Govind M Karjol (ಮೋದಿಯವರ ಕುಟುಂಬ ) Profile Banner
Govind M Karjol (ಮೋದಿಯವರ ಕುಟುಂಬ ) Profile
Govind M Karjol (ಮೋದಿಯವರ ಕುಟುಂಬ )

@GovindKarjol

Followers
52,899
Following
1,111
Media
6,788
Statuses
12,017

Member Of Parliament - Chitradurg, Ex Deputy Chief Minister, Government of Karnataka.

Mudhol, India
Joined September 2017
Don't wanna be here? Send us removal request.
Explore trending content on Musk Viewer
@GovindKarjol
Govind M Karjol (ಮೋದಿಯವರ ಕುಟುಂಬ )
1 year
ಇಂದು ಬೆಂಗಳೂರಿನಲ್ಲಿ ಮಾಜಿ ಪ್ರಧಾನಿ ಶ್ರೀ @H_D_Devegowda ಅವರ ನಿವಾಸಕ್ಕೆ ತೆರಳಿ ಅವರ ಹುಟ್ಟು ಹಬ್ಬದ ಶುಭಾಶಯ ಕೋರಿದೆನು. ಈ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಶ್ರೀ @BSBommai , ಎಚ್. ಡಿ. ರೇವಣ್ಣ ಹಾಗೂ @RAshokaBJP ಜೊತೆಗಿದ್ದರು.
Tweet media one
Tweet media two
6
13
513
@GovindKarjol
Govind M Karjol (ಮೋದಿಯವರ ಕುಟುಂಬ )
1 year
ಸುಳ್ಳು ಭರವಸೆಗಳ ಸರ್ದಾರ ಸಿದ್ದರಾಮಯ್ಯ ರಾಜ್ಯದ ಜನತೆಗೆ ಹೊಸ ಸರ್ಕಾರ ಪ್ರಾರಂಭದಲ್ಲಿಯೇ ಮಹಾಮೋಸಗಿದೆ. ಹೊಸ ಸಂಪನ್ಮೂಲ ಕ್ರೋಡೀಕರಣದ ನಿರೀಕ್ಷೆಯಲ್ಲಿ ತಾನು ನೀಡಿದ್ದ ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸುವುದಾಗಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಘೋಷಿಸಿದೆ. ರಾಜ್ಯ ಸರ್ಕಾರದ ಸಚಿವ ಸಂಪುಟದ ನಿರ್ಣಯ ಕೇವಲ ಕಾಗದದ ಮೇಲಿನ ಘೋಷಣೆ
67
78
473
@GovindKarjol
Govind M Karjol (ಮೋದಿಯವರ ಕುಟುಂಬ )
9 months
ಬಿಜೆಪಿ ರಾಜ್ಯಾಧ್ಯಕ್ಷರಾಗಿ ನೇಮಕಗೊಂಡಿರುವ ಜನಪ್ರಿಯ ಯುವ ನಾಯಕರು, ಶಾಸಕರಾದ ಶ್ರೀ ಬಿ.ವೈ.ವಿಜಯೇಂದ್ರ ಅವರಿಗೆ ಹಾರ್ದಿಕ ಅಭಿನಂದನೆಗಳು. ತಮ್ಮ ಅಧ್ಯಕ್ಷತೆಯಲ್ಲಿ ಕಾರ್ಯಕರ್ತರು ಉತ್ಸಾಹದಿಂದ ಸಂಘಟನೆಯನ್ನು ಬಲಪಡಿಸಲಿ, ಪಕ್ಷ ಮತ್ತಷ್ಟು ವಿಸ್ತಾರವಾಗಲಿ ಎಂದು ಶುಭ ಕೋರುತ್ತೇನೆ. @BYVijayendra @BJP4Karnataka
Tweet media one
6
16
407
@GovindKarjol
Govind M Karjol (ಮೋದಿಯವರ ಕುಟುಂಬ )
3 years
ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಆಯ್ಕೆಯಾದ ಶ್ರೀ ಬಸವರಾಜ ಎಸ್.‌ ಬೊಮ್ಮಾಯಿ ಅವರಿಗೆ ಅಭಿನಂದನೆ. ಶ್ರೀ ಬಸವರಾಜ ಬೊಮ್ಮಾಯಿ ಸರ್ವ ಸಮ್ಮತ ಅಭ್ಯರ್ಥಿಯಾಗಿದ್ದು, ಸರಳ, ಸಜ್ಜನ ಹಾಗೂ ಅನುಭವಿ ರಾಜಕಾರಣಿಯಾಗಿದ್ದಾರೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಮನೋಭಾವ ಉಳ್ಳವರಾಗಿದ್ದು,‌ 1/2
9
6
404
@GovindKarjol
Govind M Karjol (ಮೋದಿಯವರ ಕುಟುಂಬ )
9 months
ರಾಜ್ಯ ಬಿಜೆಪಿಯ ನೂತನ ಅಧ್ಯಕ್ಷರಾದ ಶ್ರೀ @BYVijayendra ಅವರು ಭೇಟಿ ಮಾಡಿದರು. ಅವರಿಗೆ ಶುಭಾಶಯ ಕೋರಿ, ಪಕ್ಷದ ಸಂಘಟನೆಯನ್ನು ಬಲಪಡಿಸುವಂತೆ ಸಲಹೆ ನೀಡಿದೆ. ಯುವ ನಾಯಕರಾದ ಅವರ ನೇತೃತ್ವದಲ್ಲಿ ಪಕ್ಷ ಮತ್ತೆ ವಿಸ್ತಾರಗೊಂಡು, ಮುಂದಿನ ಎಲ್ಲಾ ಚುನಾವಣೆಗಳಲ್ಲಿ ಯಶಸ್ಸು ಸಾಧಿಸಲಿರುವುದು ನಿಶ್ಚಿತ. @BJP4Karnataka
Tweet media one
Tweet media two
0
18
394
@GovindKarjol
Govind M Karjol (ಮೋದಿಯವರ ಕುಟುಂಬ )
2 years
ನಾಡು ಕಂಡ ಧೀಮಂತ ಜನ ನಾಯಕ, ರಾಜ್ಯದ ನಿಕಟ ಪೂರ್ವ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಬಿಎಸ್ ಯಡಿಯೂರಪ್ಪ ಜೀ ರವರಿಗೆ ಹುಟ್ಟು ಹಬ್ಬದ ಹಾರ್ಧಿಕ ಶುಭಾಶಯಗಳು. @BSYBJP #BSYediyurappa
Tweet media one
2
8
366
@GovindKarjol
Govind M Karjol (ಮೋದಿಯವರ ಕುಟುಂಬ )
1 year
"ಉದ್ಘಾಟನೆಗೆ ಸಿದ್ದಗೊಂಡ ವಿಜಯಪುರ ವಿಮಾನ ನಿಲ್ದಾಣ" ಇಂದು ವಿಜಯಪುರದ ಶ್ರೀ ಬಸವೇಶ್ವರ ವಿಮಾನ ನಿಲ್ದಾಣ ನಿರ್ಮಾಣದ ಕಾಮಗಾರಿಯನ್ನು ಪರಿಶೀಲನೆ ನಡೆಸಿ ಅಧಿಕಾರಿಗಳಿಂದ ಮಾಹಿತಿ ಪಡೆದೇನು. ಕಾಮಗಾರಿಯು ಅಂತಿಮ ಹಂತದಲ್ಲಿದ್ದು, ಶೀಘ್ರದಲ್ಲೇ ಉದ್ಘಾಟನೆಗೊಂಡು ವಿಜಯಪುರ ಜನತೆಗೆ ವಿಮಾನದಲ್ಲಿ ಸಂಚರಿಸುವ ಅವಕಾಶ ದೊರೆಯಲಿದೆ. ವಿಜಯಪುರ ವಿಮಾನ
Tweet media one
Tweet media two
Tweet media three
Tweet media four
12
21
346
@GovindKarjol
Govind M Karjol (ಮೋದಿಯವರ ಕುಟುಂಬ )
3 years
ನಾಡಿನ ಸಮಸ್ತ ಜನತೆಗೆ ವಿಶ್ವಗುರು ಬಸವಣ್ಣನವರ ಜಯಂತಿಯ ಹಾರ್ದಿಕ ಶುಭಾಶಯಗಳು. #BasavaJayanti
Tweet media one
10
64
335
@GovindKarjol
Govind M Karjol (ಮೋದಿಯವರ ಕುಟುಂಬ )
3 years
ಒಲಂಪಿಕ್ಸ್ ನಲ್ಲಿ ಭಾರತಕ್ಕೆ ಕಂಚಿನ ಗರಿ.....ಶುಭಾಶಯಗಳು ಪಿ.ವಿ ಸಿಂದು
Tweet media one
5
6
321
@GovindKarjol
Govind M Karjol (ಮೋದಿಯವರ ಕುಟುಂಬ )
3 years
ಕಾಂಗ್ರೆಸ್ ಮೇಕೆದಾಟು ವಿಷಯದಲ್ಲಿ ತೋರಿದ ವಿಳಂಬ ನೀತಿ. “ಒಂದು ಡಿ.ಪಿ.ಆರ್. ಸಿದ್ದಪಡಿಸುವುದಕ್ಕಾಗಿ ಏಜೆನ್ಸಿ ಅಂತಿಮಗೊಳಿಸಲು, ಕಾಂಗ್ರೆಸ್ 4 ಪೂರ್ಣ ವರ್ಷಗಳ ಕಾಲ ಹರಣ ಮಾಡಿರುವ ಸಂಪೂರ್ಣ ವಿವರ. @BJP4Karnataka | @BSBommai | @CMofKarnataka
