DKSureshINC Profile Banner
DK Suresh Profile
DK Suresh

@DKSureshINC

Followers
44K
Following
631
Media
4K
Statuses
6K

Former 3-time MP for Bangalore Rural Lok Sabha Constituency | ಕನ್ನಡಿಗ | Congressman | Agriculturalist | Businessman

Karnataka, India
Joined December 2017
Don't wanna be here? Send us removal request.
@DKSureshINC
DK Suresh
9 hours
ಬೆಂಗಳೂರಿನಲ್ಲಿ ನಡೆದ ಆತ್ಮೀಯರು ಹಾಗೂ ಏಷ್ಯಾನೆಟ್ ಸುವರ್ಣ ನ್ಯೂಸ್‌ ಸುದ್ದಿ ವಾಹಿನಿ ಹಾಗೂ ಕನ್ನಡಪ್ರಭ ಪತ್ರಿಕೆಯ ಮುಖ್ಯ ಸಂಪಾದಕರಾದ ಶ್ರೀ ರವಿ ಹೆಗಡೆ ಅವರ ಪುತ್ರಿಯ ವಿವಾಹ ಆರತಕ್ಷತೆ ಸಂಭ್ರಮದಲ್ಲಿ ಪಾಲ್ಗೊಂಡು, ಹೊಸ ಬಾಳಿನ ಹೊಸ್ತಿಲಿನಲ್ಲಿರುವ ನವದಂಪತಿಗೆ ಶುಭ ಹಾರೈಸಿದೆ.
Tweet media one
3
5
69
@DKSureshINC
DK Suresh
13 hours
ಕಣ್ಣು ಹಾಯಿಸಿಷ್ಟು ದೂರ ಸ್ಫಟಿಕದಂತೆ ಹೊಳೆಯುತ್ತಿರುವ ನೀರು, ಪ್ರಕೃತಿಯ ಹೊದಿಕೆಯಲ್ಲಿ, ಪ್ರಶಾಂತ ವಾತಾವರಣದಲ್ಲಿರುವ ನಮ್ಮ ರಾಮನಗರ ಜಿಲ್ಲೆಯ ಹೆಮ್ಮೆಯ ಪ್ರವಾಸಿ ತಾಣ ಕಣ್ವ ಜಲಾಶಯ. ಇಂದು ಸಹೋದರ ಹಾಗೂ ಉಪ ಮುಖ್ಯಮಂತ್ರಿಗಳಾದ @DKShivakumar ಹಾಗೂ ಚನ್ನಪಟ್ಟಣ ತಾಲ್ಲೂಕಿನ ಶಾಸಕರಾದ ಶ್ರೀ @CPYogeeshwara ಅವರೊಂದಿಗೆ ಬೋಟಿಂಗ್ ವಿಹಾರ
Tweet media one
Tweet media two
Tweet media three
Tweet media four
1
2
38
@DKSureshINC
DK Suresh
14 hours
An exciting ride with my friend @CPYogeeshwara today at Kanva!
Tweet media one
21
35
634
@DKSureshINC
DK Suresh
15 hours
Our young girls win big for India! 🏆🇮🇳 . Hearty congratulations to the India U19 Women’s team on winning the #U19WorldCup. Truly a historic moment for Indian cricket. Well played, you’ve made us all proud! May your passion and determination continue to inspire millions.
