RLR_BTM Profile Banner
Ramalinga Reddy Profile
Ramalinga Reddy

@RLR_BTM

Followers
77K
Following
914
Media
4K
Statuses
6K

Transport & Muzrai Minister, Karnataka | Incharge Minister - Ramanagara | MLA - BTM Layout |

Karnataka
Joined September 2016
Don't wanna be here? Send us removal request.
@RLR_BTM
Ramalinga Reddy
9 days
ಸಂಕ್ರಾಂತಿ ಸಂಭ್ರಮ - ಗ್ರಾಮೀಣ ಸೊಗಡಿನಿಂದ ಕಂಗೊಳಿಸಿದ ಬಿಟಿಎಂ ವಿಧಾನಸಭಾ ಕ್ಷೇತ್ರ ☀️🌾. #Sankranti #RamalingaReddy #Karnataka #BTMLayout #AICC #KPCC
1
11
70
@RLR_BTM
Ramalinga Reddy
1 year
@RShivshankar . What kind of journalism is this? As a consulting editor of a reputed news channel, this is not the way to mislead the Kannadigas and the entire nation. The government and I have been repeatedly saying that the Money from ENDOWMENT TEMPLES will be used.
@RShivshankar
Rahul Shivshankar
1 year
Rs 330 crores have been earmarked by Cong Karnataka state government in its budget .for development of wakf property, for construction of Haj Bhavan in Mangaluru and Christian community development. This is a state where the government pockets on an average Rs 450 crores worth
Tweet media one
507
984
3K
@RLR_BTM
Ramalinga Reddy
1 year
Legendary Cricketer Sri @anilkumble1074 sets an inspiring example by using BMTC Volvo Bus from the airport. Let's all follow his lead and support public transport for a greener and more sustainable city. BMTC is committed to providing a safe, comfortable, and affordable
Tweet media one
137
228
2K
@RLR_BTM
Ramalinga Reddy
8 months
ಮಳೆ ಬರುತ್ತಿರುವಾಗ ಸಂಸ್ಥೆಯ ವಾಹನದ ಚಾಲಕರು ಕೊಡೆ ಹಿಡಿದುಕೊಂಡು ಚಾಲನೆ ಮಾಡುವ ವಿಡಿಯೋ (ಮನರಂಜನೆಗಾಗಿ ಮಾಡಿದ‌ ವಿಡಿಯೋ ಕುರಿತು) @BJP4Karnataka ದವರು ಟ್ವೀಟ್ ಮಾಡಿ ಮಾಡಿ ಉತ್ತರಕುಮಾರನ ಪೌರುಷವನ್ನು ತೋರಿಸುತ್ತಿರುವುದಕ್ಕೆ ಹಾಗೂ ಅವರ ಈ ಸಂತೋಷಕ್ಕೆ ಕಡಿವಾಣ ಹಾಕಬೇಕಾಗಿದೆಯಲ್ಲ‌ ಎಂಬ ನೋವಿನೊಂದಿಗೆ ಈ ವಿವರಣೆ ನೀಡಲಾಗುತ್ತಿದೆ.
Tweet media one
195
197
1K
@RLR_BTM
Ramalinga Reddy
3 years
ಹಿಂದಿ ರಾಷ್ಟ್ರೀಯ ಭಾಷೆಯಲ್ಲ. ಅದು @ajaydevgn ಗೆ ಗೊತ್ತಿಲ್ವೆ ? . ದೇಶದ ಅಧಿಕೃತ ಭಾಷೆಗಳಲ್ಲಿ ಹಿಂದಿ ಕೂಡ ಒಂದು ಅಷ್ಟೇ. #Kannada #HindiIsNotNationalLanguage . @KicchaSudeep
17
233
1K
@RLR_BTM
Ramalinga Reddy
1 year
ಲೋಕಸಭಾ ಸದಸ್ಯರಾದ ಶ್ರೀ @AnantkumarH ರವರೇ, . "ಕುಲವಂ ಪೇಳ್ವುದು ನಾಲ್ಗೆ" ಎಂಬ ಮಾತಿನಂತೆ ನಿಮ್ಮ ಸಂಸ್ಕಾರ ಏನು ಎಂಬುದನ್ನು ನೀವಾಡಿರುವ ಮಾತು ಪ್ರತಿಬಿಂಬಿಸುತ್ತಿದೆ. ಇದೇ ಏನು @BJP4India, @RSSorg , ನಿಮ್ಮ ತಂದೆ-ತಾಯಿ ನಿಮಗೆ ಕಲಿಸಿರುವ ಸಂಸ್ಕೃತಿ. ಇದೇ ಏನು ನಿಮ್ಮ ಆಚಾರ-ವಿಚಾರ?. "ಆಚಾರವಿಲ್ಲದ ನಾಲಿಗೆ, ನಿನ್ನ ನೀಚ ಬುದ್ದಿಯ
Tweet media one
298
95
868
@RLR_BTM
Ramalinga Reddy
9 months
ಬಿಜೆಪಿಯ ಮತ್ತೊಂದು ಫೇಕ್ ವಾಟ್ಸಪ್ ಯುನಿವರ್ಸಿಟಿಯ ಸುಳ್ಳು ಸುದ್ದಿ. 🚨. ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ನೇಮಕವಾಗಿರುವ ಎಇಓ ಏಸುರಾಜ್ ಅವರು ಕ್ರಿಶ್ಚಿಯನ್ ಸಮುದಾಯಕ್ಕೆ ಸೇರಿರುವವರೆಂದು ಸುಳ್ಳು ಸುದ್ದಿಯನ್ನು ಹಬ್ಬಿಸುತ್ತಿದ್ದಾರೆ. ಇದು @BJP4Karnatakaದ ಮತ್ತೊಂದು ಸುಳ್ಳು ಹಬ್ಬಿಸುವ ಸೋಶಿಯಲ್ ಮೀಡಿಯಾ ವಾಟ್ಸಾಪ್ ಫೇಕ್
Tweet media one
Tweet media two
Tweet media three
Tweet media four
254
213
802
@RLR_BTM
Ramalinga Reddy
4 years
Congratulations to Sri @mkstalin for the landslide victory in #TamilNadu. I am confident that Tamil Nadu will reach new heights of development & progress under your leadership. @arivalayam
Tweet media one
6
110
745
@RLR_BTM
Ramalinga Reddy
2 years
ಬಿಟಿಎಂ ವಾರ್ಡ್ 16ನೇ ಮುಖ್ಯರಸ್ತೆಯ ನಂದಿನಿ ಕ್ರೀಡಾಂಗಣದಲ್ಲಿ ಕರ್ನಾಟಕ ರತ್ನ ಡಾ|| @PuneethRajkumar ಅವರ ಮೊದಲನೇ ಪುಣ್ಯಸ್ಮರಣೆಯ ಸ್ಮರಣಾರ್ಥ ನೂತನವಾಗಿ ನಿರ್ಮಿಸುವ ಪುತ್ಥಳಿಯನ್ನು ಅನಾವರಣಗೊಳಿಸಿ ಪುಷ್ಪ ನಮನ ಸಲ್ಲಿಸಿದೆ. 1/2
Tweet media one
Tweet media two
5
80
733
@RLR_BTM
Ramalinga Reddy
4 years
Mr @Tejasvi_Surya . You speak abt Rohingya Muslims acquiring Voter IDs in BTM. @BJP4India Govt is in power at the state & centre (6 years) why not take stringent action against such illegal activities?.I will fully support the cause to jail or deport them. Get your govt to do it.
Tweet media one
17
80
609
@RLR_BTM
Ramalinga Reddy
2 years
ಶಕ್ತಿ ಯೋಜನೆ ಮಹಿಳೆಯರಿಗೆ ಶಕ್ತಿ ನೀಡುವ ಜೊತೆ ಜೊತೆಗೆ ಅಸಲಿ ಹಿಂದುತ್ವಕ್ಕೆ ಶಕ್ತಿ ತುಂಬಿದೆ. ಎಲ್ಲಾ ಹಿಂದೂ ದೇಗುಲಗಳು, ಪುಣ್ಯಕ್ಷೇತ್ರಗಳು ತುಂಬಿ ತುಳುಕುತ್ತಿವೆ. ನಮ್ಮ ದೇವರ ಪೂಜಿಸಿ, ಪ್ರೀತಿಸುವುದು, ಇತರ ಧರ್ಮೀಯರನ್ನು ಗೌರವಿಸುವವನೇ ನಿಜವಾದ ಹಿಂದೂ. ಇದು ಈಗ ಕಾಂಗ್ರೆಸ್ ಸರ್ಕಾರದಿಂದ ಸಾಧ್ಯವಾಗಿದೆ. ನಿಜ ಹಿಂದೂಗಳ ರಕ್ಷಣೆ,.
218
85
607
@RLR_BTM
Ramalinga Reddy
2 years
ರಾಜ್ಯಾದ್ಯಂತ ವಿದ್ಯಾರ್ಥಿಗಳು ಶಾಲಾ - ಕಾಲೇಜುಗಳಿಗೆ ದಾಖಲಾತಿ ಮಾಡಿಕೊಂಡು ಪಾಸ್‌ ವಿತರಣೆ ಮಾಡುವವರೆಗೂ ಅಂದರೆ ಜೂನ್‌ 15ರವರೆಗೆ ಹಿಂದಿನ ವರ್ಷದ ಬಸ್‌ಪಾಸ್‌ಗಳು ಹಾಗೂ ಶಾಲೆ- ಕಾಲೇಜುಗಳಲ್ಲಿ ಪ್ರವೇಶಾತಿ ಪಡೆದ ಶುಲ್ಕ ಪಾವತಿ ರಶೀದಿಯನ್ನು ತೋರಿಸಿ ಬಿಎಂಟಿಸಿ ಸೇರಿದಂತೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣ.
