Ramalinga Reddy
@RLR_BTM
Followers
77K
Following
914
Media
4K
Statuses
6K
Transport & Muzrai Minister, Karnataka | Incharge Minister - Ramanagara | MLA - BTM Layout |
Karnataka
Joined September 2016
ಸಂಕ್ರಾಂತಿ ಸಂಭ್ರಮ - ಗ್ರಾಮೀಣ ಸೊಗಡಿನಿಂದ ಕಂಗೊಳಿಸಿದ ಬಿಟಿಎಂ ವಿಧಾನಸಭಾ ಕ್ಷೇತ್ರ ☀️🌾. #Sankranti #RamalingaReddy #Karnataka #BTMLayout #AICC #KPCC
1
11
70
@RShivshankar . What kind of journalism is this? As a consulting editor of a reputed news channel, this is not the way to mislead the Kannadigas and the entire nation. The government and I have been repeatedly saying that the Money from ENDOWMENT TEMPLES will be used.
Rs 330 crores have been earmarked by Cong Karnataka state government in its budget .for development of wakf property, for construction of Haj Bhavan in Mangaluru and Christian community development. This is a state where the government pockets on an average Rs 450 crores worth
507
984
3K
Legendary Cricketer Sri @anilkumble1074 sets an inspiring example by using BMTC Volvo Bus from the airport. Let's all follow his lead and support public transport for a greener and more sustainable city. BMTC is committed to providing a safe, comfortable, and affordable
137
228
2K
ಮಳೆ ಬರುತ್ತಿರುವಾಗ ಸಂಸ್ಥೆಯ ವಾಹನದ ಚಾಲಕರು ಕೊಡೆ ಹಿಡಿದುಕೊಂಡು ಚಾಲನೆ ಮಾಡುವ ವಿಡಿಯೋ (ಮನರಂಜನೆಗಾಗಿ ಮಾಡಿದ ವಿಡಿಯೋ ಕುರಿತು) @BJP4Karnataka ದವರು ಟ್ವೀಟ್ ಮಾಡಿ ಮಾಡಿ ಉತ್ತರಕುಮಾರನ ಪೌರುಷವನ್ನು ತೋರಿಸುತ್ತಿರುವುದಕ್ಕೆ ಹಾಗೂ ಅವರ ಈ ಸಂತೋಷಕ್ಕೆ ಕಡಿವಾಣ ಹಾಕಬೇಕಾಗಿದೆಯಲ್ಲ ಎಂಬ ನೋವಿನೊಂದಿಗೆ ಈ ವಿವರಣೆ ನೀಡಲಾಗುತ್ತಿದೆ.
195
197
1K
ಹಿಂದಿ ರಾಷ್ಟ್ರೀಯ ಭಾಷೆಯಲ್ಲ. ಅದು @ajaydevgn ಗೆ ಗೊತ್ತಿಲ್ವೆ ? . ದೇಶದ ಅಧಿಕೃತ ಭಾಷೆಗಳಲ್ಲಿ ಹಿಂದಿ ಕೂಡ ಒಂದು ಅಷ್ಟೇ. #Kannada #HindiIsNotNationalLanguage . @KicchaSudeep
17
233
1K
ಲೋಕಸಭಾ ಸದಸ್ಯರಾದ ಶ್ರೀ @AnantkumarH ರವರೇ, . "ಕುಲವಂ ಪೇಳ್ವುದು ನಾಲ್ಗೆ" ಎಂಬ ಮಾತಿನಂತೆ ನಿಮ್ಮ ಸಂಸ್ಕಾರ ಏನು ಎಂಬುದನ್ನು ನೀವಾಡಿರುವ ಮಾತು ಪ್ರತಿಬಿಂಬಿಸುತ್ತಿದೆ. ಇದೇ ಏನು @BJP4India, @RSSorg , ನಿಮ್ಮ ತಂದೆ-ತಾಯಿ ನಿಮಗೆ ಕಲಿಸಿರುವ ಸಂಸ್ಕೃತಿ. ಇದೇ ಏನು ನಿಮ್ಮ ಆಚಾರ-ವಿಚಾರ?. "ಆಚಾರವಿಲ್ಲದ ನಾಲಿಗೆ, ನಿನ್ನ ನೀಚ ಬುದ್ದಿಯ
298
95
868
ಬಿಜೆಪಿಯ ಮತ್ತೊಂದು ಫೇಕ್ ವಾಟ್ಸಪ್ ಯುನಿವರ್ಸಿಟಿಯ ಸುಳ್ಳು ಸುದ್ದಿ. 🚨. ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ನೇಮಕವಾಗಿರುವ ಎಇಓ ಏಸುರಾಜ್ ಅವರು ಕ್ರಿಶ್ಚಿಯನ್ ಸಮುದಾಯಕ್ಕೆ ಸೇರಿರುವವರೆಂದು ಸುಳ್ಳು ಸುದ್ದಿಯನ್ನು ಹಬ್ಬಿಸುತ್ತಿದ್ದಾರೆ. ಇದು @BJP4Karnatakaದ ಮತ್ತೊಂದು ಸುಳ್ಳು ಹಬ್ಬಿಸುವ ಸೋಶಿಯಲ್ ಮೀಡಿಯಾ ವಾಟ್ಸಾಪ್ ಫೇಕ್
254
213
802
Congratulations to Sri @mkstalin for the landslide victory in #TamilNadu. I am confident that Tamil Nadu will reach new heights of development & progress under your leadership. @arivalayam
6
110
745
ಬಿಟಿಎಂ ವಾರ್ಡ್ 16ನೇ ಮುಖ್ಯರಸ್ತೆಯ ನಂದಿನಿ ಕ್ರೀಡಾಂಗಣದಲ್ಲಿ ಕರ್ನಾಟಕ ರತ್ನ ಡಾ|| @PuneethRajkumar ಅವರ ಮೊದಲನೇ ಪುಣ್ಯಸ್ಮರಣೆಯ ಸ್ಮರಣಾರ್ಥ ನೂತನವಾಗಿ ನಿರ್ಮಿಸುವ ಪುತ್ಥಳಿಯನ್ನು ಅನಾವರಣಗೊಳಿಸಿ ಪುಷ್ಪ ನಮನ ಸಲ್ಲಿಸಿದೆ. 1/2
5
80
733
Mr @Tejasvi_Surya . You speak abt Rohingya Muslims acquiring Voter IDs in BTM. @BJP4India Govt is in power at the state & centre (6 years) why not take stringent action against such illegal activities?.I will fully support the cause to jail or deport them. Get your govt to do it.