Tweet media one
17
58
309
@GovindKarjol
Govind M Karjol (ಮೋದಿಯವರ ಕುಟುಂಬ )
4 years
ಕೇಂದ್ರ ಸಚಿವರಾದ ಶ್ರೀ ಸುರೇಶ್ ಅಂಗಡಿ‌ ಅವರ ನಿಧನವಾರ್ತೆ ಕೇಳಿ ಆಘಾತ ಉಂಟಾಗಿದ್ದು, ಅತೀವ ದುಃಖ ತಂದಿದ್ದು, ನಿಧನಕ್ಕೆ ತೀವ್ರ ಸಂತಾಪ‌ ಸೂಚಿಸುತ್ತೇನೆ. ಅವರು ಸರಳ ಸಜ್ಜನಿಕೆಯ ವ್ಯಕ್ತಿತ್ವಹೊಂದಿದ ಸಹೃದಯಿಯಾಗಿದ್ದರು. 4 ಬಾರಿ ಸಂಸದರಾಗಿ, ಕೇಂದ್ರ ರೈಲ್ವೆ ರಾಜ್ಯಖಾತೆ ಸಚಿವರಾಗಿ ಅತ್ಯುತ್ತಮ ವಾಗಿ ಕಾರ್ಯನಿರ್ವಹಿಸಿದ್ದಾರೆ. 1/2
13
12
317
@GovindKarjol
Govind M Karjol (ಮೋದಿಯವರ ಕುಟುಂಬ )
3 years
ಶ್ರೀ ಗೋವಿಂದ ಎಂ ಕಾರಜೋಳ ಅವರಿಗೆ ಕೋವಿಡ್
Tweet media one
21
11
302
@GovindKarjol
Govind M Karjol (ಮೋದಿಯವರ ಕುಟುಂಬ )
3 years
ಕೇಂದ್ರ ಸಚಿವರಾದ ಶ್ರೀ ನಿತಿನ್ ಗಡ್ಕರಿ, ನಾನು, ಸಂಸದ ಶ್ರೀ ರಮೇಶ್ ಜಿಗಜಿಣಗಿ ಅವರ ನೇತೃತ್ವದಲ್ಲಿ ಚಾಲನೆ ನೀಡಲಾದ ಸೊಲಾಪುರ- ವಿಜಯಪುರ ಮಾರ್ಗದ 25.54 ಕಿ.ಮೀ. ಹೆದ್ದಾರಿ ಡಾಂಬರೀಕರಣ ಕಾಮಗಾರಿಯು ಕೇವಲ 18 ಗಂಟೆಗಳಲ್ಲಿ ಪೂರ್ಣಗೊಳಿಸಲಾಗಿದೆ. ಲಿಮ್ಕಾ ಬುಕ್ ನಲ್ಲಿ‌ ದಾಖಲಾಗುವುದೆಂದು ಶ್ರೀ ನಿತಿನ್ ಗಡ್ಕರಿ ಟ್ವೀಟ್ ಮಾಡಿದ್ದಾರೆ 1/2
Tweet media one
Tweet media two
Tweet media three
8
8
298
@GovindKarjol
Govind M Karjol (ಮೋದಿಯವರ ಕುಟುಂಬ )
3 years
ಕೂಡಲೇ ಬಾಲಕಿ ಹಾಗೂ ಅವರ ಪೋಷಕರೊಂದಿಗೆ ಮಾತನಾಡಿ ಧೃಡಪಡಿಸಿಕೊಂಡು, DHOಗೆ ಕರೆ‌ಮಾಡಿ, ಬಾಲಕಿಗೆ ತಪಾಸಣೆಗೊಳಪಡಿಸಿ ಚಿಕಿತ್ಸೆ ನೀಡಿ, ಹೆಚ್ವಿನ ಚಿಕಿತ್ಸೆಯ ಅಗತ್ಯವಿದ್ದರೆ ಜಯದೇವ ಆಸ್ಪತ್ರೆಗೆ ದಾಖಲಿಸಲು ಕ್ರಮಕೈಗೊಳ್ಳಬೇಕು ಹಾಗು ಜಯದೇವ ಆಸ್ಪತ್ರೆಯ ನಿರ್ದೇಶಕರಿಗೆ ಉತ್ತಮ ಚಿಕಿತ್ಸೆ ನೀಡುವಂತೆ ಕೋರುತ್ತೇನೆ. ,2/2
9
7
289
@GovindKarjol
Govind M Karjol (ಮೋದಿಯವರ ಕುಟುಂಬ )
2 months
ಇಂದು ನವದೆಹಲಿಯಲ್ಲಿ ಕೇಂದ್ರದ ಮಾಜಿ ರಕ್ಷಣಾ ಸಚಿವರಾದ ಶ್ರೀ ರಾಜನಾಥ ಸಿಂಗ ಅವರನ್ನು ಭೇಟಿಯಾದ ಕ್ಷಣ.
Tweet media one
2
10
284
@GovindKarjol
Govind M Karjol (ಮೋದಿಯವರ ಕುಟುಂಬ )
3 years
ವಿಜಯಪುರ ನಗರವು ಐತಿಹಾಸಿಕ ನಗರವಾಗಿದ್ದು ನಮ್ಮಲಿರುವ ಪ್ರತಿಯೊಂದು ಐತಿಹಾಸಿಕ ಕಟ್ಟಡಗಳು ಬಹಳ ವಿಷೇಶವಾಗಿವೆ ಹೀಗಾಗಿ ವಿಜಯಪುರದಲ್ಲಿ ನಿರ್ಮಾಣವಾಗುತ್ತಿರುವ ವಿಮಾನ ನಿಲ್ದಾಣವು ವಿಶೇಷವಾಗಲಿ ಎನ್ನುವ ದೃಷ್ಟಿಯಲ್ಲಿ ವಿಮಾನ ನಿಲ್ದಾಣದ ಟರ್ಮಿನಲ ಕಟ್ಟಡವು ವಿಷೇಶವಾಗಿ ಮುತುವರ್ಜಿ ವಹಿಸಿ ವಿನ್ಯಾಸಿಲಾಗಿದೆ. @CMofKarnataka @BSBommai
Tweet media one
Tweet media two
Tweet media three
Tweet media four
12
23
281
@GovindKarjol
Govind M Karjol (ಮೋದಿಯವರ ಕುಟುಂಬ )
2 years
ಈ ದೇಶಕ್ಕೆ ಮಹಾನ್ ನಾಯಕನನ್ನು ನೀಡಿದಂತಹ ಭಾರತೀಯರೆಲ್ಲರಿಗೂ ಮಾತೃ ಸ್ವರೂಪಿಯಾದ ಶ್ರೀಮತಿ ಹೀರಾ ಬೆನ್ ಅವರ ನಿಧನದಿಂದ ಭಾರತ ಹಿರಿಯ ಚೇತನವೊಂದನ್ನು ಕಳೆದುಕೊಂಡಿದೆ. ಭಾರತವನ್ನು ಮುನ್ನಡೆಸುವ ಸಮರ್ಥ ನಾಯಕನನ್ನು ನಮ್ಮೆಲ್ಲರಿಗೂ ಕೊಡುಗೆಯಾಗಿ ನೀಡಿದ ಆ ತಾಯಿಯ ಆತ್ಮಕ್ಕೆ ಭಗವಂತನು ಚಿರಶಾಂತಿಯನ್ನು ನೀಡಲಿ.
Tweet media one
1
12
277
@GovindKarjol
Govind M Karjol (ಮೋದಿಯವರ ಕುಟುಂಬ )
4 years
ಕೋವಿಡ್ 19 ಪರೀಕ್ಷೆಯಲ್ಲಿ ನನಗೆ ಪಾಸಿಟಿವ್ ಎಂದು ದೃಢ ಪಟ್ಟಿದ್ದು, ನನಗೆ ಯಾವುದೇ ರೋಗಲಕ್ಷಣಗಳು ಇಲ್ಲದಿದ್ದರೂ ವೈದ್ಯರ ಸಲಹೆಯಂತೆ ಆಸ್ಪತ್ರೆಗೆ ದಾಖಲಾಗುತ್ತಿದ್ದೇನೆ. ನನ್ನ ಸಂಪರ್ಕದಲ್ಲಿದ್ದವರು ಮುಂಜಾಗ್ರತೆವಹಿಸಿ, ಕೋವಿಡ್ ಪರೀಕ್ಷೆಗೊಳಪಟ್ಟು ಕ್ವಾರಂಟೈನ್ ನಲ್ಲಿರುವಂತೆ ಎಂದು‌ ಕೋರುತ್ತೇನೆ. 1/2
38
14
275
@GovindKarjol
Govind M Karjol (ಮೋದಿಯವರ ಕುಟುಂಬ )
1 year
"ಅಂತಿಮ ಹಂತದಲ್ಲಿ ವಿಜಯಪುರ ವಿಮಾನ ನಿಲ್ದಾಣ ಕಾಮಗಾರಿ" ಇಂದು ವಿಜಯಪುರದ ವಿಮಾನ ನಿಲ್ದಾಣ ಕಾಮಗಾರಿಯನ್ನು ಪರಿಶೀಲನೆ ನಡೆಸಿ ಅಧಿಕಾರಿಗಳಿಂದ ಮಾಹಿತಿ ಪಡೆದೇನು. ವಿಜಯಪುರ ವಿಮಾನ ನಿಲ್ದಾಣವನ್ನು Airbus-320 ವಿಮಾನಗಳ ಹಾರಾಟಕ್ಕೆ ಒಟ್ಟು ರೂ 347.92 ಕೋಟಿ ಮಂಜೂರಾಗಿದ್ದು, ಎರಡು ಹಂತದಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ. ವಿಜಯಪುರ ವಿಮಾನ
Tweet media one
Tweet media two
Tweet media three
Tweet media four
12
27
277
@GovindKarjol
Govind M Karjol (ಮೋದಿಯವರ ಕುಟುಂಬ )
3 years
ಪದ್ಮಶ್ರೀ ಪುರಸ್ಕೃತರು ಖ್ಯಾತ ಪ್ರವಚನಕಾರ ಮಹಾಲಿಂಗಪೂರದ ಇಬ್ರಾಹಿಂ ಸುತಾರ ಅವರು ಇಂದು ಮುಂಜಾನೆ ಹೃದಯಾಘಾತದಿಂದ ಇಹಲೋಕ ತ್ಯಜಿಸಿದ್ದಾರೆ.ಭಗವಂತ ಅವರ ದಿವ್ಯಾತ್ಮಕ್ಕೆ ಚಿರಶಾಂತಿ ನೀಡಲಿ. #ಸದ್ಗತಿ
Tweet media one
4
17
261
@GovindKarjol
Govind M Karjol (ಮೋದಿಯವರ ಕುಟುಂಬ )
2 years
"ಆದ್ಯಾತ್ಮದ ಕೊಂಡಿ ಕಳಚಿಕೊಂಡ ನಾಡು" ನಡೆದಾಡುವ ದೇವರು, ವಿಜಯಪುರದ ಜ್ಞಾನಯೋಗಾಶ್ರಮದ ಪರಮ ಪೂಜ್ಯ ಶ್ರೀ ಸಿದ್ದೇಶ್ವರ ಮಹಾಸ್ವಾಮೀಜಿ ಅವರ ಅಗಲುವಿಕೆಯಿಂದ ಅತೀವ ದುಃಖವಾಗಿದೆ. ಶ್ರೀ ಸಿದ್ದೇಶ್ವರ ಸ್ವಾಮಿಜಿಗಳ ಅಗಲುವಿಕೆಯಿಂದ ಅವರ ಅಪಾರ ಭಕ್ತ ಸಮೂಹಕ್ಕೆ ಆಗಿರುವ ದುಃಖದಲ್ಲಿ ನಾನು ಭಾಗಿ.