14
58
606
@RLR_BTM
Ramalinga Reddy
2 years
ಖ್ಯಾತ ನಟ ಶ್ರೀ ಅರ್ಜುನ್ ಸರ್ಜಾ ಮತ್ತು ಶ್ರೀ ಧ್ರುವ ಸರ್ಜಾ ಅವರು ನನ್ನ ಗೃಹ ಕಚೇರಿಗೆ ಇಂದು ಭೇಟಿ ನೀಡಿ ಶುಭ ಕೋರಿದರು. ವಿವಿಧ ವಿಷಯಗಳ ಕುರಿತು ನಡೆದ ನಮ್ಮ ಚರ್ಚೆಯು ಸ್ಪೂರ್ತಿದಾಯಕವಾಗಿತ್ತು. Renowned actors Sri Arjun Sarja and Sri Dhruva Sarja visited my home office to convey their wishes on my appointment
Tweet media one
Tweet media two
Tweet media three
2
25
565
@RLR_BTM
Ramalinga Reddy
5 years
ಇಂದು ದೆಹಲಿಯಲ್ಲಿ ಶ್ರೀ @DKShivakumar ರವರನ್ನು ಭೇಟಿ ಮಾಡಿದ್ದೇನೆ, ಸುಮಾರು 15 ಅಡಿಗಳ ದೂರದಿಂದ ಅವರನ್ನು ಕಂಡೆ, ನನ್ನನು ನೋಡಿ ವಿಶ್ ಮಾಡಿದರು. ವಶಕ್ಕೆ ಪಡೆದ್ರು ಅಂತ ಅವರೇನು ಧೈರ್ಯ ಕಳೆದುಕೊಂಡಿಲ್ಲ. ಐಟಿ,ಇಡಿಯವರು ಅವರ ಕೆಲಸ ಮಾಡಬೇಕೆ ವಿನಃ ಬೇರೆಯವರ ಕೈಗೊಂಬೆಯಾಗಿ ಮಾಡಿದರೆ ಹೇಗೆ ? ಇದೊಂದು ದುರುದ್ದೇಶಪೂರಿತ ಕೃತ್ಯ.
9
60
528
@RLR_BTM
Ramalinga Reddy
1 year
ಮುಜರಾಯಿ ಇಲಾಖೆಯ ವ್ಯಾಪ್ತಿಯಲ್ಲಿರುವ ದೇವಾಲಯಗಳ ಹಣ ಅದೇ ದೇವಾಲಯಗಳಿಗೆ ಖರ್ಚು ಮಾಡಬೇಕು ಎನ್ನುವ ಸ್ಪಷ್ಠ ಆದೇಶವನ್ನು ಹೊರಡಿಸಲಾಗಿದೆ. ದೇವಸ್ಥಾನದಲ್ಲಿ ಸಂಗ್ರಹವಾಗಿರುವ ಮೊತ್ತವನ್ನು ಎಲ್ಲಿಗೂ ಬಳಕೆಗೆ ಕೊಡುವುದಿಲ್ಲ. ಆಯಾ ದೇವಾಲಯದ ಸಂಗ್ರಹ ಅದೇ ದೇವಾಲಯದ ಅನುಕೂಲಕ್ಕೆ ಬಳಕೆಯಾಗುವಂತೆ ನೋಡಿಕೊಳ್ಳುತ್ತೇವೆ. #RamalingaReddy #Karnataka
Tweet media one
82
65
552
@RLR_BTM
Ramalinga Reddy
1 year
@BJP4India @Tejasvi_Surya . • Money from the endowment department can only be used on temples. • Money from the minority welfare department can only be used on minority buildings and religious places. • No money from temples has been given to the minority welfare.
@Tejasvi_Surya
Tejasvi Surya
1 year
To take money from the Hindu temples and use it to fund the religious institutions of non Hindu faiths is the standard SOP of ‘secular’ leaders like Siddharamiah. Secularism as practiced by them is not just a stick to brow beat the Hindu, it is also a tool to financially enrich.
35
196
514
@RLR_BTM
Ramalinga Reddy
29 days
ಶ್ರೀ @RAshokaBJP ಸಾರಿಗೆ ಸಚಿವರಾಗಿದ್ದಾಗ ಬಿಜೆಪಿ ಪಕ್ಷ 7 ಬಾರಿ ಶೇ. 47.8 ರಷ್ಟು ಬಸ್ ದರ ಹೆಚ್ಚಿಸಿತ್ತು. ನಮ್ಮನ್ನು ಟೀಕಿಸುವ ಬಿಜೆಪಿಗೆ ಯಾವ ನೈತಿಕತೆಯೂ ಇಲ್ಲ, ನಾಚಿಕೆಯೂ ಇಲ್ಲ!. #RamalingaReddy #KSRTC #BMTC #KKRTC #NWKRTC #Karnataka #BusFare #Shakti
Tweet media one
143
128
522
@RLR_BTM
Ramalinga Reddy
2 years
ಬಾಗಲಕೋಟೆ ಜಿಲ್ಲೆಗೆ ಇಂದು ವಿರೋಧ ಪಕ್ಷದ ನಾಯಕರಾದ ಶ್ರೀ @siddaramaiah ಹಾಗೂ ನವಲಗುಂದ ಮಾಜಿ ಶಾಸಕರಾದ ಶ್ರೀ ಕೋನ ರೆಡ್ಡಿ ಅವರೊಂದಿಗೆ ಪ್ರಯಾಣಿಸಿದ ಕ್ಷಣ. #Bagalkote
4
55
508
@RLR_BTM
Ramalinga Reddy
1 year
ಹಿಂದೂ ದೇವಾಲಯಗಳಿಗೆ ಕಾಂಗ್ರೆಸ್ ಸರ್ಕಾರದ ಕೊಡುಗೆ. #RamalingaReddy #Karnataka #HinduTemples #Temples
Tweet media one
111
98
508
@RLR_BTM
Ramalinga Reddy
10 months
ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಜಯನಗರದಲ್ಲಿ ಬಿಜೆಪಿಯ ದಾಖಲೆಯಿಲ್ಲದ ಕೋಟ್ಯಂತರ ರೂಪಾಯಿ ಹಣವನ್ನು ಚುನಾವಣೆ ಆಯೋಗ ಜಪ್ತಿ ಮಾಡಿದ್ದು, ಇದು ಬಿಜೆಪಿ ಎಲೆಕ್ಟೊರಲ್ ಬಾಂಡ್ ರೂಪದಲ್ಲಿ ಕೊಳ್ಳೆ ಹೊಡೆದ ಪಾಪದ ಹಣವಾಗಿದೆ. ಈ ಹಣವನ್ನು ಪ್ರಧಾನಿಯ ಬೆಂಗಳೂರು ಕಾರ್ಯಕ್ರಮಕ್ಕೆ ಜನ ಸೇರಿಸಲು ಬಳಸುವ ಉದ್ದೇಶದಿಂದ ಸಾಗಿಸುತ್ತಿದ್ದರೆ?
51
150
506
@RLR_BTM
Ramalinga Reddy
2 years
ಜಯನಗರ ವಿಧಾನಸಭಾ ಕ್ಷೇತ್ರದಿಂದ @INCKarnataka ಅಭ್ಯರ್ಥಿಯಾಗಿ ಸ್ಫರ್ಧಿಸುತ್ತಿರುವ ಶಾಸಕಿ ಶ್ರೀಮತಿ @Sowmyareddyr ಅವರ ನಾಮಪತ್ರ ಸಲ್ಲಿಕೆ ರ‍್ಯಾಲಿಯಲ್ಲಿ ಭಾಗವಹಿಸಿದ ಕ್ಷಣ. #Jayanagar #Jayanagara #SowmyaReddy #KarnatakaElections2023. 1/3
Tweet media one
Tweet media two
Tweet media three
Tweet media four
13
30
486
@RLR_BTM
Ramalinga Reddy
3 months
ಮಾನ್ಯ ಮುಖ್ಯಮಂತ್ರಿ ಶ್ರೀ @siddaramaiah ಅವರಿಗೆ ಧನ್ಯವಾದಗಳು. I extend my heartfelt gratitude to Hon’ble Chief Minister Sri Siddaramaiah for his immense trust in me. I am fully committed to transforming the Transport and Muzrai Department into a model of excellence for both the
23
69
498
@RLR_BTM
Ramalinga Reddy
2 years
ಆತ್ಮೀಯ ಬಂಧುಗಳೇ, . ಇನ್ನು ಮುಂದೆ ನಾವು ಕೇವಲ #KMF ನಂದಿನಿಯ ಹಾಲು, ಮೊಸರು ಹಾಗೂ ಇತರೇ ಎಲ್ಲಾ ಪದಾರ್ಥಗಳನ್ನು ಅತೀ ಹೆಚ್ಚು ಖರೀದಿಸೋಣ, ಉಪಯೋಗಿಸೋಣ ಮತ್ತು ಬೆಳೆಸಲು ಸಂಕಲ್ಪ ಮಾಡೋಣ. ಇದರಿಂದ ನಮ್ಮ ಕರುನಾಡಿನ ರೈತರಿಗೆ ಅನುಕೂಲವಾಗಲಿದ್ದು ಅವರ ಏಳಿಗೆಗೆ ಕೈಜೋಡಿಸಿ #ನಂದಿನಿ ಕೆಎಂಎಫ್'ನೊಂದಿಗೆ ನಾವೆಲ್ಲರೂ ನಿಲ್ಲೋಣ. 1/2
Tweet media one
83
79
477
@RLR_BTM
Ramalinga Reddy
1 year
ಕಾರ್‌ಪೂಲಿಂಗ್ ನಿಷೇಧಿಸಿಲ್ಲ, ಇದು ಸುಳ್ಳು ಸುದ್ದಿ. ಮೊದಲು ಅವರು ಸರ್ಕಾರದಿಂದ ಅನುಮತಿಯನ್ನು ಪಡೆದುಕೊಳ್ಳಲಿ. ಅವರು ಅನುಮತಿಯನ್ನು ತೆಗೆದುಕೊಳ್ಳದಿರುವಾಗ ನಿಷೇಧದ ಪ್ರಶ್ನೆ ಎಲ್ಲಿದೆ?. ಪ್ರತಿಯೊಬ್ಬರೂ ಸರ್ಕಾರದ ನಿಯಮಗಳು ಮತ್ತು ನಿಬಂಧನೆಗಳನ್ನು ಅನುಸರಿಸಬೇಕು. ಬಿಳಿ ನಂಬರ್ ಪ್ಲೇಟ್‌ಗಳನ್ನು ಹೊಂದಿರುವ ವಾಣಿಜ್ಯೇತರ ಖಾಸಗಿ ವಾಹನಗಳನ್ನು.
218
104
457
@RLR_BTM
Ramalinga Reddy
7 years
Mr @narendramodi Ji has stated that Congress has an understanding with JDS. But, Modiji please answer this. In Mysore Zilla Panchayat & in Legislative Council, @BJP4Karnataka has colluded with J D S. You have surpassed everybody in lying.
