CMofKarnataka Profile Banner
CM of Karnataka Profile
CM of Karnataka

@CMofKarnataka

Followers
2M
Following
1K
Media
16K
Statuses
23K

Official Page of the Chief Minister's Office, Karnataka

Bengaluru, Karnataka
Joined August 2014
Don't wanna be here? Send us removal request.
@CMofKarnataka
CM of Karnataka
20 hours
ಮುಖ್ಯಮಂತ್ರಿ @siddaramaiah ಅವರು ಕಾವೇರಿ ನಿವಾಸದಲ್ಲಿ ಇಂದು 16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಲಾಂಛನ ಬಿಡುಗಡೆಗೊಳಿಸಿ, ಶುಭ ಕೋರಿದರು.
Tweet media one
11
12
162
@CMofKarnataka
CM of Karnataka
20 hours
ಕೊವಿಡ್ ಅಥವಾ ಕೊವಿಡ್ ಲಸಿಕೆಯ ಅಡ್ಡಪರಿಣಾಮದಿಂದ ಹಠಾತ್ ಸಾವಿಗೀಡಾದವರ ಬಗ್ಗೆ ಅಧ್ಯಯನ ನಡೆಸಿ, ಮುಂದೆ ಇಂತಹ ಸಾವುಗಳು ಸಂಭವಿಸದಂತೆ ತಡೆಯುವ ಉದ್ದೇಶದಿಂದ ಸಮರ್ಪಕ ಸಂಶೋಧನೆ ನಡೆಸಲು ತಜ್ಞರು ಹಾಗೂ ವಿಜ್ಞಾನಿಗಳನ್ನು ಒಳಗೊಂಡ ಒಂದು ಸಮಿತಿ ರಚನೆಗೆ ನಿರ್ಧರಿಸಲಾಗಿದೆ. ಕೊರೊನಾ ಕಾಲದ ನಂತರದಿಂದ ಎಳೆಯ ವಯಸಿನವರು, ಯುವಜನರು ಸೇರಿದಂತೆ ಬದುಕಿ
Tweet media one
15
19
118
@CMofKarnataka
CM of Karnataka
1 day
ಮುಖ್ಯಮಂತ್ರಿ @siddaramaiah ಅವರ ಸಮ್ಮುಖದಲ್ಲಿ ಯುನೈಟೆಡ್ ಕಿಂಗ್‌ಡಮ್ ನ ಲಿವರ್ ಪೂಲ್ ವಿಶ್ವವಿದ್ಯಾಲಯದ ಜೊತೆ ಎಂಒಯು ಒಪ್ಪಂದಕ್ಕೆ ಸಹಿ ಹಾಕಲಾಯಿತು. ಲಿವರ್ ಪೂಲ್ ವಿವಿಯ ಉಪಕುಲಪತಿಗಳಾದ ಟಿಮ್ ಜೋನ್ಸ್, ಉನ್ನತ ಶಿಕ್ಷಣ ಸಚಿವರಾದ ಎಂ.ಸಿ.ಸುಧಾಕರ್ ಮತ್ತು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
Tweet media one
Tweet media two
Tweet media three
10
18
194
@CMofKarnataka
CM of Karnataka
3 days
ನಾಡಿನ ಜನಜೀವನವನ್ನು ಉತ್ತಮಗೊಳಿಸುತ್ತಲೇ, ವಿವಿಧ ವಲಯಗಳ ಅಭಿವೃದ್ಧಿಗೆ ಒತ್ತು ನೀಡುವ ವಿಶೇಷ ಯೋಜನೆಗಳ ಮೂಲಕ ಜಾಗತಿಕ ಭೂಪಟದಲ್ಲಿ ಕರ್ನಾಟಕದ ಹೆಸರು ರಾರಾಜಿಸುವಂತೆ ಮಾಡುವಲ್ಲಿ ನಮ್ಮ ಸರ್ಕಾರವು ಯಶಸ್ವಿಯಾಗಿದೆ. ಕೈಗಾರಿಕಾಭಿವೃದ್ಧಿಯ ಸಂಕ್ರಮಣಕ್ಕೆ ನಾವು ಕೈಗೊಂಡಿರುವ ಯೋಜನೆಗಳು:. #KarnatakaGovt #GuaranteeSarkar
Tweet media one
