Pai1288 Profile Banner
ಪ್ರಖ್ಯಾತ ಪುತ್ತೂರು Profile
ಪ್ರಖ್ಯಾತ ಪುತ್ತೂರು

@Pai1288

Followers
4K
Following
17K
Statuses
28K

ಗಂಧದ ಗುಡಿ ಬಳಗ ರಿ ಕರ್ನಾಟಕ ಸಾಮಾಜಿಕ ಸೇವಾ ತಂಡದ ಸಂಸ್ಥಾಪಕ ಅಧ್ಯಕ್ಷರು. ನಾಡು ನುಡಿ ಪರ ಕಾರ್ಯಕರ್ತ. ತಾಯಿ ನುಡಿ ಭಾಷೆ ಕೊಂಕಣಿ ಬದುಕಿನ ಭಾಷೆ ಕನ್ನಡ. ಒಲವಿನ ಭಾಷೆ ತುಳು,ಕೊಡವ,ಬ್ಯಾರಿ💛❤️

ಕರ್ನಾಟಕ
Joined April 2017
Don't wanna be here? Send us removal request.
@Pai1288
ಪ್ರಖ್ಯಾತ ಪುತ್ತೂರು
1 hour
ಸಾಮಾನ್ಯ ಜನರು ಬೆಂಗಳೂರು ನಗರದ ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಪ್ರಯಾಣ ಮಾಡಲು ಹೆಚ್ಚಾಗಿ ನಂಬಿಕೊಂಡಿರುವುದು ಒಂದು ಬಿಎಂಟಿಸಿ,ಮತ್ತೊಂದು ಮೆಟ್ರೋ.. ನೀವುಗಳು ಒಮ್ಮೆಲೇ ಈ ತರ ಹೆಚ್ಚಿನ ದರ ವಿಧಿಸಿದರೆ, ಸಾಮಾನ್ಯ ಜನರ ಪಾಡೇನು?? ವಿಧಿಸಿರುವ ದರ ಕಡಿಮೆ ಮಾಡಿ. @OfficialBMRCL
Tweet media one
0
2
6
@Pai1288
ಪ್ರಖ್ಯಾತ ಪುತ್ತೂರು
11 hours
ಮಾರ್ಚ್ ೧೫ ಮತ್ತು ೧೬ಕ್ಕೆ ದಾನಿಗಳಿಂದ ಸಂಗ್ರಹಿಸಿದ ಎಲ್ಲಾ ಸಾಮಾಗ್ರಿಗಳನ್ನು ಶಾಲೆ ಮತ್ತು ಮಕ್ಕಳಿಗೆ ತಲುಪಿಸುತ್ತೇವೆ ಇನ್ನು ತುಂಬಾ ಅಗತ್ಯವಾಗಿ ಬೇಕಾಗಿರುವ ಸಾಮಾಗ್ರಿಗಳ ಸಹಾಯದ ವಿವರ ಹೀಗಿದೆ ಓದಿ ನಿಮ್ಮ ಕೈಲಾದಷ್ಟು ಸಹಾಯಧನವನ್ನು ತಲುಪಿಸಿ ಕೊಡಿ🙏💛❤️ @shivaprasadcs @KNayakas @gnan007 @LakshmeeshaCS @KannadigaSunill
Tweet media one
Tweet media two
Tweet media three
Tweet media four
0
0
8
@Pai1288
ಪ್ರಖ್ಯಾತ ಪುತ್ತೂರು
12 hours
RT @yoganarasimha19: ಅಷ್ಟೆ ಅಷ್ಟೇ ✅💯👍
0
213
0
@Pai1288
ಪ್ರಖ್ಯಾತ ಪುತ್ತೂರು
12 hours
೨೦೧೭ರಿಂದ ಇದುವರೆಗೆ ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದಿರುವ ರಾಜಕೀಯ ಪಕ್ಷದ ಸರ್ಕಾರಗಳು ಎಷ್ಟು ಮಂದಿ ಬಾಂಗ್ಲಾದೇಶಿಗರನ್ನು ಬಂಧಿಸಿದ್ದೀರಿ, ಅಥವಾ ಗಡಿಪಾರು ಮಾಡಿದ್ದೀರಿ?? @BJP4Karnataka @JanataDal_S @INCKarnataka
@mepratap
Prathap Simha
8 years
Hats off to Vijayalakshmi Shibaruru.
