DK Suresh
@DKSureshINC
Followers
44K
Following
631
Media
4K
Statuses
6K
Former 3-time MP for Bangalore Rural Lok Sabha Constituency | ಕನ್ನಡಿಗ | Congressman | Agriculturalist | Businessman
Karnataka, India
Joined December 2017
ಕಣ್ಣು ಹಾಯಿಸಿಷ್ಟು ದೂರ ಸ್ಫಟಿಕದಂತೆ ಹೊಳೆಯುತ್ತಿರುವ ನೀರು, ಪ್ರಕೃತಿಯ ಹೊದಿಕೆಯಲ್ಲಿ, ಪ್ರಶಾಂತ ವಾತಾವರಣದಲ್ಲಿರುವ ನಮ್ಮ ರಾಮನಗರ ಜಿಲ್ಲೆಯ ಹೆಮ್ಮೆಯ ಪ್ರವಾಸಿ ತಾಣ ಕಣ್ವ ಜಲಾಶಯ. ಇಂದು ಸಹೋದರ ಹಾಗೂ ಉಪ ಮುಖ್ಯಮಂತ್ರಿಗಳಾದ @DKShivakumar ಹಾಗೂ ಚನ್ನಪಟ್ಟಣ ತಾಲ್ಲೂಕಿನ ಶಾಸಕರಾದ ಶ್ರೀ @CPYogeeshwara ಅವರೊಂದಿಗೆ ಬೋಟಿಂಗ್ ವಿಹಾರ
1
2
38
Our young girls win big for India! 🏆🇮🇳 . Hearty congratulations to the India U19 Women’s team on winning the #U19WorldCup. Truly a historic moment for Indian cricket. Well played, you’ve made us all proud! May your passion and determination continue to inspire millions.
0
0
14
ಚನ್ನಪಟ್ಟಣ - ಚಿನ್ನದಪಟ್ಟಣ!. ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ನಮ್ಮ ಕಾಂಗ್ರೆಸ್ ಅಭ್ಯರ್ಥಿ @CPYogeeshwara ಅವರನ್ನು ಗೆಲ್ಲಿಸಿದ ಚನ್ನಪಟ್ಟಣದ ಮಹಾಜನತೆಗೆ ಕೃತಜ್ಞತಾ ಸಮಾವೇಶವನ್ನು ಹಮ್ಮಿಕೊಂಡಿದ್ದೇವೆ. ಈ ಕಾರ್ಯಕ್ರಮಕ್ಕೆ ಸರ್ವರನ್ನೂ ಪ್ರೀತಿಯಿಂದ ಆಹ್ವಾನಿಸುತ್ತಿದ್ದೇನೆ. ಹೆಚ್ಚಿನ ಸಂಖ್ಯೆಯಲ್ಲಿ ಈ
1
2
26
Everyone thought we were looking at the #UnionBudget but sadly it turned out to be a Bihar Election Budget! . While BJP’s NDA partner received major mentions and funds, forget the funds we asked, the word Karnataka did not even find mention in the Budget! . #UnionBudget2025
1
8
55