17
80
609
ಇಂದು ದೆಹಲಿಯಲ್ಲಿ ಶ್ರೀ @DKShivakumar ರವರನ್ನು ಭೇಟಿ ಮಾಡಿದ್ದೇನೆ, ಸುಮಾರು 15 ಅಡಿಗಳ ದೂರದಿಂದ ಅವರನ್ನು ಕಂಡೆ, ನನ್ನನು ನೋಡಿ ವಿಶ್ ಮಾಡಿದರು. ವಶಕ್ಕೆ ಪಡೆದ್ರು ಅಂತ ಅವರೇನು ಧೈರ್ಯ ಕಳೆದುಕೊಂಡಿಲ್ಲ. ಐಟಿ,ಇಡಿಯವರು ಅವರ ಕೆಲಸ ಮಾಡಬೇಕೆ ವಿನಃ ಬೇರೆಯವರ ಕೈಗೊಂಬೆಯಾಗಿ ಮಾಡಿದರೆ ಹೇಗೆ ? ಇದೊಂದು ದುರುದ್ದೇಶಪೂರಿತ ಕೃತ್ಯ.
9
60
528
ಮುಜರಾಯಿ ಇಲಾಖೆಯ ವ್ಯಾಪ್ತಿಯಲ್ಲಿರುವ ದೇವಾಲಯಗಳ ಹಣ ಅದೇ ದೇವಾಲಯಗಳಿಗೆ ಖರ್ಚು ಮಾಡಬೇಕು ಎನ್ನುವ ಸ್ಪಷ್ಠ ಆದೇಶವನ್ನು ಹೊರಡಿಸಲಾಗಿದೆ. ದೇವಸ್ಥಾನದಲ್ಲಿ ಸಂಗ್ರಹವಾಗಿರುವ ಮೊತ್ತವನ್ನು ಎಲ್ಲಿಗೂ ಬಳಕೆಗೆ ಕೊಡುವುದಿಲ್ಲ. ಆಯಾ ದೇವಾಲಯದ ಸಂಗ್ರಹ ಅದೇ ದೇವಾಲಯದ ಅನುಕೂಲಕ್ಕೆ ಬಳಕೆಯಾಗುವಂತೆ ನೋಡಿಕೊಳ್ಳುತ್ತೇವೆ. #RamalingaReddy #Karnataka
82
65
552
@BJP4India @Tejasvi_Surya . • Money from the endowment department can only be used on temples. • Money from the minority welfare department can only be used on minority buildings and religious places. • No money from temples has been given to the minority welfare.
To take money from the Hindu temples and use it to fund the religious institutions of non Hindu faiths is the standard SOP of ‘secular’ leaders like Siddharamiah. Secularism as practiced by them is not just a stick to brow beat the Hindu, it is also a tool to financially enrich.
35
196
514
ಶ್ರೀ @RAshokaBJP ಸಾರಿಗೆ ಸಚಿವರಾಗಿದ್ದಾಗ ಬಿಜೆಪಿ ಪಕ್ಷ 7 ಬಾರಿ ಶೇ. 47.8 ರಷ್ಟು ಬಸ್ ದರ ಹೆಚ್ಚಿಸಿತ್ತು. ನಮ್ಮನ್ನು ಟೀಕಿಸುವ ಬಿಜೆಪಿಗೆ ಯಾವ ನೈತಿಕತೆಯೂ ಇಲ್ಲ, ನಾಚಿಕೆಯೂ ಇಲ್ಲ!. #RamalingaReddy #KSRTC #BMTC #KKRTC #NWKRTC #Karnataka #BusFare #Shakti
143
128
522
ಬಾಗಲಕೋಟೆ ಜಿಲ್ಲೆಗೆ ಇಂದು ವಿರೋಧ ಪಕ್ಷದ ನಾಯಕರಾದ ಶ್ರೀ @siddaramaiah ಹಾಗೂ ನವಲಗುಂದ ಮಾಜಿ ಶಾಸಕರಾದ ಶ್ರೀ ಕೋನ ರೆಡ್ಡಿ ಅವರೊಂದಿಗೆ ಪ್ರಯಾಣಿಸಿದ ಕ್ಷಣ. #Bagalkote
4
55
508
ಜಯನಗರ ವಿಧಾನಸಭಾ ಕ್ಷೇತ್ರದಿಂದ @INCKarnataka ಅಭ್ಯರ್ಥಿಯಾಗಿ ಸ್ಫರ್ಧಿಸುತ್ತಿರುವ ಶಾಸಕಿ ಶ್ರೀಮತಿ @Sowmyareddyr ಅವರ ನಾಮಪತ್ರ ಸಲ್ಲಿಕೆ ರ್ಯಾಲಿಯಲ್ಲಿ ಭಾಗವಹಿಸಿದ ಕ್ಷಣ. #Jayanagar #Jayanagara #SowmyaReddy #KarnatakaElections2023. 1/3
13
30
486
ಮಾನ್ಯ ಮುಖ್ಯಮಂತ್ರಿ ಶ್ರೀ @siddaramaiah ಅವರಿಗೆ ಧನ್ಯವಾದಗಳು. I extend my heartfelt gratitude to Hon’ble Chief Minister Sri Siddaramaiah for his immense trust in me. I am fully committed to transforming the Transport and Muzrai Department into a model of excellence for both the
23
69
498
ಆತ್ಮೀಯ ಬಂಧುಗಳೇ, . ಇನ್ನು ಮುಂದೆ ನಾವು ಕೇವಲ #KMF ನಂದಿನಿಯ ಹಾಲು, ಮೊಸರು ಹಾಗೂ ಇತರೇ ಎಲ್ಲಾ ಪದಾರ್ಥಗಳನ್ನು ಅತೀ ಹೆಚ್ಚು ಖರೀದಿಸೋಣ, ಉಪಯೋಗಿಸೋಣ ಮತ್ತು ಬೆಳೆಸಲು ಸಂಕಲ್ಪ ಮಾಡೋಣ. ಇದರಿಂದ ನಮ್ಮ ಕರುನಾಡಿನ ರೈತರಿಗೆ ಅನುಕೂಲವಾಗಲಿದ್ದು ಅವರ ಏಳಿಗೆಗೆ ಕೈಜೋಡಿಸಿ #ನಂದಿನಿ ಕೆಎಂಎಫ್'ನೊಂದಿಗೆ ನಾವೆಲ್ಲರೂ ನಿಲ್ಲೋಣ. 1/2
83
79
477
Mr @narendramodi Ji has stated that Congress has an understanding with JDS. But, Modiji please answer this. In Mysore Zilla Panchayat & in Legislative Council, @BJP4Karnataka has colluded with J D S. You have surpassed everybody in lying.
