CPYogeeshwara Profile Banner
ಸಿ.ಪಿ ಯೋಗೇಶ್ವರ | C.P Yogeeshwara Profile
ಸಿ.ಪಿ ಯೋಗೇಶ್ವರ | C.P Yogeeshwara

@CPYogeeshwara

Followers
3K
Following
2K
Media
965
Statuses
1K

Former Minister Govt of Karnataka

Karnataka, India
Joined December 2017
Don't wanna be here? Send us removal request.
@CPYogeeshwara
ಸಿ.ಪಿ ಯೋಗೇಶ್ವರ | C.P Yogeeshwara
2 years
ಕನ್ನಡ ಚಿತ್ರರಂಗದ ಪ್ರತಿಭಾವಂತ ಜನಪ್ರಿಯ ಕಲಾವಿದ, ಅಭಿಮಾನಿಗಳ ಪಾಲಿನ ನೆಚ್ಚಿನ 'ಚಾಲೆಂಜಿಂಗ್ ಸ್ಟಾರ್’ ಪ್ರೀತಿಯ ಶ್ರೀ @dasadarshan ಅವರಿಗೆ ಜನ್ಮದಿನದ ಶುಭಕಾಮನೆಗಳು. ನಿಮ್ಮ ಖ್ಯಾತಿ,ಕಲಾಸೇವೆ ಮತ್ತಷ್ಟು ಉತ್ತುಂಗಕ್ಕೇರಲಿ, ನಿಮ್ಮಿಂದ ಕನ್ನಡ ಚಿತ್ರರಂಗ ಮತ್ತಷ್ಟು ಬೆಳೆಯಲಿ,ಬೆಳಗಲಿ ಎಂದು ಹಾರೈಸುತ್ತೇನೆ. #HappyBirthdayDBoss
Tweet media one
15
874
4K
@CPYogeeshwara
ಸಿ.ಪಿ ಯೋಗೇಶ್ವರ | C.P Yogeeshwara
4 years
ಕನ್ನಡ ಚಿತ್ರರಂಗದ ಚಾಲೆಂಜಿಂಗ್ ಸ್ಟಾರ್ ಅಭಿಮಾನಿಗಳ ಪ್ರೀತಿಯ ಡಿ ಬಾಸ್ ಶ್ರೀ @dasadarshan ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ನಿಮ್ಮ ಮುಂದಿನ ಜೀವನ ಇನ್ನೂ ಹೆಚ್ಚಿನ ಯಶಸ್ಸಿನಿಂದ ಕೂಡಿರಲಿ. #HappyBirthdayDBoss
Tweet media one
8
447
2K
@CPYogeeshwara
ಸಿ.ಪಿ ಯೋಗೇಶ್ವರ | C.P Yogeeshwara
3 years
ಕನ್ನಡ ಚಿತ್ರರಂಗದ ಚಾಲೆಂಜಿಂಗ್ ಸ್ಟಾರ್, ಅಭಿಮಾನಿಗಳ ಪ್ರೀತಿಯ ಡಿ ಬಾಸ್ ಶ್ರೀ ದರ್ಶನ್ ತೂಗುದೀಪ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ನಿಮ್ಮ ಮುಂದಿನ ಜೀವನ ಇನ್ನೂ ಹೆಚ್ಚಿನ ಯಶಸ್ಸಿನಿಂದ ಕೂಡಿರಲಿ. @dasadarshan. #darshanthoogudeepasrinivas .#darshanthoogudeepa .#HappyBirthdayDBoss
Tweet media one
4
249
1K
@CPYogeeshwara
ಸಿ.ಪಿ ಯೋಗೇಶ್ವರ | C.P Yogeeshwara
4 years
ಕನ್ನಡ ಚಲನಚಿತ್ರ ರಂಗದ ಜನಪ್ರಿಯ ನಾಯಕ ನಟ, ನಿರ್ಮಾಪಕ, ಗಾಯಕ ಹಾಗೂ ಪವರ್ ಸ್ಟಾರ್ ಎಂದೇ ಖ್ಯಾತರಾದ ಶ್ರೀ @PuneethRajkumar ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ನಿಮ್ಮ ಕಲಾಸೇವೆ ಇನ್ನೂ ಯಶಸ್ವಿಯಾಗಿ ನಡೆಯುತ್ತಿರಲಿ, ಅಪಾರ ಯಶಸ್ಸು, ಕೀರ್ತಿ, ಮನ್ನಣೆ ನಿಮ್ಮದಾಗಲಿ ಎಂದು ಹಾರೈಸುತ್ತೇನೆ. @PowerStarPunith.#HBDpowerstar
Tweet media one
6
180
635
@CPYogeeshwara
ಸಿ.ಪಿ ಯೋಗೇಶ್ವರ | C.P Yogeeshwara
2 years
ನಮ್ಮೆಲ್ಲರ ಅಚ್ಚುಮೆಚ್ಚಿನ ಕರ್ನಾಟಕ ರತ್ನ,ಪವರ್ ಸ್ಟಾರ್, ಎಲ್ಲರ ಪ್ರೀತಿಯ ಅಪ್ಪು, ಶ್ರೀ ಡಾ. ಪುನೀತ್ ರಾಜಕುಮಾರ್ ಅವರ ಜನ್ಮದಿನದಂದು ಗೌರವಪೂರ್ವಕ ನಮನಗಳು.🙏💐 .#Appu | #PuneethRajkumar.#PuneethRajkumar #PuneethRajkumarLivesOn
Tweet media one
1
88
373
@CPYogeeshwara
ಸಿ.ಪಿ ಯೋಗೇಶ್ವರ | C.P Yogeeshwara
3 years
ನಮ್ಮೆಲ್ಲರ ಅಚ್ಚುಮೆಚ್ಚಿನ ಕರ್ನಾಟಕ ರತ್ನ,ಪವರ್ ಸ್ಟಾರ್, ಎಲ್ಲರ ಪ್ರೀತಿಯ ಅಪ್ಪು, ಶ್ರೀ ಡಾ. ಪುನೀತ್ ರಾಜಕುಮಾರ್ ಅವರ ಜನ್ಮದಿನದಂದು ಗೌರವಪೂರ್ವಕ ನಮನಗಳು.🙏💐.@PuneethRajkumar .#Appu | #PuneethRajkumar.#PuneethRajkumar #PuneethRajkumarLivesOn
Tweet media one
0
51
190
@CPYogeeshwara
ಸಿ.ಪಿ ಯೋಗೇಶ್ವರ | C.P Yogeeshwara
2 years
ನಾಡಿನ ಖ್ಯಾತ ಕಲಾವಿದ, ಸಾಹಸಸಿಂಹ ಡಾ.ವಿಷ್ಣುವರ್ಧನ್ ಅವರ ಪುಣ್ಯತಿಥಿಯಂದು ಅವರಿಗೆ ಗೌರವಪೂರ್ವಕ ನಮನಗಳು. #DrVishnuvardhan
Tweet media one
1
20
128
@CPYogeeshwara
ಸಿ.ಪಿ ಯೋಗೇಶ್ವರ | C.P Yogeeshwara
4 years
ಕರಾವಳಿಯ ಜಾನಪದ ಕ್ರೀಡೆಯಾದ ಕಂಬಳವನ್ನು ಪ್ರೋತ್ಸಾಹಿಸಲು ಸಹಾಯಧನ ನೀಡಲು ತೀರ್ಮಾನಿಸಿ, ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಪ್ರವಾಸೋದ್ಯಮ ಕ್ಷೇತ್ರದ ಅಭಿವೃದ್ಧಿಗಾಗಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. @BSYBJP @nalinkateel @karkalasunil @BjpMangaluru @BJP4Udupi
Tweet media one
Tweet media two
6
20
128
@CPYogeeshwara
ಸಿ.ಪಿ ಯೋಗೇಶ್ವರ | C.P Yogeeshwara
4 years
ಕಲಬುರಗಿ ಸಂಸದರಾದ ಶ್ರೀ @UmeshJadhav_BJP ಅವರಿಗೆ ಜನ್ಮದಿನದ ಶುಭಾಶಯಗಳು. ದೇವರು ನಿಮಗೆ ಆಯುರಾರೋಗ್ಯ ಹಾಗೂ ಯಶಸ್ಸು ಕರುಣಿಸಲಿ ಎಂದು ಹಾರೈಸುತ್ತೇನೆ.
Tweet media one
6
6
101
@CPYogeeshwara
ಸಿ.ಪಿ ಯೋಗೇಶ್ವರ | C.P Yogeeshwara
3 years
ಮುಖ್ಯಮಂತ್ರಿ ಶ್ರೀ ಬಸವರಾಜ ಬೊಮ್ಮಾಯಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಶ್ರೀ ನಳಿನ್ ಕುಮಾರ್ ಕಟೀಲ್ ಅವರ ಸಮ್ಮುಖದಲ್ಲಿ ಇಂದು ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ಮಾಜಿ ಸಚಿವರು ಮತ್ತು ಮಾಜಿ ಶಾಸಕರು ಸೇರಿದಂತೆ ಹಲವು ಪ್ರಮುಖ ನಾಯಕರನ್ನು ಬಿಜೆಪಿಗೆ ಸೇರ್ಪಡೆ ಮಾಡಿಕೊಳ್ಳಲಾಯಿತು. @BJP4Karnataka @BSBommai.@nalinkateel
Tweet media one
Tweet media two
Tweet media three
Tweet media four
8
11
94
@CPYogeeshwara
ಸಿ.ಪಿ ಯೋಗೇಶ್ವರ | C.P Yogeeshwara
2 years
ಇಂದು ಮಂಡ್ಯ ಪಿ.ಇ.ಎಸ್ ಹೆಲಿಪ್ಯಾಡ್ ಗೆ ಆಗಮಿಸಿದ ದೇಶದ ಹೆಮ್ಮೆಯ ಪ್ರಧಾನಮಂತ್ರಿಗಳಾದ ಶ್ರೀ ನರೇಂದ್ರ ಮೋದಿಯವರನ್ನು ಆತ್ಮೀಯವಾಗಿ ಬರಮಾಡಿಕೊಂಡ ಸಂದರ್ಭ . @narendramodi
Tweet media one
0
1
91
@CPYogeeshwara
ಸಿ.ಪಿ ಯೋಗೇಶ್ವರ | C.P Yogeeshwara
4 years
ಕಲಬುರಗಿ ಗ್ರಾಮೀಣ ಕ್ಷೇತ್ರ ಕಮಲಾಪುರ, ಹೋಳಕುಂದಾದ ಐತಿಹಾಸಿಕ ತಾಣಗಳಿಗೆ ಭೇಟಿ ನೀಡಲಾಯಿತು. ಪ್ರವಾಸೋದ್ಯಮದ ದೃಷ್ಟಿಯಿಂದ ಮುಂದಿನ ದಿನಗಳಲ್ಲಿ ಸ್ಮಾರಕ ರಕ್ಷಣೆ ಶ್ರವಣ ಉತ್ಸವ ಸೇರಿ ಕೆರೆ ಅಭಿವೃದ್ಧಿಗೆ ಅವಶ್ಯ ಕ್ರಮ ಕೈಗೊಳ್ಳಲಾಗುವುದು. ಈ ಸಂದರ್ಭದಲ್ಲಿ ಶಾಸಕರಾದ @DrAvinashUJadh1 @b_mattimadu ಮುಖಂಡರು, ಕಾರ್ಯಕರ್ತರು ಇದ್ದರು.
