Gnan ಜ್ಞಾನ್ ಕಲ್ಲಹಳ್ಳಿ Profile Banner
Gnan ಜ್ಞಾನ್ ಕಲ್ಲಹಳ್ಳಿ Profile
Gnan ಜ್ಞಾನ್ ಕಲ್ಲಹಳ್ಳಿ

@gnan007

Followers
2,198
Following
496
Media
1,388
Statuses
4,047

Regionalist, Linguistic rights, Nature Conservation, Karnataka Folk Religionist, Kannada eco system by technology, Kannadiga & a rationalist.

Bengaluru, Karnataka
Joined April 2013
Don't wanna be here? Send us removal request.
Explore trending content on Musk Viewer
@gnan007
Gnan ಜ್ಞಾನ್ ಕಲ್ಲಹಳ್ಳಿ
16 days
PhonePay CEO ಕನ್ನಡಿಗರ ಮೀಸಲಾತಿಗೆ ವಿರೋಧ ಮಾಡಿದ್ದಾನೆ. ಸ್ವಲ್ಪ ಚುರುಕು ಮುಟ್ಟಿಸುವ ಚರ್ಚೆ ಕೇಳ್ಪಟ್ಟೆ. 🔥 ಮುಟ್ಟಿಸೋಣ ಅಲ್ವಾ?
Tweet media one
173
374
2K
@gnan007
Gnan ಜ್ಞಾನ್ ಕಲ್ಲಹಳ್ಳಿ
7 months
ತಮಿಳ್ ಜೈಭೀಮ್ ರೀತಿ ಸ್ಟ್ರಾಂಗ್, ಕಮರ್ಷಿಯಲ್ ಆದ ಸಾಮಾಜಿಕ ಚಿತ್ರ 👌 ಕನ್ನಡಿಗ ದರ್ಶನ್ next ಲೆವೆಲ್, action next level, BGM next ಲೆವೆಲ್ #ಕಾಟೇರ
Tweet media one
8
333
2K
@gnan007
Gnan ಜ್ಞಾನ್ ಕಲ್ಲಹಳ್ಳಿ
1 year
"I will not speak Kannada" ಎಂದು ಟ್ವಿಟರ್ ನಲ್ಲಿ ಮತ್ತು ಲಿಂಕ್ಡಿನ್ ನಲ್ಲಿ ಅವಹೇಳನಕಾರಿಯಾಗಿ ಕರ್ನಾಟಕದ, ಬೆಂಗಳೂರಿನ ಪ್ರತಿಷ್ಠೆಯನ್ನು ಹಾಳು ಮಾಡುತ್ತಿದ್ದ ರಾಹುಲ್ ಮಹೇಶ್ವರಿ ಎಂಬುವನ ಮೇಲೆ ಪೊಲೀಸರಿಗೆ ಇಂದು ಕನ್ನಡ ಪ್ರೇಮಿಗಳು ಸೇರಿ ದೂರು ಕೊಟ್ಟಿದ್ದೇವೆ. ಕನ್ನಡ ಪ್���ತಿಷ್ಠೆಗೆ ಅವಮಾನ ಮಾಡುವ, ಅಸಡ್ಡೆ ಮಾಡುವ ಈ
Tweet media one
51
218
1K
@gnan007
Gnan ಜ್ಞಾನ್ ಕಲ್ಲಹಳ್ಳಿ
6 months
ದೆಹಲಿಯಲ್ಲಿ ಹೋರಾಟಮಾಡಲು ಖರ್ಗೆ ಅವರು ಕನ್ನಡ ಬಾವುಟ ತೆಗೆಕೊಂಡು ಹೋಗುತ್ತಿದ್ದಾರೆ 💛❤🔥🔥🔥 ಇದು ಬೆಂಕಿ ಬೆಳವಣಿಗೆ. ಕನ್ನಡಿಗರ ದೊಡ್ಡ ಸಮಸ್ಯೆ ಆದ GST ಮೋಸದ ಧ್ವನಿ ಈಗ ಬೆಂಕಿ ಆಗುತ್ತಿದೆ. ಈ ಲೋಕ ಸಭೆ ಚುನಾವಣೆಗೆ ಮುನ್ನ ಮೋದಿ ಏನಂದ್ರು ನಮಗೆ ಕುಷಿ ಆಗೋ ಕೆಲ್ಸ ಮಾಡ್ತಾರಾ ಇಲ್ಲ ಬರೆ ಶ್ರೀರಾಮನ ಪೂಜೆ ಅಷ್ಟಕ್ಕೇ ಸೀಮಿತ ಮಾಡ್ತಾರಾ
Tweet media one
55
191
1K
@gnan007
Gnan ಜ್ಞಾನ್ ಕಲ್ಲಹಳ್ಳಿ
14 days
ಭಾರತ ದಾದ್ಯಂತ ನಮ್ಮ PhonePay ಅಭಿಯಾನ ಸದ್ದು ಮಾಡುತ್ತಿದೆ, ಸಡ್ಡು ಹೊಡೆದಿದೆ. ಸೋಮವಾರ Biocon ಗೆ ಬಿಸಿ ತಟ್ಟುತ್ತೆ! ಕಾವೇರಿಸೋಣ! 🔥🔥🔥 #ನಮ್ಮಕೇಲಸನಮ್ಮಹಕ್ಕು
15
225
1K
@gnan007
Gnan ಜ್ಞಾನ್ ಕಲ್ಲಹಳ್ಳಿ
14 days
ಈ ರೀತಿ ಶಾಂತರೀತಿ ಯಿಂದ ಪ್ರತಿಭಟನೆಮಾಡಲು ಸಾವಿರಾರು ಜನರು ಬೀದಿಗೆ ಬರಬೇಕು. ಅರ್ತ ಮಾಡ್ಕೊಳ್ಳಿ ಅಣ್ಣಾ ತಮ್ಮ ಅಕ್ಕ ತಂಗಿಯರೆ... ನಿಮಗೆ case ಬೀಳೋಲ್ಲ. ಹೆದರಬೀಡಿ.
8
170
1K
@gnan007
Gnan ಜ್ಞಾನ್ ಕಲ್ಲಹಳ್ಳಿ
17 days
ಕೆಲುವು ಉದ್ಯಮಿಗಳ ದ್ರೋಹ ಮಾತುಗಳು ನಿಲ್ಲಿಸಬೇಕಿದೆ! ಸರ್ಕಾರದ ಜೊತೆ ಕೈ ಜೋಡಿಸಿ ಅನುಷ್ಠಾನ ಮಾಡಲು ಸಲಹೆ ಸೂಚನೆ ಸ್ವಯಂ ಸೇವೆ ಮಾಡುವುದು ಬಿಟ್ಟು... ವಿರೋಧ ಮಾಡಿ ಎಲ್ಲಾ ರಾಜ್ಯದವರನ್ನು ಎತ್ತು ಕಟ್ಟುತ್ತಿದ್ದಾರೆ ಆಗೋಗ್ಯ ರಾಜ್ಯ ದ್ರೋಹಿಗಳು. ಕರ್ನಾಟಕ ಬಿಟ್ಟು ತೊಲಗಲಿ ಅಯೋಗ್ಯರು. 🔥🔥🔥 ಜ್ಞಾನ್
17
245
1K
@gnan007
Gnan ಜ್ಞಾನ್ ಕಲ್ಲಹಳ್ಳಿ
13 days
PhonePay ಬೆವರಿಳಿಸಿದ ಕಿಚ್ಚ ಅವರ ಕನ್ನಡಪ್ರಾದೇಶಿಕ ಹಕ್ಕಿನ ನಿಲುವಿಗೆ ಧನ್ಯವಾದಗಳು! ಕಿಚ್ಚ ಯಾವತಿದ್ರು ಬೆಂಕಿನೇ 🔥🔥💛❤️ @Kiccha_officia1 @KicchaSudeep
Tweet media one
8
318
1K
@gnan007
Gnan ಜ್ಞಾನ್ ಕಲ್ಲಹಳ್ಳಿ
8 months
ಸ್ವಲ್ಪ ಜೈ ಭಿಮ್ ಎನ್ನುವವರು ಇಲ್ಲಿ ತಿರುಗಿ ನೋಡಿ!!! ವಿಧಿ 343 ರಲ್ಲಿ ಕನ್ನಡ ಸೇರಿಸದೆ, ಈ ಹಿಂದಿಗರು ಅವರ ಇಷ್ಟದಂತೆ ಸಂವಿಧಾನ ರೂಪಿಸಿಕೊಂಡು. ಹಿಂದಿಯವರೆಲ್ಲ ಲಾಬಿ ಮಾಡಿ, ಹಿಂದಿಗೆ ಪ್ರಾಮುಖ್ಯತೆ ಕೊಟ್ಟಿಕೊಂಡು, ಅದು ಹಿಂದಿಯವರಿಗೆ ಉಪಯೋಗವಾಗುವಂತೆ... ದೇಶಪ್ರೇಮದ ಹೆಸರಲ್ಲಿ ಕನ್ನಡವನ್ನು ಮತ್ತು ಕನ್ನಡ ಜನಗಳನ್ನು
Tweet media one
41
155
961
@gnan007
Gnan ಜ್ಞಾನ್ ಕಲ್ಲಹಳ್ಳಿ
3 months
ತಮಿಳು ಲಿಪಿಗೆ ಮುಂಚೆ, ತೆಲುಗು ಲಿಪಿಗೆ ಮುಂಚೆ, ಮರಾಠಿ ಲಿಪಿಗೆ ಮುಂಚೆ, ಬಂಗಾಳಿ ಲಿಪಿಗೆ ಮುಂಚೆ, ಹಿಂದಿ ಲಿಪಿಗೆ ಮುಂಚೆ, ಕನ್ನಡ ಲಿಪಿ ಹುಟ್ಟಿದ್ದು! 🔥 ಅದು ಕದಂಬ ಹಳಗನ್ನಡ ಲಿಪಿ! 🔥🔥 ಇಂಗ್ಲೀಷ್ ಗೂ ಸ್ವಂತ ಲಿಪಿ ಇಲ್ಲ! ಸಂಸ್ಕೃತಕ್ಕೂ ಸ್ವಂತ ಲಿಪಿ ಇಲ್ಲ! ಆದರೆ ಕನ್ನಡಕ್ಕೆ ಸ್ವಂತ ಲಿಪಿ ಇದೆ! 🔥🔥 345ರಲ್ಲಿ ಉದಯವಾದ
Tweet media one
43
177
961
@gnan007
Gnan ಜ್ಞಾನ್ ಕಲ್ಲಹಳ್ಳಿ
6 months
DK ಸುರೇಶ ಸಿಡಿದ್ದೆದ್ದ ಸಹೋದರ ಆಗಿದ್ದಾರೆ. ಹಿಂದಿ ಗ್ಯಾಂಗ್ ಮೇಲೆ ಮೊನ್ನೆ GST ಲೂಟಿ ಬಗ್ಗೆ ಮಾತಾಡಿದ್ದಾರೆ, ಈಗ ಮತ್ತೆ ಬಾಷಾ ಅಸಮಾನತೆ ಬಗ್ಗೆ, ದ್ವಿಭಾಷ ಬಗ್ಗೆ ಬಿರುಗಾಳಿ ಎಬ್ಬಿಸಿರುವ🔥🔥🔥🔥 DK ಸುರೇಶ ಅವರ ಹೇಳಿಕೆ ಸ್ಟಾಲಿಯನ್ level ಗಿಂತಲೂ ಜೋರ್ ಇದೆ. ಐತಿಹಾಸಿಕ ಹೇಳಿಕೆ. HDK ಹೇಳ್ತಿದ್ರು ಹಿಂದೆ ಈಗ ಅವರ ಪರಿಸ್ಥಿತಿ
40
154
825
@gnan007
Gnan ಜ್ಞಾನ್ ಕಲ್ಲಹಳ್ಳಿ
15 days
ಒಂದಷ್ಟು ಇಲ್ಲೇ ಇರೋ ನಾಡ ದ್ರೋಹಿಗಳಿಗೆ ಇದು ತಿಳಿದಿರಲಿ! ಹುಸಿ ರಾಷ್ಟ್ರೀಯತೆ ಸೋಗಿನಲ್ಲಿ ತಾಯಿಯನ್ನು ಬಲಿಕೊಡುವ ಅಯೋಗ್ಯರು ತಿಳಿದುಕೊಳ್ಳಲಿ. ಶ್ರೀ ನಾರಾಯಣ ಗೌಡರ 1% ನಾಡ ಕೆಲಸ ಮಾಡಲು ಸಾಧ್ಯವಿಲ್ಲದವರು ಸುಮ್ನೆ ಮುಸುಕಲ್ಲಿ ಬುಸುಗುಟ್ಟುತ್ತಾರೆ! ತಮ್ಮ ಮೇಲೆ ತಾವೇ ಮಣ್ಣು ಹಾಕಿಕೊಳ್ಳುತ್ತಾರೆ!
