B Sriramulu Profile Banner
B Sriramulu Profile
B Sriramulu

@sriramulubjp

Followers
181,393
Following
137
Media
6,023
Statuses
11,133

Ex- Minister for Transport and ST welfare, Government Of Karnataka. Ex- MLA from Molakalmooru

Joined December 2014
Don't wanna be here? Send us removal request.
Explore trending content on Musk Viewer
@sriramulubjp
B Sriramulu
4 years
ಕೊರೊನ ಪಾಸಿಟಿವ್ ಬಂದಿರುವ ಹಿನ್ನೆಲೆಯಲ್ಲಿ, ಬೆಂಗಳೂರಿನ ಶಿವಾಜಿನಗರದಲ್ಲಿರುವ ಸರ್ಕಾರಿ ಸ್ವಾಮ್ಯದ ಬೋರಿಂಗ್ ಆಸ್ಪತ್ರೆಗೆ ದಾಖಲಾಗಿದ್ದೇನೆ. ಶೀಘ್ರ ಗುಣಮುಖನಾಗಿ ಬರುವ ವಿಶ್ವಾಸವಿದ್ದು, ಯಾರೂ ಆತಂಕಪಡುವ ಅಗತ್ಯವಿಲ್ಲ.
Tweet media one
590
409
6K
@sriramulubjp
B Sriramulu
4 years
ಕನ್ನಡ ಚಿತ್ರರಂಗದ ಖ್ಯಾತ ನಟರು, ಅಭಿಮಾನಿಗಳ ಪ್ರೀತಿಯ ಡಿ ಬಾಸ್ ಶ್ರೀ @dasadarshan ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ನಿಮ್ಮ ಮುಂದಿನ ಎಲ್ಲ ಸಿನಿಮಾಗಳು ಯಶಸ್ಸು ಕಾಣಲಿ ಎಂದು ಪ್ರಾರ್ಥಿಸುತ್ತೇನೆ. #HappyBirthdayDBoss
Tweet media one
64
1K
6K
@sriramulubjp
B Sriramulu
4 years
ಹೆಸರಾಂತ ಚಿತ್ರನಟರು ಹಾಗೂ ಆಪ್ತರಾದ ಶ್ರೀ ಕಿಚ್ಚ ಸುದೀಪ್ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು. ಸರ್ಕಾರಿ ಶಾಲೆಗಳನ್ನು ದತ್ತು ತೆಗೆದುಕೊಳ್ಳುವುದೂ ಸೇರಿದಂತೆ ಅನೇಕ ರೀತಿಯ ಸಮಾಜ ಸೇವೆಯಲ್ಲಿ ತೊಡಗಿಕೊಂಡಿರುವ ನಿಮ್ಮಿಂದ ಸಮಾಜಕ್ಕೆ ಇನ್ನಷ್ಟು ಸೇವೆ ಸಲ್ಲಲಿ. 1/2
Tweet media one
30
901
5K
@sriramulubjp
B Sriramulu
2 years
ತಮ್ಮ ಮನೋಜ್ಞ ಅಭಿನಯದ ಮೂಲಕ ಕನ್ನಡ ಮಾತ್ರವಲ್ಲದೆ, ಇದೀಗ ಭಾರತೀಯ ಚಿತ್ರರಂಗದಲ್ಲೂ ತಮ್ಮದೆ ಛಾಪು ಮೂಡಿಸಿ ಎಲ್ಲರ ಮನಗೆಲ್ಲುವತ್ತ ದಾಪುಗಾಲು ಇಡುತ್ತಿರುವ ಅಭಿನಯ ಚಕ್ರವರ್ತಿ, ಅಭಿಮಾನಿಗಳ ಪಾಲಿನ ನೆಚ್ಚಿನ ಕಿಚ್ಚ, ಹಾಗೂ ಸಹೋದರ ಸಮನಾದ ಶ್ರೀ @KicchaSudeep ಅವರಿಗೆ ಹುಟ್ಟು ಹಬ್ಬದ ಹಾರ್ಧಿಕ ಶುಭಾಶಯಗಳು. 1/2
Tweet media one
26
1K
5K
@sriramulubjp
B Sriramulu
4 years
ಸಾಧಿಸುವ ಛಲ, ಹಠದ ಜತೆಗೆ ಅದನ್ನು ಸಾಕಾರಗೊಳಿಸುವ ಪರಿಶ್ರಮ ಇದ್ದರೆ ಮನುಷ್ಯ ಎತ್ತರಕ್ಕೆ ಬೆಳೆಯಬಹುದು ಎಂಬುದನ್ನು ತೋರಿಸಿಕೊಟ್ಟ, ಯುವಜನರಿಗೆ ಸ್ಫೂರ್ತಿಯಾಗಿರುವ ನಟ ಶ್ರೀ @TheNameIsYash ಅವರಿಗೆ ಜನ್ಮದಿನದ ಶುಭಾಶಯಗಳು. ನಿಮ್ಮ ದೊಡ್ಡ ಪ್ರಮಾಣದ ಕನಸೆಲ್ಲವೂ ನನಸಾಗಲಿ. #RocKingStarYash
Tweet media one
34
574
5K
@sriramulubjp
B Sriramulu
4 years
ನನ್ನ ತಾಯಿಯವರಾದ ಹೊನ್ನೂರಮ್ಮ ಅವರು ನಿನ್ನೆ ತಡ ರಾತ್ರಿ ವಯೋಸಹಜ ಕಾರಣದಿಂದ ದೈವಾಧೀನರಾದರೆಂದು ತಿಳಿಸಲು ವಿಷಾದಿಸುತ್ತೇನೆ. ತೊಂಬತ್ತೈದು ವರ್ಷಗಳ ತುಂಬು ಜೀವನ ನಡೆಸಿದ್ದ ಅಮ್ಮ, ಇತ್ತೀಚೆಗಷ್ಟೇ ಕೋವಿಡ್ ಸೋಂಕಿಗೆ ತುತ್ತಾಗಿ ಬೌರಿಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಸಂಪೂರ್ಣವಾಗಿ ಗುಣಮುಖರಾಗಿ ಬಳ್ಳಾರಿಯ ಮನೆಗೆ ಹಿಂದಿರುಗಿದ್ದರು.
Tweet media one
652
215
5K
@sriramulubjp
B Sriramulu
3 years
ಕನ್ನಡ ಚಿತ್ರರಂಗದ ಪ್ರತಿಭಾವಂತ ನಟ, ಬಹುಭಾಷಾ ತಾರೆ ಆತ್ಮೀಯರಾದ ಶ್ರೀ ಕಿಚ್ಚ ಸುದೀಪ್ ಅವರಿಗೆ ಜನ್ಮದಿನದ ಶುಭಾಶಯಗಳು. ಭಗವಂತ ನಿಮಗೆ ಉತ್ತಮ ಆರೋಗ್ಯ, ದೀರ್ಘಾಯುಷ್ಯ ನೀಡಲಿ, ಮುಂಬರುವ ಚಿತ್ರಗಳಿಗೆ ಹಾಗೂ ಸಮಾಜಕ್ಕೆ ತಮ್ಮಿಂದ ಹೆಚ್ಚು ಸೇವೆ ನೀಡಲು ಶಕ್ತಿ ಕರುಣಿಸಲಿ ಎಂದು ಹಾರೈಸುತ್ತೇನೆ. @KicchaSudeep
Tweet media one
25
936
4K
@sriramulubjp
B Sriramulu
5 years
ಬೇಜವಾಬ್ದಾರಿ ಹಾಗೂ ಕರ್ತವ್ಯ ನಿರ್ಲಕ್ಷ ತೋರಿದ ಇವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ. ತಮ್ಮ ಹಿತವನ್ನು ಬದಿಗಿರಿಸಿ ಹಗಲು-ರಾತ್ರಿ ಜನಸೇವೆ ಮಾಡುತ್ತಿರುವ ವೈದ್ಯರು ಹಾಗೂ ಆಸ್ಪತ್ರೆಯ ಸಿಬ್ಬಂದಿಗಳ ಕಾರ್ಯ ನಾಗರಿಕ ವಲಯದಲ್ಲಿ ಪ್ರಶಂಸೆಗೆ ಒಳಗಾಗುತ್ತಿದೆ. ಇಂತಹ ಸಮಯದಲ್ಲಿ ಈ ಅಧಿಕಾರಿಯ ಬೇಜವಾಬ್ದಾರಿ ನಡೆ ಖಂಡನಿಯ.
@OneindiaKannada
oneindiakannada
5 years
ತುಮಕೂರು ರೈಲ್ವೆ ನಿಲ್ದಾಣದಲ್ಲಿ ಕೊರೊನಾ ಪರೀಕ್ಷೆ. ಎಲ್ಲವೂ ಕಾಟಾಚಾರ @sriramulubjp @BSYBJP @mla_sudhakar #CoronavirusOutbreakindia #Tumkur
60
104
603
261
488
3K
@sriramulubjp
B Sriramulu
4 years
ಉತ್ತಮ ನಟ, ಪಕ್ಷದ ನಿಷ್ಠಾವಂತ ಕಾರ್ಯಕರ್ತ ಹಾಗೂ ಸಹೋದರ ಸಮಾನರಾದ ಶ್ರೀ ಬುಲೆಟ್ ಪ್ರಕಾಶ್ ಇಂದು ನಿಧನ ಹೊಂದಿರುತ್ತಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಪ್ರಾರ್ಥಿಸುತ್ತೇನೆ. ಓಂ ಶಾಂತಿಃ..
