Sunil Kumar Karkala Profile Banner
Sunil Kumar Karkala Profile
Sunil Kumar Karkala

@karkalasunil

Followers
54,353
Following
95
Media
1,869
Statuses
3,180

MLA-KARKALA, State General Secretary- BJP Karnataka, Former Minister- Govt of Karnataka, NATIONALIST.

Karnataka
Joined May 2011
Don't wanna be here? Send us removal request.
Explore trending content on Musk Viewer
@karkalasunil
Sunil Kumar Karkala
2 years
ಆಕಾಶದಲ್ಲಿ ಮೊಳಗಿದ ಕೋಟಿ ಕಂಠ ಗಾಯನ. ಕನ್ನಡ ಹಾಡುಗಳನ್ನು ಹಾಡಿ ಕನ್ನಡಾಭಿಮಾನ ಮೆರೆದ ವಿಮಾನ ಸಿಬ್ಬಂದಿ ಹಾಗೂ ಪ್ರಯಾಣಿಕರು. @flyspicejet #ಕೋಟಿ_ಕಂಠ_ಗಾಯನ #ನನ್ನ_ನಾಡು_ನನ್ನ_ಹಾಡು
31
240
2K
@karkalasunil
Sunil Kumar Karkala
2 years
ಕರ್ನಾಟಕ ಸಂಸ್ಕೃತಿ,ಆಚರಣೆಗಳ ನೆಲೆಬೀಡು. ಅದರಲ್ಲಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಭೂತಾರಾಧನೆಯು ಸಹ ಒಂದು.ಭೂತಾರಾಧನೆಯಲ್ಲಿ ದೈವ ನರ್ತನ ಮಾಡುವ ಕಲಾವಿದರ ಹಿತದೃಷ್ಟಿಯನ್ನು ಗಮನಿಸಿ,60 ವರ್ಷ ತುಂಬಿದ ದೈವನರ್ತಕರಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಮಾಹೆಯಾನ 2 ಸಾವಿರ ಮಾಸಾಶನ ನೀಡಲು ನಿರ್ಧರಿಸಲಾಗಿದೆ. @BJP4Karnataka
Tweet media one
87
205
2K
@karkalasunil
Sunil Kumar Karkala
4 years
ತಬ್ಲೀಘಿ ಗಳ ವರ್ತನೆಯನ್ನು ನಾನು ಉಗ್ರವಾಗಿ ಖಂಡಿಸುತ್ತೇನೆ. ಅವರ ವಿರುದ್ಧ ಮಾತನಾಡಿದ ಕಾರ್ಯಕರ್ತರ ಬೆಂಬಲಕ್ಕೆ ನಾನು ನಿಲ್ಲುತ್ತೇನೆ. ಇದೆ ನನ್ನ ಪ್ರಥಮ ಆದ್ಯತೆ. @BJP4Karnataka #TabligiJamaat
114
238
2K
@karkalasunil
Sunil Kumar Karkala
2 years
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಜನ್ಮದಿನವನ್ನು ಸ್ಫೂರ್ತಿ ದಿನ ಎಂದು ಸರಕಾರದ ವತಿಯಿಂದಲೇ ನಡೆಸಬೇಕೆಂಬ ನನ್ನ ಮನವಿಗೆ ಸ್ಪಂದಿಸಿರುವ ಮುಖ್ಯಮಂತ್ರಿ @BSBommai ಅವರಿಗೆ ಧನ್ಯವಾದಗಳು. ಅಪ್ಪು ಜನ್ಮದಿನ, ಮಾರ್ಚ್ 17  ಇನ್ನು ಮುಂದೆ   ಸ್ಪೂರ್ತಿ ದಿನವೆಂದು ಆಚರಿಸುವ ಮೂಲಕ ನಾಡಿನ ಲಕ್ಷಾಂತರ ಯುವಕರಿಗೆ ಸ್ಫೂರ್ತಿಯಾಗಲಿದೆ.
53
292
2K
@karkalasunil
Sunil Kumar Karkala
3 years
ವಿಶ್ವವಿಖ್ಯಾತ ಜೋಗ ಜಲಪಾತದ ಮುಂಭಾಗ ನಾಡಗೀತೆಯ ಕಲರವ. ರಾಜ್ಯದ ವಿವಿಧ ಭಾಗಗಳಲ್ಲಿ "ಕನ್ನಡಕ್ಕಾಗಿ ನಾವು" ಅಭಿಯಾನದ ಮುಖೇನ ಲಕ್ಷ ಲಕ್ಷ ಕಂಠಗಳ ಗಾಯನದ ಕ್ಷಣ. @CMofKarnataka @BSBommai @narendramodi
20
146
1K
@karkalasunil
Sunil Kumar Karkala
3 years
ಆತ್ಮೀಯರೇ, ಅಭಿನಂದಿಸಲು ಹಾರ ತುರಾಯಿ ತರಬೇಡಿ... ಕೊಡಲೇಬೇಕು ಅಂದಿದ್ದರೆ ಒಂದು ಕನ್ನಡ ಪುಸ್ತಕ ಕೊಂಡು ತನ್ನಿ ಅದನ್ನು ಕಾರ್ಕಳ ಗ್ರಂಥಾಲಯಕ್ಕೆ ಕೊಡುತ್ತೇನೆ.
Tweet media one
94
146
1K
@karkalasunil
Sunil Kumar Karkala
2 years
ತುಳು ಭಾಷೆಯನ್ನು ಕರ್ನಾಟಕದ ಏರಡನೇ ಅಧಿಕೃತ ಭಾಷೆಯಾಗಿ ಘೋಷಿಸುವ ಸಂಬಂಧ,ಅಧ್ಯಯನ ನಡೆಸಿ ಸೂಕ್ತ ಶಿಫಾರಸ್ಸಿನೊಂದಿಗೆ ವರದಿ ನೀಡಲು ಡಾ|| ಮೋಹನ್ ಆಳ್ವ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದ್ದು, ಈ ಸಮಿತಿಗೆ ಒಂದು ವಾರದಲ್ಲಿ ವರದಿ ನೀಡಲು ಸೂಚಿಸಲಾಗಿದೆ.
161
172
1K
@karkalasunil
Sunil Kumar Karkala
2 years
ಕುವೆಂಪು ವಿರಚಿತ ನಾಡಗೀತೆ"ಜಯಭಾರತ ಜನನಿಯ ತನುಜಾತೆ" ಗೆ ದಾಟಿ ಹಾಗೂ ಕಾಲಮಿತಿಯನ್ನು ನಿಗದಿ ಮಾಡಲಾಗಿದೆ ಎಂಬುದನ್ನು ತಿಳಿಸಲು ಹರ್ಷವೆನಿಸುತ್ತಿದೆ. ಎಸ್.ಆರ್.ಲೀಲಾವತಿ ಅಧ್ಯಕ್ಷತೆಯ ಸಮಿತಿ ಶಿಫಾರಸು ಮಾಡಿದ ಪ್ರಕಾರ ಮೈಸೂರು ಅನಂತಸ್ವಾಮಿ ರಾಗಸಂಯೋಜನೆಯಲ್ಲಿ ಇನ್ನು ಎರಡು ನಿಮಿಷ ಮೂವತ್ತು ಸೆಕೆಂಡ್ ನಲ್ಲಿ ನಾಡಗೀತೆಯನ್ನು ಹಾಡಲಾಗುತ್ತದೆ.
52
258
1K
@karkalasunil
Sunil Kumar Karkala
4 years
ಪಕ್ಷ ನಿಷ್ಠೆ, ಕ್ಷೇತ್ರದ ಅಭಿವೃದ್ಧಿ, ಹಿಂದುತ್ವ ನನ್ನ ಅಜೆಂಡಾ. ನನಗೆ ಅನ್ಯ ಮಾರ್ಗ ತಿಳಿದಿಲ್ಲ. ಜಾತಿ ರಾಜಕೀಯದ ವೈಭವೀಕರಣ ಅರಿತಿಲ್ಲ. ಸ್ಥಾನಮಾನಕ್ಕೆ ಬ್ಲಾಕ್ ಮೇಲ್ ಮಾಡಿದವನಲ್ಲ. ಮುಂದೆಯು ಈ ಮಾರ್ಗ ಹಿಡಿಯುವುದಿಲ್ಲ.
66
98
1K
@karkalasunil
Sunil Kumar Karkala
2 years
ಕನ್ನಡವನ್ನು ಎಲ್ಲಾ ಆಡಳಿತ ಹಂತಗಳಲ್ಲಿ ಅಧೀಕೃತ ಭಾಷೆಯನ್ನಾಗಿ ಅನುಷ್ಠಾನಗೊಳಿಸುವ"ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕ"ವನ್ನು ಇಂದು ಸದನದಲ್ಲಿ ಮಂಡಿಸಿದೆನು. ಕನ್ನಡವನ್ನು ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ಮಹತ್ವದ ವಿಧೇಯಕ ಇದಾಗಿದ್ದು, ರಾಜ್ಯದ ಇತಿಹಾಸದಲ್ಲಿಯೇ ಸುವರ್ಣಾಕ್ಷರದಲ್ಲಿ ಬರೆದಿಡುವ ದಿನವಾಗಿದೆ.1/2
101
192
1K
@karkalasunil
Sunil Kumar Karkala
3 years
ಸಿದ್ಧಗೊಂಡ ಪುಸ್ತಕ ಪ್ರದರ್ಶನ. ಅಭಿನಂದನಾ ಸಮಾರಂಭದಲ್ಲಿ ಸ್ವೀಕರಿಸಿದ ಪುಸ್ತಕಗಳ ಪ್ರದರ್ಶನ ಮತ್ತು ಗ್ರಂಥಾಲಯಕ್ಕೆ ಹಸ್ತಾಂತರ. @BSBommai
Tweet media one
Tweet media two
31
68
1K
@karkalasunil
Sunil Kumar Karkala
1 year
ಕಾರ್ಕಳ ವಿಧಾನಸಭಾ ಮತಕ್ಷೇತ್ರದಲ್ಲಿ ಇಂದು ನಾಮಪತ್ರ ಸಲ್ಲಿಕೆಗೆ ಸೇರಿದ ಜನಸಾಗರ. @BJP4Karnataka @BSBommai #BJPYeBharavase
Tweet media one
Tweet media two
Tweet media three
36
59
1K
@karkalasunil
Sunil Kumar Karkala
2 years
ಕೆ.ಪಿ.ಟಿ.ಸಿ.ಎಲ್ ನಲ್ಲಿ ವಿವಿಧ ಹುದ್ದೆಗಳಿಗಾಗಿ ನಡೆದ ನೇರ ನೇಮಕಾತಿ ಪರೀಕ್ಷೆಗಳ ಫಲಿತಾಂಶ ಪ್ರಕಟಣೆ ಜನವರಿ 3,2023 ರಂದು ಪ್ರಕಟವಾಗಲಿದೆ @CMofKarnataka @BJP4Karnataka
138
102
1K
@karkalasunil
Sunil Kumar Karkala
2 years
ಹೆಡ್ ಬುಷ್ ಚಿತ್ರದಲ್ಲಿ ವೀರಗಾಸೆ ಕುಣಿತಕ್ಕೆ ಅಪಮಾನವಾಗಿದೆ ಎಂಬ ಚರ್ಚೆ ಮಾಧ್ಯಮ ಹಾಗೂ ಜಾಲತಾಣದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ವೀರಗಾಸೆ ಕನ್ನಡದ ಹೆಮ್ಮೆಯ ಜಾನಪದ ಪರಂಪರೆ. ಚಲನಚಿತ್ರವೂ ಸೇರಿದಂತೆ ಯಾವುದೇ ಮನೋರಂಜನಾ ಮಾಧ್ಯಮದಿಂದ ಜಾನಪದ ಸಂಸ್ಕ್ರತಿಗೆ ಅವಮಾನವಾಗದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿ. (1/2)
305
119
1K
@karkalasunil
Sunil Kumar Karkala
3 years
ಮನೆಯಿಂದ ಹೊರಡುವಾಗ ಹಿಜಾಬ್ ಅಥವಾ ಬುರ್ಖಾ ಧರಿಸಿ ಶಾಲಾ ಕಾಂಪೌಂಡಿನವರೆಗೆ ಬರಲಿ. ಆದರೆ ತರಗತಿಯಲ್ಲಿ ಪಾಠ ಕೇಳುವಾಗ ಇತರರಂತೆ, ಸಮವಸ್ತ್ರದಲ್ಲಿಯೇ ಪಾಠ ಕೇಳಬೇಕು. ಇದೇ ಸಂಪ್ರದಾಯ.