7
170
820
@gnan007
Gnan ಜ್ಞಾನ್ ಕಲ್ಲಹಳ್ಳಿ
14 days
ಶುರು ಆಯಿತು ಬಿಸಿ! 🔥🔥 ಕನ್ನಡಿಗರ ಹಕ್ಕು ಆಶೂತ್ತರಗಳಿಗೆ ತಡೆ ಹಾಕುವವ ನಾಡ ದ್ರೋಹಿ! ಸರ್ಕಾರದ ಜೊತೆ ಜೊತೆಯಾಗಿ ಕಾನೂನು ಅನುಷ್ಠಾನ ಮಾಡಲು ನಿಲ್ಲೋದು ಬಿಟ್ಟು ತಮ್ಮ ಅಹಂಕಾರ ಮೆರೆದಿದ್ದಾರೆ Biocon CEO. ಧಿಕ್ಕಾರ! ಇದು ಸಹಿಸಲು ಸಾಧ್ಯವಿಲ್ಲ. ಕನ್ನಡಿಗರು ಹಬ್ಬದ ಸಮಯ! 🔥
Tweet media one
12
214
821
@gnan007
Gnan ಜ್ಞಾನ್ ಕಲ್ಲಹಳ್ಳಿ
9 months
🙂 ಮಯೂರ, ಪುಲಕೇಶಿ, ಶ್ರೀ ಕೃಷ್ಣ ದೇವರಾಯ, ಕನಕದಾಸ, ರಾಘವೇಂದ್ರ, ರಣಧೀರ ಕಂಠೀರವ 💛❤ ಕೋಟಿ ಜನ್ಮ ಹೋದ್ರು ಈ ಕನ್ನಡ ಮಾಸ್ಟರ್ ಪೀಸ್ ಮತ್ತೆ ಸಿಗೋಲ್ಲ. ಮಾಸ್ಟರ್ ಪೀಸ್! AI
Tweet media one
22
100
796
@gnan007
Gnan ಜ್ಞಾನ್ ಕಲ್ಲಹಳ್ಳಿ
15 days
Phonepay ಅವನು ಈ ಮಣ್ಣಿನ ಕಾನೂನಿಗೆ ಬೆಲೆ ಕೊಡಲ್ಲ ಎಂಬುದು ಇಲ್ಲೇ ಗೊತ್ತಾಗುತ್ತೆ. ಅಧಿನಿಯಮ ಪ್ರಸರಣ 17(6) ರ ಪ್ರಕಾರ ಕನ್ನಡ 60% ಬಳಸದೆ ಇರೋದು ಅಪರಾಧ! @kdabengaluru @KDA_Bengaluru App rating * ಹಾಕಬೇಕು!
Tweet media one
24
211
774
@gnan007
Gnan ಜ್ಞಾನ್ ಕಲ್ಲಹಳ್ಳಿ
6 months
ಪಕ್ಷದ ಬ್ರೋಕರ್ ಗು ಕನ್ನಡಿಗರ ಹಕ್ಕುನ ಬ್ರೋಕರ್ ಗೂ ವ್ಯತ್ಯಾಸ ತಿಳಿಯಬೇಕಿದೆ.
22
152
749
@gnan007
Gnan ಜ್ಞಾನ್ ಕಲ್ಲಹಳ್ಳಿ
1 year
ಸಚಿವ ಮಧು ಬಂಗಾರಪ್ಪನವರು ಪುಸ್ತಕ ಪರಿಷ್ಕರಣೆ ಮಾಡಲು ಸಲಹೆ ಕೊಳ್ಳಲು ಶ್ರೀ ಬರಗೂರು ರಾಮಚಂದ್ರಪ್ಪ ಅವರನ್ನು ಭೇಟಿಯಾದ ಹಿನ್ನೆಲೆಯಲ್ಲಿ, ನಾನು ಮೂರು ವರ್ಷದಿಂದ ಸಂಶೋಧನೆ ಮಾಡಿದ ಕರ್ನಾಟಕ ಶಿಕ್ಷಣ ವ್ಯವಸ್ಥೆಯಲ್ಲಿ ಕೆಲವು ಮುಖ್ಯ ಬದಲಾವಣೆಗಳ ಪಟ್ಟಿ ಮತ್ತು ವರದಿಯ ಮುದ್ರಣ ಪ್ರತಿಯನ್ನು ಶ್ರೀಯುತ ಸಾಹಿತಿಗಳಿಗೆ ಕೊಟ್ಟು ಸುದೀರ್ಘವಾಗಿ
Tweet media one
31
109
731
@gnan007
Gnan ಜ್ಞಾನ್ ಕಲ್ಲಹಳ್ಳಿ
15 days
ಇದು ಒಳ್ಳೆ ಬೆಳವಣಿಗೆ. Infosys ಅವರಿಗೇ ಹೃತ್ಪೂರ್ವಕ ಧನ್ಯವಾದಗಳು.
Tweet media one
5
127
755
@gnan007
Gnan ಜ್ಞಾನ್ ಕಲ್ಲಹಳ್ಳಿ
1 year
👇🔻 1) ಸಂಸ್ಕೃತ ವಿವಿ ಗೆ ಕೊಟ್ಟಿರುವ 350 ಕೋಟಿ ನಿಲ್ಲಿಸಿ ಜೊತೆಗೆ 650 ಕೋಟಿ ಸೇರಿಸಿ 1000 ಕೋಟಿಯಲ್ಲಿ Skill ವಿವಿ ಮಾಡಿ. 2) IT, BT ಇಂಡಸ್ಟ್ರಿಗೆ ಬೇಕಾದಹಾಗೆ ಡಿಮ್ಯಾಂಡ್ and supply ರೀತಿ ವಿದ್ಯಾಕ್ಷೇತ್ರದಲ್ಲಿ dynamic ಆಗಿ complete ಬದಲಾವಣೆ ಮಾಡಿ. Conversative ಇಂಗ್ಲಿಷ್ ಅನ್ನು ಕನ್ನಡ ಶಾಲೆಯಲ್ಲಿ ಐಚ್ಚಿಕವಾಗಿ
Tweet media one
25
132
704
@gnan007
Gnan ಜ್ಞಾನ್ ಕಲ್ಲಹಳ್ಳಿ
15 days
ಎಲ್ಲಾ share ಮಾಡಿ, ಭಾಗವಹಿಸಿ ಈ ಅಭಿಯಾನಕ್ಕೆ.
Tweet media one
33
233
703
@gnan007
Gnan ಜ್ಞಾನ್ ಕಲ್ಲಹಳ್ಳಿ
1 year
ಶಿವಾಜಿ ಪಟ್ಟಭಿಷೇಕದ ದಿನಾಚರಣೆ ಶಿವಾಜಿ ಮೊದಲ ಮದುವೆ ದಿನ ಶಿವಾಜಿ ಎರಡನೇ ಮದುವೆ ದಿನ ಶಿವಾಜಿ ಮೂರನೇ ಮದುವೆ ದಿನ ಶಿವಾಜಿ ನಾಕನೇ ಮದುವೆ ದಿನ ಶಿವಾಜಿ ಐದನೇ ಮದುವೆ ದಿನ ಶಿವಾಜಿ ಆರನೇ ಮದುವೆ ದಿನ ಶಿವಾಜಿ ಏಳನೇ ಮದುವೆ ದಿನ ಶಿವಾಜಿ ಎಂಟನೇ ಮದುವೆ ದಿನ ಶಿವಾಜಿ ಮಗ ಸಾಂಬಾಜಿ ಜನಿಸಿದ ದಿನ ಶಿವಾಜಿ ಮಗ ರಾಜರಾಮ್ ಜನಿಸಿದ ದಿನ ಶಿವಾಜಿ
Tweet media one
55
154
657
@gnan007
Gnan ಜ್ಞಾನ್ ಕಲ್ಲಹಳ್ಳಿ
6 months
ನಿಮ್ಮ DP, ಪ್ರೊಫೈಲ್ ಗಳಲ್ಲಿ ಬಳಸಿಕೊಳ್ಳಿ 💛❤
Tweet media one
Tweet media two
13
75
647
@gnan007
Gnan ಜ್ಞಾನ್ ಕಲ್ಲಹಳ್ಳಿ
7 months
ಮೆಟ್ರೋ ಲೈನ್ಸ್ ಗಳಿಗೆ, ಚಾಲುಕ್ಯ ಲೈನ್ಸ್, ಕದಂಬ ಲೈನ್ಸ್, ಹೊಯ್ಸಳ ಲೈನ್ಸ್, ಗಂಗಾ ಲೈನ್ಸ್, ರಾಷ್ಟ್ರಕೂಟ ಲೈನ್ಸ್, ಮೈಸೂರ್ ಲೈನ್ಸ್ ಅಂತ ಮರು ಹೆಸರಿಡಬೇಕು... ಇದು ಹಲವರ ಆಸೆ..
Tweet media one
20
116
621
@gnan007
Gnan ಜ್ಞಾನ್ ಕಲ್ಲಹಳ್ಳಿ
5 months
MNC ಕಂಪನಿಗಳಲ್ಲಿ ಕನ್ನಡಿಗರ ಸಂಖ್ಯೆ ಫಲಕ ಹಾಕುವುದರ ಬಗ್ಗೆ ಚೆರ್ಚೆ ಜೋರಿದೆ. ಇದನ್ನೂ ದೊಡ್ಡ ಮಟ್ಟದಲ್ಲಿ ಬೆಂಬಲಿಸಬೇಕಿದೆ. 🔥 ಜೈ ಇಮ್ಮಡಿ ಪರಮೇಶ್ವರ ಪುಲಕೇಶಿ,
10
119
624
@gnan007
Gnan ಜ್ಞಾನ್ ಕಲ್ಲಹಳ್ಳಿ
12 days
ಹಿಂದೆಯೂ ನೋಡಿದ್ದೆ. ಈಗ ಸರ್ಕಾರಕ್ಕೆ ನೇರ ದೂರು ಕೊಟ್ಟಿದ್ದೇನೆ. 7070702464 #ಕನ್ನಡಕಡ್ಡಾಯದೂರ್ವಾಣಿ @KDA_Bengaluru @RLR_BTM @sstangadagi
8
132
625
@gnan007
Gnan ಜ್ಞಾನ್ ಕಲ್ಲಹಳ್ಳಿ
10 months
#ಕಾವೇರಿನಮ್ಮದು
8
211
612
@gnan007
Gnan ಜ್ಞಾನ್ ಕಲ್ಲಹಳ್ಳಿ
1 year
ನಮ್ಮ ಮಂಡ್ಯ ಶಿಕ್ಷಕ ಸ್ನೇಹಿತರು ತಮ್ಮ car ಮೇಲೆ ಈ ನಮ್ಮ #ಕನ್ನಡಮೊದಲು ಅಭಿಯಾನದ ಸ್ಟಿಕರ್ ಹಾಕಿ ಅವರ ಅಸ್ಮಿತೆ ಮೆರೆದಿದ್ದಾರೆ. 💛❤🙏 🙂 ಇಂತಹ ಅಭಿಯಾನ ಜನರನ್ನ ಜಾಗೃತ ಗೊಳಿಸುತ್ತದೆ. ನೀವು ಮಾಡಿ. ಸ್ಟಿಕರ್ ನಾ ಕೊಡ್ತೇನೆ. #ಕನ್ನಡಮೊದಲು ಸ್ನೇಹಿತರ ಜೊತೆ ಸೇರಿ ಎಲ್ಲೆಡೆ ಹಬ್ಬಿ. #ಸಂವಿಧಾನದಲ್ಲಿಹಿಂದಿಜೊತೆಕನ್ನಡಸೇರಿಸಬೇಕು ಜ್ಞಾನ್
Tweet media one
6
110
604
@gnan007
Gnan ಜ್ಞಾನ್ ಕಲ್ಲಹಳ್ಳಿ
4 months
ವಲಸಿಗರಿಗೆ ಮುಟ್ಟಿಸಿ!
15
185
604
@gnan007
Gnan ಜ್ಞಾನ್ ಕಲ್ಲಹಳ್ಳಿ
1 year
ಪ್ರಾದೇಶಿಕ ಅಸ್ಮಿತೆ ಸಂಸ್ಥೆಗಳ ಸರ್ವನಾಶ....