Tweet media one
0
0
14
@DKSureshINC
DK Suresh
15 hours
ಕಾಂಗ್ರೆಸ್ ಸರ್ಕಾರಕ್ಕೆ ಬಲ ತುಂಬಿದ ಚನ್ನಪಟ್ಟಣದ ಸ್ವಾಭಿಮಾನಿ ಮತದಾರರಿಗೆ ಧನ್ಯವಾದಗಳು!. ಚನ್ನಪಟ್ಟಣದ ಜನರು ಸ್ವಾಭಿಮಾನಿ ಮತದಾರರು.ಈ ಜಿಲ್ಲೆಯ ಮಗನಿಗೆ ಅವಕಾಶ ಮಾಡಿಕೊಡಿ ಎನ್ನುವ ಮನವಿಗೆ ಸ್ಪಂದಿಸಿ ಇಡೀ ಕಾಂಗ್ರೆಸ್ ಸರ್ಕಾರಕ್ಕೆ ಬಲ ತುಂಬಿದ್ದೀರಿ. ನಮ್ಮ ಕೈ ಹಿಡಿದ ನಿಮ್ಮ ಋಣ ತೀರಿಸುತ್ತೇವೆ!. #ಧನ್ಯವಾದಗಳು_ಚನ್ನಪಟ್ಟಣ
Tweet media one
Tweet media two
Tweet media three
Tweet media four
6
21
163
@DKSureshINC
DK Suresh
18 hours
ಆತ್ಮೀಯರಾದ ಶ್ರೀ ಶರತ್ ದೇವೇಗೌಡ ಅವರು ದೊಡ್ಡ ಆಲಹಳ್ಳಿಯಲ್ಲಿ ನೂತನವಾಗಿ ನಿರ್ಮಿಸಿದ ಮನೆಯ ಗೃಹಪ್ರವೇಶ ಕಾರ್ಯಕ್ರಮದಲ್ಲಿ ಭಾಗಿಯಾಗಿ ಹೊಸ ಮನೆಯು ಕುಟುಂಬದ ಸದಸ್ಯರಿಗೆ ಸುಖ, ಸಮೃದ್ಧಿ, ಸಂತೋಷ ಮತ್ತು ಯಶಸ್ಸನ್ನು ನೀಡಲಿ ಎಂದು ಶುಭ ಹಾರೈಸಿದೆ.
Tweet media one
1
4
112
@DKSureshINC
DK Suresh
23 hours
ಚನ್ನಪಟ್ಟಣ - ಚಿನ್ನದಪಟ್ಟಣ!. ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ನಮ್ಮ ಕಾಂಗ್ರೆಸ್‌ ಅಭ್ಯರ್ಥಿ @CPYogeeshwara ಅವರನ್ನು ಗೆಲ್ಲಿಸಿದ ಚನ್ನಪಟ್ಟಣದ ಮಹಾಜನತೆಗೆ ಕೃತಜ್ಞತಾ ಸಮಾವೇಶವನ್ನು ಹಮ್ಮಿಕೊಂಡಿದ್ದೇವೆ. ಈ ಕಾರ್ಯಕ್ರಮಕ್ಕೆ ಸರ್ವರನ್ನೂ ಪ್ರೀತಿಯಿಂದ ಆಹ್ವಾನಿಸುತ್ತಿದ್ದೇನೆ. ಹೆಚ್ಚಿನ ಸಂಖ್ಯೆಯಲ್ಲಿ ಈ
Tweet media one
1
2
26
@DKSureshINC
DK Suresh
1 day
ಬಂಡಲ್- ಬೋಗಸ್ ಬಜೆಟ್!. ಇಂದು ಮಂಡಿಸಿದ ಬಜೆಟ್ ಕೇಂದ್ರ ಸರ್ಕಾರದ ಬಜೆಟ್ ಅಲ್ಲ, ಬದಲಾಗಿ ಬಿಹಾರ ರಾಜ್ಯದ ಬಜೆಟ್ ಆಗಿದೆ. ವಿತ್ತ ಸಚಿವರಾದ ನಿರ್ಮಲಾ ಸೀತಾರಾಮನ್ ಅವರು ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗಿ, ಕನ್ನಡಿಗರ ನಿರೀಕ್ಷೆಗಳನ್ನೆಲ್ಲಾ ಹುಸಿಯಾಗಿಸಿದ್ದಾರೆ. ಅತೀ ಹೆಚ್ಚು ತೆರಿಗೆ ನೀಡುವ ರಾಜ್ಯಗಳ ಪೈಕಿ ಎರಡನೇ ಸ್ಥಾನದಲ್ಲಿರುವ
Tweet media one
8
6
77
@DKSureshINC
DK Suresh
1 day