49
76
1K
@karkalasunil
Sunil Kumar Karkala
3 years
ಆಯುಧಪೂಜೆ ಪ್ರಯುಕ್ತ ಪೋಲಿಸ್ ಸಿಬ್ಬಂದಿಗಳು ಠಾಣೆಯಲ್ಲಿ ಪೂಜೆ ಮಾಡಿ, ಹಬ್ಬದ ಸಂಭ್ರಮದ ಸಮವಸ್ತ್ರಧರಿಸಿ ಫೋಟೋ ತೆಗೆಸಿಕೊಂಡಾಗ, ಅದರಲ್ಲಿ ಕೇಸರಿ ಭಯೋತ್ಪಾದನೆ ಹುಡುಕುವ ನೀವು,ಹಿಜಾಬ್ ಗೆ ಮಾತ್ರ ಮೂಲಭೂತ ಹಕ್ಕು ಎಂದು ಹೇಳುವುದು ನೋಡಿದರೇ,ನಿಮ್ಮ ರಾಜಕೀಯ ನಡೆ ಹಾಗೂ ದುರುದ್ದೇಶ ಏನೆಂಬುದು ಸ್ಪಷ್ಟವಾಗುತ್ತಿದೆ @siddaramaiah @INCKarnataka
Tweet media one
65
184
1K
@karkalasunil
Sunil Kumar Karkala
4 years
Towards victory in Manjeshwara ಮಂಜೇಶ್ವರದಲ್ಲಿ ಗೆಲುವಿನತ್ತ.... #KeralaAssemblyElections2021 @JPNadda @narendramodi @drashwathcn @surendranbjp
Tweet media one
Tweet media two
16
100
983
@karkalasunil
Sunil Kumar Karkala
3 years
ರಾಷ್ಟ್ರ ಪ್ರಶಸ್ತಿ ಪುರಸ್ಕೃತ , ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ವಿಧಿವಶರಾದ ಸುದ್ದಿ ತಿಳಿದು ಆಘಾತವಾಯಿತು. ಕರ್ನಾಟಕಕ್ಕೆ ಹಾಗೂ ಕನ್ನಡ ಚಿತ್ರರಂಗಕ್ಕೆ ಪುನೀತ್ ರಾಜ್ ಕುಮಾರ್ ಅವರ ನಿಧನ ತುಂಬಲಾರದ ನಷ್ಟ. ದೇವರು ಅವರ ಆತ್ಮಕ್ಕೆ ಶಾಂತಿ ನೀಡಿಲಿ. #puneetrajkumar
Tweet media one
9
40
916
@karkalasunil
Sunil Kumar Karkala
2 years
ಸಮುದ್ರದ ಭೋರ್ಗರೆವ ಅಲೆಗಳ ನಡುವೆ ಮೊಳಗಿದ #ಕೋಟಿ_ಕಂಠ_ಗಾಯನ. ಕಾಯಕದ ನಡುವೆ ಕನ್ನಡದ ಹಾಡುಗಳು. #ನನ್ನ_ನಾಡು_ನನ್ನ_ಹಾಡು.
25
136
954
@karkalasunil
Sunil Kumar Karkala
3 years
ಕರ್ನಾಟಕ ರಾಜ್ಯದ ಇಂಧನ ಸಚಿವನಾಗಿ ಕೆಲಸ ಮಾಡುವ ಅವಕಾಶ ಕಲ್ಪಿಸಿದ ಸನ್ಮಾನ್ಯ ಮುಖ್ಯಮಂತ್ರಿಗಳು ಹಾಗೂ ಪಕ್ಷದ ಹಿರಿಯರಿಗೆ ಧನ್ಯವಾದಗಳು. ಪ್ರಾಮಾಣಿಕವಾಗಿ ಇಲಾಖೆಯಲ್ಲಿ ಕೆಲಸ ನಿರ್ವಹಿಸಿ ಹೊಸತನದ ಯೋಚನೆ ಯೋಜನೆಗಳನ್ನು ತರುವಲ್ಲಿ ಶ್ರಮಿಸುವೆ @BSBommai @JPNadda @nalinkateel @BJP4Karnataka @BJP4India
69
53
955
@karkalasunil
Sunil Kumar Karkala
2 years
ನಾನು ಸ್ವಾಭಿಮಾನಿ ಹಿಂದು #ನಾನುಸ್ವಾಭಿಮಾನಿಹಿಂದು
Tweet media one
133
77
919
@karkalasunil
Sunil Kumar Karkala
3 years
ತುಳು ಅಧಿಕೃತ ಭಾಷೆಯಾಗಬೇಕು ಮತ್ತು ಸಂವಿಧಾನದ 8 ನೇ ಪರಿಚ್ಛೇದಕ್ಕೆ ಸೇರಬೇಕು ಎಂಬುದು ನಮ್ಮೆಲ್ಲರ ಹೋರಾಟ. #TuluOfficialinKA_KL ನಮ್ಮ ಪೆರ್ಮೆದ ಬಾಸೆಗ್ ಮಾನಾದಿಗೆ ಆಯಿನಾತ್ ಬೇಗ ತಿಕ್ಕಡ್. ನೆಕ್ಕು ಬೊಡಾಪುನ ಪ್ರಯತ್ನ ನಮ ಮಾತೆರು ಸೇರ್ದು ಮಲ್ಪುಗ. @BSYBJP @CMofKarnataka
62
368
838
@karkalasunil
Sunil Kumar Karkala
3 years
ಸಚಿವನಾಗಿ ಪ್ರಮಾಣ ವಚನ ಸ್ವೀಕರಿಸಿದ ಶುಭ ಸಂದರ್ಭದಲ್ಲಿ ಬಿಜೆಪಿ ರಾಜ್ಯ ಕೇಂದ್ರ ಕಛೇರಿ ಜಗನ್ನಾಥ ಭವನಕ್ಕೆ ಭೇಟಿ ನೀಡಿ ಭಾರತಮಾತೆಯ ಭಾವಚಿತ್ರಕ್ಕೆ ಗೌರವ ಸಲ್ಲಿಸಿ ರಾಜ್ಯಾಧ್ಯಕ್ಷರಾದ ಶ್ರೀ ನಳಿನ್ ಕುಮಾರ್ ಕಟೀಲ್ ರವರನ್ನು ಭೇಟಿ ಮಾಡಲಾಯಿತು. @nalinkateel @BJP4Karnataka
Tweet media one
Tweet media two
55
40
829
@karkalasunil
Sunil Kumar Karkala
2 years
ತಾವು ಮುಖ್ಯಮಂತ್ರಿಯಾಗಿದ್ದಾಗ ರಾಜ್ಯದ ಎಲ್ಲ ಎಸ್ಕಾಂಗಳನ್ನು ದಿವಾಳಿ ಅಂಚಿಗೆ ತಳ್ಳಿದ್ದ ಮಹಾನ್ ಆರ್ಥಿಕ ತಜ್ಞರೊಬ್ಬರು ಈಗ ೨೦೦ ಯುನಿಟ್ ಉಚಿತ ವಿದ್ಯುತ್ ನೀಡುವ ಭರವಸೆ ನೀಡಿದ್ದಾರೆ. ಇದು ಜನಹಿತ ಹೇಳಿಕೆಯಲ್ಲ. ಇದರ ಹಿಂದಿರುವ ಉದ್ದೇಶ ಏನು ಗೊತ್ತೆ ? (1/4)
Tweet media one
76
88
806
@karkalasunil
Sunil Kumar Karkala
2 years
ಕಾಂಗ್ರೆಸ್ ಕನ್ನಡ ಪ್ರೀತಿ
Tweet media one
91
122
809
@karkalasunil
Sunil Kumar Karkala
2 years
ಸರಕಾರ ಈ ಕೃತ್ಯವನ್ನು ಕೈ‌ಕಟ್ಟಿ ವೀಕ್ಷಿಸುತ್ತಾ ಕುಳಿತಿಲ್ಲ. ಕಾನೂನು ಚೌಕಟ್ಟಿನಲ್ಲಿ ಯಾವ ರೀತಿ ಉತ್ತರಿಸಬೇಕೋ ಉತ್ತರಿಸುತ್ತೇವೆ. ನಿಮ್ಮ ಆಕ್ರೋಶವನ್ನು ಅರ್ಥಮಾಡಿಕೊಳ್ಳುವ ಶಕ್ತಿ ನನಗಿದೆ
457
54
805
@karkalasunil
Sunil Kumar Karkala
3 years
ಹಿಂದಿನ ಸರ್ಕಾರದ ಅವಧಿಯಲ್ಲಿ ಇಂಧನ ಇಲಾಖೆ ನೇಮಕಾತಿಯಲ್ಲಿ ಕನ್ನಡ ಪರೀಕ್ಷೆ ತೇರ್ಗಡೆ ಕಡ್ಡಾಯವಿಲ್ಲದ ಕಾರಣ,ಕನ್ನಡೇತರರಿಗೂ ಇಂಧನ ಇಲಾಖೆಯಲ್ಲಿ ಉದ್ಯೋಗ ಸಿಗುತ್ತಿದ್ದವು.ಇದನ್ನರಿತ ಅರಿತ ನಮ್ಮ ಸರ್ಕಾರ,ಕನ್ನಡದ ಅಸ್ಮಿತೆಯನ್ನುಳಿಸಲು ಇಂಧನ ಇಲಾಖೆಯ ನೇಮಕಾತಿಯ ಸಂದರ್ಭದಲ್ಲಿ ಕಡ್ಡಾಯ ಕನ್ನಡ ಪರೀಕ್ಷೆ ತೇರ್ಗಡೆಯಾಗಬೇಕೆಂಬ ನಿಯಮ ಜಾರಿಗೆ ತಂದಿದೆ
Tweet media one
65
126
780
@karkalasunil
Sunil Kumar Karkala
2 years
ಕಾರ್ಕಳ ಪರಶುರಾಮ ಥೀಮ್ ಪಾರ್ಕ್ ಅಂದು - ಇಂದು. @BSBommai @BJP4Karnataka #ಪರಶುರಾಮ_ಥೀಮ್_ಪಾರ್ಕ್ #ಸೃಷ್ಟಿಕರ್ತನ_ಪ್ರತಿಮೆ #Parashurama #ಅಂದು_ಇಂದು.
