ಕರ್ಣಾಟಬಲ - karnatabala Profile
ಕರ್ಣಾಟಬಲ - karnatabala

@karnatabala

Followers
11K
Following
8K
Statuses
5K

ಕನ್ನಡದ ಹಿರಿಮೆಯನ್ನು ಜಗತ್ತಿಗೆ ಸಾರುವ

Joined September 2019
Don't wanna be here? Send us removal request.
@karnatabala
ಕರ್ಣಾಟಬಲ - karnatabala
3 years
ಕನ್ನಡದ ಹಿರಿಮೆಯನ್ನು ಜಗತ್ತಿಗೆ ಸಾರುವ ಈ ವಿಡಿಯೋ ಮೂಲಕ @Chandana_vana @Kannadiga71 @ajavgal @ganabhat @Anand_GJ @GCC_MP @kannadamanasuga @SimpleSuni @rajanna_rupesh @raghuram9777 @kdabengaluru @ChetanAhimsa @y8rqMt0MBLZTRUK @ImSimhaa @siddaramaiah @CMofKarnataka @hd_kumaraswamy
17
55
204
@karnatabala
ಕರ್ಣಾಟಬಲ - karnatabala
5 hours
RT @abhispake: A builder from Andhra SubbaReddy rejects a so called Kannada buyer Bhaskar Reddy for his apartment stating that he doesn't w…
0
120
0
@karnatabala
ಕರ್ಣಾಟಬಲ - karnatabala
1 day
RT @karnatakaparty1: ಈ ಘಟನೆಯು ಖಾಸಗಿ ಶಾಲೆಗಳ ದಬ್ಬಾಳಿಕೆಯ ಸ್ಪಷ್ಟ ಉದಾಹರಣೆಯಾಗಿದ್ದು, ಶಿಕ್ಷಣವನ್ನು ಬರೀ ವ್ಯಾಪಾರವನ್ನಾಗಿಸುವುದನ್ನು ಪ್ರತಿಬಿಂಬಿಸುತ್ತದೆ. ಶಿ…
0
23
0
@karnatabala
ಕರ್ಣಾಟಬಲ - karnatabala
1 day
ಕನ್ನಡ ಕಂಟೆಂಟ್ ಕ್ರಿಯೇಟರ್ಸ್ ಗಳ ಇನ್ನು ಮುಂದೆ ಯಾದ್ರು ಕನ್ನಡ ನಾಡು ನುಡಿ ಕನ್ನಡಿಗರ ಬಗ್ಗೆ ಧ್ವನಿ ಎತ್ತಿರಪ್ಪಾ 🙏🏼
9
53
222
@karnatabala
ಕರ್ಣಾಟಬಲ - karnatabala
1 day
RT @narayanagowdru: ಕರ್ನಾಟಕದಲ್ಲಿ‌ ಬಂಡವಾಳ ಹೂಡಿಕೆ ಮಾಡಿದರೆ ಉತ್ತರ ಪ್ರದೇಶ, ಬಿಹಾರದ ಜನರಿಗೆ ಉದ್ಯೋಗ ಸಿಗುತ್ತದೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥಸಿಂಗ್ ನಿ…
0
131
0
@karnatabala
ಕರ್ಣಾಟಬಲ - karnatabala
1 day