Tweet media one
36
124
3K
@sriramulubjp
B Sriramulu
4 years
ಸರ್ಕಾರಿ ಶಾಲೆಗಳನ್ನು ದತ್ತು ತೆಗೆದುಕೊಳ್ಳುವ ಮಾದರಿ ನಡೆಗಾಗಿ ಜನಪ್ರಿಯ ಚಲನಚಿತ್ರ ನಟ ಶ್ರೀ @KicchaSudeep ಅವರನ್ನು ಸಾರ್ವಜನಿಕರ ಪರವಾಗಿ ಅಭಿನಂದಿಸುತ್ತೇನೆ. #AdoptionOfGovtSchools #KichchaSudeepa
Tweet media one
86
683
3K
@sriramulubjp
B Sriramulu
28 days
ಕನ್ನಡ ಚಿತ್ರರಂಗದ ಪ್ರತಿಭಾವಂತ ಕಲಾವಿದ, ಬಹುಭಾಷಾ ಪ್ರತಿಭೆ, ನಮ್ಮೆಲ್ಲರ ನೆಚ್ಚಿನ ಶ್ರೀ Kichcha Sudeep ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ದೇವರು ತಮಗೆ ಉತ್ತಮ ಆರೋಗ್ಯವನ್ನು, ದೀರ್ಘಾಯುಷ್ಯವನ್ನು ಮತ್ತು ಚಿತ್ರರಂಗದ ಹಾಗೂ ಸಮಾಜಸೇವೆಯ ತಮ್ಮ ಎಲ್ಲ ಪ್ರಯತ್ನಗಳಿಗೆ ಮತ್ತಷ್ಟು ಯಶಸ್ಸನ್ನು ಕರುಣಿಸಲೆಂದು ಹಾರೈಸುತ್ತೇನೆ. 💐
Tweet media one
6
570
3K
@sriramulubjp
B Sriramulu
4 years
ಕೊಡಗು ಜಿಲ್ಲಾ ಪ್ರವಾಸ ಮುಗಿಸಿ ಮಡಿಕೇರಿಯಿಂದ ಬೆಂಗಳೂರಿಗೆ ಮರಳುವಾಗ ದಾರಿ ಮಧ್ಯೆ ಕಂಡ ಪುಟ್ಟ ಅಂಗಡಿಗೆ ತೆರಳಿ ವ್ಯಾಪಾರಿಯ ಕುಶಲೋಪರಿ ವಿಚಾರಿಸಿದ್ದು ಖುಷಿ‌ ನೀಡಿತು. ಜನಸಾಮಾನ್ಯರೊಂದಿಗೆ ಬೆರೆತಾಗಲೇ ಅವರ ಕಷ್ಟ ಸುಖಗಳ ಅರಿವಾಗುತ್ತದೆ ಎಂಬುದು ಸತ್ಯ.
129
163
3K
@sriramulubjp
B Sriramulu
5 years
ಇಂದು ಕಿಚ್ಚ ಸುದೀಪ್ ಹಾಗೂ ಶ್ರೀ. ಸರೋವರ ಸಂಜೀವ್ ಅವರನ್ನು ಭೇಟಿಯಾಗಿ, ಮಗಳ ಮದುವೆಗೆ ಆಹ್ವಾನಿಸಲಾಯಿತು @KicchaSudeep
Tweet media one
Tweet media two
Tweet media three
42
341
3K
@sriramulubjp
B Sriramulu
4 years
ವೃಕ್ಷ ಮಾತೆ ಸಾಲುಮರದ ತಿಮ್ಮಕ್ಕ ಅವರು ಅನಾರೋಗ್ಯದಿಂದ ಬಳಲುತ್ತಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂಬ ಮಾಹಿತಿ ಬಂದ ತಕ್ಷಣ ಹಾಸನ‌ ಜಿಲ್ಲಾ ಆರೋಗ್ಯ ಅಧಿಕಾರಿಗಳಿಗೆ ಆಸ್ಪತ್ರೆಗೆ ತೆರಳಿ ತಿಮ್ಮಕ್ಕನವರ ಆರೋಗ್ಯದ ಬಗ್ಗೆ ಮುತುವರ್ಜಿ ವಹಿಸಲು ಸೂಚಿಸಲಾಗಿತ್ತು. ಅಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿ ತಿಮ್ಮಕ್ಕರನ್ನು ಭೇಟಿಯಾಗಿದ್ದಾರೆ. 1/2
Tweet media one
66
145
3K
@sriramulubjp
B Sriramulu
6 years
Karnataka is in the deep transformation phase from a dictatorship to people’s govt. BJP will provide one of the best governance & deliver everything that was promised in the manifesto #BSYNammaCM
90
720
2K
@sriramulubjp
B Sriramulu
4 years
ತಂದೆಯ ಆದರ್ಶ, ಸರಳತೆ, ನಟನಾ ಕೌಶಲ್ಯದೊಂದಿಗೆ ಕರ್ನಾಟಕದ ಮನೆಮಾತಾಗಿರುವ ನಟ ಶ್ರೀ @PuneethRajkumar ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ‘ಯುವರತ್ನ’ ಸೇರಿ ನಿಮ್ಮ ಮುಂದಿನ ಎಲ್ಲ ಸಿನಿಮಾಗಳು ಯಶಸ್ಸು ಕಾಣಲಿ ಎಂದು ಆಶಿಸುತ್ತೇನೆ.
Tweet media one
22
379
2K
@sriramulubjp
B Sriramulu
3 years
I laud the initiative by our brave, young MP @Tejasvi_Surya in uncovering a scam. In the trying times, we are working to serve the troubled, while some miscreants are deterring it. Such acts are unacceptable and I urge that the issue be looked into thoroughly.
82
322
2K
@sriramulubjp
B Sriramulu
4 years
ಅಂತರರಾಷ್ಟ್ರೀಯ ಖ್ಯಾತಿಯ ಹೃದಯ ತಜ್ಞ, ನಮ್ಮ ನಾಡಿನ‌‌ ಹೆಮ್ಮೆಯ ವೈದ್ಯ, ಪದ್ಮಭೂಷಣ ಡಾ. ದೇವಿಶೆಟ್ಟಿ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ವೈದ್ಯಕೀಯ ಕ್ಷೇತ್ರದಲ್ಲಿ ಇನ್ನೂ ಹೆಚ್ಚಿನ ಸಾಧನೆ ನಿಮ್ಮದಾಗಲಿ ಎಂದು ಹಾರೈಸುತ್ತೇನೆ.
Tweet media one
50
100
2K
@sriramulubjp
B Sriramulu
4 years
ಬೆಂಗಳೂರಿನ ಪಾದರಾಯನಪುರದಲ್ಲಿ ಪೊಲೀಸ್ ಹಾಗು ಅರೋಗ್ಯ ಸಿಬ್ಬಂದಿಯವರ ಮೇಲೆ ಹಲ್ಲೆ ಮಾಡಿರುವ ಅಮಾನವೀಯ ಘಟನೆ ಅತ್ಯಂತ ಖಂಡನೀಯ. ತಮ್ಮನ್ನು ರಕ್ಷಿಸಲು ಬಂದಿರುವವರ ಮೇಲೆ ಹಲ್ಲೆ ಮಾಡುವಂತಹ ಹೀನ ಮನಸ್ಥಿತಿಯವರ ಮೇಲೆ ನಮ್ಮ ಸರ್ಕಾರ ಕಾನೂನು ರೀತ್ಯಾ ತಕ್ಕ ಕ್ರಮ ಕೈಗೊಳ್ಳಲಿದೆ.
419
346
2K
@sriramulubjp
B Sriramulu
4 years
ಕನ್ನಡದ ಖ್ಯಾತ ಪ್ರತಿಭಾನ್ವಿತ ನಟ ಚಿರಂಜೀವಿ ಸರ್ಜಾ ಅವರ ಅಕಾಲಿಕ ನಿಧನ ಅಪಾರ ದುಃಖವನ್ನುಂಟು ಮಾಡಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ದೇವರು ಚಿರಂಜೀವಿ ಅವರ ಕುಟುಂಬ ಹಾಗೂ ಅಭಿಮಾನಿಗಳಿಗೆ ನೋವನ್ನು ಭರಿಸುವ ಶಕ್ತಿಯನ್ನು ನೀಡಲಿ. #RIP
Tweet media one
32
104
2K
@sriramulubjp
B Sriramulu
4 years
ಲಾಕ್ ಡೌನ್ ನಿಂದ ಮಹಾರಾಷ್ಟ್ರದ ಥಾಣೆಯಲ್ಲಿ ಸಿಲುಕಿಕೊಂಡಿದ್ದ ಕರ್ನಾಟಕದ ನೂರಾರು ಕಾರ್ಮಿಕರನ್ನು ತಮ್ಮ ಸ್ವಂತ ಖರ್ಚಿನಲ್ಲಿ 10 ಬಸ್ ಗಳು ಹಾಗೂ ಆಹಾರದ ವ್ಯವಸ್ಥೆ ಮಾಡಿ ಕಲಬುರಗಿಗೆ ಕಳಿಸಿಕೊಟ್ಟ ಖ್ಯಾತ ನಟ @SonuSood ಅವರಿಗೆ ಧನ್ಯವಾದಗಳು. ಸಂಕಷ್ಟದ ಸಮಯದಲ್ಲಿ ಕಾರ್ಮಿಕರಿಗೆ ಸಹಾಯ ಮಾಡಿ ಸ್ಪಂದಿಸಿದ್ದು ಶ್ಲಾಘನೀಯ. 1/2
Tweet media one
52
145
2K
@sriramulubjp
B Sriramulu
4 years
ನನ್ನ ಪ್ರಾಣ ಸ್ನೇಹಿತ ಶ್ರೀ ಗಾಲಿ ಜನಾರ್ಧನ ರೆಡ್ಡಿ ಅವರಿಗೆ ಕೊರೊನ ಸೋಂಕು ದೃಢಪಟ್ಟಿದೆ. ಅವರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನನ್ನ ಪ್ರೀತಿಯ ಗೆಳೆಯ ಆದಷ್ಟು ಬೇಗ ಗುಣಮುಖರಾಗಿ ಬರಲಿ ಎಂದು ಆ ದೇವರಲ್ಲಿ ಪ್ರಾರ್ಥಿಸುತ್ತೇನೆ. #GetWellSoon
Tweet media one
55
69
2K
@sriramulubjp
B Sriramulu
5 years
ಮಾನ್ಯ ಸಿದ್ದರಾಮಯ್ಯನವರೇ, ನಿಮಗೊಂದು ಸವಾಲು. ಬಾದಾಮಿಯಲ್ಲಿ ಅಧಿಕಾರ ದುರುಪಯೋಗ ಮಾಡಿಕೊಂಡು ನೀವು ಗೆದ್ದಿರಬಹುದು. ಮೀಸಲಾತಿ ಇಲ್ಲದ ಕ್ಷೇತ್ರವಾದರೂ ಸರಿಯೇ ನನ್ನ ವಿರುದ್ಧ ಗೆದ್ದು ತೋರಿಸಿ. ಶಾಸಕ‌ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಬನ್ನಿ. ನಾನೂ ರಾಜೀನಾಮೆ ಕೊಟ್ಟು ಬರುತ್ತೇನೆ. ಜನ ಯಾರನ್ನು ಗೆಲ್ಲಿಸುತ್ತಾರೋ ನೋಡಿಯೇ ಬಿಡೋಣ.
173
180
2K
@sriramulubjp
B Sriramulu
5 years
It was an honour to meet our beloved PM Shri. @narendramodi ji. Requested him to bless my daughter on her marriage. ಇಂದು ದೆಹಲಿಯಲ್ಲಿ ನಮ್ಮ ನೆಚ್ಚಿನ ಪ್ರಧಾನಿ ಶ್ರೀ @narendramodi ಅವರನ್ನು ಭೇಟಿಯಾಗಿ ನನ್ನ ಮಗಳ ಮದುವೆಗೆ ಆಹ್ವಾನಿಸಿದೆ.