Tweet media one
128
58
789
@karkalasunil
Sunil Kumar Karkala
2 years
ಕರ್ನಾಟಕ ರಾಜ್ಯೋತ್ಸವದಂದು ಕರ್ನಾಟಕದ ಹೆಮ್ಮೆಯ ಡಾII ಪುನೀತ್ ರಾಜಕುಮಾರ್ ಅವರಿಗೆ 'ಕರ್ನಾಟಕ ರತ್ನ ಪ್ರಶಸ್ತಿ' ಪ್ರದಾನ ಸಮಾರಂಭ ವಿಧಾನಸೌಧದ ಮುಂಭಾಗ ಸಂಜೆ 4 ಗಂಟೆಗೆ ನಡೆಯಲಿದೆ. @BSBommai
Tweet media one
7
85
796
@karkalasunil
Sunil Kumar Karkala
2 years
ರಾಜ್ಯ ಸರ್ಕಾರದ ಮಹತ್ವದ ನಿರ್ಧಾರ. ಪರಿಶಿಷ್ಟ ಜಾತಿ ಹಾಗೂ ಪಂಗಡದ ಬಿಪಿಎಲ್ ಗ್ರಾಹಕರಿಗೆ 75 ಯೂನಿಟ್ ಉಚಿತ ಬೆಳಕು. @BSBommai @BJP4Karnataka @blsanthosh @narendramodi
Tweet media one
256
58
764
@karkalasunil
Sunil Kumar Karkala
3 years
ಡಿ.ಕೆ.ಶಿವಕುಮಾರ್ ರವರು ಜಲಸಂಪನ್ಮೂಲ ಸಚಿವರಾಗಿದ್ದಾಗ ಮೇಕೆದಾಟು ಯೋಜನೆ ನೆನಪಾಗಲಿಲ್ಲವೇ..? ಈಗ ಪಾದಯಾತ್ರೆ ಮಾಡುವ ಬದಲು ಅಂದೇ ಯೋಜನೆಗೆ ಸಂಭಂದಪಟ್ಟ ಕೆಲಸಗಳನ್ನು ಮಾಡಿಸಬಹುದಿತ್ತಲ್ಲವೇ..? @DKShivakumar @siddaramaiah @INCKarnataka @BSBommai @BJP4Karnataka
46
71
738
@karkalasunil
Sunil Kumar Karkala
9 months
ಅಯೋಧ್ಯೆ ಕರ ಸೇವಕನ ಬಂಧಿಸಿದ ಹಿಂದು ವಿರೋಧಿ, ರಾಮ ವಿರೋಧಿ ರಾಜ್ಯ ಸರ್ಕಾರದ ವಿರುದ್ಧ ಬೆಂಗಳೂರಿನ ಸದಾಶಿವನಗರ ಪೊಲೀಸ್ ��ಾಣೆಯಲ್ಲಿ ಹೋರಾಟ ಪ್ರಾರಂಭಿಸಿದ್ದೇನೆ. ಹಿಂದು ವಿರೋಧಿ ಸರ್ಕಾರ ನನ್ನನ್ನು ಬಂಧಿಸಿ ಹೋರಾಟ ಹತ್ತಿಕ್ಕುವ ಹತಾಶ ಪ್ರಯತ್ನ ಮುಂದುವರಿಸಿದೆ. #ನಾನೊಬ್ಬಕರಸೇವಕನನ್ನನ್ನುಬಂಧಿಸಿ
Tweet media one
70
89
747
@karkalasunil
Sunil Kumar Karkala
1 year
ಫಲಿತಾಂಶ ಬಂದು ಐದು ದಿನ ಕಳೆದರೂ ಮುಖ್ಯಮಂತ್ರಿ ಯಾರೆಂದು ತೀರ್ಮಾನಿಸಲಾಗದ ನಿಶ್ಯಕ್ತ ಸ್ಥಿತಿಯಲ್ಲಿ @INCIndia ಹೈಕಮಾಂಡ್ ಕುಳಿತಿದೆ. ಆದರೆ ಮುಖ್ಯ ಮಂತ್ರಿ ವಿಚಾರದಲ್ಲಿ ಸುಳ್ಳು ಸುದ್ದಿಯನ್ನು @BJP4Karnataka ಹಬ್ಬಿಸುತ್ತಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ @rssurjewala ಹೇಳುತ್ತಿದ್ದಾರೆ. (1/2)
137
73
731
@karkalasunil
Sunil Kumar Karkala
2 years
ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಐತಿಹಾಸಿಕ ರಾಮ ಮಂದಿರದಲ್ಲಿ ಪ್ರತಿಷ್ಠಾಪನೆಯಾಗಲಿರುವ ಭವ್ಯವಾದ ಶ್ರೀ ರಾಮ ಮೂರ್ತಿ ಕೆತ್ತನೆಗೆ ಆಯ್ಕೆಯಾದ ನಮ್ಮ ಕಾರ್ಕಳದ ಈದು ಗ್ರಾಮದ ಕೃಷ್ಣಶಿಲೆ. ಜೈ ಶ್ರೀರಾಮ್ #Ayodhya #shriRam
Tweet media one
Tweet media two
Tweet media three
23
90
736
@karkalasunil
Sunil Kumar Karkala
1 year
ಸಚಿವ @PriyankKharge ಯವರಿಗೆ ಸಂಘ- ಪರಿವಾರ ನಿಷೇಧಿಸುವ ತವಕ, @MBPatil ರಿಗೆ ಚಕ್ರವರ್ತಿ ಸೂಲಿಬೆಲೆಯವರಿಂದ ಕಂಬಿ ಎಣಿಸುವ ಉಮೇದು, ಇನ್ನು ಪಶು ಸಂಗೋಪನಾ ಸಚಿವ ವೆಂಕಟೇಶ್ ಅವರಿಗಂತೂ ಗೋವಧೆ ಮಾಡುವ ಬಗ್ಗೆ ಅತ್ಯುತ್ಸಾಹ. ಕಾಂಗ್ರೆಸ್ ಆಡಳಿತದ ವೈಖರಿ ನೋಡಿ. ಯಾರಿಗೆ ಯಾವುದು ಸಂಬಂಧವಿಲ್ಲವೋ ಅದನ್ನು ಮಾಡಲು ಅತ್ಯುತ್ಸಾಹ. (1/2)
33
109
726
@karkalasunil
Sunil Kumar Karkala
2 years
ವಿಶ್ವ ನಾಯಕರಾದ ಮೋದಿ ಜೀ ಯವರು ಮಂಗಳೂರಿಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಯಕ್ಷದ್ರುವ ಪಟ್ಲ ಸತೀಶ್ ಶೆಟ್ಟಿ ಅವರ ಕಂಠದಲ್ಲಿ ಮೊಳಗಿದ ಸ್ವಾಗತ ಗೀತೆ. @PMOIndia @narendramodi @BSBommai #ModiInMangalore
20
66
714
@karkalasunil
Sunil Kumar Karkala
3 years
ಮಹಾರಾಷ್ಟ್ರ ರಾಜ್ಯದ ಕೊಲ್ಲಾಪೂರದಲ್ಲಿ ನಾಡಧ್ವಜವನ್ನು ಸುಟ್ಟಿರುವ ಸಂಗತಿ ನಿಜಕ್ಕೂ ದುರದೃಷ್ಟಕರ ಸಂಗತಿ. ಈ ಕೃತ್ಯವನ್ನು ನಾನು ಉಗ್ರವಾಗಿ ಖಂಡಿಸುತ್ತೇನೆ.ಕನ್ನಡ ನಾಡು, ನುಡಿ, ಭಾಷೆ, ಸಂಸ್ಕೃತಿಗೆ ಯಾವುದೇ ಅಪಚಾರವಾದರೂ ಸಹಿಸಲಾಗುವುದಿಲ್ಲ.