17
156
603
@gnan007
Gnan ಜ್ಞಾನ್ ಕಲ್ಲಹಳ್ಳಿ
1 year
ಇವರು "ಕನ್ನಡ ಅಭಿವೃದ್ಧಿ ಪ್ರಧಿಕಾರ " ಅಧ್ಯಕ್ಷರಾಗಬೇಕು: 🔸ಉರ್ದು ಶಾಲೆಗಳಲ್ಲಿ ಕನ್ನಡ ಕಲಿಸಿದ 🔸ಮದರಸದಲ್ಲಿ ಕನ್ನಡ ಕಲಿಸಿದ 🔸ತಮಿಳು ಶಾಲೆಯಲ್ಲಿ ಕನ್ನಡ ಕಲಿಸಿದ 🔸ಕನ್ನಡಿಗರಿಗೆ ಅಂದ್ರೆ ಸ್ಥಳೀಯರಿಗೆ ( domicile ) ಸರ್ಕಾರದ ಕೆಲಸಗಳಲ್ಲಿ ಮೊದಲಬಾರಿಗೆ ಮೀಸಲಾತಿ ಕೊಡಿಸಿದ, 🔸ಶ್ರೇಷ್ಠ ಬಂಡಾಯ ಸಾಹಿತಿ, ವಿಶ್ಲೇಷಕರು, ವಿಮರ್ಶಕರು,
Tweet media one
17
115
590
@gnan007
Gnan ಜ್ಞಾನ್ ಕಲ್ಲಹಳ್ಳಿ
14 days
ಸೋಮಣ್ಣ ಅವರ ನಿಲುವಿಗೆ ಅಭಿನಂದನೆಗಳು. ಕನ್ನಡಕ್ಕಾಗಿ ಕೈ ಎತ್ತಿ ನಿಮ್ಮ ಕೈ ಕಲ್ಪ ವೃಕ್ಷವಾಗುತ್ತದೆ🔥💛❤️ @VSOMANNA_BJP
Tweet media one
8
99
598
@gnan007
Gnan ಜ್ಞಾನ್ ಕಲ್ಲಹಳ್ಳಿ
1 year
ಒಂದು ಕನ್ನಡ ವಾಹಿನಿಯಲ್ಲಿ ಪೂರ್ಣ ಪ್ರಮಾಣದ ಹಿಂದಿ ಇಂಟರ್ವ್ಯೂ ಮಾಡಿದ ದುರಭಿಮಾನದ ಖ್ಯಾತಿ ಅಜಿತ್ ಅವರಿಗೆ ಸಲ್ಲುತ್ತೆ. ಹಿಂದಿ ಹೇರಿಕೆ ಸಮಸ್ಯೆ ಇಲ್ಲದೇ ಇದ್ದಿದ್ದರೆ ನಾವು ಇದನ್ನು ಪ್ರಶ್ನೆ ಮಾಡುತ್ತಿರುಲಿಲ್ಲ. ಆದರೆ ಇಷ್ಟು ದೊಡ್ಡ ಮಟ್ಟದ ಹಿಂದಿ ಹೇರಿಕೆ ಯಿಂದ ಲಕ್ಷ ಲಕ್ಷ ಜನ ಹೋರಾಟ ಮಾಡುತ್ತಿರುವಾಗ ಕಿಂಚಿತ್ತೂ ಹಿಂಜರಿಕೆ ಇಲ್ಲದೇ ಈ
Tweet media one
42
172
582
@gnan007
Gnan ಜ್ಞಾನ್ ಕಲ್ಲಹಳ್ಳಿ
3 years
ಹಿಂದಿ ಎಲ್ಲಿ ಹೇರಿಕೆ ಮಾಡಿ ಕನ್ನಡ ಇಲ್ಲವೋ ಅಲ್ಲಿ #ಕನ್ನಡಮೊದಲು ಸ್ಟಿಕರ್ ಹಾಜ್ಜರ್ರು 🙂 #ಕನ್ನಡಮೊದಲು #ಕನ್ನಡರಾಷ್ಟ್ರೀಯತೆ #ಹಿಂದಿನಮ್ಮರಾಷ್ಟ್ರಭಾಷೆಅಲ್ಲ #HindiIsNotOurNationalLanguage
Tweet media one
9
170
558
@gnan007
Gnan ಜ್ಞಾನ್ ಕಲ್ಲಹಳ್ಳಿ
1 year
"ಪೊಲೀಸ್ ಇಲಾಖೆ ಮೇಲೆ ಹಿಂದಿ ಹೇರಿಕೆ"!! ಪೊಲೀಸ್ ಪೂರ್ತಿ ಕರ್ನಾಟಕ ಸರ್ಕಾರಕ್ಕೆ ಬರುತ್ತೆ. ಈ ಬೆಲ್ಟ್ ನಲ್ಲಿ ಹಿಂದಿ ಯಾಕೆ? ಈಗಲೇ ಇದನ್ನೆಲ್ಲಾ ನಿಲ್ಲಿಸಬೇಕಿದೆ. ಇದನ್ನ ಸಹಿಸಲು ಸಾಧ್ಯವಿಲ್ಲ. ಹಾಗೇ ಕರ್ನಾಟಕ ರಾಜ್ಯ ಲಾಂಛನ ಸರಿಪಡಿಸಿ. ಇದಕ್ಕೆ ಸರಿಪಡಿಸುವ ತಾಂತ್ರಿಕ ನನ್ನ ಪ್ರಸ್ತಾಪ ಆಗಲೇ ಸಿಎಂ ಗೆ ಸೇರಿದೆ. #ಹಿಂದಿರಾಷ್ಟ್ರಭಾಷೆಅಲ್ಲ
Tweet media one
21
171
575
@gnan007
Gnan ಜ್ಞಾನ್ ಕಲ್ಲಹಳ್ಳಿ
14 days
ಕನ್ನಡಿಗರು ಶಾಂತಿ ಪ್ರಿಯರು. ಕೆಣಕಿದರೆ ಕ್ರಾಂತಿ ರೂಪ ಪಡೆಯುತ್ತೆ! 🔥🔥🔥
10
93
585
@gnan007
Gnan ಜ್ಞಾನ್ ಕಲ್ಲಹಳ್ಳಿ
1 year
ವಲಸಿಗರಿಂದ ಕನ್ನಡನಾಡು ಸರ್ವನಾಶ! ನುಡಿ ಹೋರಾಟಗಾರರು ಈ ಬೆಟ್ಟ, ಕಾಡನ್ನೂ ಕೂಡ ರಕ್ಷಿಸಬೇಕಿದೆ. ನಾಡು-ನುಡಿ-ಜಲ ರಕ್ಷಣೆ ಅನ್ನೋ ಮಾತನ್ನು ಪದೇ ಹೇಳುತ್ತೇವೆ ಆದ್ರೆ ನುಡಿ ರಕ್ಷಣೆಗೆ ಮಾತ್ರ ಸೀಮಿತವಾಗ್ತೇವೆ... ಇದು ಬದಲಾಗಿ ಹಸಿರು ಸಂಪತ್ತು ಉಳಿಸಬೇಕಿದೆ. ಎಲ್ಲಾ ಹಾಳು ಮಾಡಿ ಮುಗಿಸದೆ ಮುಂದಿನ ಪೀಳಿಗೆಗೆ ಬಿಡಬೇಕಿದೆ. Local innerline
Tweet media one
20
93
570
@gnan007
Gnan ಜ್ಞಾನ್ ಕಲ್ಲಹಳ್ಳಿ
21 days
ಅಚ್ಚ ಕನ್ನಡತಿಗೆ ಹಿಂದಿ ಮತ್ತು ಇಂಗ್ಲಿಷ್ ನಲ್ಲಿ ಸರ್ಕಾರದಿಂದ ಗೌರವ ಸಲ್ಲಿಸಿರೋದು ಅವಮಾನದ ಸಂಗತಿ. ಸರ್ಕಾರ ಈ ಹಳೇ ಸಂಸಪ್ರದಾಯ ಬದಲಿಸಲಿ. #ಅಪರ್ಣಾ @CMofKarnataka @HMOKarnataka @Kannada_Culture
17
67
573
@gnan007
Gnan ಜ್ಞಾನ್ ಕಲ್ಲಹಳ್ಳಿ
1 year
ಕಾಂಗ್ರೆಸ್ ನ ಈ ಕನ್ನಡ ಟ್ರೆಂಡ್ ಗೆ ದೊಡ್ಡ ಸ್ವಾಗತ 😊. ಮೊನ್ನೆ DK DP. ಇವತ್ತು ಕುಸುಮ ಅವರ DP! ಎಲ್ಲಾದರೂ ಇರು, ಯಾವ ಪಕ್ಷದಲ್ಲಾದರೂ ಇರು, ಎಂದೆಂದಿಗೂ ನೀ ಕನ್ನಡವಾಗಿರು, ಕನ್ನಡವೇ ಸತ್ಯ, ಕನ್ನಡವೇ ನಿತ್ಯ, 🙂 ಕನ್ನಡ ಅದು ಬರೇ ಭಾಷೆ ಅಲ್ಲಾ! ಈ ಭೂಮಿ ಕೂಡ! ದಕ್ಷಿಣ ಕನ್ನಡ!! ಉತ್ತರ ಕನ್ನಡ! ಅಖಂಡ ಕನ್ನಡ! ಜ್ಞಾನ್ ಪ್ರಾದೇಶಿಕವಾದಿ!
