Shivanand Gundanavar Profile Banner
Shivanand Gundanavar Profile
Shivanand Gundanavar

@shivanand087

Followers
2,247
Following
527
Media
2,330
Statuses
8,968

ಕನ್ನಡಿಗ-ಬಸವಣ್ಣ | Engineer | Cyber Security-Data Scince-AI | Trek/Travel | History | Blogger | Federalism | Equality

bangalore
Joined December 2010
Don't wanna be here? Send us removal request.
Explore trending content on Musk Viewer
Pinned Tweet
@shivanand087
Shivanand Gundanavar
6 months
#ದ್ವಿಭಾಷಾನೀತಿ #ಪುಲಿಕೇಶಿಪ್ರತಿಮೆ #ಕನ್ನಡಿಗರ_ಉದ್ಯೋಗ ಮತ್ತು #ಕನ್ನಡಬಾವುಟ ವಿಚಾರವಾಗಿ @CMofKarnataka ಅವರಿಗೆ ಕನ್ನಡಿಗರ ಆಗ್ರಹ ಮಾಡಿದೆವು @karnatabala ತಂಡದಿಂದ
Tweet media one
27
85
516
@shivanand087
Shivanand Gundanavar
2 years
Hindi is not a national language - #sudeep ಹಿಂದಿ ರಾಷ್ಟ್ರಭಾಷೆಯಲ್ಲ - ಈ ಅರಿವು ಕನ್ನಡದ ಚಿತ್ರ ನಟರಿಗೂ ಬಂದಿರುವುದು ಸಂತಸದ ವಿಷಯ, ಭಾರತ ಬಹುಭಾಷಿಕ ನಾಡು, ಈ ನಾಡಿನ ಸಂಪತ್ತೆ ಬಹು ಭಾಷೆ ಮತ್ತು ಸಂಸ್ಕೃತಿ, ಇದನ್ನ ಅಲ್ಲಗಳಿದರೆ ದೇಶವೆ ಇಲ್ಲ ಎಚ್ಚರಿಕೆ! #stopHindiImposition @KicchaSudeep
20
232
968
@shivanand087
Shivanand Gundanavar
2 years
#ಕರವೇನಡಿಗೆ_ಬೆಳಗಾವಿಕಡೆಗೆ #ಕನ್ನಡಿಗರನಡಿಗೆ_ಬೆಳಗಾವಿಕಡೆಗೆ #Belagavi
7
130
686
@shivanand087
Shivanand Gundanavar
5 months
#LuluMall ಹೋಗಿದ್ದೆ, ಕನ್ನಡ ಅಕ್ಷರಗಳು ತುಂಬಾ ಕಮ್ಮಿ ಬಳಸಿದಾರೆ, ಇಡೀ ಲುಲು ಸ್ಟೋರಲ್ಲಿ ಹುಡುಕಿದರು ನನಗೆ ಕನ್ನಡ ಊದ್ಯೋಗಿ ಸಿಗಲಿಲ್ಲ, ಹೊಗ್ಲಿ ಅನ್ಕೊಂಡು ಒಂದಷ್ಟು ಸರಂಜಾಮಗಳನ್ನ ತೊಗೊಂಡು ಕೌಂಟರಗೆ ಬಂದರೆ ಒಬ್ಬರು ಕನ್ನಡ ಮಾತನಾಡುವವರಿಲ್ಲ, ಕೊಂಡಿದ್ದ ವಸ್ತುಗಳನ್ನ ಅಲ್ಲಿಯೇ ಸುರಿದು ಒಂದು ದೊಡ್ಡ ಕೂಗು ಹಾಕಿ ಸ್ಟೋರ್ ಮ್ಯಾನೆಜರ್
Tweet media one
81
171
688
@shivanand087