RT @Gurudevnk16: ಯು ಪಿ, ಬಿಹಾರದ ಜನಕ್ಕೆ ಉದ್ಯೋಗ ಕಲ್ಪಿಸಲು ಕರ್ನಾಟಕದಲ್ಲಿ ಬಂಡವಾಳ ಏಕೆ ಹೂಡಬೇಕು, ಒಕ್ಕೂಟ ಸರ್ಕಾರ ಕೇವಲ ಉತ್ತರ ಭಾರತವನ್ನು ಮತ್ತು ಅದರ ಜನರನ್ನು…
0
5
0
@karnatabala
ಕರ್ಣಾಟಬಲ - karnatabala
2 days
RT @karnatakaparty1: 20 ಲಕ್ಷ ಉದ್ಯೋಗ ಸೃಷ್ಟಿಗಿಂತ ಮುಖ್ಯ, ಆ 20 ಲಕ್ಷ ಉದ್ಯೋಗಗಳು ಕನ್ನಡಿಗರ ಪಾಲಾಗುವುದು. ಈ ಕೆಲಸಗಳಿಗೆ 20 ಲಕ್ಷ ವಲಸಿಗರು ಮತ್ತವರ ಕುಟುಂಬಗಳು…
0
24
0
@karnatabala
ಕರ್ಣಾಟಬಲ - karnatabala
3 days
RT @ShyamSPrasad: ಹಿಂದಿ ಹೇರಿಕೆಯಿಂದ ದೇವೇಗೌಡರಿಗೆ ಮಾಡಿದ ಅವಮಾನ ಮರೆತೊಯ್ತಾ? #ಹಿಂದಿ_ಜಿಹಾದ್_ನಿಲ್ಲಿಸಿ #StopHindiJihad
0
23
0
@karnatabala
ಕರ್ಣಾಟಬಲ - karnatabala
3 days
RT @SajithGowda: Three things that need to be abolished in India. 1) Income tax - Cruelty on citizens 2) UPSC - Colonizers loot system…
0
13
0
@karnatabala
ಕರ್ಣಾಟಬಲ - karnatabala
3 days
RT @BarkurCanarese: ಗರಡಿಯಲ್ಲಿ ಪಂಜುರ್ಲಿ ಕೋಲ. ದೈವಸ್ಥಾನದ ಮುಕ್ತೇಶ್ವರರಿಗೆ (ನನ್ನ ಆತ್ಮೀಯರು), ಪೂಜಾರಿಗಳಿಗೆ ಕನ್ನಡ ಬಿಟ್ರೆ ಬೇರೆ ಭಾಷೆ ಬರಲ್ಲ, ಆದ್ದರಿಂದ ದೈ…
0
17
0
@karnatabala
ಕರ್ಣಾಟಬಲ - karnatabala
3 days
RT @ShyamSPrasad: ಪ್ರೌಢ ದೇವರಾಯ (೨ನೇ ದೇವರಾಯ) ಕರ್ನಾಟಕ ಸಾಮ್ರಾಜ್ಯ (ವಿಜಯನಗರ) ಸಿಂಹಾಸನ ಏರಿದ ದಿನ: 10 ಫೆಬ್ರವರಿ 1422 ಸಾ.ಶ. ಕರ್ನಾಟಕ ಸಾಮ್ರಾಜ್ಯ ಅತ್ಯಂತ…
0
45
0
@karnatabala
ಕರ್ಣಾಟಬಲ - karnatabala
4 days
ಕನ್ನಡಿಗರ ಸಮಾಗಮ ಬನ್ನಿ ಕನ್ನಡದ ಹಾಡುಗಳೊಂದಿಗೆ ಕುಣಿದು ಕುಪ್ಪಳಿಸೋಣ ಕನ್ನಡದ ಹಬ್ಬ ಆಚರಿಸೋಣ💛❤️💪 ಕನ್ನಡಿಗರೇ ಸಿದ್ಧಾರಾಗಿ #ಕನ್ನಡಕುಣಿತ೪ - 2025 ಬ್ರಿಗೇಡ್ ರಸ್ತೆ, ವಾರ್ ಮೆಮೋರಿಯಲ್ ಬಳಿ ಬೆಂಗಳೂರು ಫೆಬ್ರವರಿ 22 ಸಂಜೆ 6 ರಿಂದ #ಯುವಕರ್ನಾಟಕವೇದಿಕೆ ವತಿಯಿಂದ, ಉಚಿತ ಪಾಸ್ ಗಳು ಲಭ್ಯವಿದೆ ಪಡೆದುಕೊಳ್ಳಿ 💛❤️
Tweet media one
Tweet media two