20
168
425
ಕೆಪಿಸಿಸಿ ಅಧ್ಯಕ್ಷರಾದ ಶ್ರೀ ಡಿಕೆ ಶಿವಕುಮಾರ್ ಅವರು ಇಂದು ನನ್ನ ನಿವಾಸಕ್ಕೆ ಸೌಹಾರ್ದಯುತ ಭೇಟಿ ನೀಡಿ ಅನೇಕ ವಿಚಾರಗಳ ಬಗ್ಗೆ ಚರ್ಚೆ ನಡೆಸಿದರು. KPCC President Sri @DKShivakumar paid a cordial visit to my residence today and discussed many issues. #RamalingaReddy #Karnataka #DKShivakumar
14
42
441
I have personally written to the DG-IGP of Karnataka to provide maximum security to @deepikapadukone and her family. We stand by all the daughters, Mothers and sisters of our Motherland and urge them to speak up without fear. @FilmPadmavati @BlrCityPolice
31
187
406
False allegations made by the @BJP4Karnataka and its MP @Tejasvi_Surya about price rises by the state government, including the KSRTC bus fare hike in Karnataka, are misleading. We have not increased the bus fare. Our policies aim to benefit farmers and improve transport
53
127
408
ಮಾಜಿ ಮುಖ್ಯಮಂತ್ರಿಗಳು ಮತ್ತು ವಿರೋಧ ಪಕ್ಷದ ನಾಯಕರಾದ ಶ್ರೀ @siddaramaiah ನವರಿಗೆ ಹುಟ್ಟುಹಬ್ಬದ ಶುಭಾಶಯಗಳು. ಭಗವಂತ ತಮಗೆ ಉತ್ತಮ ಆಯುಷ್ಯಾರೊಗ್ಯ ಕರುಣಿಸಲಿ ಎಂದು ಆಶೀಸುತ್ತೇನೆ.
2
27
395
ಮಾಜಿ ಸಚಿವರಾದ ಶ್ರೀ @DKShivakumar ಅವರನ್ನು ಇ. ಡಿ. ಬಂಧಿಸಿರುವುದನ್ನು ಹಾಗೂ ಕೇಂದ್ರ ಸರ್ಕಾರ ಇ. ಡಿ. ಸಂಸ್ಥೆಯನ್ನು ದುರುಪಯೋಗ ಮಾಡಿಕೊಳ್ಳುತ್ತಿರುವುದನ್ನು ಖಂಡಿಸಿ ನಾಳೆ ದಿನಾಂಕ 04-9-2019 ರಂದು ಬೆಳಗ್ಗೆ 11 ಗಂಟೆಗೆ ಆನಂದರಾವ್ ವೃತ್ತ, ಮಹಾತ್ಮಗಾಂಧಿ ಪ್ರತಿಮೆ ಎದುರು ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ.
17
58
385
I congratulate Sri @DKShivakumar on his elevation as the President of @INCKarnataka. I am confident that he will fulfill the aspirations and hopes of the people and the glory of State #Congress party.