26
12
78
@CMofKarnataka
CM of Karnataka
3 days
ನಾಡಿನ ಜನಜೀವನವನ್ನು ಉತ್ತಮಗೊಳಿಸುತ್ತಲೇ, ವಿವಿಧ ವಲಯಗಳ ಅಭಿವೃದ್ಧಿಗೆ ಒತ್ತು ನೀಡುವ ವಿಶೇಷ ಯೋಜನೆಗಳ ಮೂಲಕ ಜಾಗತಿಕ ಭೂಪಟದಲ್ಲಿ ಕರ್ನಾಟಕದ ಹೆಸರು ರಾರಾಜಿಸುವಂತೆ ಮಾಡುವಲ್ಲಿ ನಮ್ಮ ಸರ್ಕಾರವು ಯಶಸ್ವಿಯಾಗಿದೆ. ಕರುನಾಡಿನಲ್ಲಿನ್ನು ವೈಭವದ ಸಂಕ್ರಮಣ. #KarnatakaGovt #GuaranteeSarkar
Tweet media one
267
88
153
@CMofKarnataka
CM of Karnataka
3 days
ನಾಡಿನ ಜನಜೀವನವನ್ನು ಉತ್ತಮಗೊಳಿಸುತ್ತಲೇ, ವಿವಿಧ ವಲಯಗಳ ಅಭಿವೃದ್ಧಿಗೆ ಒತ್ತು ನೀಡುವ ವಿಶೇಷ ಯೋಜನೆಗಳ ಮೂಲಕ ಜಾಗತಿಕ ಭೂಪಟದಲ್ಲಿ ಕರ್ನಾಟಕದ ಹೆಸರು ರಾರಾಜಿಸುವಂತೆ ಮಾಡುವಲ್ಲಿ ನಮ್ಮ ಸರ್ಕಾರವು ಯಶಸ್ವಿಯಾಗಿದೆ. ಕಲ್ಯಾಣ ಕ���್ನಾಟಕದ ಅಭಿವೃದ್ಧಿಯ ಸಂಕ್ರಮಣಕ್ಕೆ ನಾವು ಕೈಗೊಂಡಿರುವ ಯೋಜನೆಗಳು. #KarnatakaGovt #GuaranteeSarkar
Tweet media one
5
5
36
@CMofKarnataka
CM of Karnataka
3 days
ನಾಡಿನ ಜನಜೀವನವನ್ನು ಉತ್ತಮಗೊಳಿಸುತ್ತಲೇ, ವಿವಿಧ ವಲಯಗಳ ಅಭಿವೃದ್ಧಿಗೆ ಒತ್ತು ನೀಡುವ ವಿಶೇಷ ಯೋಜನೆಗಳ ಮೂಲಕ ಜಾಗತಿಕ ಭೂಪಟದಲ್ಲಿ ಕರ್ನಾಟಕದ ಹೆಸರು ರಾರಾಜಿಸುವಂತೆ ಮಾಡುವಲ್ಲಿ ನಮ್ಮ ಸರ್ಕಾರವು ಯಶಸ್ವಿಯಾಗಿದೆ. ಗ್ರಾಮ ಸ್ವರಾಜ್ಯದ ಸಂಕ್ರಮಣಕ್ಕೆ ನಾವು ಕೈಗೊಂಡಿರುವ ಕ್ರಮಗಳು:. #KarnatakaGovt #GuaranteeSarkar
Tweet media one
4
3
25
@CMofKarnataka
CM of Karnataka
3 days
ಸಮ ಸಮಾಜದ ನವ ಕರ್ನಾಟಕ ನಿರ್ಮಾಣವನ್ನು ಸಾಕಾರಗೊಳಿಸುವ ಹತ್ತು ಹಲವು ಜನಪರ ಯೋಜನೆಗಳಿಗೆ ಹಾಗೂ ಸಮೃದ್ಧ ಕರ್ನಾಟಕದ ಕನಸು ನನಸಾಗಿಸುವ ವ್ಯಾಪಕ ಅಭಿವೃದ್ಧಿ ಯೋಜನೆಗಳಿಗೆ ನಮ್ಮ ಸರ್ಕಾರವು ಚಾಲನೆ ನೀಡಿದೆ. ಸಮಸಮಾಜದ ನಿರ್ಮಾಣದ ಸಂಕ್ರಮಣಕ್ಕೆ ನಾವು ಕೈಗೊಂಡಿರುವ ಕ್ರಮಗಳು:. #KarnatakaGovt #GuaranteeSarkar
Tweet media one
5
4
37
@CMofKarnataka
CM of Karnataka
4 days
ನಾಡಿನ ಜನಜೀವನವನ್ನು ಉತ್ತಮಗೊಳಿಸುತ್ತಲೇ, ವಿವಿಧ ವಲಯಗಳ ಅಭಿವೃದ್ಧಿಗೆ ಒತ್ತು ನೀಡುವ ವಿಶೇಷ ಯೋಜನೆಗಳ ಮೂಲಕ ಜಾಗತಿಕ ಭೂಪಟದಲ್ಲಿ ಕರ್ನಾಟಕದ ಹೆಸರು ರಾರಾಜಿಸುವಂತೆ ಮಾಡುವಲ್ಲಿ ನಮ್ಮ ಸರ್ಕಾರವು ಯಶಸ್ವಿಯಾಗಿದೆ. ಅನ್ನದಾತನಿಗೆ ನೆಮ್ಮದಿಯ ಭಾಗ್ಯ. #KarnatakaGovt #GuaranteeSarkar