20
168
425
@RLR_BTM
Ramalinga Reddy
2 years
ಕೆಪಿಸಿಸಿ ಅಧ್ಯಕ್ಷರಾದ ಶ್ರೀ ಡಿಕೆ ಶಿವಕುಮಾರ್ ಅವರು ಇಂದು ನನ್ನ ನಿವಾಸಕ್ಕೆ ಸೌಹಾರ್ದಯುತ ಭೇಟಿ ನೀಡಿ ಅನೇಕ ವಿಚಾರಗಳ ಬಗ್ಗೆ ಚರ್ಚೆ ನಡೆಸಿದರು. KPCC President Sri @DKShivakumar paid a cordial visit to my residence today and discussed many issues. #RamalingaReddy #Karnataka #DKShivakumar
14
42
441
@RLR_BTM
Ramalinga Reddy
7 years
I have personally written to the DG-IGP of Karnataka to provide maximum security to @deepikapadukone and her family. We stand by all the daughters, Mothers and sisters of our Motherland and urge them to speak up without fear. @FilmPadmavati @BlrCityPolice
Tweet media one
31
187
406
@RLR_BTM
Ramalinga Reddy
7 months
False allegations made by the @BJP4Karnataka and its MP @Tejasvi_Surya about price rises by the state government, including the KSRTC bus fare hike in Karnataka, are misleading. We have not increased the bus fare. Our policies aim to benefit farmers and improve transport
53
127
408
@RLR_BTM
Ramalinga Reddy
4 years
ಮಾಜಿ ಮುಖ್ಯಮಂತ್ರಿಗಳು ಮತ್ತು ವಿರೋಧ ಪಕ್ಷದ ನಾಯಕರಾದ ಶ್ರೀ @siddaramaiah ನವರಿಗೆ ಹುಟ್ಟುಹಬ್ಬದ ಶುಭಾಶಯಗಳು. ಭಗವಂತ ತಮಗೆ ಉತ್ತಮ ಆಯುಷ್ಯಾರೊಗ್ಯ ಕರುಣಿಸಲಿ ಎಂದು ಆಶೀಸುತ್ತೇನೆ.
Tweet media one
Tweet media two
2
27
395
@RLR_BTM
Ramalinga Reddy
5 years
ಮಾಜಿ ಸಚಿವರಾದ ಶ್ರೀ @DKShivakumar ಅವರನ್ನು ಇ. ಡಿ. ಬಂಧಿಸಿರುವುದನ್ನು ಹಾಗೂ ಕೇಂದ್ರ ಸರ್ಕಾರ ಇ. ಡಿ. ಸಂಸ್ಥೆಯನ್ನು ದುರುಪಯೋಗ ಮಾಡಿಕೊಳ್ಳುತ್ತಿರುವುದನ್ನು ಖಂಡಿಸಿ ನಾಳೆ ದಿನಾಂಕ 04-9-2019 ರಂದು ಬೆಳಗ್ಗೆ 11 ಗಂಟೆಗೆ ಆನಂದರಾವ್ ವೃತ್ತ, ಮಹಾತ್ಮಗಾಂಧಿ ಪ್ರತಿಮೆ ಎದುರು ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ.
Tweet media one
17
58
385
@RLR_BTM
Ramalinga Reddy
2 years
ಅಪಘಾತದಲ್ಲಿ ಮೃತಪಟ್ಟ ಕೆ.ಎಸ್.ಆರ್.ಟಿ.ಸಿ ಚಾಲನಾ ಸಿಬ್ಬಂದಿಗಳಾದ ಶ್ರೀ. ಜಿ.ವಿ.ಚಲಪತಿ, ಶ್ರೀ. ಪಿ.ಎನ್. ನಾಗರಾಜು ಅವರ ಎರಡು ಕುಟುಂಬದ ಅವಲಂಬಿತರಿಗೆ ತಲಾ ರೂ.1 ಕೋಟಿ ಅಪಘಾತ ಪರಿಹಾರ ಚೆಕ್ ವಿತರಣೆಯನ್ನು ಕರಾರಸಾ ನಿಗಮದ ಕೇಂದ್ರ ಕಛೇರಿಯಲ್ಲಿ .ಇಂದು ಮಾಡಲಾಯಿತು. ಕೆ.ಎಸ್.ಆರ್.ಟಿ.ಸಿ ಯು ದೇಶದಲ್ಲಿಯೇ ಪ್ರಪ್ರಥಮವಾಗಿ ಕಾರ್ಮಿಕ ಕಲ್ಯಾಣದ
Tweet media one
Tweet media two
Tweet media three
16
46
400
@RLR_BTM
Ramalinga Reddy
2 years
ಹಿಮಾಚಲ ಪ್ರದೇಶದಲ್ಲಿ ಭರ್ಜರಿ ಬಹುಮತ ನೀಡಿ @INCIndia ಪಕ್ಷವನ್ನು ಗೆಲ್ಲಿಸಿದ ಜನತೆಗೆ ಅನಂತ ಧನ್ಯವಾದಗಳು. ಈ ಮೂಲಕ ಜನತೆ ಭ್ರಷ್ಟ ಬಿಜೆಪಿಯನ್ನು ಧಿಕ್ಕರಿಸಿ ಜನಪರ ಮತ್ತು ಅಭಿವೃದ್ಧಿ ಪರ ಇರುವಂತಹ ಕಾಂಗ್ರೆಸ್'ಗೆ ಮನ್ನಣೆ ನೀಡಿರುವುದು ಸ್ಪಷ್ಟವಾಗಿದೆ.
Tweet media one
27
32
387
@RLR_BTM
Ramalinga Reddy
5 years
I congratulate Sri @DKShivakumar on his elevation as the President of @INCKarnataka. I am confident that he will fulfill the aspirations and hopes of the people and the glory of State #Congress party.
Tweet media one
7
21
377
@RLR_BTM
Ramalinga Reddy
8 months
ಪ್ರತಿ‌ ಬಾರಿಯೂ ನಮ್ಮ ಸರ್ಕಾರವನ್ನು ಅದರಲ್ಲಿಯೂ ಸಾರಿಗೆ ಇಲಾಖೆಯ ಸಚಿವನಾದ ನನ್ನ ಕಾರ್ಯವೈಖರಿಯನ್ನು ಇಷ್ಟೊಂದು ಅಚ್ಚುಕಟ್ಟಾಗಿ ವಿಮರ್ಶಿಸಿ, ದಕ್ಷ ಸಚಿವನೆಂದು ಬಿರುದು ಕೊಟ್ಟಿರುವ @BJP4Karnatakaದ ಸ್ವಯಂ ಘೋಷಿತ ದಕ್ಷ ನಾಯಕರುಗಳಿಗೆ ಧನ್ಯವಾದಗಳು. ಸ್ವಯಂ ಘೋಷಿತ ನಾಯಕರುಗಳ ಗಮನಕ್ಕೆ ತರಲೇಬೇಕಾದ ಹಾಗೂ ಅವರ ಅವಧಿಯ ಕರ್ಮ ಕಾಂಡಗಳನ್ನು
Tweet media one
78
86
377
@RLR_BTM
Ramalinga Reddy
2 years
ಜಯನಗರದಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ನಮ್ಮ ನಾಯಕರಾದ ಶ್ರೀ @RahulGandhi ಅವರೊಂದಿಗೆ ಪಾಲ್ಗೊಂಡ ಕ್ಷಣ. ರಾಹುಲ್ ಗಾಂಧಿಯವರು ಪೌರಕಾರ್ಮಿಕರು ಮತ್ತು ಬೀದಿ ವ್ಯಾಪಾರಿಗಳೊಂದಿಗೆ ಅನೇಕ ವಿಚಾರಗಳ ಬಗ್ಗೆ ಸಂವಾದ ನಡೆಸಿ, @INCKarnataka ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಕೂಡಲೇ ಅವರ ಶ್ರೇಯೋಭಿವೃದ್ಧಿಗೆ ಶ್ರಮಿಸುವುದಾಗಿ ತಿಳಿಸಿದರು. 1/3
Tweet media one
Tweet media two
Tweet media three
Tweet media four
2
39
371
@RLR_BTM
Ramalinga Reddy
2 years
ಕನ್ನಡಿಗರ ಅಚ್ಚುಮೆಚ್ಚಿನ ನಟ, ರಾಷ್ಟ್ರಪ್ರಶಸ್ತಿ ಪುರಸ್ಕೃತ, ಕರ್ನಾಟಕ ರತ್ನ ಡಾ. @PuneethRajkumar ಅವರ ಮೊದಲನೇ ಪುಣ್ಯ ಸ್ಮರಣೆಯಂದು ನನ್ನ ನಮನಗಳನ್ನು ಸಲ್ಲಿಸುತ್ತೇನೆ. ಸರಳ, ಮೇರು ವ್ಯಕ್ತಿತ್ವ ಹಾಗೂ ಸಮಾಜ ಕಲ್ಯಾಣ ಕಾರ್ಯಗಳ ಮೂಲಕ ಕನ್ನಡಿಗರ ಹೃದಯದಲ್ಲಿ ಎಂದೆಂದೂ ನೀವು ಜೀವಂತ ಸೆಲೆಯಾಗಿರುವಿರಿ. #PuneethRajkumar #Karnataka
Tweet media one
4
64
362
@RLR_BTM
Ramalinga Reddy
2 years
ಜಯನಗರ ವಿಧಾನಸಭಾ ಕ್ಷೇತ್ರದಿಂದ 4 ಬಾರಿ ಹಾಗೂ ಬಿಟಿಎಂ ವಿಧಾನಸಭಾ ಕ್ಷೇತ್ರದಿಂದ 4 ಬಾರಿ ಆಶೀರ್ವದಿಸಿ ಸತತ 8 ಬಾರಿ ನನ್ನನ್ನು ಜಯಶೀಲರನ್ನಾಗಿ ಮಾಡಿದ ಜನತೆಗೆ ತುಂಬು ಹೃದಯದ ಧನ್ಯವಾದಗಳು. ಜನರ ಅಭಿಮತವೇ ನನ್ನ ಗೆಲುವಿಗೆ ಶ್ರೀರಕ್ಷೆ. ನನ್ನ ಜನರ ಹಿತ ಕಾಯುವುದೇ ನನ್ನ ಆದ್ಯತೆ. ನಾನು ಗೆಲುವು ಸಾಧಿಸಲು ಶ್ರಮಿಸಿದ ಪಕ್ಷದ ಎಲ್ಲಾ ನಾಯಕರ,
Tweet media one
7
32
367
@RLR_BTM
Ramalinga Reddy
6 years
Some people are unnecessarily spreading the news that I am flying to Mumbai. I have made it very clear that I am in #Bengaluru. Request media friends to abstain from the rumors. Ramalinga Reddy .MLA - BTM Layout .Former Home Minister.