Tweet media one
Tweet media two
Tweet media three
Tweet media four
1
12
84
@CPYogeeshwara
ಸಿ.ಪಿ ಯೋಗೇಶ್ವರ | C.P Yogeeshwara
3 years
ಕನ್ನಡ ಚಿತ್ರರಂಗ ಕಂಡ ಶ್ರೇಷ್ಠ ನಟ ನವರಸ ನಾಯಕ ಎಂದೇ ಖ್ಯಾತರಾದ ಮತ್ತು ಆತ್ಮೀಯ ಸ್ನೇಹಿತರಾದ ಶ್ರೀ ಜಗ್ಗೇಶ್ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು. ಭಗವಂತ ನಿಮಗೆ ಉತ್ತಮ ಆರೋಗ್ಯ, ಹೆಚ್ಚಿನ ಆಯುಷ್ಯವನ್ನು ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ. @Jaggesh2.#HBDJaggesh.#jaggesh
Tweet media one
1
13
89
@CPYogeeshwara
ಸಿ.ಪಿ ಯೋಗೇಶ್ವರ | C.P Yogeeshwara
2 months
ಅತ್ಯಂತ ಕ್ರಿಯಾಶೀಲ ನಾಯಕರು, ಮಾಜಿ ಸಂಸದರು ಆತ್ಮೀಯರು ಆದ ಶ್ರೀ @DKSureshINC ರವರಿಗೆ ಹುಟ್ಟು ಹಬ್ಬದ ಶುಭಾಶಯಗಳು. #hbddksuresh .#dksuresh .#cpyogeshwar.#cpyogeeshwara
Tweet media one
2
5
90
@CPYogeeshwara
ಸಿ.ಪಿ ಯೋಗೇಶ್ವರ | C.P Yogeeshwara
3 years
ಕನ್ನಡ ಚಿತ್ರರಂಗದ ಹೆಮ್ಮೆಯ ನಟ , ಅಭಿಮಾನಿಗಳ ಪ್ರೀತಿಯ "ಅಪ್ಪು" ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ನಿಧನರಾದ ಸುದ್ದಿ ತಿಳಿದು ಅತ್ಯಂತ ದುಃಖವಾಗಿದೆ. ದೇವರು ಅವರ ಆತ್ಮಕ್ಕೆ ಶಾಂತಿ ನೀಡಲಿ, ಕುಟುಂಬಕ್ಕೆ , ಅಭಿಮಾನಿಗಳಿಗೆ ಅವರ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿ ದಯಪಾಲಿಸಲಿ ಎಂದು ಪ್ರಾರ್ಥಿಸುತ್ತೇನೆ. #ಓಂಶಾಂತಿ
Tweet media one
0
23
77
@CPYogeeshwara
ಸಿ.ಪಿ ಯೋಗೇಶ್ವರ | C.P Yogeeshwara
4 years
ಚನ್ನಪಟ್ಟಣ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಇಂದು ಕೊರೊನಾ ಲಸಿಕೆಯ ಮೊದಲನೇ ಡೋಸ್ ಪಡೆಯಲಾಯಿತು. ಈ ಮೂಲಕ ರಾಜ್ಯದ ಹಿರಿಯ ನಾಗರೀಕರು, ಅರ್ಹ ವ್ಯಕ್ತಿಗಳು ಆದಷ್ಟು ಬೇಗ ನೋಂದಣಿ ಮಾಡಿಕೊಂಡು ಲಸಿಕೆ ಪಡೆಯಬೇಕೆಂದು ವಿನಂತಿಸಿಕೊಳ್ಳುತ್ತೇನೆ. ದೇಶವನ್ನು ಕೊರೊನಾ ಮುಕ್ತವಾಗಿಸಲು ನಾವೆಲ್ಲರೂ ಕೈಜೋಡಿಸೋಣ. @DDChandanaNews
Tweet media one
Tweet media two
0
17
72
@CPYogeeshwara
ಸಿ.ಪಿ ಯೋಗೇಶ್ವರ | C.P Yogeeshwara
2 years
ಇಂದು ನಾಮಪತ್ರ ಸಲ್ಲಿಸುವ ಮುನ್ನ ಚನ್ನಪಟ್ಟಣ ಕ್ಷೇತ್ರದಲ್ಲಿನ ಶ್ರೀ ಕೆಂಗಲ್ ಆಂಜನೇಯ ಸ್ವಾಮಿ, ಶ್ರೀ ಸಂಕಷ್ಟಹರ ಗಣಪತಿ, ಶ್ರೀ ಯೋಗ ನರಸಿಂಹ ಸ್ವಾಮಿ, ಶ್ರೀ ಅಪ್ರಮೇಯ ಸ್ವಾಮಿ, ಶ್ರೀ ಬಿಸಿಲೇಶ್ವರಿ ತಾಯಿ ದೇವಾಲಯಗಳಿಗೆ ಕುಟುಂಬ ಸಮೇತ ಭೇಟಿ ನೀಡಿ ಆಶೀರ್ವಾದ ಪಡೆಯಲಾಯಿತು.
Tweet media one
Tweet media two
Tweet media three
Tweet media four
2
6
76
@CPYogeeshwara
ಸಿ.ಪಿ ಯೋಗೇಶ್ವರ | C.P Yogeeshwara
3 years
ಕರ್ನಾಟಕದ ಮುಖ್ಯಮಂತ್ರಿಗಳು, ಜನಾನುರಾಗಿ ಜನಸೇವಕರು ಸನ್ಮಾನ್ಯ ಶ್ರೀ ಬಸವರಾಜ ಎಸ್ ಬೊಮ್ಮಾಯಿ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ದೇವರು ನಿಮಗೆ ಉತ್ತಮ ಆಯುರಾರೋಗ್ಯ, ದೀರ್ಘಾಯುಷ್ಯ ಕರುಣಿಸಿ, ಜನಸೇವೆಗೆ ಹೆಚ್ಚಿನ ಶಕ್ತಿ ದಯಪಾಲಿಸಲಿ ಎಂದು ಪ್ರಾರ್ಥಿಸುತ್ತೇನೆ. @BSBommai
Tweet media one
4
7
72
@CPYogeeshwara
ಸಿ.ಪಿ ಯೋಗೇಶ್ವರ | C.P Yogeeshwara
4 years
ನಾಡಿದ ಸಮಸ್ತ ಜನತೆಗೆ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು. ಪ್ಲವ ನಾಮ ಸಂವತ್ಸರವು ಸರ್ವರಿಗೂ ಸನ್ಮಂಗಳವನ್ನುಂಟು ಮಾಡಲಿ. ಬೇವು ಬೆಲ್ಲ ಸವಿಯುತ್ತ ಹೊಸ ವಿಚಾರಗಳೊಂದಿಗೆ ಹೊಸ ಯುಗಕ್ಕೆ ಕಾಲಿಡೋಣ. #ugadifestival #ugadi🌿.#ಯುಗಾದಿ
Tweet media one
3
10
73
@CPYogeeshwara
ಸಿ.ಪಿ ಯೋಗೇಶ್ವರ | C.P Yogeeshwara
3 years
ಭಾರತೀಯ ಜನತಾ ಪಕ್ಷದ ಹಿರಿಯ ನಾಯಕರು, ಸಂಸದರು, ಕೇಂದ್ರ ಸಚಿವರು ಹಾಗೂ ಆತ್ಮೀಯರಾದ ಶ್ರೀ ಪ್ರಲ್ಹಾದ್ ಜೋಶಿ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು. ಭಗವಂತನು ನಿಮಗೆ ಉತ್ತಮ ಆರೋಗ್ಯ, ದೀರ್ಘಾಯುಷ್ಯ ಕರುಣಿಸಲಿ ಹಾಗೂ ಕ್ಷೇತ್ರದ ಜನರ ಸೇವೆಗೆ ಮತ್ತಷ್ಟು ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ.@JoshiPralhad
Tweet media one
1
7
70
@CPYogeeshwara
ಸಿ.ಪಿ ಯೋಗೇಶ್ವರ | C.P Yogeeshwara
4 years
ಕರ್ನಾಟಕ ವಿಧಾನ ಪರಿಷತ್ ಉಪಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾದ @BJP4Karnataka ಅಭ್ಯರ್ಥಿ ಶ್ರೀ @tulasimuniraju1 ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು.
Tweet media one
1
7
70
@CPYogeeshwara
ಸಿ.ಪಿ ಯೋಗೇಶ್ವರ | C.P Yogeeshwara
4 years
ವಿಧಾನ ಪರಿಷತ್ತಿನ ಒಂದು ಸ್ಥಾನಕ್ಕೆ ನಡೆಯಲಿರುವ ಉಪಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಯಾಗಿ ಆಯ್ಕೆಯಾಗಿರುವ ಶ್ರೀ ಪಿ.ಎಂ. ತುಳಸಿ ಮುನಿರಾಜು ಗೌಡ ಅವರಿಗೆ ಅಭಿನಂದನೆಗಳು. @tulasimuniraju1
Tweet media one
0
8
69
@CPYogeeshwara
ಸಿ.ಪಿ ಯೋಗೇಶ್ವರ | C.P Yogeeshwara
3 months
ಇಂದು ರಾಜ್ಯದ ಮುಖ್ಯಮಂತ್ರಿಗಳಾದ ಶ್ರೀ @siddaramaiah ಅವರ ಆಶೀರ್ವಾದ ಪಡೆದು ಕಾಂಗ್ರೆಸ್ ಪಕ್ಷದ ತತ್ವ ಸಿದ್ಧಾಂತಗಳ ಮೇಲೆ ನಂಬಿಕೆ ಇಟ್ಟು ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ಅಧ್ಯಕ್ಷರು ಹಾಗೂ ರಾಜ್ಯದ ಉಪಮುಖ್ಯಮಂತ್ರಿಗಳಾದ ಶ್ರೀ @DKShivakumar ಅವರ ನೇತೃತ್ವದಲ್ಲಿ ಅಧಿಕೃತವಾಗಿ ಕಾಂಗ್ರೆಸ್ ಪಕ್ಷ ಸೇರ್ಪಡೆಗೊಳ್ಳಲಾಯಿತು.