Everyone thought we were looking at the #UnionBudget but sadly it turned out to be a Bihar Election Budget! . While BJP’s NDA partner received major mentions and funds, forget the funds we asked, the word Karnataka did not even find mention in the Budget! . #UnionBudget2025
Tweet media one
1
8
55
@DKSureshINC
DK Suresh
1 day
ಭದ್ರಾ ಮೇಲ್ದಂಡೆ ಯೋಜನೆ ❌.ಮೇಕೆದಾಟು ಯೋಜನೆ ❌.ಬೆಂಗಳೂರು ಮೂಲಸೌಕರ್ಯ ಅಭಿವೃದ್ಧಿ ❌.ವಿಶೇಷ ಅನುದಾನ ❌.ಬಿಸಿನೆಸ್ ಕಾರಿಡಾರ್ ಗೆ ಅನುದಾನ ❌. ಕನ್ನಡಿಗರ ಹಕ್ಕೊತ್ತಾಯಗಳಿಗೆ ಬೆಲೆಯೇ ಇಲ್ಲವೇ? . #Budget2025 .#InjusticeToKarnataka .#MyTaxMyRight .#ನಮ್ಮತೆರಿಗೆ_ನಮ್ಮಹಕ್ಕು
Tweet media one
64
81
386
@DKSureshINC
DK Suresh
2 days
ಭರವಸೆ ಕೊಟ್ಟು ಕೆಲಸ ಮಾಡಬೇಕಿದ್ದ ರಾಜ್ಯದಿಂದ ಆಯ್ಕೆಯಾದ ಸಂಸದರು ಹಾಗೂ ಕೇಂದ್ರ ಮಂತ್ರಿಗಳಿಂದ ಈಗ ಕೇವಲ ನಿರಾಸೆ! . #InjusticeToKarnataka .#MyTaxMyRight .#ನಮ್ಮತೆರಿಗೆ_ನಮ್ಮಹಕ್ಕು
Tweet media one
88
89
676
@DKSureshINC
DK Suresh
2 days
ಕೇಂದ್ರ ಸರ್ಕಾರ ಮಂಡಿಸಿದ ಬಜೆಟಿನಲ್ಲಿ ಮತ್ತೆ ಕರ್ನಾಟಕಕ್ಕೆ ಅನ್ಯಾಯ. ಕರ್ನಾಟಕಕ್ಕೆ ಒಲಿದಿದ್ದು ಶೂನ್ಯ! . #InjusticeToKarnataka .#MyTaxMyRight .#ನಮ್ಮತೆರಿಗೆ_ನಮ್ಮಹಕ್ಕು
Tweet media one
72
159
979
@DKSureshINC
DK Suresh
2 days
ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯ ಅಭೂತಪೂರ್ವ ಗೆಲುವಿಗೆ ಕಾರಣೀಭೂತರಾದ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಮತದಾರರಿಗಾಗಿ ನಾಳೆ‌ ಹಮ್ಮಿಕೊಂಡಿರುವ ಕೃತಜ್ಞತಾ ಸಮಾವೇಶದ ಸ್ಥಳಕ್ಕೆ ಸ್ಥಳೀಯ ಮುಖಂಡರು ಮತ್ತು ಕಾರ್ಯಕರ್ತರೊಂದಿಗೆ ತೆರಳಿ ಕಾರ್ಯಕ್ರಮದ ಪೂರ್ವಸಿದ್ಧತೆಗಳನ್ನು ಪರಿಶೀಲಿಸಿ, ಅಗತ್ಯ ಸಲಹೆ ಸೂಚನೆಗಳನ್ನು ನೀಡಿದೆ‌.
Tweet media one
Tweet media two
Tweet media three
Tweet media four
1
10
100
@DKSureshINC
DK Suresh
2 days
ರಾಮನಗರ ತಾಲ್ಲೂಕಿನ ಗೊಲ್ಲರದೊಡ್ಡಿ ಗ್ರಾಮದಲ್ಲಿ ಇಂದು ಗ್ರಾಮ ದೇವತೆ ಶ್ರೀ ಮಾರಮ್ಮದೇವಿ ದೇವಸ್ಥಾನದ ಮರು ಪ್ರತಿಷ್ಠಾಪನೆ ಹಾಗೂ ಕುಂಭಾಭಿಷೇಕ ಮಹೋತ್ಸವದಲ್ಲಿ ಪಾಲ್ಗೊಂಡು, ಗ್ರಾಮದೇವತೆಯ ಆಶೀರ್ವಾದವನ್ನು ಪಡೆದೆ.‌