51
47
345
@RLR_BTM
Ramalinga Reddy
2 years
ಕೆಪಿಸಿಸಿ ಅಧ್ಯಕ್ಷರು, ಜನಪ್ರಿಯ ನಾಯಕರು ಹಾಗೂ ಆತ್ಮೀಯ ಸ್ನೇಹಿತರಾದ ಶ್ರೀ @DKShivakumar ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. #DKShivakumar #RamalingaReddy #Karnataka
Tweet media one
5
19
357
@RLR_BTM
Ramalinga Reddy
1 month
ಬಸ್ ದರ ಹೆಚ್ಚಳ ಖಂಡಿಸಿ, ಬಿಜೆಪಿಯವರು ಪ್ರತಿಭಟನೆ ಮಾಡಿ ಬಹಳ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಬಿಜೆಪಿಯವರು ಅಧಿಕಾರದಲ್ಲಿದ್ದಾಗ ಜನರನ್ನು ಹಾಗೂ ಅಭಿವೃದ್ಧಿಯನ್ನು ಮರೆತಿದ್ದರು. ಕೇಂದ್ರ ಸರ್ಕಾರದಲ್ಲಿರುವ ಬಿಜೆಪಿ ಡಾಲರ್ ಬೆಲೆ ಕಡಿಮೆಯಾದರೂ ಪೆಟ್ರೋಲ್ ಡೀಸೆಲ್ ಬೆಲೆ ಕಳೆದ 9 ವರ್ಷಗಳಿಂದ ಕಡಿಮೆ ಮಾಡಿಲ್ಲ .ಹಾಗೂ ಇದೇ ಬಿಜೆಪಿ ತಾನು.
151
59
362
@RLR_BTM
Ramalinga Reddy
1 year
��ನ್ನ ಗಮನಕ್ಕೆ ಬಾರದೆ ದೇಗುಲಗಳ ಅನುದಾನಕ್ಕೆ ತಡೆ ನೀಡಿದ್ದ ಆದೇಶ ವಾಪಸ್ ಪಡೆಯುವಂತೆ ಮುಜರಾಯಿ ಇಲಾಖೆ ಆಯುಕ್ತರಿಗೆ ಸೂಚನೆ ನೀಡಿದ್ದೇನೆ. ದೇವಸ್ಥಾನಗಳ ಅಭಿವೃದ್ಧಿಗೆ ಇನ್ನೂ ಹೆಚ್ಚಿನ ಅನುದಾನದ ಅವಶ್ಯಕತೆ ಇದ್ದರೆ ಬಿಡುಗಡೆ ಮಾಡಲು ಎಲ್ಲಾ ರೀತಿಯ ಕ್ರಮಕೈಗೊಳ್ಳಲಾಗುವುದು. #RamalingaReddy #Karnataka #MuzraiDepartment #Temples.
70
37
355
@RLR_BTM
Ramalinga Reddy
4 years
ಪುತ್ರಿಯರ ದಿನಾಚರಣೆಯ ಶುಭಾಶಯಗಳು. Happy #DaughtersDay. I am proud of the woman you have become @Sowmyareddyr.
Tweet media one
Tweet media two
Tweet media three
Tweet media four
8
21
341
@RLR_BTM
Ramalinga Reddy
7 years
ಜಯನಗರ ವಿಧಾನಸಭಾ ಕ್ಷೇತ್ರದ 9ನೇ ಬ್ಲಾಕ್, ಕಾರ್ಪೊರೇಶನ್ ಕಾಲೋನಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶ್ರೀಮತಿ ಸೌಮ್ಯ ರೆಡ್ಡಿ ರವರ ಪರವಾಗಿ ಶಾಸಕರಾದ ಶ್ರೀ ರಾಮಲಿಂಗಾರೆಡ್ಡಿ ರವರು, ಮಾಜಿ ಮಹಾಪೌರರಾದ ಶ್ರೀಮತಿ ಪದ್ಮಾವತಿ, ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರ ಜೊತೆ ಮನೆ ಮನೆಗೆ ಭೇಟಿ ನೀಡಿ ಚುನಾವಣಾ ಪ್ರಚಾರ ಕೈಗೊಂಡರು. #AICC #KPCC
Tweet media one
Tweet media two
Tweet media three
Tweet media four
11
42
341
@RLR_BTM
Ramalinga Reddy
7 years
What is #YogiAdityanath going to preach in Karnataka when his home state is in shambles. Maybe, he's coming here to explain how he tried to shield the rape accused (in #Unnao). Ramalinga Reddy.Home Minister - GoK . @INCKarnataka @INCIndia @IYC @KarnatakaPMC.
29
103
322
@RLR_BTM
Ramalinga Reddy
2 years
ರಾಜ್ಯದಲ್ಲಿ ನಮ್ಮ ಕಾಂಗ್ರೆಸ್‌ ನೇತೃತ್ವದ ಸರ್ಕಾರದಿಂದ ಮೊದಲ ಗ್ಯಾರಂಟಿ ಮಹಿಳೆಯರಿಗೆ ಉಚಿತ ಬಸ್‌ ಪ್ರಯಾಣದ "ಶಕ್ತಿ ಯೋಜನೆ"ಗೆ ಮಾನ್ಯ ಮುಖ್ಯಮಂತ್ರಿ ಶ್ರೀ @siddaramaiah, ಉಪ-ಮುಖ್ಯಮಂತ್ರಿ ಶ್ರೀ @DKShivakumar ಹಾಗೂ ಇನ್ನಿತರೇ ನಾಯಕರ ಸಮ್ಮುಖದಲ್ಲಿ ಇಂದು ವಿಧಾನಸೌಧದಲ್ಲಿ ಚಾಲನೆ ನೀಡಿದ ಕ್ಷಣ. ಮಹಿಳಾ ಸಬಲೀಕರಣಕ್ಕೆ ನಮ್ಮ ಸರ್ಕಾರ
Tweet media one
Tweet media two
Tweet media three
Tweet media four
30
32
342
@RLR_BTM
Ramalinga Reddy
1 year
ಕೆಎಸ್‌ಆರ್‌ಟಿಸಿ ನಿಗಮದಿಂದ ನೂತನವಾಗಿ ಸೇರ್ಪಡೆಗೊಳಿಸುತ್ತಿರುವ 20 ‘ನಮ್ಮ ಕಾರ್ಗೋ’ ಪಾರ್ಸೆಲ್ ಮತ್ತು ಕೊರಿಯರ್ ಟ್ರಕ್ ಗಳನ್ನು ‌ಕೇಂದ್ರ‌‌ ಕಛೇರಿಯಲ್ಲಿ ಪರಿಶೀಲನೆ ನಡೆಸಿ ಡಿಸೆಂಬರ್ 23ರಂದು ನಡೆಯಲಿರುವ ಲೋಕಾರ್ಪಣೆ ಕಾರ್ಯಕ್ರಮದ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡೆ. ಮೊದಲ ಹಂತದಲ್ಲಿ ಈ 20 ಟ್ರಕ್ ಗಳ ಸೇವೆ ಆರಂಭದಿಂದ
Tweet media one
Tweet media two
26
44
341
@RLR_BTM
Ramalinga Reddy
2 years
ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ 'ಶಕ್ತಿ ಯೋಜನೆ' ಮೂಲಕ ರಾಜ್ಯದ ಎಲ್ಲಾ ಮಹಿಳೆಯರಿಗೆ (ವಿದ್ಯಾರ್ಥಿನಿಯರು ಸೇರಿದಂತೆ) ಕರ್ನಾಟಕದಾದ್ಯಂತ ಸರ್ಕಾರಿ ಬಸ್ ನಲ್ಲಿ ಉಚಿತವಾಗಿ ಪ್ರಯಾಣಿಸುವ ಯೋಜನೆಗೆ ಚಾಲನೆ ನೀಡುವ ಕಾರ್ಯಕ್ರಮ. ದಿನಾಂಕ: 11.06.2023 (ಭಾನುವಾರ). ಸ್ಥಳ: ವಿಧಾನಸೌಧದ ಪೂರ್ವ ದ್ವಾರದ ಮುಂಭಾಗ (ಗ್ರಾಂಡ್ ಸ್ಟೆಪ್ಸ್), ಬೆಂಗಳೂರು
Tweet media one
40
36
331
@RLR_BTM
Ramalinga Reddy
5 years
BTM MLA Sri. Ramalinga Reddy felicitated Sri. @DKShivakumar on becoming @INCKarnataka President and wished him great success during his tenure, along with Sri. @krishnabgowda, @ArshadRizwan , Sri Krishnam Raju, Sri Mallikarjun, Sri Venkatesh and others. #AICC #KPCC . 1/2
Tweet media one
Tweet media two
3
21
323
@RLR_BTM
Ramalinga Reddy
2 years
ಕನ್ನಡ ಚಿತ್ರರಂಗದ ಪ್ರೀತಿಯ ಅಪ್ಪು, ಕರ್ನಾಟಕ ರತ್ನ ಡಾ. ಪುನೀತ್ ರಾಜಕುಮಾರ್ ಅವರ ಜನ್ಮದಿನದ ಸ್ಮರಣೆ. ಪುನೀತ್ ಅವರ ಸರಳತೆ, ವಿನಯ, ಸಮಾಜಮುಖಿ ಕಾರ್ಯಗಳು ಸದಾ ಚಿರಸ್ಮರಣೀಯ. #PuneethRajkumar #BTMLayout #Karnataka #Bengaluru
Tweet media one
4
68
333
@RLR_BTM
Ramalinga Reddy
1 year
ಶ್ರೀ @RahulGandhi ಅವರ ನೇತೃತ್ವದಲ್ಲಿ ಜನವರಿ 14 ರಿಂದ ಮಣಿಪುರದಿಂದ ಮುಂಬೈವರೆಗೆ ನಡೆಯಲಿರುವ "ಭಾರತ ಐಕ್ಯತಾ ನ್ಯಾಯ ಯಾತ್ರೆ”ಯು ಸತ್ಯ, ಅಹಿಂಸೆ ಮತ್ತು ನ್ಯಾಯದಲ್ಲಿ ನಂಬಿಕೆ ಇಟ್ಟಿರುವ ಪ್ರತಿಯೊಬ್ಬ ಭಾರತೀಯನಿಗೂ ಒಂದು ವೇದಿಕೆ. ತಾವೂ ಕೂಡ ನ್ಯಾಯ ಯೋಧನಾಗುವ ಮೂಲಕ ದುರ್ಬಲರ ಧ್ವನಿಯಾಗಿ, ಅಶಕ್ತ ಜನರ ಬೆನ್ನೆಲುಬಾಗಿ ಮತ್ತು ನೊಂದವರ
21
42
325
@RLR_BTM
Ramalinga Reddy
2 months
Heartily Congratulations to Smt. @priyankagandhi ji on her impressive victory in the Wayanad parliamentary bypoll, securing a margin of over 4 lakh votes. Looking forward to her valuable contributions in Parliament. #AICC #KPCC #PriyankaGandhi #RamalingaReddy
Tweet media one
6
40
330
@RLR_BTM
Ramalinga Reddy
2 years
ಕರ್ನಾಟಕದ ಬಗ್ಗೆ ಹಿತಾಸಕ್ತಿ ಇಲ್ಲದ @BJP4Karnataka ಸಂಸದರು ತಿರುಪತಿಯಲ್ಲಿ ದೂರದಿಂದ ದೇವರಿಗೆ ಕೈ ಮುಗಿಯುವಂತೆ ಮೋದಿ ಬಳಿ ಪ್ರತಿ ಬಾರಿ ಹೋಗಿ ಕೈ ಮುಗಿದು ಬರುತ್ತಾರೆ. #Congress #BJP #Karnataka #MPs #NarendraModi
56
58
319
@RLR_BTM