Tweet media one
4
8
46
@CMofKarnataka
CM of Karnataka
4 days
ನಾಡಿನ ಜನಜೀವನವನ್ನು ಉತ್ತಮಗೊಳಿಸುತ್ತಲೇ, ವಿವಿಧ ವಲಯಗಳ ಅಭಿವೃದ್ಧಿಗೆ ಒತ್ತು ನೀಡುವ ವಿಶೇಷ ಯೋಜನೆಗಳ ಮೂಲಕ ಜಾಗತಿಕ ಭೂಪಟದಲ್ಲಿ ಕರ್ನಾಟಕದ ಹೆಸರು ರಾರಾಜಿಸುವಂತೆ ಮಾಡುವಲ್ಲಿ ನಮ್ಮ ಸರ್ಕಾರವು ಯಶಸ್ವಿಯಾಗಿದೆ. ಮಕ್ಕಳ ಉಜ್ವಲ ಭವಿಷ್ಯದ ಸಂಕ್ರಮಣಕ್ಕೆ ನಾವು ಕೈಗೊಂಡಿರುವ ಯೋಜನೆಗಳು. #KarnatakaGovt #GuaranteeSarkar
Tweet media one
5
9
39
@CMofKarnataka
CM of Karnataka
4 days
ನಾಡಿನ ಜನಜೀವನವನ್ನು ಉತ್ತಮಗೊಳಿಸುತ್ತಲೇ, ವಿವಿಧ ವಲಯಗಳ ಅಭಿವೃದ್ಧಿಗೆ ಒತ್ತು ನೀಡುವ ವಿಶೇಷ ಯೋಜನೆಗಳ ಮೂಲಕ ಜಾಗತಿಕ ಭೂಪಟದಲ್ಲಿ ಕರ್ನಾಟಕದ ಹೆಸರು ರಾರಾಜಿಸುವಂತೆ ಮಾಡುವಲ್ಲಿ ನಮ್ಮ ಸರ್ಕಾರವು ಯಶಸ್ವಿಯಾಗಿದೆ. ದಣಿದ ಜೀವಗಳಿಗೆ ನೆಮ್ಮದಿಯ ಗ್ಯಾರಂಟಿ. #KarnatakaGovt #GuaranteeSarkar
Tweet media one
2
6
36
@CMofKarnataka
CM of Karnataka
4 days
ನಾಡಿನ ಜನಜೀವನವನ್ನು ಉತ್ತಮಗೊಳಿಸುತ್ತಲೇ, ವಿವಿಧ ವಲಯಗಳ ಅಭಿವೃದ್ಧಿಗೆ ಒತ್ತು ನೀಡುವ ವಿಶೇಷ ಯೋಜನೆಗಳ ಮೂಲಕ ಜಾಗತಿಕ ಭೂಪಟದಲ್ಲಿ ಕರ್ನಾಟಕದ ಹೆಸರು ರಾರಾಜಿಸುವಂತೆ ಮಾಡುವಲ್ಲಿ ನಮ್ಮ ಸರ್ಕಾರವು ಯಶಸ್ವಿಯಾಗಿದೆ. ಯುವ ಸಬಲೀಕರಣದ ಸಂಕ್ರಮಣಕ್ಕೆ ನಾವು ಕೈಗೊಂಡಿರುವ ಕ್ರಮಗಳು:. #KarnatakaGovt #GuaranteeSarkar
Tweet media one
6
7
45
@CMofKarnataka
CM of Karnataka
4 days
ಸಮ ಸಮಾಜದ ನವ ಕರ್ನಾಟಕ ನಿರ್ಮಾಣವನ್ನು ಸಾಕಾರಗೊಳಿಸುವ ಹತ್ತು ಹಲವು ಜನಪರ ಯೋಜನೆಗಳಿಗೆ ಹಾಗೂ ಸಮೃದ್ಧ ಕರ್ನಾಟಕದ ಕನಸು ನನಸಾಗಿಸುವ ವ್ಯಾಪಕ ಅಭಿವೃದ್ಧಿ ಯೋಜನೆಗಳಿಗೆ ನಮ್ಮ ಸರ್ಕಾರವು ಚಾಲನೆ ನೀಡಿದೆ. ಸ್ತ್ರೀ ಸ್ವಾವಲಂಬನೆಯ ಸಂಕ್ರಮಣಕ್ಕೆ ನಾವು ಕೈಗೊಂಡಿರುವ ಕ್ರಮಗಳು:. #KarnatakaGovt #GuaranteeSarkar
Tweet media one
3
9
29
@CMofKarnataka
CM of Karnataka
6 days
RT @siddaramaiah: A historic triumph for India! 🇮🇳🏆. Our #WomenInBlue have conquered the U19 T20 World Cup with sheer determination and exc….