7
21
377
ಪ್ರತಿ ಬಾರಿಯೂ ನಮ್ಮ ಸರ್ಕಾರವನ್ನು ಅದರಲ್ಲಿಯೂ ಸಾರಿಗೆ ಇಲಾಖೆಯ ಸಚಿವನಾದ ನನ್ನ ಕಾರ್ಯವೈಖರಿಯನ್ನು ಇಷ್ಟೊಂದು ಅಚ್ಚುಕಟ್ಟಾಗಿ ವಿಮರ್ಶಿಸಿ, ದಕ್ಷ ಸಚಿವನೆಂದು ಬಿರುದು ಕೊಟ್ಟಿರುವ @BJP4Karnatakaದ ಸ್ವಯಂ ಘೋಷಿತ ದಕ್ಷ ನಾಯಕರುಗಳಿಗೆ ಧನ್ಯವಾದಗಳು. ಸ್ವಯಂ ಘೋಷಿತ ನಾಯಕರುಗಳ ಗಮನಕ್ಕೆ ತರಲೇಬೇಕಾದ ಹಾಗೂ ಅವರ ಅವಧಿಯ ಕರ್ಮ ಕಾಂಡಗಳನ್ನು
78
86
377
ಜಯನಗರದಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ನಮ್ಮ ನಾಯಕರಾದ ಶ್ರೀ @RahulGandhi ಅವರೊಂದಿಗೆ ಪಾಲ್ಗೊಂಡ ಕ್ಷಣ. ರಾಹುಲ್ ಗಾಂಧಿಯವರು ಪೌರಕಾರ್ಮಿಕರು ಮತ್ತು ಬೀದಿ ವ್ಯಾಪಾರಿಗಳೊಂದಿಗೆ ಅನೇಕ ವಿಚಾರಗಳ ಬಗ್ಗೆ ಸಂವಾದ ನಡೆಸಿ, @INCKarnataka ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಕೂಡಲೇ ಅವರ ಶ್ರೇಯೋಭಿವೃದ್ಧಿಗೆ ಶ್ರಮಿಸುವುದಾಗಿ ತಿಳಿಸಿದರು. 1/3
2
39
371
ಕನ್ನಡಿಗರ ಅಚ್ಚುಮೆಚ್ಚಿನ ನಟ, ರಾಷ್ಟ್ರಪ್ರಶಸ್ತಿ ಪುರಸ್ಕೃತ, ಕರ್ನಾಟಕ ರತ್ನ ಡಾ. @PuneethRajkumar ಅವರ ಮೊದಲನೇ ಪುಣ್ಯ ಸ್ಮರಣೆಯಂದು ನನ್ನ ನಮನಗಳನ್ನು ಸಲ್ಲಿಸುತ್ತೇನೆ. ಸರಳ, ಮೇರು ವ್ಯಕ್ತಿತ್ವ ಹಾಗೂ ಸಮಾಜ ಕಲ್ಯಾಣ ಕಾರ್ಯಗಳ ಮೂಲಕ ಕನ್ನಡಿಗರ ಹೃದಯದಲ್ಲಿ ಎಂದೆಂದೂ ನೀವು ಜೀವಂತ ಸೆಲೆಯಾಗಿರುವಿರಿ. #PuneethRajkumar #Karnataka
4
64
362
Some people are unnecessarily spreading the news that I am flying to Mumbai. I have made it very clear that I am in #Bengaluru. Request media friends to abstain from the rumors. Ramalinga Reddy .MLA - BTM Layout .Former Home Minister.
51
47
345
ಕೆಪಿಸಿಸಿ ಅಧ್ಯಕ್ಷರು, ಜನಪ್ರಿಯ ನಾಯಕರು ಹಾಗೂ ಆತ್ಮೀಯ ಸ್ನೇಹಿತರಾದ ಶ್ರೀ @DKShivakumar ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. #DKShivakumar #RamalingaReddy #Karnataka
5
19
357
��ನ್ನ ಗಮನಕ್ಕೆ ಬಾರದೆ ದೇಗುಲಗಳ ಅನುದಾನಕ್ಕೆ ತಡೆ ನೀಡಿದ್ದ ಆದೇಶ ವಾಪಸ್ ಪಡೆಯುವಂತೆ ಮುಜರಾಯಿ ಇಲಾಖೆ ಆಯುಕ್ತರಿಗೆ ಸೂಚನೆ ನೀಡಿದ್ದೇನೆ. ದೇವಸ್ಥಾನಗಳ ಅಭಿವೃದ್ಧಿಗೆ ಇನ್ನೂ ಹೆಚ್ಚಿನ ಅನುದಾನದ ಅವಶ್ಯಕತೆ ಇದ್ದರೆ ಬಿಡುಗಡೆ ಮಾಡಲು ಎಲ್ಲಾ ರೀತಿಯ ಕ್ರಮಕೈಗೊಳ್ಳಲಾಗುವುದು. #RamalingaReddy #Karnataka #MuzraiDepartment #Temples.
70
37
355
ಪುತ್ರಿಯರ ದಿನಾಚರಣೆಯ ಶುಭಾಶಯಗಳು. Happy #DaughtersDay. I am proud of the woman you have become @Sowmyareddyr.
8
21
341
What is #YogiAdityanath going to preach in Karnataka when his home state is in shambles. Maybe, he's coming here to explain how he tried to shield the rape accused (in #Unnao). Ramalinga Reddy.Home Minister - GoK . @INCKarnataka @INCIndia @IYC @KarnatakaPMC.
29
103
322
ರಾಜ್ಯದಲ್ಲಿ ನಮ್ಮ ಕಾಂಗ್ರೆಸ್ ನೇತೃತ್ವದ ಸರ್ಕಾರದಿಂದ ಮೊದಲ ಗ್ಯಾರಂಟಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ "ಶಕ್ತಿ ಯೋಜನೆ"ಗೆ ಮಾನ್ಯ ಮುಖ್ಯಮಂತ್ರಿ ಶ್ರೀ @siddaramaiah, ಉಪ-ಮುಖ್ಯಮಂತ್ರಿ ಶ್ರೀ @DKShivakumar ಹಾಗೂ ಇನ್ನಿತರೇ ನಾಯಕರ ಸಮ್ಮುಖದಲ್ಲಿ ಇಂದು ವಿಧಾನಸೌಧದಲ್ಲಿ ಚಾಲನೆ ನೀಡಿದ ಕ್ಷಣ. ಮಹಿಳಾ ಸಬಲೀಕರಣಕ್ಕೆ ನಮ್ಮ ಸರ್ಕಾರ
30
32
342
BTM MLA Sri. Ramalinga Reddy felicitated Sri. @DKShivakumar on becoming @INCKarnataka President and wished him great success during his tenure, along with Sri. @krishnabgowda, @ArshadRizwan , Sri Krishnam Raju, Sri Mallikarjun, Sri Venkatesh and others. #AICC #KPCC . 1/2
