ಕಲ್ಪತರು ನಾಡು ತಿಪಟೂರು ನಗರದ ಶ್ರೀ ಕೆಂಪಮ್ಮ ದೇವಿಯ ದರ್ಶನಾಶೀರ್ವಾದ ಪಡೆದು, ತಿಪಟೂರಿನ ಜನತೆಯಿಂದ ಮತ್ತೊಮ್ಮೆ ಆಶೀರ್ವಾದ ಕೋರಿ, ವಿಧಾನಸಭೆ ಚುನಾವಣೆಗೆ
@BJP4Karnataka
ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಲಾಯಿತು.
ಪಕ್ಷದ ಅಪಾರ ಕಾರ್ಯಕರ್ತರು, ಮುಖಂಡರು, ಜನರು ತೋರಿದ ಪ್ರೀತಿ, ಅಭಿಮಾನಕ್ಕೆ ನಾನು ಚಿರ ಋಣಿ. (1/2)