Tweet media one
Tweet media two
29
105
2K
@sriramulubjp
B Sriramulu
5 years
ಸಂಪುಟ ಸಚಿವನಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮೂಲಕ ರಾಜ್ಯದ ಜನರ ಸೇವೆ ಮಾಡುವ ಅವಕಾಶ ಕಲ್ಪಿಸಿಕೊಟ್ಟ ಮುಖ್ಯಮಂತ್ರಿ ಶ್ರೀ ಯಡಿಯೂರಪ್ಪನವರಿಗೆ, ನನ್ನ ಪಕ್ಷಕ್ಕೆ ಹಾಗು ಎಲ್ಲ ನಾಯಕರಿಗೆ ನಾನು ಆಭಾರಿಯಾಗಿದ್ದೇನೆ . ಈ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿರ್ವಹಿಸಲು ನಮ್ಮ ಕಾರ್ಯಕರ್ತರ ಹಾಗು ಜನತೆಯ ಆಶೀರ್ವಾದ ಕೋರುತ್ತೇನೆ.
157
108
2K
@sriramulubjp
B Sriramulu
4 years
ಮೈಸೂರಿನ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದ ಎಲ್ಲ 90 ಕೊರೊನ ಸೋಂಕಿತರು ಸಂಪೂರ್ಣವಾಗಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಈ ಫಲಿತಾಂಶದ ಹಿಂದೆ ಹಗಲಿರುಳು ಕೆಲಸ‌ ಮಾಡಿದ ವೈದ್ಯರು, ಆರೋಗ್ಯ ಇಲಾಖೆ, ಜಿಲ್ಲಾಡಳಿತ, ಪೋಲಿಸ್ ಸಿಬ್ಬಂದಿ & ಕೊರೊನ ಸೈನಿಕರ ಶ್ರಮವಿದೆ. ಅವರಿಗೆಲ್ಲ ಈ ಶ್ರೇಯ ಸಲ್ಲಬೇಕು. ಮೈಸೂರು ತೋರಿದ ಸಾಧನೆ ನಿಜಕ್ಕೂ ಶ್ಲಾಘನೀಯ.
Tweet media one
37
114
2K
@sriramulubjp
B Sriramulu
4 years
ಕರ್ನಾಟಕದ ಎಂಟು ಜಿಲ್ಲೆಗಳನ್ನು #Covid19 ಹಾಟ್ ಸ್ಪಾಟ್ ಎಂದು ಕೇಂದ್ರ ಆರೋಗ್ಯ ಇಲಾಖೆಯು ಗುರುತಿಸಿದೆ. ಅವುಗಳು: ಬೆಂಗಳೂರು ನಗರ ಮೈಸೂರು ಬೆಳಗಾವಿ ದಕ್ಷಿಣ ಕನ್ನಡ ಬೀದರ್ ಕಲಬುರಗಿ ಬಾಗಲಕೋಟೆ ಧಾರವಾಡ #IndiaFightsCorona
59
179
2K
@sriramulubjp
B Sriramulu
4 years
ಇಲ್ಲಿ ಜಾತಿ, ಮತ, ಧರ್ಮ ಮುಖ್ಯವಲ್ಲ. ನಿಮ್ಮ ವೈಯಕ್ತಿಕ ಹಿತಾಸಕ್ತಿ ಮುಖ್ಯವಲ್ಲ. ಕೋಟ್ಯಂತರ ಕನ್ನಡಿಗರ, ಭಾರತೀಯರ ಆರೋಗ್ಯ ಮುಖ್ಯ. ‌ಬೆಂಗಳೂರಿನ ಸಾಧಿಕ್ ಪಾಳ್ಯದಲ್ಲಿ ಕೆಲವು ಕಿಡಿಗೇಡಿಗಳು ಸೇರಿ ನರ್ಸ್ ಮೇಲೆ ಹಲ್ಲೆ ಮಾಡಿದ್ದು ಅತ್ಯಂತ ಹೇಯ ಕೃತ್ಯ. ಯಾರೇ ಆಗಲಿ, ಅವರ ಮೇಲೆ ನಿರ್ದಾಕ್ಷಿಣ್ಯವಾಗಿ ಕಾನೂನುರೀತ್ಯ ಕ್ರಮ ಕೈಗೊಳ್ಳಲಿದ್ದೇವೆ.
233
371
2K
@sriramulubjp
B Sriramulu
5 years
ದೆಹಲಿಯ ಬಾಂಗ್ಲಾವಲಿಯ ನಿಜಾಮುದ್ದೀನ್ ಜಮಾತ್ ಮಸೀದಿಯಲ್ಲಿ ನಡೆದ ಪ್ರಾರ್ಥನೆಯಲ್ಲಿ ಭಾಗವಹಿಸಿದ ಕರ್ನಾಟಕ ಮೂಲದ 342 ಜನರಲ್ಲಿ, ಈಗ ಬೆಂಗಳೂರಿಂದ 4 ಹಾಗೂ ಬೆಳಗಾವಿ ಜಿಲ್ಲೆಯಿಂದ 5 ಜನರನ್ನು ಸೇರಿ ಒಟ್ಟು 200 ಜನರನ್ನು Quarantine ಮಾಡಲಾಗಿದೆ. ಉಳಿದವರನ್ನು ಶೀಘ್ರವೇ ಗುರುತಿಸುವ ಕಾರ್ಯ ನಡೆದಿದೆ
111
159
2K
@sriramulubjp
B Sriramulu
4 years
ಮೂಕ ಪ್ರಾಣಿಗಳ ಹಸಿವನ್ನು ಸಾಧ್ಯವಾದಷ್ಟು ನೀಗಿಸೋಣ, ಅವುಗಳ ದನಿಯಾಗೋಣ.
Tweet media one
19
55
2K
@sriramulubjp
B Sriramulu
5 years
Till date 1,05,292 passengers have been screened in Karnataka. The details of points of entry are as follows. 1. KAIL airport –72,726 passengers 2. Mangalore International airport–27,172 passengers. 3. 5,394 passengers have been screened at Mangalore and Karwar seaports. 1/5
76
332
2K
@sriramulubjp
B Sriramulu
3 years
ಕನ್ನಡ ಚಿತ್ರರಂಗದ ಶ್ರೇಷ್ಠ ನಟ, ಸ್ಯಾಂಡಲ್ ವುಡ್ ನ ಪವರ್ ಸ್ಟಾರ್, ಅಭಿಮಾನಿಗಳ ಅಭಿಮಾನಿ ನಟ ಸಾರ್ವಭೌಮ ಪುನೀತ್ ರಾಜಕುಮಾರ್ ಅವರು ನಿಧನರಾದ ಸುದ್ದಿ ತಿಳಿದು ಆಘಾತವಾಗಿದೆ. ಭಗವಂತ ಅವರ ಆತ್ಮಕ್ಕೆ ಚಿರಶಾಂತಿ ನೀಡಿ, ಕುಟುಂಬ ವರ್ಗ ಹಾಗೂ ಅಭಿಮಾನಿಗಳಿಗೆ ಅವರ ಅಗಲಿಕೆಯ ನೋವನ್ನು ಸಹಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ. #ಓಂಶಾಂತಿ
Tweet media one
11
73
2K
@sriramulubjp
B Sriramulu
4 years
ಕರ್ನಾಟಕದಲ್ಲಿ ನಿನ್ನೆಯಿಂದ ಇಂದು ಮಧ್ಯಾಹ್ನದವರೆಗೆ 17 ಹೊಸ #Covid19 ಪ್ರಕರಣಗಳು ಖಚಿತವಾಗಿದ್ದು, ಒಟ್ಟಾರೆ ಸೊಂಕಿತರ ಸಂಖ್ಯೆ 277ಕ್ಕೆ ಏರಿದೆ. 75 ಸೋಂಕಿತರು ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಈ ಕಷ್ಟದ ಸಮಯದಲ್ಲಿ ನಾಗರೀಕರು ಮನೆಯಲ್ಲಿಯೇ ಸುರಕ್ಷಿತವಾಗಿ ಇರಬೇಕೆಂದು ಕಳಕಳಿಯ ಮನವಿ ಮಾಡುತ್ತೇನೆ.
42
103
2K
@sriramulubjp
B Sriramulu
2 years
ತಮ್ಮ ಸರಳತೆ ಹಾಗೂ ಪ್ರವಚನ ಮೂಲಕ ವಿಶ್ವಾದ್ಯಂತ ಅಸಂಖ್ಯಾತ ಅಭಿಮಾನಿಗಳನ್ನು ಹೊಂದಿ, ನಡೆದಾಡುವ ದೇವರು ಎಂದೇ ನಂಬಿದ್ದ ಕಾಯಕ ಯೋಗಿ ವಿಜಯಪುರ ಜ್ಞಾನ ಯೋಗಾಶ್ರಮದ ಸಿದ್ದೇಶ್ವರ ಶ್ರೀಗಳು ನಮ್ಮನ್ನೆಲ್ಲ ಅಗಲಿದ್ದಾರೆ ಎಂಬುದನ್ನು ನಂಬಲು ನನ್ನಿಂದ ಆಗುತ್ತಿಲ್ಲ‌. 1/3
Tweet media one
15
76
2K
@sriramulubjp
B Sriramulu
4 years
Extremely saddened by the news of #IrrfanKhan demise. He was one of the most versatile and talented actor of Indian film industry. My heartfelt condolences to his family. Om Shanti.
Tweet media one
18
94
2K
@sriramulubjp
B Sriramulu
5 years
ನೆಚ್ಚಿನ ನಾಯಕ, ಛಲವಾದಿ, ಪಕ್ಷವನ್ನು ಕರ್ನಾಟಕದಲ್ಲಿ ಸ್ಥಾಪಿಸಿ ಅಧಿಕಾರದೆಡೆಗೆ ಮುನ್ನಡೆಸಿದ, ಕರ್ನಾಟಕ ರಾಜ್ಯ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ @BSYBJP ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ಭಗವಂತ ನಿಮಗೆ ಆರೋಗ್ಯ ಆಯಸ್ಸನ್ನು ನೀಡಲೆಂದು ಪ್ರಾರ್ಥಿಸುತ್ತೇನೆ.
Tweet media one
19
76
2K
@sriramulubjp
B Sriramulu
5 years
#COVID19 ಸೋಂಕನ್ನು ನಿಯಂತ್ರಿಸುವ ದೃಷ್ಟಿಯಿಂದ 9 ಜಿಲ್ಲೆಗಳಿಗೆ ಅನ್ವಯಿಸಿ ಹೊರಡಿಸಿದ್ದ ಸಂಪೂರ್ಣ ಲಾಕ್ ಡೌನ್ ಆದೇಶವನ್ನು 31.03.2020 ವರೆಗೆ ರಾಜ್ಯಾದ್ಯಂತ ವಿಸ್ತರಿಸಲಾಗಿದೆ . ಈ ಆದೇಶ ನಾಗರೀಕರ ಒಳಿತಿನ ದೃಷ್ಟಿಯಿಂದ ಕೈಗೊಳ್ಳಲಾಗಿದೆ. ದಯವಿಟ್ಟು ಸಹಕರಿಸಬೇಕೆಂದು ವಿನಂತಿ. #IndiaFightsCorona
79
139
2K
@sriramulubjp
B Sriramulu
5 years
The 76 year old man from Kalburgi who passed away & was a suspected #COVID19 patient has been Confirmed for #COVID19 . The necessary contact tracing, isolation & other measures as per protocol are being carried out.