3
21
323
ಕನ್ನಡ ಚಿತ್ರರಂಗದ ಪ್ರೀತಿಯ ಅಪ್ಪು, ಕರ್ನಾಟಕ ರತ್ನ ಡಾ. ಪುನೀತ್ ರಾಜಕುಮಾರ್ ಅವರ ಜನ್ಮದಿನದ ಸ್ಮರಣೆ. ಪುನೀತ್ ಅವರ ಸರಳತೆ, ವಿನಯ, ಸಮಾಜಮುಖಿ ಕಾರ್ಯಗಳು ಸದಾ ಚಿರಸ್ಮರಣೀಯ. #PuneethRajkumar #BTMLayout #Karnataka #Bengaluru
4
68
333
ಶ್ರೀ @RahulGandhi ಅವರ ನೇತೃತ್ವದಲ್ಲಿ ಜನವರಿ 14 ರಿಂದ ಮಣಿಪುರದಿಂದ ಮುಂಬೈವರೆಗೆ ನಡೆಯಲಿರುವ "ಭಾರತ ಐಕ್ಯತಾ ನ್ಯಾಯ ಯಾತ್ರೆ”ಯು ಸತ್ಯ, ಅಹಿಂಸೆ ಮತ್ತು ನ್ಯಾಯದಲ್ಲಿ ನಂಬಿಕೆ ಇಟ್ಟಿರುವ ಪ್ರತಿಯೊಬ್ಬ ಭಾರತೀಯನಿಗೂ ಒಂದು ವೇದಿಕೆ. ತಾವೂ ಕೂಡ ನ್ಯಾಯ ಯೋಧನಾಗುವ ಮೂಲಕ ದುರ್ಬಲರ ಧ್ವನಿಯಾಗಿ, ಅಶಕ್ತ ಜನರ ಬೆನ್ನೆಲುಬಾಗಿ ಮತ್ತು ನೊಂದವರ
21
42
325
Heartily Congratulations to Smt. @priyankagandhi ji on her impressive victory in the Wayanad parliamentary bypoll, securing a margin of over 4 lakh votes. Looking forward to her valuable contributions in Parliament. #AICC #KPCC #PriyankaGandhi #RamalingaReddy
6
40
330
ಕರ್ನಾಟಕದ ಬಗ್ಗೆ ಹಿತಾಸಕ್ತಿ ಇಲ್ಲದ @BJP4Karnataka ಸಂಸದರು ತಿರುಪತಿಯಲ್ಲಿ ದೂರದಿಂದ ದೇವರಿಗೆ ಕೈ ಮುಗಿಯುವಂತೆ ಮೋದಿ ಬಳಿ ಪ್ರತಿ ಬಾರಿ ಹೋಗಿ ಕೈ ಮುಗಿದು ಬರುತ್ತಾರೆ. #Congress #BJP #Karnataka #MPs #NarendraModi
56
58
319
ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ ಬರೆದ ಅರ್ಹ ಅಭ್ಯರ್ಥಿಗಳ ದಾಖಲಾತಿ ಪರಿಶೀಲನೆ ಸಂದರ್ಭದಲ್ಲಿ ಮದುವೆಯಾದ ಮಹಿಳಾ ಅಭ್ಯರ್ಥಿಗಳಿಗೆ ಜಾತಿ ಮತ್ತು ಆದಾಯ ಪ್ರಮಾಣ ಪತ್ರದಲ್ಲಿ ತಂದೆಯ ಹೆಸರು ಇದ್ದರು ಗಂಡನ ಹೆಸರು ಇಲ್ಲವೆಂದು ದಾಖಲೆಗಳನ್ನು ತಿರಸ್ಕರಿಸುತ್ತಿರುವುದು ಅತ್ಯಂತ ಖಂಡನೀಯ. @BCNagesh_bjp. 1/3
24
91
301
ರಾಜ್ಯದ ದೇವಸ್ಥಾನಗಳು, ಅರ್ಚಕರು, ಸಿಬ್ಬಂದಿ ಹಾಗೂ ಅವರ ಮಕ್ಕಳ ಶ್ರೇಯೋಭಿವೃದ್ಧಿಯೇ ನಮ್ಮ ಸರ್ಕಾರಕ್ಕೆ ಮುಖ್ಯವಾಗಿದ್ದು, ಬಿಜೆಪಿಯಂತೆ ಪರ್ಸೆಂಟೇಜ್ ವ್ಯವಹಾರವಲ್ಲ! . #RamalingaReddy #Karnataka #HinduTemples #Temples #Congress #BJP #BJPLies #BJPExposed . @INCKarnataka @siddaramaiah @BYVijayendra @BSYBJP
28
79
316
Heartfelt thanks to the voters, congress leaders, party workers and well-wishers for electing me from BTM Layout Assembly Constituency. - Ramalinga Reddy. #BTMLayout #RamalingaReddyForBTM
14
37
297
ವಿಧಾನಸಭೆ ಚುನಾವಣೆಯ ಹಿನ್ನಲೆಯಲ್ಲಿ ಸಣ್ಣ-ಪುಟ್ಟ ಕೆಲಸಗಳಿಗೆ ಬಹುತೇಕ ಪ್ರತಿವಾರ ರಾಜ್ಯಕ್ಕೆ ಆಗಮಿಸುತ್ತಿರುವ ಪ್ರಧಾನಿ ಶ್ರೀ @narendramodi, @AmitShah, @JPNadda ಅವರು ದೆಹಲಿಗೆ ಹೋಗಿ ಬರುವುದಕ್ಕೆ ತೊಂದರೆಯಾಗುವ ಕಾರಣ ಚುನಾವಣೆ ಮುಗಿಯುವವರೆಗೂ ನಮ್ಮ ಕರ್ನಾಟಕದಲ್ಲೇ ಮನೆ ಮಾಡಿಕೊಂಡರೆ ಉತ್ತಮ. #CorruptBJP #BJP #Congress
47
63
304
ಶಕ್ತಿ ಯೋಜನೆಗೆ ರಾಜ್ಯಾದ್ಯಂತ ಅಪಾರ ಸ್ಪಂದನೆ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ 5,675 ಹೊಸ ಬಸ್ ಕಾರ್ಯಾರಂಭ ಮಾಡಲಿವೆ. #Shakti #Karnataka #RamalingaReddy #BMTC #KSRTC #KKRTC #NWKRTC
37
43
304
ರಾಜ್ಯದ ಧಾರ್ಮಿಕ ದತ್ತಿ ಇಲಾಖೆಯಡಿ ಬರುವ ಎಲ್ಲಾ ಅಧಿಸೂಚಿತ ದೇವಾಲಯಗಳಲ್ಲಿ ಸೇವೆಗಳಿಗೆ, ದೀಪಗಳಿಗೆ ಮತ್ತು ಎಲ್ಲಾ ವಿಧದ ಪ್ರಸಾದ ತಯಾರಿಕೆಗೆ ಹಾಗೂ ದಾಸೋಹ ಭವನದಲ್ಲಿ ಕಡ್ಡಾಯವಾಗಿ ನಂದಿನಿ ತುಪ್ಪವನ್ನು ಮಾತ್ರ ಬಳಸುವಂತೆ ಸುತ್ತೋಲೆ ಹೊರಡಿಸಲಾಗಿದೆ. #Karnataka #Muzrai #HinduTemples #Temples #RamalingaReddy
