"ನುಡಿದಂತೆ ನಡೆಯದ ಕೈ ಸರ್ಕಾರ"
ಯಾವುದೇ ಸರ್ಕಾರಕ್ಕೂ
#KPSC
ಸುಧಾರಣೆ ಬೇಕಾಗಿಲ್ಲ, ಮಾಡಲು ಬಿಡಲ್ಲ.
ಭ್ರಷ್ಟ ಅಭ್ಯರ್ಥಿಗಳ ನೇಮಕದಿಂದ ಆಡಳಿತ ವ್ಯವಸ್ಥೆ ಕೆಟ್ಟು ನಿಂತಿದೆ.
ಮೂರು-ನಾಲ್ಕು ಹೆಚ್ಚುವರಿ ಪ್ರಭಾರಿ ಹುದ್ದೆಗಳಿಂದ ಸಿಬ್ಬಂದಿಗಳು ಒತ್ತಡಕ್ಕೆ ಸಿಲುಕಿದ್ದಾರೆ.
#ಖಾಲಿಹುದ್ದೆಭರ್ತಿಮಾಡಿ
#ನುಡಿದಂತೆ_ನಡೆಯಿರಿ
@CMofKarnataka