Araga Jnanendra Profile Banner
Araga Jnanendra Profile
Araga Jnanendra

@JnanendraAraga

Followers
37,105
Following
41
Media
4,898
Statuses
7,142

Former Cabinet Minister , GOK, || MLA-Thirthalli || ಮಾಜಿ ಗೃಹ ಸಚಿವರು, ಕರ್ನಾಟಕ ಸರ್ಕಾರ || ಶಾಸಕರು, ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರ ||

Karnataka
Joined August 2021
Don't wanna be here? Send us removal request.
Explore trending content on Musk Viewer
@JnanendraAraga
Araga Jnanendra
2 years
ಜನಪ್ರಿಯ ನಟ, ಹಿರಿಯ ಕಲಾವಿದ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ದೇವರು ತಮಗೆ ಉತ್ತಮ ಆಯುರಾರೋಗ್ಯ ನೀಡಲಿ. ಕನ್ನಡ ಚಿತ್ರರಂಗಕ್ಕೆ ತಮ್ಮ ಕೊಡುಗೆ ನಿರಂತರವಾಗಿರಲಿ ಎಂದು ಹಾರೈಸುತ್ತೇನೆ. @dasadarshan
Tweet media one
36
750
5K
@JnanendraAraga
Araga Jnanendra
8 months
ಕೋಟ್ಯಂತರ ಅಭಿಮಾನಿಗಳ ನೆಚ್ಚಿನ ನಟ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ದೇವರು ತಮಗೆ ಉತ್ತಮ ಆಯುರಾರೋಗ್ಯ, ಸುಖ, ನೆಮ್ಮದಿ ನೀಡಲಿ ಎಂದು ಹಾರೈಸುತ್ತೇನೆ. @dasadarshan
Tweet media one
11
492
3K
@JnanendraAraga
Araga Jnanendra
2 years
ಜನಪ್ರಿಯ ಕಲಾವಿದ, ಚಿತ್ರರಂಗದ ಪ್ರತಿಭಾನ್ವಿತ ನಟ, ಶ್ರೀ ಯಶ್ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ದೇವರು ತಮಗೆ ದೀರ್ಘ ಆಯಸ್ಸು, ಆರೋಗ್ಯ ಕರುಣಿಸಲಿ ಎಂದು ಹಾರೈಸುತ್ತೇನೆ. @TheNameIsYash
Tweet media one
65
409
2K
@JnanendraAraga
Araga Jnanendra
2 years
ಜನಪ್ರಿಯ ನಟ, ಕನ್ನಡ ಚಿತ್ರರಂಗಕ್ಕೆ ಅಪಾರ ಹೆಸರು ತರುತ್ತಿರುವ ಶ್ರೀ ಸುದೀಪ್ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ಭಗವಂತನು ತಮ್ಮನ್ನು ಸದಾ ಸುಖವಾಗಿರಿಸಲಿ. ತಮಗೆ ದೀರ್ಘ ಆಯಸ್ಸು, ಆರೋಗ್ಯ ಲಭ್ಯವಾಗಲಿ ಎಂದು ಪ್ರಾರ್ಥಿಸುತ್ತೇನೆ. @KicchaSudeep
Tweet media one
12
526
2K
@JnanendraAraga
Araga Jnanendra
3 years
ಮೈಸೂರಿನಲ್ಲಿ ನಡೆದ ಅತ್ಯಾಚಾರ ಪ್ರಕರಣದಲ್ಲಿ ಆರೋಪಿಗಳನ್ನು ತಾಂತ್ರಿಕ ಸಾಕ್ಷಾಧಾರಗಳ ಮೂಲಕ ಶೀಘ್ರವಾಗಿ ಬಂಧಿಸಿದ ಪೋಲಿಸರಿಗೆ ನಟ @Jaggesh2 ದಂಪತಿಗಳು 1 ಲಕ್ಷ ರೂಪಾಯಿಗಳ ಚೆಕ್ ನೀಡಿ ಅಭಿನಂದಿಸಿದ್ದಾರೆ. ಶ್ರೀ ಜಗ್ಗೇಶ್ ರವರ ಕುಟುಂಬಕ್ಕೆ ಅಭಿನಂದನೆಗಳು..
Tweet media one
26
46
1K
@JnanendraAraga
Araga Jnanendra
2 years
545 ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ನಡೆದಿರುವ ಆರೋಪಕ್ಕೆ ಸಂಬಂಧಿಸಿದಂತೆ ಸಿಐಡಿ ತನಿಖೆಗೆ ಆದೇಶಿಸಲಾಗಿದೆ. @CMofKarnataka @DgpKarnataka
220
154
1K
@JnanendraAraga
Araga Jnanendra
2 years
ಭಾರತೀಯ ಚಿತ್ರರಂಗದ ಸೂಪರ್‌ ಸ್ಟಾರ್‌ ನಟ, ಕೋಟ್ಯಂತರ ಜ���ರ ಮೆಚ್ಚಿನ ಕಲಾವಿದ, ಶ್ರೀ ರಜನಿಕಾಂತ್‌ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ದೇವರು ತಮಗೆ ದೀರ್ಘ ಆಯಸ್ಸು, ಉತ್ತಮ ಆರೋಗ್ಯ ನೀಡಲಿ ಎಂದು ಪ್ರಾರ್ಥಿಸುತ್ತೇನೆ. @rajinikanth
Tweet media one
16
473
1K
@JnanendraAraga
Araga Jnanendra
2 years
ರಾಜ್ಯದಲ್ಲಿ 545 PSI ಹುದ್ದೆಗಳ ನೇಮಕಾತಿಗೆ ಸಂಬಂಧ ನಡೆಸಲಾಗಿದ್ದ ಪರೀಕ್ಷೆಯನ್ನು ರದ್ದುಗೊಳಿಸಿದ್ದು, ಶೀಘ್ರವೇ ಮರುಪರೀಕ್ಷೆ ನಡೆಸಲಾಗುವುದು. ಪರೀಕ್ಷೆ ಬರೆದಿದ್ದ ಎಲ್ಲಾ 54289 ಅಭ್ಯರ್ಥಿಗಳು ಮತ್ತೊಮ್ಮೆ ಪರೀಕ್ಷೆ ಬರೆಯಲು ಅವಕಾಶ ಪಡೆಯಲಿದ್ದಾರೆ. ಮರು ಪರೀಕ್ಷೆಯ ದಿನಾಂಕವನ್ನು ಶೀಘ್ರದಲ್ಲೇ ನಿಗದಿಗೊಳಿಸಲಾಗುವುದು. @CMofKarnataka
273
156
1K
@JnanendraAraga
Araga Jnanendra
2 years
ನಮ್ಮೆಲ್ಲರ ಪ್ರೀತಿಯ ಅಪ್ಪು ಅವರ ಕಡೆಯ ಚಿತ್ರ, ಅವರ ಪರಿಸರ ಕಾಳಜಿಗೆ ಪ್ರತೀಕವಾಗಿ ಪ್ರಕೃತಿ ಹಾಗೂ ಮಾನವನ ನಡುವಿನ ಸೂಕ್ಷ್ಮ ಸಂದೇಶ ಸಾರುವ 'ಗಂಧದ ಗುಡಿ' ಚಿತ್ರಕ್ಕೆ ನಮ್ಮ ಮನದಾಳದ ಪ್ರೀತಿಪೂರ್ವಕ ಹಾರೈಕೆಗಳು. #GandhadaGudi #AppuLivesOn #PuneethRajkumar
Tweet media one
11
122
1K
@JnanendraAraga
Araga Jnanendra
2 years
ಉದ್ಯೋಗಾಕಾಂಕ್ಷಿಗಳ ಬಹು ದಿನಗಳ ಬೇಡಿಕೆಯಾಗಿದ್ದ, ಪೊಲೀಸ್ ಕಾನ್ಸ್ಟೇಬಲ್ ಹುದ್ದೆ ಗಳಿಗೆ ನಿಗದಿಪಡಿಸಲಾದ ವಯೋಮಿತಿಯನ್ನು ಒಂದು ಬಾರಿಗೆ ಅನ್ವಯವಾಗುವಂತೆ ಹೆಚ್ಚಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ. ಇದರಿಂದ ಸಾವಿರಾರು ಅಭ್ಯರ್ಥಿಗಳಿಗೆ ಅನುಕೂಲ ಆಗಲಿದೆ. @CMofKarnataka @DgpKarnataka
Tweet media one
Tweet media two
Tweet media three
288
190
971
@JnanendraAraga
Araga Jnanendra
2 years
ಪೊಲೀಸ್ ಇಲಾಖೆ ಬಲವರ್ಧನೆಗೆ ಕ್ರಮ. ಶೀಘ್ರವೇ 2000 ಹುದ್ದೆ ನೇಮಕಕ್ಕೆ ಕ್ರಮ. ಪೊಲೀಸ್ ಸಿಬ್ಬಂದಿ ವಾಹನ ಖರೀದಿಗೆ 50 ಕೊಟಿ ರೂ. ಅನುದಾನ. #ಜನಸ್ನೇಹಿಬಜೆಟ್ #BharavaseyaBudget2023 @BSBommai
319
90
928
@JnanendraAraga
Araga Jnanendra
2 years
ಶಿವಮೊಗ್ಗದಿಂದ ಕಾರ್ಕಳಕ್ಕೆ ಸಂಚರಿಸುತ್ತಿದ್ದ ಕಾರು ಕುಡುಮಲ್ಲಿಗೆ ಸಮೀಪ ಅಪಘಾತಕ್ಕೀಡಾಗಿದ್ದು, ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ. ಶಿವಮೊಗ್ಗಕ್ಕೆ ಹೋಗುವ ವೇಳೆ,‌ ಪ್ರಯಾಣಿಕರ ಜೊತೆ ಮಾತನಾಡಲಾಯಿತು. ಕಾರನ್ನು ಎಲ್ಲರ ಸಹಾಯದಿಂದ ಮೇಲೆತ್ತಿ,‌ ಕಾರಿನಲ್ಲಿದ್ದ ವಿದ್ಯಾರ್ಥಿಗೆ ಪರೀಕ್ಷೆ ಬರೆಯಲು ಕಾರ್ಕಳಕ್ಕೆ ತೆರಳಲು ನೆರವಾಗಲಾಯಿತು.
40
51
905
@JnanendraAraga
Araga Jnanendra
3 years
ಬೆಳಗಾವಿಯ ಅನಾಗೊಳದಲ್ಲಿ ದುಷ್ಕರ್ಮಿಗಳಿಂದ ಧ್ವಂಸಗೊಂಡಿದ್ದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರವರ ಪ್ರತಿಮೆಯನ್ನು ಪುನರ್ ಸ್ಥಾಪಿಸಲಾಗಿದ್ದು, ಇಂದು ಮುಂಜಾನೆ ಇಲ್ಲಿಗೆ ತೆರಳಿ ಮಾಲಾರ್ಪಣೆ ಮಾಡಿ ಗೌರವ ನಮನ ಸಲ್ಲಿಸಲಾಯಿತು. ರಾಯಣ್ಣರವರ ಪ್ರತಿಮೆಗೆ ಅವಮಾನ ಮಾಡಿದ 38 ದೇಶದ್ರೋಹಿಗಳನ್ನು ಬಂಧಿಸಲಾಗಿದ್ದು ಉಳಿದವರನ್ನು ವಶಕ್ಕೆ ಪಡೆಯಲಾಗುವುದು.