Tweet media one
33
70
652
@karkalasunil
Sunil Kumar Karkala
3 years
ಇಸ್ಲಾಮ್ ಭಯೋತ್ಪಾದನಾ ಚಟುವಟಿಕೆ ಹತ್ತಿಕ್ಕಲು ಇಡೀ ಹಿಂದೂ ಸಮಾಜ ಸಂಘಟಿತವಾಗಬೇಕಿದೆ. ಈ ನಿಟ್ಟಿನಲ್ಲಿ ಹಿಂದುತ್ವದ ಚಟುವಟಿಕೆ ಹಾಗೂ ಹಿಂದೂ ಕಾರ್ಯಕರ್ತರನ್ನು ಪ್ರೋತ್ಸಾಹಿಸುವುದು ಅತ್ಯಗತ್ಯ. ಶಿವಮೊಗ್ಗದಲ್ಲಿ ನಡೆದ ಹತ್ಯೆಯ ಬಗ್ಗೆ ಸರ್ಕಾರ ಶೀಘ್ರ ಮತ್ತು ಕಠಿಣ ಕ್ರಮ ಕೈಗೊಳ್ಳಲಿದೆ. 2/2
Tweet media one
56
92
689
@karkalasunil
Sunil Kumar Karkala
1 year
ನಮ್ಮ ನಡೆಯನ್ನು ಬೆಂಬಲಿಸಿ, ಮುಂದುವರಿಸಿದ್ದಕ್ಕಾಗಿ ಧನ್ಯವಾದಗಳು. @INCKarnataka @siddaramaiah
@siddaramaiah
Siddaramaiah
1 year
I have decided not to accept flowers or shawls from people who often give it as a mark of respect. This is for during both personal and public events. People can give books if they want to express their love and respect in the form of gifts. May all your love and affection
2K
4K
31K
57
48
690
@karkalasunil
Sunil Kumar Karkala
2 years
ಜಗತ್ತಿನ ಜ್ಞಾನವಾಹಿನಿಗಳಾದ ಅನಿಮಲ್ ಪ್ಲಾನೆಟ್, ನೆಟ್ ಜಿಯೋ ವೈಲ್ಡ್ & ಬಿಬಿಸಿ ಅರ್ಥ್ ವಾಹಿನಿಗಳನ್ನು ಕನ್ನಡದಲ್ಲಿ ಪ್ರಸಾರ ಮಾಡಲು ಸಂಬಂಧಪಟ್ಟವರಿಗೆ ಸೂಚಿಸಬೇಕೆಂದು ಮಾನ್ಯ ಕೇಂದ್ರದ ವಾರ್ತಾ ಮತ್ತು ಪ್ರಸಾರ ಖಾತೆಯ ಸಚಿವರಿಗೆ ಮನವಿ ಸಲ್ಲಿಸಿದ್ದೇನೆ. @ianuragthakur
Tweet media one
62
137
682
@karkalasunil
Sunil Kumar Karkala
3 years
ಹಿಂದೂ ಸಮಾಜವನ್ನು ಜಾಗೃತಗೊಳಿಸಿ ಸಾಮಾಜಿಕ ಸಾಮರಸ್ಯಕ್ಕಾಗಿ ಅವಿರತ ಶ್ರಮಿಸಿದ ಶ್ರೀ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಯವರಿಗೆ ಮರಣೋತ್ತರವಾಗಿ ಪದ್ಮವಿಭೂಷಣ ಪ್ರಶಸ್ತಿ ಲಭಿಸಿದೆ.ಇದು ನನಗೆ ಅತ್ಯಂತ ಸಂತೋಷ ತಂದಿದೆ. @narendramodi @BSBommai
Tweet media one
7
32
589
@karkalasunil
Sunil Kumar Karkala
3 years
ಕನ್ನಡ ಸಾಹಿತ್ಯ ಪರಿಷತ್ತಿನ ನೂತನ ಅಧ್ಯಕ್ಷರಾಗಿ ಚುನಾಯಿತರಾದ ನಾಡೋಜ ಡಾ. ಮಹೇಶ್ ಜೋಶಿಯವರನ್ನು ಕನ್ನಡ ಪುಸ್ತಕವೊಂದನ್ನು ಉಡುಗೊರೆಯಾಗಿ ನೀಡುವ ಮೂಲಕ ಇಂದು ಅಭಿನಂದಿಸಲಾಯಿತು. @BSBommai
Tweet media one
10
27
579
@karkalasunil
Sunil Kumar Karkala
9 months
ಚಿಕ್ಕಮಗಳೂರಿನ ದತ್ತ ಪೀಠದ ದತ್ತಾತ್ರೇಯ ಸ್ವಾಮಿ ದರ್ಶನಕ್ಕೆ ದತ್ತ ಮಾಲೆ ಧರಿಸಿ ಪ್ರಯಾಣ.
Tweet media one
Tweet media two
Tweet media three
10
27
674
@karkalasunil
Sunil Kumar Karkala
3 years
#ಮಾತಾಡ್_ಮಾತಾಡ್_ಕನ್ನಡ #ಕನ್ನಡಕ್ಕಾಗಿನಾವು ಕನ್ನಡಕ್ಕಾಗಿ ನಾವು ಅಭಿಯಾನದಲ್ಲಿ ಲಕ್ಷ ಕಂಠಗಳ ಗೀತಗಾಯನ ಕಾರ್ಯಕ್ರಮವು ಒಂದು ಅದ್ವಿತೀಯ ಕಾರ್ಯಕ್ರಮ ನಾವು ನೀವೆಲ್ಲರು ಭಾಗವಹಿಸಿ ಸಂಭ್ರಮಿಸುವ ಕಾರ್ಯಕ್ರಮವಾಗಿದೆ. @BSBommai
Tweet media one
Tweet media two
29
68
554
@karkalasunil
Sunil Kumar Karkala
2 years
ಕರ್ನಾಟಕದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಕಲಾಗ್ರಾಮದಲ್ಲಿ ನಾಡ ದೇವಿ ಕನ್ನಡಾಂಬೆ ಭುವನೇಶ್ವರಿಯ ಕಂಚಿನ ಪ್ರತಿಮೆ ��್ಥಾಪನೆ. @BSBommai #Karnataka #Kannada @blsanthosh
Tweet media one
12
60
442
@karkalasunil
Sunil Kumar Karkala
3 years
ದೇಶ ಸೇವೆಗೆ ತಮ್ಮ ಬದುಕನ್ನು ಸಮರ್ಪಿಸಿಕೊಂಡಿರುವ ನಮ್ಮ ನೆಚ್ಚಿನ ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ಜನ್ಮದಿನದ ಶುಭಾಶಯಗಳು #HappyBdayModiji @narendramodi
Tweet media one
36
33
646
@karkalasunil
Sunil Kumar Karkala
3 years
ಇಂ��ು ಚಿಕ್ಕಮಗಳೂರಿನ ದತ್ತ ಪೀಠಕ್ಕೆ ಭೇಟಿ ನೀಡಿ ದತ್ತಾತ್ರೇಯ ಸ್ವಾಮಿ ದತ್ತ ಪಾದುಕೆ ದರ್ಶನ ಪಡೆದ ಕ್ಷಣ. @BSBommai @CTRavi_BJP
Tweet media one
Tweet media two
Tweet media three
Tweet media four
6
24
603
@karkalasunil
Sunil Kumar Karkala
3 years
ದತ್ತ ಭಕ್ತರ ದಶಕಗಳ ಹೋರಾಟಕ್ಕೆ ಹೈಕೋರ್ಟಿನಲ್ಲಿ ಜಯ.ದತ್ತಪೀಠ ಪೂಜೆಗೆ ಮೌಲ್ವಿ ನೇಮಕ ರದ್ದು ಮಾಡಿದ ಹೈಕೋರ್ಟಿನ ತೀರ್ಪನ್ನು ಸ್ವಾಗತಿಸುತ್ತೇನೆ. ಸತ್ಯಮೇವ ಜಯತೆ. @BSBommai
18
44
635
@karkalasunil
Sunil Kumar Karkala
3 years
ನಾಳೆ ಬೆಳಿಗ್ಗೆ 9 ಗಂಟೆಗೆ ಗಂಟೆಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವನಾಗಿ ಜವಾಬ್ದಾರಿ ಸ್ವೀಕಾರ. ಕನ್ನಡದ ಕೆಲಸಕ್ಕೆ ಸಹಕಾರ ಮಾಡಿ... ಸರ್ಕಾರದ ಜೊತೆ ಕೈ ಜೋಡಿಸಿ... @BSBommai
Tweet media one
38
39
621
@karkalasunil
Sunil Kumar Karkala
3 years
ತುರ್ತು ಪರಿಸ್ಥಿತಿ ಹೇರಿ ಜನರ ಸ್ವಾತ್ಯಂತ್ರ ಕಸಿದುಕೊಂಡಿದ್ದ ಕಾಂಗ್ರೆಸ್ ಇಂದು ಪಂಜಾಬ್ ನಲ್ಲಿ ಪ್ರಧಾನಮಂತ್ರಿಗಳ ಭದ್ರತೆಯನ್ನೇ ಬುಡಮೇಲು ಮಾಡಲು ಪ್ರಯತ್ನಿಸಿದ ಘಟನೆಯನ್ನ ನಾನು ಸಂಪೂರ್ಣವಾಗಿ ಖಂಡಿಸುತ್ತೇನೆ. ಇಂತಹ ಬೆದರಿಕೆಗಳಿಗೆ ಎಂದಿಗೂ ಜಗ್ಗುವುದಿಲ್ಲ. ಕಾಂಗ್ರೆಸ್ ಇದಕ್ಕೆ ತಕ್ಕ ಬೆಲೆಯನ್ನ ಶೀಘ್ರದಲ್ಲೆ ತೆರಲಿದೆ.
Tweet media one
Tweet media two
12
33
602
@karkalasunil
Sunil Kumar Karkala
3 years
ಕರ್ನಾಟಕ ರತ್ನ ಪ್ರಶಸ್ತಿಯನ್ನು ನಮ್ಮ ಪ್ರೀತಿ ಅಭಿಮಾನದ ಅಪ್ಪು ಪುನೀತ್ ರಾಜ್ ಕುಮಾರ್ ಅವರಿಗೆ ಮರಣೋತ್ತರವಾಗಿ ಘೋಷಿಸಿರುವುದು ದುಃಖದ ಮಡುವಿನಲ್ಲಿರುವ ಅಭಿಮಾನಿಗಳ ಮನಸ್ಸಿಗೆ ಸಾಂತ್ವನವಾಗಿದೆ. @BSBommai
Tweet media one
4
33
493
@karkalasunil
Sunil Kumar Karkala
1 year
ದಮ್ಮು, ತಾಕತ್ತಿನ ಬಗ್ಗೆ ವೀರಾವೇಶದಿಂದ ಮಾತನಾಡುವ ಸಿಎಂ ಸಿದ್ದರಾಮಯ್ಯ ಹಾಗೂ ಅವರ ಪೊಲೀಸರಿಗೆ ಉಡುಪಿ ಪ್ರಕರಣದಲ್ಲಿ ಆರೋಪಿಗಳನ್ನು ಬಂಧಿಸುವುದಕ್ಕೆ ತಾಕತ್ತಿಲ್ಲ. ವಿಡಿಯೋ ಪ್ರಕರಣದ ಬಗ್ಗೆ ಟ್ವೀಟ್ ಮಾಡಿ ರಾಜ್ಯದ ಗಮನ ಸೆಳೆದ ರಶ್ಮಿಯವರ ಮನೆಗೆ ರಾತ್ರೋರಾತ್ರಿ ತೆರಳಿ ವಿಚಾರಣಾ ಹಿಂಸೆ ಮಾಡುವ (1/3)
33
101
627
@karkalasunil
Sunil Kumar Karkala
3 years
ಈ ಕ್ಷಣವನ್ನು ಡಾ.ರಾಜಕುಮಾರ್ ಹಾಗು ಅಂಬರೀಷ್ ಅವರ ಅಪಾರವಾದ ಕನ್ನಡ ಭಾಷೆಯ ಪ್ರೇಮವನ್ನು ನೆನೆಯಲು ಬಯಸುತ್ತೇನೆ. ನಾನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವನಾಗಿ ಅಧಿಕಾರ ಸ್ವೀಕರಿಸುತ್ತಿದ್ದಂತೆ, ಅವರಿಬ್ಬರ ಸಮಾಧಿಗೆ ಭೇಟಿ ನೀಡಿ ಅವರ ಆಶೀರ್ವಾದ ಪಡೆದಿದ್ದೇನೆ. ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ. #karnataka #Kannada
Tweet media one
Tweet media two
Tweet media three
Tweet media four
52
35
611
@karkalasunil
Sunil Kumar Karkala
3 years
ಶಾಲಾ ಕಾಲೇಜುಗಳಲ್ಲಿ ಸರ್ಕಾದದ ಕಡ್ಡಾಯ ಸಮವಸ್ತ್ರದ ಆದೇಶವನ್ನು ಇಂದು ಹೈಕೋರ್ಟ್ ತನ್ನ ತೀರ್ಪಿನಲ್ಲಿ ಪುನರುಚ್ಛರಿಸಿದೆ. ಈ ಐತಿಹಾಸಿಕ ತೀರ್ಪನ್ನು ನಾನು ತುಂಬು ಹೃದಯದಿಂದ ಸ್ವಾಗತಿಸುತ್ತೇನೆ. #Hijab
12
29
599
@karkalasunil
Sunil Kumar Karkala
3 years
ಶಿವಮೊಗ್ಗದಲ್ಲಿ ಭಜರಂಗದಳದ ಯುವ ಮುಖಂಡ ಹರ್ಷ ಅವರ ಹತ್ಯೆ ಖಂಡನಾರ್ಹ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಈ ಹೇಯ ಕೃತ್ಯದ ಹಿಂದಿರುವ ಅಮಾನುಷ ಶಕ್ತಿಗಳನ್ನು ಶೀಘ್ರ ಬಂಧಿಸಿ, ಅವರ ಅಗಲಿಕೆಗೆ ಸೂಕ್ತ ನ್ಯಾಯ ಒದಗಿಸುವ ಕಾರ್ಯವನ್ನು ಸರ್ಕಾರ ಕೈಗೊಳ್ಳಲಿದೆ. @BJP4Karnataka
34
61
597
@karkalasunil
Sunil Kumar Karkala
2 years
Tweet media one
Tweet media two
@Jaggesh2
ನವರಸನಾಯಕ ಜಗ್ಗೇಶ್
2 years
@karkalasunil ದಯಮಾಡಿ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿ ಸಹಾಯಮಾಡಿ ಧನ್ಯವಾದ.