Tweet media one
1
9
272
@GovindKarjol
Govind M Karjol (ಮೋದಿಯವರ ಕುಟುಂಬ )
4 years
ತಮ್ಮೆಲ್ಲರ ಶುಭ ಹಾರೈಕೆ ಹಾಗೂ ಭಗವಂತನ ಕೃಪೆಯಿಂದ ನಾನೂ ಗುಣಮುಖವಾಗಿದ್ದೇನೆ. ವೈದ್ಯರ ಸಲಹೆಯ ಮೇರೆಗೆ ನಾನು ಹೋಂ ಕ್ವಾರಂಟೈನ್ ನಲ್ಲಿದ್ದು, ಮನೆಯಿಂದಲೇ ಕರ್ತವ್ಯ ನಿರ್ವಹಿಸುತ್ತಿದ್ದೇನೆ. ಇಲಾಖೆಗಳ ಕಾರ್ಯಚಟುವಟಿಕೆಗಳನ್ನು ಸುಗಮವಾಗಿ ಎಂದಿನಂತೆ ನಿರ್ವಹಿಸುತ್ತಿದ್ದೇನೆ. 2/2
Tweet media one
11
15
258
@GovindKarjol
Govind M Karjol (ಮೋದಿಯವರ ಕುಟುಂಬ )
4 years
ಕೋವಿಡ್ 19 ಪರೀಕ್ಷೆಯಲ್ಲಿ ನನಗೆ ಪಾಸಿಟಿವ್ ಎಂದು ದೃಢ ಪಟ್ಟಿದ್ದು, ತಮ್ಮೆಲ್ಲರ ಹಾರೈಕೆಯಿಂದ ಕೊರೊನಾ ವೈರಾಣುವಿನಿಂದ ಶೀಘ್ರವಾಗಿ ಗುಣಮುಖವಾಗಿ ಎಂದಿನಂತೆ ಕಾರ್ಯಪ್ರೌವೃತ್ತನಾಗುತ್ತೇನೆ. 2/2
41
13
246
@GovindKarjol
Govind M Karjol (ಮೋದಿಯವರ ಕುಟುಂಬ )
4 months
ಚಿತ್ರದುರ್ಗ ಲೋಕಸಭಾ ಕ್ಷೇತ್ರದಿಂದ ಚುನಾವಣೆಯಲ್ಲಿ ಸ್ಪರ್ಧಿಸುವ ಗೌರವವನ್ನು ನನಗೆ ವಹಿಸಿದ್ದಕ್ಕಾಗಿ ಗೌರವಾನ್ವಿತ ಪ್ರಧಾನಿ ಶ್ರೀ @narendramodi ಜೀ, HM ಶ್ರೀ @AmitShah ಜೀ, @BJP4India ರಾಷ್ಟ್ರೀಯ ಅಧ್ಯಕ್ಷ ಶ್ರೀ @JPNadda ಜೀ, ಹಿರಿಯ ನಾಯಕರಾದ ಶ್ರೀ @BSYBJP ಜೀ, ಬಿಜೆಪಿ ರಾಜ್ಯಾಧ್ಯಕ್ಷರಾದ ಶ್ರೀ @BYVijayendra ಮತ್ತು ಎಲ್ಲಾ
@BJP4India
BJP
4 months
भारतीय जनता पार्टी की केन्द्रीय चुनाव समिति ने आगामी लोकसभा चुनाव 2024 के लिए निम्नलिखित नामों पर अपनी स्वीकृति प्रदान की है।
Tweet media one
113
757
5K
21
13
239
@GovindKarjol
Govind M Karjol (ಮೋದಿಯವರ ಕುಟುಂಬ )
3 years
ಕಾಂಗ್ರೆಸ್ 4 ವರ್ಷ ಮೇಕೆದಾಟು ಏಕೆ ಆರಂಭಿಸಲಿಲ್ಲ? ಮೇಕೆದಾಟು ವಿಳಂಬಕ್ಕೆ ಕಾಂಗ್ರೆಸ್ ಕ್ಷಮೆ ಕೇಳಲಿ.
Tweet media one
9
23
227
@GovindKarjol
Govind M Karjol (ಮೋದಿಯವರ ಕುಟುಂಬ )
5 years
ನನ್ನ ತಾಯಿಯಾದ ಶ್ರೀಮತಿ ಪಾರ್ವತಿ ಮಕ್ತಪ್ಪ ಕಾರಜೋಳ (90) ಇವರು ಇಂದು ದೈವಾಧೀನರಾದರು ಎಂದು ತಿಳಿಸಲು ಅತ್ಯಂತ ವಿಷಾಧವೆನಿಸುತ್ತದೆ. ಮೃತರ ಅಂತ್ಯಕ್ರಿಯೇ ನಾಳೆ ವಿಜಯಪುರ ಜಿಲ್ಲೆ ಹಾಗೂ ತಾಲೂಕಿನ ಸ್ವಗ್ರಾಮವಾದ ಕಾರಜೋಳದಲ್ಲಿ ಮಧ್ಯಾನ್ಹ ನಡೆಯಲಿದೆ.
62
15
238
@GovindKarjol
Govind M Karjol (ಮೋದಿಯವರ ಕುಟುಂಬ )
4 years
ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷರಾಗಿ ಆಯ್ಕೆಯಾದ ಶ್ರೀಮತಿ ತೇಜಸ್ವಿನಿ ಅನಂತ ಕುಮಾರ್ ಅವರನ್ನು ಭೇಟಿ ಮಾಡಿ ಶುಭ ಕೋರಿದೆ.
Tweet media one
Tweet media two
8
7
229
@GovindKarjol
Govind M Karjol (ಮೋದಿಯವರ ಕುಟುಂಬ )
1 year
ವಿಶ್ವನಾಯಕನೊಂದಿಗೆ ಜನನಾಯಕ. @narendramodi | @BSYBJP
Tweet media one
2
2
230
@GovindKarjol
Govind M Karjol (ಮೋದಿಯವರ ಕುಟುಂಬ )
2 years
1965ರಲ್ಲಿ ಅಂದಿನ ಪ್ರಧಾನಮಂತ್ರಿ ಲಾಲ್ ಬಹಾದ್ದೂರ್ ಶಾಸ್ತ್ರಿಜೀ ಆಲಮಟ್ಟಿ ಅಣೆಕಟ್ಟು ಕಟ್ಟುವ ಜಾಗಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ತೆಗೆದ ಚಿತ್ರ.
Tweet media one
0
18
226
@GovindKarjol
Govind M Karjol (ಮೋದಿಯವರ ಕುಟುಂಬ )
3 years
ರೈತ ಪರ ಹೋರಾಟಗಾರ, ಬಡವರ ಬಂಧು, ಧೀಮಂತ ಜನನಾಯಕ, ರಾಜ್ಯದ ಅಭಿವೃದ್ಧಿಗಾಗಿ ಹಗಲಿರುಳು ಶ್ರಮಿಸುತ್ತಿರುವ ನಮ್ಮೆಲ್ಲರ ನೆಚ್ಚಿನ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಬಿ. ಎಸ್. ಯಡಿಯೂರಪ್ಪ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು.
Tweet media one
3
4
221
@GovindKarjol
Govind M Karjol (ಮೋದಿಯವರ ಕುಟುಂಬ )
4 years
ನಮ್ಮದು ಒಂದು #ಪ್ರತಿಜ್ಞೆ ನಾನೊಬ್ಬ ಅಪ್ಪಟ #ಬಿಜೆಪಿ ಅಭಿಮಾನಿ ಕಾರ್ಯಕರ್ತ
Tweet media one
11
11
221
@GovindKarjol
Govind M Karjol (ಮೋದಿಯವರ ಕುಟುಂಬ )
4 years
ಶಿರಾ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಬಿಜೆಪಿ ಪಕ್ಷದ ಅಭ್ಯರ್ಥಿ ಡಾ. ರಾಜೇಶ್ ಗೌಡ ಅವರ ನಾಮಪತ್ರವನ್ನು ಚುನಾವಣಾಧಿಕಾರಿಗಳಿಗೆ ಇಂದು ಅಭ್ಯಾರ್ಥಿಯೊಂದಿಗೆ ಡಾ. ಅಶ್ವಥ್ ನಾರಾಯಣ ಸಿ.ಎನ್. ಅವರು ಸಲ್ಲಿಸಿದರು. ಅಭೂತಪೂರ್ವ ಬೆಂಬಲ ದೊರಕಿತು.1/3
Tweet media one
Tweet media two
16
13
214
@GovindKarjol
Govind M Karjol (ಮೋದಿಯವರ ಕುಟುಂಬ )
4 years
ನಮ್ಮ ಸಚಿವ ಸಂಪುಟ ಸಹೋದಿಗೆ ಆರೋಗ್ಯ ಸಚಿವ ಶ್ರೀ ಶ್ರೀರಾಮುಲು ಅವರಿಗೆ ಜನ್ಮದಿನದ ಹೃತ್ಪೂರ್ವಕ ಶುಭಾಶಯಗಳು. ದೇವರ ಅನುಗ್ರಹ ಸದಾ ಇರಲಿ ಎಂದು ಹಾರೈಸುತ್ತೇನೆ. @sriramulubjp
6
4
214
@GovindKarjol
Govind M Karjol (ಮೋದಿಯವರ ಕುಟುಂಬ )
3 years
ಕರುನಾಡಕುವರ, ಅಭಿಮಾನಿಗಳ ಹೃದಯ ಮನಸೂರೆಗೊಂಡಿದ್ದ ನಟ, ರಾಷ್ಟ್ರ ಪ್ರಶಸ್ತಿ ವಿಜೇತ,ಯುವ ನಟ ಪುನೀತ್ ರಾಜಕುಮಾರ್ ರವರ ಅಕಾಲಿಕ ನಿಧನದಿಂದ ಕನ್ನಡ ನಾಡು ಬಡವಾಗಿದೆ. ಈ ಸಂದರ್ಭದಲ್ಲಿ ಭಗವಂತನು ಅವರ ಆತ್ಮಕ್ಕೆ ಸದ್ಗತಿ ಮತ್ತು ಚಿರಶಾಂತಿಯನ್ನೀಯಲಿ ಹಾಗೂ ಅವರ ಕುಟುಂಬಕ್ಕೆ ಆಗಿರುವ ದುಃಖವನ್ನು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ.