Tweet media one
Tweet media two
Tweet media three
Tweet media four
5
8
71
@CPYogeeshwara
ಸಿ.ಪಿ ಯೋಗೇಶ್ವರ | C.P Yogeeshwara
3 years
ಖ್ಯಾತ ನಟ ಪುನೀತ್ ರಾಜಕುಮಾರ್ ಅವರ ಪಾರ್ಥಿವ ಶರೀರದ ದರ್ಶನ ಪಡೆದು ಅಂತಿಮ ನಮನ ಸಲ್ಲಿಸಲಾಯಿತು. #PunithRajkumar
Tweet media one
Tweet media two
Tweet media three
1
9
56
@CPYogeeshwara
ಸಿ.ಪಿ ಯೋಗೇಶ್ವರ | C.P Yogeeshwara
3 years
ಕಾಮನ್‌ವೆಲ್ತ್ ಕ್ರೀಡಾಕೂಟ-2022ರ ವೇಟ್‌ಲಿಫ್ಟಿಂಗ್‌-61ಕೆ.ಜಿ. ವಿಭಾಗದಲ್ಲಿ ಕಂಚು ಗೆದ್ದ ಕನ್ನಡಿಗ ಗುರುರಾಜ ಪೂಜಾರಿ ಅವರಿಗೆ ಅಭಿನಂದನೆಗಳು.
Tweet media one
0
10
58
@CPYogeeshwara
ಸಿ.ಪಿ ಯೋಗೇಶ್ವರ | C.P Yogeeshwara
2 years
ಬೊಂಬೆನಾಡಿನ ಎಲ್ಲಾ ಕೆರೆ ಕಟ್ಟೆಗಳು ತುಂಬಿದ್ದು ,ಈ ಬಾರಿ ವಿಶೇಷವಾಗಿ ಗೌರಿ‌‌ ಗಣೇಶ ಹಬ್ಬ ಆಚರಿಸುವ ಸಲುವಾಗಿ ತಾಲ್ಲೂಕಿನ ಎಲ್ಲಾ ಗ್ರಾಮಗಳಿಗೆ ಗಣೇಶ ಗೌರಿ ಮೂರ್ತಿಗಳನ್ನು ಉಚಿತವಾಗಿ ವಿತರಿಸುವ ಕಾರ್ಯಕ್ರಮಕ್ಕೆ ಟೋಕನ್ ನೀಡುವ ಮುಖಾಂತರ ಚಾಲನೆ ನೀಡಲಾಯಿತು. ಹಬ್ಬವನ್ನು ವಿಜೃಂಭಣೆಯಿಂದ ಹಾಗೂ ಜಾಗರೂಕತೆಯಿಂದ ಆಚರಿಸುವ ಸಲಹೆ ನೀಡಲಾಯಿತು.
Tweet media one
Tweet media two
Tweet media three
Tweet media four
3
7
56
@CPYogeeshwara
ಸಿ.ಪಿ ಯೋಗೇಶ್ವರ | C.P Yogeeshwara
3 years
ಮಾನ್ಯ ಸಚಿವರಾದ ಡಾ. ಅಶ್ವತ್ಥನಾರಾಯಣ್ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ಭಗವಂತ ನಿಮಗೆ ಉತ್ತಮ ಆಯುರಾರೋಗ್ಯ ಮತ್ತು ಯಶಸ್ಸು ಕರುಣಿಸಿ ಆಶೀರ್ವದಿಸಲಿ ಎಂದು ಹಾರೈಸುತ್ತೇನೆ. @drashwathcn
Tweet media one
1
8
61
@CPYogeeshwara
ಸಿ.ಪಿ ಯೋಗೇಶ್ವರ | C.P Yogeeshwara
3 years
ಪರಿಶಿಷ್ಟ ವರ್ಗಗಳ ಕಲ್ಯಾಣ ಹಾಗೂ ಸಾರಿಗೆ ಇಲಾಖೆ ಸಚಿವರು, ಬಿಜೆಪಿ ನಾಯಕರೂ ಆಗಿರುವ ಶ್ರೀರಾಮುಲು ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. @sriramulubjp
Tweet media one
1
4
57
@CPYogeeshwara
ಸಿ.ಪಿ ಯೋಗೇಶ್ವರ | C.P Yogeeshwara
3 years
ಕನ್ನಡ ಚಿತ್ರರಂಗದ ಜನಪ್ರಿಯ ನಟ, ರಾಕಿಂಗ್ ಸ್ಟಾರ್ ಯಶ್ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು. @TheNameIsYash.#HappyBirthdayYash
Tweet media one
0
9
56
@CPYogeeshwara
ಸಿ.ಪಿ ಯೋಗೇಶ್ವರ | C.P Yogeeshwara
2 months
ಇಂದು ಚನ್ನಪಟ್ಟಣ ತಾಲೂಕು ಪಂಚಾಯಿತಿ ಆವರಣದಲ್ಲಿ ಶಾಸಕರ ಕಾರ್ಯಾಲಯದ ಉದ್ಘಾಟನೆ ಹಾಗೂ ಪೂಜಾ ಕಾರ್ಯಕ್ರಮವನ್ನು ನೆರವೇರಿಸಲಾಯಿತು, ಈ ಸಂದರ್ಭದಲ್ಲಿ.ತಾಲೂಕಿನ ಮುಖಂಡರುಗಳು, ಪದಾಧಿಕಾರಿಗಳು, ಕಾರ್ಯಕರ್ತರು ಭಾಗವಹಿಸಿದ್ದರು.
Tweet media one
Tweet media two
Tweet media three
Tweet media four
1
3
58
@CPYogeeshwara
ಸಿ.ಪಿ ಯೋಗೇಶ್ವರ | C.P Yogeeshwara
3 years
ಇಂದು ಚನ್ನಪಟ್ಟಣ ತಾಲೂಕಿನ ಗೋವಿಂದ ಹಳ್ಳಿ ಗ್ರಾಮದ ಆಂಜನೇಯಸ್ವಾಮಿ ದೇವಸ್ಥಾನ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲಾಯಿತು.
Tweet media one
Tweet media two
Tweet media three
Tweet media four
0
10
55
@CPYogeeshwara
ಸಿ.ಪಿ ಯೋಗೇಶ್ವರ | C.P Yogeeshwara
3 years
ನಾಡಿನ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು. #ದೀಪಾವಳಿ.#Deepavali
Tweet media one
2
6
52
@CPYogeeshwara
ಸಿ.ಪಿ ಯೋಗೇಶ್ವರ | C.P Yogeeshwara
3 years
ನಾಡಿನ ಎಲ್ಲಾ ತಾಯಂದಿರಿಗೆ, ಅಮ್ಮಂದಿರ ದಿನದ ಹಾರ್ದಿಕ ಶುಭಾಶಯಗಳು. #MothersDay2022
Tweet media one
2
5
49
@CPYogeeshwara
ಸಿ.ಪಿ ಯೋಗೇಶ್ವರ | C.P Yogeeshwara
4 years
ಪ್ರವಾಸೋದ್ಯಮ ಇಲಾಖೆಯಿಂದ ಮೈಸೂರಿನ ಪ್ರವಾಸಿ ತಾಣಗಳ ವೀಕ್ಷಣೆಗೆ ಡಬಲ್ ಡಕ್ಕರ್ ಬಸ್‍ ಗಳಿಗೆ ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ @kstdc ಅಧ್ಯಕ್ಷರಾದ ಶ್ರುತಿಕೃಷ್ಣ ಅವರು,ಚಾಮರಾಜ ಕ್ಷೇತ್ರದ ಶಾಸಕರಾದ @NimmaNagendra ಅವರು ಹಾಗು ಮೈಸೂರು ನಗರ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ರಾಜೀವ್ ಉಪಸ್ಥಿತರಿದ್ದರು
Tweet media one
Tweet media two
Tweet media three
Tweet media four
0
4
54
@CPYogeeshwara
ಸಿ.ಪಿ ಯೋಗೇಶ್ವರ | C.P Yogeeshwara
3 years
ಚನ್ನಪಟ್ಟಣದ ಶಕ್ತಿಕೇಂದ್ರ ಗೌಡಗೆರೆ ಗ್ರಾಮದ 64 ಅಡಿ ವಿಶ್ವದ ಅತಿಎತ್ತರದ, ಪಂಚಲೋಹದ ಶ್ರೀ ಚಾಮುಂಡೇಶ್ವರಿ ತಾಯಿ ವಿಗ್ರಹಕ್ಕೆ ಇಂದು 37,247 ಕೆ.ಜಿ/ ಲೀ 45 ಬಗೆಯ ವಿವಿಧ ದ್ರವ್ಯಗಳಿಂದ ನಡೆಸಲಾಗುತ್ತಿರುವ ಮಹಾಮಸ್ತಕಾಭಿಷೇಕಕ್ಕೆ ಚಾಲನೆ ನೀಡಿದೆನು. ಈ ಸಂದರ್ಭದಲ್ಲಿ ದೇವಸ್ಥಾನದ ಧರ್ಮದರ್ಶಿಗಳಾದ ಡಾ.ಮಲ್ಲೇಶ್ ಸೇರಿ ಹಲವರು ಉಪಸ್ಥಿತರಿದ್ದರು.
