![Dr. Umesh G Jadhav Profile](https://pbs.twimg.com/profile_images/1785949321747410944/P8581iO-_x96.jpg)
Dr. Umesh G Jadhav
@UmeshJadhav_BJP
Followers
26K
Following
9K
Statuses
5K
Official Twitter of Dr.Umesh Jadhav |Former Member of Parliament Lok Sabha, Kalaburagi Karnataka | National Executive Committee, BJP & Ex MLA Chincholi
Gulbarga, India
Joined January 2018
RT @AshwiniVaishnaw: PM @narendramodi Ji has approved the 8th Central Pay Commission for all Central Government employees.
0
2K
0
ಕಲ್ಯಾಣ ಕರ್ನಾಟಕ ಭಾಗದ ಪ್ರಸಿದ್ದ ಆನ್ ಸ್ಪಾಟ್ ನ್ಯೂಸ್ ಸುದ್ದಿವಾಹಿನಿಯ ೩ನೇ ವಾರ್ಷಿಕೊತ್ಸವ ಸಮಾರಂಭದಲ್ಲಿ ಪಾಲ್ಗೊಂಡು ಸುದ್ದಿವಾಹಿನಿಯ ಸಂಪದಾಕರಾದ ಅಕ್ರಂಪಾಶಾ ಮೋಮಿನ ಅವರಿಗೆ ಶುಭಕೊರಿದೆ. #OnSpotNews #OnSpotNewsKalaburagi
0
3
37
Live : ಗುತ್ತಿಗೆದಾರ ಸಚಿನ್ ಆತ್ಮಹತ್ಯೆಗೆ ಕಾರಣರಾದ ಪ್ರಿಯಾಂಕ್ ಖರ್ಗೆ ಅವರ ರಾಜೀನಾಮೆಗೆ ಆಗ್ರಹಿಸಿ ಜಗತ್ ಸರ್ಕಲ್, ಕಲಬುರ್ಗಿಯಲ್ಲಿ ಪ್ರತಿಭಟನೆ. #JusticeForSachinPanchal
#SackPriyankKharge
1
3
38
ಇಂದು ಕಲ್ಬುರ್ಗಿ ನಗರದ ಎಪಿಎಂಸಿ ಮಾರುಕಟ್ಟೆಯಲ್ಲಿ ಉದ್ಯಮಿಗಳ ಜೊತೆ ನಮ್ಮ ನೆಚ್ಚಿನ ಪ್ರಧಾನಿಗಳಾದ ಶ್ರೀ ನರೇಂದ್ರ ಮೋದಿ ರವರ "ಮನ್ ಕಿ ಬಾತ್* ನ 117ನೇ ಸಂಚಿಕೆಯನ್ನು ವೀಕ್ಷಿಸಲಾಯಿತು. #MannKiBaat
0
3
33
ಅಜಾತಶತ್ರು, ಭಾರತೀಯ ಜನತಾ ಪಕ್ಷದ ಸಂಸ್ಥಾಪಕರಲ್ಲಿ ಒಬ್ಬರಾದ ಮಾಜಿ ಪ್ರಧಾನಮಂತ್ರಿ ಭಾರತರತ್ನ ಶ್ರೀ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮ ಜಯಂತಿಯಂದು ಕಲ್ಬುರ್ಗಿ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಪುಷ್ಪ ನಮನವನ್ನು ಸಲ್ಲಿಸಲಾಯಿತು. #AtalJanmShatabdi
#AtalBihariVajpayee
#GoodGovernanceDay
0
1
40
ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಶ್ರೀ ಜೆ.ಪಿ.ನಡ್ಡಾ ಅವರಿಗೆ ಜನ್ಮದಿನದ ಶುಭಾಶಯಗಳು. #HappyBDayNaddaJi
@BJP4India @BJP4Karnataka @JPNadda
2
4
93
ನವದೆಹಲಿಯಲ್ಲಿ ನಿನ್ನೆ ಸಂಜೆ ಲೋಕಸಭೆಯ ಸ್ಪೀಕರ್ ಶ್ರೀ ಓಂ ಬಿರ್ಲಾ ಅವರ ಸುಪುತ್ರಿಯ ವಿವಾಹ ಆರತಕ್ಷತೆ ಸಮಾರಂಭದಲ್ಲಿ ಪಾಲ್ಗೊಂಡು ನೂತನ ವಧುವರರಿಗೆ ಶುಭಾಶಯ ಕೋರಲಾಯಿತು.. @ombirlakota
1
4
82
ಮಹಾರಾಷ್ಟ್ರ ರಾಜ್ಯದಲ್ಲಿ ಅಭೂತಪೂರ್ವ ಹಾಗೂ ದಿಗ್ವಿಜಯ ಸಾಧಿಸಿದ ಭಾರತೀಯ ಜನತಾ ಪಕ್ಷ ಹಾಗೂ ಮೈತ್ರಿ ಪಕ್ಷದ ��ೆಲುವನ್ನು ಮುಂಬೈ ನಗರದ ಕೊಲಾಬ ಮತಕ್ಷೇತ್ರದಿಂದ ವಿಜಯ ದಾಖಲಿಸಿದ ಶ್ರೀ @rahulnarwekar ರವರೊಂದಿಗೆ ಸಂಭ್ರಮಾಚರಣೆಯಲ್ಲಿ ರ್ಯಾಲಿಯಲ್ಲಿ ಭಾಗವಹಿಸಲಾಯಿತು.
