![Dr.Shailendra Beldale Profile](https://pbs.twimg.com/profile_images/1692171173902327809/saTSEU96_x96.jpg)
Dr.Shailendra Beldale
@SBeldale
Followers
1K
Following
296
Statuses
753
MLA, Bidar South Constituency | State Secretary, Karnataka BJP |
Bidar, India
Joined January 2019
ಫೆಬ್ರವರಿ 10ರಂದು ದ್ವಿದಳ ಧಾನ್ಯ ದಿನವನ್ನು ಜಾಗತಿಕವಾಗಿ ಆಚರಿಸಲಾಗುತ್ತದೆ. ದ್ವಿದಳ ಧಾನ್ಯಗಳು ಪೋಷಕಾಂಶಗಳ ಮೂಲವಾಗಿದ್ದು ನಮ್ಮ ಆಹಾರ ಪದ್ಧತಿಯಲ್ಲಿ ಹೆಚ್ಚು ದ್ವಿದಳ ಧಾನ್ಯಗಳನ್ನು ಸೇವಿಸುವ ಮೂಲಕ ಆರೋಗ್ಯಪೂರ್ಣ ಜೀವನ ನಡೆಸಬಹುದಾಗಿದೆ. #WorldPulsesDay
0
0
3
ದೆಹಲಿಯ ಜನರು ಬಿಜೆಪಿಯನ್ನು ಗೆಲ್ಲಿಸಿದ್ದಾರೆ. ಸುಳ್ಳು ಆಶ್ವಾಸನೆ, ಭ್ರಷ್ಟಾಚಾರ, ದುರಾಡಳಿತಕ್ಕೆ ಸೋಲು ಉಣಿಸಿದ್ದಾರೆ. ಪ್ರಧಾನಿ @narendramodi ಅವರ ನಾಯಕತ್ವ, ಜನಪರ ಆಡಳಿತ ಬಿಜೆಪಿ ವಿಜಯ ಸಾಧಿಸುವಂತೆ ಮಾಡಿದೆ. ಮೋದೀಜೀ ಹಾಗೂ @JPNaddaಜೀ, @AmitShah ಅವರಿಗೆ ಸಮಸ್ತ ಕನ್ನಡಿಗರ ಪರವಾಗಿ ಅಭಿನಂದನೆಗಳು. #DelhiElections2025
1
1
4
ಕನ್ನಡ ಸಾರಸ್ವತ ಲೋಕದ ಮೇರು ನಕ್ಷತ್ರ, ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ ಪುರಸ್ಕೃತರಾದ, ರಾಷ್ಟ್ರಕವಿ ಶ್ರೀ ಜಿ.ಎಸ್. ಶಿವರುದ್ರಪ್ಪನವರ ಜನ್ಮದಿನದ ಸ್ಮರಣೆಯಂದು ಅವರಿಗೆ ಗೌರವಪೂರ್ವಕ ನಮನಗಳನ್ನು ಸಲ್ಲಿಸುತ್ತೇನೆ. #GSShivarudrappa #bjpkarnataka
0
0
5
ಭಾರತದ ಶಾಸ್ತ್ರೀಯ ಸಂಗೀತ ದಿಗ್ಗಜರಲ್ಲೊಬ್ಬರಾದ, ಹಿಂದೂಸ್ಥಾನಿ ಗಾಯನದ ಸ್ವರ ಸಾಮ್ರಾಟ್, ಕರುನಾಡಿನ ಅದ್ವಿತೀಯ ಸಂಗೀತ ಮಾಂತ್ರಿಕ, ಭಾರತ ರತ್ನ ಪಂಡಿತ್ ಭೀಮಸೇನ ಜೋಶಿ ಅವರ ಜನ್ಮದಿನದ ಸ್ಮರಣೆಗಳು. #BhimsenJoshi
0
0
2