Tweet media one
Tweet media two
Tweet media three
Tweet media four
1
6
52
@CPYogeeshwara
ಸಿ.ಪಿ ಯೋಗೇಶ್ವರ | C.P Yogeeshwara
4 years
ಕಲಬುರಗಿ ಜಿಲ್ಲೆ ಚಿಂಚೋಳಿ ತಾಲ್ಲೂಕಿನ ಚಂದ್ರಪಳ್ಳಿ ಜಲಾಶಯ ವೀಕ್ಷಿಸಲಾಯಿತು. ಈ ಸಂದರ್ಭದಲ್ಲಿ ಚಿಂಚೋಳಿ ಶಾಸಕರಾದ @DrAvinashUJadh1 ಅವರು .ಸಂಬಂಧಪಟ್ಟ ಅಧಿಕಾರಿಗಳು,ಬಿಜೆಪಿಯ ಮುಖಂಡರು,ಪದಾಧಿಕಾರಿಗಳು,ಕಾರ್ಯಕರ್ತರು .ಉಪಸ್ಥಿತರಿದ್ದರು. @KarnatakaVarthe @Kalaburgivarthe
Tweet media one
Tweet media two
Tweet media three
Tweet media four
1
14
51
@CPYogeeshwara
ಸಿ.ಪಿ ಯೋಗೇಶ್ವರ | C.P Yogeeshwara
3 years
ಚನ್ನಪಟ್ಟಣದ ಹುಣಸನಹಳ್ಳಿ ಶ್ರೀ ಬಿಸಿಲೇಶ್ವರಿ ಅಮ್ಮನವರ ಜಾತ್ರಾ ಮಹೋತ್ಸವದ ಅಂಗವಾಗಿ ನಡೆದ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ ತಾಯಿಯ ದರ್ಶನ ಆಶೀರ್ವಾದ ಪಡೆದೆನು. ಈ ಸಂದರ್ಭದಲ್ಲಿ ತಾಯಿಯು ಸರ್ವರಿಗೂ ಆಯುರಾರೋಗ್ಯ, ಯಶಸ್ಸು ,ಸುಖ, ಶಾಂತಿ, ಸಮೃದ್ಧಿ, ನೆಮ್ಮದಿ, ಸಕಲ ಸಂಪತ್ತನ್ನು ಕರುಣಿಸಲೆಂದು ಪ್ರಾರ್ಥಿಸಲಾಯಿತು.
Tweet media one
Tweet media two
Tweet media three
Tweet media four
0
10
48
@CPYogeeshwara
ಸಿ.ಪಿ ಯೋಗೇಶ್ವರ | C.P Yogeeshwara
4 years
ಕರ್ನಾಟಕ ಸರ್ಕಾರದ ನೂತನ ಮುಖ್ಯಮಂತ್ರಿಗಳಾಗಿ ಪ್ರಮಾಣವಚನ ಸ್ವೀಕರಿಸಿದ ಶ್ರೀ ಬಸವರಾಜ್ ಬೊಮ್ಮಾಯಿ ಅವರಿಗೆ ಹಾರ್ದಿಕ ಅಭಿನಂದನೆಗಳು. @BSBommai
Tweet media one
Tweet media two
Tweet media three
2
9
45
@CPYogeeshwara
ಸಿ.ಪಿ ಯೋಗೇಶ್ವರ | C.P Yogeeshwara
5 years
ಗುಜರಾತಿನ ಅಹ್ಮದಾಬಾದ್‌ನಲ್ಲಿ ಅಮೇರಿಕಾ ಅಧ್ಯಕ್ಷರಾದ ಡೊನಾಲ್ಡ್ ಟ್ರಂಪ್ ಅವರನ್ನು ಸ್ವಾಗತಿಸಿದ ಪ್ರಧಾನಿ ಶ್ರೀ ನರೇಂದ್ರ ಮೋದಿ
0
9
49
@CPYogeeshwara
ಸಿ.ಪಿ ಯೋಗೇಶ್ವರ | C.P Yogeeshwara
4 years
ಪ್ರವಾಸೋದ್ಯಮ ಉತ್ತೇಜನ ಗೊಳಿಸುವ ಹಿತದೃಷ್ಟಿಯಿಂದ ಮಂಗಳೂರಿನಲ್ಲಿ ಏನೆಲ್ಲಾ ಆಯಾಮಗಳಲ್ಲಿ ಕ್ರಮ ಕೈಗೊಳ್ಳಬಹುದು ಎಂಬುದರ ಬಗ್ಗೆ ವಿಸ್ತೃತವಾಗಿ ಮಂಗಳೂರು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಅಧಿಕಾರಿಗಳ ಜೊತೆ ಚರ್ಚಿಸಲಾಯಿತು.
Tweet media one
Tweet media two
Tweet media three
Tweet media four
1
7
45
@CPYogeeshwara
ಸಿ.ಪಿ ಯೋಗೇಶ್ವರ | C.P Yogeeshwara
4 years
ಇಂದು ವಿಜಯಪುರದ ಭೂತನಾಳ ಕೆರೆ ಬಳಿ ಪ್ರವಾಸೋದ್ಯಮ ಇಲಾಖೆ ಹಾಗೂ ಜಿಲ್ಲಾ ಆಡಳಿತ ವಿಜಯಪುರ ಇವರ ಸಹಯೋಗದಲ್ಲಿ ವಿಜಯಪುರ ನಗರದ ಪ್ರವಾಸೋದ್ಯಮ ಇಲಾಖೆಯ ತ್ರಿ-ಸ್ಟಾರ್ ಹೋಟೆಲ್ ಕಾಮಗಾರಿಯ ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಭಾಗವಹಿಸಲಾಯಿತು. ಈ ಸಂದರ್ಭದಲ್ಲಿ ಶಾಸಕರಾದ @BasanagoudaBJP ಹಾಗೂ ಕೆಎಸ್‌ಟಿಡಿಸಿ ಅಧ್ಯಕ್ಷೆ ಶೃತಿ ಉಪಸ್ಥಿತರಿದ್ದರು.
Tweet media one
Tweet media two
Tweet media three
Tweet media four
1
8
44
@CPYogeeshwara
ಸಿ.ಪಿ ಯೋಗೇಶ್ವರ | C.P Yogeeshwara
4 years
ಎರಡು ದಿನಗಳ ಕಾಲ ಕಲಬುರಗಿ ಜಿಲ್ಲಾ ಪ್ರವಾಸ ಕೈಗೊಳ್ಳಲಾಗಿದ್ದು ಈ ಸಂಬಂಧ ಇಂದು ಹೈದರಾಬಾದ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದಾಗ ಕಲಬುರಗಿ ಜಿಲ್ಲೆಯ ಪರಿಸರ ಇಲಾಖೆ ಅಧಿಕಾರಿಗಳು ಹಾಗೂ ನಮ್ಮ ಪಕ್ಷದ ಕಾರ್ಯಕರ್ತರು ಸ್ವಾಗತಿಸಿದರು. @Kalaburgivarthe @KarnatakaVarthe
Tweet media one
Tweet media two
Tweet media three
1
10
45
@CPYogeeshwara
ಸಿ.ಪಿ ಯೋಗೇಶ್ವರ | C.P Yogeeshwara
4 years
ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಆಯ್ಕೆಯಾದ ಶ್ರೀ @BSBommai ಅವರಿಗೆ ಅಭಿನಂದನೆಗಳು. #CMOfKarnataka#BasavarajBommai
Tweet media one
4
5
43
@CPYogeeshwara
ಸಿ.ಪಿ ಯೋಗೇಶ್ವರ | C.P Yogeeshwara
4 years
ನಮ್ಮ ಪಕ್ಷದ ಹಿರಿಯ ನಾಯಕರು, ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಸಂಸದರಾದ ಶ್ರೀ ಪಿ.ಸಿ. ಮೋಹನ್ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ಭಗವಂತನು ನಿಮಗೆ ಉತ್ತಮ ಆರೋಗ್ಯ ಮತ್ತು ದೀರ್ಘಾಯುಷ್ಯ ನೀಡಿ ಆಶೀರ್ವದಿಸಲಿ ಎಂದು ಹಾರೈಸುತ್ತೇನೆ. #HappyBirthday @PCMohanMP
Tweet media one
2
5
42
@CPYogeeshwara
ಸಿ.ಪಿ ಯೋಗೇಶ್ವರ | C.P Yogeeshwara
4 years
"ಹಸಿರು ಉಳಿಸೋಣ .ಗಿಡ-ಮರಗಳ ಬೆಳೆಸೋಣ .ಪರಿಸರವ ರಕ್ಷಿಸೋಣ".ಸರ್ವರಿಗೂ ವಿಶ್ವ ಪರಿಸರ ದಿನದ ಶುಭಾಶಯಗಳು. #WorldEnvironmentDay #ವಿಶ್ವಪರಿಸರದಿನಾಚರಣೆ
Tweet media one
1
7
41
@CPYogeeshwara
ಸಿ.ಪಿ ಯೋಗೇಶ್ವರ | C.P Yogeeshwara
4 years
ರಾಜ್ಯ ಸರ್ಕಾರದ ಉಪಮುಖ್ಯಮಂತ್ರಿಗಳು ಹಾಗೂ ಸಾರಿಗೆ ಸಚಿವರಾದ ಮಾನ್ಯ ಶ್ರೀ ಲಕ್ಷ್ಮಣ ಸವದಿ ಅವರಿಗೆ ಹುಟ್ಟುಹಬ್ಬದ ಹಾರ್ಧಿಕ ಶುಭಾಶಯಗಳು. ಸುದೀರ್ಘ ಸಾರ್ವಜನಿಕ ಸೇವೆಗಾಗಿ ಭಗವಂತನ ಆಶೀರ್ವಾದ ಸದಾ ನಿಮ್ಮ ಮೇಲಿರಲಿ ಎಂದು ಶುಭ ಹಾರೈಸುತ್ತೇನೆ. @LaxmanSavadi
Tweet media one
2
5
41
@CPYogeeshwara
ಸಿ.ಪಿ ಯೋಗೇಶ್ವರ | C.P Yogeeshwara
3 years
ನಾಡಿನ ಸಮಸ್ತ ಜನತೆಗೆ ನರಕ ಚತುರ್ದಶಿಯ ಹಾರ್ದಿಕ ಶುಭಾಶಯಗಳು. #narakachaturdashi .#deepawali
Tweet media one
0
6
39
@CPYogeeshwara
ಸಿ.ಪಿ ಯೋಗೇಶ್ವರ | C.P Yogeeshwara
2 years