Tweet media one
3
5
207
@GovindKarjol
Govind M Karjol (ಮೋದಿಯವರ ಕುಟುಂಬ )
3 years
ರಾಜಭವನದಲ್ಲಿಂದು ನಾನು ದೇವರ ಹೆಸರಿನಲ್ಲಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ರಾಜ್ಯಪಾಲರಾದ ಶ್ರೀ ತಾವರಚೆಂದ್ ಗೆಹ್ಲೋಟ್ ಅವರು ಅಧಿಕಾರ ಗೌಪ್ಯತೆ ಹಾಗೂ ಪ್ರಮಾಣ ವಚನವನ್ನು ಬೋಧಿಸಿದರು. ಮುಖ್ಯಮಂತ್ರಿಗಳಾದ ಶ್ರೀ ಬಸವರಾಜ್ ಬೊಮ್ಮಾಯಿ ಘನುಉಪಸ್ಥಿತಿಯಲ್ಲಿ ಪ್ರಮಾಣ ವಚನ ಸ್ವೀಕಾರ ಸಮಾರಂಭವು ನಡೆಯಿತು.
Tweet media one
Tweet media two
Tweet media three
Tweet media four
8
5
210
@GovindKarjol
Govind M Karjol (ಮೋದಿಯವರ ಕುಟುಂಬ )
5 years
ರಾಜ್ಯದ ಉಪ ಮುಖ್ಯಮಂತ್ರಿಸಂಪುಟ ಸಚಿವನಾಗಿ ನನಗೆ ವಹಿಸಿದ 'ಲೋಕೋಪಯೋಗಿ ಮತ್ತುಸಮಾಜ ಕಲ್ಯಾಣ' ಖಾತೆಯನ್ನು ಅತ್ಯಂತ ಪಾರದರ್ಶಕವಾಗಿ ಹಾಗೂಯಶಸ್ವಿಯಾಗಿ ಒಳ್ಳೆ ನೀತಿಗಳನ್ನು ತರುವ ಮುಖೇನ ಕಾರ್ಯನಿರ್ವಹಿಸಿ ಪಕ್ಷ ವರಿಷ್ಠರು,ಸನ್ಮಾನ್ಯ @BSYBJP ರವರು ನನ್ನ ಮೇಲಿಟ್ಟಿರುವ ಭರವಸೆಯನ್ನು ನಿಭಾಯಿಸುವ @AmitShah ಜಿ @BJP4Karnataka @BJP4India
35
20
207
@GovindKarjol
Govind M Karjol (ಮೋದಿಯವರ ಕುಟುಂಬ )
5 years
ಬೆಂಗಳೂರಿನಲ್ಲಿ ಇಂದು ನಿರಾಶ್ರಿತರೊಂದಿಗೆ ಸಿಹಿ ಹಂಚುವ ಮೂಲಕ ದೀಪಾವಳಿ ಹಬ್ಬವನ್ನು ಆಚರಿಸಿದೆ‌.‌..
Tweet media one
Tweet media two
Tweet media three
Tweet media four
6
20
208
@GovindKarjol
Govind M Karjol (ಮೋದಿಯವರ ಕುಟುಂಬ )
4 years
ಕೊರೊನಾ ವೈರಸ್ ಅನ್ನು‌ ರಾಷ್ಟ್ರದಿಂದ ನಿರ್ಮೂಲನೆ ಮಾಡಲು ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿ ಅವರು ರಾಷ್ಟ್ರದಾದ್ಯಂತ ಪ್ರತಿಯೊಬ್ಬರೂ ದೀಪ ಬೆಳಗಿಸುವಂತೆ ನೀಡಿದ ಕರೆಯ ಹಿನ್ನೆಲೆಯಲ್ಲಿ ನಾನು ನನ್ನ ಕುಟುಂಬ ಪರಿವಾರದೊಂದಿಗೆ ದೀಪ ಬೆಳಗಿಸಿ, ಕೊರೊನಾ ವೈರಸ್ ನಿರ್ಮೂಲನೆ ಮಾಡುವಂತೆ ಪ್ರಾರ್ಥಿಸಿದೆ.
Tweet media one
Tweet media two
Tweet media three
2
6
203
@GovindKarjol
Govind M Karjol (ಮೋದಿಯವರ ಕುಟುಂಬ )
3 years
ವಿಜಯಪುರ ವಿಮಾನ ನಿಲ್ದಾಣ ಕಾಮಗಾರಿಯು ಉತ್ತಮ ಗುಣಮಟ್ಟ ಹಾಗೂ ವೇಗವಾಗಿ ನಡೆಯುತ್ತಿದ್ದು, ಶೀಘ್ರವಾಗಿ ಪೂರ್ಣಗೊಳ್ಳಲಿದೆ. ಕಾಮಗಾರಿಯ ಪ್ರಗತಿ ಪರಿಶೀಲನೆ ನಡೆಸಿದೆ.
Tweet media one
Tweet media two
Tweet media three
Tweet media four
1
9
201
@GovindKarjol
Govind M Karjol (ಮೋದಿಯವರ ಕುಟುಂಬ )
4 years
ಮುಖ್ಯಮಂತ್ರಿಗಳಾದ ಶ್ರೀ ಬಿ.ಎಸ್. ಯಡಿಯೂರಪ್ಪ ಅವರಿಗೆ ಬೆಂಗಳೂರಿನಲ್ಲಿ ಇಂದು ಪುಷ್ಪಗಚ್ಚ ನೀಡಿ, ಜನ್ಮ ದಿನದ ಶುಭಾಶಯ ಕೋರಿದೆ. ಶಾಸಕರಾದ ಡಾ. ವೀರಣ್ಣ ಚರಂತಿ ಮಠ, ಸಂಸದರಾದ ಶ್ರೀ ಪಿ.ಸಿ.ಗದ್ದಿಗೌಡರ್ ಉಪಸ್ಥಿತರಿದ್ದರು.
Tweet media one
Tweet media two
7
9
204
@GovindKarjol
Govind M Karjol (ಮೋದಿಯವರ ಕುಟುಂಬ )
3 years
2013 ರಿಂದ 2018 ರವರೆಗೆ ಇದ್ದ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೇಸ್ ಸರ್ಕಾರ ಮೇಕೆದಾಟು ಯೋಜನೆಗಾಗಿ ಎನನ್ನೂ ಮಾಡಲಿಲ್ಲ ಅವರ ವಿಳಂಬ ಧೋರಣೆಗಳಿಂದಲೇ ಯೋಜನೆ ಕಾರ್ಯಗತ ಆಗಿಲ್ಲ ಪಾದಯಾತ್ರೆ ಏನಿದ್ದರೂ ಅವರ ರಾಜಕೀಯ ಗಿಮಿಕ್, ಮೇಕೆದಾಟು ಯೋಜನೆ ನಮ್ಮ ಸರ್ಕಾರದ ಬದ್ಧತೆಯಾಗಿದ್ದು, ಜಾರಿ ಮಾಡಿಯೇ ಸಿದ್ಧ. @BJP4Karnataka | @CMofKarnataka |
Tweet media one
9
21
193
@GovindKarjol
Govind M Karjol (ಮೋದಿಯವರ ಕುಟುಂಬ )
3 years
ನಡೆದಾಡುವ ದೇವರು, ವಿಜಯಪುರ ಜ್ಞಾನ ಯೋಗಾಶ್ರಮದ ಶ್ರೀ ಸಿದ್ದೇಶ್ವರ ಸ್ವಾಮೀಜಿಯವರು ಆಕಸ್ಮಿಕವಾಗಿ ಬಿದ್ದು ಗಾಯಗೊಂಡಿರುವ ಸುದ್ದಿ ತೀವ್ರ ಆಘಾತ ತಂದಿದೆ. ಸ್ವಾಮೀಜಿಗಳು ಶೀಘ್ರ ಗುಣಮುಖರಾಗಲೆಂದು ಪ್ರಾರ್ಥಿಸುತ್ತೇನೆ. #Getwellsoon #siddeshwarswamiji
Tweet media one
4
7
193
@GovindKarjol
Govind M Karjol (ಮೋದಿಯವರ ಕುಟುಂಬ )
4 years
ವಿಜಯಪುರದಲ್ಲಿ ನಿರ್ಮಿಸಲಿರುವ ವಿಮಾನ ನಿಲ್ದಾಣದ ಸ್ಥಳಕ್ಕೆ ನಾನು ಭೇಟಿ ನೀಡಿ, ಪರಿಶೀಲನೆ ನಡೆಸಿದೆ‌. ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
Tweet media one
Tweet media two
Tweet media three
4
8
194
@GovindKarjol
Govind M Karjol (ಮೋದಿಯವರ ಕುಟುಂಬ )
4 years
ಪ್ರಧಾನ ಮಂತ್ರಿಯವರಾದ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದ 2 ‌ನೇ ಅವಧಿಯ ಕೇಂದ್ರ ಸರ್ಕಾರವು ಒಂದು ವರ್ಷ ಪೂರೈಸಿ ಸಾಧಿಸಿದ ಕಾರ್ಯಕ್ರಮ, ಯೋಜನೆಗಳ ಕುರಿತ ಮನೆ ಮನೆಗೆ ಕರಪತ್ರ ಅಭಿಯಾನ ಕಾರ್ಯಕ್ರಮಕ್ಕೆ ಮುಧೋಳ್ ನ ವಾರ್ಡ್ ನಂ 20ರಲ್ಲಿ ಚಾಲನೆ ನೀಡಿದೆ.
Tweet media one
Tweet media two
Tweet media three
107
12
193
@GovindKarjol
Govind M Karjol (ಮೋದಿಯವರ ಕುಟುಂಬ )
4 years
ಯುವ, ಪ್ರತಿಭಾವಂತ ನಟ ಚಿರಂಜೀವಿ ಸರ್ಜಾ ಅವರ ಅಕಾಲಿಕ ನಿಧನಕ್ಕೆ ‌ತೀವ್ರ ಸಂತಾಪ ಸೂಚಿಸುತ್ತೇನೆ. ಹಲವಾರು ಜನಪ್ರಿಯ ಹಾಗೂ ಯಶಸ್ವಿ ಚಲನಚಿತ್ರಗಳಲ್ಲಿ ನಟಿಸಿರುವ ಅವರು, ಇನ್ನೂ ಪ್ರವರ್ಧಮಾನಕ್ಕೆ ಬರಬೇಕಿದ್ದ, ಉಜ್ವಲ ಭವಿಷ್ಯವನ್ನು ಹೊಂದಿದ್ದ ಕಲಾವಿದ. ಅವರ ನಿಧನದಿಂದ ಕನ್ನಡ ಚಲನಚಿತ್ರ ರಂಗ ಓರ್ವ ಉತ್ತಮ ನಟನನ್ನು ಕಳೆದುಕೊಂಡಂತಾಗಿದೆ.
