![ಪ್ರಖ್ಯಾತ ಪುತ್ತೂರು Profile](https://pbs.twimg.com/profile_images/1854377373984034825/NWgtC5CK_x96.jpg)
ಪ್ರಖ್ಯಾತ ಪುತ್ತೂರು
@Pai1288
Followers
4K
Following
17K
Statuses
28K
ಗಂಧದ ಗುಡಿ ಬಳಗ ರಿ ಕರ್ನಾಟಕ ಸಾಮಾಜಿಕ ಸೇವಾ ತಂಡದ ಸಂಸ್ಥಾಪಕ ಅಧ್ಯಕ್ಷರು. ನಾಡು ನುಡಿ ಪರ ಕಾರ್ಯಕರ್ತ. ತಾಯಿ ನುಡಿ ಭಾಷೆ ಕೊಂಕಣಿ ಬದುಕಿನ ಭಾಷೆ ಕನ್ನಡ. ಒಲವಿನ ಭಾಷೆ ತುಳು,ಕೊಡವ,ಬ್ಯಾರಿ💛❤️
ಕರ್ನಾಟಕ
Joined April 2017
ಸಾಮಾನ್ಯ ಜನರು ಬೆಂಗಳೂರು ನಗರದ ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಪ್ರಯಾಣ ಮಾಡಲು ಹೆಚ್ಚಾಗಿ ನಂಬಿಕೊಂಡಿರುವುದು ಒಂದು ಬಿಎಂಟಿಸಿ,ಮತ್ತೊಂದು ಮೆಟ್ರೋ.. ನೀವುಗಳು ಒಮ್ಮೆಲೇ ಈ ತರ ಹೆಚ್ಚಿನ ದರ ವಿಧಿಸಿದರೆ, ಸಾಮಾನ್ಯ ಜನರ ಪಾಡೇನು?? ವಿಧಿಸಿರುವ ದರ ಕಡಿಮೆ ಮಾಡಿ. @OfficialBMRCL
0
2
6
ಮಾರ್ಚ್ ೧೫ ಮತ್ತು ೧೬ಕ್ಕೆ ದಾನಿಗಳಿಂದ ಸಂಗ್ರಹಿಸಿದ ಎಲ್ಲಾ ಸಾಮಾಗ್ರಿಗಳನ್ನು ಶಾಲೆ ಮತ್ತು ಮಕ್ಕಳಿಗೆ ತಲುಪಿಸುತ್ತೇವೆ ಇನ್ನು ತುಂಬಾ ಅಗತ್ಯವಾಗಿ ಬೇಕಾಗಿರುವ ಸಾಮಾಗ್ರಿಗಳ ಸಹಾಯದ ವಿವರ ಹೀಗಿದೆ ಓದಿ ನಿಮ್ಮ ಕೈಲಾದಷ್ಟು ಸಹಾಯಧನವನ್ನು ತಲುಪಿಸಿ ಕೊಡಿ🙏💛❤️ @shivaprasadcs
@KNayakas
@gnan007
@LakshmeeshaCS
@KannadigaSunill
0
0
8
೨೦೧೭ರಿಂದ ಇದುವರೆಗೆ ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದಿರುವ ರಾಜಕೀಯ ಪಕ್ಷದ ಸರ್ಕಾರಗಳು ಎಷ್ಟು ಮಂದಿ ಬಾಂಗ್ಲಾದೇಶಿಗರನ್ನು ಬಂಧಿಸಿದ್ದೀರಿ, ಅಥವಾ ಗಡಿಪಾರು ಮಾಡಿದ್ದೀರಿ?? @BJP4Karnataka
@JanataDal_S
@INCKarnataka
0
1
5
@reddypraveen501 @glb_Kannadiga__ ಉತ್ತರ ಕರ್ನಾಟಕ ಅಭಿವೃದ್ಧಿಯಲ್ಲಿ ಹಿಂದೆ ಬೀಳಲು ನೀವೇ ಆಯ್ಕೆ ಮಾಡಿಕೊಂಡಿರುವ ರಾಜಕಾರಣಿಗಳೇ ಮುಖ್ಯ ಕಾರಣ.. ರಾಷ್ಟ್ರೀಯ ಪಕ್ಷಗಳನ್ನು,ಪಕ್ಷದಿಂದ ನಿಂತಿರುವ ಅಭ್ಯರ್ಥಿಯನ್ನು ಚುನಾವಣೆಯಲ್ಲಿ ಸೋಲಿಸಿ. ಸ್ವತಂತ್ರ ಅಭ್ಯರ್ಥಿ ಅಥವಾ ಹೊಸದಾಗಿ ಹುಟ್ಟಿರುವ ಪ್ರಾದೇಶಿಕ ಪಕ್ಷಗಳ ಅಭ್ಯರ್ಥಿಗಳನ್ನು ಗೆಲ್ಲಿಸಿ ಅವರಿಗೂ ಕೆಲಸ ಮಾಡಲು ಅವಕಾಶ ಕೊಡಿ