Tweet media one
13
46
562
@gnan007
Gnan ಜ್ಞಾನ್ ಕಲ್ಲಹಳ್ಳಿ
10 months
ಪಾರ್ವತಮ್ಮ ಅವರು ಕತೆ ಕಾದಂಬರಿ ಇನ್ನಿತರ ಪುಸ್ತಕಗಳನ್ನು ಓದುವ ಹವ್ಯಾಸ ಇಟ್ಟುಕೊಳ್ಳುವುದೇ ಅಲ್ಲ ಕಾದಂಬರಿ ಆಧಾರಿತ ಚಿತ್ರಗಳನ್ನು risk ತಗೊಂಡು ನಿರ್ಮಾಣ ಮಾಡ್ತಿದ್ರು. ಅವರಷ್ಟು ಅದ್ಬುತ ನಿರ್ಮಾಪಕಿ ಇಡೀ ಭಾರತ ನೋಡಿಲ್ಲ! ಶಿವಣ್ಣ ಅವರಿಗೆ ಈ ಓದುವ ಅಭ್ಯಾಸ ಇಲ್ಲಾ ಎಂದೆನಿಸುತ್ತದೆ. ಕರ್ನಾಟಕದ ಯಾವುದೇ ಸಮಸ್ಯೆಗಳ ಬಗ್ಗೆ ಅರಿವು ಇರೋ ರೀತಿ
Tweet media one
Tweet media two
37
51
564
@gnan007
Gnan ಜ್ಞಾನ್ ಕಲ್ಲಹಳ್ಳಿ
1 year
ಮೊಹಮ್ಮದ್ ಸಿನಾನ್ ಅವರ ಈ ನಿಲುವನ್ನು ಎಲ್ಲಾ ಮುಸ್ಲಿಮರು, ಎಲ್ಲಾ ಭಾಷೆಯ ವಲಸಿಗರಿಂದ ನಾವು ಬಯಸೋದು. ಇದು ನಾಡಭಾಷೆಗೆ ಕೊಡೋ ಗೌರವ ಮತ್ತು ಕರ್ತವ್ಯ! #ಕನ್ನಡಪ್ರಾದೇಶಿಕತೆ #ಕನ್ನಡಮೊದಲು
5
109
548
@gnan007
Gnan ಜ್ಞಾನ್ ಕಲ್ಲಹಳ್ಳಿ
1 year
ಇಂದು ಪ್ರಮಾಣ ವಚನದ ಪ್ರಮಾದಗಳು. 1. ನಿರೂಪಕಿ ಕನ್ನಡ ಸರಿ ಇರಲಿಲ್ಲ. 2. ಕನ್ನಡ ಬಾವುಟ ಎಲ್ಲಿಲ್ಲದಂತೆ ಉಪಯೋಗಿಸಿ, ಜಾಹಿರಾತಲ್ಲೂ ಕನ್ನಡ ಎಂದವರು ಒಂದು ಬಾವುಟವೂ ಉಪಯೋಗಿಸಲಿಲ್ಲ. ನಾಮ ಪಾಲಕದಲ್ಲೂ ಹಳದಿ ಕೆಂಪು ಇರಲಿಲ್ಲ. 3. ಜಮೀರ್ ಅವರು ಇಂಗ್ಲಿಷ್ ನಲ್ಲಿ ಪ್ರಮಾಣ. 4. ಕೆಲವರು "ದೇವರ ಮೇಲೆ" ಎಂದು ಪ್ರಮಾಣ ಮಾಡಿದರು. 10 ಜನರಲ್ಲಿ ಕನ್ನಡ,
Tweet media one
22
82
535
@gnan007
Gnan ಜ್ಞಾನ್ ಕಲ್ಲಹಳ್ಳಿ
13 days
ವಿಶ್ವದಲ್ಲಿ ಭಾಷೆ ಬಗ್ಗೆ ನಾಡ ಗೀತೆ ಹಾಡುಗಳು ಆರಾಧಿಸೋದು, ಆಚರಿಸೋದು, ಹಾಡೋದು, ಕುಣಿಯೋದು ಕನ್ನಡನಾಡು ಮಾತ್ರ! ❤️💛 ಎಂತ ನಾಡಲ್ಲಿ ಹುಟ್ಟಿದ್ದೇವೆ ನಾವು 😘 ಕನ್ನಡ ಎಂದರೆ ಹಳದಿ ಕೆಂಪು ಅನ್ನೋದು ವಿಶ್ವವ್ಯಾಪಿ ಆಯಿತು. #ಮನೆಮನೆಮೇಲೆಕನ್ನಡಬಾವುಟಆಗಸ್ಟ್9 ಯಾರೋ ಫಾರಿನರ್ ಇವಮ್ಮ ಸಕ್ಕತ್ತು 🔥 ನಮಸ್ಕಾರ ಪರಂಗಿಯಮ್ಮ 🙏 the caucasian
2
83
535
@gnan007
Gnan ಜ್ಞಾನ್ ಕಲ್ಲಹಳ್ಳಿ
8 months
ನೂರಾರು ವಿಡಿಯೋ ಏಳುತ್ತಿವೆ 🙂 4 ವರ್ಷದ ಅಭಿಯಾನ ಈಗ ಕೈಗೊಡುತ್ತಿದೆ. 🙂 ಜೈ ಪುಲಕೇಶಿ ಪರಮೇಶ್ವರ
7
77
516
@gnan007
Gnan ಜ್ಞಾನ್ ಕಲ್ಲಹಳ್ಳಿ
8 months
💥💥 ಸೌದಿ ಅರೇಬಿಯಾದಲ್ಲಿ ಇಸ್ಲಾಂ ಶುರುವಾಗಿದ್ದು 610-622 AD. ಆಶ್ಚರ್ಯವೆಂಬಂತೆ ಇಮ್ಮಡಿ ಪುಲಕೇಶಿಯ ಆಳ್ವಿಕೆ ಇದ್ದದ್ದು 610-642AD. ಪುಲಕೇಶಿ ಇದೇ ಸಮಯದಲ್ಲೇ ಅರಬರ ದಾಳಿ ತಡೆದು ಓಡಿಸಿದ್ದು. ಸದ್ಯಕ್ಕೆ ತಿಳಿದಹಾಗೆ ಭಾರತದಲ್ಲೇ ಇಸ್ಲಾಂ ಮೊದಲ ದಾಳಿಯನ್ನು ಮೊದಲ ಬಾರಿಗೆ ಸೋಲಿಸಿ ಓಡಿಸಿದ್ದು one and only ಕನ್ನಡಿಗ ಪುಲಕೇಶಿ! 💥💥💥
Tweet media one
14
109
504
@gnan007
Gnan ಜ್ಞಾನ್ ಕಲ್ಲಹಳ್ಳಿ
7 months
ಕನ್ನಡದ ಮೊದಲ ಮಹಾ ಕಾವ್ಯ, ಕವಿರಾಜಮಾರ್ಗ! 💛❤ 🙂 👌💥🔥 ಕನ್ನಡ ನಾಡ್, ಕನ್ನಡ ದೇಶ! ಜನಪದಂ! ಕಾವೇರಿ ಯಿಂದ ಗೋದಾವರಿ!
4
75
503
@gnan007
Gnan ಜ್ಞಾನ್ ಕಲ್ಲಹಳ್ಳಿ
1 year
ಮೈನಾರಿಟಿ ಯವರು ಕನ್ನಡವನ್ನು ನಾಮಫಲಕದಲ್ಲಿ ಮೈನಾರಿಟಿ ಮಾಡಿದ್ದಾರೆ!!! ರಾಜ್ಯಭಾಷೆಗೆ ಕೊಡುವ ಮರ್ಯಾದೆ ಇದೇನಾ? BBMP ಯಲ್ಲಿ 60% ಕನ್ನಡ ಕಡ್ಡಾಯ ಇದೆ. ಇದು ಪಾಲಿಸಬೇಕು. ನಮಗೆ ಉರ್ದು ಮೇಲೆ ಬೇಸರವಿಲ್ಲ. ಇದು ಕೂಡ ದಕ್ಕನಿ ಭಾಷೆ. ಆದ್ರೇ ಈ ಒಂದು ಭಾಷೆ ಬಿಟ್ಟಾರೆ ಎಲ್ಲರೂ ಕೇಳಲು ಶುರು ಮಾಡುತ್ತಾರೆ. ಅದು ಅಸಾಧ್ಯದ ವಿಚಾರ. ಸೋ ಕನ್ನಡ
Tweet media one
Tweet media two
Tweet media three
19
119
501
@gnan007
Gnan ಜ್ಞಾನ್ ಕಲ್ಲಹಳ್ಳಿ
17 days
DKS ಅವರು ಹೇಳಿತಿರುವ ಎಲ್ಲಾ ವಿಷಯಗಳು ಒಪ್ಪುವಂತದ್ದು. ಹಿಂದಿನ ಕಾಂಗ್ರೆಸ್ term ಗಳಿಗಿಂತ ಈ term ನಲ್ಲಿ ಸ್ವಲ್ಪ ಕನ್ನಡತೆ, ಪ್ರಾದೇಶಿಕತೆ ನಿಧಾನವಾಗಿ ಅಲ್ಲಿ ಇಲ್ಲಿ ಪದೇ ಪದೇ ಕಾಣತೊಡಗಿದೆ. ಇದು ಒಳ್ಳೆ ಬೆಳವಣಿಗೆ. #ಕಣಕಣದಲ್ಲೂಪ್ರದೇಶಿಕಅಸ್ಮಿತೆ @DKShivakumar @DKSureshINC @INCKarnataka @SantoshSLadINC
4
65
506
@gnan007
Gnan ಜ್ಞಾನ್ ಕಲ್ಲಹಳ್ಳಿ
7 months
ಹಿಂದೆ ಹುಟ್ಟಿಲ್ಲ ಮುಂದೆ ಹುಟ್ಟಲ್ಲ. ಕನ್ನಡ ಸೇನಾನಿ ಮತ್ತೆ ನಮ್ಮೊಂದಿಗೆ. ಇವರೊಬ್ಬರಿದ್ದರೆ ಸಾಕು ಇಡೀ ಕರ್ನಾಟಕದ ಕನ್ನಡ ಸಮಸ್ಯೆಗಳನ್ನೆಲ್ಲಾ ಪರಿಹರಿಸಬಹುದೆಂಬ ಅತ್ಯಂತ ಹೆಚ್ಚಿನ ನಂಬಿಕೆ ನನ್ನಲ್ಲಿದೆ.🔥 ಜ್ಞಾನ್
5
70
496
@gnan007
Gnan ಜ್ಞಾನ್ ಕಲ್ಲಹಳ್ಳಿ
8 months
ನರ್ಮದಾ ನದಿಯಲ್ಲಿ ಉತ್ತರ ಹರ್ಷವರ್ಧನನ್ನು ಸೋಲಿಸಿದ್ದು ಕ್ರಿ.ಶ 612-19 ಮದ್ಯ. ಯುದ್ಧ ಗೆದ್ದ ದಿನ ಕ್ರಿ.ಶ 4 ಏಪ್ರಿಲ್ 619 . ಅಂದ್ರೆ ಇಂದಿಗೆ 1404 ವರ್ಷ. ನಂತರ ಎರಡು ಮಹಾರಾಷ್ಟ್ರದಲ್ಲಿನ 99000 ಹಳ್ಳಿ ತನ್ನ ತೆಕ್ಕೆಗೆ ತೆಗೆದುಕೊಂಡ ಪುಲಕೇಶಿ!! ನಂತರ ಉಮರ್ ಅಲ ಖತಬ್ ಭಾರತಕ್ಕೆ , ಮಹಾರಾಷ್ಟ್ರ ಠಾಣೆ ಬಂದರು ಪ್ರದೇಶದಲ್ಲಿ
Tweet media one
14
110
495
@gnan007
Gnan ಜ್ಞಾನ್ ಕಲ್ಲಹಳ್ಳಿ
1 year
ಕರ್ನಾಟ folks, ಸಂಸದರಾದ ಕನ್ನಡ ಕಟ್ಟಾಳು, ಕರ್ನಾಟ ಪ್ರಾದೇಶಿಕವಾದಿ ಶ್ರೀ GC ಚೆಂದ್ರಶೇಖರ್ ಅವರ ಜೊತೆ ಈ ಮುಖ್ಯ ಚರ್ಚೆಗಳು ಇಂದು ನಡೆಯಿತು 👇 🔸 ಕರ್ನಾಟಕ ಲಾಂಛನದಲ್ಲಿ ಕನ್ನಡ ಬರಲು ಹಾಗೇ ಅದರಲ್ಲಿ ಇರುವ ದೋಷದ ಬಗ್ಗೆ ಹಿಂದಿನ ಸರ್ಕಾರಕ್ಕೆ ನಾನು ಕೊಟ್ಟಿದ್ದ ವಿಸ್ತಾರ ವರದಿಯನ್ನ ಸಂಸದರ ಗಮನಕ್ಕೆ ತಂದೆ. 🔸 ಶಿಕ್ಷಣದಲ್ಲಿ 9,10
