DhruvanarayanR Profile Banner
R Dhruvanarayan Profile
R Dhruvanarayan

@DhruvanarayanR

Followers
1K
Following
372
Statuses
535

@INCKarnataka Working President | Ex. MP Chamarajanagara

Karnataka, India
Joined April 2021
Don't wanna be here? Send us removal request.
@DhruvanarayanR
R Dhruvanarayan
2 years
ಮಹಿಳೆಯರ ಹಕ್ಕುಗಳಿಗಾಗಿ ಹೋರಾಡಿದ ಭಾರತದ ಮೊಟ್ಟಮೊದಲ ಮಹಿಳಾ ಶಿಕ್ಷಕಿ, 'ಅಕ್ಷರದವ್ವ' ಸಾವಿತ್ರಿಬಾಯಿ ಫುಲೆ ಅವರ ಪುಣ್ಯಸ್ಮರಣೆಯಂದು ಅವರಿಗೆ ನನ್ನ ಗೌರವಪೂರ್ವಕ ನಮನಗಳು. #SavitribaiPhule
Tweet media one
0
6
29
@DhruvanarayanR
R Dhruvanarayan
2 years
ಇಂದಿನಿಂದ ದ್ವಿತೀಯ ಪಿ.ಯು.ಸಿ. ಪರೀಕ್ಷೆಗೆ ಹಾಜರಾಗುತ್ತಿರುವ ಎಲ್ಲಾ ವಿದ್ಯಾರ್ಥಿಗಳಿಗೆ ಹಾರ್ದಿಕ ಶುಭಾಶಯಗಳು. ಯಾವುದೇ ಆತಂಕಕ್ಕೆ ಒಳಗಾಗದೆ, ಆತ್ಮವಿಶ್ವಾಸದಿಂದ ಪರೀಕ್ಷೆ ಬರೆಯಿರಿ, ಉಜ್ವಲ ಭವಿಷ್ಯ ನಿಮ್ಮದಾಗಲಿ. #PUCExams
Tweet media one
1
5
30
@DhruvanarayanR
R Dhruvanarayan
2 years
ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು ಅವರಿಗೆ ಶುಭ ಹಾರೈಸಲಾಯಿತು. ಈ ಸಂದರ್ಭದಲ್ಲಿ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕರಾದ @HariprasadBK2, ಕಾರ್ಯಾಧ್ಯಕ್ಷರಾದ @SaleemAhmadINC, ಮಾಜಿ ಸಚಿವರಾದ @PriyankKharge, ಉಮಾಶ್ರೀ, ಶಾಸಕರಾದ ನರೇಂದ್ರ, ಮಾಜಿ ಶಾಸಕರಾದ ಬಾಲರಾಜ್ ಅವರು ಸೇರಿದಂತೆ ಹಲವು ನಾಯಕರು ಉಪಸ್ಥಿತರಿದ್ದರು. 2/2
1
1
8
@DhruvanarayanR
R Dhruvanarayan
2 years
ಡಾ. ತಿಮ್ಮಯ್ಯ, ಮಾಜಿ ಶಾಸಕರಾದ ಎ. ಆರ್ ಕೃಷ್ಣಮೂರ್ತಿ, ಜಿಲ್ಲಾಧ್ಯಕ್ಷರಾದ ವಿಜಯಕುಮಾರ್ ಅವರು ಸೇರಿದಂತೆ ಪಕ್ಷದ ಹಲವರು ನಾಯಕರು ಉಪಸ್ಥಿತರಿದ್ದರು. 2/2 #INCKarnataka
0
1
4
@DhruvanarayanR
R Dhruvanarayan
2 years
ಇಂದು ನಂಜನಗೂಡು ವಿಧಾನಸಭಾ ಕ್ಷೇತ್ರದ ಕಾಳಿಹುಂಡಿ ಗ್ರಾಮದಲ್ಲಿ ಕಾಂಗ್ರೆಸ್ ಭರವಸೆಯ ಗೃಹಜ್ಯೋತಿ,ಗೃಹಲಕ್ಷ್ಮಿ ಗ್ಯಾರಂಟಿಕಾರ್ಡ್ ನ್ನು ನೋಂದಣಿ ಮಾಡುವ ಮೂಲಕ ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ ಮಾಜಿಶಾಸಕರಾದ ಕಳಲೆ ಕೇಶವಮೂರ್ತಿ ಅವರು ಸೇರಿದಂತೆ ಪಕ್ಷದ ಮುಂಚೂಣಿ ಘಟಕಗಳ ಅಧ್ಯಕ್ಷರುಗಳು, ಪದಾಧಿಕಾರಿಗಳು,ಸ್ಥಳೀಯಮುಖಂಡರು, ಉಪಸ್ಥಿತರಿದ್ದರು.