Tweet media three
2
9
33
@karnatabala
ಕರ್ಣಾಟಬಲ - karnatabala
5 days
ಶೋಚನೀಯ ಸ್ಥಿತಿಯಲ್ಲಿದೆ ಗದಗದಲ್ಲಿನ ಮೆಟ್ಟಿಲ ಬಾವಿ, ಸಂಬಂಧಪಟ್ಟ ಇಲಾಖೆಯ ಮೌನವೇಕೆ?#history #kannada #karnatakahistory #gadag #uttarakannada
0
10
18
@karnatabala
ಕರ್ಣಾಟಬಲ - karnatabala
6 days
ಕನ್ನಡ ಪರವಾಗಿ ಕೆಲಸ ಮಾಡಲು ಆಸಕ್ತಿ ಇರುವ ವಕೀಲರು ಯಾರದ್ರು ಇದ್ರೆ DM ಮಾಡಿ/ಮಾಡಕ್ಕೆ ಹೇಳಿ, ನ್ಯಾಯಾಲಯದಲ್ಲಿ ಇನ್ನು ಮುಂದೆ ಕನ್ನಡ ಪರವಾಗಿ ಕೇಸ್ ಹಾಕುವ ನಡೆಸುವ ಕೆಲಸ ಮಾಡೋಣ 🙏🏼
7
49
202
@karnatabala
ಕರ್ಣಾಟಬಲ - karnatabala
7 days
Visit for kannada centric tshirts
@naanu_mirroriga
ನಾನು
8 days
Ashte ashte 💪
Tweet media one
0
10
53
@karnatabala
ಕರ್ಣಾಟಬಲ - karnatabala
7 days
💛❤️🙏🏼🙏🏼🙏🏼
@naanu_mirroriga
ನಾನು
7 days
ಏಳೇಳು ಜನ್ಮದಲು ಕನ್ನಡ ಕುಲವಾಗಿರುವೆ. My T-shirts collection 💪 @karnatabala
Tweet media one
2
6
72
@karnatabala
ಕರ್ಣಾಟಬಲ - karnatabala
7 days
RT @TweetKarnataka: ಬಾಂಗ್ಲಾ ದೇಶದ ವಲಸಿಗರನ್ನು ಓಡಿಸಿ ಕರ್ನಾಟಕ ಸಂಪನ್ಮೂಲ ಉಳಿಸಿ. @INCKarnataka @CMofKarnataka @DKShivakumar @kdabengaluru @aj
0
6
0
@karnatabala
ಕರ್ಣಾಟಬಲ - karnatabala
7 days
RT @gnan007: ಬಾಂಗ್ಲಾ ದೇಶದ ವಲಸಿಗರನ್ನು ಓಡಿಸಿ ಕರ್ನಾಟಕ ಸಂಪನ್ಮೂಲ ಉಳಿಸಿ. 🔥 @INCKarnataka @CMofKarnataka @DKShivakumar @kdabengaluru @ajavgal
0
204
0
@karnatabala
ಕರ್ಣಾಟಬಲ - karnatabala
7 days
RT @ShyamSPrasad: ಕರ್ನಾಟಕವನ್ನು ಉಳಿಸಿಕೊಳ್ಳೊಕೆ ನಮಗೆ ಕನ್ನಡ ಬೇಕು; ಪ್ರಪಂಚ ಗೆಲ್ಲೋಕೆ ಇಂಗ್ಲಿಷ್ ಬೇಕು. ಕನ್ನಡಿಗರು ಹಿಂದಿ ಕಲಿತರೆ ಭಿಕ್ಷೆ ಬೇಡುವುದಕ್ಕೂ ಬೆಂಗ…
0
29
0
@karnatabala
ಕರ್ಣಾಟಬಲ - karnatabala
7 days