Tweet media one
7
39
800
@JnanendraAraga
Araga Jnanendra
2 years
ಪೊಲೀಸ್ ಇಲಾಖೆಯಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ ಕೇಂದ್ರ ಗೃಹ ಸಚಿವರ ಪದಕ ವಿಜೇತರಿಗೆ ಪದಕ ಪ್ರದಾನ ಸಮಾರಂಭದಲ್ಲಿ ಭಾಗವಹಿಸಲಾಯಿತು. ಈ ವೇಳೆ, ಕಾಂತಾರ ಚಿತ್ರದ ನಟಿ ಕು.ಸಪ್ತಮಿ ಗೌಡ ಅವರು ತಮ್ಮ ತಂದೆ ಶ್ರೀ ಎಸ್‌.ಕೆ.ಉಮೇಶ್‌ ಪದಕ ಸ್ವೀಕರಿಸಿದ ಕ್ಷಣವನ್ನು ಕ್ಯಾಮರಾದಲ್ಲಿ ಸೆರೆ ಹಿಡಿದರು. @gowda_sapthami
Tweet media one
Tweet media two
56
23
787
@JnanendraAraga
Araga Jnanendra
2 years
ನಮ್ಮ ಸಂಚಾರಿ ಪೊಲೀಸರು ರಕ್ಷಣಾ ಕಾರ್ಯದಲ್ಲೂ ಸೈ ಎನಿಸಿಕೊಂಡಿದ್ದಾರೆ. ರಾಜಾಜಿನಗರದ ಟ್ರಾಫಿಕ್‌ ಪೊಲೀಸ್‌ ಶ್ರೀ ಸುರೇಶ್‌ ಅವರು, ಟವರ್‌ನಲ್ಲಿ ಸಿಲುಕಿದ್ದ ಕಾಗೆಯನ್ನು ಅತ್ಯಂತ ಕಾಳಜಿಯಿಂದ ರಕ್ಷಣೆ ಮಾಡಿದ್ದಾರೆ. ಅವರ ಸಮಯ ಪ್ರಜ್ಞೆ ಹಾಗೂ ಕರ್ತವ್ಯ ಪ್ರಜ್ಞೆಗೆ ಅಭಿನಂದನೆಗಳು. @DCPTrWestBCP @blrcitytraffic
59
41
753
@JnanendraAraga
Araga Jnanendra
2 years
ಸಿಂಧಗಿ ಪೊಲೀಸ್ ಠಾಣೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಪೊಲೀಸ್ ಇನ್ಸ್ಪೆಕ್ಟರ್ ಶ್ರೀ ರವಿಕುಮಾರ್ ಹಾಗೂ ಅವರ ಧರ್ಮಪತ್ನಿ ಅವರು ಇಂದು ರಸ್ತೆ ಅಪಘಾತದಲ್ಲಿ ದುರ್ಮರಣ ಹೊಂದಿರುವುದು ಅತ್ಯಂತ ನೋವಿನ ಸಂಗತಿಯಾಗಿದೆ. ಭಗವಂತ ಅವರ ಆತ್ಮಕ್ಕೆ ಶಾಂತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ. @DgpKarnataka
Tweet media one
142
81
746
@JnanendraAraga
Araga Jnanendra
3 years
ಒತ್ತಾಯಪೂರ್ವಕವಾದ ಮತಾಂತರವನ್ನು ತಡೆಗಟ್ಟುವ ಉದ್ದೇಶದಿಂದ ನಮ್ಮ ಸರ್ಕಾರ ರೂಪಿಸಿರುವ 'ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ ವಿಧೇಯಕ, 2021' ಅನ್ನು ಇಂದು ವಿಧಾನಸಭೆಯಲ್ಲಿ ಮಂಡಿಸಲಾಯಿತು. #AntiConversionBill @BSBommai @CMofKarnataka
27
59
717
@JnanendraAraga
Araga Jnanendra
3 years
ಮಹಾರಾಷ್ಟ್ರದಲ್ಲಿ ಕನ್ನಡ ಧ್ವಜ ಸುಟ್ಟವರ ಜತೆ ಸೇರಿಕೊಂಡು ಅಧಿಕಾರ ಮಾಡುತ್ತಿರುವವರು ಇಲ್ಲಿ ಕನ್ನಡ ಧ್ವಜದ ಬಗ್ಗೆ ಮಾತನಾಡುತ್ತಾರೆ. ಇವರ ಡಬಲ್ ಸ್ಟ್ಯಾಂಡರ್ಡ್ ಎಲ್ಲರಿಗೂ ಅರ್ಥವಾಗುತ್ತದೆ. @BJP4Karnataka @INCKarnataka
39
73
673
@JnanendraAraga
Araga Jnanendra
3 years
ಪಿಎಸೈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳು ನಿನ್ನೆ ಗುರುವಾರದಂದು ನನ್ನನ್ನು ಭೇಟಿಯಾಗಿ, ತಡೆ ಹಿಡಿಯಲಾದ ಆಯ್ಕೆ ಪಟ್ಟಿಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅನುಮೋದಿಸಬೇಕೆಂದು ವಿನಂತಿಸಿದರು. ಘೋಷಿಸಲಾಗಿರುವ ಪ್ರಸಕ್ತ ಆಯ್ಕೆ ಪಟ್ಟಿಯಲ್ಲಿ ಕಲ್ಯಾಣ ಕರ್ನಾಟಕದ ಅಭ್ಯರ್ಥಿಗಳಿಗೆ ಯಾವುದೇ ರೀತಿಯ ಅನ್ಯಾಯ ಆಗಿಲ್ಲ ಎಂದು ಪ್ರತಿಪಾದಿಸಿದರು.
Tweet media one
402
348
621
@JnanendraAraga
Araga Jnanendra
3 years
ಶ್ರೀರಾಮ ಸೇನೆ ಅಧ್ಯಕ್ಷರಾದ ಶ್ರೀ ಪ್ರಮೋದ್ ಮುತಾಲಿಕ್ ಅವರು ಬುಧವಾರ ಭೇಟಿಯಾಗಿ ಚರ್ಚೆ ನಡೆಸಿದರು.
Tweet media one
13
25
613
@JnanendraAraga
Araga Jnanendra
1 year
ಪೋಲೀಸ್ ಇಲಾಖೆಯ ಸಿಬ್ಬಂದಿಗಳನ್ನು ಕುರಿತು, ಉಪ ಮುಖ್ಯಮಂತ್ರಿ ಶ್ರೀ ಡಿ ಕೆ ಶಿವಕುಮಾರ್ ಅವರು, ಇಲಾಖೆಯಲ್ಲಿ ಕೇಸರೀಕರಣ ವಿರುದ್ಧ ಎಚ್ಚರಿಕೆ ನೀಡಿರುವುದು ಅತ್ಯಂತ ಅಸಮರ್ಥನೀಯ ಹಾಗೂ ಖಂಡನೀಯವಾಗಿದೆ. @BJP4Karnataka @DgpKarnataka
131
45
604
@JnanendraAraga
Araga Jnanendra
3 years
ಮೈಸೂರಿನ ಹೀನ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ, ತಾಂತ್ರಿಕ ಸಾಕ್ಷ್ಯಗಳನ್ನು ಆಧರಿಸಿ ಯಶಸ್ವಿ ಕಾರ್ಯಾಚರಣೆ ಮೂಲಕ ನಮ್ಮ ಪೊಲೀಸರು ಐವರನ್ನು ವಶಕ್ಕೆ ಪಡೆದಿದ್ದಾರೆ. ಇನ್ನೂ ಓರ್ವ ತಲೆ ಮರೆಸಿಕೊಂಡಿದ್ದು, ಶೀಘ್ರದಲ್ಲೇ ಆ ವ್ಯಕ್ತಿಯನ್ನೂ ಬಂಧಿಸಲಿದ್ದೇವೆ. (1/3) @CMofKarnataka
25
48
589
@JnanendraAraga
Araga Jnanendra
2 years
ಫ್ರೀಡಂ ಪಾರ್ಕ್ ಬಳಿ ನಡೆದ ಕಾರ್ಯಕ್ರಮವೊಂದನ್ನು ವರದಿ ಮಾಡಲು ತೆರಳಿದ್ದ ಪತ್ರಕರ್ತರೊಬ್ಬರಿಗೆ ಅಮಾನುಷವಾಗಿ ಹಲ್ಲೆ ಮಾಡಿದ ಘಟನೆ ಖಂಡನೀಯ. ಪ್ರಜಾಪ್ರಭುತ್ವ ಹಾಗೂ ಪತ್ರಿಕಾ ಸ್ವಾತಂತ್ರ್ಯದ ವಿರೋಧಿ ಮನಸ್ಥಿತಿಯ ವ್ಯಕ್ತಿಗಳ ಕುಮ್ಮಕ್ಕಿನಿಂದ ನಡೆದ ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದು, ಸೂಕ್ತ ಕಾನೂನು ಕ್ರಮ ಜರುಗಿಸಲು ಸೂಚಿಸಲಾಗಿದೆ.