Tweet media one
Tweet media two
Tweet media three
Tweet media four
0
2
18
@DhruvanarayanR
R Dhruvanarayan
2 years
ಇಂದು ನಂಜನಗೂಡು ಪಟ್ಟಣದ ಅನೇಕ ಯುವಕರು ಭ್ರಷ್ಟ ಆಡಳಿತದಿಂದ ಬೇಸತ್ತು ಬಿಜೆಪಿ ತೊರೆದು ಇಂದು ಅಧಿಕೃತವಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದವರನ್ನು ತುಂಬು ಹೃದಯದಿಂದ ಅಭಿನಂದಿಸಿ ಶುಭ ಹಾರೈಸಿದೆ. #ಬದಲಾವಣೆ #INCKarnataka #congressguarantee #nanjangud
Tweet media one
Tweet media two
Tweet media three
Tweet media four
0
6
17
@DhruvanarayanR
R Dhruvanarayan
2 years
ಕಾರ್ಯಕ್ರಮದಲ್ಲಿ ರಾಜ್ಯದ ಜನತೆಗೆ ಕಾಂಗ್ರೆಸ್ ಗ್ಯಾರಂಟಿ ಭರವಸೆಗಳಾದ 200 ಯುನಿಟ್ ಉಚಿತ ವಿದ್ಯುತ್, 2000 ಸಾವಿರ ಗೃಹ ಲಕ್ಷ್ಮಿ ಬಾಂಡ್, 10 kg ಅಕ್ಕಿ ಉಚಿತ ಭರವಸೆಗಳ ಗ್ಯಾರಂಟಿ ಕಾರ್ಡ್ ಗಳನ್ನು ಬಿಡುಗಡೆ ಮಾಡಿ, ಇದನ್ನು ಕಾರ್ಯಕರ್ತರು, ಮುಖಂಡರು, ಪ್ರತಿ ಮನೆ ಮನೆಗಳಿಗೂ ತಲುಪಿಸುವಂತೆ ಕರೆ ಕೊಡಲಾಯಿತು. 2/2
Tweet media one
Tweet media two
0
1
10
@DhruvanarayanR
R Dhruvanarayan
2 years
ಕಾರ್ಯಕ್ರಮದಲ್ಲಿ ರಾಜ್ಯದ ಜನತೆಗೆ ಕಾಂಗ್ರೆಸ್ ಗ್ಯಾರಂಟಿ ಭರವಸೆಗಳಾದ ಪ್ರತಿ ಮನೆಗೆ 200 ಯೂನಿಟ್ ಉಚಿತ ವಿದ್ಯುತ್, ಪ್ರತಿ ಮನೆಯೊಡತಿಗೆ 2000 ಸಾವಿರ ಗೃಹಲಕ್ಷ್ಮಿ ಯೋಜನೆ, 10 kg ಅಕ್ಕಿಉಚಿತ ಭರವಸೆಗಳ ಗ್ಯಾರಂಟಿ ಕಾರ್ಡ್ ಗಳನ್ನು ಬಿಡುಗಡೆ ಮಾಡಿ,ಇದನ್ನು ಕಾರ್ಯಕರ್ತರು, ಮುಖಂಡರು, ಪ್ರತಿ ಮನೆಮನೆಗಳಿಗೂ ತಲುಪಿಸುವಂತೆ ಕರೆ ನೀಡಲಾಯಿತು. 2/2
0
1
2
@DhruvanarayanR
R Dhruvanarayan
2 years
ಹಲವು ನಾಯಕರು ಉಪಸ್ಥಿತರಿದ್ದರು. 2/2 #inckarnataka #PrajaDhwaniYatre #Hassan
Tweet media one
Tweet media two
Tweet media three
0
1
8
@DhruvanarayanR
R Dhruvanarayan
2 years
ಇಂದು ಹಾಸನ ಜಿಲ್ಲೆ ಆಲೂರಿನಲ್ಲಿ ನಡೆದ 'ಪ್ರಜಾಧ್ವನಿ' ಸಮಾವೇಶದಲ್ಲಿ ಕೆಪಿಸಿಸಿ ಅಧ್ಯಕ್ಷರಾದ @DKShivakumar ಅವರೊಂದಿಗೆ ಭಾಗವಹಿಸಿದೆ. ಈ ಸಂದರ್ಭದಲ್ಲಿ ಸಂಸದರಾದ @DKSureshINC,@GCC_MP,ಮಾಜಿ ಸಚಿವರಾದ @utkhader, ಎಚ್.ಎಂ ರೇವಣ್ಣ, ಮೋಟಮ್ಮ,ಯುವಕಾಂಗ್ರೆಸ್ ಅಧ್ಯಕ್ಷರಾದ @srinivasiyc,ಅವರು ಸೇರಿದಂತೆ ಹಲವುನಾಯಕರು ಉಪಸ್ಥಿತರಿದ್ದರು.