12 ನೇ ಶತಮಾನದಲ್ಲಿ ಅನೇಕ ವಚನಗಳ ಮೂಲಕ ಸಮಾಜದಲ್ಲಿನ ಅಸಮಾನತೆಯನ್ನು ಹೋಗಲಾಡಿಸಲು ಜೀವನವನ್ನು ಮುಡಿಪಾಗಿಟ್ಟ ಮಡಿವಾಳ ಸಮುದಾಯದ ಮಹಾನ್ ಚೇತನ ಶ್ರೀ ಮಡಿವಾಳ ಮಾಚಿದೇವರ ಜಯಂತಿಯ ಶುಭಾಶಯಗಳು. #MadivalaMachideva
0
0
4
ಎನ್ನ ಪಾಡೆನಗಿರಲಿ, ಅದರ ಹಾಡನ್ನಷ್ಟೇ ನೀಡುವೆನು ರಸಿಕ ನಿನಗೆ | ಕಲ್ಲುಸಕ್ಕರೆಯಂಥ ನಿನ್ನೆದೆಯು ಕರಗಿದರೆ ಆ ಸವಿಯ ಹಣಿಸು ನನಗೆ || ಅಕ್ಷರ ತಪಸ್ವಿ, ಪದ ಮಾಂತ್ರಿಕ, ಸಾಧನಕೇರಿಯ ಸಾಧಕ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ದ.ರಾ ಬೇಂದ್ರೆ ಅವರ ಜನ್ಮದಿನದಂದು ಗೌರವಪೂರ್ವಕ ಸ್ಮರಣೆಗಳು. #ದರಾಬೇಂದ್ರೆ #VaraKavi #DaRaBendre
0
0
2
ತಾಯಿ ಭಾರತಾಂಬೆಯನ್ನು ಬ್ರಿಟಿಷರ ಸಂಕೋಲೆಯಿಂದ ಮುಕ್ತಗೊಳಿಸಲು ಅಸಹಕಾರ ಚಳುವಳಿಯಲ್ಲಿ ಗುರುತರ ಪಾತ್ರವಹಿಸಿ, ಜಾನ್ ಸೈಮನ್ ಆಯೋಗವನ್ನು ಪ್ರಶ್ನಿಸಿ ಲಾಠಿ ಏಟು ತಿಂದು "ನನಗೆ ಬಿದ್ದ ಪೆಟ್ಟು ಬ್ರಿಟಿಷರ ಆಡಳಿತದ ಶವಪೆಟ್ಟಿಗೆಗೆ ಅಂತಿಮ ಮೊಳೆ" ಎಂದು ಗರ್ಜಿಸಿದ್ದ ಕೇಸರಿ ನಮ್ಮೆಲ್ಲರಿಗೂ ಸದಾ ಪ್ರೇರಣೆ. #lalalajpatraiji
0
0
2
ವೀರ ಪರಂಪರೆಯ ಪುಣ್ಯಭೂಮಿ ಕೊಡಗಿನಲ್ಲಿ ಹುಟ್ಟಿ, ಭಾರತೀಯ ಸೇನೆಯ ಮೊದಲ ದಂಡನಾಯಕರಾಗಿ ಸೇನೆಯನ್ನು ಮುನ್ನಡೆಸಿ ಭಾರತಾಂಬೆಯ ಸೇವೆಗೈದ ಅಪ್ರತಿಮ ಯೋಧ ದಿವಂಗತ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಅವರ ಜನ್ಮಜಯಂತಿಯಂದು ಅವರಿಗೆ ಅನಂತ ನಮನಗಳು. ಅವರ ಶೌರ್ಯ, ಸಾಹಸಗಾಥೆಯನ್ನು ಸ್ಮರಿಸುತ್ತಾ, ಅವರಿಗೆ ಗೌರವಗಳನ್ನು ಸಲ್ಲಿಸೋಣ. #KMCariappa
0
0
5
ಪ್ರೇಮ ಕವಿ, ಮೈಸೂರು ಮಲ್ಲಿಗೆ ಖ್ಯಾತಿಯ ಕೆ.ಎಸ್ ನರಸಿಂಹ ಸ್ವಾಮಿ ಅವರ ಜನ್ಮದಿನದಂದು ಅವರಿಗೆ ಗೌರವಪೂರ್ವಕ ನಮನಗಳು. #KSNarasimhaswamy
0
0
1
2025 ನೇ ಸಾಲಿನ ಪದ್ಮ ಪುರಸ್ಕಾರಗಳಿಗೆ ಭಾಜನರಾಗಿರುವ ಎಲ್ಲಾ ಸಾಧಕರಿಗೂ ಹೃತ್ಪೂರ್ವಕ ಅಭಿನಂದನೆಗಳು. ನಿಜವಾದ ಸಾಧಕರನ್ನು ಗುರುತಿಸಿ ಪುರಸ್ಕರಿಸಿರುವ ಶ್ರೀ @narendramodi ನೇತೃತ್ವದ ಕೇಂದ್ರ ಸರ್ಕಾರಕ್ಕೆ ಧನ್ಯವಾದಗಳು.