Tweet media one
0
1
5
@Pai1288
ಪ್ರಖ್ಯಾತ ಪುತ್ತೂರು
16 hours
@reddypraveen501 @glb_Kannadiga__ ಉತ್ತರ ಕರ್ನಾಟಕ ಅಭಿವೃದ್ಧಿಯಲ್ಲಿ ಹಿಂದೆ ಬೀಳಲು ನೀವೇ ಆಯ್ಕೆ ಮಾಡಿಕೊಂಡಿರುವ ರಾಜಕಾರಣಿಗಳೇ ಮುಖ್ಯ ಕಾರಣ.. ರಾಷ್ಟ್ರೀಯ ಪಕ್ಷಗಳನ್ನು,ಪಕ್ಷದಿಂದ ನಿಂತಿರುವ ಅಭ್ಯರ್ಥಿಯನ್ನು ಚುನಾವಣೆಯಲ್ಲಿ ಸೋಲಿಸಿ. ಸ್ವತಂತ್ರ ಅಭ್ಯರ್ಥಿ ಅಥವಾ ಹೊಸದಾಗಿ ಹುಟ್ಟಿರುವ ಪ್ರಾದೇಶಿಕ ಪಕ್ಷಗಳ ಅಭ್ಯರ್ಥಿಗಳನ್ನು ಗೆಲ್ಲಿಸಿ ಅವರಿಗೂ ಕೆಲಸ ಮಾಡಲು ಅವಕಾಶ ಕೊಡಿ
1
0
2
@Pai1288
ಪ್ರಖ್ಯಾತ ಪುತ್ತೂರು
16 hours
ಎಲ್ಲಾದರೂ ಇರು ಎಂತಾದರು ಇರು ಎಂದೆಂದಿಗೂ ನೀ ಕನ್ನಡವಾಗಿರು ಕನ್ನಡವೇ ಸತ್ಯ ಕನ್ನಡವೇ ನಿತ್ಯ ಕಣೋ ಸ್ವಂತ ಮುಖ ನಿನ್ನ ಎಕ್ಸ್ ಖಾತೆಗೆ ಹಾಕೋಕೆ ಯೋಗ್ಯತೆ ಇಲ್ಲದವನೆ
@naa_kannada
🚩 🔥 ಸಭ್ಯಸ್ಥ 🔥🚩
2 days
ನೀನು ನಿಂತಿರುವ ಜಾಗ ಕರ್ನಾಟಕದ ಯಾವ ಭಾಗದಲ್ಲಿದೆ ಹೇಳೋ ಬೋ...ಮಗನೆ.