114
594
2K
@sriramulubjp
B Sriramulu
4 years
ಕರ್ನಾಟಕದಲ್ಲಿ ಇದುವರೆಗೆ 175 #COVID19 ಪ್ರಕರಣಗಳು ಖಚಿತಗೊಂಡಿದೆ. ಇಂದಿನವರೆಗೆ 25 ಸೋಂಕಿತರು ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ ಎಂಬುದು ಹರ್ಷದ ವಿಷಯವಾಗಿದೆ. ನಾಗರಿಕರು ಅನಗತ್ಯವಾಗಿ ಮನೆಯಿಂದ ಹೊರ ಬರಬಾರದೆಂದು ವಿನಂತಿಸುತ್ತೇನೆ #IndiaFightsCornona
34
118
2K
@sriramulubjp
B Sriramulu
4 years
ಕೊರೊನ ಸೋಂಕಿನ ಕಾರಣದಿಂದ ಆಸ್ಪತ್ರೆಗೆ ದಾಖಲಾಗಿರುವ ಹಿನ್ನೆಲೆಯಲ್ಲಿ, ಸೂಕ್ತ ಸುರಕ್ಷಿತ ಕ್ರಮಗಳ ನಡುವೆ ಕೆಲವು ಕಡತಗಳ ಪರಿಶೀಲನೆ ಮಾಡಲಾಯಿತು. ಅಗತ್ಯ ಸಾರ್ವಜನಿಕ ಕೆಲಸಗಳು ನಿಲ್ಲಬಾರದೆಂಬ ದೃಷ್ಟಿಯಿಂದ ಕೆಲವು ತುರ್ತು ಕೆಲಸಗಳನ್ನು ಆಸ್ಪತ್ರೆಯಿಂದಲೇ ನಿರ್ವಹಿಸುತ್ತಿದ್ದೇನೆ. ಸಹಕರಿಸುತ್ತಿರುವ ಎಲ್ಲರಿಗೂ ಧನ್ಯವಾದಗಳು.
Tweet media one
62
59
2K
@sriramulubjp
B Sriramulu
6 years
ಅಭಿನಯ ಚಕ್ರವರ್ತಿ @KicchaSudeep ರವರಿಗೆ ಜನ್ಮದಿನದ ಶುಭಾಶಯಗಳು. ಎಂತಹ ಕಠಿಣ ಪಾತ್ರಗಳಿಗೂ ಜೀವ ತುಂಬುವ ಸಾಮರ್ಥ್ಯವಿರುವ ನೀವು ಕನ್ನಡ ಚಿತ್ರರಂಗದ ಸ್ವಾತಿಮುತ್ತು. ನಟನೆಯ ಜೊತೆಗೆ ನಿರೂಪಣೆ-ಕ್ರಿಕೆಟ್‌‌ನಲ್ಲೂ 'ಸೈ' ಎನಿಸಿಕೊಂಡಿರುವ ಮಾಣಿಕ್ಯ. ಕನ್ನಡಿಗರ ಅಚ್ಚುಮೆಚ್ಚಿನ ಕಿಚ್ಚನಿಗೆ ಜೀವನದುದ್ದಕ್ಕೂ ಯಶಸ್ಸು ಸಿಗಲಿ ಎಂದು ಹಾರೈಸುತ್ತೇನೆ.
Tweet media one
31
230
1K
@sriramulubjp
B Sriramulu
5 years
ಕರ್ನಾಟಕದಲ್ಲಿ ಇಂದಿನವರೆಗೆ 83 ವ್ಯಕ್ತಿಗಳಲ್ಲಿ #Covid19 ಸೋಂಕು ಖಚಿತವಾಗಿದೆ. ಇವರಲ್ಲಿ ಐದು ಜನರು ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿರುತ್ತಾರೆ. #IndiaFightsCorona
35
115
2K
@sriramulubjp
B Sriramulu
5 years
ಮುಖ್ಯಮಂತ್ರಿ ಶ್ರೀ ಬಿ.ಎಸ್.ಯಡಿಯೂರಪ್ಪನವರ ನೇತೃತ್ವದಲ್ಲಿ ಇಂದು ಸಂಪುಟ ದರ್ಜೆ ಸಚಿವನಾಗಿ ಪ್ರಮಾಣವಚನ ಸ್ವೀಕರಿಸಿದೆ. ಕನ್ನಡನಾಡಿನ ಸೇವೆ ಮಾಡುವ ಮತ್ತೊಂದು ಸದವಕಾಶ ದೊರೆತಿರುವುದು ಸಂತಸದ ವಿಷಯ. ನಾಡಿನ ಜನತೆಯ ಹಿತಾಸಕ್ತಿಗಳನ್ನು ಕಾಪಾಡುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. @CMofKarnataka @BSYBJP @BJP4Karnataka
135
120
2K
@sriramulubjp
B Sriramulu
4 years
ಇಂದು ಸಾಯಂಕಾಲ ಐದು ಗಂಟೆಯ ವರದಿಯಂತೆ, ಕರ್ನಾಟಕದಲ್ಲಿ ಒಟ್ಟಾರೆ 197 #Covid19 ಪ್ರಕರಣಗಳು ಖಚಿತಗೊಂಡಿದೆ ಹಾಗೂ 30 ಸೋಂಕಿತರು ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿರುತ್ತಾರೆ. ನಾಗರೀಕರು ಸಾಮಾಜಿಕ ಅಂತರವನ್ನು ಇನ್ನಷ್ಟು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ವಿನಂತಿಸುತ್ತೇನೆ #IndiaFightsCorona
34
86
1K
@sriramulubjp
B Sriramulu
5 years
ಇಂದು ಹೊಸಪೇಟೆಯಲ್ಲಿ ಒಂದೇ ಕುಟುಂಬದ ಮೂವರಿಗೆ #COVID19 ಸೋಂಕು ಖಚಿತವಾಗಿದ್ದು, ಕರ್ನಾಟಕದಲ್ಲಿ ಸೋಂಕಿತರ ಸಂಖ್ಯೆ 91ಕ್ಕೆ ಏರಿದೆ. ಇವರನ್ನು ಈಗಾಗಲೇ ಪ್ರತ್ಯೇಕಿಸಲ್ಪಟ್ಟ ಕೇಂದ್ರದಲ್ಲಿ ದಾಖಲಿಸಲಾಗಿದೆ. #IndiaFightsCorona
44
131
1K
@sriramulubjp
B Sriramulu
4 years
ಕನ್ನಡ ಚಲನಚಿತ್ರ ರಂಗದ ದಿಗ್ಗಜ ನಟರಲ್ಲೊಬ್ಬರಾದ ಸಾಹಸ ಸಿಂಹ, ದಿವಂಗತ ವಿಷ್ಣುವರ್ಧನ್ ಅವರ ಜನ್ಮದಿನದ ಸಂದರ್ಭದಲ್ಲಿ ಕಲಾ ಜಗತ್ತಿಗೆ ಅವರು ನೀಡಿದ ಕೊಡುಗೆಯನ್ನು ಸ್ಮರಿಸೋಣ. #drvishnuvardhan
Tweet media one
13
118
1K
@sriramulubjp
B Sriramulu
4 years
ಕನ್ನಡ ನಾಡಿನ ಸಮಸ್ತ ಜನತೆಗೆ ವರನಟ, ಪದ್ಮಭೂಷಣ ಡಾ.ರಾಜ್ ಕುಮಾರ್ ಅವರ ಹುಟ್ಟು ಹಬ್ಬದ ಶುಭಾಶಯಗಳು. ಅವರ ಕಲಾವಂತಿಕೆ, ಹೃದಯವಂತಿಕೆ, ವಿನಯವಂತಿಕೆ ವ್ಯಕ್ತಿತ್ವಕ್ಕೆ ನನ್ನ ಸಹಸ್ರ ನಮನಗಳು. #DrRajkumar
Tweet media one
15
104
1K
@sriramulubjp
B Sriramulu
4 years
ಕರ್ನಾಟಕದಲ್ಲಿ ನಿನ್ನೆಯಿಂದ ಇಂದು ಮಧ್ಯಾಹ್ನದವರೆಗೆ 10 ಹೊಸ #Covid19 ಪ್ರಕರಣಗಳು ಖಚಿತವಾಗಿತದ್ದು, ಒಟ್ಟಾರೆ ಸೊಂಕಿತರ ಸಂಖ್ಯೆ 191ಕ್ಕೆ ಏರಿದೆ. #IndiaFightsCornona
36
98
1K
@sriramulubjp
B Sriramulu
4 years
ಈ ನಿರ್ಣಾಯಕ ಘಟ್ಟದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಅತ್ಯಂತ ಪ್ರಮುಖವಾದ ದರಿಂದ, ಕರ್ನಾಟಕದಲ್ಲಿ ಲಾಕ್ ಡೌನ್ ಅನ್ನು ಏಪ್ರಿಲ್ 30ರವರೆಗೆ ಮುಂದುವರಿಸುವುದು ಅನಿವಾರ್ಯವಾಗಲಿದೆ. ಈ ಸಮಯದಲ್ಲಿ ಮೊಬೈಲ್ ಆಸ್ಪತ್ರೆ, ಟೆಸ್ಟಿಂಗ್ ವ್ಯವಸ್ಥೆ ಶೀಘ್ರದಲ್ಲೇ ಜಾರಿಗೊಳಿಸಲು ಎಲ್ಲಾ ಕ್ರಮ ಕೈಗೊಳ್ಳಲಿದೆ. #IndiaFightsCorona
32
109
1K
@sriramulubjp
B Sriramulu
2 years
ಕೆ.ಎಸ್.ಆರ್.ಟಿ.ಸಿ ವತಿಯಿಂದ ನೂತನವಾಗಿ ಪರಿಚಯಿಸಿರುವ ಅಂತರ-ನಗರ (Prototype) ಎಲೆಕ್ಟ್ರಿಕ್ ಬಸ್ ಗಳಿಗೆ ಬೆಂಗಳೂರಿನ ಕೇಂದ್ರ ಕಚೇರಿಯಲ್ಲಿ ಚಾಲನೆ ನೀಡಿ ಶುಭ ಕೋರಲಾಯಿತು.ಸ್ವತಃ ಬಸ್ ನಾನೇ ಚಾಲನೆ ಮಾಡಿದೆನು. 1/5
Tweet media one
Tweet media two
Tweet media three
Tweet media four
42
83
1K
@sriramulubjp
B Sriramulu
5 years
ಕಲಬುರ್ಗಿ ಪ್ರವಾಸದ ವೇಳೆ ಭರವಸೆ ನೀಡಿದಂತೆ, ನಾಳೆಯಿಂದಲೇ ಕಲಬುರ್ಗಿಯಲ್ಲಿ #Covid19 ಪರೀಕ್ಷಾ ಕೇಂದ್ರವನ್ನು ಕೇಂದ್ರ ಸರ್ಕಾರದ ನೆರವಿನೊಂದಿಗೆ ಆರಂಭಿಸಲಿದೆ. ನಮ್ಮ ಸರ್ಕಾರ ಜನರ ಸೇವೆಗೆ ಸದಾ ಸಿದ್ಧವಿದ್ದು, ಕಲಬುರ್ಗಿಯ ಜನತೆ ಯಾವುದೇ ರೀತಿ ಆತಂಕಕ್ಕೆ ಒಳಗಾಗಬಾರದು ಎಂದು ಮತ್ತೊಮ್ಮೆ ವಿನಂತಿಸುತ್ತೇನೆ. #IndiaFightsCorona
62
136
1K
@sriramulubjp
B Sriramulu
4 years
ಮಾಜಿ ಮುಖ್ಯಮಂತ್ರಿಗಳು, ಮಹಾರಾಷ್ಟ್ರದ ಮಾಜಿ ರಾಜ್ಯಪಾಲರು, ಮಾಜಿ ವಿದೇಶಾಂಗ ಸಚಿವರು ಹಾಗೂ ಆತ್ಮೀಯರು ಮತ್ತು ಮಾರ್ಗದರ್ಶಿಗಳಾದ ಮುತ್ಸದ್ದಿ ರಾಜಕಾರಣಿ ಎಸ್ ಎಂ ಕೃಷ್ಣ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು.