Shivanand Gundanavar
14 days
Well done 👏 we need to boycott this MeerSadhik #InsightIAS as well!. #jobs_for_Kannadigas #uninstallphonepe
23
130
648
@shivanand087
Shivanand Gundanavar
3 years
ಕನ್ನಡಿಗ ಅಂದರೆ ಕಾಂಗ್ರೆಸ್ ಅಲ್ಲ, ಬಿಜೆಪಿ ಅಲ್ಲ, ಜೆಡಿಎಸ್ ಅಲ್ಲ, ಹಿಂದೂ ಅಲ್ಲ, ಮುಸ್ಲಿಂ ಅಲ್ಲ, ಇತ್ಯಾದಿ ಯಾವುದು ಅಲ್ಲ, ಕನ್ನಡಿಗ ಅಂದರೆ ಕನ್ನಡಿಗ ಅಷ್ಟೆ, ಕನ್ನಡ ಕನ್ನಡಿಗರು ಕರ್ನಾಟಕಕ್ಕೆ ದಕ್ಕೆಯಾದಾಗ ಎಲ್ಲವನ್ನು ಬಿಟ್ಟು ಕನ್ನಡಕ್ಕಾಗಿ ಎದ್ದು ನಿಲ್ಲುವವನೆ #ಕನ್ನಡಿಗ #ಸಂಸ್ಕೃತವಿವಿಬೇಡ #SayNoToSanskrit
25
158
603
@shivanand087
Shivanand Gundanavar
2 years
ನನ್ನ ಹಳೆ ಕಂಪನಿಯ Thailand ಗೆಳೆಯನೊಬ್ಬ ಇವತ್ತು ಚಾಟಗೆ ಸಿಕ್ಕಿದ್ದ, ಅವನ First reaction #KGF movie Fantastic ಅಂದ, ಆಶ್ಚರ್ಯ ಏನೂ ಆಗಲಿಲ್ಲ ಯಾಕಂದರೆ Movie super ಆಗಿದೆ! #KGFChapter2 ಕನ್ನಡಿಗರನ್ನ ಎದೆಯುಬ್ಬಿಸಿ ನಿಲ್ಲುವಂತೆ ಮಾಡಿಬಿಡ್ತು ಅಂದರೆ ತಪ್ಪಾಗೊಲ್ಲ. @TheNameIsYash @KGFTheFilm
3
98
597
@shivanand087
Shivanand Gundanavar
4 months
ಶುರು ಆಗುತ್ತಿದೆ ಸುಳ್ಳುಗಾರ್ತಿಯ ಬರುವಿಕೆಗೆ ಕಾಯುತಿದ್ದೇವೆ. #ನನ್ನತೆರಿಗೆನನ್ನಹಕ್ಕು #MyTaxMyright
Tweet media one
88
116
589
@shivanand087
Shivanand Gundanavar
5 months
ನಾವು ಕನ್ನಡಿಗರು, ಹಸಿವು ಅಂತ ಬಂದವರಿಗೆ ಅನ್ನ ಹಾಕುವವರು! #ಅನ್ನದಾತಾ, ಇಂತಹ ಕರುಣೆ ಇರುವ ಕನ್ನಡಿಗರ ಹೋಟಲ್ ಗೆ ಬಾಂಬ್ ಇಟ್ಟವರು ಖಂಡಿತ ಕನ್ನಡ ವಿರೋಧಿಗಳೆ ಆಗಿರಬಹುದು. ಬೇಗ ಸರ್ಕಾರ ಆರೋಪಿಗಳನ್ನ ಬಂದಿಸಿ ಕನ್ನಡಿಗರಿಗೆ ರಕ್ಷಣೆ ಕೊಡಿ. #RameshwaramCafeBlast #RameshwaramCafe #Kannadiga #Karnataka
28
93
566
@shivanand087
Shivanand Gundanavar
2 years
ನಾನು! @KarnatakaExaminationAuthority ಯ Ex-employee ಆಗಿ ಹೇಳ್ತಿದಿನಿ, #NEET ಅನ್ನುವುದು ಕನ್ನಡಿಗರ Doctor ಆಸೆಗೆ ನೇಣಿನ ಕುಣಿಕೆ, ಈ ಅವ್ಯವಸ್ಥಿತ ಪರಿಕ್ಷೆ ಕರುನಾಡಿಂದ ಹೋಗದೆ ಇದ್ದರೆ ಇನ್ನಷ್ಟು #Naveen ಗಳನ್ನ ಕಳೆದುಕೊಳ್ಳಬೇಕಾದಿತು #ಎಚ್ಚರಿಕೆ #BanNeet