Tweet media one
2
9
81
@Pai1288
ಪ್ರಖ್ಯಾತ ಪುತ್ತೂರು
1 day
@sudarshansuva22 ನಿನಗೆ ಅಮ್ಮನ ಬಗ್ಗೆ ಬೆಲೆ ಕಾನೂನಾತ್ಮಕವಾಗಿ ಶೀಘ್ರದಲ್ಲಿ ಸಿಗುತ್ತದೆ.. @gnan007
@sudarshansuva22
drugpedler
2 days
@gnan007 @SantoshSLadINC ninna amma kunne sooole puttina bvc tippuvina kunne ninna hendati ya bayalli
0
0
0
@Pai1288
ಪ್ರಖ್ಯಾತ ಪುತ್ತೂರು
2 days
ಇದು ೨೦೧೭ನೇಯ ವರ್ಷದ ಪತ್ರಿಕಾ ಪ್ರಕಟಣೆಯ ಮಾಹಿತಿ, ಆಗಲೇ ೪ಲಕ್ಷ ಅಕ್ರಮ ವಲಸಿಗರು ಬೆಂಗಳೂರಿನಲ್ಲಿ ಇದ್ದರು ಎಂಬುವುದು ಆದರೆ, ಈಗ ಇವರ ಸಂಖ್ಯೆ ಇನ್ನೂ ಹೆಚ್ಚು ಇರುತ್ತದೆ.. ಕರ್ನಾಟಕ ರಾಜ್ಯ ಸರ್ಕಾರ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಬಂದು ಸೇರಿಕೊಂಡಿರುವ ಅಕ್ರಮ ಬಾಂಗ್ಲಾ ವಲಸಿಗರನ್ನು ಹುಡುಕಿ ಬಂಧಿಸಿ ಅಥವಾ ಗಡಿಪಾರು ಮಾಡಿ @siddaramaiah
@mepratap
Prathap Simha
8 years
Hats off to Vijayalakshmi Shibaruru.
Tweet media one
0
1
5
@Pai1288
ಪ್ರಖ್ಯಾತ ಪುತ್ತೂರು
2 days
@osd_cmkarnataka @Captain_Mani72 ವಂದನೆಗಳು 🙏💛❤️
0
0
0
@Pai1288
ಪ್ರಖ್ಯಾತ ಪುತ್ತೂರು
2 days
@Nithin_m_kamath ತುಂಬಾ ಕನ್ನಡ ಹಾಡುಗಳಿವೆ, ಸಮಯ ಮಾಡಿಕೊಂಡು ಹುಡುಕಿ ಸಿಗುತ್ತದೆ.
0
0
0
@Pai1288
ಪ್ರಖ್ಯಾತ ಪುತ್ತೂರು
2 days
ಎರಡೂ ರಾಷ್ಟ್ರೀಯ ಪಕ್ಷಗಳು ಒಂದೇ ನಾಣ್ಯದ ಎರಡು ಮುಖಗಳು.. ಜಮಖಂಡಿಯಲ್ಲಿ ಕರ್ನಾಟಕ ಏಕೀಕರಣಕ್ಕೆ ಹೋರಾಟ ಮಾಡಿದ ತುಂಬಾ ಮಹಾತ್ಮರು ಇದ್ದಾರೆ, ಅವರ ಪ್ರತಿಮೆ ಸ್ಥಾಪನೆ ಮಾಡಲು ರಾಜಕಾರಣಿಗಳಿಗೆ ಆಗಲ್ಲ. ಕಂಡ ಕಂಡಲ್ಲಿ ಹೊರ ರಾಜ್ಯದವರ ಪ್ರತಿಮೆಗಳನ್ನು ಸ್ಥಾಪನೆ ಮಾಡಿ ಜೈಕಾರ ಹಾಕ್ತಾರೆ...
@SantoshSLadINC
Santosh Lad Official
3 days
ಜಮಖಂಡಿಯಲ್ಲಿ ಅಖಂಡ ಹಿಂದೂ ಹೃದಯ ಸಾಮ್ರಾಟ ಶ್ರೀ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಲಾಯಿತು. #JaiShivaji #JaiBhavani #Jamkhandi
Tweet media one
Tweet media two
Tweet media three
0
4
15
@Pai1288
ಪ್ರಖ್ಯಾತ ಪುತ್ತೂರು
2 days
@en_ivaga_ ಬಹುತೇಕ ಅಕೌಂಟ್ ಗಳು ಕನ್ನಡ ವಿರೋಧಿಗಳೇ ಮಾಡಿಕೊಂಡಿರುವುದು.