Tweet media one
14
34
1K
@sriramulubjp
B Sriramulu
2 years
ಅಂತ್ಯವಿಲ್ಲದ ಅಭಿಮಾನ, ಆಕಾಶದ ಎತ್ತರಕ್ಕೆ ನೀ ಸಮಾನ, ಪ್ರತಿಯೊಬ್ಬರಿಗೂ ಮಾದರಿ ನಿಮ್ಮ ಒಳ್ಳೆತನ, ಈ ಸ್ನೇಹ ಜೀವಿಯನ್ನು ಸದಾ ಸ್ಮರಿಸೋಣ. ಕರ್ನಾಟಕ ರತ್ನ ಡಾ. ಪುನೀತ ರಾಜಕುಮಾರ್ ಅವರ ಜನ್ಮದಿನದ ಸವಿ ನೆನಪುಗಳು. #appu #powerstar #puneethrajkumar #puneetsuperstar #bjp #voteforbjp #BJP4IND #bjpgovernment
Tweet media one
14
174
1K
@sriramulubjp
B Sriramulu
4 years
ಪರಿಶೀಲನಾ ಸಭೆ ಹಾಗೂ ಯಾದಗಿರಿ ಜಿಲ್ಲಾ ಆಸ್ಪತ್ರೆ ಭೇಟಿ ಮುಗಿಸಿ ದಾರಿ ಮಧ್ಯದಲ್ಲಿ ಸರಿಯಾಗಿ ಒಂಬತ್ತು ಗಂಟೆಗೆ ರೈತ ಮಿತ್ರರ ಮನೆಯಲ್ಲಿ ಒಂಬತ್ತು ನಿಮಿಷಗಳ ಕಾಲ ದೀಪ ಹಚ್ಚಲಾಯಿತು. #9PM9minute #9pm9minutes #IndiaFightsCornona
Tweet media one
Tweet media two
Tweet media three
Tweet media four
28
61
1K
@sriramulubjp
B Sriramulu
4 years
ನಟ ಸಾರ್ವಭೌಮ, ಕರ್ನಾಟಕ ರತ್ನ ಡಾ.ರಾಜ್ ಕುಮಾರ್ ರವರ ಪುಣ್ಯಸ್ಮರಣೆಯಂದು ಅವರು ನಾಡು ನುಡಿಗೆ ನೀಡಿದ ಅನುಪಮ ಸೇವೆಗೆ ಸಹಸ್ರ ನಮನಗಳು. ಕನ್ನಡ ರಂಗಭೂಮಿ ಹಾಗೂ ಕನ್ನಡ ಚಿತ್ರರಂಗವು ಕನ್ನಡನಾಡಿಗೆ ನೀಡಿದ ಮಾಣಿಕ್ಯ ಡಾ.ರಾಜ್ ಕುಮಾರ್. ಶ್ರೇಷ್ಠ ಕಲಾವಿದರಾಗಿ ಹಾಗೂ ಶ್ರೇಷ್ಠ ವ್ಯಕ್ತಿಯಾಗಿ ಅವರ ವ್ಯಕ್ತಿತ್ವವು ಅನುಕರಣೀಯ ಹಾಗೂ ಆದರ್ಶವಾಗಿದೆ.
Tweet media one
17
140
1K
@sriramulubjp
B Sriramulu
4 years
ವಾಲ್ಮೀಕಿ ಸಮುದಾಯದ ಹೆಮ್ಮೆ, ಚಿತ್ರದುರ್ಗದ ಪಾಳೇಗಾರರ ಕೊನೆಯ ನಾಯಕ ವೀರ ಮದಕರಿ‌ ನಾಯಕ ಜಯಂತಿಯಂದು ಅವರಿಗೆ ಶತ ನಮನಗಳು. #MadakariNayakaJayanti
Tweet media one
33
96
1K
@sriramulubjp
B Sriramulu
4 years
ಇಂದು ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಪರೀಕ್ಷೆ ಮಾಡಿಸಿದಾಗ ಕೊರೊನ ಪಾಸಿಟಿವ್ ಬಂದಿದೆ. ಮಾನ್ಯ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ನನ್ನ ಇಲಾಖೆ ಸೇರಿದಂತೆ ಸರ್ಕಾರದ ಎಲ್ಲಾ ಇಲಾಖೆಗಳೂ ಜೀವದ ಹಂಗು ತೊರೆದು ಮಹಾಮಾರಿಯ ವಿರುದ್ಧ ಹಗಲಿರುಳೂ ಶ್ರಮಿಸುತ್ತಿವೆ.1/3
147
95
1K
@sriramulubjp
B Sriramulu
5 years
ಜೀವಕ್ಕೆ ಬೆಲೆ ಕಟ್ಟಲಾಗದು. ಆಪತ್ಕಾಲದಲ್ಲಿ ಹೆಣ್ಣುಮಗಳ ಜೀವ ರಕ್ಷಿಸಿ ಧನ್ಯನಾದೆ. ಚಾಮರಾಜನಗರಿಂದ ವಾಹನದಲ್ಲಿ ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳುತ್ತಿದ್ದಾಗ ರಸ್ತೆ ಬದಿಯ ಮನೆಯೊಂದರ ಬಳಿ ಮಹಿಳೆಯೊಬ್ಬರು ಅನಾರೋಗ್ಯದಿಂದ ತೀವ್ರ ಅಸ್ವಸ್ಥಗೊಂಡು ಕುಸಿದು ಬಿದ್ದಿದ್ದರು. 1/3
Tweet media one
Tweet media two
Tweet media three
Tweet media four
109
83
1K
@sriramulubjp
B Sriramulu
5 years
ನಿಜಾಮುದ್ದೀನ್ ಜಮಾತ್ ಮಸೀದಿಯಲ್ಲಿ ಭಾಗವಹಿಸಿದ 26 ವ್ಯಕ್ತಿಗಳು ಬೀದರ್ ಜಿಲ್ಲೆಗೆ ಸೇರಿದವರಾಗಿದ್ದು, ಅವರನ್ನು ಈ ಕೂಡಲೇ quarantine ಮಾಡಲಾಗಿದೆ. ಉಳಿದವರ ಪತ್ತೆ ಹಚ್ಚುವ ಕಾರ್ಯವನ್ನು ಮುಂದುವರೆಸಲಾಗಿದೆ.
47
123
1K
@sriramulubjp
B Sriramulu
4 years
ಉಪ್ಪು ಮತ್ತು ಅರಿಶಿನವನ್ನು ಪ್ರಾಚೀನ ಕಾಲದಿಂದಲೂ ಆಯುರ್ವೇದ ಹಾಗೂ ಚೀನಾ ವೈದ್ಯಕೀಯ ಪದ್ದತಿಯಲ್ಲಿ Anti biotic ಆಗಿ ಬಳಸಲಾಗಿದೆ. ಅದನ್ನು ಉಲ್ಲೇಖಿಸಿ ಉಪ್ಪು ಹಾಗೂ ಅರಿಶಿನವನ್ನು ಬಿಸಿ ನೀರಿನಲ್ಲಿ ಹಾಕಿ ಬಾಯಿ ಮುಕ್ಕಳಿಸುವುದು ಒಂದು ಬಗೆಯ ಆರೋಗ್ಯ ಸುರಕ್ಷಾ ಕ್ರಮವೆಂದು ಹೇಳಿದ್ದೇನೆ ಹೊರತು ಅದರಿಂದ ಕೊರೋನಾ ನಿವಾರಣೆಯಾಗುತ್ತದೆ ಎಂದಲ್ಲ
Tweet media one
Tweet media two
51
119
1K
@sriramulubjp
B Sriramulu
5 years
ರಾಷ್ಟ್ರೀಕೃತ ಬ್ಯಾಂಕ್ ಸೇರಿದಂತೆ ಎಲ್ಲಾ ಬ್ಯಾಂಕುಗಳಲ್ಲಿನ ಗ್ರಾಹಕರ ಗೃಹಸಾಲ,ವೈಯಕ್ತಿಕ ಸಾಲ,ವಾಹನ ಸಾಲಗಳ E.M.I ಯನ್ನು 3 ತಿಂಗಳು ಮುಂದೂಡಿದ #RBI ಕ್ರಮ ಸ್ವಾಗತರ್ಹ. ಲಾಕ್ ಡೌನ್ ನಂತಹ ಸಂಕಷ್ಟದ ಸಮಯದಲ್ಲಿ ಜನರೊಂದಿಗೆ ಹಾಗೂ ಜನರಿಗಾಗಿ ಶ್ರೀ @narendramodi ನೇತೃತ್ವದ ಸರ್ಕಾರವಿದೆ. #rbigovernor
36
107
1K
@sriramulubjp
B Sriramulu
2 years
ನಮ್ಮ ಅಪ್ಪುವಿನ ನೆನಪು ಬಳ್ಳಾರಿಯ ಜನತೆಯ ಹೃದಯದಲ್ಲಿ ಸದಾ ಕಾಲ ನೆಲಸಲೆಂದು, ಬಳ್ಳಾರಿ ಸ್ಟೇಡಿಯಂ ಬಳಿ ಇರುವ ಕೆರೆಯ ಮುಂಭಾಗ ಅಪ್ಪುವಿನ 23 ಅಡಿಯ ಬೃಹತ್‌ ಪುತ್ಥಳಿಯನ್ನು ಲೋಕಾರ್ಪಣೆ ಮಾಡುತ್ತಲಿದ್ದೇನೆ #sriramulu #sriramulubellary #Bjp #karntakapolitics #bjpgovernment #modi #bjpkarnataka #sriramulubjp #PRK
Tweet media one
59
271
1K
@sriramulubjp
B Sriramulu
5 years
ಇಂದು ದುಬೈನಲ್ಲಿದ್ದ 195 ಕನ್ನಡಿಗರನ್ನು ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕರೆತರಲಾಗಿದೆ. ಇವರಲ್ಲಿ 6 ಜನರಿಗೆ #Covid19 ಲಕ್ಷಣಗಳಿದ್ದರಿಂದ, ಇವರನ್ನು ಬೆಂಗಳೂರ���ನ ರಾಜೀವ್ ಗಾಂಧಿ ಎದೆ ರೋಗಗಳ ಸಂಸ್ಥೆಯ ಪ್ರತ್ಯೇಕಿಸಲ್ಪಟ್ಟ ಕೇಂದ್ರದಲ್ಲಿ ಚಿಕಿತ್ಸೆಗಾಗಿ ದಾಖಲು ಮಾಡಲಾಗಿದೆ.