ಭದ್ರಾ ಮೇಲ್ದಂಡೆ ಯೋಜನೆ ❌.ಮೇಕೆದಾಟು ಯೋಜನೆ ❌.ಬೆಂಗಳೂರು ಮೂಲಸೌಕರ್ಯ ಅಭಿವೃದ್ಧಿ ❌.ವಿಶೇಷ ಅನುದಾನ ❌.ಬಿಸಿನೆಸ್ ಕಾರಿಡಾರ್ ಗೆ ಅನುದಾನ ❌. ಕನ್ನಡಿಗರ ಹಕ್ಕೊತ್ತಾಯಗಳಿಗೆ ಬೆಲೆಯೇ ಇಲ್ಲವೇ? . #Budget2025 .#InjusticeToKarnataka .#MyTaxMyRight .#ನಮ್ಮತೆರಿಗೆ_ನಮ್ಮಹಕ್ಕು
64
81
386
ಭರವಸೆ ಕೊಟ್ಟು ಕೆಲಸ ಮಾಡಬೇಕಿದ್ದ ರಾಜ್ಯದಿಂದ ಆಯ್ಕೆಯಾದ ಸಂಸದರು ಹಾಗೂ ಕೇಂದ್ರ ಮಂತ್ರಿಗಳಿಂದ ಈಗ ಕೇವಲ ನಿರಾಸೆ! . #InjusticeToKarnataka .#MyTaxMyRight .#ನಮ್ಮತೆರಿಗೆ_ನಮ್ಮಹಕ್ಕು
88
89
676
ಕೇಂದ್ರ ಸರ್ಕಾರ ಮಂಡಿಸಿದ ಬಜೆಟಿನಲ್ಲಿ ಮತ್ತೆ ಕರ್ನಾಟಕಕ್ಕೆ ಅನ್ಯಾಯ. ಕರ್ನಾಟಕಕ್ಕೆ ಒಲಿದಿದ್ದು ಶೂನ್ಯ! . #InjusticeToKarnataka .#MyTaxMyRight .#ನಮ್ಮತೆರಿಗೆ_ನಮ್ಮಹಕ್ಕು
72
159
979
ಅತಿ ಹೆಚ್ಚು ತೆರಿಗೆ ಭರಿಸುವ 2ನೇ ರಾಜ್ಯ ಕರ್ನಾಟಕ. ಹೆಚ್ಚು ತೆರಿಗೆ ಭರಿಸುವ ಕನ್ನಡಿಗರಿಗೆ ಕೇಂದ್ರದ ಬಜೆಟ್ ನಲ್ಲಿ ಹೆಚ್ಚಿನ ಅನುದಾನ ನೀಡಬೇಕು. ಇದು ಕನ್ನಡಿಗರ ಹಕ್ಕೊತ್ತಾಯ!. ಬಿಜೆಪಿಯ ಮಲತಾಯಿ ಧೋರಣೆಗೆ ಈ 2025 ರ ಕೇಂದ್ರ ಸರ್ಕಾರದ ಬಜೆಟ್ ಆದರೂ ಕೊನೆ ಹಾಡುವುದೇ?. #MyTaxMyRight.#ನಮ್ಮತೆರಿಗೆ_ನಮ್ಮಹಕ್ಕು.#JusticeToKarnataka
2
4
24
ಅತಿ ಹೆಚ್ಚು ತೆರಿಗೆ ಭರಿಸುವ 2ನೇ ರಾಜ್ಯ ಕರ್ನಾಟಕ. ಹೆಚ್ಚು ತೆರಿಗೆ ಭರಿಸುವ ಕನ್ನಡಿಗರಿಗೆ ಕೇಂದ್ರದ ಬಜೆಟ್ ನಲ್ಲಿ ಹೆಚ್ಚಿನ ಅನುದಾನ ನೀಡಬೇಕು. ಇದು ಕನ್ನಡಿಗರ ಹಕ್ಕೊತ್ತಾಯ!. ಬಿಜೆಪಿಯ ಮಲತಾಯಿ ಧೋರಣೆಗೆ ಈ 2025 ರ ಕೇಂದ್ರ ಸರ್ಕಾರದ ಬಜೆಟ್ ಆದರೂ ಕೊನೆ ಹಾಡುವುದೇ?. #MyTaxMyRight.#ನಮ್ಮತೆರಿಗೆ_ನಮ್ಮಹಕ್ಕು.#JusticeToKarnataka
1
2
16
ಅತಿ ಹೆಚ್ಚು ತೆರಿಗೆ ಭರಿಸುವ 2ನೇ ರಾಜ್ಯ ಕರ್ನಾಟಕ. ಹೆಚ್ಚು ತೆರಿಗೆ ಭರಿಸುವ ಕನ್ನಡಿಗರಿಗೆ ಕೇಂದ್ರದ ಬಜೆಟ್ ನಲ್ಲಿ ಹೆಚ್ಚಿನ ಅನುದಾನ ನೀಡಬೇಕು. ಇದು ಕನ್ನಡಿಗರ ಹಕ್ಕೊತ್ತಾಯ!. ಬಿಜೆಪಿಯ ಮಲತಾಯಿ ಧೋರಣೆಗೆ ಈ 2025 ರ ಕೇಂದ್ರ ಸರ್ಕಾರದ ಬಜೆಟ್ ಆದರೂ ಕೊನೆ ಹಾಡುವುದೇ? . #MyTaxMyRight .#ನಮ್ಮತೆರಿಗೆ_ನಮ್ಮಹಕ್ಕು .#JusticeToKarnataka
10
14
87