18-03-2023 ಶನಿವಾರದ ಸ್ವಾಭಿಮಾನ ಸಂಕಲ್ಪ ನಡಿಗೆಯು ಕುಕ್ಕೂರು ದೊಡ್ಡಿ, ಕುಕ್ಕೂರು, ತೂಬಿನಕೆರೆ, ಮಾಳಗಾಳು ಹಾಗೂ ಮಳೂರು ಪಟ್ಟಣ ಗ್ರಾಮಗಳಲ್ಲಿ ಯಶಸ್ವಿಯಾಗಿ ಜರುಗಿತು. ಅತ್ಯಂತ ಪ್ರೀತಿ ವಿಶ್ವಾಸ ತೋರಿ ಹರಸಿ ಹಾರೈಸಿದ ಗ್ರಾಮಸ್ಥರಿಗೆ ನನ್ನ ಅಭಿವಂದನೆಗಳು. #swabhimanasankalpanadige .#ಸ್ವಾಭಿಮಾನಸಂಕಲ್ಪನಡಿಗೆ
Tweet media one
Tweet media two
Tweet media three
Tweet media four
1
0
39
@CPYogeeshwara
ಸಿ.ಪಿ ಯೋಗೇಶ್ವರ | C.P Yogeeshwara
4 years
ಇಂದು ಚನ್ನಪಟ್ಟಣ ತಾಲ್ಲೂಕಿನ ದೊಡ್ಡಮಳೂರು ಗ್ರಾಮದ ಇತಿಹಾಸ ಪ್ರಸಿದ್ಧ ಶ್ರೀ ಅಪ್ರಮೇಯಸ್ವಾಮಿ ದೇವಸ್ಥಾನಕ್ಕೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರೊಂದಿಗೆ ಭೇಟಿ ನೀಡಲಾಯಿತು. @KotasBJP @VRmgm
Tweet media one
Tweet media two
Tweet media three
Tweet media four
0
9
41
@CPYogeeshwara
ಸಿ.ಪಿ ಯೋಗೇಶ್ವರ | C.P Yogeeshwara
2 years
ಈ ದಿನದ "ಸ್ವಾಭಿಮಾನಿ ಸಂಕಲ್ಪ ನಡಿಗೆ"ಯನ್ನು ಬೇವೂರು ಜಿಲ್ಲಾ ಪಂಚಾಯತಿ ವ್ಯಾಪ್ತಿಯ ತಿಟ್ಟಮಾರನಹಳ್ಳಿ ಗ್ರಾಮದಲ್ಲಿ ವಿಜೃಂಭಣೆಯಿಂದ ಸ್ವಾಗತಿಸಿದರು. ತಾಲೂಕಿನ ಸ್ವಾಭಿಮಾನಿ ಜನತೆ ನನಗೆ ನೀಡುತ್ತಿರುವ ಪ್ರೀತಿ ಅಭಿಮಾನಕ್ಕೆ ಬೆಲೆ ಕಟ್ಟಲು ಸಾಧ್ಯವೇ ಇಲ್ಲ. ನಿಮ್ಮೆಲ್ಲರ ಪ್ರೀತಿ ವಿಶ್ವಾಸಗಳಿಸಿದ ನಾನೇ ಧನ್ಯ. #ಸ್ವಾಭಿಮಾನಸಂಕಲ್ಪನಡಿಗೆ
Tweet media one
Tweet media two
Tweet media three
Tweet media four
2
1
37
@CPYogeeshwara
ಸಿ.ಪಿ ಯೋಗೇಶ್ವರ | C.P Yogeeshwara
4 years
ಕಲಬುರಗಿ ಇತಿಹಾಸ ಪ್ರಸಿದ್ಧ ಮಹಾದಾಸೋಹಿ ಶ್ರೀ ಶರಣಬಸವೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ದರ್ಶನ ಪಡೆಯಲಾಯಿತು. ಶಾಸಕರಾದ ಬಿ.ಜಿ.ಪಾಟೀಲ್, @AppugoudaPatil @b_mattimadu @DrAvinashUJadh1 ಸೇರಿ ಸಂಸ್ಥಾನದ ಪ್ರಮುಖರು ಉಪಸ್ಥಿತರಿದ್ದರು. @KarnatakaVarthe @KarnatakaVarthe
Tweet media one
Tweet media two
Tweet media three
Tweet media four
0
11
40
@CPYogeeshwara
ಸಿ.ಪಿ ಯೋಗೇಶ್ವರ | C.P Yogeeshwara
3 years
ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ, ಭಾರತದ ವೀರ ಸೇನಾನಿ, ಕ್ರಾಂತಿಕಾರಿ ನಾಯಕ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜನ್ಮದಿನದಂದು ಅಗಣಿತ ನಮನಗಳು. #NetajiSubhashChandraBose
Tweet media one
0
9
39
@CPYogeeshwara
ಸಿ.ಪಿ ಯೋಗೇಶ್ವರ | C.P Yogeeshwara
3 years
ರಾಜ್ಯಸಭೆಗೆ ನಾಮನಿರ್ದೇಶನಗೊಂಡ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ. ವೀರೇಂದ್ರ ಹೆಗ್ಗಡೆ ಅವರು, ಕ್ರೀಡಾಪಟು ಪಿ.ಟಿ ಉಷಾ, ಖ್ಯಾತ ಕಥೆಗಾರ ಶ್ರೀ ವಿಜಯೇಂದ್ರ ಪ್ರಸಾದ್ ಹಾಗೂ ಪ್ರಸಿದ್ಧ ಸಂಗೀತ ನಿರ್ದೇಶಕರಾದ ಶ್ರೀ ಇಳಯರಾಜ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು. #RajyaSabha
Tweet media one
1
4
39
@CPYogeeshwara
ಸಿ.ಪಿ ಯೋಗೇಶ್ವರ | C.P Yogeeshwara
4 years
ಕಾರ್ಕಳದಲ್ಲಿ ಇಂದು ನ���ೋದಯ ಗ್ರಾಮ ವಿಕಾಸ ಚಾರಿಟೇಬಲ್ ಟ್ರಸ್ಟ್ ಸಹಯೋಗದೊಂದಿಗೆ ನಡೆಯುತ್ತಿರುವ ಮಿಯ್ಯಾರು ಲವ-ಕುಶ 17ನೇ ವರ್ಷದ ಜೋಡುಕೆರೆ ಕಂಬಳ ಉತ್ಸವದಲ್ಲಿ ಭಾಗವಹಿಸಲಾಯಿತು. ಕಂಬಳ ಸಮಿತಿಯ ಅಧ್ಯಕ್ಷರಾದ ಶಾಸಕ ಶ್ರೀ ವಿ.ಸುನಿಲ್ ಕುಮಾರ್ ರವರು ಚಾಟಿ ಮತ್ತು ಸ್ಮರಣಿಕೆಯನ್ನು ನೀಡಿ ಸನ್ಮಾನಿಸಿದರು. @karkalasunil
Tweet media one
Tweet media two
Tweet media three
Tweet media four
0
6
40
@CPYogeeshwara
ಸಿ.ಪಿ ಯೋಗೇಶ್ವರ | C.P Yogeeshwara
4 years
ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ನಿರ್ಮಾಣಕ್ಕಾಗಿ ನಡೆಯುತ್ತಿರುವ ನಿಧಿ ಸಮರ್ಪಣಾ ಅಭಿಯಾನದಲ್ಲಿ ಇಂದು ಚನ್ನಪಟ್ಟಣದ ಕನಕ ನಗರದಲ್ಲಿ ಭಾಗವಹಿಸಿ ರಾಮಮಂದಿರ ಕಾರ್ಯಕ್ಕಾಗಿ ನಮ್ಮ ಅಳಿಲು ಸೇವೆ ಸಲ್ಲಿಸಲಾಯಿತು.ಅಭಿಯಾನದಲ್ಲಿ ರಾಮ ಭಕ್ತರು, ಸಂಘಪರಿವರಾದ ಕಾರ್ಯಕರ್ತರು ಪಾಲ್ಗೊಂಡಿದ್ದರು. @nalinkateel @BJP4Karnataka @BJP4India
Tweet media one
Tweet media two
Tweet media three
Tweet media four
1
3
38
@CPYogeeshwara
ಸಿ.ಪಿ ಯೋಗೇಶ್ವರ | C.P Yogeeshwara
2 years
17-03-2023ರ ಶುಕ್ರವಾರ ಮುಂಜಾನೆ ಬ್ರಾಹ್ಮೀ ಮುಹೂರ್ತದಲ್ಲಿ ಸ್ವಾಮಿಯ ನೂತನ ವಿಗ್ರಹಕ್ಕೆ ಬ್ರಹ್ಮ ಪೀಠ ಪೂಜೆ ಮಾಡಿ ವಿಗ್ರಹ ಪ್ರತಿಷ್ಠಾಪನೆ ಮಾಡುವ ಮೂಲಕ ಚನ್ನಪಟ್ಟಣದ ಬಹುಜನರ ಕನಸಾಗಿದ್ದ ಶ್ರೀ ಮಹದೇಶ್ವರ ಸ್ವಾಮಿಯ ದೇವಸ್ಥಾನವು ಉದ್ಘಾಟನೆಗೊಂಡಿತು.
Tweet media one
Tweet media two
Tweet media three
Tweet media four
0
0
39
@CPYogeeshwara
ಸಿ.ಪಿ ಯೋಗೇಶ್ವರ | C.P Yogeeshwara
3 years
ನಾಡಿನ ಸಮಸ್ತ ಜನತೆಗೆ .ನಾಗರಪಂಚಮಿ ಹಬ್ಬದ ಶುಭಾಶಯಗಳು. #Nagarapanchami #NagaPanchami
Tweet media one
1
6
37
@CPYogeeshwara
ಸಿ.ಪಿ ಯೋಗೇಶ್ವರ | C.P Yogeeshwara
2 years
ಕನ್ನಡ ಚಿತ್ರರಂಗದ ಜನಪ್ರಿಯ ನಟ, ರಾಕಿಂಗ್ ಸ್ಟಾರ್ ಯಶ್ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು. #HappyBirthdayYash
Tweet media one
0
4
41
@CPYogeeshwara
ಸಿ.ಪಿ ಯೋಗೇಶ್ವರ | C.P Yogeeshwara
4 years
ಮಾನ್ಯ ಮಾಜಿ ಪ್ರಧಾನ ಮಂತ್ರಿಗಳಾದ ಶ್ರೀ ಎಚ್.ಡಿ. ದೇವೇಗೌಡರು @H_D_Devegowda ಹಾಗೂ ಅವರ ಧರ್ಮಪತ್ನಿ ಶ್ರೀಮತಿ ಚೆನ್ನಮ್ಮ ಅವರು ಕೊರೊನಾ ಸೋಂಕಿನಿಂದ ಶೀಘ್ರ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇನೆ.