13
183
547
@shivanand087
Shivanand Gundanavar
2 years
#ಕರವೇ ೨೦೦೫ ರಿಂದಲೂ ನಿರಂತರವಾಗಿ ಹಿಂದಿಹೇರಿಕೆ ಬಗ್ಗೆ ನಾಡಿನ ಎಲ್ಲ‌ ನಟ, ಕವಿ, ರಾಜಕೀಯ ವ್ಯಕ್ತಿಗಳಿಗೆ #HindiIsNotOurNationalLanguage ಹೇಳಿರುವ ಪರಿಣಾಮ ಇಂದು ಇದರ ಬಗ್ಗೆ ಎಲ್ಲರಿಗೂ ಜಾಗೃತಿ ಮೂಡಿದೆ, ಕನ್ನಡ ಸಂಘಟನೆಗಳ ಕೆಲಸವು ಬಹಳಷ್ಟಿದೆ ಇದರಲ್ಲಿ. #stopHindiImposition @KicchaSudeep
Tweet media one
2
90
541
@shivanand087
Shivanand Gundanavar
8 months
ಈ ತರದ ಯುವ ರಾಜಕಾರಣಿಗಳು ಬೇಕು, ಹೆತ್ತೊಡಲ ಬಗೆದು ಹೊಟ್ಟೆ ಹೊತ್ತ ಇಂತಹ ನಾಚಿಕೆ ಇಲ್ಲದ ರಾಜಕಾರಣಿಗಳನ್ನ ವಿಧಾನಸಭೆಯೊಳಗೆ ಬಿಟ್ಟುಕೊಂಡದ್ದೆ ಮಹಾ ತಪ್ಪು! ಅದನ್ನ ನೇರವಾಗಿ ಮಾತನಾಡಿ ತೋರಿಸುವ ಈ ಯುವ ರಾಜಕಾರಣಿ ಮಾದರಿ ಎನ್ನಬಹುದು thanks to @NarabharatReddy #BellaryMLA #Karnataka
24
112
539
@shivanand087
Shivanand Gundanavar
2 years
#Bollywood ಸಿನೆಮಾ ಯಾಕೆ ದಕ್ಷಿಣದಲ್ಲಿ ಓಡಲ್ಲ ಅಂದರೆ ನಾವು ಹಿಂದಿಯಲ್ಲಿ ನೋಡಲ್ಲ ಅದಕ್ಕೆ! ಬೇಕೆಂದರೆ ನಮ್ಮ ಭಾಷೆಯಲ್ಲಿ #Dubbing ಮಾಡಿ ಬಿಡಿ ಆವಾಗ ನೋಡೋಣ? ಅದು ಬಿಟ್ಟು #ಹಿಂದಿ ಸಿನೆಮಾ #India ದ ಎಲ್ಲಾ ಜನ ನೋಡ್ತಾರೆ ಅನ್ನೊದು ಶುದ್ದ ಸುಳ್ಳು ಹೇಳಬೇಡಿ, ಹಿಂದಿ ಹೊರತಾದ ದೊಡ್ಡ ಭಾರತವಿದೆ ನೆನಪಿರಲಿ. #stophindilmposition
6
82
526
@shivanand087
Shivanand Gundanavar
2 months
ಎಲ್ಲರಿಗೂ ಮೊದಲ ನಾಡರಸರ ಹುಟ್ಟಿನ ಸವಿಹಾರೈಕೆಗಳು #ಕದಂಬರು #ಕರ್ನಾಟಕ
Tweet media one
Tweet media two
11
83
526
@shivanand087
Shivanand Gundanavar
3 years
ಮತ್ತೂರಲ್ಲಿ ೫೦೦೦ ಜನರಲ್ಲಿ ೫೦೦ ಜನ ಮಾತ್ರ ವೀಡಿಯೋ ಮುಂದೆ ಸಂಸ್ಕೃತ ಮಾತಾಡೊದು, ಅಸಮಾನತೆ ತೋರೊದು, ಜಾತೀಯತೆ ಮಾಡೊದು ಕೊನೆಗೆ ನಾವು ಸಂಸ್ಕೃತ ಪುತ್ರರೆನ್ನೊದು. ಸಂಸ್ಕೃತ ಎಂಬ ಸುಳ್ಳೂರಿನ ಕಥೆ. #ಸಂಸ್ಕೃತವಿವಿಬೇಡ #SayNoToSanskrit