79
124
1K
@sriramulubjp
B Sriramulu
4 years
ಜಿಲ್ಲಾ ಆರ್ ಸಿಹೆಚ್ ಅಧಿಕಾರಿ ಡಾ. ಎಂ ಎಚ್ ರವೀಂದ್ರನಾಥ್ ಅವರು ದಾವಣಗೆರೆಯಲ್ಲಿ ಬದುಕು ನಿರ್ವಹಣೆಗಾಗಿ ಆಟೋ ಓಡಿಸುತ್ತಿದ್ದಾರೆ ಎಂಬ ಮಾಧ್ಯಮ ವರದಿಗಳು ಗಮನಕ್ಕೆ ಬಂದಕೂಡಲೇ ಈ ಬಗ್ಗೆ ಹಿರಿಯ ಅಧಿಕಾರಿಗಳಿಂದ ವರದಿ ಕೇಳಿದ್ದೆ. 1/2
Tweet media one
47
122
1K
@sriramulubjp
B Sriramulu
4 years
ದ್ವಿತೀಯ ಪಿಯು ಫಲಿತಾಂಶದ ಬಗ್ಗೆ ಅನಗತ್ಯ ಭಯ ಬೇಡ. ಉತ್ತೀರ್ಣ, ಅನುತ್ತೀರ್ಣಗಳನ್ನು ಸಮಾನವಾಗಿ ಸ್ವೀಕರಿಸಿ. ಈ ಫಲಿತಾಂಶ ಮುಖ್ಯವೇ ಹೊರತು ಅಂತಿಮವಲ್ಲ. ಬದುಕು ದೊಡ್ಡದಿದೆ. ಎಲ್ಲರಿಗೂ ಶುಭವಾಗಲಿ. #AllTheBest
Tweet media one
27
54
1K
@sriramulubjp
B Sriramulu
4 years
#ಮಂಡ್ಯ ಜಿಲ್ಲೆ #ಮಳವಳ್ಳಿ ತಾಲ್ಲೂಕಿನ ದಾಸನದೊಡ್ಡಿ ಗ್ರಾಮದ ಕಾಮೇಗೌಡ ಅವರು, ಬೆಟ್ಟದಲ್ಲಿ 14 ಕೆರೆಗಳನ್ನು ನಿರ್ಮಿಸಿ ಮಾದರಿ ಕಾರ್ಯ ಮಾಡಿರುವ ಬಗ್ಗೆ ಮಾನ್ಯ ಪ್ರಧಾನಿ ಶ್ರೀ @narendramodi ಅವರು ತಮ್ಮ 'ಮನ್ ಕಿ ಬಾತ್' ನಲ್ಲಿ ಪ್ರಸ್ತಾಪಿಸಿ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. #MannKiBaat
Tweet media one
11
53
1K
@sriramulubjp
B Sriramulu
5 years
ಕರ್ನಾಟಕದಲ್ಲಿ ಇದುವರೆಗೆ 63 ವ್ಯಕ್ತಿಗಳಲ್ಲಿ #COVID19 ಸೋಂಕು ಖಚಿತವಾಗಿದ್ದು, ನಾಗರೀಕರು ಕಡ್ಡಾಯವಾಗಿ ಮನೆಯಲ್ಲಿದ್ದು ಶುಚಿತ್ವ ಪಾಲಿಸಬೇಕು ಎಂದು ವಿನಂತಿಸುತ್ತೇನೆ. ನೆನಪಿಡಿ, ಎಲ್ಲಾ ಮುಂಜಾಗೃತಾ ಕ್ರಮ ಕೈಗೊಂಡರೂ, ಬ್ರಿಟನ್ನಿನ ಪ್ರಧಾನಿಯನ್ನು ಈ ಸೋಂಕು ಬಿಡಲಿಲ್ಲ. ಇದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿಯೆಂದರೆ ಮನೆಯಲ್ಲಿರುವುದು
43
121
1K
@sriramulubjp
B Sriramulu
5 years
15ನೆ ಸೋಂಕಿತ ವ್ಯಕ್ತಿಯು, 15.03.2020 ರ ರಾತ್ರಿ 11.35ಕ್ಕೆ ಹೊರಟ KA 19 F3170 ನೋಂದಣಿ ಸಂಖ್ಯೆಯ KSRTC ರಾಜಹಂಸ ಬಸ್ಸಿನಲ್ಲಿ ಬೆಂಗಳೂರು ಸ್ಯಾಟಲೈಟ್ ಬಸ್ ನಿಲ್ದಾಣದಿಂದ ಮಡಿಕೇರಿಗೆ ಕಡೆಗೆ ಪ್ರಯಾಣಿಸಿದ್ದು, ಇವರೊಂದಿಗೆ ಆ ಬಸ್ಸಿನಲ್ಲಿ 33 ಪ್ರಯಾಣಿಕರು ಮುಂಗಡ ಟಿಕೆಟ್ ಬುಕಿಂಗ್ ಇಲ್ಲದೆ ಪ್ರಯಾಣಿಸುತ್ತಾರೆ.
62
349
1K
@sriramulubjp
B Sriramulu
4 years
ಕರ್ನಾಟಕದಲ್ಲಿ ನಿನ್ನೆಯಿಂದ ಇಂದು ಮಧ್ಯಾಹ್ನದವರೆಗೆ 6 ಹೊಸ #Covid19 ಪ್ರಕರಣಗಳು ಖಚಿತವಾಗಿತದ್ದು, ಒಟ್ಟಾರೆ ಸಂಖ್ಯೆ 181ಕ್ಕೆ ಏರಿದೆ. ಇಂದಿನವರೆಗೆ 28 ಸೋಂಕಿತರು ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. #IndiaFightsCornona
23
67
1K
@sriramulubjp
B Sriramulu
4 years
Proud to inform you all that Karnataka is taking a lead role to initiate Phase-I clinical trials to use Convalescent Plasma Therapy for severe #COVID19 infected patients. BMC Victoria hospital will take the first step for the project tomorrow at 8 am.
47
143
1K
@sriramulubjp
B Sriramulu
5 years
ರಾಜ್ಯದಲ್ಲಿದ್ದ ದುರಾಡಳಿತ ಅಂತ್ಯವಾಗಿದೆ. ಜನರ ಆಶೀರ್ವಾದದ ನಮ್ಮ ನಾಯಕ ಬಿ.ಎಸ್.ಯಡಿಯೂರಪ್ಪನವರ ನೇತೃತ್ವದಲ್ಲಿ ಬಿಜೆಪಿ ಸರ್ಕಾರ ಶೀಘ್ರದಲ್ಲೇ ಅಧಿಕಾರಕ್ಕೆ ಬರಲಿದ್ದು. ಜನತೆ ಬಯಸಿರುವ ಆಡಳಿತ ನೀಡಲಿದ್ದೇವೆ.
91
97
1K
@sriramulubjp
B Sriramulu
3 years
Is threatening people the only way of your Governance? #SanjayRaut @ShivsenaComms First Kangana Ranaut and now the Kannadigas! Mind you, we don’t budge to or fear any of your hollow threats.
93
337
1K
@sriramulubjp
B Sriramulu
6 years
Mr Gandhi, if you term the current incident as death of democracy then what will you call your Grandmother’s move to declare Emergency in India? #KarnatakaWithBJP
69
466
1K
@sriramulubjp
B Sriramulu
3 years
ಭಾರತೀಯ ಜನತಾ ಪಾರ್ಟಿಯ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾದ ಹಾಗೂ ಮುಂದಿನ ಮುಖ್ಯಮಂತ್ರಿಗಳಾದ ಶ್ರೀ @BSBommai ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು.
Tweet media one
22
51
1K
@sriramulubjp
B Sriramulu
5 years
ರಾಜ್ಯದಲ್ಲಿ ಇಂದು 3 ಜನರಲ್ಲಿ #Covid_19 ಸೋಂಕು ದೃಢಪಟ್ಟಿದ್ದು, ಒಟ್ಟಾರೆ ಸೋಂಕಿತರ ಸಂಖ್ಯೆ 18ಕ್ಕೆ ಏರಿದೆ. ನಾಗರಿಕರು ಎಲ್ಲಾ ಮುಂಜಾಗೃತಾ ಕ್ರಮಗಳನ್ನು ತಪ್ಪದೇ ಕೈಗೊಳ್ಳಬೇಕೆಂದು ವಿನಂತಿಸುತ್ತೇನೆ.
63
144
1K
@sriramulubjp
B Sriramulu
5 years
ಮುಖ್ಯಮಂತ್ರಿಗಳೇ, ಜನ ನಿಮಗೆ ಮತ ಹಾಕಿಲ್ಲ ,ಮೋದಿಗೆ ಹಾಕಿದ್ದಾರೆ ಅನ್ನುವ ಸತ್ಯ ಒಪ್ಪಿಕೊಂಡಿದ್ದಕ್ಕೆ ಅಭಿನಂದನೆಗಳು. ಒಲ್ಲದ ಮುತ್ತೈದೆಯಂತೆ ಖುರ್ಚಿ ಮೇಲೆ ಕೂತು ಸಮಸ್ಯೆಗೆ ಪರಿಹಾರ ಕೇಳಿದರೆ ಲಾಠಿ ಚಾರ್ಜ್ ಮಾಡಿಸಬೇಕಾ ಅಂತ ಕೇಳುವ ನೀವೇ ಈ ರಾಜ್ಯದ ದೊಡ್ಡ ಸಮಸ್ಯೆ. ರಾಜೀನಾಮೆ ಕೊಟ್ಟು ಮನೆಗೆ ಹೋಗಿ, ರಾಜ್ಯದ ಜನತೆಯ ಆಶೀರ್ವಾದ ಬಿಜೆಪಿಗಿದೆ.