3
5
56
23
46
607
@karkalasunil
Sunil Kumar Karkala
3 years
ಶಾಲೆಗಳ ಆವರಣದಲ್ಲಿ ಅಪಾಯಕಾರಿ ವಿದ್ಯುತ್ ಮಾರ್ಗಗಳಿಂದ ಹಲವಾರು ಅವಘಡ ಆಗುತ್ತಿತ್ತು.ಇದನ್ನರಿತ ನಾನು ಅಧಿಕಾರಿಗಳಿಗೆ ಬದಲಾಯಿಸಲು ಆದೇಶಿಸಿದ್ದೆ.ಪ್ರಸ್ತುತ ರಾಜ್ಯದಲ್ಲಿ ಒಟ್ಟು 6866 ಅಂತಹ ಮಾರ್ಗಗಳಿದ್ದು, ಈಗಾಗಲೇ 1873 ಮಾರ್ಗ ಬದಲಿಸಿದೆ.ಈ ಕಾರ್ಯಕ್ಕಾಗಿ ₹114.50 ಕೋಟಿ ಬಿಡುಗಡೆ ಮಾಡಿದೆ. @BSBommai #ಬದ್ದತೆಯ_ಕೆಲಸ_ಭರವಸೆಯ_ಬೆಳಕು.
Tweet media one
23
39
582
@karkalasunil
Sunil Kumar Karkala
3 years
ಸಮಸ್ತ ಕರುನಾಡ ಜನತೆಗೆ ಕರ್ನಾಟಕ ರಾಜ್ಯೋತ್ಸವದ ಶುಭಾಶಯಗಳು.ಕರ್ನಾಟಕ ಏಕೀಕರಣಕ್ಕಾಗಿ ದುಡಿದ ಮಹನೀಯರನ್ನು ಸ್ಮರಿಸೋಣ.ಅವರ ಆಶ��ದಂತೆ ಭಾಷೆ,ಭೂಷಣ,ಭೋಜನಗಳಲ್ಲಿ ಕನ್ನಡತನ ಮೆರೆಯೋಣ.ಕನ್ನಡಕ್ಕಾಗಿ ನಾವು ಅಭಿಯಾನವನ್ನು ನಮ್ಮ ಮಾತು,ಬರವಣಿಗೆ,ವ್ಯವಹಾರಗಳಲ್ಲಿ ವರ್ಷ ಪೂರ್ತಿ ಮುಂದುವರೆಸೋಣ. #ಮಾತಾಡ್_ಮಾತಾಡ್_ಕನ್ನಡ #ಕನ್ನಡಕ್ಕಾಗಿನಾವು @BSBommai
Tweet media one
32
25
512
@karkalasunil
Sunil Kumar Karkala
2 years
ನೆಲ ಜಲ ಆಕಾಶದಲ್ಲಿ ಮೊಳಗಲಿದೆ ಕರುನಾಡಿನ ಐತಿಹಾಸಿಕ ಅಭಿಯಾನ ಕೋಟಿಕಂಠ ಗಾಯನ. 28 ಅಕ್ಟೋಬರ್ 2022 ಶುಕ್ರವಾರ. @shetty_rishab #ಕೋಟಿ_ಕಂಠ_ಗಾಯನ #ನನ್ನ_ನಾಡು_ನನ್ನ_ಹಾಡು
11
50
596
@karkalasunil
Sunil Kumar Karkala
3 years
ಅಜಾತ ಶತ್ರು ವಾಜಪೇಯಿಯವರನ್ನು ಅವಹೇಳನ ಮಾಡಿ ಶತ್ರುವಾಗಿ ಗುರುತಿಸಿಕೊಳ್ಳುತ್ತಿರುವ ಪ್ರಿಯಾಂಕ ಖರ್ಗೆ ಮನಸ್ಥಿತಿ ಸಂಸ್ಕಾರಯುತವಾಗಿಲ್ಲ.ಹೀಗೆ ನೆಹರು ಕುಟುಂಬವನ್ನು ನೆಚ್ಚಿಸಲು ಅಪ್ರಬುದ್ದವಾದ ಹೇಳಿಕೆಯ ಮೂಲಕ ಪ್ರಿಯಾಂಕ ಖರ್ಗೆ ತನ್ನ ವ್ಯಕ್ತಿತ್ವದ ಅದಃಪತನ ಮಾಡಿಕೊಂಡಿದ್ದಾರೆಯೇ ಹೊರತು ವಾಜಪೇಯಿಯವರ ವ್ಯಕ್ತಿತ್ವದ ಘನತೆ ಕುಗ್ಗಿಲ್ಲ.
Tweet media one
47
55
572
@karkalasunil
Sunil Kumar Karkala
3 years
ಆತ್ಮೀಯರೇ... ಇಂದು ಸಂಜೆ 3 ಗಂಟೆಯಿಂದ 6 ರವರೆಗೆ ವಿಕಾಸ ಜನಸೇವಾ ಕಛೇರಿ ಕಾರ್ಕಳ ದಲ್ಲಿ ಸಾರ್ವಜನಿಕರ ಭೇಟಿಗೆ ಲಬ್ಯವಿರುತ್ತೇನೆ.
Tweet media one
25
24
569
@karkalasunil
Sunil Kumar Karkala
4 years
ಬೆಂಗಳೂರು ಪಾದರಯನಪುರದಲ್ಲಿ ನಡೆದ ಘಟನೆ ಯಾವುದೆ ಕ್ಷಮೆಗೆ ಅರ್ಹವಲ್ಲ... ನಿರ್ದಾಕ್ಷಿಣ್ಯ ಕ್ರಮ ಜರುಗಿಸಿ ಅದರ ಹಿಂದೆ ಇರುವ ದುಷ್ಟ ಶಕ್ತಿಗಳ ಹುಟ್ಟಡಗಿಸಬೇಕು. @PMOIndia @narendramodi @BSYBJP @CMofKarnataka
51
79
564
@karkalasunil
Sunil Kumar Karkala
3 years
ಐಬಿಪಿಎಸ್ ನಡೆಸುವ ಪ್ರಾದೇಶಿಕ ಗ್ರಾಮೀಣ ಬ್ಯಾಂಕಿಂಗ್ (ಆರ್.ಆರ್.ಬಿ) ನೇಮಕಾತಿಯ ಪೂರ್ವಭಾವಿ ಮತ್ತು ಮುಖ್ಯಪರೀಕ್ಷೆಗಳು ಎರಡೂ ಈ ಬಾರಿ ಕನ್ನಡದಲ್ಲಿಯೂ ನಡೆಯುವಂತೆ ಮಾಡಿರುವ ಐಬಿಪಿಎಸ್ ಹಾಗೂ ಕೇಂದ್ರ ಸರ್ಕಾರವನ್ನು ಅಭಿನಂದಿಸುತ್ತೇನೆ. ಕರ್ನಾಟಕದಲ್ಲಿ ಕನ್ನಡಿಗರಿಗೆ ಬ್ಯಾಂಕಿಂಗ್ ನೌಕರಿ ಸಿಗುವಂತೆ ಮಾಡುವಲ್ಲಿ ಇದು ಸಹಾಯವಾಗುತ್ತದೆ
Tweet media one
28
40
535
@karkalasunil
Sunil Kumar Karkala
1 year
ಅಭಿವೃದ್ಧಿ ಹಾಗೂ ಹಿಂದುತ್ವ ವನ್ನು ಮೆಚ್ಚಿ ತಮ್ಮ ಅಮೂಲ್ಯವಾದ ಮತವನ್ನು ನೀಡಿ, ಕಾರ್ಕಳದ ಸೇವೆಯನ್ನು ಮಾಡಲು ನನ್ನನ್ನು ಮತ್ತೊಮ್ಮೆ ಜಯಶಾಲಿಯನ್ನಾಗಿಸಿದ ನನ್ನೆಲ್ಲಾ ಕಾರ್ಕಳದ ಮತದಾರ ಪ್ರಭುಗಳಿಗೆ ಹಗಲಿರುಳು ದುಡಿದ ಕಾರ್ಯಕರ್ತ ಬಂಧುಗಳಿಗೆ ನನ್ನ ಹೃದಯಾಂತರಾಳದಿಂದ ಧನ್ಯವಾದಗಳು. #ಸ್ವರ್ಣ_ಕಾರ್ಕಳ
Tweet media one
Tweet media two
Tweet media three
Tweet media four
44
36
569
@karkalasunil
Sunil Kumar Karkala
3 years
ತಾಲಿಬಾನ್ ಎಂಬ ಅಮಾನವೀಯರು #Afghanistan ರಾಜಧಾನಿ ಕಾಬೂಲನ್ನು ವಶಪಡಿಸಿ,ಮಹಿಳಾ ಸ್ವಾತಂತ್ರ್ಯ ಹರಣ,ರೇಡಿಯೋ ಸ್ಟೇಷನ್ ವಶಪಡಿಸಿಕೊಂಡು ಸಂಗೀತ ಪ್ರಸಾರ ನಿಷೇಧಿಸಿ ಖುರಾನ್ ಪಠಣ ಮುಂತಾದ ಮತಾಂಧತೆ ಕೃತ್ಯಗಳಿಂದ ದೌರ್ಜನ್ಯದ ಪರಮಾವಧಿಯನ್ನು ಮೀರುತ್ತಿದೆ.ಅಲ್ಲಿ ಮತಾಂಧರಿಗೆ ಸೋಲಾಗಿ ಪ್ರಜಾಪ್ರಭುತ್ವ ಮರಳಲಿ ಎಂದು ಪ್ರಾರ್ಥಿಸುತ್ತೇನೆ.