Tweet media one
13
69
470
@gnan007
Gnan ಜ್ಞಾನ್ ಕಲ್ಲಹಳ್ಳಿ
11 months
ಕೇಂದ್ರೀಕಾರಣ ಮಾಡಿ ಕರ್ನಾಟಕದ ಜನತೆಗೆ ಮೋದಿ/BJP ಮಾಡುತ್ತಿರುವ ಮೋಸದ ಬಗ್ಗೆ BJP MLA ಅವರು ಹೇಳುತ್ತಿರುವುದು. ನರ ಇರುವ MLA ಇವರು. ತೇಜಸ್ವೀ ಸೂರ್ಯನಿಗೆ ಪಾಠ ಮಾಡುತ್ತಿರುವುದ ನೋಡಿ. #NEET ಮೋಸ
11
168
459
@gnan007
Gnan ಜ್ಞಾನ್ ಕಲ್ಲಹಳ್ಳಿ
6 months
ಯೋಗ ಮುಗಿಸಿ fb ನೋಡಿದ್ರೆ morning vibes, ಬೆಳಗಿನ ಕಂಪನ ಸಕ್ಕತ್ 🙂 👌. ಕನ್ನಡ ತನ ಟ್ರೆಂಡ್ ಸಕ್ಕತ್ ಆಗಿದೆ. ಇದು ರಾಜಕೀಯ ಪಕ್ಷಗಳಿಗೆ ಮುಟ್ಟಿದ್ದಷ್ಟು ಕನ್ನಡ ಹೋರಾಟಗಳಿಗೆ ಕಿಮ್ಮತ್ತು ಹೆಚ್ಚಾಗುತ್ತೆ 🔥 🙂 💛❤ ಬೆಂಗಳೂರು ಫುಡಬಾಲ್ ಕ್ಲಬ್ ಜ್ಞಾನ್
1
63
461
@gnan007
Gnan ಜ್ಞಾನ್ ಕಲ್ಲಹಳ್ಳಿ
1 year
ಕನ್ನಡ ಇರದ ಯಾವುದೇ ಸಂಸ್ಥೆಗಳಿಗೆ ಇಲ್ಲಿ ಜಾಗವಿಲ್ಲ. ಅದು ಮಿಲಿಟರಿ ಆಗಿರಲಿ, airforce ಆಗಿರಲಿ. ಅದು ನಡೆಯಲು ಕನ್ನಡಿಗರ ದೊಡ್ಡ ಕೊಡುಗೆ ಲಕ್ಷ ಲಕ್ಷ ಕೋಟಿಗಳಲ್ಲಿದೆ. ನಮ್ ದುಡ್ ಬೇಕು ನಮ್ ಭಾಷೆ ಬೇಡ ಅಂದ್ರೆ ಹೇಗೆ? ಡುಂ ಅನ್ಸೋಕೆ ಕನ್ನಡಿಗರು ಕೋಳಿನ ಕುರೀನ! ಇದೇ ಸಂಸ್ಥೆಯಲ್ಲಿ ಕನ್ನಡ ಬರೋವರೆಗೂ ನಮ್ಮ ಕೂಗು ನಿಲ್ಲಲ್ಲ. ಡುಂ ಅನ್ಸೋ ಗಂಡು
Tweet media one
20
102
462
@gnan007
Gnan ಜ್ಞಾನ್ ಕಲ್ಲಹಳ್ಳಿ
7 months
ತಮಿಳಿನವರು ವಿರೋಧ ಮಾಡ್ತಿಲ್ಲ, ತೆಲುಗರು ವಿರೋಧ ಮಾಡ್ತಿಲ್ಲ, ಮುಸ್ಲಿಮರು ವಿರೋಧ ಮಾಡ್ತಿಲ್ಲ.. ಎಲ್ಲ ಉತ್ತರ ಭಾರತದವರು ನಾಮಫಲಕ ಅಭಿಯಾನಕ್ಕೆ ವಿರೋಧ ಮಾಡ್ತಿದ್ದಾರೆ. ನಮ್ಮ ತೆರಿಗೆಯಲ್ಲೇ ಅವರ ರಾಜ್ಯ ಬೆಳೆಸಿಕೊಂಡು, ಇಲ್ಲಿನ ಎಲ್ಲ ಸಂಪತ್ತನ್ನು ಬಳಸಿ, ನಮ್ಮ ಮೇಲೆ ವಿಷ ಕಾರುವ ಹಿಂದೆ "ಹಿಂದಿ" ಭಾಷೆಗೆ ವಿಶೇಷ ಸ್ತನ ಕೊಟ್ಟು ಸಂವಿದಾನದಲ್ಲಿ ,
Tweet media one
46
95
450
@gnan007
Gnan ಜ್ಞಾನ್ ಕಲ್ಲಹಳ್ಳಿ
9 months
💥💥💥💥💥💛❤ 😀 ಅದ್ಬುತ! ಮುಸ್ಲಿಂ ಏರಿಯಾ ಗಳಲ್ಲಿ ಮುಸ್ಲಿಮರೇ ಕನ್ನಡ ಅಭಿಯಾನಗಳನ್ನು ರಾಜ್ಯೋತ್ಸವವನ್ನು ಆಚರಿಸಬೇಕು ಎಂಬುದು ನನ್ನ ಮೂಲ ಉದ್ದೇಶವಾಗಿತ್ತು. ನಿಮಗೆಲ್ಲರಿಗೂ ತಿಳಿದಂತೆ ಈ ಕೆಲವು ತಿಂಗಳ ಹಿಂದೆ ಮುಸ್ಲಿಂ ಸ್ನೇಹಿತರನ್ನು ಸಾಕಷ್ಟು ಟೀಕೆ ಮಾಡಿದ್ದೇನೆ, ಮನವಿಸಿದ್ದೇನೆ. ಮುಸ್ಲಿಂ ಏರಿಯಾ ಗಳಲ್ಲಿ ಕನ್ನಡ ಬಾವುಟ ಅಭಿಯಾನಗಳು
26
59
451
@gnan007
Gnan ಜ್ಞಾನ್ ಕಲ್ಲಹಳ್ಳಿ
10 months
ಈಶ್ವರ್ ಖಂಡ್ರೆ ಅವರು 5726 ಎಕರೆ ಕಾಡನ್ನು ರಕ್ಷಿತ ಕಾಡನ್ನಾಗಿಕಾಡನ್ನು ರಕ್ಷಿತ ಅರಣ್ಯ ಮಾಡಿರೋದು ಅತ್ಯಂದ ಶ್ಲಾಘನೀಯ ಕೆಲಸ. ಸಾವಿರದ ಶರಣು ಇವರಿಗೆ, ಸರ್ಕಾರಕ್ಕೆ 🙏 🔸ಹಾಗೆ ಮೋಸ ಮಾಡಿ ಕಸಿದುಕೊಂಡಿರುವ ಕಾಡು ಮತ್ತು ಕೆರೆಗುಂಟೆಗಳನ್ನು ವಶಪಾಸಿಕೊಳ್ಳಬೇಕು. 🔸ಹಾಗೇ ಅತೀ ಮುಖ್ಯವಾಗಿ ಮೇಕೆದಾಟು ಯೋಜನೆ ನಿಲ್ಲಿಸಿ, ರಾಜಸ್ತಾನ್, ಓದಿಸ್ಸಾ
Tweet media one
6
76
451
@gnan007
Gnan ಜ್ಞಾನ್ ಕಲ್ಲಹಳ್ಳಿ
3 months
Celebrating 1679th year of Kannada kingdom across Karnataka on May 28th 2024. The Kadamba King Mayura is the father of Kannada Province. Banavasi was the capital. Gnan Karnata Regionalist
Tweet media one
21
93
440
@gnan007
Gnan ಜ್ಞಾನ್ ಕಲ್ಲಹಳ್ಳಿ
5 months
ಕನ್ನಡ ಮಾತನಾಡುವವರೇ #1 ಅನ್ನೋದು ಈ ಬೋರ್ಡ್ ನಿರೂಪಿಸುತ್ತೆ. ಒಂದೆಡೆ ನಮ್ಮ್ ಕನ್ನಡ ಬಾವುಟ ನಮ್ಮ ಸಾರ್ವಭೌಮತ್ವ ನಿರೂಪಿಸಿದರೆ ಈ ಕನ್ನಡ ನಾಮಫಲಕ ದೊಡ್ಡ ಪದಗಳು ಮತ್ತೊಮ್ಮೆ ಕನ್ನಡಿಗರು ಸಾರ್ವಭೌಮರು ಎಂದು ನಿರೂಪಿಸುತ್ತೆ. ಜ್ಞಾನ್
Tweet media one
9
62
430
@gnan007
Gnan ಜ್ಞಾನ್ ಕಲ್ಲಹಳ್ಳಿ
7 months
ಕರ್ನಾಟಕದಲ್ಲಿ ಕನ್ನಡ ಸಾರ್ವಭೌಮ ಭಾಷೆ ಜೈ ಕರವೇ, ಜೈ ಕನ್ನಡಿಗ 🔥 #ಕನ್ನಡನಾಡು
Tweet media one
2
44
430
@gnan007
Gnan ಜ್ಞಾನ್ ಕಲ್ಲಹಳ್ಳಿ
9 months
💥💥 MB ಪಾಟೀಲ್ ಅವರು ಕರ್ನಾಟಕ ವಿಮಾನಯಾನ ಮಾಡುವ ಪ್ರಸ್ತಾಪ ಮಾಡಿದ್ದರು. ಇದು ನನಗೆ ತುಂಬಾ ಇಷ್ಟವಾದ ಯೋಜನೆ. ಯಾರೋ ವಿಮಾನ render ಮಾಡಿದ್ದಾರೆ! 💥💥💥💛❤ ಕಿಲ್ಲರ್ 👌 ❤ ಕನ್ನಡನಾಡ ಗುರುತು ವಿಶ್ವ ವಿಖ್ಯಾತ ವಾಗುತ್ತದೆ. 💛40000 ಅಡಿಯ ಮೇಲೆ ಕನ್ನಡ ವಿಮಾನ!! ❤ಆಹಾ ನಾವು ಬದುಕಿರುವಾಗಲೇ ಇದನ್ನ ನೋಡಬೇಕು. 💛ಬೇಗ ಒಂದು
Tweet media one
6
77
428
@gnan007
Gnan ಜ್ಞಾನ್ ಕಲ್ಲಹಳ್ಳಿ
1 year
♥️ ಕನ್ನಡನಾಡ ಮಹಿಳೆಯರಿಗೆ ಉಚಿತ ಸಾರಿಗೆ ಯಾಕೆ ಒಳ್ಳೇದು?? ♥️ ಹೆಣ್ಣಿನ ಮೇಲೆ ಕೋಟಿ ಕವಿತೆ ಬರೆಯೋದು ಎಷ್ಟು ಉಪಯೋಗವಿದೆಯೋ ಗೊತ್ತಿಲ್ಲ.. ಆದ್ರೇ ಇಂತಹ ಯೋಜನೆ ಶತಕೋಟಿ ಕವಿತೆ ಗಿಂತ ದೊಡ್ಡದು! 💛❤ 1. ಸಾರ್ವಜನಿಕ ಸಾರಿಗೆಯು ವಾಹನ ದಟ್ಟನೆ ಕಡಿಮೆ ಮಾಡುತ್ತೆ 2. ಇದರಿಂದ ಪರಿಸರಕ್ಕೆ ಒಳ್ಳೇದು 3. ವಿದೇಶಿ ವಿನಿಮಯ ಕಡಿಮೆ ಆಗುತ್ತೆ 4.
Tweet media one
20
39
430
@gnan007
Gnan ಜ್ಞಾನ್ ಕಲ್ಲಹಳ್ಳಿ
1 year
ಮೋದಿ ಕನ್ನಡ ಶಾಲು ಹಾಕೋಲ್ಲ ಯಾಕೆ? ನಾವು ಚೀನಾ, ಪಾಕಿಸ್ತಾನದವರ? ಬಿಜೆಪಿ ಯ ಡಬ್ಬಲ್ ಸ್ಟ್ಯಾಂಡರ್ಡ್ ಗಳು!
16
153
425
@gnan007
Gnan ಜ್ಞಾನ್ ಕಲ್ಲಹಳ್ಳಿ
1 year
ಕನ್ನಡದ ಮುಂದೆ ಯಾವ ಪಿಸ್ತುಲು, ಫಿರಂಗಿ ಕೆಲಸ ಮಾಡೋಲ್ಲ!! #ಕನ್ನಡಮೊದಲು 💛❤ ಕನ್ನಡ ನಮಫಲಕ ಹಾಕಲು ಒಪ್ಪಿದ್ದಾರೆ!