130
63
572
@JnanendraAraga
Araga Jnanendra
3 years
ಸಿನಿಮಾ ರಂಗದ ಜನಪ್ರಿಯ ನಟ, ನಿರ್ದೇಶಕ, ಬಹುಮುಖ ಪ್ರತಿಭೆ ಶ್ರೀ ಕಿಚ್ಚ ಸುದೀಪ್ ರವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ಭಗವಂತನು ನಿಮಗೆ ದೀರ್ಘ ಆಯಸ್ಸು, ಆರೋಗ್ಯ ನೀಡಲಿ. ಇನ್ನೂ ಹೆಚ್ಚಿನ ಕಲಾತ್ಮಕ ಚಿತ್ರಗಳ ಮೂಲಕ ಜನರ ಮನ ರಂಜಿಸಲಿ ಎಂದು ಹಾ���ೈಸುತ್ತೇನೆ. @KicchaSudeep
Tweet media one
3
188
567
@JnanendraAraga
Araga Jnanendra
2 years
ತಮಿಳುನಾಡಿನ ಬಿಜೆಪಿ ರಾಜ್ಯಾಧ್ಯಕ್ಷರಾದ ಶ್ರೀ ಕೆ.ಅಣ್ಣಾಮಲೈ ಅವರು, ಸುವರ್ಣ ಸುದ್ದಿ ವಾಹಿನಿಯ ಸಂದರ್ಶನದಲ್ಲಿ ಪಿಎಸ್ ಐ ನೇಮಕಾತಿ ಅಕ್ರಮದ ವಿರುದ್ಧ @BJP4Karnataka ಸರ್ಕಾರ ಕೈಗೊಂಡ ದಿಟ್ಟ ಕ್ರಮದ ಕುರಿತು ಮಾತನಾಡಿದ್ದಾರೆ. @annamalai_k @BSBommai
171
100
569
@JnanendraAraga
Araga Jnanendra
3 years
ಬೆಳಗಾವಿ ಅಧಿವೇಶನದಲ್ಲೇ ಮತಾಂತರ ನಿಷೇಧ ಮಸೂದೆ ಮಂಡನೆಯಾಗಲಿದೆ. ಇದರ ಕರಡು ಈಗಾಗಲೇ ಸಿದ್ಧವಾಗಿದೆ. ಪ್ರತಿ ಧರ್ಮದ ಜನರು ತಮ್ಮ ನಂಬಿಕೆಗಳನ್ನು ಶಾಂತಿಯುತವಾಗಿ ಅನುಸರಿಸಲು, ಸೌಹಾರ್ದಯುತವಾಗಿ ಆಚರಿಸುವಂತೆ ಮಾಡುವುದು ಈ ಕಾನೂನಿನ ಉದ್ದೇಶ. ಸಂವಿಧಾನದ ಚೌಕಟ್ಟಿನಲ್ಲೇ ಇದನ್ನು ರೂಪಿಸಲಾಗುತ್ತಿದೆ. @BSBommai
26
58
550
@JnanendraAraga
Araga Jnanendra
3 years
ಭಾರತೀಯ ಸೇನಾಪಡೆಗಳ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರ ಸಾವನ್ನು ಸಂಭ್ರಮಿಸಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವವರನ್ನು ಕೂಡಲೇ ಪತ್ತೆಹಚ್ಚಿ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸೂಚನೆ ನೀಡಲಾಗಿದೆ. (1/2) @BSBommai @DgpKarnataka
50
44
539
@JnanendraAraga
Araga Jnanendra
2 years
ಗುಲ್ಬರ್ಗದಲ್ಲಿ ದುಷ್ಕರ್ಮಿಗಳಿಂದ ಹಲ್ಲೆಗೊಳಗಾಗಿ ಚಿಕಿತ್ಸೆ ಪಡೆಯುತ್ತಿರುವ ಪೊಲೀಸ್ ಅಧಿಕಾರಿ ಶ್ರೀಮಂತ ಯಲ್ಲಾಳ ಅವರ ಕುಟುಂಬದ ಸದಸ್ಯರೊಂದಿಗೆ ಇಂದು ಮಾತನಾಡಿ ಸಾಂತ್ವನ ಹೇಳಲಾಯಿತು. ಅವರಿಗೆ ಉತ್ತಮ ಚಿಕಿತ್ಸೆ ಕೊಡಿಸಲು ಎಲ್ಲಾ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಲಾಯಿತು. @DgpKarnataka
29
33
542
@JnanendraAraga
Araga Jnanendra
2 years
ಲಕ್ಷಾಂತರ ಹಿಂದೂಗಳ ಶ್ರದ್ಧಾ ಕೇಂದ್ರ, ಪವಿತ್ರ ಕ್ಷೇತ್ರ ಶಬರಿ ಮಲೆಗೆ ಭೇಟಿ ನೀಡುವ ನನ್ನ ಬಹುಕಾಲದ ಸಂಕಲ್ಪ ಈಗ ಸಾಕಾರವಾಗುತ್ತಿದೆ. ನಿನ್ನೆ ನನ್ನ ಕೆಲವು ಮಿತ್ರರೊಂದಿಗೆ ಶ್ರೀ ಅಯ್ಯಪ್ಪ ಸ್ವಾಮಿಯ ದರ್ಶನಕ್ಕೆ ಇರುಮುಡಿಯೊಂದಿಗೆ ಪ್ರಯಾಣ ಬೆಳೆಸಲಾಯಿತು. ಸ್ವಾಮಿಯೇ ಶರಣಂ ಅಯ್ಯಪ್ಪ! 🙏 @BJP4Karnataka
203
22
541
@JnanendraAraga
Araga Jnanendra
2 years
ರಾಜ್ಯ ಪೊಲೀಸ್ ಮಹಾನಿರ್ದೇಶಕರಾಗಿ (ನೇಮಕಾತಿ) ಅಧಿಕಾರ ವಹಿಸಿಕೊಂಡ ನಿಕಟಪೂರ್ವ ಬೆಂಗಳೂರು ಪೊಲೀಸ್ ಆಯುಕ್ತ ಶ್ರೀ ಕಮಲ್ ಪಂತ್ ರವರು ಇಂದು ನನನ್ನು ಸೌಜನ್ಯ ಭೇಟಿ ಮಾಡಿದರು. @DgpKarnataka @CPBlr
Tweet media one
57
33
503
@JnanendraAraga
Araga Jnanendra
2 years
ಕಾನ್ಸ್ಟೇಬಲ್ ಹುದ್ದೆ ಆಕಾಂಕ್ಷಿಗಳು ಇಂದು ನನ್ನ ಬಳಿ ಬಂದು ಅಹವಾಲು ಸಲ್ಲಿಸಿದಾಗ ಅತ್ಯಂತ ಸಹಾನುಭೂತಿ ಹಾಗೂ ಸಹನೆಯ���ಂದ ಕೇಳಿದ್ದೇನೆ. ಹಾಗೆಯೇ, ಅವರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದೇನೆ. ದುರಹಂಕಾರ, ದುಂಡಾವರ್ತನೆ, ದರ್ಪ ಏನಿದ್ದರೂ ಕಾಂಗ್ರೆಸ್ ನವರ ಸಂಸ್ಕೃತಿ. @BSBommai @INCKarnataka
@INCKarnataka
Karnataka Congress
2 years
ಪೊಲೀಸ್ ಕಾನ್ಸ್ಟೇಬಲ್ ಅಭ್ಯರ್ಥಿಗಳು ನೇಮಕಾತಿ ಮಾಡುವಂತೆ ಮನವಿ ಸಲ್ಲಿಸಲು ಬಂದಾಗ ಗೃಹಸಚಿವರ ಉಡಾಫೆ, ದುರಹಂಕಾರದ ನಡವಳಿಕೆ ಇದು. @JnanendraAraga ಅವರೇ, ಜನರೊಂದಿಗೆ ನಡೆದುಕೊಳ್ಳುವ ರೀತಿ ಇದೇನಾ? ಉದ್ಯೋಗಕ್ಕಾಗಿ ಪರಿತಪಿಸುವ ಯುವಜನರಿಗೆ ನಿಮ್ಮ ಸ್ಪಂದನೆ ಇದೇನಾ? ಈ ದರ್ಪ, ದೌಲತ್ತುಗಳು ಆಯಸ್ಸು ಕೆಲವೇ ತಿಂಗಳುಗಳಷ್ಟೇ, ನೆನಪಿರಲಿ.
49
189
726
137
72
506
@JnanendraAraga
Araga Jnanendra
3 years
ಕರ್ನಾಟಕ ವಿಧಾನಸಭೆಯಲ್ಲಿ ಇಂದು ಮಂಡಿಸಲಾದ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ ವಿಧೇಯಕವು ಧ್ವನಿಮತದ ಮೂಲಕ ಸದನದ ಅಂಗೀಕಾರ ಪಡೆದಿದೆ. #AntiConversionBill @BJP4Karnataka
Tweet media one
15
24
490
@JnanendraAraga
Araga Jnanendra
3 years
ರಾಮನಗರದ ಸಮಾರಂಭವೊಂದರಲ್ಲಿ ಮಾನ್ಯ ಮುಖ್ಯಮಂತ್ರಿಗಳ ಘನ ಉಪಸ್ಥಿತಿಯಲ್ಲಿ ಮಾನ್ಯ ಸಚಿವ ಶ್ರೀ @drashwathcn ಅವರ ಮೇಲೆ ಕಾಂಗ್ರೆಸ್ ನಾಯಕರ ಅನಾಗರಿಕ ವರ್ತನೆಯನ್ನು ಖಂಡಿಸುತ್ತೇನೆ. ಕಾಂಗ್ರೆಸ್ ನಾಯಕರ ಇಂದಿನ ದುಂಡಾವರ್ತನೆಯನ್ನು ಜನರು ಸಹಿಸುವುದಿಲ್ಲ. ಈ ಘಟನೆಯ ಬಗ್ಗೆ ಜಿಲ್ಲಾ ಪೊಲೀಸರಿಂದ ವರದಿ ಕೇಳಿದ್ದೇನೆ. (1/2) @BSBommai
32
31
492
@JnanendraAraga
Araga Jnanendra
2 years
ರಾಜ್ಯದ ಪೊಲೀಸರು ದೂರದ ಮಹಾರಾಷ್ಟ್ರದ ಪುಣೆಯಿಂದ ಸ್ಯಾಂಟ್ರೋ ರವಿಯ ಜಾಡು ಹಿಡಿದು ವಡೋದರವರೆಗೂ ಹೋಗಿ, ಬಳಿಕ ಅಹಮದಾಬಾದ್ ಗೆ ಹೋಗಿ, ಗುಜರಾತ್ ಪೊಲೀಸರ ಸಹಾಯ ಪಡೆದು ಬಂಧಿಸಿದ್ದಾರೆ. ಈ ರೀತಿ ದಕ್ಷತೆಯಿಂದ ನಮ್ಮ ಪೊಲೀಸರು ಕಾರ್ಯ ನಿರ್ವಹಿಸಿದ್ದಾರೆ. @BSBommai @BJP4Karnataka
385
101
506
@JnanendraAraga
Araga Jnanendra
2 years
ನಾಡಿನ ಹಿರಿಯ ಕಲಾವಿದ, ಖ್ಯಾತ ನಟ ಶ್ರೀ ಅನಂತ್ ನಾಗ್ ಅವರಿಗೆ ಜನ್ಮದಿನದ ಹೃತ್ಪೂರ್ವಕ ಶುಭಾಶಯಗಳು. ದೇವರು ತಮಗೆ ಉತ್ತಮ ಆರೋಗ್ಯ, ದೀರ್ಘಾಯುಷ್ಯ ಕರುಣಿಸಲಿ, ತಮ್ಮ ಕಲಾಸೇವೆ ನಿರಂತರವಾಗಿರಲಿ ಎಂದು ಹಾರೈಸುತ್ತೇನೆ. #Ananthnag
Tweet media one
66
53
502
@JnanendraAraga
Araga Jnanendra
3 years
ಶಿವಮೊಗ್ಗಕ್ಕೆ ಬರುವ ದಾರಿಯಲ್ಲಿ ಮಂಡಗದ್ದೆ ಬಳಿ ಇಂದು ಬೈಕ್ ಅಪಘಾತಕ್ಕೀಡಾಗಿ, ಇಬ್ಬರು ಗಂಭೀರವಾಗಿ ಗಾಯಗೊಂಡು ಬಿದ್ದಿದ್ದರು. ಕೂಡಲೇ ಗಾಯಾಳುಗಳಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ, ಎಸ್ಕಾರ್ಟ್ ವಾಹನದಲ್ಲಿ ಮೆಗ್ಗಾನ್ ಆಸ್ಪತ್ರೆಗೆ ಕಳುಹಿಸಿಕೊಡಲಾಗಿದೆ. (1/2)
26
31
487
@JnanendraAraga
Araga Jnanendra
3 years