0
9
35
@CPYogeeshwara
ಸಿ.ಪಿ ಯೋಗೇಶ್ವರ | C.P Yogeeshwara
2 years
ನಾಡಿನ ಸಮಸ್ತ ಜನತೆಗೆ ಮಹಾ ಶಿವರಾತ್ರಿ ಹಬ್ಬದ ಹಾರ್ದಿಕ ಶುಭಾಶಯಗಳು. ನಿರಾಭರಣ, ನಿರಾಡಂಬರ, ಸರ್ವಶಕ್ತ, ಆದಿ ದೈವನಾದ ಶಿವನು ಎಲ್ಲರಿಗೂ ಸನ್ಮಂಗಳವನ್ನುಂಟು ಮಾಡಲಿ ಎಂದು ಪ್ರಾರ್ಥಿಸುತ್ತೇನೆ. #Mahashivaratri
Tweet media one
1
2
39
@CPYogeeshwara
ಸಿ.ಪಿ ಯೋಗೇಶ್ವರ | C.P Yogeeshwara
3 years
ನಾಡಿನ ಸಮಸ್ತ ಜನತೆಗೆ ದಾಸ ಶ್ರೇಷ್ಠ ಶ್ರೀ ಕನಕದಾಸರ ಜಯಂತಿಯ ಶುಭಾಶಯಗಳು. #KanakaJayanti
Tweet media one
0
7
37
@CPYogeeshwara
ಸಿ.ಪಿ ಯೋಗೇಶ್ವರ | C.P Yogeeshwara
4 years
ನಾಡಿನ ಸಮಸ್ತ ಜನತೆಗೆ ಹೋಳಿ ಹಬ್ಬದ ಹಾರ್ದಿಕ ಶುಭಾಶಯಗಳು. #ರಂಗಿನಹಬ್ಬ | #ಹೋಳಿ | #HappyHoli
Tweet media one
2
10
39
@CPYogeeshwara
ಸಿ.ಪಿ ಯೋಗೇಶ್ವರ | C.P Yogeeshwara
2 years
ಸಮಸ್ತರಿಗೂ ಶ್ರೀ ರಾಮ ನವಮಿಯ ಶುಭಾಶಯಗಳು. ಶ್ರೀರಾಮಚಂದ್ರನ ಅನುಗ್ರಹ ಸರ್ವರಿಗೂ ಸಿಗಲಿ ಎಂದು ಪ್ರಾರ್ಥಿಸುತ್ತೇನೆ. ಪ್ರಭು ಶ್ರೀರಾಮ ನಡೆದ ಧರ್ಮದ ಹಾದಿಯಲ್ಲಿ ನಾವೆಲ್ಲರೂ ಸಾಗೋಣ. #RamaNavami2023
Tweet media one
1
2
38
@CPYogeeshwara
ಸಿ.ಪಿ ಯೋಗೇಶ್ವರ | C.P Yogeeshwara
5 years
ಬೆಂಗಳೂರಿನಲ್ಲಿ ಸಿಎಎ ವಿರುದ್ಧ ಸಮಾವೇಶದಲ್ಲಿ ಪಾಕಿಸ್ತಾನಕ್ಕೆ ಜಿಂದಾಬಾದ್ ಘೋಷಣೆ ಕೂಗಿದ ಅಮೂಲ್ಯ ಲಿಯೋನ. ಕಳಚಿ ಬೀಳುತ್ತಿವೆ ಹೋರಾಟದ ಅಸಲಿ ಮುಖಗಳು.
2
11
38
@CPYogeeshwara
ಸಿ.ಪಿ ಯೋಗೇಶ್ವರ | C.P Yogeeshwara
4 years
ಕಲಬುರಗಿಯ ನಮ್ಮ ಪಕ್ಷದ ಕಛೇರಿಗೆ ತೆರಳಿ "ಬಿಜೆಪಿ ಸಂಸ್ಥಾಪನಾ ದಿನದ" ಅಂಗವಾಗಿ ಭಾರತಾ ಮಾತೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಕಾರ್ಯಕರ್ತರೊಡನೆ ಸಮಾಲೋಚನೆ ನಡೆಸಲಾಯಿತು. ಈ ಸಂಧರ್ಭದಲ್ಲಿ ಕಲಬುರಗಿ ಸಂಸದರಾದ @UmeshJadhav_BJP, ಶಾಸಕರಾದ @AppugoudaPatil ಮತ್ತು ಪಕ್ಷದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
Tweet media one
Tweet media two
Tweet media three
Tweet media four
1
8
39
@CPYogeeshwara
ಸಿ.ಪಿ ಯೋಗೇಶ್ವರ | C.P Yogeeshwara
4 years
ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲ್ಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಮಕ್ಕಳ ತಜ್ಞರಾಗಿ ಸೇವೆ ಸಲ್ಲಿಸುತ್ತಿದ್ದ ಡಾ.ಮಹೇಶ ಅವರು ಕೊರೊನಾ ಸೋಂಕಿನಿಂದ ವಿಧಿವಶರಾಗಿರುವ ಸುದ್ದಿ ತೀವ್ರ ದುಃಖ ತಂದಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಹಾಗೂ ಈ ನೋವನ್ನು ಭರಿಸುವ ಶಕ್ತಿ ಭಗವಂತನು ಕುಟುಂಬ-ಹಿತೈಷಿವರ್ಗಕ್ಕೆ ನೀಡಲಿ ಎಂದು ಪ್ರಾರ್ಥಿಸುತ್ತೇನೆ.
Tweet media one
1
4
40
@CPYogeeshwara
ಸಿ.ಪಿ ಯೋಗೇಶ್ವರ | C.P Yogeeshwara
4 years
ಬೆಂಗಳೂರಿನ ಶಾಂತಿನಗರದ ಸೇಂಟ್ ಜೋಸೆಫ್ ಕಾಲೇಜ್ ಹಾಗೂ ವನ್ಯಜೀವಿ ಜಾಗೃತಿ ಮತ್ತು ಸಂರಕ್ಷಣೆ ಕ್ಲಬ್ ವತಿಯಿಂದ ನೀರಿಗಾಗಿ ಓಡು ಎಂಬ ಅಂಶದೊಂದಿಗೆ ಆಯೋಜಿಸಿದ್ದ "NEERATHON-2021" ಓಟಕ್ಕೆ ಚಾಲನೆ ನೀಡಲಾಯಿತು. #neerathon2021
Tweet media one
Tweet media two
Tweet media three
Tweet media four
0
2
40
@CPYogeeshwara
ಸಿ.ಪಿ ಯೋಗೇಶ್ವರ | C.P Yogeeshwara
3 years
ನಾಡಿನ ಸಮಸ್ತ ಜನತೆಗೆ ನಾಡಪ್ರಭು ಶ್ರೀ ಕೆಂಪೇಗೌಡರ ಜಯಂತ್ಯೋತ್ಸವದ ಹಾರ್ದಿಕ ಶುಭಾಶಯಗಳು. #ಕೆಂಪೇಗೌಡಜಯಂತಿ #KempegowdaJayanti.#Kempegowda #Nadaprabhukempegowda
Tweet media one
0
7
38
@CPYogeeshwara
ಸಿ.ಪಿ ಯೋಗೇಶ್ವರ | C.P Yogeeshwara
4 years
ಇಂದು ನಮ್ಮೆಲ್ಲರ ಮನಗಳಲ್ಲಿ ಸದಾ ಚಿರಸ್ಥಾಯಿಯಾಗಿ ಉಳಿದಿರುವ ಹಸನ್ಮುಖಿ,ಸ್ನೇಹಜೀವಿ,ಜಲೀಲ, ಕಲಿಯುಗದ ಕರ್ಣ,ನಲ್ಮೆಯ ಮಂಡ್ಯದ ಗಂಡು ಅಂಬರೀಶ್ ಅವರ ಜನ್ಮದಿನ. ಅವರ ನೆನಪುಗಳ ಜೊತೆಗೆ ಎಲ್ಲ ಅಭಿಮಾನಿಗಳಿಗೂ ಅಂಬರೀಶ್ ಅವರ 69ನೇ ಜನ್ಮದಿನದ ಹಾರ್ದಿಕ ಶುಭಾಶಯಗಳು. #RebelStar.#Ambareesh .@sumalathaA @SumalathaA_Fans
Tweet media one
2
6
36
@CPYogeeshwara
ಸಿ.ಪಿ ಯೋಗೇಶ್ವರ | C.P Yogeeshwara
2 years
ನೆನ್ನೆಯ ಸ್ವಾಭಿಮಾನ ಸಂಕಲ್ಪ ನಡಿಗೆಯು ಯಶಸ್ವಿಯಾಗಿ ಜರುಗಿತು. ಅತ್ಯಂತ ಪ್ರೀತಿ ವಿಶ್ವಾಸ ತೋರಿ ಹರಸಿ ಹಾರೈಸಿದ ಗ್ರಾಮಸ್ಥರಿಗೆ ನನ್ನ ಅಭಿವಂದನೆಗಳು.#swabhimanasankalpanadige .#ಸ್ವಾಭಿಮಾನಸಂಕಲ್ಪನಡಿಗೆ
Tweet media one
Tweet media two
Tweet media three
Tweet media four
1
2
37
@CPYogeeshwara
ಸಿ.ಪಿ ಯೋಗೇಶ್ವರ | C.P Yogeeshwara
3 years
ಸಮಸ್ತ ಕನ್ನಡಿಗರಿಗೆ ೬೬ನೇ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು. #ಕನ್ನಡರಾಜ್ಯೋತ್ಸವ
Tweet media one
2
6
37
@CPYogeeshwara
ಸಿ.ಪಿ ಯೋಗೇಶ್ವರ | C.P Yogeeshwara
3 years
ರಾಜ್ಯಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿದ ನಮ್ಮ ಪಕ್ಷದ ಅಭ್ಯರ್ಥಿಗಳಾದ ಶ್ರೀಮತಿ ನಿರ್ಮಲಾ ಸೀತಾರಾಮನ್, ಶ್ರೀ ಜಗ್ಗೇಶ್ ಶಿವಲಿಂಗಪ್ಪ ಹಾಗೂ ಶ್ರೀ ಲೆಹರ್ ಸಿಂಗ್ ಅವರಿಗೆ ಹಾರ್ದಿಕ ಅಭಿನಂದನೆಗಳು. @Jaggesh2 | @nsitharaman .#RajyaSabhaElection2022
Tweet media one
0
7
37
@CPYogeeshwara
ಸಿ.ಪಿ ಯೋಗೇಶ್ವರ | C.P Yogeeshwara
3 years
ಅತಿ ಕಿರಿಯ ವಯಸ್ಸಿನಲ್ಲೇ ಚಿತ್ರದುರ್ಗದ ಸಿಂಹಾಸನವನ್ನೇರಿ, ಜನರಿಗೆ ಸುಭದ್ರ ಆಡಳಿತ ನೀಡಿದ ದುರ್ಗದ ಹುಲಿ ಮದಕರಿ ನಾಯಕ ಅವರ ಜನ್ಮದಿನದಂದು ಶತ ಪ್ರಣಾಮಗಳು. #madakarinayaka
Tweet media one
0
8
38
@CPYogeeshwara
ಸಿ.ಪಿ ಯೋಗೇಶ್ವರ | C.P Yogeeshwara
4 years
ನಾಡಿನ ಸಮಸ್ತ ಜನತೆಗೆ ನಾಡಪ್ರಭು ಶ್ರೀ ಕೆಂಪೇಗೌಡರ ಜಯಂತೋತ್ಸವದ ಹಾರ್ದಿಕ ಶುಭಾಶಯಗಳು. #ಕೆಂಪೇಗೌಡಜಯಂತಿ #KempegowdaJayanti
Tweet media one
0
7
37
@CPYogeeshwara
ಸಿ.ಪಿ ಯೋಗೇಶ್ವರ | C.P Yogeeshwara
3 months
ಚನ್ನಪಟ್ಟಣ ಉಪಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಲಾಯಿತು ಸಲ್ಲಿಕೆಗೂ ಮುನ್ನ ನಡೆದ ಮೆರವಣಿಗೆಯಲ್ಲಿ ಹಾಗೂ ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಮುಖ್ಯಮಂತ್ರಿಗಳಾದ ಶ್ರೀ @siddaramaiah , ಕೆಪಿಸಿಸಿ ಅಧ್ಯಕ್ಷರು ಹಾಗೂ ಡಿಸಿಎಂಗಳಾದ ಶ್ರೀ @ , ಮಾಜಿ ಸಂಸದರಾದ ಶ್ರೀ DK Suresh ,
3
4
37
@CPYogeeshwara
ಸಿ.ಪಿ ಯೋಗೇಶ್ವರ | C.P Yogeeshwara
3 years
ನಾಡಿನ ಸಮಸ್ತ ಜನತೆಗೆ ಶ್ರೀ ಗೌರಿ ಹಬ್ಬದ ಹಾರ್ದಿಕ ಶುಭಾಶಯಗಳು.