27
201
510
@shivanand087
Shivanand Gundanavar
2 years
#KGFChpater2 ನೋಡಿದೆ ತುಂಬಾ ಚೆನ್ನಾಗಿದೆ, ಕನ್ನಡದ ಚಿತ್ರರಂಗದ ಗರಿಮೆ ಎಂದರೆ ತಪ್ಪಾಗಲಾರದು! ಆದರೆ ಒಂದು ಬೇಸರ ಸಿನೆಮಾದಲ್ಲಿ, ತುಂಬಾ ಹಿಂದಿ/ಇಂಗ್ಲಿಷ್ ಸಂಬಾಷಣೆಗಳಿವೆ ಇದನ್ನ ನಾನೇನು ವಿರೋಧಿಸ್ತಾಯಿಲ್ಲ ಆತರದ ಸಂಬಾಷಣೆಗಳು ಬಂದಾಗ ಕೆಳಗಡೆ ಕನ್ನಡದಲ್ಲಿ Subtitles ಇದ್ದದ್ರೆ ೧೦೦% ಆಗಿರೋದು KGF @TheNameIsYash
3
57
506
@shivanand087
Shivanand Gundanavar
3 months
DKSuresh ಅವರಿಗೆ ಗೆಲುವಾಗಲಿ - ನಾಡಿನ ಇತಿಹಾಸದಲ್ಲಿ ಒಬ್ಬ MP Candidate ತನ್ನ Election campaign ಇಷ್ಟೊಂದು ಕನ್ನಡಮಯ ಮಾಡಿದ್ದು ನಾನಂತು ಕೇಳಿಲ್ಲ - ಸೊಲ್ತಿರೊ ಗೆಲ್ತಿರೊ ಬೇರೆ ವಿಚಾರ Atleast ಕನ್ನಡವನ್ನ ಚುಣಾವಣಾ ಅಸ್ತ್ರ ಮಾಡ್ಕೊಂಡಿದ್ದಿರಲ್ವಾ? ಅದಕ್ಕೊಂದು ಹೆಮ್ಮೆಯ ದೊಡ್ಡ ಶರಣು ಸರ್ @DKSureshINC ❤️🙏🏻 #ಕನ್ನಡಿಗ
82
86
493
@shivanand087
Shivanand Gundanavar
2 years
ನಾನಂತ್ರು RRR ಚಿತ್ರ ನೋಡಲ್ಲ, ನೋಡಿದ್ರು ಅದು ನನ್ನ ನುಡಿಯಲ್ಲಿ ಬಂದರೆ ಮಾತ್ರ! ಯಾಕಂದ್ರೆ ನನ್ನ ಸ್ವಾಬಿಮಾನ ಸಿನಿಮಾಗಿಂತ ದೊಡ್ಡದು. #RRRMovie #KANNADADubbing
15
71
465
@shivanand087
Shivanand Gundanavar
2 years
#Naveen ಯಾರದೊ ಗುಂಡು, ಯಾರದೊ ಬಂದೂಕು, ಯಾರದೊ ವೈರತ್ವ ಬಲಿಯಾದದ್ದು ಮಾತ್ರ ಅಮಾಯಕ ಕನ್ನಡಿಗ ಇದಕ್ಕೆ ನೇರ ಕಾರಣ ಕೇಂದ್ರ ಸರ್ಕಾರದ Neet ವ್ಯವಸ್ಥೆ #BanNeet ಸ್ವಾಭಿಮಾನಿ‌ ಕನ್ನಡಿಗ ನವೀನ್
3
137
462
@shivanand087
Shivanand Gundanavar
7 months
ಕರ್ನಾಟಕದ ಭಕ್ತರಿಗೆ ತುಂಬಾ ಕಷ್ಟದ ದಿನಗಳಿವು! ಅವರು ವಿಷ ಬಿತ್ತಿದ ಕಡೆಯೆಲ್ಲ ಅಮೃತ ಹುಟ್ಟುತ್ತಿದೆ॥ ಕನ್ನಡ ಕರ್ನಾಟಕ ವಿರೋಧಿಸಿ ಕತ್ತೆಗಳಾಗಬೇಡಿ Dear ಸಂಘೀಸ್ ಎದೆಗೆ ಬಿಳಲಿ ಕನ್ನಡ #ಕರವೇ #Signboardinkannada #ಕನ್ನಡದಲ್ಲಿನಾಮಫಲಕ
5
94
471
@shivanand087
Shivanand Gundanavar
7 months