ಆನ್ ಲೈನ್ ಜೂಜು ನಿಷೇಧಿಸುವ 'ಕರ್ನಾಟಕ ಪೊಲೀಸ್ (ತಿದ್ದುಪಡಿ) ಮಸೂದೆ- 2021' ಗೆ ವಿಧಾನಪರಿಷತ್ತಿನಲ್ಲಿ ಅಂಗೀಕಾರ ದೊರೆತಿದೆ. ಅದೃಷ್ಟದ ಮ���ಲಕ ಹಣ ಗೆದ್ದು ಅವಕಾಶ ಕಲ್ಪಿಸುವ ಎಲ್ಲಾ ಆನ್ ಲೈನ್ ಜೂಜುಗಳನ್ನು ಇನ್ನು ಮುಂದೆ ಕಾನೂನುಬಾಹಿರವೆಂದು ಪರಿಗಣಿಸಿ, ಅದನ್ನು ನಿಯಂತ್ರಿಸಲು ಪೊಲೀಸರಿಗೆ ಅಧಿಕಾರ ದೊರಕಿದೆ. (1/2) @CMofKarnataka
23
45
480
@JnanendraAraga
Araga Jnanendra
2 years
ರಾಜ್ಯ ಪೊಲೀಸರು ಅತ್ಯಂತ ದಕ್ಷ ಹಾಗೂ ಶಿಸ್ತಿನ ಪೊಲೀಸ್ ಎಂಬ ಹೆಗ್ಗಳಿಕೆ ಹೊಂದಿದ್ದು, ಅವರ ಮನಸ್ಥೈರ್ಯ ಕುಗ್ಗಿಸುವ ಯಾವುದೇ ಪ್ರಯತ್ನವನ್ನು ಖಂಡಿಸುತ್ತೇನೆ ಎಂದು ಸದನಕ್ಕೆ ಇಂದು ತಿಳಿಸಲಾಯಿತು. @BSBommai @CMofKarnataka
95
37
467
@JnanendraAraga
Araga Jnanendra
3 years
ಹಿಜಾಬ್ ಸಂಬಂಧ ಉದ್ಭವಿಸಿರುವ ಸಮಸ್ಯೆ ಕುರಿತು ಚರ್ಚಿಸಲು ಉನ್ನತ ಶಿಕ್ಷಣ ಸಚಿವರಾದ ಶ್ರೀ @drashwathcn ಹಾಗೂ ಪ್ರಾಥಮಿಕ ಶಿಕ್ಷಣ ಸಚಿವರಾದ ಶ್ರೀ @BCNagesh_bjp ಅವರೊಂದಿಗೆ ಸಭೆ ನಡೆಸಲಾಯಿತು. ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು. @BSBommai
Tweet media one
Tweet media two
33
19
452
@JnanendraAraga
Araga Jnanendra
3 years
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ ಪ್ರತಿಮೆ ಭಗ್ನಗೊಳಿಸಿದವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುತ್ತಿದೆ. ಪೊಲೀಸ್ ಅಧಿಕಾರಿಗಳೊಂದಿಗೆ ಸತತ ಸಂಪರ್ಕದಲ್ಲಿದ್ದು, ಬೆಳಗಾವಿ ಹಾಗೂ ಬೆಂಗಳೂರಿನ ಘಟನೆಗಳ ಮಾಹಿತಿ ಪಡೆಯಲಾಗುತ್ತಿದೆ. ಶಾಂತಿ ಹಾಗೂ ಸುವ್ಯವಸ್ಥೆಗೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲು ನಿರ್ದೇಶಿಸಲಾಗಿದೆ. (1/2) @BSBommai
18
42
450
@JnanendraAraga
Araga Jnanendra
2 years
ಬೆಳಗಾವಿ ಅಧಿವೇಶನದಲ್ಲಿ ಭಾಗವಹಿಸುವ ಸಂದರ್ಭದಲ್ಲಿ ಅಲ್ಲಿ ನಾನು ತಂಗಿದ್ದ ವಸತಿಗೃಹದ ಕಾರ್ಮಿಕರ ಜೊತೆ ಕೆಲವು ಕ್ಷಣಗಳು. @BJP4Karnataka
Tweet media one
21
9
450
@JnanendraAraga
Araga Jnanendra
3 years
ಜೀವನ್ ಬಿಮಾ ನಗರ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ, ಸವಾರರೊಬ್ಬರು ಟೋಯಿಂಗ್ ವಾಹನ ಬಿಡಿಸಿಕೊಳ್ಳಲು ಯತ್ನಿಸಿದ ಘಟನೆ ಗಮನಕ್ಕೆ ಬಂದಿದ್ದು, ಕೂಡಲೇ ವಿಚಾರಣೆಗೆ ಆದೇಶಿಸಲಾಗಿದೆ. ಟೋಯಿಂಗ್ ವಾಹನದ ಸೇವೆಯನ್ನು ಅಮಾನತಿನಲ್ಲಿರಿಸಿ, ಎಎಸ್ ಐ ರನ್ನು ಟೋಯಿಂಗ್ ಕರ್ತವ್ಯದಿಂದ ಹಿಂಪಡೆಯಲಾಗಿದೆ. @BSBommai
Tweet media one
64
45
443
@JnanendraAraga
Araga Jnanendra
1 year
ಇತಿಹಾಸವೇ ತಪ್ಪು! ಶಕ್ತಿಶಾಲಿ ನಾಯಕರು ತಾವಿರುವ ಪ್ರದೇಶವನ್ನೇ ಶಕ್ತಿಶಾಲಿಯನ್ನಾಗಿ ಮಾಡುತ್ತಾರೆ! #ModiHaiTohMumkinHai #ModiInUS
5
58
444
@JnanendraAraga
Araga Jnanendra
2 years
ಕನ್ನಡನಾಡಿನ ಮನೆ ಮಗ, ಜನಪ್ರಿಯ ಕಲಾವಿದ, ಪವರ್‌ಸ್ಟಾರ್‌, ಕರ್ನಾಟಕ ರತ್ನ, ಶ್ರೀ ಪುನೀತ್‌ ರಾಜ್‌ಕುಮಾರ್‌ ಅವರ ಜಯಂತಿಯಂದು ಗೌರವದ ನಮನಗಳು. ಅವರ ನಟನೆ, ಸಮಾಜ ಸೇವೆ, ಸರಳ ಸಜ್ಜನಿಕೆಯ ನಡವಳಿಕೆ ಸದಾ ಜನಮಾನಸದಲ್ಲಿ ನೆಲೆಯಾಗಿದೆ. ಅವರ ಸಮಾಜ ಸೇವಾ ಕಾರ್ಯಗಳು ಎಲ್ಲರಿಗೂ ಪ್ರೇರಣೆ ನೀಡಲಿ. #PuneethRajkumar
Tweet media one
9
75
441
@JnanendraAraga
Araga Jnanendra
3 years
ರಾಜ್ಯದಲ್ಲಿ ನಾಳೆಯಿಂದ ಪೂರ್ಣ ಪ್ರಮಾಣದ ಶಾಲಾ ಕಾಲೇಜುಗಳು ಆರಂಭವಾಗುತ್ತಿದ್ದು, ಕಾನೂನು ಸುವ್ಯವಸ್ಥೆ ಕಾಪಾಡಲು ನಮ್ಮ ಸರ್ಕಾರ ಬದ್ಧವಾಗಿದ್ದು, ಈ ನಿಟ್ಟಿನಲ್ಲಿ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ವಿದ್ಯಾರ್ಥಿಗಳು ಯಾವುದೇ ಆತಂಕವಿಲ್ಲದೆ ತರಗತಿಗಳಿಗೆ ಹಾಜರಾಗಬಹುದು. @CMofKarnataka @drashwathcn @BCNagesh_bjp
29
21
425
@JnanendraAraga
Araga Jnanendra
2 years
ನನ್ನ ಹುದ್ದೆ, ಸ್ಥಾನಮಾನ ಬದಲಾದರೂ ಊಟ ಮಾಡಲು ಮೊದಲ ಆಯ್ಕೆಯಾದ ಬಿಜೆಪಿ ಕಚೇರಿಯ ಹಿಂದಿನ ʼಶಾರದಾ ಮೆಸ್ʼ ಅನ್ನು ಮಾತ್ರ ಬದಲಾಯಿಸಿಲ್ಲ. ಕಳೆದ ನಲ್ವತ್ತು ವರ್ಷಗಳಿಂದಲೂ ಇಲ್ಲಿ ಆಗಾಗ್ಗೆ ಊಟ ಮಾಡುತ್ತಿದ್ದೇನೆ. ಇಂದು ಮಧ್ಯಾಹ್ನ ಕೂಡ ಇಲ್ಲಿನ ಊಟದ ರುಚಿ ಸವಿದೆ. @BSBommai @BJP4Karnataka
Tweet media one
Tweet media two
45
17
425
@JnanendraAraga
Araga Jnanendra
2 years
ಕ್ಷೇತ್ರದ ಜನತೆಯ ಸಮಸ್ಯೆಗಳ ಇತ್ಯರ್ಥಕ್ಕೆ ನಾನು ಸದಾ ಸಿದ್ಧನಿದ್ದೇನೆ. ನಡುರಾತ್ರಿಯ ಸಮಯದಲ್ಲಿ ಕ್ಷೇತ್ರದ ವ್ಯಕ್ತಿಯೊಬ್ಬರು ನನಗೆ ಕರೆ ಮಾಡಿ ಸಹಾಯಕ್ಕಾಗಿ ಕೋರಿದರು. ಕೂಡಲೇ ಪೊಲೀಸಿನವರೊಂದಿಗೆ ಮಾತನಾಡಿ ಅವರ ಸಮಸ್ಯೆಯನ್ನು ಬಗೆಹರಿಸಲಾಯಿತು. @BJP4Karnataka
Tweet media one
120
60
426
@JnanendraAraga
Araga Jnanendra
2 years
ಬೆಳಗಾವಿಯಲ್ಲಿ ಇಂದು ಧರಣಿ ನಿರತ PSI ಪರೀಕ್ಷೆಯಲ್ಲಿ ತೇರ್ಗಡೆಯಾದ ಅಭ್ಯರ್ಥಿಗಳನ್ನು ಭೇಟಿಯಾಗಿ ಮನವಿ ಸ್ವೀಕರಿಸಲಾಯಿತು. @CMofKarnataka
Tweet media one
447
173
411
@JnanendraAraga
Araga Jnanendra
2 years
ಕೋಟ್ಯಂತರ ಅಭಿಮಾನಿಗಳ ʼಅಪ್ಪುʼ, ಪವರ್‌ಸ್ಟಾರ್‌ ಶ್ರೀ ಪುನೀತ್‌ ರಾಜ್‌ಕುಮಾರ್‌ ಅವರ ಜನ್ಮದಿನವಾದ ಮಾರ್ಚ್‌ 17 ರಂದು ʼಸ್ಪೂರ್ತಿ ದಿನʼ ಆಚರಿಸುವುದಾಗಿ ಮಾನ್ಯ ಮುಖ್ಯಮಂತ್ರಿ ಶ್ರೀ @BSBommai ಅವರು ಮಾಡಿದ ಪ್ರಕಟಣೆ ಶ್ಲಾಘನೀಯ. ಕಲಾಸೇವೆಯೊಂದಿಗೆ ಸಮಾಜ ಸೇವೆ ಮಾಡಿದ ಶ್ರೀ ಪುನೀತ್‌ ಅವರಿಗೆ ಇದು ಉತ್ತಮ ಗೌರವ. #PuneethRajkumar
Tweet media one
13
91
401
@JnanendraAraga
Araga Jnanendra
3 years
ಕಾಶ್ಮೀರಿ ಪಂಡಿತರ ಮೇಲಿನ ಹಿಂಸೆಯ ಮುಚ್ಚಿಟ್ಟ ಕಥೆಯನ್ನು ತೆರೆದಿಡುವ #TheKashmirFiles ಚಿತ್ರಕ್ಕೆ ರಾಜ್ಯದಲ್ಲಿ ತೆರಿಗೆ ವಿನಾಯಿತಿಯನ್ನು ಮಾನ್ಯ ಮುಖ್ಯಮಂತ್ರಿ ಶ್ರೀ @BSBommai ಅವರು ಘೋಷಿಸಿರುವುದು ಅತ್ಯಂತ ಅಭಿನಂದನೀಯ. ಈ ಚಿತ್ರವನ್ನು ರಾಜ್ಯದ ಪ್ರತಿಯೊಬ್ಬರೂ ವೀಕ್ಷಿಸಲಿ, ನೈಜ ಇತಿಹಾಸದ ದ‌ರ್ಶನವಾಗಲಿ. @BJP4Karnataka
Tweet media one
17
18
383
@JnanendraAraga
Araga Jnanendra
3 years