0
3
19
ಮಹಾರಾಷ್ಟ್ರದ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ @mieknathshinde ರವರ ಜೊತೆಯಲ್ಲಿ ಮಗಠಾಣೆ ವಿಧಾನಸಭಾ ಮತಕ್ಷೇತ್ರದಲ್ಲಿ ಶಾಸಕರಾದ ಶ್ರೀ ಪ್ರಕಾಶ್ ಸುರ್ವೆ ರವರ ಪರವಾಗಿ ಏರ್ಪಡಿಸಿದ ಬೃಹತ್ ಸಭೆಯಲ್ಲಿ ಭಾಗವಹಿಸಲಾಯಿತು.
0
4
34
ಇಂದು ಮುಂಬೈ ಕೋಲಾಬಾ @BJP4Maharashtra ಅಭ್ಯರ್ಥಿ ಆದ ಶ್ರೀ @rahulnarwekar ಅವರನ್ನು ಭೇಟಿಯಾಗಿ ಚುನಾವಣೆ ಬಗ್ಗೆ ಚರ್ಚಿಸಲಾಯಿತು. ಈ ಸಂದರ್ಭದಲ್ಲಿ ಮುಖಂಡರಾದ ವಿಠಲ್ ವಾಲ್ಮೀಕಿ ನಾಯ್ಕ, ಪೊಮ ರಾಥೋಡ್, ಉಮೇಶ್ ಚವ್ಹಾಣ, ಪರಶುರಾಮ್ ಇಟ್ಗ , ರಾಜು ಜಾಧವ್, ಇಮ್ತಿಯಾಜ್ ಅಲಿ, ರವಿ ಸೌಕಾರ್ ಹಾಗೂ ಇತರರು ಉಪಸ್ಥಿತರಿದ್ದರು.
0
2
27
Maharashtra Assembly Election 2024 Campaigning in #Colaba Constituency for Shri @rahulnarwekar ji. @BJP4India @BJP4Karnataka @BYVijayendra @JPNadda @BJP4Maharashtra
0
2
15
#MaharashtraElection2024 Santh Sevalal Maharaj Prathishtan has organised #Banjara #Melaava in favour of #mahayuthi Candidate Shri Ravindra Chavan in #Dombiwali Constituency where thousands of Banjara Ladies were present which shows that our govt #ladkibahinyojna is very popular.
0
1
18
ಹರಿಯಾಣ ರಾಜ್ಯದ ಸನ್ಮಾನ್ಯ ಮುಖ್ಯಮಂತ್ರಿ ಹಾಗೂ ನನ್ನ ಆತ್ಮೀಯರಾದ್ ಶ್ರೀ @NayabSainiBJP ಅವರು ಮಹಾರಾಷ್ಟ್ರ ರಾಜ್ಯದ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಮುಂಬೈ ಪಕ್ಷದ ಕಚೇರಿಗೆ ಆಗಮಿಸಿದಾಗ ಸ್ವಾಗತಿಸಿ ರಾಜಕೀಯ ಬೆಳವಣಿಗೆಗಳ ಬಗ್ಗೆ ಚರ್ಚಿಸಲಾಯಿತು... @BJP4India @BJP4Karnataka @narendramodi @JPNadda @bjpmaha
0
22
366
ಶಿಗ್ಗಾಂವ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಪ್ರಯುಕ್ತ, ಬಿಜೆಪಿ ಅಭ್ಯರ್ಥಿ ಶ್ರೀ ಭರತ್ ಬೊಮ್ಮಾಯಿ ಅವರ ಪರವಾಗಿ ಚುನಾವಣಾ ಪ್ರಚಾರ ನಡೆಸಲಾಯಿತು. ಈ ಸಂದರ್ಭದಲ್ಲಿ, ಮಾಜಿ ಶಾಸಕರಾದ ಶ್ರೀ ಪಿ ರಾಜೀವ್ ಅವರು, ಪಕ್ಷದ ಮುಖಂಡರಾದ ಶ್ರೀ ಶಿವಕಾಂತ್ ಮಹಾಜನ್, ಶ್ರೀ ಅರುಣ್ ಪಾಟೀಲ್ ಹಾಗೂ ಇತರರು ಉಪಸ್ಥಿತರಿದ್ದರು. #bjp #byelection #shiggaon
0
2
24
ಬಿಜೆಪಿ ರಾಜ್ಯಾಧ್ಯಕ್ಷರಾದ ಶ್ರೀ @BYVijayendra ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. @BJP4India @BJP4Karnataka
3
2
112
ನಾಡಿನ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು #HappyDeepavali #HappyDiwali2024
@BJP4India @BJP4Karnataka @BYVijayendra @JPNadda
0
0
11