7
10
190
@GovindKarjol
Govind M Karjol (ಮೋದಿಯವರ ಕುಟುಂಬ )
4 years
ಕಾರಜೋಳ ಗ್ರಾಮದಲ್ಲಿ ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ ಒತ್ತಾಯ ಪೂರ್ವಕವಾಗಿ‌ ಸನ್ಮಾನಿಸಿ, ಬಂಗಾರದ ಕಿರೀಟವನ್ನು ಸಮರ್ಪಿಸಿದ್ದರು. ಶಾಸಕ, ಸಚಿವರಾಗಿ ಸಲ್ಲಿಸಿದ ಸೇವೆಗಾಗಿ ಮಾಡಿದ ಸನ್ಮಾನ ಸರ್ಕಾರಕ್ಕೆ ಸಲ್ಲಬೇಕು. ಹೀಗಾಗಿ ಈ ಬಂಗಾರದ ಕಿರೀಟವನ್ನು ಸರ್ಕಾರಕ್ಕೆ ಒಪ್ಪಿಸಿದೆ. 3/3
Tweet media one
Tweet media two
6
4
188
@GovindKarjol
Govind M Karjol (ಮೋದಿಯವರ ಕುಟುಂಬ )
5 months
ಮಾಜಿ ಮುಖ್ಯಮಂತ್ರಿ ಶ್ರೀ ಎಚ್.ಡಿ.ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಆರೋಗ್ಯ ಕ್ಷೇಮ ವಿಚಾರಿಸಿದೆ. ಮಾಜಿ ಸಚಿವರಾದ ಶ್ರೀರಾಮುಲು, ಶಾಸಕರಾದ ಶ್ರೀ ಚಂದ್ರಪ್ಪ ಉಪಸ್ಥಿತರಿದ್ದರು. @hd_kumaraswamy
Tweet media one
Tweet media two
Tweet media three
1
5
190
@GovindKarjol
Govind M Karjol (ಮೋದಿಯವರ ಕುಟುಂಬ )
2 years
ಕರ್ನಾಟಕದ ಮಹತ್ವಾಕಾಂಕ್ಷಿ ನೀರಾವರಿ ಯೋಜನೆಯಾದ ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ ಹಾಗೂ ತುಮಕೂರು ಜಿಲ್ಲೆಗಳಿಗೆ ನೀರಾವರಿ ಸೌಲಭ್ಯ ಒದಗಿಸುವ ಭದ್ರಾ ಮೆಲ್ದಂಡೆ ಯೋಜನೆಗೆ ಇಂದು ಮಂಡಿಸಲಾದ ಕೇಂದ್ರ ಸರ್ಕಾರದ ಬಜೆಟನಲ್ಲಿ 5300 ಕೋಟಿ ಅನುದಾನವನ್ನು ಘೋಷಣೆ ಮಾಡಿದ್ದಾರೆ. #AmritKaalBudget
4
5
192
@GovindKarjol
Govind M Karjol (ಮೋದಿಯವರ ಕುಟುಂಬ )
5 years
ಮುಖ್ಯಮಂತ್ರಿಗಳಾದ ಶ್ರೀ‌ #ಬಿ_ಎಸ್_ಯಡಿಯೂರಪ್ಪ @BSYBJP ಅವರನ್ನು‌ ಇಂದು ಭೇಟಿಯಾಗಿ ದೀಪಾವಳಿ ಹಬ್ಬದ ಶುಭ ಕೋರಲಾಯಿತು.
Tweet media one
8
12
189
@GovindKarjol
Govind M Karjol (ಮೋದಿಯವರ ಕುಟುಂಬ )
2 years
ಬೆಳಗಾವಿಯ ಸುವರ್ಣ ಸೌಧದಲ್ಲಿ ರಾಷ್ಟ್ರೀಯ ನಾಯಕರ ಭಾವಚಿತ್ರಗಳನ್ನು ವಿಧಾನಸಭಾಧ್ಯಕ್ಷರಾದ ಶ್ರೀ @kageri250 ಹಾಗೂ ಮುಖ್ಯಮಂತ್ರಿ ಶ್ರೀ @BSBommai ಅವರೊಂದಿಗೆ ಇಂದು ಅನಾವರಣಗೊಳಿಸಲಾಯಿತು. #ಬೆಳಗಾವಿ #Belagavi #assembly
Tweet media one
0
4
183
@GovindKarjol
Govind M Karjol (ಮೋದಿಯವರ ಕುಟುಂಬ )
4 years
ಎಸ್ ಪಿಬಿ ಅವರು ಕನ್ನಡ ಸೇರಿದಂತೆ ಬೇರೆ ಬೇರೆ ಭಾಷೆಗಳಲ್ಲಿ ತಮ್ಮ ಕಂಠ ಸಿರಿಯಲ್ಲಿ 40 ಸಾವಿರಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ. ಅವರ ಹಾಡುಗಳನ್ನು ಕೇಳಿ ನಾವು ಬೆಳೆದಿದ್ದೇವೆ. ಅವರ ಸಾಧನೆಗೆ ಪದ್ಮಶ್ರೀ ಹಾಗೂ ಪದ್ಮಭೂಷಣ ಪ್ರಶಸ್ತಿ ಸೇರಿದಂತೆ 6 ಬಾರಿ ರಾಷ್ಟ್ರ ಪ್ರಶಸ್ತಿ,ರಾಜ್ಯೋತ್ಸವಪ್ರಶಸ್ತಿ ಸೇರಿದಂತೆ ಅನೇಕಗೌರವಗಳು ಸಂದಿವೆ.2/3
1
9
179
@GovindKarjol
Govind M Karjol (ಮೋದಿಯವರ ಕುಟುಂಬ )
3 years
ಭಾವಫೂಣ೯ ಶ್ರಧ್ಧಾಂಜಲಿ ಮುಧೋಳ ನಗರಸಭೆ ಅಧ್ಯಕ್ಷ ದಿ:ಸಿದ್ದನಾಥ(ಸಂಜು) ದಾದಾಸಾಹೇಬ ಮಾನೆ
Tweet media one
53
14
182
@GovindKarjol
Govind M Karjol (ಮೋದಿಯವರ ಕುಟುಂಬ )
3 years
ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದ ವಿಪಕ್ಷ ನಾಯಕ ಸಿದ್ಧರಾಮಯ್ಯನವರಿಗೆ ಜ್ವರ ಕಾಣಿಸಿಕೊಂಡಿದ್ದು ನನಗೆ ಕಳವಳ ಆಗಿದೆ.ಸಿದ್ಧರಾಮಯ್ಯನವರೇ ದಯವಿಟ್ಟು ವಿಶ್ರಾಂತಿ ತೆಗೆದುಕೊಳ್ಳಿ.ತಮ್ಮ ಆರೋಗ್ಯ ರಕ್ಷಣೆ ಮಹತ್ವದ್ದು. @siddaramaiah @BJP4Karnataka
11
8
180
@GovindKarjol
Govind M Karjol (ಮೋದಿಯವರ ಕುಟುಂಬ )
3 years
ಸಂಸದರು ಹಾಗೂ ಬಿಜೆಪಿ ಕರ್ನಾಟಕ ರಾಜ್ಯ ಉಸ್ತುವಾರಿ ಶ್ರೀ ಅರುಣ್ ಸಿಂಗ್ ಅವರನ್ನು ಬೆಂಗಳೂರಿನ ಕುಮಾರಕೃಪ ಅತಿಥಿ ಗೃಹದಲ್ಲಿ ಸ್ವಾಗತಿಸಿದೆ.
Tweet media one
Tweet media two
Tweet media three
5
0
177
@GovindKarjol
Govind M Karjol (ಮೋದಿಯವರ ಕುಟುಂಬ )
3 years
ಮಾಜಿ ಸಚಿವರು ಹಾಗೂ ಶಾಸಕರಾದ ಶ್ರೀ ಹಾಲಪ್ಪ ಹರತಾಳ್ ಅವರ ಪುತ್ರನ ವಿವಾಹ ಮಹೋತ್ಸವದ ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ಭಾಗವಹಿಸಿ, ಶುಭ ಹಾರೈಸಿದೆ.
Tweet media one
Tweet media two
3
6
177
@GovindKarjol
Govind M Karjol (ಮೋದಿಯವರ ಕುಟುಂಬ )
4 years
ಉಪಮುಖ್ಯಮಂತ್ರಿಗಳಾದ ಶ್ರೀ ಲಕ್ಷ್ಮಣ ಸವದಿ ಅವರಿಗೆ ಬೆಂಗಳೂರಿನಲ್ಲಿ ಇಂದು ಹೂಗುಚ್ಚ ನೀಡಿ, ಜನ್ಮ ದಿನದ ಶುಭಾಶಯ ಕೋರಿದೆ.