14
31
566
@karkalasunil
Sunil Kumar Karkala
3 years
ರಾಜ್ಯದ ೧೬೦ ಕಡೆಗಳಲ್ಲಿ‌ ಟ್ರಾನ್ಸ್ಫಾರ್ಮರ್ ಬ್ಯಾಂಕ್ ಸ್ಥಾಪನೆ, ವಿದ್ಯುತ್ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲು‌. ಇಂಧನ ಇಲಾಖೆಯ ಮಹಾತ್ವಾಕಾಂಕ್ಷಿ ಯೋಜನೆಗಳ ಪೈಕಿ ಒಂದಾಗಿದ್ದು. ಕೇವಲ ೨೪ ಗಂಟೆಗಳ ಒಳಗಾಗಿ ಸುಟ್ಟು ಹೋದ ಟ್ರಾನ್ಸ್ಫಾರ್ಮರ್ ಗಳನ್ನು ಬದಲಾವಣೆ ಮಾಡಲು ಕ್ರಮ.. ಇಂಧನ ಇಲಾಖೆಯಿಂದ ಮತ್ತೊಂದು ಜನಸ್ನೇಹಿ ಯೋಜನೆ #ಜನಸ್ನೇಹಿ
Tweet media one
Tweet media two
Tweet media three
Tweet media four
35
40
462
@karkalasunil
Sunil Kumar Karkala
1 year
ಉಡುಪಿ, ದಕ್ಷಿಣ ಕನ್ನಡ ಹಾಗೂ ಶಿವಮೊಗ್ಗ ಜಿಲ್ಲೆಯ ಬಹುತೇಕ ಭಾಗಗಳಿಗೆ ಸಾರಿಗೆ ಸಂಪರ್ಕ ಲಭ್ಯವಾಗುವುದು ಖಾಸಗಿ ಬಸ್ ಗಳ ಮೂಲಕ. ಇಲ್ಲಿ ಸರ್ಕಾರಿ ಬಸ್ ಸೇವೆ ಲಭ್ಯವಿಲ್ಲ. ಆದರೆ ಕಾಂಗ್ರೆಸ್ ಸರ್ಕಾರ ಮಹಿಳೆಯರಿಗೆ ನೀಡುವ ಉಚಿತ ಬಸ್ ಸೇವೆಯನ್ನು ಸರ್ಕಾರಿ ಸಾರಿಗೆ ಸಂಸ್ಥೆಗೆ ಮಾತ್ರ ಸೀಮಿತಗೊಳಿಸಲು ನಿರ್ಧರಿಸಿದೆ. (1/2)
277
52
556
@karkalasunil
Sunil Kumar Karkala
3 years
ಇಂದು ವಿಧಾನಸೌಧದ ಮೂರನೇ ಮಹಡಿಯಲ್ಲಿರುವ ನನ್ನ ನೂತನ ಕಚೇರಿಯ ಕಾರ್ಯಾರಂಭವನ್ನು ಪೂಜಾ ಕೈಂಕರ್ಯಗಳೊಂದಿಗೆ ಮಾಡಲಾಯಿತು. ಈ ಶುಭ ಘಳಿಗೆಯಲ್ಲಿ ಜೊತೆಗೂಡಿ ಹಾರೈಸಿದ ಪಕ್ಷದ ಹಿರಿಯರಿಗೆ,ಸಚಿವ ಸಂಪುಟದ ಸಹೋದ್ಯೋಗಿಗಳಿಗೆ , ಶಾಸಕ ಮಿತ್ರರಿಗೆ ಹಾಗೂ ವಿಶೇಷವಾಗಿ ನನಗೆ ಹಾರೈಸಿದ ಎಲ್ಲ ಕಾರ್ಯಕರ್ತ ಬಂಧುಗಳಿಗೆ ಅನಂತ ಅನಂತ ಧನ್ಯವಾದಗಳು
Tweet media one
Tweet media two
Tweet media three
Tweet media four
31
30
549
@karkalasunil
Sunil Kumar Karkala
3 years
ರವೀಂದ್ರ ಕಲಾ ಕ್ಷೇತ್ರದ ಮೆಟ್ಟಿಲುಗಳಲ್ಲಿ ಕೂತು ಕಡತಕ್ಕೆ ಸಹಿ ಮಾಡುವ ಮೂಲಕ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜವಾಬ್ದಾರಿ ಸ್ವೀಕಾರ. ಈ ಸಂದರ್ಭದಲ್ಲಿ ಪುಸ್ತಕ ಖರೀದಿಸಿ ಸಾಹಿತಿಗಳು ಹಾಗೂ ಕಲಾವಿದರೊಂದಿಗೆ ಕಾಫಿ ಸೇವನೆ ಮಾಡಿದೆ. #kannada #Karnataka @BSBommai @JPNadda @narendramodi @nalinkateel @blsanthosh
Tweet media one
Tweet media two
Tweet media three
Tweet media four
16
37
546
@karkalasunil
Sunil Kumar Karkala
1 year
INDIA ಎಂದರೆ ಪದ, ಭಾರತ ಎಂದರೆ ಭಾವನೆ. #भारत
45
53
508
@karkalasunil
Sunil Kumar Karkala
3 years
೨೦ ಲಕ್ಷ ಕ್ಕೂ ಹೆಚ್ಚು ಜನರಿಂದ ಏಕಕಾಲದಲ್ಲಿ ಮೊಳಗಿದ ಕನ್ನಡ ಗೀತ ಗಾಯನ. ಈ ಅಭಿಯಾನದಲ್ಲಿ ಭಾಗವಹಿಸಿ ಕನ್ನಡ ಗೀತೆಗಳನ್ನು ಹಾಡಿ ಕನ್ನಡ ಅಭಿಮಾನವನ್ನು ಮೆರೆದ ಎಲ್ಲರಿಗೂ ಧನ್ಯವಾದಗಳು.. #ಮಾತಾಡ್_ಮಾತಾಡ್_ಕನ್ನಡ #ಕನ್ನಡಕ್ಕಾಗಿನಾವು @narendramodi @JPNadda @BSBommai @blsanthosh
7
26
472
@karkalasunil
Sunil Kumar Karkala
3 years
"ನಾಡಹಬ್ಬ ಮೈಸೂರು ದಸರಾ ಮಹೋತ್ಸವ - 2021" ರ ಕುರಿತು ಉನ್ನತ ಮಟ್ಟದ ಸಭೆ ಮಾನ್ಯ ಮುಖ್ಯ ಮಂತ್ರಿಗಳ ಅಧ್ಯಕ್ಷತೆ ಯಲ್ಲಿ ಇಂದು ವಿಧಾಸೌಧದಲ್ಲಿರುವ ಸಮ್ಮೇಳನ ಸಭಾಂಗಣದಲ್ಲಿ ನಡೆಯಿತು. @BSBommai
Tweet media one
Tweet media two
Tweet media three
18
27
541
@karkalasunil
Sunil Kumar Karkala
3 years
ಚಿಕ್ಕಮಗಳೂರಿನ ದತ್ತ ಪೀಠಕ್ಕೆ ತೆರಳಿ ದತ್ತಾತ್ರೇಯ ಸ್ವಾಮಿ ದತ್ತ ಪಾದುಕೆ ದರ್ಶನ ಪಡೆದ ಕ್ಷಣ. #DattaJayanti
Tweet media one
Tweet media two
Tweet media three
Tweet media four
6
18
489
@karkalasunil
Sunil Kumar Karkala
1 year
ಸಿದ್ದರಾಮಯ್ಯನವರ 14 ನೇ ಬಜೆಟ್ ಮುಖ್ಯಾಂಶ ... 🔸ಕೇಂದ್ರ ಸರ್ಕಾರ ಏನೂ ಕೊಟ್ಟಿಲ್ಲ 🔸ಹಿಂದಿನ ಸರ್ಕಾರ ಏನು ಮಾಡಿಲ್ಲ. 🔸ನಾನೇನು ಮಾಡಲು ಆಗಲ್ಲ. ಇದು ಕತ್ತಲೆಯ ಹಾದಿಯೋ, ಕನಸುಗಳಿಲ್ಲದ ಹಾದಿಯೋ ? #KarnatakaBudget2023
43
89
535
@karkalasunil
Sunil Kumar Karkala
2 years
ವಿಜಯಪುರದ ಜ್ಞಾನ ಯೋಗಾಶ್ರಮದ ಪೂಜ್ಯ ಶ್ರೀ ಸಿದ್ದೇಶ್ವರ ಮಹಾ ಸ್ವಾಮೀಜಿಗಳು ಲಿಂಗೈಕ್ಯರಾಗಿದ್ದಾರೆ ಎಂದು ತಿಳಿಸಲು ಅತ್ಯಂತ ದುಃಖವಾಗುತ್ತಿದೆ.ತಮ್ಮ ಪ್ರವಚನಗಳ ಮೂಲಕ ಸಮಾಜದಲ್ಲಿ ಅಮೂಲಾಗ್ರ ಬದಲಾವಣೆ ತರಲು ಶ್ರೀಗಳು ಸಾಕಷ್ಟು ಶ್ರಮಿಸಿದ್ದರು.ಅವರ ಆತ್ಮಕ್ಕೆ ಸದ್ಗತಿ ಕೋರುತ್ತೇನೆ. (1/2)
Tweet media one
8
23
537
@karkalasunil
Sunil Kumar Karkala
3 years
ಪವಿತ್ರ ಪುಣ್ಯಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಪದ್ಮಭೂಷಣ ಡಾ. ಡಿ.ವೀರೇಂದ್ರ ಹೆಗ್ಗಡೆಯವರಿಗೆ ಜನ್ಮದಿನದ ಭಕ್ತಿಪೂರ್ವಕ ಶುಭಾಶಯಗಳು. ಉತ್ತಮ ಆರೋಗ್ಯದೊಂದಿಗೆ ಇನ್ನೂ ನೂರ್ಕಾಲ ತಮ್ಮಿಂದ ಸಮಾಜ ಸೇವೆ ನಡೆಯುವಂತೆ ಶ್ರೀ ಮಂಜುನಾಥ ಸ್ವಾಮಿಯು ತಮ್ಮನ್ನು ಆಶೀರ್ವದಿಸಲಿ ಎಂದು ಪ್ರಾರ್ಥಿಸುತ್ತೇನೆ. @narendramodi @BSBommai @JPNadda