ಸಂವಿಧಾನದ ಪ್ರಕಾರ ಯಾವುದೇ ರಾಷ್ಟಭಾಷೆ ಇಲ್ಲ, ಇನ್ನು ಈ ದೇಶದ ಇತಿಹಾಸವನ್ನ ಓದಿ ಈ ದೇಶಕ್ಕೆ ಒಂದು ನುಡಿಯನ್ನು ರಾಷ್ಟ್ರಭಾಷೆ ಮಾಡೋದಾದ್ರೆ ಕನ್ನಡವೆ ರಾಷ್ಟ್ರ ಭಾಷೆ ಆಗುತ್ತೆ ಇದಕ್ಕೆ ಕಾರಣಗಳು ಈ ರೀತಿ ಇವೆ 1. ನೆಲದ ನುಡಿ ಆಗಿರಬೇಕು ದಾಳಿಕೊರರಿಂದ ಹುಟ್ಟಿದ ಹಿಂದಿ ತರ ನುಡಿ ಅಲ್ಲ 2. ಜನರ ಆಡು ನುಡಿ ಆಗಿರಬೇಕು ಸಂಸ್ಕೃತ ಆಡು ನುಡಿಯಲ್ಲ 3. ಬಹುವಿಸ್ತಾರವಾಗಿ ಶಾಸನಗಳನ್ನ ಬರೆಸಿಕೊಂಡಿರಬೇಕು - ಕನ್ನಡ ಶಾಸನ ಇಂದಿನ ಮಧ್ಯ ಪ್ರದೇಶದ ಜುರಾ ದಿಂದ ತಮಿಳುನಾಡಿನ ತಿರುವನೇಲ್ವಿ ವರೆಗು ಚಾಚಿದೆ 4. ಸಮೃದ್ಧ ಸಾಹಿತ್ಯವಿರಬೇಕು - ಕನ್ನಡ ಸಾಹಿತ್ಯದ ಸಮೃದ್ಧಿ ಎಷ್ಟಿದೆ ಅಂತ ಎಲ್ಲರಿಗೂ ತಿಳಿದೇ ಇದೆ ಅಂತ ಬಾವಿಸಿದ್ದೇನೆ 5. ಸಾವಿರಾರು ವರ್ಷ ಹಳೆಯ ಸ್ವಂತ ಲಿಪಿ ಇರಬೇಕು - ಹಿಂದಿ ಸಂಸ್ಕೃತವನ್ನ ನಾಗರಿ ಲಿಪಿಯಲ್ಲಿ ಬರೆಯುತ್ತಾರೆ ಹಾಗೆ ಭಾರತದಲ್ಲಿ ಈಗ ಬಳಕೆಯಲ್ಲಿ ಇರುವ ಅತಿ ಹಳೆಯ ಲಿಪಿ ಕನ್ನಡದ್ದೆ ಆಗಿದೆ 6. ಹಿಂದೆ ರಾಜಕೀಯವಾಗಿ ಭಾರತದ ಎಲ್ಲ ಭಾಗಕ್ಕು ಕೊಡುಗೆ ಕೊಟ್ಟಿರಬೇಕು - ಕಾಶ್ಮೀರದಿಂದ ಕನ್ಯಾಕುಮಾರಿಯ ವರೆಗಿನ ಎಲ್ಲ ಬೂಬಾಗವನ್ನ ಆಡಳಿತ ಮಾಡಿದ್ದ ಏಕೈಕ ಭಾಶಿಕರು ಕನ್ನಡಿಗರು ಮಾತ್ರ ಅಷ್ಟು ಸಾಮ್ರಾಜ್ಯ ಅರಸು ಮನೆತನಗಳು ಬಂದು ಹೋಗಿವೆ 7. ವಾಸ್ತು ಶೈಲಿಯಲ್ಲಿ ತನ್ನದೇ ಆದ ಚಾಪು ಭಾರತದ ಮೇಲೆ ಮೂಡಿಸಿರಬೇಕು - ಭಾರತದಲ್ಲಿ ಈಗಲೂ ಕಂಡು ಬರುವ ಸುಮಾರು 50% ಗಿಂತ ಹೆಚ್ಚಿನ ವಾಸ್ತು ಶೈಲಿಗಳೆಲ್ಲ ಅರಳಿದ್ದು ಕನ್ನಡಿಗರಿಂದ ಮಾತ್ರ ಇಷ್ಟೆಲ್ಲಾ ತಿಳಿದ ಮೇಲೆ ಹಿಂದಿ ರಾಷ್ಟ್ರನುಡಿಯಲ್ಲ ಹಾಗೂ ಭಾರತದ ರಾಷ್ಟ್ರನುಡಿ ಆಗುವ ಸಾಮರ್ಥ್ಯ ಇರೋದು ಕನ್ನಡಕ್ಕೆ ಮಾತ್ರ ಅನ್ನೋದು ನಿಮ್ಮ ಅರಿವಿಗೆ ಬಂದಿರುತ್ತೆ ಅಂತ ತಿಳಿದಿದ್ದೇನೆ ಇಂತಿ ಕರ್ಣಾಟ ಬಲ ಬಳಗದ ಒಬ್ಬ ಕನ್ನಡ ಪ್ರೇಮಿ ಭುವನೇಶ್
3
16
51
@karnatabala
ಕರ್ಣಾಟಬಲ - karnatabala
8 days
RT @ShyamSPrasad: ಅನಿಯಂತ್ರಿತ ವಲಸೆ ಯಾರಿಗೂ ಒಳ್ಳೇದಲ್ಲ. ಕರ್ನಾಟಕದಲ್ಲಿ ನಾಲ್ಕು ಕೋಟಿ ವಲಸಿಗರನ್ನು ತುಂಬಿಸುವ CONgRSS ಯೋಜನೆಯನ್ನು ತಡೆಯಲೇ ಬೇಕು. #ಎಚ್ಚರಿಕೆ_…
0
33
0