Tweet media one
4
6
180
@GovindKarjol
Govind M Karjol (ಮೋದಿಯವರ ಕುಟುಂಬ )
4 years
ಇಂದಿನ ಸಂಯುಕ್ತ ಕರ್ನಾಟಕ ‌ದಿನಪತ್ರಿಕೆಯಲ್ಲಿ ಪ್ರಕಟಗೊಂಡ ವರದಿ
Tweet media one
9
7
175
@GovindKarjol
Govind M Karjol (ಮೋದಿಯವರ ಕುಟುಂಬ )
4 years
ಕನ್ನಡ ನಾಡಿನ ಸಾಂಸ್ಕೃತಿಕ ಶಕ್ತಿ, ಕನ್ನಡ ಚಿತ್ರರಂಗದ ಚಕ್ರವರ್ತಿ, ವರನಟ ಡಾ. ರಾಜ್ ಕುಮಾರ್ ಪುಣ್ಯಸ್ಮರಣೆಯಂದು ನನ್ನ ಶತ ಕೋಟಿ ನಮನಗಳು. #DrRajkumar
Tweet media one
2
16
167
@GovindKarjol
Govind M Karjol (ಮೋದಿಯವರ ಕುಟುಂಬ )
5 years
ಬನ್ನಿ ತಗೊಂಡು ಬಂಗಾರದಂಗ ಇರೋಣ .... 🙏
Tweet media one
15
7
174
@GovindKarjol
Govind M Karjol (ಮೋದಿಯವರ ಕುಟುಂಬ )
3 years
ಮುಂಬಯಿ ಕರ್ನಾಟಕ ಭಾಗವನ್ನು ಕಿತ್ತೂರು ಕರ್ನಾಟಕ ಎಂದು ಮರುನಾಮಕರಣ ಮಾಡಬೇಕೆಂಬ ಹಲವು ವರ್ಷಗಳ ಬೇಡಿಕೆಯನ್ನು ಮುಖ್ಯಮಂತ್ರಿಗಳು ಮನ್ನಿಸಿ ಈ ಪ್ರಾಂತ್ಯವನ್ನು ಕಿತ್ತೂರು ಕರ್ನಾಟಕ ಎಂದು ಘೋಷಿಸಲು ನಿರ್ಧಾರಿಸಿದ್ದಾರೆ.ಇದು ಸ್ವಾಗತಾರ್ಹ ನಿರ್ಧಾರವಾಗಿದ್ದು ಕಿತ್ತೂರು ಕರ್ನಾಟಕ ಪ್ರಾಂತ್ಯದ ಜನತೆಯ ಪರವಾಗಿ ಮುಖ್ಯಮಂತ್ರಿಗಳನ್ನು ಅಭಿನಂದಿಸುತ್ತೇನೆ
9
8
163
@GovindKarjol
Govind M Karjol (ಮೋದಿಯವರ ಕುಟುಂಬ )
3 years
💐💐💐💐💐💪💪💪 *ಚಿನ್ನದ ಪದಕ ವಿಜೇತ ನಿರಜ್ ಚೋಪ್ರಾ ರವರ ಕೋಚ್ ನಮ್ಮ ರಾಜ್ಯದವರೆ, ನಮ್ಮ ಉತ್ತರಕನ್ನಡ ಜಿಲ್ಲೆಯ, ಶಿರಸಿಯವರೆ ಆದ ಕಾಮನ್ವೆಲ್ತ್ ಚಾಂಪಿಯನ್ ಶ್ರೀ ಕಾಶಿನಾಥ್ ನಾಯ್ಕ ಎನ್ನುವುದು ಇನ್ನೂ ಹೆಮ್ಮೆಯ ಸಂಗತಿ.* *Hats up Neeraj Chopra & Kashinath Naik.*👍👍🥇🏆💐💐
2
10
168
@GovindKarjol
Govind M Karjol (ಮೋದಿಯವರ ಕುಟುಂಬ )
4 years
ಮಳೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಘಟಪ್ರಭ ನದಿ ತೀರದಲ್ಲಿರುವ ಗ್ರಾಮಗಳ ಸಾರ್ವಜನಿಕರು ಒಕ್ಕಲುತನ‌ದ ಉಪಕರಣಗಳು, ಜಾನುವಾರುಗಳೊಂದಿಗೆ ಸುರಕ್ಷಿತ ಸ್ಥಳಗಳಲ್ಲಿರುವಂತೆ ಮನವಿ ಮಾಡುತ್ತೇನೆ.
1
9
168
@GovindKarjol
Govind M Karjol (ಮೋದಿಯವರ ಕುಟುಂಬ )
4 years
ಮಾಜಿ ಶಾಸಕರಾದ ಶ್ರೀ ಸುರೇಶ್ ಗೌಡ‌ ಅವರ ಮಗಳ ಮದುವೆಯ ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ಭಾಗವಹಿಸಿ , ಶುಭಹಾರೈಸಿದೆ.
Tweet media one
1
6
171
@GovindKarjol
Govind M Karjol (ಮೋದಿಯವರ ಕುಟುಂಬ )
3 years
ಇಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಹಮ್ಮಿಕೊಳ್ಳಲಾ��ಿದ್ದ ಮಾನ್ಯ ಕೇಂದ್ರ ಸಚಿವರಾದ ಶ್ರೀ ಪ್ರಹ್ಲಾದ್ ಜೋಶಿ ಅವರ ದ್ವಿತೀಯ ಸುಪುತ್ರಿಯ ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸಿ ವಧು-ವರರಿಗೆ ಶುಭ ಕೋರಲಾಯಿತು. @JoshiPralhad
Tweet media one
Tweet media two
Tweet media three
0
3
161
@GovindKarjol
Govind M Karjol (ಮೋದಿಯವರ ಕುಟುಂಬ )
4 years
ಮೂಧೋಳ ನಗರಸಭೆಯ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಶ್ರೀಯುತ ಸಂಜು ಮಾನೆ, ಉಪಾಧ್ಯಕ್ಷರಾಗಿ ಆಯ್ಕೆಯಾದ Smt ಸ್ವಾತಿ ಕುಲಕರ್ಣಿಯವರಿಗೆ ಅಭಿನಂದನೆಗಳು..✌✌✌💝BEST OF LUCK 👍
Tweet media one
Tweet media two
8
3
165
@GovindKarjol
Govind M Karjol (ಮೋದಿಯವರ ಕುಟುಂಬ )
3 years
ರಾಷ್ಟ್ರೀಯ ಸ್ವಯಂ ಸೇವಕ ಸಂಘ(RSS)ದ ನೂತನ ಸರಕಾರ್ಯವಾಹರಾಗಿ ಆಯ್ಕೆಯಾದ ಕರ್ನಾಟಕದ ಹೆಮ್ಮೇಯ ಸನ್ಮಾನ್ಯ ಶ್ರೀ ದತ್ತಾತ್ರೇಯ ಜೀ ಹೊಸಬಾಳೆಯವರನ್ನು ಬೆಂಗಳೂರಿನಲ್ಲಿಂದು ಭೇಟಿಮಾಡಿ ಅಭಿನಂದಿಸಿದೆ.
Tweet media one
Tweet media two
4
4
166
@GovindKarjol
Govind M Karjol (ಮೋದಿಯವರ ಕುಟುಂಬ )
9 months
ಯುವ ಶಾಸಕರು, ರಾಜ್ಯ ಬಿಜೆಪಿ ಉಪಾಧ್ಯಕ್ಷರಾದ ಶ್ರೀ ಬಿ.ವೈ.ವಿಜಯೇಂದ್ರ ಅವರಿಗೆ ಹುಟ್ಟುಹಬ್ಬದ ಶುಭ ಕಾಮನೆಗಳು. ತಮಗೆ ಸದಾ ಭಗವಂತನ ಕೃಪಾಶೀರ್ವಾದ ದೊರೆಯಲಿ, ಉತ್ತಮ ಆರೋಗ್ಯ, ದೀರ್ಘಾಯುಷ್ಯ ಲಭ್ಯವಾಗಲಿ ಎಂದು ಹಾರೈಸುತ್ತೇನೆ. @BYVijayendra
Tweet media one
2
4
164
@GovindKarjol
Govind M Karjol (ಮೋದಿಯವರ ಕುಟುಂಬ )
4 years
ಉಪಚುನಾವಣೆಯಲ್ಲಿ ಬಿಜೆಪಿ ‌ಪಕ್ಷದ ಅಭ್ಯರ್ಥಿಗಳು ಅಭೂತ ಪೂರ್ವ ಜಯಗಳಿಸಿದಕ್ಕೆ ಮುಖ್ಯಮಂತ್ರಿಗಳಾದ ಶ್ರೀ ಬಿ.ಎಸ್. ಯಡಿಯೂರಪ್ಪ ಅವರನ್ನು ಉಪಮುಖ್ಯಮಂತ್ರಿಗಳಾದ ಶ್ರೀ ಗೋವಿಂದ ಎಂ ಕಾರಜೋಳ ಅವರು ಅಭಿನಂದಿಸಿದರು. ಸಂದರ್ಭದಲ್ಲಿ ಶಾಸಕರಾದ ಡಾ.ವೀರಣ್ಣ ಚರಂತಿಮಠ, ಬಿಜೆಪಿ ರಾಜ್ಯ ಉಪಾಧ್ಯಕ್ಷ ಶ್ರೀ ವಿಜಯೇಂದ್ರ ಯಡಿಯೂರಪ್ಪ ಅವರು ಉಪಸ್ಥಿತರಿದ್ದರು
Tweet media one
Tweet media two
Tweet media three
3
1
160
@GovindKarjol
Govind M Karjol (ಮೋದಿಯವರ ಕುಟುಂಬ )
4 years
ವಿಜಯಪುರ ವಿಮಾನ ನಿಲ್ದಾಣ ನಿರ್ಮಾಣ‌ ಕಾಮಗಾರಿಯು ಟೆಂಡರ್ ಪ್ರಕ್ರಿಯೆ ಯಲ್ಲಿದ್ದು, ಮುಖ್ಯಮಂತ್ರಿಗಳಾದ ಶ್ರೀ ಬಿ.ಎಸ್.ಯಡಿಯೂರಪ್ಪ ಅವರು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಕಾಮಗಾರಿಯು ಒಂದು ವರ್ಷದೊಳಗೆ ಪೂರ್ಣಗೊಳ್ಳಲಿದೆ. ಇಂದು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದೇನೆ.
Tweet media one
Tweet media two
Tweet media three
9
16
164
@GovindKarjol
Govind M Karjol (ಮೋದಿಯವರ ಕುಟುಂಬ )
2 years
ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಇಂದು ಕೃಷ್ಣ ವೇಷ ಧರಿಸಿದ ಮೊಮ್ಮಕ್ಕಳೊಂದಿಗೆ. ಮೊಮ್ಮಕ್ಕಳಾದ ಓಂ, ಆದ್ಯ, ಅನ್ವದಾ ಕೃಷ್ಣನ ಬಾಲ ಲೀಲೆಗಳನ್ನು ಸ್ಮರಿಸುವಂತೆ ಮಾಡಿದರು. #KrishnaJanmashtami2022
Tweet media one
2
8
163
@GovindKarjol
Govind M Karjol (ಮೋದಿಯವರ ಕುಟುಂಬ )
6 years
ದಣಿವರಿಯದ ಕಾಯಕದ ಅಸಮಾನ್ಯ ಜನನಾಯಕ #ಶ್ರೀಬಿಎಸ್_ಯಡ್ಡಿಯೂರಪ್ಪ ರಾಜಕಾರಣ ಪುರುಷಸಿಂಹನ ಸಂಘಷ೯ಮಯ ಹೆಜ್ಜೆ ಗುರುತುಗಳತ್ತ ಬಂದು ಪಕ್ಷಿನೋಟ ಷಡ್ಯಂತ್ರಗಳಿಗೆ ಹೆದರಿ ಹಿಮ್ಮೆಟ್ಟದ ಅವರ ವ್ಯಕ್ತಿ ತ್ವ ಮತ್ತು ವಾಸ್ತವ ಸಂಗತಿಗಳ ಅನಾವರಣದ ಒಂದು ಕಿರು ಪ್ರಯತ್ನ.. @BSYBJP @Office_of_BSY @BJP4Karnataka
Tweet media one
10
41
155
@GovindKarjol
Govind M Karjol (ಮೋದಿಯವರ ಕುಟುಂಬ )
4 years
ಬಸವಕಲ್ಯಾಣ ಕ್ಷೇತ್ರದ ಶಾಸಕರಾದ ಶ್ರೀ ನಾರಾಯಣರಾವ್ ಅವರ ನಿಧನದ ಸುದ್ದಿ ತಿಳಿದು ದುಗ್ಭ್ರಾಂತನಾಗಿದ್ದು, ಅತೀವ ದುಃಖ ತಂದಿದೆ. ಅವರ ನಿಧನಕ್ಕೆ ತೀವ್ರ ಸಂತಾಪ ಸೂಚಿಸುತ್ತೇನೆ. ಅವರು ಬಸವ ತತ್ವಗಳನ್ನು ಅಳವಡಿಸಿಕೊಂಡು ಬಸವ ತತ್ವಯಡಿಯಲ್ಲಿ ಬಾಳಿ ಬದುಕಿದ್ದಾರೆ.ಬಡವರ ಬಗ್ಗೆ, ದೀನ ದಲಿತರ ಬಗ್ಗೆ ಅಪಾರ ಕಳಾಕಳಿ ಹೊಂದಿದ್ದರು. 1/2
3
7
155
@GovindKarjol
Govind M Karjol (ಮೋದಿಯವರ ಕುಟುಂಬ )
4 years
ಬಾಗಲಕೋಟೆ ಜಿಲ್ಲೆಯಲ್ಲಿ ಕೊರೊನಾ‌ ಸೊಂಕು ಹೆಚ್ಚಾಗುವ ಪ್ರದೇಶಗಳಿಗೆ ಸೀಮಿತವಾಗಿ ಲಾಕ್ ಡೌನ್ ಘೋಷಿಸಿ, ಕೊರೊನಾ ನಿಯಂತ್ರಣಕ್ಕೆ ಕ್ರಮಕೈಗೊಳ್ಳುವಂತೆ ಜಿಲ್ಲಾಡಳಿತಕ್ಕೆ ಸೂಚಿಸಿದೆ. ಜಿಲ್ಲಾಧಿಕಾರಿಗಳ ಕಚೇರಿಯಲ್ಲಿಂದು ಸಭೆ ನಡೆಸಿ, ಕೊರೊನಾ ನಿಯಂತ್ರಣ ಕ್ಕಾಗಿ ಕೈಗೊಂಡ ಕ್ರಮಗಳ ಕುರಿತು ಪ್ರಗತಿ ಪರಿಶೀಲನೆ ನಡೆಸಿದೆ.