Ramalinga Reddy
2 years
ಆತ್ಮೀಯರೇ,. ಮಾನ್ಯ ಸಾರಿಗೆ ಮತ್ತು ಮುಜರಾಯಿ ಸಚಿವರಾದ ಶ್ರೀ ರಾಮಲಿಂಗಾರೆಡ್ಡಿ ರವರನ್ನು ಮೊತ್ತಮ್ಮೆ ಬಿ.ಟಿ.ಎಂ ವಿಧಾನಸಭಾ ಕ್ಷೇತ್ರದ ಶಾಸಕರನ್ನಾಗಿ ಆಯ್ಕೆ ಮಾಡಿದ ಹಾಗೂ ಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ಶ್ರೀಮತಿ ಸೌಮ್ಯ ರೆಡ್ಡಿರವರ ಪರವಾಗಿ ಶ್ರಮಿಸಿದ ಎಲ್ಲರಿಗೆ ನಮ್ಮ ತುಂಬು ಹೃದಯದ ಕೃತಘ್ನತೆಗಳನ್ನು ಸಲ್ಲಿಸುತ್ತೇವೆ. ಈ ಹಿನ್ನೆಲೆಯಲ್ಲಿ
Tweet media one
Tweet media two
36
36
304
@RLR_BTM
Ramalinga Reddy
2 years
ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ ಬರೆದ ಅರ್ಹ ಅಭ್ಯರ್ಥಿಗಳ ದಾಖಲಾತಿ ಪರಿಶೀಲನೆ ಸಂದರ್ಭದಲ್ಲಿ ಮದುವೆಯಾದ ಮಹಿಳಾ ಅಭ್ಯರ್ಥಿಗಳಿಗೆ ಜಾತಿ ಮತ್ತು ಆದಾಯ ಪ್ರಮಾಣ ಪತ್ರದಲ್ಲಿ ತಂದೆಯ ಹೆಸರು ಇದ್ದರು ಗಂಡನ ಹೆಸರು ಇಲ್ಲವೆಂದು ದಾಖಲೆಗಳನ್ನು ತಿರಸ್ಕರಿಸುತ್ತಿರುವುದು ಅತ್ಯಂತ ಖಂಡನೀಯ. @BCNagesh_bjp. 1/3
24
91
301
@RLR_BTM
Ramalinga Reddy
1 year
ರಾಜ್ಯದ ದೇವಸ್ಥಾನಗಳು, ಅರ್ಚಕರು, ಸಿಬ್ಬಂದಿ ಹಾಗೂ ಅವರ ಮಕ್ಕಳ ಶ್ರೇಯೋಭಿವೃದ್ಧಿಯೇ ನಮ್ಮ ಸರ್ಕಾರಕ್ಕೆ ಮುಖ್ಯವಾಗಿದ್ದು, ಬಿಜೆಪಿಯಂತೆ ಪರ್ಸೆಂಟೇಜ್ ವ್ಯವಹಾರವಲ್ಲ! . #RamalingaReddy #Karnataka #HinduTemples #Temples #Congress #BJP #BJPLies #BJPExposed . @INCKarnataka @siddaramaiah @BYVijayendra @BSYBJP
28
79
316
@RLR_BTM
Ramalinga Reddy
7 years
Heartfelt thanks to the voters, congress leaders, party workers and well-wishers for electing me from BTM Layout Assembly Constituency. - Ramalinga Reddy. #BTMLayout #RamalingaReddyForBTM
Tweet media one
14
37
297
@RLR_BTM
Ramalinga Reddy
2 years
ವಿಧಾನಸಭೆ ಚುನಾವಣೆಯ ಹಿನ್ನಲೆಯಲ್ಲಿ ಸಣ್ಣ-ಪುಟ್ಟ ಕೆಲಸಗಳಿಗೆ ಬಹುತೇಕ ಪ್ರತಿವಾರ ರಾಜ್ಯಕ್ಕೆ ಆಗಮಿಸುತ್ತಿರುವ ಪ್ರಧಾನಿ ಶ್ರೀ @narendramodi, @AmitShah, @JPNadda ಅವರು ದೆಹಲಿಗೆ ಹೋಗಿ ಬರುವುದಕ್ಕೆ ತೊಂದರೆಯಾಗುವ ಕಾರಣ ಚುನಾವಣೆ ಮುಗಿಯುವವರೆಗೂ ನಮ್ಮ ಕರ್ನಾಟಕದಲ್ಲೇ ಮನೆ ಮಾಡಿಕೊಂಡರೆ ಉತ್ತಮ. #CorruptBJP #BJP #Congress
47
63
304
@RLR_BTM
Ramalinga Reddy
1 year
ಶಕ್ತಿ ಯೋಜನೆಗೆ ರಾಜ್ಯಾದ್ಯಂತ ಅಪಾರ ಸ್ಪಂದನೆ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ 5,675 ಹೊಸ ಬಸ್ ಕಾರ್ಯಾರಂಭ ಮಾಡಲಿವೆ. #Shakti #Karnataka #RamalingaReddy #BMTC #KSRTC #KKRTC #NWKRTC
Tweet media one
37
43
304
@RLR_BTM
Ramalinga Reddy
6 years
ಕೆಲವರು ಅನಗತ್ಯವಾಗಿ ನಾನು ಮುಂಬೈಗೆ ಹೋಗ್ತಾ ಇದ್ದೇನೆ ಎಂದು ಸತ್ಯಕ್ಕೆ ದೂರವಾದ ಸುದ್ದಿ ಹಬ್ಬಿಸುತ್ತಿದ್ದಾರೆ.ನಾನು ಬೆಂಗಳೂರಲ್ಲೇ ಇದ್ದೇನೆ. ಮುಂಬೈಗೆ ಹೋಗುತ್ತಿದ್ದೇನೆ ಎಂಬುದು ಕಪೋಲಕಲ್ಪಿತ. ಮಾಧ್ಯಮ ಸ್ನೇಹಿತರು ಯಾರೋ ಹಬ್ಬಿಸುವ ಗಾಳಿಸುದ್ದಿಗೆ ಕಿವಿಗೊಡಬಾರದಾಗಿ ಈ ಮೂಲಕ ಸ್ಪಷ್ಟಪಡಿಸುತ್ತಿದ್ದೇನೆ.
28
29
281
@RLR_BTM
Ramalinga Reddy
5 months
ರಾಜ್ಯದ ಧಾರ್ಮಿಕ ದತ್ತಿ ಇಲಾಖೆಯಡಿ ಬರುವ ಎಲ್ಲಾ ಅಧಿಸೂಚಿತ ದೇವಾಲಯಗಳಲ್ಲಿ ಸೇವೆಗಳಿಗೆ, ದೀಪಗಳಿಗೆ ಮತ್ತು ಎಲ್ಲಾ ವಿಧದ ಪ್ರಸಾದ ತಯಾರಿಕೆಗೆ ಹಾಗೂ ದಾಸೋಹ ಭವನದಲ್ಲಿ ಕಡ್ಡಾಯವಾಗಿ ನಂದಿನಿ ತುಪ್ಪವನ್ನು ಮಾತ್ರ ಬಳಸುವಂತೆ ಸುತ್ತೋಲೆ ಹೊರಡಿಸಲಾಗಿದೆ. #Karnataka #Muzrai #HinduTemples #Temples #RamalingaReddy
Tweet media one
22
50
296
@RLR_BTM
Ramalinga Reddy
2 years
ಬಿಟಿಎಂ ವಿಧಾನಸಭಾ ಕ್ಷೇತ್ರದ ನವೀಕೃತ ಸರ್ಕಾರಿ ಶಾಲೆಗಳ ಕುರಿತು ಇದೇ ಶನಿವಾರ ಸಂಜೆ 07:30ಕ್ಕೆ ನ್ಯೂಸ್ ಫಸ್ಟ್ ಚಾನೆಲ್’ನಲ್ಲಿ ವಿಶೇಷ ಕಾರ್ಯಕ್ರಮ ಪ್ರಸಾರವಾಗಲಿದೆ. #BTMLayout #GovernmentSchools #Karnataka #BBMP #Bengaluru #RamalingaReddy
15
40
287
@RLR_BTM
Ramalinga Reddy
1 year
ಅಯೋಧ್ಯೆ ರಾಮಮಂದಿರದಲ್ಲಿ ಶ್ರೀರಾಮನ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ನಡೆಯುವ ಜ.22 ರಂದು ರಾಜ್ಯದ ಎಲ್ಲಾ ಮುಜರಾಯಿ ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಸಲು ಸೂಚನೆ ನೀಡಿದ್ದೇನೆ. #RamalingaReddy #Karnataka #RamMandirAyodhya #RamMandir #HinduTemple
Tweet media one
39
39
286
@RLR_BTM
Ramalinga Reddy
11 months
ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಪದ್ಮನಾಭನಗರ ವಿಧಾನಸಭಾ ಕ್ಷೇತ್ರದ ಬಹಳಷ್ಟು ಬಿಜೆಪಿ ಮತ್ತು ಜೆಡಿಎಸ್ ಮುಖಂಡರು ಮತ್ತು ಕಾರ್ಯಕರ್ತರು ಪಕ್ಷ ತೊರೆದು ಕಾಂಗ್ರೆಸ್‌ಗೆ ಸೇರ್ಪಡೆ ಆಗಿ ಶ್ರೀಮತಿ @Sowmyareddyr ಅವರಿಗೆ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದರು. ಕಳೆದ 5 ವರ್ಷಗಳಲ್ಲಿ ಇಲ್ಲಿನ ಸಂಸದರು ಕ್ಷೇತ್ರದಲ್ಲಿ ಮಾಡಿರುವ
Tweet media one
Tweet media two
Tweet media three
Tweet media four
19
38
287
@RLR_BTM
Ramalinga Reddy
6 years
The only congress corporator back then in 1986, who went on to become an undisputed M.L.A and continues to serve the @INCIndia party selflessly till date. - Office of Ramalinga Reddy . #AICC #KPCC #Karnataka #BBMP #Congress
Tweet media one
Tweet media two
8
52
269
@RLR_BTM
Ramalinga Reddy
2 years
ನಾನು ಇಂದು ಕರ್ನಾಟಕದ ಮಾಜಿ ಮುಖ್ಯಮಂತ್ರಿ ಶ್ರೀ ಎಸ್ ಎಂ ಕೃಷ್ಣ ಅವರನ್ನು ಅವರ ನಿವಾಸದಲ್ಲಿ ಭೇಟಿ ಮಾಡಿ ಉಭಯಕುಶಲೋಪರಿ ವಿಚಾರಿಸಿದೆ. ನಾನು ಅವರ ಸಂಪುಟದಲ್ಲಿ ಬೆಂಗಳೂರು ಅಭಿವೃದ್ಧಿ, ಆಹಾರ ಮತ್ತು ನಾಗರಿಕ ಸಚಿವನಾಗಿ ಸೇವೆ ಸಲ್ಲಿಸಿದ ಸಮಯದ ಬಗ್ಗೆ ಮೆಲಕು ಹಾಕಿ ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆಸಿದೆವು. ಬೆಂಗಳೂರಿನ ಅಭಿವೃದ್ಧಿ ಬಗ್ಗೆ
Tweet media one
Tweet media two
Tweet media three
Tweet media four
9
18
281
@RLR_BTM
Ramalinga Reddy
10 months
ಬೆಂಗಳೂರು ದಕ್ಷಿಣದ ಆಸ್ಪತ್ರೆಗಳಿಗೆ ಬೇಕಿದೆ ಹೊಸ ಸ್ಪರ್ಶ. ಈ ಬಾರಿ ನಿಮ್ಮ ಅಮೂಲ್ಯವಾದ ಮತವನ್ನು ಸೌಮ್ಯ ರೆಡ್ಡಿ ಅವರಿಗೆ ನೀಡಿ. Bengaluru South deserves accessible healthcare that's affordable for everyone. @Sowmyareddyr has a track record of dedication, proven during her time as Jayanagar MLA.