Tweet media one
13
60
423
@gnan007
Gnan ಜ್ಞಾನ್ ಕಲ್ಲಹಳ್ಳಿ
1 year
👇Follow Me 💛❤🙂! ದಶಕಗಳ ಹಿಂದೆ ��ಿಧಾನಸೌಧದ ಅವರಣದಲ್ಲಿ ಕನ್ನಡ ಬಾವುಟ ಹಾರುತ್ತಿತ್ತು. ಈಗ ಇಲ್ಲ. ಸರ್ಕರ ಎತ್ತರದ ದೊಡ್ಡ ಬಾವುಟವನ್ನು ಆದಷ್ಟು ಬೇಗ ಅನುಷ್ಠಾನ ಮಾಡಲಿ ಎಂದು ಲಕ್ಷ ಲಕ್ಷ ಕನ್ನಡ ಪ್ರೇಮಿಗಳ ಆಸೆಯಾಗಿದೆ. ಆದಷ್ಟು ಬೇಗ ಅನುಷ್ಠಾನ ಮಾಡಿ ಎಂದು ಕೋರುತ್ತೇವೆ. ನಿಮ್ಮ ಕನ್ನಡ ಅಸ್ಮಿತೆ ತೋರಿಸಿ. #ಕನ್ನಡಮೊದಲು
Tweet media one
13
100
423
@gnan007
Gnan ಜ್ಞಾನ್ ಕಲ್ಲಹಳ್ಳಿ
1 year
ನಮ್ಮ #ಹಿಂದಿರಾಷ್ಟ್ರಭಾಷೆಅಲ್ಲ ಎನ್ನುವ ಅಭಿಯಾನ ಸಾಕಷ್ಟು ಕನ್ನಡ ಪ್ರೇಮಿಗಳ ಸಹಕಾರದಿಂದ ಲಕ್ಷ ಲಕ್ಷ ಕೋಟಿ ಜನಕ್ಕೆ ಈ ಸತ್ಯ ಈಗ ಮುಟ್ಟಿದೆ. ಆದರೂ ಇನ್ನೂ ಎಲ್ಲರಿಗೂ ಗೊತ್ತಾಗುವಂತೆ ಎಲ್ಲರ ಸಹಕಾರದಿಂದ ಇದನ್ನು ಮುಂದುವರಿಸಬೇಕು. ನೀವು ಯಾವ ರೀತಿ ಈ ಅಭಿಯಾನ ನಡೆಸ ಬಹುದು ಎಂದರೆ 1) ಈ ಸ್ಟಿಕರ್ ಹಿಡಿದು ವಿಡಿಯೋ ಮಾಡಬಹುದು. ನೀವು post
12
116
413
@gnan007
Gnan ಜ್ಞಾನ್ ಕಲ್ಲಹಳ್ಳಿ
7 months
ಈ ಕಾಯಿದೆ ನಮಗೆ ಬೇಕು. 🔥🔥🔥🔥 ಇದು ಅತ್ಯಂತ ಮುಖ್ಯವಾದ ಕಾಯಿದೆ. ಕರ್ನಾಟಕ ಸಾರ್ವಭೌಮತ್ವ ಉಳಿಯಲು ಇದು ಅತೀ ಮುಖ್ಯ. ನಮ್ಮ ಭೂಮಿ ನಮ್ಮವಿರಿಗೆ ಮಾತ್ರ ಸಿಗಲಿ. ಇದಕ್ಕೆ ಹೋರಾಟ ಕಟ್ಟಬೇಕು. ILP
Tweet media one
10
99
415
@gnan007
Gnan ಜ್ಞಾನ್ ಕಲ್ಲಹಳ್ಳಿ
1 year
"i will not speak Kannada" ಎಂದು ಆರಾಜಕತೆಯಿಂದ ಉದ್ದ post ಗಳನ್ನು ಹಾಕಿದ್ದವನ ಮೇಲೆ ಮುಂದಿನ ನಡೆಯಾಗಿ, ಬೆಂಗಳೂರು ನಗರ ನೂತನ ಪೋಲಿಸ್ ಆಯುಕ್ತರಾಗಿರುವ ಶ್ರೀ ಬಿ. ದಯಾನಂದ್ ಅವರನ್ನು ಭೇಟಿ ಮಾಡಿ ಶುಭಕೋರಿದೆವು. ಹಾಗೇ ಈ ಸಂದರ್ಭದಲ್ಲಿ ಇತ್ತೀಚಿಗೆ ಬೆಂಗಳೂರಿಗೆ ಬದುಕು ಕಟ್ಟಿಕೊಳ್ಳಲು ಬಂದಿರುವ ವಲಸಿಗರು 💛❤️ ಕನ್ನಡ ಕನ್ನಡಿಗರು
Tweet media one
2
59
404
@gnan007
Gnan ಜ್ಞಾನ್ ಕಲ್ಲಹಳ್ಳಿ
2 months
"ಕನ್ನಡ ಕಡ್ಡಾಯ ದೂರ್ವಾಣಿ" ಜೂನ್ 2024 ರಿಂದ ಕನ್ನಡದಲ್ಲಿ ಸೇವೆ ಆರಂಭ. ಹೊಸ whatsapp ಸಂಖ್ಯೆ ತಿಳಿಸುವೆ. 🔥🙂 ಭಾರತ ಖಂಡದಲ್ಲೇ ಮೊದಲ ಬಾರಿಗೆ ಭಾಷಾ ಸೇವೆ ಬಗ್ಗೆ whatsapp ಸೇವೆ. 💛❤️🙂🔥 👉ವಾಟ್ಸಪ್ಪ್ ನಲ್ಲಿ ದೂರು ಕೊಡುವ ವ್ಯವಸ್ಥೆ ನಿಮ್ಮ ದೂರುಗಳು ಅಧಿನಿಯಮದ ಪ್ರಕಾರ ಪರಿಗಣಿಸಲಾಗು��್ತದೆ 👉ದೂರನ್ನ ಸರ್ಕಾರಕ್ಕೆ
Tweet media one
20
126
415
@gnan007
Gnan ಜ್ಞಾನ್ ಕಲ್ಲಹಳ್ಳಿ
1 month
Dear Parents, if you find any schools not teaching Kannada as first or second language it is pure violation of Law. The school will be punished. If it is happening in your school, your child may be in the risk of not being recognized for many government life support provisions.
Tweet media one
8
138
412
@gnan007
Gnan ಜ್ಞಾನ್ ಕಲ್ಲಹಳ್ಳಿ
17 days
ಕೆಲುವು ಉದ್ಯಮಿಗಳ ದ್ರೋಹ ಮಾತುಗಳು ನಿಲ್ಲಿಸಬೇಕಿದೆ! ಸರ್ಕಾರದ ಜೊತೆ ಕೈ ಜೋಡಿಸಿ ಅನುಷ್ಠಾನ ಮಾಡಲು ಸಲಹೆ ಸೂಚನೆ ಸ್ವಯಂ ಸೇವೆ ಮಾಡುವುದು ಬಿಟ್ಟು... ವಿರೋಧ ಮಾಡಿ ಎಲ್ಲಾ ರಾಜ್ಯದವರನ್ನು ಎತ್ತು ಕಟ್ಟುತ್ತಿದ್ದಾರೆ ಆಗೋಗ್ಯ ರಾಜ್ಯ ದ್ರೋಹಿಗಳು. ಕರ್ನಾಟಕ ಬಿಟ್ಟು ತೊಲಗಲಿ ಅಯೋಗ್ಯರು. 🔥🔥🔥 ಜ್ಞಾನ್
9
91
407
@gnan007
Gnan ಜ್ಞಾನ್ ಕಲ್ಲಹಳ್ಳಿ
1 year
ಈ ನಾಡಿನ ದುರಂತ! ಇದು ಕರ್ನಾಟಕ ಗೃಹರಕ್ಷಣ ಸಿಬ್ಬಂದಿ!!! ಅಂದ್ರೆ ಹೋಂಗಾರ್ಡ್ಸ್!! 🔸ಇದು ಕನ್ನಡ ನಾಡ ಇಲ್ಲಾ UP, ಬಿಹಾರ ನ? 🔸ಈ ಇಲಾಖೆ ಕರ್ನಾಟಕ ಸರ್ಕಾರದ ಅಡಿಯಲ್ಲೇ ಬರೋದು ಅಲ್ವೇ? ಕರ್ನಾಟಕ ಸರ್ಕಾರದ ಹಣ ಕೊಡೋದ್ ಅಲ್ವೇ? ಮತ್ತೆ ಇಲ್ಲಿ ಪ್ರೊಟೊ ಯುರೋಪಿಯನ್ ಹಿಂದಿ ಭಾಷೆ ಯಾಕೆ? 🔸ಇದನ್ನು ಮೊದಲು ಬದಲಾವಣೆ ಮಾಡಿ 2300 ವರ್ಷದ ಇತಿಹಾ
Tweet media one
8
143
399
@gnan007
Gnan ಜ್ಞಾನ್ ಕಲ್ಲಹಳ್ಳಿ
1 month
ಈ ಶಾಲೆಯಲ್ಲಿ ಪೋರ್ತಿ ಹಿಂದಿಮಯ ಮಾಡಿದ್ದಾರೆ.😡. ಇಲ್ಲಿ ಹಿಂದಿ ಕಡ್ಡಾಯ ಓದಬೇಕು. ಕನ್ನಡ ಕಡ್ಡಾಯ ಇಲ್ಲ! 😡 ಕನ್ನಡ ಕಡ್ಡಾಯ ಓದಬೇಕು ಒಂದನೇ ಎರಡನೇ ಭಾಷೆಯಾಗಿ ಎಂದು ಕಾನೂನು 8 ವರ್ಷದಿಂದ ಇದ್ದರೂ ಕನ್ನಡವನ್ನು ಮೂರನೇ ಆಯ್ಕೆಯಾಗಿ ಮಾಡಿ ದುರಂಕಾರ ತೋರಿದ್ದಾರೆ. 4 ಬಾರಿ check ಮಾಡಿದ್ದೇನೆ. ಇಲ್ಲಿ 8 ನೇ ತರಗತಿ ವರೆಗೂ ಮೊದಲ ಅಥವ ಎರಡನೇ
Tweet media one
16
110
394
@gnan007
Gnan ಜ್ಞಾನ್ ಕಲ್ಲಹಳ್ಳಿ
5 months
ಈ ಮಲೆತಾಯಿ ಧೋರಣೆಗೆ ಕನ್ನಡಿಗರು ಕರ್ನಾಟಕದವರು ಏನ್ ಮಾಡಬೇಕು?
18
74
390
@gnan007
Gnan ಜ್ಞಾನ್ ಕಲ್ಲಹಳ್ಳಿ
6 months
ಹಿಂದಿಯವರಿಗೆ ಹೇಗೆ ದಕ್ಷಿಣದ ದುಡ್ಡು ಸೇರಿಸಬೇಕು money management ಬ್ರೋಕರ್!
Tweet media one
13
140
386
@gnan007
Gnan ಜ್ಞಾನ್ ಕಲ್ಲಹಳ್ಳಿ
8 months
ಶ್ರೀಮತಿ ಉಮಾಶ್ರೀ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಧನ್ಯವಾದಗಳು ಸಲ್ಲಿಸುತ್ತೇನೆ. ನಮ್ಮ ಜೀವನ ಪ್ರತಿ ಹಂತದಲ್ಲೂ ನಮ್ಮನ್ನು ರಕ್ಷಣೆ ಮಾಡುವ ಹೆಣ್ಣಿನ ಭ್ರೂಣ ಹತ್ಯೆ ಅಮಾನವೀಯ ಕೃತ್ಯ. ಇದಕ್ಕೆ ಧ್ವನಿ ಎ��್ದಿರುವ ಉಮಾಶ್ರೀ ಅವರಿಗೆ ಮತ್ತೊಮ್ಮೆ ಧನ್ಯವಾದಗಳನ್ನು ತಿಳಿಸುತ್ತೇನೆ. #ಭ್ರಷ್ಟಾರಾಚಾರ ( ಧಾರ್ಮಿಕ, ಪಕ್ಷದ ಕೋನದಿಂದ
7
77
382
@gnan007
Gnan ಜ್ಞಾನ್ ಕಲ್ಲಹಳ್ಳಿ
4 months
👉 ಕನ್ನಡ ಕಡ್ಡಾಯ ಅಧಿನಿಯಮವನ್ನು ಮುಂದಿನ ಐದು ವರ್ಷದಲ್ಲಿ ಸರಿಯಾಗಿ ನಾವು ಅಳವಡಿಸಿದರೆ ಕ್ರಮೇಣ ಕನ್ನಡ ಬಳಕೆ ಹೆಚ್ಚಾಗುವುದು ಶತಸಿದ್ಧ. 👉 ಅಧಿನಿಯಮ 17, ಪ್ರಸರಣ ( 9 )ರಲ್ಲಿ ತಿಳಿಸಿದಂತೆ, 100 ಜನಕ್ಕೂ ಹೆಚ್ಚು ಇರುವ ಸಂಸ್ಥೆಯಲ್ಲಿ ಕನ್ನಡ ಕಲಿಸಬೇಕು, ಕನ್ನಡ cell ಇರಬೇಕು. 👉ಸದ್ಯಕ್ಕೆ ಒಂದು ದಿನ ನೋ ಬ್ರೋಕರ್ ಕನ್ನಡ ಕಲಿಸಲು
6
108
387
@gnan007
Gnan ಜ್ಞಾನ್ ಕಲ್ಲಹಳ್ಳಿ
11 months
ಎರೆಯನ ಒಳ್ಳೆ ರೆಂಡರ್! 🙂👌ಶಿವಾಜಿ ಬಂಡವಾಳ ಹೇಗೆ ಬಯಲಾಯಿತೋ ಹಾಗೇ ಕನ್ನಡಿಗರ ಧೀಮಂತ ಚರಿತ್ರೆ ಈಗ ಕಿಚ್ಚು ಎಬ್ಬಿಸುತ್ತಿದೆ. ಚಾಲುಕ್ಯ ಕರ್ನಾಟಕ ಅಸ್ಮಿತೆ ಅಷ್ಟೇ ಅಲ್ಲ, ಆಂಧ್ರ ಅಸ್ಮಿತೆ ಕೂಡ. ಈ ಹಿಂದಿ ಹೇರಿಕೆಗೆ ಕೊನೆಗಾಲ ಹತ್ತಿರ ಬರುತ್ತಿದೆ ಎನಿಸುತ್ತಿದೆ. ಕನ್ನಡಿಗರು ಪುಲಕೇಶಿಯಂತೆ, ಮಯೂರನಂತೆ ಸೆಟದು ನಿಲ್ಲುತ್ತಿದ್ದಾರೆ.