66
232
1K
@sriramulubjp
B Sriramulu
4 years
2/2 ಹಾಗೆಯೇ, ನಿಮ್ಮ ಸಿನಿ ಪಯಣ ಇನ್ನಷ್ಟು ಎತ್ತರಕ್ಕೇರಲಿ, ದೇವರು ನಿಮಗೆ ಉತ್ತಮ ಆರೋಗ್ಯ ಹಾಗೂ ಆಯುಷ್ಯ ನೀಡಿ ಆಶೀರ್ವದಿಸಲಿ ಎಂದು ಹಾರೈಸುತ್ತೇನೆ. #HBDKichchaSudeep
8
305
1K
@sriramulubjp
B Sriramulu
5 years
ದೇಶವನ್ನು ಉದ್ದೇಶಿಸಿ ಮಾತನಾಡಿದ ನಮ್ಮ ನೆಚ್ಚಿನ ಪಿಎಂ ಶ್ರೀ. @narendramodi ಹೇಳಿದಂತೆ ಕರ್ನಾಟಕದಲ್ಲೂ ಜನರಿಂದ, ಜನರಿಗಾಗಿ, ಜನತಾ ಕರ್ಪ್ಯೂ ಜಾರಿಗೊಳಿಸಬೇಕೆಂದು ಕರ್ನಾಟಕ ನಾಗರಿಕ ಬಂಧುಗಳಲ್ಲಿ ನಾನು ಸವಿನಯ ಮನವಿ ಮಾಡುತ್ತೇನೆ. #JanataCurfew #IndiaFightsCorona
29
100
1K
@sriramulubjp
B Sriramulu
5 years
ಆರೋಗ್ಯ ಖಾತೆ ಜತೆ ಹೆಚ್ಚುವರಿಯಾಗಿ ಹಿಂದುಳಿದ ವರ್ಗಗಳ ಕಲ್ಯಾಣ ಖಾತೆಯ ಜವಾಬ್ದಾರಿಯನ್ನೂ ನನಗೆ ವಹಿಸಿರುವ ಮುಖ್ಯಮಂತ್ರಿ @BSYBJP ಅವರಿಗೆ ಧನ್ಯವಾದಗಳು. ಬಡವರ ಸೇವೆ ಮಾಡಿ ಪುಣ್ಯ ಕಟ್ಟಿಕೋ ಎಂದು ನನಗೆ ಹಿರಿಯರು ಆಶೀರ್ವಾದ ಮಾಡಿರಬೇಕು. ಅದಕ್ಕೆ ಬಡವರ ಪರ ಕೆಲಸ ಮಾಡುವ ಆರೋಗ್ಯ ಖಾತೆ ಜತೆಗೆ ಹಿಂದುಳಿದ ವರ್ಗಗಳ ಖಾತೆಯೂ ಸಿಕ್ಕಿದೆ.
49
73
1K
@sriramulubjp
B Sriramulu
5 years
ಮೆಕ್ಕಾದಿಂದ ಹಿಂತಿರುಗಿದ್ದ ಗೌರಿಬಿದನೂರಿನ 75 ವರ್ಷದ #Covid19 ಸೋಂಕಿತ ವ್ಯಕ್ತಿಯೊಬ್ಬರು ರಾತ್ರಿ ಒಂದು ಗಂಟೆಗೆ ಬೌರಿಂಗ್ ಆಸ್ಪತ್ರೆಯಲ್ಲಿ ಮೃತಪಟ್ಟಿರುತ್ತಾರೆ. ಇವರು ಮಧುಮೇಹ, ಎದೆನೋವು ಹಾಗೂ Hip Fracture ನಿಂದ ಬಳಲುತ್ತಿದ್ದರು. ಮರಣದ ಕಾರಣ ಏನೆಂದು ಪರೀಕ್ಷಾ ವರದಿಗಳು ಬಂದ ನಂತರವೇ ಖಚಿತವಾಗಲಿದೆ.
30
108
1K
@sriramulubjp
B Sriramulu
4 years
ನ���್ನ ನಿವಾಸದಲ್ಲಿ ಪ್ರಕೃತಿ ವಂದನಾ ಪೂಜೆ ನೆರವೇರಿಸಲಾಯಿತು. ನಮ್ಮ ಪವಿತ್ರ ಹಿಂದೂ ಸಂಸ್ಕೃತಿಯಲ್ಲಿ ಪ್ರಕೃತಿಯಲ್ಲಿಯೂ ದೈವ ಸ್ವರೂಪವನ್ನು ಕಾಣಲಾಗುತ್ತದೆ. ಇಂತಹ ಆಚರಣೆಗಳೇ ನಮ್ಮ ಯುವ ಪೀಳಿಗೆಗೆ ಪ್ರಕೃತಿಯ ಮಹತ್ವವನ್ನು ಸಾರುತ್ತವೆ. ಅವರಲ್ಲಿ ಆರೋಗ್ಯಯುತ ಪರಿಸರದ ಜಾಗೃತಿ ಬೆಳೆಸುತ್ತವೆ. ಗಿಡ ಮರಗಳನ್ನು ಪೋಷಿಸೋಣ, ಸ್ವಸ್ಥ ಸಮಾಜ ಕಟ್ಟೋಣ.
Tweet media one
Tweet media two
Tweet media three
24
52
1K
@sriramulubjp
B Sriramulu
4 years
ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ @BSYBJP ಅವರು ಇಂದು ಕೋವಿಡ್ ಟೆಸ್ಟಿಂಗ್ ಮೊಬೈಲ್ ಬೂತ್‌ನ್ನು‌ ತಮ್ಮ ಗೃಹ ಕಚೇರಿ ಕೃಷ್ಣಾದಲ್ಲಿ ಉದ್ಘಾಟನೆ ‌ಮಾಡಿದರು. ಈ ಮೊಬೈಲ್ ಟೆಸ್ಟಿಂಗ್ ಬೂತ್ ಇನ್ನು ಮುಂದೆ ಪ್ರತಿ ವರ್ಡ್ ಗಳಲ್ಲಿ ಸ್ಥಾಪಿಸಿ ಅದರ ಮೂಲಕ #Civid19 ಪರೀಕ್ಷೆ ಮಾಡಲಾಗುವುದು.
Tweet media one
Tweet media two
Tweet media three
Tweet media four
28
74
1K
@sriramulubjp
B Sriramulu
4 years
ಹಾಟ್ರಿಕ್ ಹೀರೊ, ಕರುನಾಡ ಚಕ್ರವರ್ತಿ ಡಾ. ಶಿವರಾಜ್ ಕುಮಾರ್ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು. ಕಳೆದ ಮೂರು ದಶಕಗಳಿಂದ ಕನ್ನಡ ಚಿತ್ರರಂಗದಲ್ಲಿ ಯುವಜನರ ಕಣ್ಮಣಿಯಾಗಿ ಮನರಂಜಿಸುತ್ತಿರುವ ನಿಮಗೆ ದೇವರು ಇನ್ನೂ ಹೆಚ್ಚಿನ ಆಯುರಾರೋಗ್ಯ ದಯಪಾಲಿಸಲಿ ಎಂದು ಕೇಳಿಕೊಳ್ಳುತ್ತೇನೆ.
Tweet media one
14
71
1K
@sriramulubjp
B Sriramulu
2 years
ಅಪ್ಪುರವರು ಬಳ್ಳಾರಿಯ ಜನರ ಮನಸಿನಲ್ಲಿ ಚಿರವಾಗಿ ನೆಲಸಲಿ ಎನ್ನುವ ಕಾರಣದಿಂದ, ಬಳ್ಳಾರಿ ಸ್ಟೇಡಿಂ ಬಳಿ ಅಪ್ಪುವಿನ 23 ಅಡಿಯ ಪುತ್ಥಳಿ ಅನಾವರಣಗೊಳಿಸಲಾಗುತ್ತಿದೆ. ಈ ಕಾರ್ಯಕ್ರಮಕ್ಕೆ ನಿಮ್ಮೆಲ್ಲರನ್ನು ಸ್ವಾಗತಿಸುತ್ತಿದ್ದೇನೆ. #sriramulu #sriramulubellary #Bjp #karntakapolitics #bjpgovernment #modi #bjpkarnataka
37
232
1K
@sriramulubjp
B Sriramulu
5 years
ಸಚಿವ ಸ್ಥಾನ ಸ್ವೀಕರಿಸಿದ ನಂತರ ಇಂದು ವಿಧಾನಸೌಧದ ಬಾಗಿಲಿಗೆ ನಮಿಸಿ ಅಧಿಕಾರ ಸ್ವೀಕರಿಸಲಾಯಿತು. ರಾಜ್ಯದ ಸಮಗ್ರ ಅಭಿವೃದ್ಧಿಗೆ ಶ್ರಮಿಸುವೆ.
Tweet media one
Tweet media two
Tweet media three
67
52
1K
@sriramulubjp
B Sriramulu
5 years
ಕಲಬುರಗಿಯ 4 #COVID19 ಶಂಕಿತರಲ್ಲಿ, 3 ವ್ಯಕ್ತಿಗಳ ವರದಿ ಈ ಮೊದಲೇ ಬಂದಿದ್ದು, ಇದೀಗ ನಾಲ್ಕನೇ ವ್ಯಕ್ತಿಯ #COVID19 ಪರೀಕ್ಷೆಯ ವರದಿ ಪಾಸಿಟಿವ್ ಎಂದು ಬಂದಿದೆ. ಇವರನ್ನು ಈಗಾಗಲೇ ಪ್ರತ್ಯೇಕಿಸಲ್ಪಟ್ಟ ಆಸ್ಪತ್ರೆಯಲ್ಲಿ ನಿಗಾವಹಿಸಿರುವುದರಿಂದ, ಸೋಂಕಿತರು ಆದಷ್ಟು ಬೇಗ ಗುಣಮುಖರಾಗುತ್ತಾರೆ ಎಂಬ ವಿಶ್ವಾಸವಿದೆ. ನಾಗರಿಕರು ಆತಂಕ ಪಡಬೇಕಾಗಿಲ್ಲ
65
108
1K
@sriramulubjp
B Sriramulu
5 years
ನಿಜಾಮುದ್ದೀನ್ ಜಮಾತ್ ಮಸೀದಿಯಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಬಂದವರ ಸಂಖ್ಯೆ 54 ಎಂಬುದು ಖಚಿತವಾಗಿದೆ. ಇವರು ಬೆಂಗಳೂರು, ಬೀದರ್, ಗುಲ್ಬರ್ಗ, ಬಳ್ಳಾರಿ ಭಾಗದವರು ಎಂದು ತಿಳಿದು ಬಂದಿದೆ.