Tweet media one
1
5
38
@CPYogeeshwara
ಸಿ.ಪಿ ಯೋಗೇಶ್ವರ | C.P Yogeeshwara
3 years
ಮುಖ್ಯಮಂತ್ರಿ ಬಸವರಾಜ ಎಸ್.ಬೊಮ್ಮಾಯಿ ಅವರ ನೇತೃತ್ವದಲ್ಲಿ ಇಂದು ರಾಮನಗರದಲ್ಲಿ ಡಾ|| ಬಿ.ಆರ್.ಅಂಬೇಡ್ಕರ್ ಮತ್ತು ನಾಡಪ್ರಭು ಕೆಂಪೇಗೌಡರ ಪ್ರತಿಮೆಯನ್ನು ಅನಾವರಣಗೊಳಿಸಿ, ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆಯನ್ನು ನೆರವೇರಿಸಲಾಯಿತು.
Tweet media one
Tweet media two
Tweet media three
Tweet media four
1
7
36
@CPYogeeshwara
ಸಿ.ಪಿ ಯೋಗೇಶ್ವರ | C.P Yogeeshwara
2 years
ನಾಡಿನ ಸಮಸ್ತ ಜನತೆಗೆ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು. ನೂತನ ಸಂವತ್ಸರ ಎಲ್ಲರ ಬಾಳಲ್ಲಿ ಸಮೃದ್ಧಿ, ಸಂತೋಷವನ್ನು ಹೊತ್ತು ತರಲಿ. ಎಲ್ಲರ ಬಾಳು ಹಸಿರಾಗಿರಲಿ. #ugadi #ugadi2023 #ugadispecial #UgadiFestival #ಯುಗಾದಿ
Tweet media one
0
3
34
@CPYogeeshwara
ಸಿ.ಪಿ ಯೋಗೇಶ್ವರ | C.P Yogeeshwara
3 years
ನಾಡು ಕಂಡ ಸರಳ, ಸಜ್ಜನ ರಾಜಕಾರಣಿ, ವಿಧಾನಸೌಧ ನಿರ್ಮಾತೃರಾದ ಮಾಜಿ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯ ಅವರ ಪುಣ್ಯತಿಥಿ ಅಂಗವಾಗಿ ರಾಮನಗರದಲ್ಲಿ ಕೆಂಗಲ್ ಹನುಮಂತಯ್ಯನವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಕೆಂಗಲ್ ಬಳಿ ಇರುವ ಹನುಮಂತಯ್ಯನವರ ಸಮಾಧಿಗೆ ಪೂಜೆ ಸಲ್ಲಿಸಿ ಗೌರವ ಸಲ್ಲಿಸಲಾಯಿತು. #KengalHanumanthaiah
Tweet media one
Tweet media two
Tweet media three
Tweet media four
0
6
38
@CPYogeeshwara
ಸಿ.ಪಿ ಯೋಗೇಶ್ವರ | C.P Yogeeshwara
4 years
ಇಂದು ವಿಧಾನ ಸೌಧದ ಕೊಠಡಿ ಸಂಖ್ಯೆ 336 ರ ನೂತನ ಕಛೇರಿಗೆ ಪೂಜೆ ನೆರವೇರಿಸಲಾಯಿತು.
Tweet media one
Tweet media two
Tweet media three
Tweet media four
2
2
37
@CPYogeeshwara
ಸಿ.ಪಿ ಯೋಗೇಶ್ವರ | C.P Yogeeshwara
2 years
12 ನೇ ಶತಮಾನದ ಸಾಮಾಜಿಕ ಕ್ರಾಂತಿಯ ಹರಿಕಾರ, ಅನುಭವ ಮಂಟಪದ ಮುಖಾಂತರ ಪ್ರಜಾಪ್ರಭುತ್ವದ ಕಲ್ಪನೆ ನೀಡಿದ ವಿಶ್ವಮಾನವತಾವಾದಿ ಜಗಜ್ಯೋತಿ ಬಸವೇಶ್ವರರ ಜಯಂತಿಯ ಶುಭಾಶಯಗಳು. #BasavaJayanthi
Tweet media one
0
4
37
@CPYogeeshwara
ಸಿ.ಪಿ ಯೋಗೇಶ್ವರ | C.P Yogeeshwara
2 years
ಚನ್ನಪಟ್ಟಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ನನ್ನನ್ನು ಆಯ್ಕೆ ಮಾಡಿದ ರಾಜ್ಯ ಹಾಗೂ ರಾಷ್ಟ್ರವರಿಷ್ಠರಿಗೆ ಹೃತ್ಪೂರ್ವಕ ಧನ್ಯವಾದಗಳು. #bjpbharavase .#channapatna
Tweet media one
2
4
38
@CPYogeeshwara
ಸಿ.ಪಿ ಯೋಗೇಶ್ವರ | C.P Yogeeshwara
3 years
ನಾಡಿನ ಖ್ಯಾತ ಕಲಾವಿದ, ಸಾಹಸಸಿಂಹ ಡಾ.ವಿಷ್ಣುವರ್ಧನ್ ಅವರ ಪುಣ್ಯತಿಥಿಯಂದು ಅವರಿಗೆ ಗೌರವಪೂರ್ವಕ ನಮನಗಳು. #DrVishnuvardhan
Tweet media one
0
7
35
@CPYogeeshwara
ಸಿ.ಪಿ ಯೋಗೇಶ್ವರ | C.P Yogeeshwara
4 years
ಭಕ್ತರ ಪಾಲಿಗೆ ನಡೆದಾಡುವ ದೇವರು ಎನಿಸಿದ್ದ, ತ್ರಿವಿಧ ದಾಸೋಹಿ, ಸಿದ್ದಗಂಗೆಯ ಸಿದ್ದಿಪುರುಷ, ಲಿಂಗೈಕ್ಯ ಪರಮಪೂಜ್ಯ ಶ್ರೀ ಶ್ರೀ ಶ್ರೀ ಡಾ.ಶಿವಕುಮಾರ ಸ್ವಾಮೀಜಿಗಳ ಜಯಂತಿಯಂದು ಅವರ ಚರಣಗಳಿಗೆ ಕೋಟಿ ಕೋಟಿ ನಮನಗಳು. #shivakumaraswamiji .#SiddagangaMutt
Tweet media one
0
12
31
@CPYogeeshwara
ಸಿ.ಪಿ ಯೋಗೇಶ್ವರ | C.P Yogeeshwara
4 years
ನಾಡಿನ ಸಮಸ್ತ ಜನತೆಗೆ ಹನುಮ ಜಯಂತಿಯ ಶುಭಾಶಯಗಳು. ಭಗವಾನ್ ಪವನಸುತನು ಎಲ್ಲರ ಬದುಕಿನಲ್ಲೂ ಶಾಂತಿ, ನೆಮ್ಮದಿ, ಸಮೃದ್ಧಿ ನೆಲೆಸುವಂತೆ ಮಾಡಲಿ ಎಂದು ಪ್ರಾರ್ಥಿಸುತ್ತೇನೆ. #HanumanJayanti
Tweet media one
1
7
36
@CPYogeeshwara
ಸಿ.ಪಿ ಯೋಗೇಶ್ವರ | C.P Yogeeshwara
4 years
ನಮ್ಮ ಸರ್ಕಾರವು ಸ್ಥಳೀಯ ಮತ್ತು ಸಾಂಪ್ರದಾಯಿಕ ಪ್ರವಾಸೋದ್ಯಮಕ್ಕೆ ಪ್ರಾಮುಖ್ಯತೆ ನೀಡಬೇಕೆಂದು ತೀರ್ಮಾನಿಸಿದೆ. ಅಂತಹ ಸ್ಥಳೀಯ ಕಾರ್ಯಕ್ರಮಗಳಲ್ಲಿ ಕರಾವಳಿ ಭಾಗದ ಕಂಬಳವು ಸೇರಿದೆ. @BjpMangaluru @KarnatakaWorld @nalinkateel @BJP4Karnataka @DVSadanandGowda
1
5
34
@CPYogeeshwara
ಸಿ.ಪಿ ಯೋಗೇಶ್ವರ | C.P Yogeeshwara
2 years
ಇಂದು ನನ್ನ ಕರ್ಮ ಭೂಮಿ ಚನ್ನಪಟ್ಟಣದ ಚುನಾವಣಾಧಿಕಾರಿಗಳ ಕಚೇರಿಗೆ ತೆರಳಿ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದೆನು. ಈ ಸಂದರ್ಭದಲ್ಲಿ ಕ್ಷೇತ್ರದ ಪ್ರಮುಖ ಮುಖಂಡರು, ಪಕ್ಷದ ಪದಾಧಿಕಾರಿಗಳು, ಕಾರ್ಯಕರ್ತರು ಹಾಗೂ ಸಾವಿರಾರು ಸ್ವಾಭಿಮಾನಿ ಬಂಧುಗಳು ಹಾಜರಾಗಿ ಆಶೀರ್ವದಿಸಿದರು.