0
44
0
@CMofKarnataka
CM of Karnataka
7 days
ಅಂಬೇಡ್ಕರ್ ಅವರು ಸಂವಿಧಾನ ಕೊಡದಿದ್ದರೆ, ಇನ್ನೂ ಮನುಷ್ಯ ವಿರೋಧಿ ಮನುಸ್ಮೃತಿ ಆಡಳಿತವೇ ಇಲ್ಲಿ ಇರುತ್ತಿತ್ತು. ಅದಕ್ಕೇ ಅಂಬೇಡ್ಕರ್ ಅವರು ಮನುಸ್ಮೃತಿ ಸುಟ್ಟು ದೇಶಕ್ಕೆ ಸಂವಿಧಾನ ಕೊಟ್ಟರು. ಬಸವಣ್ಣ ಮತ್ತು ಅಂಬೇಡ್ಕರ್ ಅವರ ಆದರ್ಶಗಳು ಮತ್ತು ಮೌಲ್ಯಗಳು ಒಂದೇ ಆಗಿವೆ. ವಿಚಾರಗಳಲ್ಲಿ ಸ್ವಲ್ಪ ವ್ಯತ್ಯಾಸಗಳಿದ್ದರೂ ಮೌಲ್ಯಗಳು ಮತ್ತು
Tweet media one
Tweet media two
Tweet media three
Tweet media four
18
15
102
@CMofKarnataka
CM of Karnataka
7 days
ಕರ್ನಾಟಕ ರಾಜ್ಯ ವಿಶ್ವವಿದ್ಯಾನಿಲಯಗಳ (ತಿದ್ದುಪಡಿ) ಅಧಿನಿಯಮ, 2024ಕ್ಕೆ ರಾಜ್ಯಪಾಲರ ಅನುಮೋದನೆ ದೊರಕಿದ್ದು, ರಾಯಚೂರು ವಿಶ್ವವಿದ್ಯಾನಿಲಯವನ್ನು ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾನಿಲಯ ಎಂದು ಮರುನಾಮಕರಣಗೊಳಿಸಲಾಗಿದೆ.
Tweet media one
2
9
55
@CMofKarnataka
CM of Karnataka
7 days
2025-26ರ ಕೇಂದ್ರ ಬಜೆಟ್‌ಗೆ ಮುಖ್ಯಮಂತ್ರಿ @siddaramaiah ಅವರ ಪ್ರತಿಕ್ರಿಯೆ. #Budget2025
Tweet media one
Tweet media two
2
6
29
@CMofKarnataka
CM of Karnataka
7 days
2025-26ರ ಕೇಂದ್ರ ಬಜೆಟ್‌ಗೆ ಮುಖ್ಯಮಂತ್ರಿ @siddaramaiah ಅವರ ಪ್ರತಿಕ್ರಿಯೆ. #Budget2025
Tweet media one
Tweet media two
Tweet media three
Tweet media four
2
8
27
@CMofKarnataka
CM of Karnataka
7 days
2025-26ರ ಕೇಂದ್ರ ಬಜೆಟ್‌ಗೆ ಮುಖ್ಯಮಂತ್ರಿ @siddaramaiah ಅವರ ಪ್ರತಿಕ್ರಿಯೆ. #Budget2025
Tweet media one
Tweet media two
Tweet media three
Tweet media four
3
7
27
@CMofKarnataka
CM of Karnataka
7 days
2025-26ರ ಕೇಂದ್ರ ಬಜೆಟ್‌ಗೆ ಮುಖ್ಯಮಂತ್ರಿ @siddaramaiah ಅವರ ಪ್ರತಿಕ್ರಿಯೆ. #Budget2025
Tweet media one
Tweet media two
Tweet media three
Tweet media four
3
4
15