Tweet media one
Tweet media two
Tweet media three
Tweet media four
0
1
16
@DKSureshINC
DK Suresh
2 days
ಇಂದು ನನ್ನ ಗೃಹಕಚೇರಿಗೆ ಆಗಮಿಸಿದ ಸಾರ್ವಜನಿಕರ ಅಹವಾಲುಗಳನ್ನು ಆಲಿಸಲಾಯಿತು, ಜೊತೆಗೆ ವಿವಿಧ ಸಮಾರಂಭಗಳಿಗೆ ಆಗಮಿಸುವಂತೆ ನೀಡಿದ ಆಹ್ವಾನವನ್ನು ಸ್ವೀಕರಿಸಲಾಯಿತು. ಜನರು ನನ್ನ ಮೇಲೆ ಭರವಸೆಯನ್ನಿಟ್ಟು ಅವರ ಸಮಸ್ಯೆಗಳನ್ನು ನನ್ನ ಬಳಿ ಹಂಚಿಕೊಳ್ಳುತ್ತಾರೆ. ಅದನ್ನು ಪರಿಹರಿಸುವ ಎಲ್ಲಾ ಪ್ರಯತ್ನಗಳನ್ನೂ ನಾನು ಮಾಡುತ್ತಿದ್ದೇನೆ. ಜನಸೇವಕನಾಗಿ ಈ
Tweet media one
Tweet media two
Tweet media three
Tweet media four
4
9
72
@DKSureshINC
DK Suresh
2 days
ಅತಿ ಹೆಚ್ಚು ತೆರಿಗೆ ಭರಿಸುವ 2ನೇ ರಾಜ್ಯ ಕರ್ನಾಟಕ. ಹೆಚ್ಚು ತೆರಿಗೆ ಭರಿಸುವ ಕನ್ನಡಿಗರಿಗೆ ಕೇಂದ್ರದ ಬಜೆಟ್ ನಲ್ಲಿ ಹೆಚ್ಚಿನ ಅನುದಾನ ನೀಡಬೇಕು. ಇದು ಕನ್ನಡಿಗರ ಹಕ್ಕೊತ್ತಾಯ!. ಬಿಜೆಪಿಯ ಮಲತಾಯಿ ಧೋರಣೆಗೆ ಈ 2025 ರ ಕೇಂದ್ರ ಸರ್ಕಾರದ ಬಜೆಟ್ ಆದರೂ ಕೊನೆ ಹಾಡುವುದೇ?. #MyTaxMyRight.#ನಮ್ಮತೆರಿಗೆ_ನಮ್ಮಹಕ್ಕು.#JusticeToKarnataka
Tweet media one
2
4
24
@DKSureshINC
DK Suresh
2 days
ಅತಿ ಹೆಚ್ಚು ತೆರಿಗೆ ಭರಿಸುವ 2ನೇ ರಾಜ್ಯ ಕರ್ನಾಟಕ. ಹೆಚ್ಚು ತೆರಿಗೆ ಭರಿಸುವ ಕನ್ನಡಿಗರಿಗೆ ಕೇಂದ್ರದ ಬಜೆಟ್ ನಲ್ಲಿ ಹೆಚ್ಚಿನ ಅನುದಾನ ನೀಡಬೇಕು. ಇದು ಕನ್ನಡಿಗರ ಹಕ್ಕೊತ್ತಾಯ!. ಬಿಜೆಪಿಯ ಮಲತಾಯಿ ಧೋರಣೆಗೆ ಈ 2025 ರ ಕೇಂದ್ರ ಸರ್ಕಾರದ ಬಜೆಟ್ ಆದರೂ ಕೊನೆ ಹಾಡುವುದೇ?. #MyTaxMyRight.#ನಮ್ಮತೆರಿಗೆ_ನಮ್ಮಹಕ್ಕು.#JusticeToKarnataka
Tweet media one
1
2
16
@DKSureshINC
DK Suresh
2 days
ಅತಿ ಹೆಚ್ಚು ತೆರಿಗೆ ಭರಿಸುವ 2ನೇ ರಾಜ್ಯ ಕರ್ನಾಟಕ. ಹೆಚ್ಚು ತೆರಿಗೆ ಭರಿಸುವ ಕನ್ನಡಿಗರಿಗೆ ಕೇಂದ್ರದ ಬಜೆಟ್ ನಲ್ಲಿ ಹೆಚ್ಚಿನ ಅನುದಾನ ನೀಡಬೇಕು. ಇದು ಕನ್ನಡಿಗರ ಹಕ್ಕೊತ್ತಾಯ!. ಬಿಜೆಪಿಯ ಮಲತಾಯಿ ಧೋರಣೆಗೆ ಈ 2025 ರ ಕೇಂದ್ರ ಸರ್ಕಾರದ ಬಜೆಟ್ ಆದರೂ ಕೊನೆ ಹಾಡುವುದೇ? . #MyTaxMyRight .#ನಮ್ಮತೆರಿಗೆ_ನಮ್ಮಹಕ್ಕು .#JusticeToKarnataka
Tweet media one
10
14
87