ಶಹಾಪುರದ ಪೊಲೀಸ್ ಕಾನ್ಸ್ಟೇಬಲ್ ಶ್ರೀ ನಾಗರಾಜ ದಿಂಡವಾರ ಅವರು ಕರ್ತವ್ಯದ ಜೊತೆಗೆ ಜ್ಞಾನಪ್ರಸಾರದ ಕಾರ್ಯವನ್ನೂ ಮಾಡುತ್ತಿರುವುದು ಶ್ಲಾಘನೀಯ. ನಟ ಪುನೀತ್ ರಾಜ್ ಕುಮಾರ್ ಅವರ ಹೆಸರಿನ ಈ ಶಿಕ್ಷಣ ಸೇವೆ ನಿರಂತರವಾಗಿರಲಿ. @BSBommai @DgpKarnataka
Tweet media one
18
42
394
@JnanendraAraga
Araga Jnanendra
3 years
ಪೊಲೀಸ್ ಇಲಾಖೆಯ 947 ಸಬ್ ಇನ್ಸ್ಪೆಕ್ಟರ್ ಹಾಗೂ 4,000 ಕಾನ್ಸ್ಟೇಬಲ್ ಹುದ್ದೆಗಳ ನೇಮಕ ನಡೆಯುತ್ತಿದೆ. ದೈಹಿಕ ಸಾಮರ್ಥ್ಯ ಹಾಗೂ ಲಿಖಿತ ಪರೀಕ್ಷೆ ಅತ್ಯಂತ ಪಾರದರ್ಶಕವಾಗಿದ್ದು, ಫಲಿತಾಂಶವೇ ಆಯ್ಕೆಯ ಮಾನದಂಡ. ಎಲ್ಲಾ ಪ್ರಕ್ರಿಯೆ ನಿಯಮಾನುಸಾರ ನಡೆಯುತ್ತಿದ್ದು, ಅಭ್ಯರ್ಥಿಗಳು, ಪೋಷಕರು ಯಾವುದೇ ವದಂತಿಗೆ ಕಿವಿಗೊಡಬಾರದು. (1/2) @BSBommai
36
26
391
@JnanendraAraga
Araga Jnanendra
3 years
ಪೊಲೀಸರು ಸಾರ್ವಜನಿಕರ ಹಿತ ಕಾಪಾಡುವ ಬದ್ಧತೆ ತೋರಬೇಕು. ಪೊಲೀಸ್ ಸಿಬ್ಬಂದಿ ಹೇಗೆ ಕಾರ್ಯ ನಿರ್ವಹಿಸಬೇಕು ಎನ್ನುವುದನ್ನು ವಿಭಿನ್ನ ಶೈಲಿಯಲ್ಲಿ ಪಾಠ ಕಲಿಸಿದ ತುಮಕೂರಿನ ಎಸ್ಪಿ ಶ್ರೀ ರಾಹುಲ್ ಕುಮಾರ್ ಶಹಪುರವಾಡ್ ಅವರ ನಡತೆ ಶ್ಲಾಘನೀಯ. @DgpKarnataka
Tweet media one
20
29
390
@JnanendraAraga
Araga Jnanendra
2 years
ಅಗತ್ಯ ಮಾನವ ಸಂಪನ್ಮೂಲದ ಮೂಲಕ ಪೊಲೀಸ್ ಇಲಾಖೆಯನ್ನು ಬಲಪಡಿಸುವಲ್ಲಿ ಕರ್ನಾಟಕ ಸರ್ಕಾರ ಮುಂಚೂಣಿಯಲ್ಲಿದ್ದು, ಹೊಸದಾಗಿ 3,064 ಸಶಸ್ತ್ರ ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳ ನೇಮಕಕ್ಕೆ ಅಧಿಸೂಚನೆ ಹೊರಡಿಸಲಾಗಿದೆ. ತೃತೀಯ ಲಿಂಗದ ಅಭ್ಯರ್ಥಿಗಳಿಗೂ ಅವಕಾಶವಿದೆ. @BSBommai @DgpKarnataka
Tweet media one
Tweet media two
Tweet media three
Tweet media four
128
70
388
@JnanendraAraga
Araga Jnanendra
2 years
ಗೃಹ ಇಲಾಖೆಯ ಕಾರ್ಯ ನಿಮಿತ್ತ ಎರಡು ದಿನಗಳ ಅಹಮದಾಬಾದ್ ಪ್ರವಾಸ ಕೈಗೊಂಡಿದ್ದು, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಪ್ರಯಾಣಿಸಲಾಯಿತು.
121
14
391
@JnanendraAraga
Araga Jnanendra
2 years
ಸ್ಯಾಂಟ್ರೋ ರವಿ ನನ್ನ ನಿವಾಸದಲ್ಲಿ ಹಣ ಎಣಿಸಿದ್ದ ಎಂಬ ಹಸಿ ಸುಳ್ಳನ್ನು ಅತ್ಯಂತ ಬೇಜವಾಬ್ದಾರಿಯಿಂದ ಹೇಳುವ ಮೂಲಕ ರಾಜ್ಯದ ಮುಖ್ಯಮಂತ್ರಿಯಾಗಿದ್ದ ಶ್ರೀ @hd_kumaraswamy ಯವರು ಎಷ್ಟರ ಮಟ್ಟಿಗೆ ರಾಜಕೀಯವಾಗಿ ಹತಾಶ ಸ್ಥಿತಿಗೆ ತಲುಪಿದ್ದಾರೆ ಎಂದು ವೇದ್ಯವಾಗುತ್ತದೆ. ಅವರು ನನ್ನ ಮೇಲೆ ಮಾಡಿದ ಆಪಾದನೆಯನ್ನು ಸಾಬೀತುಪಡಿಸಬೇಕು.
253
79
382
@JnanendraAraga
Araga Jnanendra
2 years
ಪೊಲೀಸ್ ನೇಮಕಾತಿಯಲ್ಲಿ ವಯೋಮಿತಿ ಸಡಿಲಗೊಳಿಸುವ ಕುರಿತು ಇಂದು ಸದನದಲ್ಲಿ ಸ್ಪಷ್ಟನೆ ನೀಡಲಾಯಿತು. #session @CMofKarnataka
115
37
368
@JnanendraAraga
Araga Jnanendra
2 years
ಬಿಜೆಪಿ ಸರ್ಕಾರದಲ್ಲಿ ಭ್ರಷ್ಟಾಚಾರಕ್ಕೆ ಆಸ್ಪದವಿಲ್ಲ. PSI ನೇಮಕಾತಿ ಹಗರಣದಲ್ಲಿ ನಿಷ್ಪಕ್ಷಪಾತವಾಗಿ, ತನಿಖೆಯಲ್ಲಿ ಯಾವುದೇ ರೀತಿಯ ಹಸ್ತಕ್ಷೇಪವಿಲ್ಲದೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುತ್ತಿದೆ. ಪ್ರಕರಣ ಶೀಘ್ರದಲ್ಲಿ ಇತ್ಯರ್ಥವಾಗಲಿದೆ. ಭ್ರಷ್ಟಾಚಾರದ ವಿರುದ್ಧ ನಮ್ಮ ಸರ್ಕಾರದ ನಿಲುವಿಗೆ ಇದು ಕೈಗನ್ನಡಿಯಾಗಿದೆ. #ಭ್ರಷ್ಟರಬೇಟೆ
156
56
365
@JnanendraAraga
Araga Jnanendra
3 years
ಇಂದು ಸಂಜೆ ಬೆಂಗಳೂರಿನಿಂದ ಬರುತ್ತಿರುವಾಗ ಮಾರ್ಗ ಮಧ್ಯದ ಬಿ ಆರ್ ಪಿಯಲ್ಲಿ ಮುತ್ತಿನಕೊಪ್ಪದ ದಂಪತಿಗಳಿದ್ದ ಬೈಕ್ ಒಂದು ಹಸುವಿಗೆ ಡಿಕ್ಕಿ ಹೊಡೆದ ಪರಿಣಾಮ ಮಗುವಿಗೆ ತೀವ್ರ ಗಾಯಗಳಾಗಿದ್ದು, ನಮ್ಮ ಬೆಂಗಾವಲು ವಾಹನದಲ್ಲಿ ಬಿ ಆರ್ ಪಿಯ ಖಾಸಗಿ ಆಸ್ಪತ್ರೆಗೆ ಮಗುವನ್ನು ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಲಾಯಿತು. @BJP4Karnataka
Tweet media one
18
9
368
@JnanendraAraga
Araga Jnanendra
2 years
ಇಂದು ಬೆಳಗಾವಿಯ ಕೇಂದ್ರ ಕಾರಾಗೃಹಕ್ಕೆ ಭೇಟಿ ನೀಡಿ, ವೀರ ಸಾವರ್ಕರ್ ಅವರು 97 ದಿನಗಳ ಕಾಲ ಜೈಲಿನಲ್ಲಿ ಬಂದಿಯಾಗಿದ್ದ ಬಗ್ಗೆ ಉಲ್ಲೇಖ ಇರುವ ಬಂದೀಖಾನೆ ದಾಖಲೆಯ ಪರಿಶೀಲನೆ ನಡೆಸಲಾಯಿತು. #VeerSavarkar @CMofKarnataka
Tweet media one
23
18
373
@JnanendraAraga
Araga Jnanendra
3 years
ಕನ್ನಡ ಕಲಾರಂಗದ ಖ್ಯಾತ, ಪ್ರತಿಭಾವಂತ ಕಲಾವಿದ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ದೇವರು ತಮಗೆ ಉತ್ತಮ ಆಯುರಾರೋಗ್ಯ ಹಾಗೂ ಇನ್ನಷ್ಟು ಚಿತ್ರಗಳ ಕೊಡುಗೆ ನೀಡುವ ಶಕ್ತಿ ನೀಡಲಿ. @dasadarshan
Tweet media one
1
103
350
@JnanendraAraga
Araga Jnanendra
3 years
ಕಲ್ಬುರ್ಗಿಯಲ್ಲಿ ಇಂದು ನಡೆದ ಪೊಲೀಸ್ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥ ಸಂಚಲನದ ನಂತರ ಪಿಎಸ್‌ಐ ಪ್ರಶಿಕ್ಷಣಾರ್ಥಿ ಕುಮಾರಿ ಅಂಕಿತ, ಅವರ ತಾಯಿಯವರು ಹಾಗೂ ಸಹೋದರಿಯನ್ನು ಭೇಟಿಯಾಗಿ ಅಭಿನಂದಿಸಲಾಯಿತು. ಅಧಿಕಾರಿಗಳು ಉಪಸ್ಥಿತರಿದ್ದರು. @DgpKarnataka
Tweet media one
12
21
355
@JnanendraAraga
Araga Jnanendra
2 years
Warm birthday greetings to iconic Indian cricketer @imVkohli . Your accomplishments are landmarks in cricket history. Wish you many more success and happiness. #HappyBirthdayViratKohli
Tweet media one
3
56
351
@JnanendraAraga
Araga Jnanendra
2 years
ವಿಜಯಪುರದ ಜ್ಞಾನಯೋಗಾಶ್ರಮದ ಪರಮಪೂಜ್ಯ ಶ್ರೀ ಸಿದ್ದೇಶ್ವರ ಶ್ರೀಗಳು ನಿಧನರಾದ ಸುದ್ದಿ ತಿಳಿದು ಬಹಳ ದುಃಖ ಉಂಟಾಗಿದೆ. ನಾಡಿನ ಸಾಮಾಜಿಕ ಹಾಗೂ ಅಧ್ಯಾತ್ಮ ವಲಯಕ್ಕೆ ಅವರ ಸೇವೆ ಸ್ಮರಣೀಯವಾದುದು. ಶ್ರೀಗಳ ಆತ್ಮಕ್ಕೆ ಸದ್ಗತಿ ದೊರೆಯಲಿ. ಅನುಯಾಯಿಗಳಿಗೆ ಈ ನೋವು ಭರಿಸುವ ಶಕ್ತಿ ದೊರೆಯಲಿ. ಓಂ ಶಾಂತಿ.🙏 #SiddeshwaraShree
Tweet media one
6
13
360
@JnanendraAraga
Araga Jnanendra
2 years
ರಾಜ್ಯ ಪೊಲೀಸ್ ಮುಖ್ಯಸ್ಥ ಶ್ರೀ ಪ್ರವೀಣ್ ಸೂದ್, ಬೆಂಗಳೂರು ನಗರ ಆಯುಕ್ತರಾದ ಶ್ರೀ ಪ್ರತಾಪ್ ರೆಡ್ಡಿ, ಎಡಿಜಿಪಿಗಳಾದ ಶ್ರೀ ಮುರುಗನ್, ಶ್ರೀ ಸಲೀಂ, ಪಶ್ಚಿಮ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಶ್ರೀ ಸಂದೀಪ್ ಪಾಟೀಲ್ ಅವರು ಭೇಟಿಯಾಗಿ ಮಾತುಕತೆ ನಡೆಸಿದರು.