Tweet media one
9
14
429
@karkalasunil
Sunil Kumar Karkala
3 years
ಇತ್ತೀಚಿಗೆ ನಿಮ್ಮ ಪದ ಪ್ರಯೋಗಗಳು ಯಾರಿಗೂ ಅರ್ಥವಾಗುತ್ತಿಲ್ಲ. ಏನು ಮಾತನಾಡಬೇಕೆಂದು ಮೊದಲೇ ಯೋಚಿಸಿ ನಂತರ ಮಾತನಾಡಿದರೆ ಒಂದು ಪಕ್ಷದ ರಾಜ್ಯಾಧ್ಯಕ್ಷ ಪದವಿಯ ಘನತೆಯಾದರೂ ಉಳಿಯುತ್ತದೆ ಎಂದು ಆಶಿಸುತ್ತೇನೆ. (2/2) @DKShivakumar @BJP4Karnataka
24
40
469
@karkalasunil
Sunil Kumar Karkala
11 months
ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷರಾಗಿ ನೇಮಕಗೊಂಡ ಶಿಕಾರಿಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಬಿ. ವೈ. ವಿಜಯೇಂದ್ರ ಅವರಿಗೆ ಅಭಿನಂದನೆಗಳು. ತಮ್ಮ ನೇತೃತ್ವದಲ್ಲಿ ಪಕ್ಷವು ಮತ್ತಷ್ಟು ಸಂಘಟಿತವಾಗಿ ಬಲಿಷ್ಠಗೊಳ್ಳಲಿ ಎಂದು ಆಶಿಸುತ್ತೇನೆ. @BYVijayendra
Tweet media one
12
15
522
@karkalasunil
Sunil Kumar Karkala
3 years
ಕೇದಾರನಾಥದಲ್ಲಿ ಸನ್ಮಾನ್ಯ ಪ್ರಧಾನ ಮಂತ್ರಿಗಾಳಾದ ಶ್ರೀ @narendramodi ಆದಿ ಶಂಕರಾಚಾರ್ಯರ ೧೨ ಅಡಿಯ ಬೃಹತ್ ಮೂರ್ತಿಯನ್ನು ಇಂದು ಲೋಕಾರ್ಪಣೆಗೊಳಿಸಿದರು. ಈ ಮೂರ್ತಿಯನ್ನು ಕೆತ್ತನೆ ಮಾಡಿದವರು ನಮ್ಮ ಕರ್ನಾಟಕದ ಶಿಲ್ಪಿ ಎನ್ನುವುದು ನಮ್ಮೆಲ್ಲರಿಗೂ ಹೆಮ್ಮೆಯ ವಿಷಯ. ಮೈಸೂರಿನ ಶಿಲ್ಪಿ @yogiraj_arun ಅವರಿಗೆ ಅಭಿನಂದನೆಗಳು. @BSBommai
Tweet media one
Tweet media two
Tweet media three
Tweet media four
15
29
448
@karkalasunil
Sunil Kumar Karkala
1 year
ತನ್ನ ಪ್ರಣಾಳಿಕೆಯಲ್ಲಿ ಭಜರಂಗದಳವನ್ನು ನಿಷೇಧಿಸುವುದು ಸೇರಿದಂತೆ ಕಾನೂನು ಕ್ರಮ ತೆಗೆದುಕೊಳ್ಳುವ ವಿಚಾರವನ್ನು @INCKarnataka ಪ್ರಸ್ತಾಪಿಸಿದೆ. @DKShivakumar ಹಾಗೂ @siddaramaiah ನವರೇ, ನಾವು #PFI ನಿಷೇಧ ಮಾಡಿದ್ದೇವೆಂಬ ಸಂಕಟ ಹಾಗೂ ದ್ವೇಷವನ್ನು ಭಜರಂಗದಳ ನಿಷೇಧದ ಮೂಲಕ ತೀರಿಸಿಕೊಳ್ಳಲು ಹೊರಟಿದ್ದೀರಾ? (1/3)
47
108
506
@karkalasunil
Sunil Kumar Karkala
5 years
ರಾಜಭವನ ಕ್ಕೆ ತೆರಳುವ ಮುನ್ನ ಪರಮ ಪೂಜ್ಯ ಪೇಜಾವರ ಶ್ರೀಗಳಿಂದ ಆಶೀರ್ವಾದ ಪಡೆದ ಕ್ಷಣ... @BSYBJP
Tweet media one
8
27
504
@karkalasunil
Sunil Kumar Karkala
6 years
I cordially invite Sri Rahul Gandhi, Dattatreya Gotra, to attend the Datta Jayanthi Celebrations on 22nd December 2018 in Chickmagalur. @RahulGandhi @BJP4Karnataka #dattajayanthi
15
148
482
@karkalasunil
Sunil Kumar Karkala
3 years
ನೀವು ತೋರಿದ ಅಭಿಮಾನ ಪ್ರೀತಿಗೆ ಕೋಟಿ ಪ್ರಣಾಮಗಳು. #Karkala #Udupi #Manglore
Tweet media one
15
25
491
@karkalasunil
Sunil Kumar Karkala
1 year
ಕಾರ್ಕಳ ವಿಧಾನಸಭಾ ಕ್ಷೇತ್ರದ ಜನತೆಯ ಆಶೀರ್ವಾದದಿಂದ ಕರ್ನಾಟಕ ವಿಧಾನಸಭೆಗೆ ನಾಲ್ಕನೇ ಬಾರಿಗೆ ಶಾಸಕನಾಗಿ ಆಯ್ಕೆಯಾಗಿ ಇಂದು ವಿಧಾನಸೌಧದಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಕ್ಷಣ.
11
29
498
@karkalasunil
Sunil Kumar Karkala
2 years
ನಾನು ಸ್ವಾಭಿಮಾನಿ ಹಿಂದು... - ಹಿಂದುತ್ವದ ಅವಹೇಳನವಾದಾಗ ನಾನು ಪ್ರತಿರೋಧಿಸುತ್ತೇನೆ. - ರಾಷ್ಟ್ರೀಯತೆಗೆ ಧಕ್ಕೆಯಾದಾಗ ನಾನು ಸೆಟೆದು ನಿಲ್ಲುತ್ತೇನೆ. - ಭಾರತೀಯ ಪರಂಪರೆಯ ನಿಂದನೆಯಾದಾಗ ನಾನು ಹೋರಾಡುತ್ತೇನೆ. ಸ್ವಧರ್ಮ, ಸ್ವದೇಶ, ಸ್ವಭಾಷೆ ನನ್ನ ಅಸ್ಮಿತೆ..
Tweet media one
177
67
479
@karkalasunil
Sunil Kumar Karkala
3 years
ವಿದ್ಯುತ್ ಸಂಪರ್ಕವಿಲ್ಲದ 1 ಲಕ್ಷ 20 ಸಾವಿರ ಮನೆಗಳಿಗೆ ನೂರೇ ದಿನಗಳಲ್ಲಿ ಸಂಪರ್ಕ ಕಲ್ಪಿಸಲಾಗಿದೆ. ಇಂಧನ ಇಲಾಖೆಯ ಇತಿಹಾಸದಲ್ಲೇ ಇದೊಂದು ಮೈಲಿಗಲ್ಲು. ಇದನ್ನು ಸಾಧಿಸಲು ಶ್ರಮವಹಿಸಿದ ಇಲಾಖೆಯ ಎಲ್ಲಾ ಅಧಿಕಾರಿಗಳು ಹಾಗೂ ನೌಕರರಿಗೆ ನನ್ನ ತುಂಬು ಹೃದಯದ ಅಭಿನಂದನೆಗಳು. @BSBommai @narendramodi
Tweet media one
24
24
404
@karkalasunil
Sunil Kumar Karkala
2 years
ಕೆ.ಪಿ.ಟಿ.ಸಿ.ಎಲ್ ನಲ್ಲಿ ವಿವಿಧ ಹುದ್ದೆಗಳಿಗಾಗಿ ನಡೆದ ನೇರ ನೇಮಕಾತಿ ಪರೀಕ್ಷೆಗಳ ಫಲಿತಾಂಶವನ್ನು ಪ್ರಕಟಿಸಲಾಗಿದೆ. ಆಯ್ಕೆಯಾದ ಎಲ್ಲಾ ಅಭ್ಯರ್ಥಿಗಳಿಗೂ ಹಾರ್ದಿಕ ಅಭಿನಂದನೆಗಳು. ನಿಮ್ಮ ಭವಿಷ್ಯ ಉಜ್ವಲವಾಗಿರಲಿ ಎಂದು ಶುಭ ಹಾರೈಸುತ್ತೇನೆ. ಫಲಿತಾಂಶವನ್ನು ತಿಳಿಯಲು ಈ ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ.