22
50
296
ಬಿಟಿಎಂ ವಿಧಾನಸಭಾ ಕ್ಷೇತ್ರದ ನವೀಕೃತ ಸರ್ಕಾರಿ ಶಾಲೆಗಳ ಕುರಿತು ಇದೇ ಶನಿವಾರ ಸಂಜೆ 07:30ಕ್ಕೆ ನ್ಯೂಸ್ ಫಸ್ಟ್ ಚಾನೆಲ್’ನಲ್ಲಿ ವಿಶೇಷ ಕಾರ್ಯಕ್ರಮ ಪ್ರಸಾರವಾಗಲಿದೆ. #BTMLayout #GovernmentSchools #Karnataka #BBMP #Bengaluru #RamalingaReddy
15
40
287
ಅಯೋಧ್ಯೆ ರಾಮಮಂದಿರದಲ್ಲಿ ಶ್ರೀರಾಮನ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ನಡೆಯುವ ಜ.22 ರಂದು ರಾಜ್ಯದ ಎಲ್ಲಾ ಮುಜರಾಯಿ ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಸಲು ಸೂಚನೆ ನೀಡಿದ್ದೇನೆ. #RamalingaReddy #Karnataka #RamMandirAyodhya #RamMandir #HinduTemple
39
39
286
ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಪದ್ಮನಾಭನಗರ ವಿಧಾನಸಭಾ ಕ್ಷೇತ್ರದ ಬಹಳಷ್ಟು ಬಿಜೆಪಿ ಮತ್ತು ಜೆಡಿಎಸ್ ಮುಖಂಡರು ಮತ್ತು ಕಾರ್ಯಕರ್ತರು ಪಕ್ಷ ತೊರೆದು ಕಾಂಗ್ರೆಸ್ಗೆ ಸೇರ್ಪಡೆ ಆಗಿ ಶ್ರೀಮತಿ @Sowmyareddyr ಅವರಿಗೆ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದರು. ಕಳೆದ 5 ವರ್ಷಗಳಲ್ಲಿ ಇಲ್ಲಿನ ಸಂಸದರು ಕ್ಷೇತ್ರದಲ್ಲಿ ಮಾಡಿರುವ
19
38
287
ಬೆಂಗಳೂರು ದಕ್ಷಿಣದ ಆಸ್ಪತ್ರೆಗಳಿಗೆ ಬೇಕಿದೆ ಹೊಸ ಸ್ಪರ್ಶ. ಈ ಬಾರಿ ನಿಮ್ಮ ಅಮೂಲ್ಯವಾದ ಮತವನ್ನು ಸೌಮ್ಯ ರೆಡ್ಡಿ ಅವರಿಗೆ ನೀಡಿ. Bengaluru South deserves accessible healthcare that's affordable for everyone. @Sowmyareddyr has a track record of dedication, proven during her time as Jayanagar MLA.
72
69
273
ಮಾಜಿ ಮುಖ್ಯಮಂತ್ರಿಗಳಾದ ಶ್ರೀ @siddaramaiah ನವರನ್ನು ಅವರ ನಿವಾಸದಲ್ಲಿ ಭೇಟಿ ಮಾಡಿ ಜನ್ಮದಿನದ ಶುಭಾಶಯಗಳನ್ನು ತಿಳಿಸಿದೆ. ಆರೋಗ್ಯವಂತ ಸುಧೀರ್ಘ ಬದುಕು ಸಿದ್ದರಾಮಯ್ಯನವರಿಗೆ ಲಭಿಸಲಿ ಎಂದು ಆಶಿಸುತ್ತೇನೆ. ಶ್ರೀ @DKShivakumar, ಶ್ರೀ @SaleemAhmadINC, ಶ್ರೀ @DhruvanarayanR ಮತ್ತು ಇತರರು ಹಾಜರಿದ್ದರು.
3
24
266
Sri @BYVijayendra, . It is clear that @BJP4Karnataka, always pursue political gains by claiming that @INCKarnataka is anti-Hindu. However, we, the Congress, consider ourselves the true proponents of Hinduism because over the years, Congress governments have consistently.
14
90
280
Flagged off well-equipped 4 Ambulance shuttles at Kolar, earlier today. Kolar District Congress Committee has donated 3 Ambulances & Youth leader Sri @nalapad has donated 1 ambulance. Kolar DCC had also donated one ambulance on 9th May. #Karnataka #Kolar . 1/2
1
17
110
ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಶ್ರೀಮತಿ @Sowmyareddyr ಅವರು ನಾಳೆ ನಾಮಪತ್ರ ಸಲ್ಲಿಸುತ್ತಿದ್ದು, ಈ ಸಂದರ್ಭದಲ್ಲಿ ಕ್ಷೇತ್ರದ ಜನತೆ, ಎಲ್ಲಾ ನಾಯಕರು, ಮುಖಂಡರು ಹಾಗೂ ಕಾರ್ಯಕರ್ತರ ಉಪಸ್ಥಿತಿ ಅತೀ ಮುಖ್ಯ. ಬೆಂಗಳೂರು ದಕ್ಷಿಣದ ಅಭಿವೃದ್ಧಿಯ ಈ ಪಯಣಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜೊತೆಯಾಗಿ ಬಲತುಂಬಿ ಎಂದು
30
27
274
ಆರ್ಥಿಕ ಚಲನಶೀಲತೆಯ ಶಕ್ತಿ!. #Shakti #ShaktiScheme #RamalingaReddy #KSRTC #BMTC #KKRTC #NWKRTC #Karnataka #Tourism #Temples
33
32
270
Addressing massive protest against the @BSYBJP government for reducing the grants of more than 50% allocated by #BBMP for the development of #BTMLayout.