Tweet media one
4
69
379
@gnan007
Gnan ಜ್ಞಾನ್ ಕಲ್ಲಹಳ್ಳಿ
11 months
Sorry extreme leftist ಗಳೇ, ನಿಮಗೆ ಕಹಿ ಸುದ್ದಿ. ಕನ್ನಡಹೋರಾಟವನ್ನು ಭಯೋತ್ಪಾದನೆ ಎಂದು ಹೇಳಿದ್ದಿರಿ. ನಿಮ್ಮ ಸರ್ಕಾರವೇ ಈಗ ಭಾಷಾ ಭಯೋತ್ಪಾದನೆ ಮಾಡಿದೆ ನೋಡಿ 🙂. ಮಾದರಸಗಳು ಈಗ ಕನ್ನಡಮಯ!! 💛❤ 🔸BJP ಯವರು ಮದರಸಕ್ಕೆ ಅನುದಾನ ಕಡಿತ ಗೊಳಿಸಿದರೆ ವಿನಃ ಕನ್ನಡ ಕಲಿಸಲಿಲ್ಲ. ಏಕೆಂದರೆ ಅವರಿಗೆ ಮುಸ್ಲಿಂ ಬಾಂಧವರು ಮುಖ್ಯ ವಾಹಿನಿಗೆ
Tweet media one
14
34
380
@gnan007
Gnan ಜ್ಞಾನ್ ಕಲ್ಲಹಳ್ಳಿ
1 year
ಕಾನೂನು ಬಾಹಿರವಾಗಿ ಹಾಕಲಾಗಿದ್ದ ಕನ್ನಡವಿಲ್ಲದ plastic flex ಅನ್ನು ಹರಿದು ವಿರೋಧಿಸಿದ್ದಕ್ಕೆ ಕನ್ನಡಿಗ ದೇವರಾಜ್ ಅವರನ್ನು ಯಲಹಂಕ ಪೊಲೀಸ್ ಠಾಣೆಗೆ ಕರೆದಿದ್ದರ ಪ್ರಯುಕ್ತ ಎಲ್ಲಾ ನಾಡ ಪ್ರೇಮಿಗಳು ಅವರ ಬೆಂಬಲಕ್ಕೆ ಠಾಣೆಗೆ ಹೋಗಿದ್ದೆವು. ಯಾವ ಕೇಸ್ ಹಾಕಿಲ್ಲ ಎಂದು ಸದ್ಯಕ್ಕೆ ತಿಳಿಸಿದ್ದಾರೆಯಾದರೂ ಮತ್ತೆ ಸರ್ಕಲ್ ಇನ್ಸ್ಪೆಕ್ಟರ್ ರನ್ನು
Tweet media one
6
73
377
@gnan007
Gnan ಜ್ಞಾನ್ ಕಲ್ಲಹಳ್ಳಿ
9 months
ಗೆಯೇಯರೇ, ಗೆಳತೀಯರೇ, ಈ ವಿಡಿಯೋ ನೋಡಿ, ವಲಸಿಗರು ಇಲ್ಲಿ ಬಂದು ನೆಲೆಸಿದಮೇಲೆ ನಾವು ಕರ್ನಾಟಕದವರು ಆಗಿಬಿಟ್ಟಿದ್ದೀವಿ ಅಂತ ಹೇಳೋದಿಲ್ಲ "ಕನ್ನಡದವರಾಗಿದ್ದೇವೆ" ಅಂತಾನೆ ಹೇಳೋದು. ಏಕೆಂದರೆ ಹಂಸಲೇಖ ಅವರು ಹೇಳಿದಂತೆ "ಕನ್ನಡವೇ" ಇಲ್ಲಿನ ಪ್ರಜೆಗಳ "ಹಕ್ಕು ಪತ್ರ"!! ಇದೇ ನಾವು ಅರ್ಥ ಮಾಡ್ಕೋ ಬೇಕಾಗಿರೋದು. ನಮಗೆ ಬರೇ
3
70
372
@gnan007
Gnan ಜ್ಞಾನ್ ಕಲ್ಲಹಳ್ಳಿ
2 years
#ಹಿಂದಿರಾಷ್ಟ್ರಭಾಷೆಅಲ್ಲ ಅಭಿಯಾನದ ಅಭೂತಪೂರ್ವ ಯಶಸ್ಸಿನ ನಂತರ ಈಗ 🙂 ಮತ್ತೊಂದು ಪ್ರಯತ್ನ. ಸಂವಿಧಾನ 343 ರಲ್ಲಿ, ಹಿಂದಿ ಜೊತೆಗೆ ಕನ್ನಡ ಸೇರಿಸಬೇಕು. Include Kannada in article 343 along with Hindi. ಭಾಷಾ ಸಮಾನತೆ ಬೇಕು. Need Language Equality. ಎಲ್ಲ ಸೇರಿ ಈ ಅಭಿಯಾನವನ್ನು ಪ್ಯಾನ್ ಇಂಡಿಯಾ ಮುಟ್ಟಿಸುವ #ಕನ್ನಡಮೊದಲು
Tweet media one
Tweet media two
2
101
365
@gnan007
Gnan ಜ್ಞಾನ್ ಕಲ್ಲಹಳ್ಳಿ
1 year
ಕನ್ನಡಕ್ಕೆ ಗೌರವ ಕೊಡದ ಈವಮ್ಮನ್ನ ಸಾನಿಯಾ ಮಿರ್ಝ RCB women premier league ನ ಮೆಂಟರ್ ನಿಂದ ವಜಾ ಗೊಳಿಸಲಿ, ಕರ್ನಾಟಕದ ಕಡೆ ತಲೆ ಹಾಕದಿರಲಿ. ದುರ ಅಹಂಕಾರಿ, ಈ ನಾಡೇನು ಶತ್ರು ದೇಶವೇ? #ಕನ್ನಡಮೊದಲು #ಪ್ರಾದೇಶಿಕಅಸ್ಮಿತೆ
56
124
365
@gnan007
Gnan ಜ್ಞಾನ್ ಕಲ್ಲಹಳ್ಳಿ
18 days
ಕರವೇ, ಶ್ರೀ ನಾರಾಯಣ ಗೌಡರನ್ನು ಇದೇ ಕಾರಣಕ್ಕೆ ಕನ್ನಡ ಹೋರಾಟದ ಅಣು ಬಾಂಬ್ ಎಂದು ಹೇಳೋದು. ಅವರ ಹೋರಾಟದ ದೊಡ್ಡ ಪ್ರತಿಫಲ ಇದು. ಸರ್ಕಾರ ಇದನ್ನು ಸಹಕಾರ ಗೊಳಿಸಲು ಅನೇಕ ಸಮಗ್ರ ರಚನಾತ್ಮಕ, ಅವಶ್ಯಕವಾದ ತಾಂತ್ರಿಕ, ಶೈಕ್ಷಣಿಕ, ಕೌಶಲ್ಯ, soft skills ಎಲ್ಲವನ್ನೂ ಉತ್ತಮ ಗೊಳಿಸಲು ದೊಡ್ಡ ಮಟ್ಟದ ಪ್ರಯತ್ನ ಮಾಡಬೇಕಿದೆ. ಬರೇ ಕಣ್ಣೋರೆಸುವ
Tweet media one
5
49
365
@gnan007
Gnan ಜ್ಞಾನ್ ಕಲ್ಲಹಳ್ಳಿ
1 year
"I will not speak kannada" ಎಂದು ಒಬ್ಬ ವಲಸಿಗ ಬರೆದು ಇನ್ನೂ ಸಾಕಷ್ಟು ಅಪಪ್ರಚಾರ ಬರವಣಿಗೆ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಆರಾಜಕತೆ ಮಾಡಿದ್ದವನ ಮೇಲೆ ಕೊನೆಗೆ ಈಗ NCR case ಅಧಿಕೃತವಾಗಿ book ಆಗಿದೆ. 🔸ಮೊನ್ನೆ intimation ಒಂದು ಠಾಣೆಯಲ್ಲಿ ಕೊಟ್ಟಿದ್ವಿ. 🔸ಈಗ ಬೇರೆ ಪೊಲೀಸ್ ಠಾಣೆಯಲ್ಲಿ case ಆಗಿದೆ. 🔸ಎಲ್ಲರ ಶ್ರಮ ಹೀಗೆ
Tweet media one
7
68
350
@gnan007
Gnan ಜ್ಞಾನ್ ಕಲ್ಲಹಳ್ಳಿ
1 year
ಮೂರು ವರ್ಷ ಆಯಿತು ಈ ಪೋಸ್ಟ್ ಹಿಂದೆ ಹಾಕಿ. ಈಗ ಇನ್ನೂ ಜಾಸ್ತಿ ವಲಸೆ ಬರ್ತಿದೆ!! ಕನ್ನಡ ಮುಗೀತು ಈ ರೀತಿ ಆದ್ರೆ!! ಕನ್ನಡಿಗರ ಕತೇನೂ ಮುಗಿಯಿತು!! 1) ಪ್ರತಿ ಜಿಲ್ಲೆಯಿಂದ 1 ಲಕ್ಷದ ರೀತಿ 31 ಲಕ್ಷ್ಮ ಕನ್ನಡಗಾರನ್ನು ಇಲ್ಲಿ ಕರೆಸಬೇಕಿದೆ. 2) UP train ಗಳನ್ನೂ ಅರ್ಧ ನಿಲ್ಲಿಸಬೇಕು 3) ಉತ್ತರ ಕರ್ನಾಟಕಕ್ಕೆ ಹೆಚ್ಚು ಡೈಲಿ ರೈಲು ಹಾಕಬೇಕು 4)
Tweet media one
10
97
356
@gnan007
Gnan ಜ್ಞಾನ್ ಕಲ್ಲಹಳ್ಳಿ
10 months
Leftist ಜೈ ಭೀಮ್ ಟೀಮ್ ನವರೇ, ನೋಡಿ ಇದೂ ಒಂದು ಕರ್ನಾಟಕದ ಅಸ್ಮಿತೆ! Pls balance the nation and state together! ಪ್ರಗತಿಪರ ಚಿಂತಕರು ಒಂದು ನಾಡಗೀತೆ ಯಿಂದ ಕಾರ್ಯಕ್ರಮ ಶುರು ಮಾಡಬೇಕು ಎನ್ನುವ ಕನಿಷ್ಟ ನಾಡ ಅಸ್ಮಿತೆ ಇಲ್ಲದ ಗೊಡ್ಡುಗಳು. ಇವರ ಬುದ್ಧಿವಂತಿಕೆ, ವೈಚಾರಿಕತೆ ಪ್ರದರ್ಶನ ಮತ್ತು chest thump ವೈಶಾಲಿಕತೆ
Tweet media one
1
42
354
@gnan007
Gnan ಜ್ಞಾನ್ ಕಲ್ಲಹಳ್ಳಿ
1 year
💛❤ ಕರ್ನಾಟಕದ ಲಾಂಛನದಲ್ಲಿ ಏರುಪೇರಿದೆ. ಯೂನಿಯನ್ ಸರ್ಕಾರದ emblem act ಪ್ರಕಾರ ತಪ್ಪಿದೆ. ಇದನ್ನು ಸರಿ ಪಸಿಸುವ ಜೊತೆ ಲಾಂಛನದಲ್ಲಿ "ಕನ್ನಡ" ಬರಬೇಕೆಂದು ತಾಂತ್ರಿಕ ಮತ್ತು ಕ್ರಿಯೇತ್ಮಕವಾದ ಸಮಗ್ರ ಮಾಹಿತಿ ಪ್ರಸ್ತಾಪ ತಯಾರಿಸಿ ಸರ್ಕಾರಕ್ಕೆ 4 ಬಾರಿ ಈಗಾಗಲೇ ತಲುಪಿಸಿದ್ದೇನೆ. ಅದು ಹಳೇ ಸಿಯಂ ಅವರ ಕಚೇರಿಗೂ ತಲುಪಿದೆ. ಹೊಸ ಸರ್ಕಾರ ಬರಲಿ
Tweet media one
Tweet media two
Tweet media three
10
55
350
@gnan007
Gnan ಜ್ಞಾನ್ ಕಲ್ಲಹಳ್ಳಿ
8 months