Tweet media one
93
41
346
@JnanendraAraga
Araga Jnanendra
2 years
ಮಾಜಿ ಸಚಿವ ಹಾಗೂ ಕಾಂಗ್ರೆಸ್ ನಾಯಕರಾದ ಶ್ರೀ ಎಸ್ ಎಸ್ ಮಲ್ಲಿಕಾರ್ಜುನ್ ರವರು, ದಾವಣಗೆರೆಯ ತಮ್ಮ ಫಾರ್ಮ್ ನಲ್ಲಿ ಅಕ್ರಮವಾಗಿ ವನ್ಯಜೀವಿ ಪ್ರಾಣಿಗಳನ್ನು ಸಂಗ್ರಹಿಸಿರುವುದರ ಕುರಿತು ವರದಿಯಾಗಿದ್ದು, ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು,..
Tweet media one
Tweet media two
27
9
332
@JnanendraAraga
Araga Jnanendra
3 years
ಇಂದು ನನ್ನ ಎಪ್ಪತ್ತನೇ ಹುಟ್ಟು ಹಬ್ಬದ ಅಂಗವಾಗಿ ನನ್ನ ಮಿತ್ರ ಬಳಗದವರು ಅಡಿಕೆ ಸಸಿಯನ್ನು ನೆಡೆಸುವ ಮೂಲಕ ಸಾರ್ಥಕ ಆಚರಣೆ ಮೆರೆದರು. ಅವರೆಲ್ಲರಿಗೂ ತುಂಬು ಹೃದಯದ ಧನ್ಯವಾದಗಳು.
Tweet media one
Tweet media two
32
10
321
@JnanendraAraga
Araga Jnanendra
2 years
ಸುಳ್ಯದ ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಅವರನ್ನು ದುಷ್ಕರ್ಮಿಗಳು ಬರ್ಬರ ಹತ್ಯೆ ಮಾಡಿರುವುದು ಅತ್ಯಂತ ಖಂಡನೀಯ. ಇಂತಹ ಅಮಾನವೀಯ ಕೃತ್ಯ ಎಸಗಿರುವ ದುಷ್ಕರ್ಮಿಗಳನ್ನು ಶೀಘ್ರವಾಗಿ ಬಂಧಿಸಲಾಗುವುದು, ಮೃತ ಪ್ರವೀಣ ಆತ್ಮಕ್ಕೆ ಶಾಂತಿ ಸಿಗಲಿ, ದೇವರು ಅವರ ಕುಟುಂಬಕ್ಕೆ ನೋವು ಭರಿಸುವ ಶಕ್ತಿ ನೀಡಲಿ ಓಂ ಶಾಂತಿಃ
Tweet media one
413
29
312
@JnanendraAraga
Araga Jnanendra
2 years
ಜವಾಬ್ದಾರಿಯುತ ಸಾರ್ವಜನಿಕ ಸೇವೆಯಲ್ಲಿರುವಾಗ, ಕೆಲಸ ಕಾರ್ಯಗಳ ಒತ್ತಡದಲ್ಲಿ ವೈಯುಕ್ತಿಕ ಬದುಕಿಗೆ ಸಮಯವಿರುವುದಿಲ್ಲ. ಬಹಳ ಸಮಯದ ನಂತರ ಎಲ್ಲಾ ಕೆಲಸಗಳನ್ನು ಬದಿಗೊತ್ತಿ ಇಂದು ಪ್ರೀತಿಯ ಮೊಮ್ಮಗನೊಂದಿಗೆ ಕೆಲವು ಕ್ಷಣಗಳನ್ನು ಕಳೆದದ್ದು ಮನಸ್ಸಿಗೆ ಮುದ ನೀಡಿತು.
121
7
321
@JnanendraAraga
Araga Jnanendra
2 years
ಹಿಂದೂ ಜಾಗರಣ ವೇದಿಕೆ ಸದಸ್ಯರು ಇಂದು ನನ್ನನ್ನು ಭೇಟಿಯಾಗಿ, ಲವ್ ಜಿಹಾದ್ ಪ್ರಕರಣಗಳ ವಿರುದ್ಧ ಸೂಕ್ತ ಕಾನೂನು ಸೃಜಿಸುವಂತೆ ಮನವಿ ಮಾಡಿದರು. @BJP4Karnataka
Tweet media one
41
56
314
@JnanendraAraga
Araga Jnanendra
2 years
ವಿಧಾನಸೌಧದ ಆವರಣದಲ್ಲಿ‌ ವಿಧಾನಸಭೆಯ ಸಮಸ್ತ ಸದಸ್ಯರೊಂದಿಗೆ ಛಾಯಾಚಿತ್ರ ಪಡೆದುಕೊಂಡ ಇಂದಿನ ಸಂದರ್ಭ ಸಂತಸ ತಂದಿದೆ. ಮಾನ್ಯ ಮುಖ್ಯಮಂತ್ರಿ ಶ್ರೀ @BSBommai , ಮಾನ್ಯ ಸ್ಪೀಕರ್ ಶ್ರೀ ವಿಶ್ವೇಶ್ವರ‌ ಹೆಗಡೆ ಕಾಗೇರಿ, ಸಚಿವ ಸಂಪುಟದ ಸಹೋದ್ಯೋಗಿಗಳು ಉಪಸ್ಥಿತರಿದ್ದರು. @CMofKarnataka
Tweet media one
37
6
319
@JnanendraAraga
Araga Jnanendra
2 years
ಬಿಜೆಪಿ ಸರ್ಕಾರದ ಸಾಧನೆಗಳ ಪಟ್ಟಿಯಲ್ಲಿ ಶಿವಮೊಗ್ಗ ವಿಮಾನ ನಿಲ್ದಾಣವು ಮತ್ತೊಂದು ಐತಿಹಾಸಿಕ ದಾಖಲೆಯಾಗಿ ಸೇರಿಕೊಳ್ಳುತ್ತಿದೆ. ನಿಲ್ದಾಣ ನಿರ್ಮಾಣದ ಕಾಮಗಾರಿ ಭರದಿಂದ ಸಾಗಿದ್ದು, ಇಂದು ಸ್ಥಳಕ್ಕೆ ಭೇಟಿ ನೀಡಿ ವೀಕ್ಷಿಸಲಾಯಿತು. @BSBommai @BJP4Karnataka
47
18
315
@JnanendraAraga
Araga Jnanendra
3 years
ನನ್ನ ಹುಟ್ಟು ಹಬ್ಬದಂದು ಶುಭ ಕೋರಿ ಹಾರೈಸಿದ ಎಲ್ಲರಿಗೂ ಹೃತ್ಪೂರ್ವಕ ಧನ್ಯವಾದಗಳು. ನಿಮ್ಮೆಲ್ಲರ ಪ್ರೀತಿ ವಿಶ್ವಾಸಕ್ಕೆ ನಾನು ಚಿರ ಋಣಿ 🙏🏻
37
7
306
@JnanendraAraga
Araga Jnanendra
2 years
ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಮಲೆನಾಡಿನ ಹೆಮ್ಮೆಯ ಪುತ್ರ, ಯುಗದ ಕವಿ, ಜಗದ ಕವಿ, ನಮ್ಮೆಲ್ಲರ ನೆಚ್ಚಿನ ರಾಷ್ಟ್ರಕವಿ ಶ್ರೀ ಕುವೆಂಪು ಅವರ ಹೆಸರನ್ನು ಇಡಲು ತೀರ್ಮಾನಿಸಲಾಗಿದೆ. @BSYBJP @BJP4Karnataka @CMofKarnataka
6
13
300
@JnanendraAraga
Araga Jnanendra
3 years
ಪವರ್ ಸ್ಟಾರ್ ನಟ ಶ್ರೀ ಪುನೀತ್ ರಾಜ್ ಕುಮಾರ್ ಅವರ ಅಂತ್ಯಸಂಸ್ಕಾರದ ವೇಳೆ ಅಹಿತಕರ ಘಟನೆಗಳಿಗೆ ಅವಕಾಶವಾಗದಂತೆ, ಭದ್ರತೆಗಾಗಿ ಬೆಂಗಳೂರು ನಗರದಲ್ಲಿ 20 ಸಾವಿರ ಪೊಲೀಸರನ್ನು ನಿಯೋಜಿಸಲಾಗಿದೆ. ಜೊತೆಗೆ 1,500 ಪೊಲೀಸರನ್ನು ಬೇರೆ ಜಿಲ್ಲೆಗಳಿಂದ ಕರೆಸಿ ನಿಯೋಜಿಸಲಾಗಿದೆ. (1/2) @CMofKarnataka
4
20
294
@JnanendraAraga
Araga Jnanendra
3 years
ಕರ್ನಾಟಕ ಪೊಲೀಸ್ ಇಲಾಖೆಯ ಹೆಡ್ ಕಾನ್ಸ್ಟೇಬಲ್ ಒಬ್ಬರ ಮಗಳಾದ ಮಿಸ್. ಬಿಂದು ಮಣಿ ಅವರು #UPSC ಪರೀಕ್ಷೆಯಲ್ಲಿ ತನ್ನ ಮೊದಲನೇ ಪ್ರಯತ್ನದಲ್ಲೇ 468ನೇ ರ‍್ಯಾಂಕ್‌ ಪಡೆದಿರುವುದು ಅತ್ಯಂತ ಹೆಮ್ಮೆಯ ಸಂಗತಿ. ಬಿಂದು ಮಣಿ ಹಾಗೂ ಅವರ ಪೋಷಕರಿಗೆ ಹೃತ್ಪೂರ್ವಕ ಅಭಿನಂದನೆಗಳು. ನಿಮ್ಮ ಸಾಧನೆ ಇತರರಿಗೆ ಪ್ರೇರಣೆಯಾಗಲಿ. @CMofKarnataka
11
17
291
@JnanendraAraga
Araga Jnanendra
2 years
ಬೆಂಗಳೂರು ನಗರದ ನೂತನ ಪೊಲೀಸ್ ಆಯುಕ್ತರಾಗಿ ಅಧಿಕಾರ ಸ್ವೀಕರಿಸಿದ ಶ್ರೀ ಪ್ರತಾಪ್ ರೆಡ್ಡಿ ಅವರು ಇಂದು ನನ್ನನ್ನು ಭೇಟಿಯಾಗಿ ಮಾತುಕತೆ ನಡೆಸಿದರು. @DgpKarnataka @PratapReddyC
Tweet media one
Tweet media two
29
16
275
@JnanendraAraga