Tweet media one
Tweet media two
Tweet media three
Tweet media four
0
2
24
@DhruvanarayanR
R Dhruvanarayan
2 years
ಸ್ವಾತಂತ್ರ್ಯ ಹೋರಾಟಗಾರರು, ಸ್ವತಂತ್ರ ಭಾರತದ ಮೊದಲ ರಾಷ್ಟ್ರಪತಿಗಳಾದ ಡಾ. ಬಾಬು ರಾಜೇಂದ್ರ ಪ್ರಸಾದ್ ಅವರ ಪುಣ್ಯಸ್ಮರಣೆಯಂದು ಅವರಿಗೆ ನನ್ನ ಗೌರವಪೂರ್ವಕ ನಮನಗಳು‌. #RajendraPrasad
Tweet media one
0
2
16
@DhruvanarayanR
R Dhruvanarayan
2 years
ಸರ್ ಸಿ.ವಿ ರಾಮನ್ ಅವರು, 'ರಾಮನ್ ಎಫೆಕ್ಟ್' ಎಂದೇ ಪ್ರಸಿದ್ಧವಾದ ತಮ್ಮ ಅಧ್ಯಯನವನ್ನು ಜಗತ್ತಿನ ಮುಂದೆ ಮಂಡಿಸಿದ ದಿನದ ಸ್ಮರಣೆಗೆ ಆಚರಿಸಲಾಗುವ 'ರಾಷ್ಟ್ರೀಯ ವಿಜ್ಞಾನ ದಿನ'ದಂದು ವೈಜ್ಞಾನಿಕ ಮನೋಧರ್ಮ ಹಾಗೂ ವಿಜ್ಞಾನದ ಮಹತ್ವವನ್ನು ಅರಿಯೋಣ. #NationalScienceDay
Tweet media one
0
1
18
@DhruvanarayanR
R Dhruvanarayan
2 years
ಹಸಿವು ಮುಕ್ತ ಕರ್ನಾಟಕಕ್ಕಾಗಿ ಕಾಂಗ್ರೆಸ್ ಈಗಾಗಲೇ ಬದ್ಧತೆಯನ್ನು ತೋರಿದೆ. ಮುಂದೆಯೂ ಆದ್ಯತೆಯ ಮೇರೆಗೆ ಹಸಿವು ನೀಗಿಸುವಲ್ಲಿ ದೃಢಹೆಜ್ಜೆ ಇಡುತ್ತೇವೆ. ಕಾಂಗ್ರೆಸ್ ಗ್ಯಾರಂಟಿ - 3 #AnnaBhagya ಯೋಜನೆಯಡಿಯಲ್ಲಿ ಪ್ರತಿ ತಿಂಗಳು, ಬಿಪಿಎಲ್ ಕುಟುಂಬದ ಪ್ರತಿ ವ್ಯಕ್ತಿಗೆ 10 ಕೆಜಿ ಅಕ್ಕಿಯನ್ನು ಉಚಿತವಾಗಿ ನೀಡುತ್ತೇವೆ. #CongressGuarantee
Tweet media one
0
8
50
@DhruvanarayanR
R Dhruvanarayan
2 years
ಸೇರಿದಂತೆ ಹಲವು ನಾಯಕರು ಉಪಸ್ಥಿತರಿದ್ದರು. 3/3 #INCKarnataka #PrajaDhwaniYatre #Chamarajanagar #Gundlupete
0
0
1