![ಕರ್ಣಾಟಬಲ - karnatabala Profile](https://pbs.twimg.com/profile_images/1685676667488890880/uNDgiGqq_x96.jpg)
ಕರ್ಣಾಟಬಲ - karnatabala
@karnatabala
Followers
11K
Following
8K
Statuses
5K
ಕನ್ನಡದ ಹಿರಿಮೆಯನ್ನು ಜಗತ್ತಿಗೆ ಸಾರುವ
Joined September 2019
ಕನ್ನಡದ ಹಿರಿಮೆಯನ್ನು ಜಗತ್ತಿಗೆ ಸಾರುವ ಈ ವಿಡಿಯೋ ಮೂಲಕ @Chandana_vana @Kannadiga71 @ajavgal @ganabhat @Anand_GJ @GCC_MP @kannadamanasuga @SimpleSuni @rajanna_rupesh @raghuram9777 @kdabengaluru @ChetanAhimsa @y8rqMt0MBLZTRUK @ImSimhaa @siddaramaiah @CMofKarnataka @hd_kumaraswamy
17
55
204
RT @abhispake: A builder from Andhra SubbaReddy rejects a so called Kannada buyer Bhaskar Reddy for his apartment stating that he doesn't w…
0
120
0
RT @karnatakaparty1: ಈ ಘಟನೆಯು ಖಾಸಗಿ ಶಾಲೆಗಳ ದಬ್ಬಾಳಿಕೆಯ ಸ್ಪಷ್ಟ ಉದಾಹರಣೆಯಾಗಿದ್ದು, ಶಿಕ್ಷಣವನ್ನು ಬರೀ ವ್ಯಾಪಾರವನ್ನಾಗಿಸುವುದನ್ನು ಪ್ರತಿಬಿಂಬಿಸುತ್ತದೆ. ಶಿ…
0
23
0
RT @narayanagowdru: ಕರ್ನಾಟಕದಲ್ಲಿ ಬಂಡವಾಳ ಹೂಡಿಕೆ ಮಾಡಿದರೆ ಉತ್ತರ ಪ್ರದೇಶ, ಬಿಹಾರದ ಜನರಿಗೆ ಉದ್ಯೋಗ ಸಿಗುತ್ತದೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥಸಿಂಗ್ ನಿ…
0
131
0
RT @Gurudevnk16: ಯು ಪಿ, ಬಿಹಾರದ ಜನಕ್ಕೆ ಉದ್ಯೋಗ ಕಲ್ಪಿಸಲು ಕರ್ನಾಟಕದಲ್ಲಿ ಬಂಡವಾಳ ಏಕೆ ಹೂಡಬೇಕು, ಒಕ್ಕೂಟ ಸರ್ಕಾರ ಕೇವಲ ಉತ್ತರ ಭಾರತವನ್ನು ಮತ್ತು ಅದರ ಜನರನ್ನು…
0
5
0
RT @karnatakaparty1: 20 ಲಕ್ಷ ಉದ್ಯೋಗ ಸೃಷ್ಟಿಗಿಂತ ಮುಖ್ಯ, ಆ 20 ಲಕ್ಷ ಉದ್ಯೋಗಗಳು ಕನ್ನಡಿಗರ ಪಾಲಾಗುವುದು. ಈ ಕೆಲಸಗಳಿಗೆ 20 ಲಕ್ಷ ವಲಸಿಗರು ಮತ್ತವರ ಕುಟುಂಬಗಳು…