Araga Jnanendra
3 years
ವಿವಿಧ ಕೋಮುಗಳ ಇಬ್ಬರು ಬೈಕ್ ಸವಾರರ ಮೇಲೆ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಪೊಲೀಸರು ತುರ್ತು ಕಾರ್ಯಚರಣೆ ನಡೆಸಿ ಇಬ್ಬರುನ್ನು ವಶಕ್ಕೆ ತೆಗೆದುಕೊಂಡಿರುವುದು ಶ್ಲಾಘನೀಯ. ಸರ್ವ ಧರ್ಮ ಸಮನ್ವಯವನ್ನು ಬೆಂಬಲಿಸುವ ನಮ್ಮ ಸರ್ಕಾರ ಇಂತಹ ವಿಷಯದಲ್ಲಿ ಕಠಿಣ ಧೋರಣೆ ಹೊಂದಿದೆ. @CMofKarnataka @CPBlr
5
24
282
@JnanendraAraga
Araga Jnanendra
2 years
ಕನ್ನಡನಾಡಿನ ವನ್ಯಜೀವಿ, ವನ ಸಿರಿಯ ಜೊತೆಗೆ, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಸಹೃದಯ ವ್ಯಕ್ತಿತ್ವವನ್ನು ಅನಾವರಣಗೊಳಿಸುವ ಸಾಕ್ಷ್ಯಚಿತ್ರ #ಗಂಧದಗುಡಿ. ಬೆಂಗಳೂರು ನಗರದ ಚಿತ್ರ ಮಂದಿರದಲ್ಲಿ ಇಂದು ಈ ಚಿತ್ರವನ್ನು ವೀಕ್ಷಿಸಲಾಯಿತು‌. ವಿಧಾನಪರಿಷತ್ ಸದಸ್ಯರಾದ ಶ್ರೀ ಪುಟ್ಟಣ್ಣ, ಮತ್ತಿತರರು ಉಪಸ್ಥಿತರಿದ್ದರು. #PuneethRajkumar
Tweet media one
8
54
284
@JnanendraAraga
Araga Jnanendra
2 years
ಇದು ಯಾವುದೋ ವಿದೇಶದ ಚಿತ್ರಣವಲ್ಲ. ಪ್ರಧಾನಿ ಶ್ರೀ @narendramodi ಅವರ ಪರಿಕಲ್ಪನೆಯ ನವ ಭಾರತದ ಒಂದು ನಿದರ್ಶನ. ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಹಾಗೂ ವಂದೇ ಭಾರತ್ ಹೈ ಸ್ಪೀಡ್ ರೈಲು ಸಂಧಿಸುವ ಅದ್ಭುತ ದೃಶ್ಯ. ಸುಗಮ ಸಂಚಾರ ನಡೆಸಲು ಅನುವು ಮಾಡಿಕೊಟ್ಟಿರುವ ನಮ್ಮ ಡಬಲ್ ಇಂಜಿನ್ ಸರ್ಕಾರದ ಬದ್ಧತೆಗೆ ಸಾಕ್ಷಿ. #ಬಿಜೆಪಿಯೇಭರವಸೆ
30
22
283
@JnanendraAraga
Araga Jnanendra
2 years
ಉದ್ಯಾನ ನಗರಿ ಬೆಂಗಳೂರಿನಲ್ಲಿ ಸನ್ಮಾನ್ಯ ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ಅಲೆ 👏 @narendramodi @BSBommai
12
17
281
@JnanendraAraga
Araga Jnanendra
3 years
ನಾಡಿನ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ ಪ್ರತಿಮೆಗೆ ಹಾನಿ ಮಾಡಿರುವುದನ್ನು ಖಂಡಿಸುತ್ತೇನೆ. ಬೆಳಗಾವಿಯ ಈ ಘಟನೆ ಕುರಿತು ಮಾಹಿತಿ ಪಡೆದಿದ್ದು, ಎಫ್ಐಆರ್ ದಾಖಲಿಸಿ, ಕೆಲವರನ್ನು ವಶಕ್ಕೆ ಪಡೆಯಲಾಗಿದೆ. ಬೆಂಗಳೂರಿನ ಘಟನೆಯ ಬಗ್ಗೆಯೂ ಮಾಹಿತಿ ಪಡೆದು ಕ್ರಮ ಕೈಗೊಳ್ಳಲಾಗಿದೆ. (1/2) @BSBommai
9
21
280
@JnanendraAraga
Araga Jnanendra
2 years
ಆರ್ಟ್ ಆಫ್ ಲಿವಿಂಗ್ ಸಂಸ್ಥಾಪಕರಾದ ಪೂಜ್ಯ ಶ್ರೀ ರವಿಶಂಕರ್ ಗುರೂಜಿ ಅವರನ್ನು ಇಂದು ಸೌಜನ್ಯಯುತವಾಗಿ ಭೇಟಿ ಮಾಡಲಾಯಿತು. ನಂತರ ಆಶ್ರಮದ ಗೋ ಶಾಲೆಗೆ ಭೇಟಿ ನೀಡಲಾಯಿತು. @SriSri
Tweet media one
Tweet media two
4
59
282
@JnanendraAraga
Araga Jnanendra
3 years
ಶಿವಮೊಗ್ಗ ಜಿಲ್ಲಾ ಪ್ರವಾಸ ಮುಗಿಸಿ ರಾತ್ರಿ ಮೈಸೂರಿಗೆ ಆಗಮಿಸಿದ‌‌ ಬಳಿಕ,‌ ಜಿಲ್ಲೆಯ ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಯಿತು. @BSBommai
Tweet media one
1
5
274
@JnanendraAraga
Araga Jnanendra
3 years
ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ಅಂತ್ಯಕ್ರಿಯೆ ಸಂದರ್ಭದಲ್ಲಿ ಕಾನೂನು ಸುವ್ಯವಸ್ಥೆಯನ್ನು ನಮ್ಮ ಪೊಲೀಸ್ ಇಲಾಖೆ ಅಚ್ಚುಕಟ್ಟಾಗಿ ನಿಭಾಯಿಸಿದೆ. ಮಂಗಳವಾರದಂದು ಇಲಾಖೆಯ ಹಿರಿಯ ಅಧಿಕಾರಿಗಳ ಜೊತೆ ಚಹಾ ಕೂಟದಲ್ಲಿ ಭಾಗವಹಿಸಿ ಇಲಾಖೆಯ ಸಿಬ್ಬಂದಿಗಳನ್ನು ಅಭಿನಂದಿಸಲಾಯಿತು. @CMofKarnataka @DgpKarnataka @BlrCityPolice @Copsview
Tweet media one
Tweet media two
Tweet media three
Tweet media four
9
32
271
@JnanendraAraga
Araga Jnanendra
3 years
ಇಂದು ರಾಜ್ಯ ಸಚಿವ ಸಂಪುಟ ಸಭೆ ನಡೆದ ಬಳಿಕ, ಮಾನ್ಯ ಮುಖ್ಯಮಂತ್ರಿ ಶ್ರೀ ಬಸವರಾಜ ಬೊಮ್ಮಾಯಿ ಅವರೊಂದಿಗೆ ಸಂಪುಟ ಸಭಾಂಗಣದಿಂದ ನಿರ್ಗಮಿಸಿದ ಕ್ಷಣ. @BSBommai
Tweet media one
7
3
261
@JnanendraAraga
Araga Jnanendra
2 years
ಇಂದು ಕಲಬುರ್ಗಿಯಲ್ಲಿ ಆಯೋಜಿಸಲಾಗಿದ್ದ ನಾಲ್ಕನೇ ವಿಶೇಷ ಮೀಸಲು ಪಡೆಯ ಪ್ರಶಿಕ್ಷಣ ನಿರ್ಗಮನ ಪಥ ಸಂಚಲನ ಕಾರ್ಯಕ್ರಮದಲ್ಲಿ ಭಾಗವಹಿಸಿ ಗೌರವ ವಂದನೆ ಸ್ವೀಕರಿಸಲಾಯಿತು. ರಾಜ್ಯ KSRP ಮುಖ್ಯಸ್ಥ ಶ್ರೀ ಅಲೋಕ್ ಕುಮಾರ್, ವಿಧಾನ ಪರಿಷತ್ ಸದಸ್ಯ ಶ್ರಿ B G ಪಾಟೀಲ್ ಅವರು, ಸೇರಿದಂತೆ ಹಲವಾರು ಗಣ್ಯರು, ಉಪಸ್ಥಿತರಿದ್ದರು. @CMofKarnataka
Tweet media one
Tweet media two
43
18
262
@JnanendraAraga
Araga Jnanendra
3 years
ಖ್ಯಾತ ಚಲನಚಿತ್ರ ನಟ ಶ್ರೀ @Ramesh_aravind ರವರು ಇಂದು ನಮ್ಮ ನಿವಾಸಕ್ಕೆ ಭೇಟಿನೀಡಿ, ಬಿಡುಗಡೆಗೆ ಸಿದ್ಧವಿರುವ ತಮ್ಮ '100' ಸಿನೆಮಾ ಕುರಿತು ವಿವರಣೆ ನೀಡಿದರು. ಸೈಬರ್ ಕ್ರೈಂ ಆಧಾರಿತ ಕಥಾ ಹಂದರವುಳ್ಳ ಈ ಚಿತ್ರ ವೀಕ್ಷಣೆಗೆ ನನ್ನನ್ನು ಆಹ್ವಾನಿಸಿದರು. ನಿರ್ಮಾಪಕ ಶ್ರೀ ರಮೇಶ್ ರೆಡ್ಡಿ ಹಾಗೂ ಶ್ರೀ ಸದಾಶಿವ ಶೆಣೈ ಅವರು ಉಪಸ್ಥಿತರಿದ್ದರು.