72
69
273
@RLR_BTM
Ramalinga Reddy
3 years
ಮಾಜಿ ಮುಖ್ಯಮಂತ್ರಿಗಳಾದ ಶ್ರೀ @siddaramaiah ನವರನ್ನು ಅವರ ನಿವಾಸದಲ್ಲಿ ಭೇಟಿ ಮಾಡಿ ಜನ್ಮದಿನದ ಶುಭಾಶಯಗಳನ್ನು ತಿಳಿಸಿದೆ. ಆರೋಗ್ಯವಂತ ಸುಧೀರ್ಘ ಬದುಕು ಸಿದ್ದರಾಮಯ್ಯನವರಿಗೆ ಲಭಿಸಲಿ ಎಂದು ಆಶಿಸುತ್ತೇನೆ. ಶ್ರೀ @DKShivakumar, ಶ್ರೀ @SaleemAhmadINC, ಶ್ರೀ @DhruvanarayanR ಮತ್ತು ಇತರರು ಹಾಜರಿದ್ದರು.
Tweet media one
Tweet media two
3
24
266
@RLR_BTM
Ramalinga Reddy
1 year
Sri @BYVijayendra, . It is clear that @BJP4Karnataka, always pursue political gains by claiming that @INCKarnataka is anti-Hindu. However, we, the Congress, consider ourselves the true proponents of Hinduism because over the years, Congress governments have consistently.
14
90
280
@RLR_BTM
Ramalinga Reddy
1 year
ಚುನಾವಣೆ ಹತ್ತಿರ ಬಂತು ಎಂದರೆ ಮಾತ್ರ ಬಿಜೆಪಿಗೆ ಹಿಂದೂಗಳ ಬಗ್ಗೆ ಎಲ್ಲಿಲ್ಲದ ಪ್ರೇಮ ಉಕ್ಕಿ ಬರುತ್ತದೆ. ವಿವಾದ ಮಾಡೋದೆ ಬಿಜೆಪಿಯವರ ಹುಟ್ಟುಗುಣ. ಅವರಿಗೆ ಕಾನೂನಿನ ಅರಿವಿಲ್ಲ ಎಂಬುದು ಅವರು ಮಾತನಾಡುವ ರೀತಿಯಲ್ಲೇ ತಿಳಿಯುತ್ತದೆ. ಹಣಗೆರೆ ಶ್ರೀ ಭೂತಾರಾಯ ಚೌಡೇಶ್ವರಿ ದೇವಸ್ಥಾನ (ಸೈಯದ್ ಸಾದಾತ್ ದರ್ಗಾ) ಹಾಗೂ ಬಾಬು ಬುಡನ್ ಗಿರಿಯಲ್ಲಿ
Tweet media one
Tweet media two
Tweet media three
Tweet media four
49
94
282
@RLR_BTM
Ramalinga Reddy
2 months
ನೌಕರರ ಕೋರಿಕೆ‌ ಮೇರೆಗೆ ಕೆಎಸ್ಆರ್ ಟಿಸಿ ಅಂತರ ನಿಗಮ ವರ್ಗಾವಣೆಯಲ್ಲಿ ಒಟ್ಟು 1308 ನೌಕರರಿಗೆ ವರ್ಗಾವಣೆ ಸೌಲಭ್ಯ ಕಲ್ಪಿಸಲಾಗಿದೆ‌. ದರ್ಜೆ-3 ಮೇಲ್ವಿಚಾರಕೇತರ ಮತ್ತು ದರ್ಜೆ-4 ನೌಕರರ 2023ನೇ ಸಾಲಿನ ಅಂತರ ನಿಗಮ ವರ್ಗಾವಣೆ ಪ್ರಕ್ರಿಯೆ ದಿನಾಂಕ: 05-07-2023 ರ ಬೆಳಿಗ್ಗೆ 11:00 ಗಂಟೆಯಿಂದ ಪ್ರಾರಂಭವಾಗಿದ್ದು, ದಿನಾಂಕ:31-12-2023 ರ
Tweet media one
13
39
282
@RLR_BTM
Ramalinga Reddy
4 years
Flagged off well-equipped 4 Ambulance shuttles at Kolar, earlier today. Kolar District Congress Committee has donated 3 Ambulances & Youth leader Sri @nalapad has donated 1 ambulance. Kolar DCC had also donated one ambulance on 9th May. #Karnataka #Kolar . 1/2
Tweet media one
Tweet media two
1
17
110
@RLR_BTM
Ramalinga Reddy
2 years
ಹಿರಿಯ ಕಾಂಗ್ರೆಸ್ ನಾಯಕರು ಹಾಗೂ ಮಾಜಿ ಸಚಿವರಾದ ಶ್ರೀ ಎಸ್.ಆರ್ ಪಾಟೀಲ್ ರವರು ಇಂದು ನನ್ನ ಗೃಹ ಕಚೇರಿಗೆ ಆಗಮಿಸಿ ಸಂಪುಟ ದರ್ಜೆ ಸಚಿವನಾಗಿ ಪ್ರಮಾಣ ವಚನ ಸ್ವೀಕರಿಸಿದ ನನಗೆ ಅಭಿನಂದನೆ ಸಲ್ಲಿಸಿದರು. ಅವರ ಈ ಪ್ರೀತಿ ಮತ್ತು ವಿಶ್ವಾಸವನ್ನು ಕಂಡು ಸಂತಸವಾಯಿತು. Senior Congress leader and former Minister, Sri
Tweet media one
6
18
277
@RLR_BTM
Ramalinga Reddy
2 years
ಬಿಜೆಪಿ ಕೇಳಿಯೇ ಯೋಜನೆ ರೂಪಿಸಬೇಕೇ ?. ಅನ್ನಭಾಗ್ಯ ಯೋಜನೆಗೆ ಅಕ್ಕಿ ಕೊಡಲು ಕೇಂದ್ರ ಸರ್ಕಾರ ಹಿಂದೇಟು ಹಾಕುತ್ತಿದೆ. ಇದು ಕೇಂದ್ರ ಸರ್ಕಾರದ ಮಲತಾಯಿ ಧೋರಣೆಯಾಗಿದೆ. ಅನ್ನಭಾಗ್ಯ ಯೋಜನೆ ಜಾರಿಯಾದರೆ ಸಂಸತ್‌ ಚುನಾವಣೆಯಲ್ಲಿ ಒಳ್ಳೆಯ ಹೆಸರು ಬರುತ್ತದೆ. ಪಕ್ಷ ಬಲಗೊಳ್ಳುತ್ತದೆ ಎಂಬ ಆತಂಕ ಬಿಜೆಪಿಯವರನ್ನು ಕಾಡುತ್ತಿದೆ. ಅದಕ್ಕಾಗಿ ವಿರೋಧ
Tweet media one
133
41
265
@RLR_BTM
Ramalinga Reddy
10 months
ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಶ್ರೀಮತಿ @Sowmyareddyr ಅವರು ನಾಳೆ ನಾಮಪತ್ರ ಸಲ್ಲಿಸುತ್ತಿದ್ದು, ಈ ಸಂದರ್ಭದಲ್ಲಿ ಕ್ಷೇತ್ರದ ಜನತೆ, ಎಲ್ಲಾ ನಾಯಕರು, ಮುಖಂಡರು ಹಾಗೂ ಕಾರ್ಯಕರ್ತರ ಉಪಸ್ಥಿತಿ ಅತೀ ಮುಖ್ಯ. ಬೆಂಗಳೂರು ದಕ್ಷಿಣದ ಅಭಿವೃದ್ಧಿಯ ಈ ಪಯಣಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜೊತೆಯಾಗಿ ಬಲತುಂಬಿ ಎಂದು
Tweet media one
30
27
274
@RLR_BTM
Ramalinga Reddy
2 years
ಆರ್ಥಿಕ ಚಲನಶೀಲತೆಯ ಶಕ್ತಿ!. #Shakti #ShaktiScheme #RamalingaReddy #KSRTC #BMTC #KKRTC #NWKRTC #Karnataka #Tourism #Temples
Tweet media one
33
32
270
@RLR_BTM
Ramalinga Reddy
5 years
Addressing massive protest against the @BSYBJP government for reducing the grants of more than 50% allocated by #BBMP for the development of #BTMLayout.