ಪ್ರಾದೇಶಿಕ ಅಸ್ಮಿತೆಯ "ಕಲ್ಯಾಣ ರಥ" KSRTC ಬಸ್ 💥💥💥. ನೂರಾರು ವರ್ಷ ಭಾರತವನ್ನು ಆಳಿದ ಕಲ್ಯಾಣ ಕರ್ನಾಟಕದ ಹೆಮ್ಮೆಯ ಬಸ್ ಇದು.🙂 💛❤ 🔸 ಸ್ವತಂತ್ರ ಬಂತು, ಸಂವಿಧಾನ ಬಂತು ಅಂತ ಕೋತಿ ಕುಣಿಯೋ ರೀತಿ ಇನ್ನೂ ಆಡಿಕೊಂಡು ಇಂದ್ರೇ, ಹಿಂದಿಗರ ಆಡಳಿತದ ಕಪಿ ಮುಷ್ಟಿ ಯಿಂದ ನಮ್ಮ ಹಕ್ಕು ಸಿಗೋಲ್ಲ. 🔸ಪ್ರಾದೇಶಿಕ ಅಸ್ಮಿತೆ ಹೆಚ್ಚಿಸಿಕೊಂಡು ಭಾಷಾ
Tweet media one
5
56
358
@gnan007
Gnan ಜ್ಞಾನ್ ಕಲ್ಲಹಳ್ಳಿ
7 months
ಎಲ್ಲರೂ ಧ್ವನಿ ಎತ್ತಬೆಕು. ಶ್ರೀ ನಾರಾಯಣ ಗೌಡರು ಆದಷ್ಟು ಬೇಗ ಹೊರ ಬರಬೇಕು. ಕನ್ನಡ ಹೋರಾಟದ ದೊಡ್ಡ್ ಶಕ್ತಿ ನಮ್ಮ ಗೌಡರು. ✊✊ #ಕನ್ನಡಮೊದಲು
3
43
353
@gnan007
Gnan ಜ್ಞಾನ್ ಕಲ್ಲಹಳ್ಳಿ
1 month
ಕನ್ನಡಕ್ಕೆ ಸಂದ ಜಯ 💥🔥⚡️⭐️: ಸರ್ಕಾರಕ್ಕೆ ಇಮೇಲ್ ಮುಖಾಂತರ ನಾನು ದೂರು ಕೊಟ್ಟಿದ್ದು ಈಗ ಸರ್ಕಾರ ಎಚ್ಚೆತ್ತು NOC ಕಾಯಿದೆ ತಿದ್ದುಪಡಿ ಮಾಡಿ ರಾಜ್ಯ ಪಾತ್ರ ಹೊರಡಿಸಿದೆ. ಇದು ನಮ್ಮ ಹೋರಾಟಕ್ಕೆ / ದೂರ್ವಾಣಿ ಸೇವೆಗೆ ಸಂದ ಜಯ. ಇಮೇಲ್ ದೂರಿನ ಪ್ರತಿ ಸಾರ್ವಜನಿಕರ ಗಮನಕ್ಕೆ ಇಲ್ಲಿ attach ಮಾಡಲಾಗಿದೆ. ಸರ್ಕಾರಕ್ಕೆ ಧನ್ಯವಾದಗಳು. ಶ್ರೀ
Tweet media one
Tweet media two
Tweet media three
14
83
351
@gnan007
Gnan ಜ್ಞಾನ್ ಕಲ್ಲಹಳ್ಳಿ
1 year
ಕರ್ನಾಟಕದ ಭಾಷಾ ಹೋರಾಟ ಎಲ್ಲೆಡೆ ಮುಗಿಲು ಮುಟ್ಟುತ್ತಿದೆ.. ಈಗ ಭಾರತವನ್ನು ಎಚ್ಚರಿಸುತ್ತಿದೆ ಮುಂದೆ ಇಡಿ ವಿಶ್ವವನ್ನು ಭಾಷಾ ಹೋರಾಟದಲ್ಲಿ ಎಚ್ಚರಿಸುವಂತಹ ಶಕ್ತಿ ಕನ್ನಡಿಗರಿಗಿದೆ ಎಂಬುದು ಸಾಬೀತಾಗುವುದು ಎಂಬ ನಂಬಿಕೆ ನನಗಿದೆ.💥💥💥💥💥 " ಭಾಷಾಭಿಮಾನ ಎಂದರೆ ಕನ್ನಡಿಗರು ಕನ್ನಡ ಎಂದರೆ ಭಾಷಾಭಿಮಾನ " 💛❤💥💥💥💥💥💥 ಭಾರತದಲ್ಲಿ
Tweet media one
2
84
344
@gnan007
Gnan ಜ್ಞಾನ್ ಕಲ್ಲಹಳ್ಳಿ
2 years
ಚಿಂದಿ ಚಿತ್ರಾನ್ನ 💥💥 ಹಬ್ಬ ಅಂದ್ರೆ ಇದು! ಕನ್ನಡನಾಡ ಹೊಸ ಹುರುಪು, ಹೊಸ ಚರಿತ್ರೆ, ಹೊಸ ಸಂಸ್ಕೃತಿಯ ಬಿಳುಪು! 🙂 ಮೈಸೂರು ದೊರೆ, ಕೊಟ್ಟರು ಕರೆ, 🙂 ಇಟ್ಟರು ಮೊಹೂರ್ತ, ಇದು ಕನ್ನಡದ ಅರ್ತ, ಊದಿದರು ಕನ್ನಡ ಕಹಳೆ, ಹಾರುವುದು ಕನ್ನಡ ಬಾವುಟ ಕಳೆ. ಮತ್ತೆ ಹಾರಿಸೋಣ ಕೋಟಿ ಬಾವುಟ, ಇಡುವ ಗುಲಾಮಗಿರಿಗೆ ಚಟ್ಟ ಪಟ್ಟ #ಮನೆಮನೆಮೇಲೆಕನ್ನಡಬಾವುಟ
2
77
342
@gnan007
Gnan ಜ್ಞಾನ್ ಕಲ್ಲಹಳ್ಳಿ
1 year
ಈ ಬಾವುಟದ ಅಭಿಯಾನದ ಉದ್ದೇಶ💛❤️🏘️ . ಅರ್ಥ ಪೂರ್ಣ ವಾದ ಬರವಣಿಗೆ. #Kavi_Raj ಅವರ ವಾಲ್ ನಿಂದ(2022) --------------------------------- ಸಮೃದ್ಧವಾಗಿದ್ದ ಮೈಸೂರು ಸಂಸ್ಥಾನ #ಒಕ್ಕೂಟಕ್ಕೆ ಸೇರಿ ಇಂದಿಗೆ 75 ವರ್ಷ. ಹಿಂದಿರುಗಿ ನೋಡಿದರೆ ಈ ಅವಧಿಯಲ್ಲಿ ಈ ನಾಡು ಖಂಡಿತವಾಗಿ #ಕಳೆದುಕೊಂಡದ್ದೇ_ಹೆಚ್ಚು . ಒಕ್ಕೂಟ ವ್ಯವಸ್ಥೆಯ
Tweet media one
1
78
342
@gnan007
Gnan ಜ್ಞಾನ್ ಕಲ್ಲಹಳ್ಳಿ
8 months
ಕರ್ನಾಟಕ ಏಕೀಕರಣ ಪೂರ್ತಿಯಾಗಿಲ್ಲ...
Tweet media one
10
74
338
@gnan007
Gnan ಜ್ಞಾನ್ ಕಲ್ಲಹಳ್ಳಿ
1 year
ಕನ್ನಡ ಅಭಿಮಾನಿ, ಹೋರಾಟಗಾರತಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರಾದ ಮಿಸ್. ಬಿಂದು ಗೌಡ ಅವರು ಈ ಹಿಂದೆ ಫ್ಲೆಕ್ಸ್ ಕಿತ್ತೂ ಹಾಕಿ ಅವರ ಧೈರ್ಯತನವನ್ನು ಮೆರೆದಿದ್ದರು. ಆಗ ಬಿಜೆಪಿಯು ತನ್ನ ತಪ್ಪನ್ನು ಅರಿತು... ಯಾವುದು ಕೇಸ್ ಹಾಕಲಿಲ್ಲ.. ಆದರೆ ಈಗಿನ ಅದೇ ಕಾಂಗ್ರೆಸ್ ಸರ್ಕಾರ ... ನಿನ್ನೆ ಕನ್ನಡ ಹೋರಾಟಗಾರರು flex ಹರಿದಿದ್ದಕ್ಕೆ ಪೊಲೀಸ್
22
113
336
@gnan007
Gnan ಜ್ಞಾನ್ ಕಲ್ಲಹಳ್ಳಿ
1 year
ಕರ್ನಾಟಕಕ್ಕೆ ಹೆಚ್ಚಿನ ವಲಸೆ ಬರ್ತಿರೋದು UP, W.B, ಬಿಹಾರ್ ಮತ್ತು ಕೇರಳದವರು ಅನ್ಸುತ್ತೆ. ಇದಕ್ಕೆ ಕಾರಣ ಅಲ್ಲಿನ ಜನ ಸಾಂದ್ರತೆ. ಸರಿಯಾದ ಮಾಹಿತಿ ಕಲೆ ಹಾಕಲು state Local ILP ಜಾರಿ ಮಾಡಬೇಕು. 🔸ವಲಸಿಗ ಡ್ರಗ್ಸ್ ಪೇಡಲರ್ ಗಳು 🔸ವಲಸಿಗ ಅಂಗಾಂಗ ಕ್ರಿಮಿನಲ್ ಗಳು 🔸ವಲಸಿಗ Human traffiking 🔸ಬಾಂಗ್ಲಾ ವಲಸೆ 🔸ವಲಸಿಗರು ಕಿಡ್ನಾಪ್
Tweet media one
5
93
323
@gnan007
Gnan ಜ್ಞಾನ್ ಕಲ್ಲಹಳ್ಳಿ
7 months
👉 ಕನ್ನಡ ನಾಡನ್ನು ಕಟ್ಟಿದ ಮೊದಲ ವೀರ, 👉 ಕನ್ನಡ ನಾಡ ಮೊದಲ ಸ್ವಾತಂತ್ರ ಹೋರಾಟಗಾರ ( ಗಾಂಧಿ ಸುಭಾಷ್ ಚಂದ್ರ ಬೋಸ್, ಸಾವರ್ಕರ್ ಅಲ್ಲ ) 👉 ಭಾರತದಲ್ಲಿ ಮೊದಲ ಸ್ವಂತ ಲಿಪಿ ಹೊಂದಿದ ಭಾಷೆಯಾಗಿ ಕನ್ನಡ ಲಿಪಿ ಬಳಸಲು ಶುರು ಮಾಡಿದ ಕನ್ನಡ ಲಿಪಿ ಪಿತಾಮಹ.. ಕದಂಬ ಮಯೂರನ ವಿಡಿಯೋ ರೆಂಡರ್ ಯಾರೋ ಮಾಡಿದ್ದಾರೆ... ಜ್ಞಾನ್
2
46
320
@gnan007
Gnan ಜ್ಞಾನ್ ಕಲ್ಲಹಳ್ಳಿ
2 months
ನಾಮ ಫಲಕದಲ್ಲಿ ಕನ್ನಡ ಇಲ್ಲವೇ? ನಾಮ ಫಲಕದಲ್ಲಿ 60% ಕನ್ನಡ ಇಲ್ಲವೇ ? ಕನ್ನಡ ಹೋರಾಟಗಾರರಿಗೆ, ಕನ್ನಡ ಪ್ರೇಮಿಗಳಿಗೆ, ಕನ್ನಡ ಮಾತ್ರ ಬರುವ ಗ್ರಾಹಕರಿಗೆ ದೂರು ವಾಣಿ ಸೇವೆ ಶುರು ಮಾಡುತ್ತಿದ್ದೇನೆ. ಎಲ್ಲೆಡೆ ಶಾರ್ ಮಾಡಿ !! "ಕನ್ನಡ ಕಡ್ಡಾಯ ದೂರ್ವಾಣಿ" ಜೂನ್ 2024 ರಿಂದ ಕನ್ನಡದಲ್ಲಿ ಸೇವೆ ಆರಂಭ. ಹೊಸ whatsapp ಸಂಖ್ಯೆ ತಿಳಿಸುವೆ.
Tweet media one
20
103
323
@gnan007
Gnan ಜ್ಞಾನ್ ಕಲ್ಲಹಳ್ಳಿ
1 year
ಇಂಡಿಯಾ ಒಕ್ಕೂಟದಲ್ಲಿ ಇರುವ ಎಲ್ಲರ ಪರಿಶ್ರಮಕ್ಕೆ, ವಿಜ್ಞಾನಿಗಳಿಗೆ, ಸರ್ಕಾರಗಳಿಗೆ 75 ವರ್ಷಗಳಿಂದ ದುಡಿದ ಎಲ್ಲಾ ಮಹನೀಯರಿಗೆ, ISRO, HAL , NAL, DRDO, LRDE ಅಂತಹ ವೈಜ್ಞಾನಿಕ ಸಂಸ್ಥೆಗಳು ಕರ್ನಾಟಕದಲ್ಲಿ ಬೆಂಗಳೂರಿನಲ್ಲಿ ಸ್ಥಾಪನೆಯಾಗಲು ಮೈಸೂರು ಮಹಾರಾಜರು ಬೆಂಗಳೂರನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಬೆಳೆಸಿದ್ದ ಸಾಧನೆಗೆ
5
42
316