Tweet media one
Tweet media two
Tweet media three
Tweet media four
1
7
253
@JnanendraAraga
Araga Jnanendra
2 years
ಸುವರ್ಣ ವಿಧಾನಸೌಧದಲ್ಲಿ ವೃಕ್ಷಮಾತೆ, ಶತಾಯುಷಿ,‌ ಪದ್ಮಶ್ರೀ ಸಾಲುಮರದ ತಿಮ್ಮಕ್ಕ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆಯಲಾಯಿತು. ಈ ವೇಳೆ,‌ ತಮ್ಮ ಮಗನ ವಿವಾಹ ಸಮಾರಂಭಕ್ಕೆ ಆಗಮಿಸಬೇಕೆಂದು ಅವರು ಆಹ್ವಾನ ನೀಡಿದರು.
Tweet media one
9
17
252
@JnanendraAraga
Araga Jnanendra
2 years
ಕನ್ನಡ ಚಿತ್ರರಂಗದ ಮೇರುನಟ, ಪವರ್ ಸ್ಟಾರ್ ದಿ. ಡಾ. ಪುನೀತ್ ರಾಜ್‍ಕುಮಾರ್ ಅವರಿಗೆ "ಕರ್ನಾಟಕ ರತ್ನ" ಪ್ರಶಸ್ತಿಯನ್ನು ನವೆಂಬರ್ 1 ರಂದು ಪ್ರದಾನ ಮಾಡಲು ತಿರ್ಮಾನಿಸಲಾಗಿದೆ‌. #KarnatakaRatna #PowerStar @CMofKarnataka
Tweet media one
3
34
250
@JnanendraAraga
Araga Jnanendra
3 years
ಸೈಬರ್ ಅಪರಾಧದ ಕಥಾ ಹಂದರವುಳ್ಳ, ಖ್ಯಾತ ನಟ ಶ್ರೀ ರಮೇಶ್ ಅರವಿಂದ್ ಅವರ '100' ಚಲನಚಿತ್ರವನ್ನು ಇಂದು ವೀಕ್ಷಿಸಲಾಯಿತು. ಯುವಜನಾಂಗದ ಮೇಲೆ ಅಂತರ್ಜಾಲದ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಇದು ಪರಿಣಾಮಕಾರಿ. ಇದಕ್ಕಾಗಿ ನಟ ಶ್ರೀ ರಮೇಶ್ ಅರವಿಂದ್ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು. (1/2) @Ramesh_aravind
6
12
239
@JnanendraAraga
Araga Jnanendra
2 years
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ವತಿಯಿಂದ ವಿದ್ಯುತ್ ಚಾಲಿತ ಪ್ರಯಾಣಿಕ ಬಸ್ಸುಗಳನ್ನು ಮಾನ್ಯ ಮುಖ್ಯಮಂತ್ರಿ ಶ್ರೀ @BSBommai ಅವರೊಂದಿಗೆ ಸೇವೆಗೆ ಸಮರ್ಪಿಸಲಾಯಿತು. ಬಳಿಕ ಅವರೊಂದಿಗೆ ಪ್ರಯಾಣ ಮಾಡಲಾಯಿತು.
Tweet media one
13
6
239
@JnanendraAraga
Araga Jnanendra
3 years
ಪೊಲೀಸ್ ಸಬ್ ಇನ್ಸ್ಪೆಕ್ಟರ್ ಹುದ್ದೆಗಳ ಭರ್ತಿಗೆ ಇದೇ ಜನವರಿಯಲ್ಲಿ ನಡೆಯಲಿರುವ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಅಕ್ರಮಕ್ಕೆ ಅವಕಾಶವಾಗದಂತೆ ಮುನ್ನೆಚ್ಚರಿಕೆ ವಹಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕೆಂದು, ಅಭ್ಯರ್ಥಿಗಳು ಶುಕ್ರವಾರ ಮನವಿ ಮಾಡಿದರು. (1/2) @BSBommai @DgpKarnataka
Tweet media one
Tweet media two
Tweet media three
17
11
233
@JnanendraAraga
Araga Jnanendra
3 years
ರಾಜ್ಯದ ಜನಪ್ರಿಯ ನಾಯಕರು, ರೈತಸ್ನೇಹಿ ಮಾಜಿ ಮುಖ್ಯಮಂತ್ರಿ ಶ್ರೀ ಬಿ.ಎಸ್.ಯಡಿಯೂರಪ್ಪರವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ದೇವರು ತಮ್ಮನ್ನು ಸದಾ ಸುಖವಾಗಿರಿಸಲಿ. ಉತ್ತಮ ಆರೋಗ್ಯ, ಆಯಸ್ಸನ್ನು ನೀಡಿ ಆಶೀರ್ವದಿಸಲಿ ಎಂದು ಕೋರುತ್ತೇನೆ. @BSYBJP
Tweet media one
5
5
241
@JnanendraAraga
Araga Jnanendra
2 years
ಬೆಳಗಾವಿ ಅಧಿವೇಶನದ ಪ್ರಯುಕ್ತ ಕಾನೂನು ಸುವ್ಯವಸ್ಥೆ ಕಾಪಾಡಲು ಆಗಮಿಸಿರುವ ಪೊಲೀಸ್ ಸಿಬ್ಬಂದಿಗಳಿಗೆ ಕಲ್ಪಿಸಲಾಗಿರುವ ವಸತಿ ಸೌಕರ್ಯದ ಟೌನ್ ಶಿಪ್ ಗೆ ಭೇಟಿ ನೀಡಿ ವ್ಯವಸ್ಥೆಯ ಪರಿವೀಕ್ಷಣೆ ನಡೆಸಲಾಯಿತು. ಸಿಬ್ಬಂದಿಗಳ ಜತೆ ಸಂವಾದ ನಡೆಸಿ, ಅವರೊಂದಿಗೆ ಭೋಜನ ಸೇವಿಸಲಾಯಿತು. #session @CMofKarnataka @DgpKarnataka
19
13
239
@JnanendraAraga
Araga Jnanendra
2 years
ಎರಡು ದಿನಗಳ ರಾಜ್ಯ ಭೇಟಿಗಾಗಿ, ಇಂದು ಬೆಂಗಳೂರಿಗೆ ಆಗಮಿಸಿದ ಸನ್ಮಾನ್ಯ ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರನ್ನು ಸ್ವಾಗತಿಸಲಾಯಿತು. ಅಪರ ಮುಖ್ಯ ಕಾರ್ಯದರ್ಶಿ ಶ್ರೀ ರಜನೀಶ್ ಗೋಯಲ್, ಹಿರಿಯ ಪೊಲೀಸ್ ಅಧಿಕಾರಿಗಳಾದ ಶ್ರೀ ಪ್ರವೀಣ್ ಸೂದ್, ಶ್ರೀ ಪ್ರತಾಪ್ ರೆಡ್ಡಿ, ಇತರ ಗಣ್ಯರು ಉಪಸ್ಥಿತರಿದ್ದರು. @AmitShah
Tweet media one
16
6
235
@JnanendraAraga
Araga Jnanendra
2 years
ಇಂದು ಮಾನ್ಯ ಕೇಂದ್ರ ಗೃಹ ಸಚಿವರಾದ ಶ್ರೀ @AmitShah ರವರು ನವದೆಹಲಿಯಲ್ಲಿ ನಡೆಸಿದ ಕರ್ನಾಟಕ ಹಾಗೂ ಮಹಾರಾಷ್ಟ್ರ ರಾಜ್ಯಗಳ ನಡುವಿನ ಗಡಿ ಸಮಸ್ಯೆ ಕುರಿತಾದ ಸಭೆಯಲ್ಲಿ ಮಾನ್ಯ ಮುಖ್ಯಮಂತ್ರಿ ಶ್ರೀ @BSBommai ಅವರೊಂದಿಗೆ ಭಾಗವಹಿಸಲಾಯಿತು. ಪಕ್ಷದ ರಾಜ್ಯಾಧ್ಯಕ್ಷ ಶ್ರೀ @nalinkateel , ಸಚಿವ ಶ್ರೀ @GovindKarjol ಅವರು ಉಪಸ್ಥಿತರಿದ್ದರು.
Tweet media one
Tweet media two
Tweet media three
15
14
234
@JnanendraAraga
Araga Jnanendra
1 year
ಸನಾತನ ಧರ್ಮದ ವಿಶಾಲ ಅರ್ಥವನ್ನು ತಿಳಿಸಿಕೊಟ್ಟ ಆದಿಚುಂಚನಗಿರಿ ಮಹಾಸಂಸ್ಥಾನದ ಪರಮಪೂಜ್ಯ ಶ್ರೀ ಡಾ.ನಿರ್ಮಲಾನಂದನಾಥ ಸ್ವಾಮೀಜಿ. 🙏 @BJP4Karnataka
5
45
230
@JnanendraAraga
Araga Jnanendra
2 years
ಸಕಲೇಶಪುರದಲ್ಲಿ ಕಾಡ್ಗಿಚ್ಚು ಆರಿಸುವಾಗ ಬೆಂಕಿ ತಗುಲಿ ಗಾಯಗೊಂಡು ಮರಣ ಹೊಂದಿದ, ತೀರ್ಥಹಳ್ಳಿ ತಾಲೂಕು ಸಾಲೂರು ಪಂಚಾಯತ್ ಸಂಪಿಗೆಸರ ಸುಂದರೇಶ್ ಅವರ ಅಂತ್ಯ ಸಂಸ್ಕಾರ ಸಕಲ ಸರ್ಕಾರಿ ಗೌರವಗಳೊಂದಿಗೆ ನಡೆಯಿತು. ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಂಡು ಗೌರವ ನಮನ ಸಲ್ಲಿಸಲಾಯಿತು.
10
9
230
@JnanendraAraga
Araga Jnanendra
2 years
ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಸಶಸ್ತ್ರ ಪಡೆಗಳ ಕಾನ್ಸ್‌ಟೇಬಲ್ ಹುದ್ದೆಗಳ ಭರ್ತಿ ಪ್ರಕ್ರಿಯೆ ಪಾರದರ್ಶಕತೆಯಿಂದ ನಡೆಯಲಿದೆ. ಪ್ರಪ್ರಥಮ ಬಾರಿಗೆ ಪುರುಷ ತೃತೀಯ ಲಿಂಗಿಗಳ 79 ಅಭ್ಯರ್ಥಿಗ��ನ್ನು ಒಳಗೊಂಡಂತೆ ಒಟ್ಟು 3,484 ಹುದ್ದೆ ಭರ್ತಿ ಮಾಡಲಾಗುತ್ತಿದೆ. @BSBommai
52
20
225