4
43
250
@RLR_BTM
Ramalinga Reddy
3 years
ಪ್ರತಿಪಕ್ಷ ನಾಯಕರಾದ ಶ್ರೀ @siddaramaiah ನವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ರಾಜ್ಯದ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಅನೇಕ ಜನಪ್ರಿಯ ಜನಪರ ಯೋಜನೆಗಳಿಂದ ಮನೆ ಮಾತಾದ ನಿಮಗೆ ಇನ್ನಷ್ಟು ಕಾಲ @INCKarnataka ಪಕ್ಷ ಹಾಗೂ ನಾಡಿನ ಜನತೆಗೆ ಸೇವೆ ಸಲ್ಲಿಸುವ ಸೌಭಾಗ್ಯ ಲಭಿಸಲಿ ಎಂದು ಹಾರೈಸುತ್ತೇನೆ.
Tweet media one
Tweet media two
Tweet media three
Tweet media four
1
25
256
@RLR_BTM
Ramalinga Reddy
11 months
ರಾಜ್ಯ ಸರ್ಕಾರದ ಹಿಂದೂ ಧಾರ್ಮಿಕ ದತ್ತಿ ತಿದ್ದುಪಡಿ ಮಸೂದೆಯಯನ್ನು ಈ ರಾಜ್ಯದ ದೇವಾಲಯಗಳ ಸಮಿತಿಯವರು, ಅರ್ಚಕರು, ದೇವಾಲಯದ ನೌಕರರು ಅತ್ಯಂತ ಸಂತೋಷದಿಂದ ಸ್ವಾಗತಿಸಿದ್ದಾರೆ. ರಾಜಕೀಯ ಮಾಡುವ ಸಲುವಾಗಿ ರಾಜ್ಯದ ದೇವಾಲಯಗಳ ಅಭಿವೃದ್ಧಿ ಹಾಗೂ ದೇವಾಲಯಗಳ ನೌಕರರು, ಅರ್ಚಕರ ಶ್ರೇಯೋಭಿವೃದ್ಧಿಗೆ ಅಡ್ಡಗಾಲು ಹಾಕಬೇಡಿ ಎಂದು ಸ್ವತಃ ಅರ್ಚಕರೇ ವಿರೋಧ
17
78
264
@RLR_BTM
Ramalinga Reddy
9 months
ನಮ್ಮ ರಾಜ್ಯದ ಹಾಗೂ ಭಾರತದ ಹಿತ ಮತ್ತು ಪ್ರಗತಿಗಾಗಿ ಇಂದು ಕುಟುಂಬ ಸಮೇತ ಮತ ಚಲಾಯಿಸಿದೆ. ನೀವೂ ಸಹ ತಪ್ಪದೇ ಮತ ಚಲಾಯಿಸಿ. Voted for a progressive, inclusive Namma Karnataka and India – one that stands for rights, empowerment, justice, equality, and unity. Let's build a better, pro-people
Tweet media one
Tweet media two
Tweet media three
Tweet media four
22
42
260
@RLR_BTM
Ramalinga Reddy
7 years
ಮಾನ್ಯ @BSYBJP ಹಾಗೂ @DVSBJP ನಾನು ಈ ಮುಂಚೆ ಕೇಳಿದ ಪ್ರಶ್ನೆಗಳಿಗೆ ಉತ್ತರಿಸುವಿರಾ ??. @INCKarnataka
Tweet media one
41
82
251
@RLR_BTM
Ramalinga Reddy
2 years
ಬೆಂಗಳೂರಿನಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ ಕೆ.ಆರ್ ಸರ್ಕಲ್ ಅಂಡರ್'ಪಾಸ್ ನ ನೀರಿನಲ್ಲಿ ಸಿಲುಕಿ ಐಟಿ ಉದ್ಯೋಗಿ ಭಾನುರೇಖಾ ಅವರು ಮೃತಪಟ್ಟ ಸುದ್ದಿ ತಿಳಿದು ಉಪ-ಮುಖ್ಯಮಂತ್ರಿ ಶ್ರೀ @DKShivakumar ಅವರೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ಮಳೆಯಾಗುವ ಮುನ್ಸೂಚನೆ ಇದ್ದು, ಸಂಭವನೀಯ
Tweet media one
Tweet media two
Tweet media three
Tweet media four
4
19
253
@RLR_BTM
Ramalinga Reddy
2 years
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಕೇಂದ್ರ ಕಚೇರಿಯಲ್ಲಿ ನೂತನ 50 ಬೊಲೇರೋ ಜೀಪ್'ಗಳು ಹಾಗೂ ತರಬೇತಿ ವಾಹನಗಳಿಗೆ ಇಂದು ಚಾಲನೆ ನೀಡಲಾಯಿತು. ಮಾರ್ಗ ಸಮೀಕ್ಷೆ ಮಾಡಲು, ಸಂಚಾರ ಬೇಡಿಕೆ ಬಗ್ಗೆ ಅಧ್ಯಯನ ಮಾಡಲು, ಘಟಕದ ವಾಹನಗಳು ಅಪಘಾತವಾದ ಸಂದರ್ಭಗಳಲ್ಲಿ ಅಪಘಾತ ಸ್ಥಳಕ್ಕೆ ಭೇಟಿ, ಪೊಲೀಸ್ ಠಾಣೆಗೆ ಭೇಟಿ, ಆಸ್ಪತ್ರೆಗೆ ಭೇಟಿ ನೀಡಲು ಹಾಗೂ
Tweet media one
Tweet media two
Tweet media three
Tweet media four
14
19
250
@RLR_BTM
Ramalinga Reddy
6 months
ರಾಜ್ಯಪಾಲರು ಯಾವುದೇ ಪೂರ್ವ ತನಿಖೆಗಳಿಲ್ಲದೇ, ಕ್ಷಣಾರ್ದದಲ್ಲಿ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯನವರ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡುವಂತಹ ಮನಸ್ಸನ್ನು ಈ ಹಿಂದೆಯೇ ಮಾಡಿದ್ದರೆ ಕೆಲ ವರ್ಷಗಳಿಂದ ರಾಜಭವನದಲ್ಲಿ ಧೂಳು ಹಿಡಿದು ಕೂತಿರುವ ಬಿಜೆಪಿ ಮತ್ತು ಜೆಡಿ(ಎಸ್) ನಾಯಕರ ಕೆಲವು ಪ್ರಮುಖ ಹಗರಣಗಳ ಕಡತಗಳಿಗೂ ಮುಕ್ತಿ
Tweet media one
30
52
257
@RLR_BTM
Ramalinga Reddy
2 months
ಮಾಜಿ ಮುಖ್ಯಮಂತ್ರಿ ಶ್ರೀ ಎಸ್.ಎಂ ಕೃಷ್ಣ ಅವರ ನಿಧನದ ಸುದ್ದಿ ಕೇಳಿ ಅತೀವ ದುಃಖವಾಯಿತು. ರಾಜ್ಯದ ಧೀಮಂತ ನಾಯಕ ಹಾಗೂ ರಾಜಕೀಯ ಮುತ್ಸದ್ದಿಯಾದ ಅವರು ಬೆಂಗಳೂರು ಭಾರತದ ತಂತ್ರಜ್ಞಾನದ ರಾಜಧಾನಿಯಾಗಿ ಬೆಳೆಯಲು ಅಡಿಪಾಯ ಹಾಕಿದ ಮಹಾನ್ ವ್ಯಕ್ತಿ. ಅವರ ಜೊತೆ ದಶಕಗಳ ಸ್ನೇಹ ಹೊಂದಿದ್ದ ನಾನು, ಅವರ ಸಂಪುಟದಲ್ಲಿ ಸಚಿವನಾಗಿ ಕಾರ್ಯನಿರ್ವಹಿಸಿದ
Tweet media one
7
19
262
@RLR_BTM
Ramalinga Reddy
2 years
ಕುಂಭದ್ರೋಣ ಮಳೆಯ ಪರಿಣಾಮ ಜಲಾವೃತಗೊಂಡ ಬೆಂಗಳೂರಿನ ಕೆಆರ್ ವೃತ್ತದಲ್ಲಿನ ಅಂಡರ್ ಪಾಸ್ ನಲ್ಲಿ ಸಿಲುಕಿ ತೀವ್ರ ಅಸ್ವಸ್ಥವಾಗಿದ್ದ ಮಹಿಳೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುವ ಸುದ್ದಿ ಕೇಳಿ ದುಃಖವಾಯಿತು. ಮೃತ ಮಹಿಳೆಯ ಕುಟುಂಬಕ್ಕೆ 5 ಲಕ್ಷ ರೂಪಾಯಿ ಪರಿಹಾರವನ್ನು ಸರ್ಕಾರದ ವತಿಯಿಂದ ಘೋಷಿಸಲಾಗಿದೆ . ಮುಂದಿನ ದಿನಗಳಲ್ಲಿ ಮಳೆಯ
12
25
248
@RLR_BTM
Ramalinga Reddy
5 years
ಸಮಾಜದಲ್ಲಿ ಬೇರೂರಿದ್ದ ಕಂದಾಚಾರ, ಅಸ್ಪೃಶ್ಯತೆ, ಮೂಢ ನಂಬಿಕೆಗಳನ್ನು ತೊಡೆದು ಹಾಕಲು ಶ್ರಮಿಸಿದ್ದಲ್ಲದೇ, ಮಾನವೀಯತೆಯನ್ನು ಎತ್ತಿ ಹಿಡಿದ ವಿಶ್ವದ ಮಹಾನ್‌ ಗುರು ಜಗಜ್ಯೋತಿ 'ಬಸವ ಜಯಂತಿ'ಯಂದು ನನ್ನ ನಮನಗಳನ್ನು ಅರ್ಪಿಸುತ್ತಿದ್ದೇನೆ. #BasavaJayanti #BasavaJayanti2020 #BTMLayout #Bengaluru #Karnataka
Tweet media one
5
23
245
@RLR_BTM
Ramalinga Reddy
9 months
ಬೆಂಗಳೂರು ದಕ್ಷಿಣ ಕ್ಷೇತ್ರದ ನನ್ನ ಪ್ರೀತಿಯ ಮತದಾರ ಬಂಧುಗಳೇ, . ಉಪ-ಮುಖ್ಯಮಂತ್ರಿ ಶ್ರೀ @DKShivakumar ಅವರು ಈ ಚುನಾವಣೆಯಲ್ಲಿ @Sowmyareddyr ಅವರಿಗೆ ಮತ ನೀಡುವಂತೆ ತಮ್ಮೆಲ್ಲರಲ್ಲಿ ಮನವಿ ಮಾಡಿದ್ದಾರೆ. ಸೌಮ್ಯ ರೆಡ್ಡಿ ಮೇಲೆ ಭರವಸೆ ಇಟ್ಟು ಬೆಂಬಲಕ್ಕೆ ನಿಂತಿರುವ ಅವರಿಗೆ ಆಭಾರಿಯಾಗಿದ್ದೇನೆ. #SowmyaForSouth
35
52
237
@RLR_BTM
Ramalinga Reddy
1 year
ಅನಗತ್ಯವಾಗಿ ಶಕ್ತಿ ಯೋಜನೆಯಡಿ ಟಿಕೆಟ್‌ ಹರಿದು ಹಾಕಿದ ಬಿಎಂಟಿಸಿ ಕಂಡಕ್ಟರ್ ಅಮಾನತು. #BMTC .