4
43
250
ಪ್ರತಿಪಕ್ಷ ನಾಯಕರಾದ ಶ್ರೀ @siddaramaiah ನವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ರಾಜ್ಯದ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಅನೇಕ ಜನಪ್ರಿಯ ಜನಪರ ಯೋಜನೆಗಳಿಂದ ಮನೆ ಮಾತಾದ ನಿಮಗೆ ಇನ್ನಷ್ಟು ಕಾಲ @INCKarnataka ಪಕ್ಷ ಹಾಗೂ ನಾಡಿನ ಜನತೆಗೆ ಸೇವೆ ಸಲ್ಲಿಸುವ ಸೌಭಾಗ್ಯ ಲಭಿಸಲಿ ಎಂದು ಹಾರೈಸುತ್ತೇನೆ.
1
25
256
ಬೆಂಗಳೂರಿನಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ ಕೆ.ಆರ್ ಸರ್ಕಲ್ ಅಂಡರ್'ಪಾಸ್ ನ ನೀರಿನಲ್ಲಿ ಸಿಲುಕಿ ಐಟಿ ಉದ್ಯೋಗಿ ಭಾನುರೇಖಾ ಅವರು ಮೃತಪಟ್ಟ ಸುದ್ದಿ ತಿಳಿದು ಉಪ-ಮುಖ್ಯಮಂತ್ರಿ ಶ್ರೀ @DKShivakumar ಅವರೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ಮಳೆಯಾಗುವ ಮುನ್ಸೂಚನೆ ಇದ್ದು, ಸಂಭವನೀಯ
4
19
253
ಸಮಾಜದಲ್ಲಿ ಬೇರೂರಿದ್ದ ಕಂದಾಚಾರ, ಅಸ್ಪೃಶ್ಯತೆ, ಮೂಢ ನಂಬಿಕೆಗಳನ್ನು ತೊಡೆದು ಹಾಕಲು ಶ್ರಮಿಸಿದ್ದಲ್ಲದೇ, ಮಾನವೀಯತೆಯನ್ನು ಎತ್ತಿ ಹಿಡಿದ ವಿಶ್ವದ ಮಹಾನ್ ಗುರು ಜಗಜ್ಯೋತಿ 'ಬಸವ ಜಯಂತಿ'ಯಂದು ನನ್ನ ನಮನಗಳನ್ನು ಅರ್ಪಿಸುತ್ತಿದ್ದೇನೆ. #BasavaJayanti #BasavaJayanti2020 #BTMLayout #Bengaluru #Karnataka
5
23
245
ಬೆಂಗಳೂರು ದಕ್ಷಿಣ ಕ್ಷೇತ್ರದ ನನ್ನ ಪ್ರೀತಿಯ ಮತದಾರ ಬಂಧುಗಳೇ, . ಉಪ-ಮುಖ್ಯಮಂತ್ರಿ ಶ್ರೀ @DKShivakumar ಅವರು ಈ ಚುನಾವಣೆಯಲ್ಲಿ @Sowmyareddyr ಅವರಿಗೆ ಮತ ನೀಡುವಂತೆ ತಮ್ಮೆಲ್ಲರಲ್ಲಿ ಮನವಿ ಮಾಡಿದ್ದಾರೆ. ಸೌಮ್ಯ ರೆಡ್ಡಿ ಮೇಲೆ ಭರವಸೆ ಇಟ್ಟು ಬೆಂಬಲಕ್ಕೆ ನಿಂತಿರುವ ಅವರಿಗೆ ಆಭಾರಿಯಾಗಿದ್ದೇನೆ. #SowmyaForSouth
35
52
237
ಕಾಂಗ್ರೆಸ್- ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಕರ್ನಾಟಕದ 25ನೇ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಸನ್ಮಾನ್ಯ ಶ್ರೀ ಎಚ್. ಡಿ. ಕುಮಾರಸ್ವಾಮಿ ಹಾಗೂ ಉಪ-ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಮಾನ್ಯ @DrParameshwara ಅವರಿಗೆ ಹಾರ್ದಿಕ ಶುಭಾಶಯಗಳು. #Karnataka #Bengaluru #Congress #AICC #KPCC
7
38
241
ಸಾಗರದಂತೆ ಸೇರಿದ್ದ ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು ಹಾಗೂ ಹಿತೈಷಿಗಳ ಜಯಘೋಷದ ನಡುವೆ ಹೆಜ್ಜೆ ಹಾಕುತ್ತ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ @Sowmyareddyr ನಾಮಪತ್ರ ಸಲ್ಲಿಸಿದರು. ಬದಲಾವಣೆಯ ಪಯಣಕ್ಕೆ ಹಿರಿಯರು, ಕಿರಿಯರೆನ್ನದೆ ಅಪಾರ ಸಂಖ್ಯೆಯಲ್ಲಿ ಆಗಮಿಸಿ, ಬೆಂಬಲಿಸಿದವರೆಲ್ಲರಿಗೂ ನಾನು ಆಭಾರಿ.