Tweet media one
10
9
153
@GovindKarjol
Govind M Karjol (ಮೋದಿಯವರ ಕುಟುಂಬ )
5 years
ನನ್ನ 70ನೇ‌‌ಜನ್ಮ‌ ದಿನಾಚರಣೆ ಯನ್ನು‌ ಆಶ್ರಮ ಶಾಲೆಯ ವಿದ್ಯಾರ್ಥಿಗಳೊಂದಿಗೆ ಆಚರಿಸಲಾಯಿತು.
13
8
153
@GovindKarjol
Govind M Karjol (ಮೋದಿಯವರ ಕುಟುಂಬ )
3 years
Tweet media one
3
1
149
@GovindKarjol
Govind M Karjol (ಮೋದಿಯವರ ಕುಟುಂಬ )
4 years
ಬಳ್ಳಾರಿ ತಾಲೂಕು ಹರಪ್ಪನಹಳ್ಳಿ ತಾಲೂಕು‌ ಮಾಚಿಹಳ್ಳಿಯಲ್ಲಿರುವ ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ಕೊಳೆತ ತರಕಾರಿ, ವಾರ್ಡನ್ ಅಮಾನತಿಗೆ ಸೂಚನೆ.
Tweet media one
Tweet media two
Tweet media three
Tweet media four
9
10
151
@GovindKarjol
Govind M Karjol (ಮೋದಿಯವರ ಕುಟುಂಬ )
4 years
ಇಂದಿನ ಪತ್ರಿಕೆಯಲ್ಲಿ...
Tweet media one
9
8
154
@GovindKarjol
Govind M Karjol (ಮೋದಿಯವರ ಕುಟುಂಬ )
5 years
ಆತ್ಮೀಯರಾದ ಕೇಂದ್ರ ಸಚಿವ @JoshiPralhad ಅವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು‌. ದೇವರು ತಮಗೆ ಆಯುರಾರೋಗ್ಯ ಕೊಟ್ಟು‌ ಮಗದಷ್ಟು ಜನ ಸೇವೆ ಮಾಡುವ ಶಕ್ತಿ ಕರುಣಿಸಲಿ. ಮತ್ತಷ್ಟು ಯಶಸ್ಸು ನಿಮ್ಮದಾಗಲಿ.
Tweet media one
3
9
152
@GovindKarjol
Govind M Karjol (ಮೋದಿಯವರ ಕುಟುಂಬ )
4 years
ಕೂಡಲ ಸಂಗಮದಲ್ಲಿಂದು ನಡೆದ ಬಿಜೆಪಿಯ ಬೆಳಗಾವಿ ವಿಭಾಗಮಟ್ಟದ ಪದಾಧಿಕಾರಿಗಳ ಸಭೆಯಲ್ಲಿ ಭಾಗವಹಿಸಿ, ಪಕ್ಷ ಬಲವರ್ಧನೆ ಸೇರಿದಂತೆ ವಿವಿಧ ವಿಷಯಗಳ ಕುರಿತು ಚರ್ಚಿಸಿದೆ. ವಿಭಾಗದ ಸಂಸದರು, ಶಾಸಕರು, ಪದಾಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.
Tweet media one
Tweet media two
39
6
147
@GovindKarjol
Govind M Karjol (ಮೋದಿಯವರ ಕುಟುಂಬ )
5 years
ಮುಖ್ಯಮಂತ್ರಿಗಳಾದ ಶ್ರೀ ಬಿ.ಎಸ್. ಯಡಿಯೂರಪ್ಪ ಅವರೊಂದಿಗೆ ನಾನು ಇಂದು‌ ಮಧ್ಯಾಹ್ನ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿದೆವು. ಶ್ರೀ ವೀರೇಂದ್ರ ಹೆಗಡೆ ಅವರು, ಸಚಿವರಾದ ಶ್ರೀ ಬಸವರಾಜ ಬೊಮ್ಮಾಯಿ, ಶ್ರೀ ಶ್ರೀನಿವಾಸ ಪೂಜಾರಿ ಇದ್ದರು.
Tweet media one
Tweet media two
3
5
152
@GovindKarjol
Govind M Karjol (ಮೋದಿಯವರ ಕುಟುಂಬ )
4 years
ವಿದ್ಯಾರ್ಥಿ ನಿಲಯಗಳಲ್ಲಿ ಕಳಪೆ ಗುಣಮಟ್ದದ ಊಟ ನೀಡಿದರೆ ಶಿಸ್ತುಕ್ರಮ. ಸಿಂದಗಿ ತಾಲೂಕಿನ ಉಮಲೂಟಿ ವಸತಿ ನಿಲಯಕ್ಕೆದಿಡೀರ್ ಭೇಟಿ ಊಟದ ರುಚಿ ನೋಡಿದೆ. ಊಟ ರುಚಿಕರವಾಗಿರಲಿಲ್ಲ. ಕೂಡಲೇ ಕಾರ್ಯದರ್ಶಿ ಯವರಿಗೆ ದೂರವಾಣಿ ಕರೆ ಮಾಡಿ, ಎಲ್ಲಾ ವಿದ್ಯಾರ್ಥಿ ನಿಲಯಗಳಲ್ಲಿ ಉತ್ತಮ ಗುಣಮಟ್ಟದ ಊಟೋಪಚಾರ ನೀಡಲು ಕ್ರಮ ಕೈಗೊಳ್ಳುವಂತೆ ಸೂಚಿಸಿದೆ.
Tweet media one
Tweet media two
Tweet media three
Tweet media four
7
6
149
@GovindKarjol
Govind M Karjol (ಮೋದಿಯವರ ಕುಟುಂಬ )
3 years
ಇಂದು ಹುಬ್ಬಳ್ಳಿಯಲ್ಲಿ ಕೇಂದ್ರ ಸಚಿವರಾದ ಶ್ರೀ ಪ್ರಲ್ಹಾದ ಜೋಶಿ ಅವರ ಸುಪುತ್ರಿಯ ಮದುವೆ ಆರತಕ್ಷತೆ ಸಮಾರಂಭದಲ್ಲಿ ಭಾಗವಹಿಸಿ ನವ ದಂಪತಿಗಳಿಗೆ ಶುಭಕೋರಲಾಯಿತು @JoshiPralhad @siddusavadi_bjp
Tweet media one
Tweet media two
Tweet media three
1
9
146
@GovindKarjol
Govind M Karjol (ಮೋದಿಯವರ ಕುಟುಂಬ )
4 years
ಮಧುಗಿರಿಯಲ್ಲಿಂದು ಲೋಕೋಪಯೋಗಿ ಇಲಾಖೆಯ ಕಚೇರಿಯನ್ನ ಇಂದು ಅವರು ಉದ್ಘಾಟಿಸಿದೆ.‌
Tweet media one
19
2
147
@GovindKarjol
Govind M Karjol (ಮೋದಿಯವರ ಕುಟುಂಬ )
3 years
ಐತಿಹಾಸಿಕ ವಿಜಯಪುರ ನಗರದ ಸಮೀಪದಲ್ಲಿ ನಿರ್ಮಾಣವಾಗುತ್ತಿರುವ ವಿಮಾನನಿಲ್ದಾಣದ ಕಾಮಗಾರಿಯು ಭರದಿಂದ ಸಾಗಿದೆ.. @CMofKarnataka @BSBommai #KarnatakaGovernment
6
11
145
@GovindKarjol
Govind M Karjol (ಮೋದಿಯವರ ಕುಟುಂಬ )
5 years
ರಾಜ್ಯದಲ್ಲಿ ಎರಡು ದಿನಗಳ ಪ್ರವಾಸ ಮುಗಿಸಿ ದೆಹಲಿಗೆ ಪ್ರಯಾಣ ಕೈಗೊಂಡ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿ @narendramodi ಅವರಿಗೆ ಮುಖ್ಯಮಂತ್ರಿಗಳಾದ ಶ್ರೀ ಬಿ.ಎಸ್. ಯಡಿಯೂರಪ್ಪ, ನಾನು ಹಾಗೂ ಉಪಮುಖ್ಯಮಂತ್ರಿಗಳಾದ ಲಕ್ಷ್ಮಣ ಸವದಿ, ಶಾಸಕರಾದ ಅರವಿಂದ ಲಿಂಬಾವಳಿ, ಎನ್ ಕುಮಾರ್,ಅವರು ಬೀಳ್ಗೊಡುಗೆ ನೀಡಿದವು..