Tweet media one
Tweet media two
Tweet media three
Tweet media four
0
3
38
@CPYogeeshwara
ಸಿ.ಪಿ ಯೋಗೇಶ್ವರ | C.P Yogeeshwara
2 years
ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಮನೆ ಮನೆಯಲ್ಲೂ ತ್ರಿವರ್ಣ ಧ್ವಜ ಹಾರಿಸೋಣ, ಭಾರತದ 75ನೇ ಸ್ವಾತಂತ್ರ್ಯ ದಿನವನ್ನು ಹೆಮ್ಮೆ, ಸಂಭ್ರಮಗಳಿಂದ ಆಚರಿಸೋಣ. @narendramodi.@AmitShah @JPNadda @BJP4Karnataka @nalinkateel.#HarGharTiranga .#AzadiKaAmritMahotsav
Tweet media one
Tweet media two
2
8
37
@CPYogeeshwara
ಸಿ.ಪಿ ಯೋಗೇಶ್ವರ | C.P Yogeeshwara
2 years
ನಾಡು ಕಂಡ ಖ್ಯಾತ ಹೋರಾಟಗಾರ, ಧೀಮಂತ ನಾಯಕ, ಮಾಜಿ ಮುಖ್ಯಮಂತ್ರಿ ಶ್ರೀ ಬಿ.ಎಸ್.ಯಡಿಯೂರಪ್ಪ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ಭಗವಂತನು ತಮಗೆ ದೀರ್ಘ ಆಯಸ್ಸು, ಉತ್ತಮ ಆರೋಗ್ಯ ನೀಡಿ ಹರಸಲಿ, ಕಾರ್ಯಕರ್ತರಿಗೆ ತಮ್ಮ ಮಾರ್ಗದರ್ಶನ ನಿರಂತರವಾಗಿರಲಿ ಎಂದು ಹಾರೈಸುತ್ತೇನೆ. @BSYBJP
Tweet media one
0
1
35
@CPYogeeshwara
ಸಿ.ಪಿ ಯೋಗೇಶ್ವರ | C.P Yogeeshwara
4 years
ಸುಕ್ಷೇತ್ರ ಭರತನೂರಿನ ಮಠಕ್ಕೆ ಭೇಟಿ ನೀಡಿ ಶ್ರೀ ಶ್ರೀ ಶ್ರೀ ಮ.ನಿ.ಪ್ರ ಗುರುನಂಜೇಶ್ವರ ಮಹಾಸ್ವಾಮಿಗಳವರ ಆಶೀರ್ವಾದ ಪಡೆಯಲಾಯಿತು. ಈ ಸಂಧರ್ಭದಲ್ಲಿ ಚಿಂಚೋಳಿ ಶಾಸಕರಾದ @DrAvinashUJadh1 ಮತ್ತು ಕಲಬುರಗಿ ಸಂಸದರಾದ @UmeshJadhav_BJP ಅವರು ,ನಮ್ಮ ಪಕ್ಷದ ಮುಖಂಡರು,ಪದಾಧಿಕಾರಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
Tweet media one
Tweet media two
Tweet media three
Tweet media four
1
11
35
@CPYogeeshwara
ಸಿ.ಪಿ ಯೋಗೇಶ್ವರ | C.P Yogeeshwara
4 years
ಚನ್ನಪಟ್ಟಣದ ಕೊಲ್ಲಾಪುರದಮ್ಮ ದೇವಸ್ಥಾನದ ಆವರಣದಲ್ಲಿ ಆಯೋಜಿಸಲಾಗಿರುವ ಕ್ರಿಕೆಟ್ ಟೂರ್ನಮೆಂಟ್ ಉದ್ಘಾಟಿಸಲಾಯಿತು.
Tweet media one
Tweet media two
Tweet media three
2
5
37
@CPYogeeshwara
ಸಿ.ಪಿ ಯೋಗೇಶ್ವರ | C.P Yogeeshwara
3 years
ಮಳವಳ್ಳಿಯ ಸರ್ಕಾರಿ ಪದವಿಪೂರ್ವ ಮಹಿಳಾ ಕಾಲೇಜು ಆವರಣದಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಮಾವೇಶ ಹಾಗೂ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಾಯಿತು. @AmitShah @JPNadda @BJP4Karnataka @nalinkateel
Tweet media one
Tweet media two
Tweet media three
Tweet media four
1
8
36
@CPYogeeshwara
ಸಿ.ಪಿ ಯೋಗೇಶ್ವರ | C.P Yogeeshwara
4 years
ಕೇಂದ್ರದ ಮಾಜಿ ಸಚಿವರು ಹಾಗೂ ಚಾಮರಾಜನಗರ ಸಂಸದರಾದ ಶ್ರೀನಿವಾಸ ಪ್ರಸಾದ್ ಅವರನ್ನು ಇಂದು ಭೇಟಿ ಮಾಡಿ ಆರೋಗ್ಯ ವಿಚಾರಿಸಲಾಯಿತು.
Tweet media one
Tweet media two
0
2
37
@CPYogeeshwara
ಸಿ.ಪಿ ಯೋಗೇಶ್ವರ | C.P Yogeeshwara
3 years
ಇಂದು ಚನ್ನಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿ ಚಿಕಿತ್ಸೆ, ಆಕ್ಸಿಜನ್ ಮತ್ತು ಮೂಲಭೂತ ಸೌಕರ್ಯಗಳ ಬಗ್ಗೆ ಪರಿಶೀಲನೆ ನಡೆಸಲಾಯಿತು.
Tweet media one
Tweet media two
Tweet media three
Tweet media four
1
7
32
@CPYogeeshwara
ಸಿ.ಪಿ ಯೋಗೇಶ್ವರ | C.P Yogeeshwara
4 years
ಮಹಾ ತಪಸ್ವಿ, ಸಮಾಜ ಸುಧಾರಕ ಸಂತ ಶ್ರೀ ಸೇವಾಲಾಲ್ ಮಹಾರಾಜರ ಜಯಂತ್ಯೋತ್ಸವದ ಹಾರ್ದಿಕ ಶುಭಾಶಯಗಳು. #sevalaljayanti
Tweet media one
2
3
33
@CPYogeeshwara
ಸಿ.ಪಿ ಯೋಗೇಶ್ವರ | C.P Yogeeshwara
3 years
ನಾಡಿನ ಸಮಸ್ತ ಜನತೆಗೆ ಹೊಸ ವರ್ಷದ ಶುಭಾಶಯಗಳು. ಹೊಸ ವರ್ಷ ಸರ್ವರಿಗೂ ಶುಭ ತರಲಿ ಎಂದು ಹಾರೈಸುತ್ತೇನೆ. #HAPPYNEWYEAR2022
Tweet media one
0
5
32
@CPYogeeshwara
ಸಿ.ಪಿ ಯೋಗೇಶ್ವರ | C.P Yogeeshwara
4 years
ಮಸ್ಕಿ ವಿಧಾನಸಭೆ ಕ್ಷೇತ್ರದ ಉಪಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಅಭ್ಯರ್ಥಿ ಶ್ರೀ ಪ್ರತಾಪ್‌ ಗೌಡ ಪಾಟೀಲ ಪರವಾಗಿ ಪ್ರಚಾರದಲ್ಲಿ ಪಕ್ಷದ ಪ್ರಮುಖರೊಂದಿಗೆ ಸಮಾಲೋಚನೆಯಲ್ಲಿ ತೊಡಗಿರುವ ಸಂಧರ್ಭ. @nrkbjp @BJP4Karnataka
Tweet media one
Tweet media two
Tweet media three
Tweet media four
0
6
35
@CPYogeeshwara
ಸಿ.ಪಿ ಯೋಗೇಶ್ವರ | C.P Yogeeshwara
4 years
ಕಲಬುರಗಿ ಜಿಲ್ಲಾಧಿಕಾರಿ ಕಛೇರಿಯಲ್ಲಿ ಪ್ರವಾಸೋದ್ಯಮ‌ & ಪರಿಸರ ಇಲಾಖೆಯ ಪ್ರಗತಿ ಪರಿಶೀಲನೆ ಸಭೆ ನಡೆಸಲಾಯಿತು. ಸಭೆಯಲ್ಲಿ ಸಂಸದರಾದ@UmeshJadhav_BJP, ಶಾಸಕರಾದ@AppugoudaPatil, @RTelkur @b_mattimadu, @DrAvinashUJadh1, MLC ಬಿ.ಜಿ.ಪಾಟೀಲ,
Tweet media one
Tweet media two
Tweet media three
Tweet media four
2
11
35
@CPYogeeshwara
ಸಿ.ಪಿ ಯೋಗೇಶ್ವರ | C.P Yogeeshwara
3 years
ಇಂದು ಚನ್ನಪಟ್ಟಣ ತಾಲೂಕಿನ ಹೆಚ್.ಮೊಗೇನಹಳ್ಳಿ ಗ್ರಾಮದಲ್ಲಿ ಹಲವಾರು ಜೆಡಿಎಸ್ ಕಾರ್ಯಕರ್ತರು,ಮುಖಂಡರು ಬಿಜೆಪಿ ಪಕ್ಷದ ತತ್ವಸಿದ್ಧಾಂತವನ್ನ ಒಪ್ಪಿಕೊಂಡು ಪಕ್ಷಕ್ಕೆ ಸೇರ್ಪಡೆಯಾದರು. @BJP4Karnataka @nalinkateel
Tweet media one
Tweet media two
Tweet media three
Tweet media four
1
6
34