2
0
1
@Pai1288
ಪ್ರಖ್ಯಾತ ಪುತ್ತೂರು
2 days
1
0
1
@Pai1288
ಪ್ರಖ್ಯಾತ ಪುತ್ತೂರು
2 days
ಎಲ್ಲರೂ ಈ ವಿಚಾರಗಳನ್ನು ಕೋಟಿ ಕನ್ನಡಿಗರಿಗೆ ತಲುಪಿಸಿ. 🙏 ಫೆಬ್ರವರಿ 19, 2025 4 ಗಂಟೆ ಇಂದ ಹಾಡುಗಳು, ಉಚಿತ ಪುಸ್ತಕ ವಿತರಣೆ. 5.30 ರಿಂದ ಮೂಲ ಕಾರ್ಯಕ್ರಮ ಕನ್ನಡ ಸಾಹಿತ್ಯ ಪರಿಷತ್, ಚಾಮರಾಜ ಪೇಟೆ, ಬೆಂಗಳೂರು. ಎಲ್ಲರಿಗೂ ಸ್ವಾಗತ ಪ್ರಖ್ಯಾತ ಪುತ್ತೂರು ಗಂಧದಗುಡಿ ಬಳಗ ಮತ್ತು ಕನ್ನಡ ಮೊದಲು
Tweet media one
0
0
3
@Pai1288
ಪ್ರಖ್ಯಾತ ಪುತ್ತೂರು
3 days
RT @karnatabala: ಸಂವಿಧಾನದ ಪ್ರಕಾರ ಯಾವುದೇ ರಾಷ್ಟಭಾಷೆ ಇಲ್ಲ, ಇನ್ನು ಈ ದೇಶದ ಇತಿಹಾಸವನ್ನ ಓದಿ ಈ ದೇಶಕ್ಕೆ ಒಂದು ನುಡಿಯನ್ನು ರಾಷ್ಟ್ರಭಾಷೆ ಮಾಡೋದಾದ್ರೆ ಕನ್ನಡವೆ…
0
15
0
@Pai1288
ಪ್ರಖ್ಯಾತ ಪುತ್ತೂರು
3 days
@sagarwaggi ಇವರುಗಳಿಗೆ ಹೊರಗಿನ ರಾಜರೇ ಶ್ರೇಷ್ಟ, ಇಲ್ಲಿನ ಅನೇಕ ಶೂರ ಧೀರ ಮಹಾರಾಜರು, ಮಹಾರಾಣಿಯರು, ಕ್ರಾಂತಿಕಾರಿಗಳು, ಕರ್ನಾಟಕ ಏಕೀಕರಣ ಹೋರಾಟಗಾರರ ಬಗ್ಗೆ ಒಂದ್ಚೂರು ಗೌರವ ಇಲ್ಲ..
0
0
2
@Pai1288
ಪ್ರಖ್ಯಾತ ಪುತ್ತೂರು
3 days
Tweet media one
Tweet media two
0
0
0
@Pai1288
ಪ್ರಖ್ಯಾತ ಪುತ್ತೂರು
3 days
ಇವರುಗಳು ಕರ್ನಾಟಕದ ಭಾಷೆ ಕನ್ನಡ ಕಲಿಯಲ್ಲ, ಇವರಲ್ಲಿ ಕೆಲವರಿಗಷ್ಟೇ ಕನ್ನಡ ಮಾತನಾಡಲು, ಬರೆಯಲು , ಕನ್ನಡದಲ್ಲಿ ಸಂವಹನ ಮಾಡಲು ಬರುವುದು.. ಮಿಕ್ಕ ಹಲವರು ಎಷ್ಟೋ ವರ್ಷಗಳಿಂದ ಇಲ್ಲಿಯೇ ಇದ್ದರು ಇನ್ನು ಕನ್ನಡ ಕಲಿತಿಲ್ಲ.. ಕರ್ನಾಟಕದ ಭಾಷೆ ಕನ್ನಡ ಉರ್ದು ಅಲ್ಲ.. ಉರ್ದು ಭಾಷೆಯ ಆಚರಣೆ ಅವಶ್ಯಕತೆ ಇಲ್ಲ..
Tweet media one
0
5
16