102
34
492
@karkalasunil
Sunil Kumar Karkala
3 years
ಇಂದು ಬೆಸ್ಕಾಂ ಕಚೇರಿಯಲ್ಲಿರುವ 1912 ಸಹಾಯವಾಣಿಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ‌ ನಡೆಸಲಾಯಿತು. ಇದೇ ವೇಳೆ ಗ್ರಾಹಕರ ಕರೆಗಳನ್ನು ಖುದ್ದು ಸ್ವೀಕರಿಸಿ ದೂರು ಆಲಿಸಿ, ಶೀಘ್ರ ಸಮಸ್ಯೆ ಪರಿಹರಿಸುವಂತೆ ಅಧಿಕಾರಿಗಳಿಗೆ ಸೂಚನೆ‌ ನೀಡಲಾಯಿತು. @BSBommai
Tweet media one
Tweet media two
Tweet media three
Tweet media four
25
19
438
@karkalasunil
Sunil Kumar Karkala
3 years
ಪದ್ಮಭೂಷಣ ಪ್ರಶಸ್ತಿ ಪುರಸ್ಕೃತರಾದ ಹೃದ್ರೋಗ ತಜ್ಞ, ವೈದ್ಯಕೀಯ ಶಿಕ್ಷಣ ತಜ್ಞ ಹಾಗೂ ಸಂಶೋಧಕ ಲೇಖಕರಾಗಿ ಸೇವೆ ಸಲ್ಲಿಸಿದ ನಮ್ಮ ಉಡುಪಿಯ ಪಾಂಗಾಳದವರಾದ ಬೆಲ್ಲೆ ಮೋನಪ್ಪ ಹೆಗ್ಗಡೆಯವರು ಪದ್ಮವಿಭೂಷಣ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಅವರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು. #PadmaAwards @narendramodi @BSBommai
Tweet media one
6
16
394
@karkalasunil
Sunil Kumar Karkala
3 years
೨೦ ಲಕ್ಷ ಕ್ಕೂ ಹೆಚ್ಚು ಜನರಿಂದ ಏಕಕಾಲದಲ್ಲಿ ಮೊಳಗಿದ ಕನ್ನಡ ಗೀತ ಗಾಯನ. ಈ ಅಭಿಯಾನದಲ್ಲಿ ಭಾಗವಹಿಸಿ ಕನ್ನಡ ಗೀತೆಗಳನ್ನು ಹಾಡಿ ಕನ್ನಡ ಅಭಿಮಾನವನ್ನು ಮೆರೆದ ಎಲ್ಲರಿಗೂ ಧನ್ಯವಾದಗಳು.. @BSBommai @blsanthosh @JPNadda @narendramodi #ಮಾತಾಡ್_ಮಾತಾಡ್_ಕನ್ನಡ #ಕನ್ನಡಕ್ಕಾಗಿನಾವು
Tweet media one
18
28
402
@karkalasunil
Sunil Kumar Karkala
3 years
ಮಾತ ತುಳುವಪ್ಪೆ ಬಂಧುಲೆಗ್ ಆಟಿ ಅಮಾಸೆದ ಎಡ್ಡೆಪ್ಪುಲು... #ತುಳುನಾಡು #ಆಟಿಅಮಾಸೆ
Tweet media one
8
35
472
@karkalasunil
Sunil Kumar Karkala
3 years
With a firm belief that there is no greater gift than that of knowledge, I will be donating all the books presented to me to various libraries tomorrow. This is sure to benefit thousands of readers and literature enthusiasts. I welcome you all to join me in this noble task.
25
29
462
@karkalasunil
Sunil Kumar Karkala
3 years
ಕರ್ನಾಟಕ ರಾಜ್ಯದ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವನಾಗಿ ಕೆಲಸ ಮಾಡುವ ಅವಕಾಶ ಕಲ್ಪಿಸಿದ ಸನ್ಮಾನ್ಯ ಮುಖ್ಯಮಂತ್ರಿಗಳು ಹಾಗೂ ಪಕ್ಷದ ಹಿರಿಯರಿಗೆ ಧನ್ಯವಾದಗಳು. ಪ್ರಾಮಾಣಿಕವಾಗಿ ಇಲಾಖೆಯಲ್ಲಿ ಕೆಲಸ ನಿರ್ವಹಿಸಿ ಹೊಸತನದ ಯೋಚನೆ ಯೋಜನೆಗಳನ್ನು ತರುವಲ್ಲಿ ಶ್ರಮಿಸುವೆ @BSBommai @JPNadda @nalinkateel @BJP4Karnataka
Tweet media one
30
12
466
@karkalasunil
Sunil Kumar Karkala
3 years
*ರಾಷ್ಟ್ರಕ್ಕೆ ದೀಪಾವಳಿಯ ಉಡುಗೊರೆ‌ ನೀಡಿದ ಕೇಂದ್ರ ಸರ್ಕಾರ* ಪೆಟ್ರೋಲ್ ಹಾಗೂ ಡೀಸಲ್‌ ಮೇಲಿನ ಅಬಕಾರಿ ಸುಂಕ ₹೫ ಹಾಗೂ ₹೧೦ ಕಡಿತಗೊಳಿಸಿದ ಸನ್ಮಾನ್ಯ ಪ್ರಧಾನ‌ಮಂತ್ರಿ ನರೇಂದ್ರ ಮೋದಿ‌ ನೇತೃತ್ವದ ಕೇಂದ್ರ ಸರ್ಕಾರಕ್ಕೆ‌ ಧನ್ಯವಾದಗಳು. @narendramodi @PMOIndia
19
18
423
@karkalasunil
Sunil Kumar Karkala
2 years
ಕನ್ನಡವೆಂದರೆ ಬರಿ ನುಡಿಯಲ್ಲ ಹಿರಿದಿದೆ ಅದರ್ಥ. ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಎಂಬುದು ನಮ್ಮ‌ ಧ್ಯೇಯ. ಕನ್ನಡವನ್ನು ಅನ್ನದ ಭಾಷೆಯಾಗಿಸುವುದೂ ಸೇರಿದಂತೆ ಭಾಷಾ ಬೆಳವಣಿಗೆಗೆ ಅಗತ್ಯವಾದ ಸಮಗ್ರ ಕನ್ನಡ ಭಾಷಾ ವಿಧೇಯಕ ವಿಧಾನಮಂಡಲದಲ್ಲಿ ಅಂಗೀಕಾರಗೊಂಡಿದೆ ಎಂಬುದನ್ನು ತಿಳಿಸಲು ಹರ್ಷಿಸುತ್ತೇನೆ. (1/2)
Tweet media one
136
89
463
@karkalasunil
Sunil Kumar Karkala
3 years
"ಜೈ ಭಾರತ ಜನನಿಯ ತನುಜಾತೆ ಜಯಯೇ ಕರ್ನಾಟಕ ಮಾತೆ" ಎಂಬ ಕವಿವಾಣಿಯಂತೆ ಇಂದು ಪ್ಯಾರಾಲಿಂಪಿಕ್ಸ್‌ನಲ್ಲಿ ನಡೆದ ಬ್ಯಾಡ್ಮಿಂಟನ್ ಸಿಂಗಲ್ಸ್ ಸ್ಪರ್ಧೆಯಲ್ಲಿ ಕನ್ನಡ ಕುವರ ಸುಹಾಸ್ ಯತಿರಾಜ್ ಬೆಳ್ಳಿ ಪದಕ ಗೆದ್ದಿರುವುದು ಕನ್ನಡಿಗರ ಹಿರಿಮೆಯನ್ನು ಹೆಚ್ಚಿಸಿದೆ.ಅವರಿಗೆ ನನ್ನ ಆತ್ಮೀಯ ಅಭಿನಂದನೆಗಳು #SuhasYathiraj #Silver #Paralympics .
Tweet media one
33
36
453
@karkalasunil
Sunil Kumar Karkala
4 years
ನನ್ನನ್ನು ಕೇರಳದ ಸಹ-ಪ್ರಭಾರಿ ಆಗಿ ನೇಮಕ ಮಾಡಿದ್ದಕ್ಕಾಗಿ ಬಿಜೆಪಿ ಅಧ್ಯಕ್ಷ ಶ್ರೀ ಜೆಪಿ ನಡ್ಡಾ ಜಿ ಅವರಿಗೆ ಹೃತ್ಪೂರ್ವಕವಾಗಿ ಧನ್ಯವಾದ ಅರ್ಪಿಸುತ್ತೇನೆ. ಪಕ್ಷವನ್ನು ಬಲಪಡಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇನೆ ಮತ್ತು ನನಗೆ ನಿಯೋಜಿಸಲಾದ ಕಾರ್ಯಕ್ಕೆ ನನ್ನನ್ನು ಸಂಪೂರ್ಣವಾಗಿ ಅರ್ಪಿಸುತ್ತೇನೆ. @BLSantosh @narendramodi @amitshah
32
15
450
@karkalasunil
Sunil Kumar Karkala
1 year
ಹೇಳುವುದು ಒಂದು ಮಾಡುವುದು ಇನ್ನೊಂದು. ಇದು @INCKarnataka ಗ್ಯಾರಂಟಿಯ ಸ್ಥಿತಿ. ಚುನಾವಣೆಗೆ ಮುನ್ನ ಎಲ್ಲವೂ ಉಚಿತ, ಉಚಿತ ಎಂದು ಜನರನ್ನು ನಂಬಿಸಿದವರು ಈಗ ಐದು ಗ್ಯಾರಂಟಿ ಜಾರಿ‌ ಮಾಡುವ ಮಾರ್ಗೋಪಾಯ ಯೋಚಿಸುತ್ತಿದ್ದೇವೆ ಎಂದು ಸಂಪುಟ ಸಭೆಯ ಬಳಿಕ ಮುಖ್ಯಮಂತ್ರಿ @siddaramaiah ನವರು ಹೇಳಿಕೆ ನೀಡಿದ್ದಾರೆ. (1/2)
93
70
460
@karkalasunil
Sunil Kumar Karkala
1 year
ಮಾನ್ಯ @siddaramaiah ನವರೇ ನುಡಿದಂತೆ ನಡೆಯುತ್ತೇವೆ ಎಂದು ಪುಗಸಟ್ಟೆ ಪ್ರಚಾರ ತೆಗೆದುಕೊಂಡು ಈಗ ಕೇಂದ್ರ ಸರ್ಕಾರ ಅಕ್ಕಿ ಕೊಡುವಲ್ಲಿ ರಾಜಕಾರಣ ಮಾಡುತ್ತಿದೆ ಎಂದು ಜಾರಿಕೊಳ್ಳುವ ಪ್ರಯತ್ನ ನಡೆಸುತ್ತೀರಾ ? ನೀವು ಮತ ರಾಜಕಾರಣಕ್ಕಾಗಿ ಪ್ರಣಾಳಿಕೆ ಸಿದ್ದಪಡಿಸುವಾಗ‌ ಕೇಂದ್ರ ಸರ್ಕಾರದ ಜತೆ ಚರ್ಚೆ ನಡೆಸಿದ್ದಿರಾ? (1/3)
19
77
459
@karkalasunil
Sunil Kumar Karkala
3 years
ಉತ್ತರ ಕರ್���ಾಟಕ ಭಾಗದ ಜ್ವಲಂತ ಸಮಸ್ಯೆಗಳಿಗೆ ಈ ಅಧಿವೇಶನ ಉತ್ತರವಾಗಬೇಕೆ ಹೊರತು ಕಾಂಗ್ರೆಸ್ಸಿಗರ ಹಾಗೂ ಸಿದ್ದರಾಮಯ್ಯನವರ ಅಹಂಕಾರ ಪ್ರದರ್ಶನಕ್ಕಲ್ಲ. ತಮ್ಮ ಅಧಿಕಾರಾವಧಿಯಲ್ಲಿ ಏನನ್ನೂ ಸಾಧಿಸದೆ ಸೋತು, ಹತಾಶರಾಗಿ ಈಗ ಎಲ್ಲವನ್ನೂ/ಎಲ್ಲರನ್ನೂ ಅಪರಾಧಿಯನ್ನಾಗಿ ನೋಡುವುದು ದುರಂತ. @siddaramaiah @INCKarnataka
17
23
386