71
140
1K
@sriramulubjp
B Sriramulu
5 years
Today, met Hon'ble Home Minister of India Shri. @AmitShah Ji & invited him for my daughter's marriage. Thank you sir for your sweet gesture of attending a small party worker like me out of your extremely busy schedule.
Tweet media one
Tweet media two
17
52
1K
@sriramulubjp
B Sriramulu
4 years
ರಾಜ್ಯದ ಮುಖ್ಯಮಂತ್ರಿಗಳು, ಅಭಿವೃದ್ಧಿಯ ಹರಿಕಾರರಾದ ಶ್ರೀ @BSYBJP ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ನಿಮಗೆ ಇನ್ನೂ ಹೆಚ್ಚಿನ ಆಯಸ್ಸು, ಆರೋಗ್ಯ, ಶಾಂತಿ-ನೆಮ್ಮದಿ ಕರುಣಿಸಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ.
Tweet media one
11
35
1K
@sriramulubjp
B Sriramulu
11 months
ಬಿಜೆಪಿ ಕರ್ನಾಟಕ ರಾಜ್ಯಾಧ್ಯಕ್ಷರಾಗಿ ಶಿಕಾರಿಪುರದ ಶಾಸಕರಾದ ಶ್ರೀ ಬಿ. ವೈ. ವಿಜಯೇಂದ್ರ ಅವರನ್ನು ನಿಯೋಜಿಸಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಶ್ರೀ ಜೆ.ಪಿ.ನಡ್ಡಾ ಅವರು ನಿಯುಕ್ತಿಗೊಳಿಸಿದ್ದಾರೆ. ಅಭಿನಂದನೆಗಳು.
Tweet media one
23
48
1K
@sriramulubjp
B Sriramulu
5 years
ಕರ್ನಾಟಕದಲ್ಲಿ ಇದುವರೆಗೆ ಒಟ್ಟು 33 ವ್ಯಕ್ತಿಗಳಿಗೆ #COVID ー19 ಸೋಂಕು ಖಚಿತವಾಗಿದೆ. ಕರ್ನಾಟಕ ಸರ್ಕಾರದ ಆರೋಗ್ಯ ಇಲಾಖೆಯಿಂದ ಅಧಿಕೃತ ಮಾಹಿತಿ ಬಿಡುಗಡೆ ಮಾಡುವವರೆಗೂ ಸಂಖ್ಯೆಯನ್ನು ಖಚಿತಪಡಿಸಲು ಸಾಧ್ಯವಾಗುವುದಿಲ್ಲ. ನಾಗರಿಕರು ಗೊಂದಲಕ್ಕೀಡಾಗಬಾರದು ಎಂದು ಈ ಕ್ರಮ ಕೈಗೊಳ್ಳಲಾಗಿದೆ. #IndiaFightsCoronavirus
50
107
1K
@sriramulubjp
B Sriramulu
6 years
ಮಾನ್ಯ ಸಿದ್ದರಾಮಯ್ಯ ಅವರೇ, ನಿಮ್ಮ ರಾಷ್ಟೀಯ ಅಧ್ಯಕ್ಷರಾದ ರಾಹುಲ್ ಗಾಂಧಿ ಅವರು ಚುನಾವಣೆ ಸಂದರ್ಭದಲ್ಲಿ ಹಣೆಗೆ ಕುಂಕುಮ ಹಚ್ಚಿ ಟೆಂಪಲ್ ರನ್ ಮಾಡಿದಾಗ ನಿಮಗೆ ಭಯವಾಗಲಿಲ್ಲವೇ ??
Tweet media one
56
172
1K
@sriramulubjp
B Sriramulu
2 years
ಬಳ್ಳಾರಿ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಬೈರದೇವನಹಳ್ಳಿಯ ಎಲ್‍ಐಸಿ ಕಾಲುವೆಯ ಪಿಲ್ಲರ್ ರಸ್ತೆ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ 2 ದಿನಗಳಿಂದ ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದು, ಅಲ್ಲಿಯೇ ಪೂಜಾ ಕೈಂಕರ್ಯಗಳನ್ನು ನೆರವೇರಿಸಿದನು. 1/2
Tweet media one
Tweet media two
Tweet media three
Tweet media four
40
51
1K
@sriramulubjp
B Sriramulu
5 years
ಇಂದು ಬಳ್ಳಾರಿಯ ಜಿಲ್ಲಾಸ್ಪತ್ರೆಯ #Covid19 Isolation Wardಗೆ ಭೇಟಿ ನೀಡಿ, ರೋಗಿಗಳ ಆರೋಗ್ಯ ವಿಚಾರಿಸಿ, ಸೌಕರ್ಯಗಳ ಪರಿಶೀಲನೆ ನಡೆಸಲಾಯಿತು. ವೈದ್ಯರು ಹಾಗೂ ಸಿಬ್ಬಂದಿಗಳೊಂದಿಗೆ ಮಾತುಕತೆ ನಡೆಸಿ, ನಾಡಿನ ಜನರ ಹಿತ ಕಾಯಲು ವೈಯಕ್ತಿಕ ಜೀವನವನ್ನು ಬದಿಗೊತ್ತಿ, ಹಗಲಿರುಳು ಸಲ್ಲಿಸುತ್ತಿರುವ ಸೇವೆಗೆ ಕೃತಜ್ಞತೆಗಳನ್ನು ಸಲ್ಲಿಸಲಾಯಿತು.
Tweet media one
Tweet media two
Tweet media three
Tweet media four
46
66
1K
@sriramulubjp
B Sriramulu
4 years
ಇಂದು ಸಂಜೆ 5 ಗಂಟೆಯ ವರದಿಯಂತೆ, ಕರ್ನಾಟಕದಲ್ಲಿ ಒಟ್ಟಾರೆಯಾಗಿ 260 #COVID19 ಪ್ರಕರಣಗಳು ಖಚಿತವಾಗಿರುತ್ತದೆ. ಅವರ ಪೈಕಿ 71 ಜನರು ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿರುತ್ತಾರೆ. #IndiaFightsCorona #ಮನೆಯಲ್ಲೇಇರಿ
27
62
1K
@sriramulubjp
B Sriramulu
5 years
ಅಮೆರಿಕ ಪ್ರವಾಸದಿಂದ ಹಿಂತಿರುಗಿದ 35 ವರ್ಷದ ವ್ಯಕ್ತಿಯಲ್ಲಿ #COVID2019 ಸೋಂಕು ಖಚಿತವಾಗಿದ್ದು, ಕರ್ನಾಟಕದಲ್ಲಿ ಈವರೆಗೆ ಸೋಂಕಿತರ ಸಂಖ್ಯೆ 14ಕ್ಕೇರಿದೆ. ಈ ವ್ಯಕ್ತಿಯು ಈಗಾಗಲೇ ಪ್ರತ���ಯೇಕಿಸಲ್ಪಟ್ಟ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಸೋಂಕು ಹರಡದಂತೆ ಎಲ್ಲಾ ಮುಂಜಾಗ್ರತ ಕ್ರಮಗಳನ್ನು ಕೈಗೊಳ್ಳಲಾಗಿದೆ.
44
82
1K
@sriramulubjp
B Sriramulu
4 years
I condemn the attack on @republic news editor Shri. Arnab Goswami & his wife last night. This is an attack on free speech & expression. goons who attacked Arnab should know that freedom of expression is not reserved only for their royal family & the party. #ArnabGoswami
22
108
1K
@sriramulubjp
B Sriramulu
5 years
ನಮ್ಮ ಮನವಿಗೆ ಸ್ಪಂದಿಸಿ ರಾಜ್ಯದ ತಳವಾರ, ಪರಿವಾರ, ಸಿದ್ದಿ ಸಮುದಾಯಗಳನ್ನು ಪ.ಪಂಗಡಕ್ಕೆ ಸೇರಿಸುವ ಮಸೂದೆ ಅನುಮೋದಿಸಿದ ಪ್ರಧಾನಿ @narendramodi ನೇತೃತ್ವದ ಕೇಂದ್ರ ಸರ್ಕಾರ ಮತ್ತು ಈ ನಿಟ್ಟನಲ್ಲಿ ಶ್ರಮಿಸಿದ ಮುಖ್ಯಮಂತ್ರಿ @BSYBJP ಅವರಿಗೆ ಹೃತ್ಪೂರ್ವಕ ಧನ್ಯವಾದಗಳು. ಈ ಸಂದರ್ಭದಲ್ಲಿ ದಿ.ಅನಂತಕುಮಾರ್ ಅವರ ಸಹಾಯವನ್ನು ನೆನೆಯಲೇಬೇಕು.
18
68
1K
@sriramulubjp
B Sriramulu
5 years
#COVID19 ಹಿನ್ನೆಲೆಯಲ್ಲಿ ರಾಜ್ಯದ ಎಲ್ಲಾ ಮಾಲ್, ಸಿನಿಮಾ ಮಂದಿರ, ಜನನಿಬಿಡ ಪ್ರದೇಶಗಳ ಕಾರ್ಯಕ್ರಮ ಹಾಗೂ ಬೃಹತ್ ಸಮಾವೇಶ ಕಾರ್ಯಕ್ರಮಗಳು ಬಂದ್ ಮಾಡಿ ಸರ್ಕಾರ ಆದೇಶಿಸಿದೆ. #CoronaOutbreak ಅನ್ನು ತಡೆಯಲು ನಾಗರೀಕರ ಸಹಕಾರ ಅತ್ಯಗತ್ಯವಾಗಿದೆ. ನಾವೆಲ್ಲರೂ ಸೇರಿ ಸಧೃಡ, ಆರೋಗ್ಯ ಸಮಾಜ ನಿರ್ಮಿಸೋಣ
57
145
1K
@sriramulubjp
B Sriramulu
4 years
ಪಾದರಾಯನಪುರದಲ್ಲಿ ಕೋರೋನ ಸೈನಿಕರ ವಿರುದ್ಧ ಹಲ್ಲೆ ಮಾಡಿದ ಪುಂಡರ ಪೈಕಿ ಎರಡು ವ್ಯಕ್ತಿಗಳಿಗೆ ಈ ಮೊದಲು #Covid19 ಖಚಿತವಾಗಿತ್ತು. ಈಗ, ಮತ್ತೆ ಮೂವರಲ್ಲಿ #Covid19 ಸೋಂಕು ಖಚಿತವಾಗಿದ್ದು, ಸೊಂಕಿತರ ಸಂಖ್ಯೆ ಐದಕ್ಕೇರಿದೆ. #IndiaFightsCorona #ಮನೆಯಲ್ಲೇಇರಿ
61
94
1K