42
44
247
@RLR_BTM
Ramalinga Reddy
7 years
ಕಾಂಗ್ರೆಸ್- ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಕರ್ನಾಟಕದ 25ನೇ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಸನ್ಮಾನ್ಯ ಶ್ರೀ ಎಚ್. ಡಿ. ಕುಮಾರಸ್ವಾಮಿ ಹಾಗೂ ಉಪ-ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಮಾನ್ಯ @DrParameshwara ಅವರಿಗೆ ಹಾರ್ದಿಕ ಶುಭಾಶಯಗಳು. #Karnataka #Bengaluru #Congress #AICC #KPCC
Tweet media one
7
38
241
@RLR_BTM
Ramalinga Reddy
2 years
ಅರಮನೆ ಮೈದಾನದಲ್ಲಿ ಮುದ್ರಣ ಮತ್ತು ಪ್ಯಾಕಿಂಗ್ ವಸ್ತುಪ್ರದರ್ಶನವನ್ನು ಇಂದು ಉದ್ಘಾಟಿಸಿದೆ. ಬೆಂಗಳೂರನ್ನು ದೇಶದ ಪ್ರಿಂಟಿಂಗ್ ಮತ್ತು ಪ್ಯಾಕಿಂಗ್ ತಂತ್ರಜ್ಞಾನದ ರಾಜಧಾನಿಯನ್ನಾಗಿ ಮಾಡಲು ನಮ್ಮ ಸರ್ಕಾರವು ಕಾರ್ಯ ನಿರ್ವಹಿಸಲಿದೆ. ರಾಜ್ಯ ಮುದ್ರಕರ ಸಂಘದ ಅಧ್ಯಕ್ಷ ಸಿಆರ್.ಜನಾರ್ಧನ, ಎಫ್‌ಐಸಿಸಿಐ ಮತ್ತು ಅಸೋಚಾಮ್ ರಾಷ್ಟ್ರೀಯ
Tweet media one
9
22
243
@RLR_BTM
Ramalinga Reddy
10 months
ಸಾಗರದಂತೆ ಸೇರಿದ್ದ ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು ಹಾಗೂ ಹಿತೈಷಿಗಳ ಜಯಘೋಷದ ನಡುವೆ ಹೆಜ್ಜೆ ಹಾಕುತ್ತ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ @Sowmyareddyr ನಾಮಪತ್ರ ಸಲ್ಲಿಸಿದರು. ಬದಲಾವಣೆಯ ಪಯಣಕ್ಕೆ ಹಿರಿಯರು, ಕಿರಿಯರೆನ್ನದೆ ಅಪಾರ ಸಂಖ್ಯೆಯಲ್ಲಿ ಆಗಮಿಸಿ, ಬೆಂಬಲಿಸಿದವರೆಲ್ಲರಿಗೂ ನಾನು ಆಭಾರಿ.
27
34
247
@RLR_BTM
Ramalinga Reddy
5 years
ಮಾನ್ಯ ಶ್ರೀ @nalinkateel ರವರೇ, . 2014ರಲ್ಲಿ ಕೊಟ್ಟಂತಹ ಭರವಸೆಗಳನ್ನು ಪ್ರಧಾನಿ @narendramodi ಈವರೆಗೆ ಯಾವುದನ್ನು ಈಡೇರಿಸಿದ್ದಾರೆ ಮತ್ತು ಈಡೇರಿಸಿಲ್ಲ ಎಂಬುದನ್ನು ತಾವುಗಳು ತಿಳಿಸಿ ಹಾಗೆಯೇ ಸ್ವಲ್ಪ ನಮ್ಮ ಪ್ರಶ್ನೆಗಳಿಗೂ ಉತ್ತರ ಕೊಡಿ !. #INCIndia #INCKarnataka #BTMLayout #Congress . @INCKarnataka @INCIndia
Tweet media one
8
48
236
@RLR_BTM
Ramalinga Reddy
1 year
ಕೇಂದ್ರ ಸರ್ಕಾರ ಹಾಗೂ ವಿತ್ತ ಸಚಿವರಾದ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರಿಗೆ ಇಲ್ಲಿಂದ ಕೂಗಿದರೆ ಕೇಳಿಸಲ್ಲ, ಅದಕ್ಕಾಗಿ ದೆಹಲಿಯಲ್ಲಿ ನಮ್ಮ ರಾಜ್ಯದ ಹಕ್ಕಿಗಾಗಿ ಪ್ರತಿಭಟನೆ ಮಾಡುತ್ತಿದ್ದೇವೆ. #ಚಲೋದಿಲ್ಲಿ #ChaloDilli .#SouthTaxMovement .#ನನ್ನತೆರಿಗೆನನ್ನಹಕ್ಕು #RamalingaReddy
26
42
243
@RLR_BTM
Ramalinga Reddy
1 month
BJPಯವ್ರು ನಮ್ಗೆ ನೀತಿ ಹೇಳೋಕೆ ಬರ್ತಾರೆ. ಅವರ ಆಡಳಿತಾವಧಿಯಲ್ಲಿ ಸುಮಾರು ₹5900 ಕೋಟಿ ಸಾಲ ಮಾಡಿ ಹೋಗಿದ್ದರು. #Karnataka #Congress #BJP #TransportDepartment #KSRTC #BMTC #KKRTC #NWKRTC
28
63
249
@RLR_BTM
Ramalinga Reddy
2 years
ನಾನು ಇಂದು ಮಾಜಿ ಮುಖ್ಯಮಂತ್ರಿ ಮತ್ತು ಹಿರಿಯ ಕಾಂಗ್ರೆಸ್ ನಾಯಕ ಶ್ರೀ @moilyv ಅವರನ್ನು ಅವರ ನಿವಾಸದಲ್ಲಿ ಭೇಟಿ ಮಾಡಿ ಅವರ ಆಶೀರ್ವಾದ ಪಡೆದು ಉಭಯಕುಶಲೋಪರಿ ವಿಚಾರಿಸಿದೆ. ಮೊಯ್ಲಿ ಅವರ ಅಪಾರ ಅನುಭವ ಮತ್ತು ಸಾರ್ವಜನಿಕ ಸೇವೆಯಲ್ಲಿನ ಅಚಲ ಬದ್ಧತೆ ಸ್ಪೂರ್ತಿದಾಯಕವಾಗಿದೆ. ಶ್ರೀ ಕೃಷ್ಣಂರಾಜು, ಶ್ರೀ ಉದಯಶಂಕರ್, ಶ್ರೀ ಗಿರೀಶ್, ಶ್ರೀ
Tweet media one
Tweet media two
Tweet media three
1
19
238
@RLR_BTM
Ramalinga Reddy
10 months
ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಎಚ್‌.ಎಸ್‌.ಆರ್‌ ಲೇಔಟ್‌ನಲ್ಲಿ ಇಂದು ಹಮ್ಮಿಕೊಂಡಿದ್ದ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿ ಶ್ರೀಮತಿ @Sowmyareddyr ಅವರ ಪರ ಪ್ರಚಾರ ಕಾರ್ಯಕ್ರಮದಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಶ್ರೀಮತಿ @priyankagandhi ಹಾಗೂ ಶ್ರೀ @rssurjewala ಅವರೊಂದಿಗೆ ಪಾಲ್ಗೊಂಡ ಕ್ಷಣ. ಬೆಂಗಳೂರಿನ
Tweet media one
Tweet media two
Tweet media three
Tweet media four
17
22
230
@RLR_BTM
Ramalinga Reddy
2 years
ರಾಜ್ಯದ ಎಲ್ಲಾ ಮುಜರಾಯಿ ಇಲಾಖೆಗೊಳಪಡುವ ದೇವಸ್ಥಾನಗಳಲ್ಲಿ 65 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಯಾವುದೇ ಸರತಿ ಸಾಲಿನಲ್ಲಿ ನಿಲ್ಲಿಸದೇ ನೇರವಾಗಿ ದೇವರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುವುದು. Senior citizens above 65 years of age will be allowed for darshana directly, without standing in any queue, in all
30
37
232
@RLR_BTM
Ramalinga Reddy
4 years
ಮಾನ್ಯ @BSYBJP ನವರೇ, . ನೀವು ಮುಖ್ಯಮಂತ್ರಿಗಳು ಮತ್ತು ಬೆಂ ನಗರದ ಉಸ್ತುವಾರಿ ಸಚಿವರು ಕೂಡ ಹೌದು. ಬೆಂಗಳೂರಿನಲ್ಲಿ ಅಕ್ರಮ ಬೆಡ್ ಬುಕ್ಕಿಂಗ್ ದಂಧೆ ನಡೆಯುತ್ತಿದೆ ಎಂದು ನಿಮ್ಮದೇ @BJP4Karnataka ಪಕ್ಷದ ಸಂಸದ @Tejasvi_Surya, ಶಾಸಕರಾದ @msrbommanahalli, @Ravi_LA, @BGUdayBJP ಅವರು ಆಪಾದನೆ ಮಾಡಿದ್ದಾರೆ. 1/2.
11
53
224
@RLR_BTM
Ramalinga Reddy
9 months
ಕೇಂದ್ರ ಸರಕಾರದ ಬರ ಪರಿಹಾರ ನೀಡಿಕೆ ಅನ್ಯಾಯದ ವಿರುದ್ಧ ಕೆಪಿಸಿಸಿ ಅಧ್ಯಕ್ಷರು ಹಾಗು ಡಿಸಿಎಂ @DKShivakumar, ಸಿಎಂ @siddaramaiah, ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ @rssurjewala ಅವರ ನೇತೃತ್ವದಲ್ಲಿ ವಿಧಾನಸೌಧ ಆವರಣದ ಮಹಾತ್ಮ ಗಾಂಧಿ ಅವರ ಪ್ರತಿಮೆ ಬಳಿ ಪ್ರತಿಭಟನೆ ನಡೆಸಲಾಯಿತು. ಸಚಿವರಾದ @DrParameshwara, @krishnabgowda,
Tweet media one
Tweet media two
17
35
232