0
0
4
ಪ್ರಾಕೃತಿಕ ಸಂಪತ್ತು, ಸಾವಿರಾರು ವರ್ಷಗಳ ಪರಂಪರೆಯ ಐತಿಹಾಸಿಕ ತಾಣಗಳು, ಧಾರ್ಮಿಕ ಕ್ಷೇತ್ರಗಳನ್ನು ಹೊಂದಿರುವ ಕರ್ನಾಟಕ ಪ್ರವಾಸಿಗರ ಪಾಲಿನ ಸ್ವರ್ಗ. ನಾಡಿನ ಪ್ರವಾಸಿ ಕೇಂದ್ರಗಳ ಶ್ರೀಮಂತಿಕೆಯನ್ನು ತಿಳಿಯೋಣ, ತಿಳಿಸೋಣ, ಪ್ರವಾಸೋದ್ಯಮವನ್ನು ಬೆಳೆಸೋಣ. ನಾಡಿನ ಜನತೆಗೆ ರಾಷ್ಟ್ರೀಯ ಪ್ರವಾಸೋದ್ಯಮ ದಿನದ ಶುಭಾಶಯಗಳು. #NationalTourismDay
0
0
1
ಪಕ್ಷದ ಹಿರಿಯ ನಾಯಕರು, ಮಾಜಿ ಉಪಮುಖ್ಯಮಂತ್ರಿಗಳು ಹಾಗೂ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಜನಪ್ರಿಯ ಸಂಸದರಾದ ಶ್ರೀ @GovindKarjol ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.
0
0
1
ನಮ್ಮ ಪ್ರಜಾ ಪ್ರಭುತ್ವದಲ್ಲಿ ಪ್ರತಿ ಮತವೂ ಸಾಮರ್ಥ್ಯದ ಬಲಿಷ್ಠ ಸ್ತಬ್ಧವಾಗಿದೆ. ಇದರಲ್ಲಿ ಎಲ್ಲರ ಪಾಲ್ಗೊಳ್ಳುವಿಕೆ ಅತ್ಯಗತ್ಯ. ರಾಷ್ಟ್ರೀಯ ಮತದಾರರ ದಿನದಂದು ಮತ ಚಲಾವಣೆಯ ಪ್ರಾಮುಖ್ಯತೆ ಅರಿತು, ನಮ್ಮೆಲ್ಲರ ಜವಾಬ್ದಾರಿಯನ್ನು ಪಾಲಿಸುವ ಸಂಕಲ್ಪ ತೊಡೋಣ. ಪ್ರತಿ ಚುನಾವಣೆಯಲ್ಲಿ ಕಡ್ಡಾಯವಾಗಿ ಮತದಾನ ಮಾಡೋಣ. #nationalvotersday2025
1
0
2