1
0
2
@sudarshansuva22 ನಿನಗೆ ಅಮ್ಮನ ಬಗ್ಗೆ ಬೆಲೆ ಕಾನೂನಾತ್ಮಕವಾಗಿ ಶೀಘ್ರದಲ್ಲಿ ಸಿಗುತ್ತದೆ.. @gnan007
@gnan007 @SantoshSLadINC ninna amma kunne sooole puttina bvc tippuvina kunne ninna hendati ya bayalli
0
0
0
ಇದು ೨೦೧೭ನೇಯ ವರ್ಷದ ಪತ್ರಿಕಾ ಪ್ರಕಟಣೆಯ ಮಾಹಿತಿ, ಆಗಲೇ ೪ಲಕ್ಷ ಅಕ್ರಮ ವಲಸಿಗರು ಬೆಂಗಳೂರಿನಲ್ಲಿ ಇದ್ದರು ಎಂಬುವುದು ಆದರೆ, ಈಗ ಇವರ ಸಂಖ್ಯೆ ಇನ್ನೂ ಹೆಚ್ಚು ಇರುತ್ತದೆ.. ಕರ್ನಾಟಕ ರಾಜ್ಯ ಸರ್ಕಾರ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಬಂದು ಸೇರಿಕೊಂಡಿರುವ ಅಕ್ರಮ ಬಾಂಗ್ಲಾ ವಲಸಿಗರನ್ನು ಹುಡುಕಿ ಬಂಧಿಸಿ ಅಥವಾ ಗಡಿಪಾರು ಮಾಡಿ @siddaramaiah
0
1
5
ಎರಡೂ ರಾಷ್ಟ್ರೀಯ ಪಕ್ಷಗಳು ಒಂದೇ ನಾಣ್ಯದ ಎರಡು ಮುಖಗಳು.. ಜಮಖಂಡಿಯಲ್ಲಿ ಕರ್ನಾಟಕ ಏಕೀಕರಣಕ್ಕೆ ಹೋರಾಟ ಮಾಡಿದ ತುಂಬಾ ಮಹಾತ್ಮರು ಇದ್ದಾರೆ, ಅವರ ಪ್ರತಿಮೆ ಸ್ಥಾಪನೆ ಮಾಡಲು ರಾಜಕಾರಣಿಗಳಿಗೆ ಆಗಲ್ಲ. ಕಂಡ ಕಂಡಲ್ಲಿ ಹೊರ ರಾಜ್ಯದವರ ಪ್ರತಿಮೆಗಳನ್ನು ಸ್ಥಾಪನೆ ಮಾಡಿ ಜೈಕಾರ ಹಾಕ್ತಾರೆ...
ಜಮಖಂಡಿಯಲ್ಲಿ ಅಖಂಡ ಹಿಂದೂ ಹೃದಯ ಸಾಮ್ರಾಟ ಶ್ರೀ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಲಾಯಿತು. #JaiShivaji #JaiBhavani #Jamkhandi
0
4
15
@AkshathaRaviku2 @INCIndia @INCKarnataka @IYC @IYCKarnataka @SantoshSLadINC @RahulGandhi @kharge @SupriyaShrinate @Pawankhera @siddaramaiah ಅಭಿನಂದನೆಗಳು ಮೇಡಂ 💛❤️
1
0
1
RT @karnatabala: ಸಂವಿಧಾನದ ಪ್ರಕಾರ ಯಾವುದೇ ರಾಷ್ಟಭಾಷೆ ಇಲ್ಲ, ಇನ್ನು ಈ ದೇಶದ ಇತಿಹಾಸವನ್ನ ಓದಿ ಈ ದೇಶಕ್ಕೆ ಒಂದು ನುಡಿಯನ್ನು ರಾಷ್ಟ್ರಭಾಷೆ ಮಾಡೋದಾದ್ರೆ ಕನ್ನಡವೆ…
0
15
0
@sagarwaggi ಇವರುಗಳಿಗೆ ಹೊರಗಿನ ರಾಜರೇ ಶ್ರೇಷ್ಟ, ಇಲ್ಲಿನ ಅನೇಕ ಶೂರ ಧೀರ ಮಹಾರಾಜರು, ಮಹಾರಾಣಿಯರು, ಕ್ರಾಂತಿಕಾರಿಗಳು, ಕರ್ನಾಟಕ ಏಕೀಕರಣ ಹೋರಾಟಗಾರರ ಬಗ್ಗೆ ಒಂದ್ಚೂರು ಗೌರವ ಇಲ್ಲ..
0
0
2