0
24
0
RT @ShyamSPrasad: ಹಿಂದಿ ಹೇರಿಕೆಯಿಂದ ದೇವೇಗೌಡರಿಗೆ ಮಾಡಿದ ಅವಮಾನ ಮರೆತೊಯ್ತಾ? #ಹಿಂದಿ_ಜಿಹಾದ್_ನಿಲ್ಲಿಸಿ #StopHindiJihad
0
23
0
RT @SajithGowda: Three things that need to be abolished in India. 1) Income tax - Cruelty on citizens 2) UPSC - Colonizers loot system…
0
13
0
RT @BarkurCanarese: ಗರಡಿಯಲ್ಲಿ ಪಂಜುರ್ಲಿ ಕೋಲ. ದೈವಸ್ಥಾನದ ಮುಕ್ತೇಶ್ವರರಿಗೆ (ನನ್ನ ಆತ್ಮೀಯರು), ಪೂಜಾರಿಗಳಿಗೆ ಕನ್ನಡ ಬಿಟ್ರೆ ಬೇರೆ ಭಾಷೆ ಬರಲ್ಲ, ಆದ್ದರಿಂದ ದೈ…
0
17
0
RT @ShyamSPrasad: ಪ್ರೌಢ ದೇವರಾಯ (೨ನೇ ದೇವರಾಯ) ಕರ್ನಾಟಕ ಸಾಮ್ರಾಜ್ಯ (ವಿಜಯನಗರ) ಸಿಂಹಾಸನ ಏರಿದ ದಿನ: 10 ಫೆಬ್ರವರಿ 1422 ಸಾ.ಶ. ಕರ್ನಾಟಕ ಸಾಮ್ರಾಜ್ಯ ಅತ್ಯಂತ…
0
45
0
ಶೋಚನೀಯ ಸ್ಥಿತಿಯಲ್ಲಿದೆ ಗದಗದಲ್ಲಿನ ಮೆಟ್ಟಿಲ ಬಾವಿ, ಸಂಬಂಧಪಟ್ಟ ಇಲಾಖೆಯ ಮೌನವೇಕೆ?#history #kannada #karnatakahistory #gadag #uttarakannada
0
10
18
RT @TweetKarnataka: ಬಾಂಗ್ಲಾ ದೇಶದ ವಲಸಿಗರನ್ನು ಓಡಿಸಿ ಕರ್ನಾಟಕ ಸಂಪನ್ಮೂಲ ಉಳಿಸಿ. @INCKarnataka
@CMofKarnataka
@DKShivakumar
@kdabengaluru
@aj…
0
6
0
RT @gnan007: ಬಾಂಗ್ಲಾ ದೇಶದ ವಲಸಿಗರನ್ನು ಓಡಿಸಿ ಕರ್ನಾಟಕ ಸಂಪನ್ಮೂಲ ಉಳಿಸಿ. 🔥 @INCKarnataka
@CMofKarnataka
@DKShivakumar
@kdabengaluru
@ajavgal…
0
204
0
RT @ShyamSPrasad: ಕರ್ನಾಟಕವನ್ನು ಉಳಿಸಿಕೊಳ್ಳೊಕೆ ನಮಗೆ ಕನ್ನಡ ಬೇಕು; ಪ್ರಪಂಚ ಗೆಲ್ಲೋಕೆ ಇಂಗ್ಲಿಷ್ ಬೇಕು. ಕನ್ನಡಿಗರು ಹಿಂದಿ ಕಲಿತರೆ ಭಿಕ್ಷೆ ಬೇಡುವುದಕ್ಕೂ ಬೆಂಗ…
0
29
0