27
34
247
ಮಾನ್ಯ ಶ್ರೀ @nalinkateel ರವರೇ, . 2014ರಲ್ಲಿ ಕೊಟ್ಟಂತಹ ಭರವಸೆಗಳನ್ನು ಪ್ರಧಾನಿ @narendramodi ಈವರೆಗೆ ಯಾವುದನ್ನು ಈಡೇರಿಸಿದ್ದಾರೆ ಮತ್ತು ಈಡೇರಿಸಿಲ್ಲ ಎಂಬುದನ್ನು ತಾವುಗಳು ತಿಳಿಸಿ ಹಾಗೆಯೇ ಸ್ವಲ್ಪ ನಮ್ಮ ಪ್ರಶ್ನೆಗಳಿಗೂ ಉತ್ತರ ಕೊಡಿ !. #INCIndia #INCKarnataka #BTMLayout #Congress . @INCKarnataka @INCIndia
8
48
236
ಕೇಂದ್ರ ಸರ್ಕಾರ ಹಾಗೂ ವಿತ್ತ ಸಚಿವರಾದ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರಿಗೆ ಇಲ್ಲಿಂದ ಕೂಗಿದರೆ ಕೇಳಿಸಲ್ಲ, ಅದಕ್ಕಾಗಿ ದೆಹಲಿಯಲ್ಲಿ ನಮ್ಮ ರಾಜ್ಯದ ಹಕ್ಕಿಗಾಗಿ ಪ್ರತಿಭಟನೆ ಮಾಡುತ್ತಿದ್ದೇವೆ. #ಚಲೋದಿಲ್ಲಿ #ChaloDilli .#SouthTaxMovement .#ನನ್ನತೆರಿಗೆನನ್ನಹಕ್ಕು #RamalingaReddy
26
42
243
BJPಯವ್ರು ನಮ್ಗೆ ನೀತಿ ಹೇಳೋಕೆ ಬರ್ತಾರೆ. ಅವರ ಆಡಳಿತಾವಧಿಯಲ್ಲಿ ಸುಮಾರು ₹5900 ಕೋಟಿ ಸಾಲ ಮಾಡಿ ಹೋಗಿದ್ದರು. #Karnataka #Congress #BJP #TransportDepartment #KSRTC #BMTC #KKRTC #NWKRTC
28
63
249
ನಾನು ಇಂದು ಮಾಜಿ ಮುಖ್ಯಮಂತ್ರಿ ಮತ್ತು ಹಿರಿಯ ಕಾಂಗ್ರೆಸ್ ನಾಯಕ ಶ್ರೀ @moilyv ಅವರನ್ನು ಅವರ ನಿವಾಸದಲ್ಲಿ ಭೇಟಿ ಮಾಡಿ ಅವರ ಆಶೀರ್ವಾದ ಪಡೆದು ಉಭಯಕುಶಲೋಪರಿ ವಿಚಾರಿಸಿದೆ. ಮೊಯ್ಲಿ ಅವರ ಅಪಾರ ಅನುಭವ ಮತ್ತು ಸಾರ್ವಜನಿಕ ಸೇವೆಯಲ್ಲಿನ ಅಚಲ ಬದ್ಧತೆ ಸ್ಪೂರ್ತಿದಾಯಕವಾಗಿದೆ. ಶ್ರೀ ಕೃಷ್ಣಂರಾಜು, ಶ್ರೀ ಉದಯಶಂಕರ್, ಶ್ರೀ ಗಿರೀಶ್, ಶ್ರೀ
1
19
238
ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಎಚ್.ಎಸ್.ಆರ್ ಲೇಔಟ್ನಲ್ಲಿ ಇಂದು ಹಮ್ಮಿಕೊಂಡಿದ್ದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಶ್ರೀಮತಿ @Sowmyareddyr ಅವರ ಪರ ಪ್ರಚಾರ ಕಾರ್ಯಕ್ರಮದಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಶ್ರೀಮತಿ @priyankagandhi ಹಾಗೂ ಶ್ರೀ @rssurjewala ಅವರೊಂದಿಗೆ ಪಾಲ್ಗೊಂಡ ಕ್ಷಣ. ಬೆಂಗಳೂರಿನ
17
22
230
ಮಾನ್ಯ @BSYBJP ನವರೇ, . ನೀವು ಮುಖ್ಯಮಂತ್ರಿಗಳು ಮತ್ತು ಬೆಂ ನಗರದ ಉಸ್ತುವಾರಿ ಸಚಿವರು ಕೂಡ ಹೌದು. ಬೆಂಗಳೂರಿನಲ್ಲಿ ಅಕ್ರಮ ಬೆಡ್ ಬುಕ್ಕಿಂಗ್ ದಂಧೆ ನಡೆಯುತ್ತಿದೆ ಎಂದು ನಿಮ್ಮದೇ @BJP4Karnataka ಪಕ್ಷದ ಸಂಸದ @Tejasvi_Surya, ಶಾಸಕರಾದ @msrbommanahalli, @Ravi_LA, @BGUdayBJP ಅವರು ಆಪಾದನೆ ಮಾಡಿದ್ದಾರೆ. 1/2.
11
53
224
ಕೇಂದ್ರ ಸರಕಾರದ ಬರ ಪರಿಹಾರ ನೀಡಿಕೆ ಅನ್ಯಾಯದ ವಿರುದ್ಧ ಕೆಪಿಸಿಸಿ ಅಧ್ಯಕ್ಷರು ಹಾಗು ಡಿಸಿಎಂ @DKShivakumar, ಸಿಎಂ @siddaramaiah, ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ @rssurjewala ಅವರ ನೇತೃತ್ವದಲ್ಲಿ ವಿಧಾನಸೌಧ ಆವರಣದ ಮಹಾತ್ಮ ಗಾಂಧಿ ಅವರ ಪ್ರತಿಮೆ ಬಳಿ ಪ್ರತಿಭಟನೆ ನಡೆಸಲಾಯಿತು. ಸಚಿವರಾದ @DrParameshwara, @krishnabgowda,
17
35
232