Tweet media one
Tweet media two
2
7
149
@GovindKarjol
Govind M Karjol (ಮೋದಿಯವರ ಕುಟುಂಬ )
3 years
ಬಿಜೆಪಿಯ, ರಾಜ್ಯದ ನೂತನ ಕೋರ್ ಕಮಿಟಿ ಸದಸ್ಯರನ್ನಾಗಿ ನನ್ನನ್ನು ನೇಮಕ ಮಾಡಿದ ಪಕ್ಷದ ವರಿಷ್ಠರಿಗೆ ಹಾಗೂ ಹಿರಿಯರಿಗೆ ಮತ್ತು ಸಂಘಟನೆಗೆ ನಾನು ಆಭಾರಿಯಾಗಿದ್ದೇನೆ. ಈ ಜವಾಬ್ದಾರಿಯನ್ನು ಅತ್ಯಂತ ಜವಾಬ್ದಾರಿಯುತವಾಗಿ ಶ್ರದ್ಧಾ ಭಕ್ತಿಯಿಂದ ನಿರ್ವಹಿಸುತ್ತೇನೆ ಎಂದು ನಮ್ಮ ಪಕ್ಷದ ಎಲ್ಲಾ ಕಾರ್ಯಕರ್ತರಿಗೆ ಈ ಮೂಲಕ ನಾನು ತಿಳಿಯಪಡಿಸುತ್ತೇನೆ..
Tweet media one
8
9
148
@GovindKarjol
Govind M Karjol (ಮೋದಿಯವರ ಕುಟುಂಬ )
1 year
ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಶ್ರೀ @V_Charantimath ಅವರ ನಾಮಪತ್ರ ಸಲ್ಲಿಸುವ ಅಂಗವಾಗಿ ನಡೆದ ಬೃಹತ್ ರೋಡ್ ಶೋ ದಲ್ಲಿ ಪಾಲ್ಗೊಂಡೆನು.
Tweet media one
Tweet media two
Tweet media three
Tweet media four
0
7
145
@GovindKarjol
Govind M Karjol (ಮೋದಿಯವರ ಕುಟುಂಬ )
4 years
ಶಿವಮೊಗ್ಗದಲ್ಲಿ ನಡೆಯಲಿರುವ ಬಿಜೆಪಿ ಪಕ್ಷದ ವಿಶೇಷ ಸಭೆಯಲ್ಲಿ ಪಾಲ್ಗೊಳ್ಳಲು ಆಗಮಿಸಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳು ಮತ್ತು ರಾಜ್ಯ ಉಸ್ತುವಾರಿಗಳಾಗಿರುವ ಶ್ರೀ ಅರುಣ್ ಸಿಂಗ್ ಜೀ ಅವರಿಗೆ ಮುಖ್ಯಮಂತ್ರಿಗಳಾದ ಶ್ರೀ ಬಿ.ಎಸ್. ಯಡಿಯೂರಪ್ಪ ಅವರೊಂದಿಗೆ ಹಾರ್ದಿಕ ಸ್ವಾಗತ ಕೋರದರು. ಸಚಿವರಾದ ಶ್ರೀ ಬಸವರಾಜ್ ಬೊಮ್ಮಾಯಿ ಇದ್ದರು
Tweet media one
Tweet media two
Tweet media three
0
3
147
@GovindKarjol
Govind M Karjol (ಮೋದಿಯವರ ಕುಟುಂಬ )
3 years
ಶೃಂಗೇರಿ ಶಾರದಾಪೀಠಕ್ಕೆ ಭೇಟಿ ನೀಡಿ, ಶ್ರೀ ಕ್ಷೇತ್ರದ ಜಗದ್ಗುರುಗಳ ಆಶಿರ್ವಾದ ಪಡೆದೆ.
Tweet media one
Tweet media two
Tweet media three
0
3
144
@GovindKarjol
Govind M Karjol (ಮೋದಿಯವರ ಕುಟುಂಬ )
3 years
ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಿ ಎಸ್ ಯಡಿಯೂರಪ್ಪನವರ ಮೊಮ್ಮಗಳ ಮದುವೆ ಸಮಾರಂಭದಲ್ಲಿ‌ ನಾನು, ಸಂಸದರಾದ ಶ್ರೀ ಪಿ.ಸಿ. ಗದ್ದಿಗೌಡರು. ಶಾಸಕರಾದ ಡಾ. ವೀರಣ್ಣ ಚರಂತಿಮಠ ಅವರು ಭಾಗಿಯಾಗಿ ನವ ವಧು-ವರರಿಗೆ ಶುಭ ಕೋರಿದೆವು.
Tweet media one
3
5
149
@GovindKarjol
Govind M Karjol (ಮೋದಿಯವರ ಕುಟುಂಬ )
4 years
ವಸತಿ ಶಾಲೆಗಳನ್ನು‌ ಕ್ವಾರಂಟೈನ್ ಗಳಾಗಿ ಬಳಸಲು ಸಲಹೆ‌ ನೀಡಿದ್ದೇನೆ. ಜಿಲ್ಲಾಧಿಕಾರಿಗಳು ಅಗತ್ಯ ಇರುವ ವಸತಿ ಶಾಲೆಗಳನ್ನು ಮುಕ್ತವಾಗಿ ಉಪಯೋಗಿಸಿಕೊಳ್ಳಬಹುದಾಗಿದೆ.
7
14
144
@GovindKarjol
Govind M Karjol (ಮೋದಿಯವರ ಕುಟುಂಬ )
1 year
ರಾಜ್ಯಾಧ್ಯಕ್ಷರಾದ ಶ್ರೀ @nalinkateel ಮತ್ತು ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ @BSBommai ಅವರ ಸಮ್ಮುಖದಲ್ಲಿ ಇಂದು ನವದೆಹಲಿಯಲ್ಲಿ ಮಾಜಿ ವಿಧಾನ ಪರಿಷತ್‌ ಸದಸ್ಯರು ಹಾಗೂ ಕಾಂಗ್ರೆಸ್‌ನ ಹಿರಿಯ ನಾಯಕರಾದ ಶ್ರೀ ನಾಗರಾಜ್‌ ಛಬ್ಬಿ ಅವರು ಬಿಜೆಪಿಗೆ ಸೇರ್ಪಡೆಗೊಂಡರು. ಈ ಸಂದರ್ಭದಲ್ಲಿ ಕೇಂದ್ರ ಸಚಿವರಾದ ಶ್ರೀ @JoshiPralhad
Tweet media one
1
4
141
@GovindKarjol
Govind M Karjol (ಮೋದಿಯವರ ಕುಟುಂಬ )
4 years
ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನ ಕುರಿತು ಶಿಕ್ಷಣ ತಜ್ಞ ಡಾ.ಗುರುರಾಜ ಕರಜಗಿ ಅವರೊಂದಿಗೆ ಸಮಾಲೊಚನೆ ನಡೆಸಿದೆ. ಅನುಷ್ಠಾನ ಕ್ಕೆ ಪೂರಕವಾಗಿ ಸಿದ್ದತೆ ಕೈಗೊಳ್ಳುವಂತೆ ಕ್ರೈಸ್ ಕಾರ್ಯನಿರ್ವಾಹಕ ನಿರ್ದೇಶಕ ರಿಗೆ ಸೂಚಿಸಿದೆ.
Tweet media one
Tweet media two
5
3
143
@GovindKarjol
Govind M Karjol (ಮೋದಿಯವರ ಕುಟುಂಬ )
4 years
Tweet media one
4
2
144
@GovindKarjol
Govind M Karjol (ಮೋದಿಯವರ ಕುಟುಂಬ )
4 years
ವಿಜಯಪುರ ‌ಜಿಲ್ಲೆಯ‌ ನಾಗಠಾಣ ಮತಕ್ಷೇತ್ರದ ವಿವಿಧ ರಸ್ತೆ ಸುಧಾರಣೆ ಹಾಗೂ‌ ಸೇತುವೆ ನಿರ್ಮಾಣ ಕಾಮಗಾರಿಗಳಿಗೆ ಚಾಲನೆ ನೀಡಿದೆ.
Tweet media one
Tweet media two
Tweet media three
2
5
144
@GovindKarjol
Govind M Karjol (ಮೋದಿಯವರ ಕುಟುಂಬ )
3 years
ಆತ್ಮೀಯರು ಬಸವನ ಬಾಗೇವಾಡಿ ಮತಕ್ಷೇತ್ರದ ಶಾಸಕರಾದ ಶಿವಾನಂದ ಪಾಟೀಲ ಅವರ ಸುಪುತ್ರಿ ಸಂಯುಕ್ತ ಪಾಟೀಲ ಅವರ ಮದುವೆಯಲ್ಲಿ ಪಾಲ್ಗೊಂಡು ನವ ದಂಪತಿಗಳಿಗೆ ಶುಭಕೋರಲಾಯಿತು.
Tweet media one
Tweet media two
Tweet media three
Tweet media four
2
2
144
@GovindKarjol
Govind M Karjol (ಮೋದಿಯವರ ಕುಟುಂಬ )
4 years
ಪಕ್ಷದ ಹಿರಿಯ ಮುಖಂಡರು, ಮಾರ್ಗದರ್ಶಕರೂ ಆಗಿದ್ದ ದಿವಂಗತ ಎಚ್ ಎನ್ ಅನಂತ ಕುಮಾರ್ ಅವರ ಜನ್ಮದಿನದ ಸಂದರ್ಭದಲ್ಲಿ ಗೌರವಪೂರ್ವಕ ಸ್ಮರಣೆಗಳು. #HNAnanthakumar
Tweet media one
5
3
141
@GovindKarjol
Govind M Karjol (ಮೋದಿಯವರ ಕುಟುಂಬ )
5 years
ವಿಜೇತರಾದ ಎಲ್ಲಾ ಬಿಜೆಪಿ‌ ಶಾಸಕರಿಗೆ ಅಭಿನಂದನೆಗಳು. ಬಿಜೆಪಿ ಗೆಲುವಿಗೆ ಶ್ರಮಿಸಿದ ಪಕ್ಷದ ಎಲ್ಲಾ ಮುಖಂಡರಿಗೆ, ಅಭಿಮಾನಿಗಳಿಗೆ‌, ಪಕ್ಷದ ಕಾರ್ಯಕರ್ತರಿಗೆ ಎಲ್ಲಾ ಮತದಾರರಿಗೆ ಧನ್ಯವಾದಗಳು. ಅವರಿಗೆ ಅಭಾರಿಯಾಗಿದ್ದೇನೆ. ಶ್ರೀಬಿ.ಎಸ್.ಯಡಿಯೂರಪ್ಪ ಅವರು ಅತ್ಯುತ್ತಮ ಆಡಳಿತ ನೀಡಲು ಈ ಫಲಿತಾಂಶ ಮತ್ತಷ್ಟು ಪುಷ್ಟಿ ನೀಡಿದೆ.
6
8
142
@GovindKarjol
Govind M Karjol (ಮೋದಿಯವರ ಕುಟುಂಬ )
4 years
Tweet media one
15
4
140