ಕನ್ನಡಿಗ | 𝐊𝐚𝐧𝐧𝐚𝐝𝐢𝐠𝐚
3 years
ಮೊದಲು ಈ ಅವಿವೇಕೆ "ಬಸವನ ಗೌಡ ಯತ್ನಾಳ್" ಗೆ ಮಸಿ ಬಳಿಯಬೇಕು, ಈ ಪುಂಡ MES, ಮರಾಠಿ ಪರವಾಗಿಯೇ ವಿಧಾನ ಸಭೆ ಅಧಿವೇಶನದಲ್ಲಿ ಮಾತಾಡ್ತಾ ಇದ್ದಾನೆ, ಇವನಿಗೇನು ಮಾನ ಮರ್ಯಾದೆ, ಇದೆಯೋ ಇಲ್ಲವೋ ಗೊತ್ತಿಲ್ಲ, ಕೂಡಲೇ ಸರ್ಕಾರ ಇವನನ್ನು ಮಹಾರಾಷ್ಟ್ರ ಕ್ಕೆ ಗಡೀಪಾರು ಮಾಡಬೇಕು, ಅಲ್ಲಿಯೇ ಶಿವಾಜಿಯ ಮರಾಠರ ಭಜನೆ ಮಾಡ್ಕೊಂಡು ಇರಲಿ...