ಸಂವಿಧಾನದ ಪ್ರಕಾರ ಯಾವುದೇ ರಾಷ್ಟಭಾಷೆ ಇಲ್ಲ, ಇನ್ನು ಈ ದೇಶದ ಇತಿಹಾಸವನ್ನ ಓದಿ ಈ ದೇಶಕ್ಕೆ ಒಂದು ನುಡಿಯನ್ನು ರಾಷ್ಟ್ರಭಾಷೆ ಮಾಡೋದಾದ್ರೆ ಕನ್ನಡವೆ ರಾಷ್ಟ್ರ ಭಾಷೆ ಆಗುತ್ತೆ ಇದಕ್ಕೆ ಕಾರಣಗಳು ಈ ರೀತಿ ಇವೆ 1. ನೆಲದ ನುಡಿ ಆಗಿರಬೇಕು ದಾಳಿಕೊರರಿಂದ ಹುಟ್ಟಿದ ಹಿಂದಿ ತರ ನುಡಿ ಅಲ್ಲ 2. ಜನರ ಆಡು ನುಡಿ ಆಗಿರಬೇಕು ಸಂಸ್ಕೃತ ಆಡು ನುಡಿಯಲ್ಲ 3. ಬಹುವಿಸ್ತಾರವಾಗಿ ಶಾಸನಗಳನ್ನ ಬರೆಸಿಕೊಂಡಿರಬೇಕು - ಕನ್ನಡ ಶಾಸನ ಇಂದಿನ ಮಧ್ಯ ಪ್ರದೇಶದ ಜುರಾ ದಿಂದ ತಮಿಳುನಾಡಿನ ತಿರುವನೇಲ್ವಿ ವರೆಗು ಚಾಚಿದೆ 4. ಸಮೃದ್ಧ ಸಾಹಿತ್ಯವಿರಬೇಕು - ಕನ್ನಡ ಸಾಹಿತ್ಯದ ಸಮೃದ್ಧಿ ಎಷ್ಟಿದೆ ಅಂತ ಎಲ್ಲರಿಗೂ ತಿಳಿದೇ ಇದೆ ಅಂತ ಬಾವಿಸಿದ್ದೇನೆ 5. ಸಾವಿರಾರು ವರ್ಷ ಹಳೆಯ ಸ್ವಂತ ಲಿಪಿ ಇರಬೇಕು - ಹಿಂದಿ ಸಂಸ್ಕೃತವನ್ನ ನಾಗರಿ ಲಿಪಿಯಲ್ಲಿ ಬರೆಯುತ್ತಾರೆ ಹಾಗೆ ಭಾರತದಲ್ಲಿ ಈಗ ಬಳಕೆಯಲ್ಲಿ ಇರುವ ಅತಿ ಹಳೆಯ ಲಿಪಿ ಕನ್ನಡದ್ದೆ ಆಗಿದೆ 6. ಹಿಂದೆ ರಾಜಕೀಯವಾಗಿ ಭಾರತದ ಎಲ್ಲ ಭಾಗಕ್ಕು ಕೊಡುಗೆ ಕೊಟ್ಟಿರಬೇಕು - ಕಾಶ್ಮೀರದಿಂದ ಕನ್ಯಾಕುಮಾರಿಯ ವರೆಗಿನ ಎಲ್ಲ ಬೂಬಾಗವನ್ನ ಆಡಳಿತ ಮಾಡಿದ್ದ ಏಕೈಕ ಭಾಶಿಕರು ಕನ್ನಡಿಗರು ಮಾತ್ರ ಅಷ್ಟು ಸಾಮ್ರಾಜ್ಯ ಅರಸು ಮನೆತನಗಳು ಬಂದು ಹೋಗಿವೆ 7. ವಾಸ್ತು ಶೈಲಿಯಲ್ಲಿ ತನ್ನದೇ ಆದ ಚಾಪು ಭಾರತದ ಮೇಲೆ ಮೂಡಿಸಿರಬೇಕು - ಭಾರತದಲ್ಲಿ ಈಗಲೂ ಕಂಡು ಬರುವ ಸುಮಾರು 50% ಗಿಂತ ಹೆಚ್ಚಿನ ವಾಸ್ತು ಶೈಲಿಗಳೆಲ್ಲ ಅರಳಿದ್ದು ಕನ್ನಡಿಗರಿಂದ ಮಾತ್ರ ಇಷ್ಟೆಲ್ಲಾ ತಿಳಿದ ಮೇಲೆ ಹಿಂದಿ ರಾಷ್ಟ್ರನುಡಿಯಲ್ಲ ಹಾಗೂ ಭಾರತದ ರಾಷ್ಟ್ರನುಡಿ ಆಗುವ ಸಾಮರ್ಥ್ಯ ಇರೋದು ಕನ್ನಡಕ್ಕೆ ಮಾತ್ರ ಅನ್ನೋದು ನಿಮ್ಮ ಅರಿವಿಗೆ ಬಂದಿರುತ್ತೆ ಅಂತ ತಿಳಿದಿದ್ದೇನೆ ಇಂತಿ ಕರ್ಣಾಟ ಬಲ ಬಳಗದ ಒಬ್ಬ ಕನ್ನಡ ಪ್ರೇಮಿ ಭುವನೇಶ್
3
16
51
RT @ShyamSPrasad: ಅನಿಯಂತ್ರಿತ ವಲಸೆ ಯಾರಿಗೂ ಒಳ್ಳೇದಲ್ಲ. ಕರ್ನಾಟಕದಲ್ಲಿ ನಾಲ್ಕು ಕೋಟಿ ವಲಸಿಗರನ್ನು ತುಂಬಿಸುವ CONgRSS ಯೋಜನೆಯನ್ನು ತಡೆಯಲೇ ಬೇಕು. #ಎಚ್ಚರಿಕೆ_…
0
33
0