#ಕರವೇ ಕಟ್ಟಾಳುಗಳು ಕನ್ನಡವಿಲ್ಲದ ಬೋರ್ಡಗಳನ್ನ ಕಿತ್ತೆಸೆಯುತ್ತಿದ್ದಾರೆ #ಕನ್ನಡದಲ್ಲಿನಾಮಫಲಕ #Bengaluru #Karnataka #Kannada
18
81
458
@shivanand087
Shivanand Gundanavar
3 months
ನಾವು ಯಾಕೆ #UPSC Decentralised ಆಗಬೇಕು ಎಂದರೆ ಇದಕ್ಕೆ! ಈ IAS Officer ಗೆ ಬೇಸಿಕ್ ಇಂಗ್ಲೀಷ ಬರುತ್ತಿಲ್ಲ ಅದು ಹೇಗೆ IAS pass ಮಾಡಿದ? Ok Hindi medium ಅಲ್ಲಿ ಪಾಸ್ ಆದ ಅನ್ಕೊಬಹುದು, ಈ ಸೌಲಭ್ಯಗಳು ಭಾರತದ ಇತರ ಭಾಷೆಗಳಲ್ಲೇಕೆ ಇಲ್ಲ? Bihar cadre ಅಲ್ಲಿ ವರ್ಷಕ್ಕೆ ೧೦೦ ಕ್ಕಿಂತ ಹೆಚ್ಚು UPSC rank ಬರುತ್ತೆ, ಇದರಲ್ಲಿ ಎಷ್ಟು
21
147
456
@shivanand087
Shivanand Gundanavar
2 years
ಉಕ್ರೇನ್-ರಷ್ಯಾ ಯುದ್ದದಲ್ಲಿ ತಿರಿಕೊಂಡ ಕನ್ನಡಿಗ ನವೀನ ಸಾವಿಗೆ ಕೇಂದ್ರ ಸರ್ಕಾರ ನೇರ ಕಾರಣ, NEET ಅನ್ನು ಒತ್ತಾಯಪೂರ್ವಕವಾಗಿ ಕನ್ನಡಿಗರ ಮೇಲೆ ಹೇರಿದ ಪರಿಣಾಮ ಕನ್ನಡಿಗರ MBBS ಸೀಟು ಕೈ ತಪ್ಪಿದರ ಪರಿಣಾಮ ನವೀನ ಉಕ್ರೇನ್ ಗೆ ಹೋದ, ಹೋದ ನಂತರ ಈ ಯುದ್ದದಿಂದ ಹೊರ ಕರೆತರಲು ಕೂಡ ಸರ್ಕಾರ ಸೋತಿದೆ! #ನವೀನ #BanNeet #Naveen
21
125
438
@shivanand087
Shivanand Gundanavar
9 months
ನೇಪಾಳದಲ್ಲಿ ಕನ್ನಡದ ಹೊಸ ಶಾಸನ ಕಂಡು ಹಿಡಿದ ಸಂತಸವೇ ಈ ವರುಷದ ನನ್ನ ಹರ್ಷಗಳಲ್ಲೊಂದು! ಎಲ್ಲರಿಗೂ ನಾಡೊಸುಗೆಯ ಸವಿಹಾರೈಕೆಗಳು! ಕನ್ನಡ ಮತ್ತಸ್ಟು ಬೆಳಗಲಿ. #ಕರ್ನಾಟಸಾಮ್ರಾಜ್ಯ #ರಾಜ್ಯೋತ್ಸವ #ಕರುನಾಡು #ಕನ್ನಡ_ರಾಜ್ಯೋತ್ಸವ
Tweet media one
8
57
441
@shivanand087
Shivanand Gundanavar
5 months
ಒಂದು ಮಾರ್ವಾಡಿ ಬೀದಿ ಜಗಳಕ್ಕೆ ದರ್ಮಗಳ ನಂಟು ಹಾಕಿ ಅದರ ಕಾವಲ್ಲಿ ಮತಬೇಟೆ ಮಾಡಲು ಹೊರಟ ಈ ಸಂಘಿ ಜನರಿಗೊಂದು ದಿಕ್ಕಾರವಿದೆ ಇದೆ @Tejasvi_Surya ಕಾವೇರಿ ಗಲಾಟೆಗೆ ಬೀದಿಗೆ ಇಳದಿದ್ನಾ? - ಇಲ್ಲ ನೆರೆ ಬಂದಾಗ ಬರ ಬಂದಾಗ ಬಂದಿದ್ನಾ? - ಇಲ್ಲ ಕನ್ನಡಿಗರ ಮೇಲೆ ದೌರ್ಜನ್ಯವಾದಾಗ, ಉದ್ಯೋಗದ ವಿಷಯದಲ್ಲಿ, ಅಬಿವೃದ್ದಿ ವಿಷಯದಲ್ಲಿ, ಜನರ
168
100
433
@shivanand087
Shivanand Gundanavar
6 months
ನಿನ್ನೆ ಟ್ವಿಟರ್ ಅಲ್ಲಿ ಹಾಕಿ ಗುದ್ದಿದ್ದಕ್ಕೆ #ನಿರ್ಮಲ ಅಮ್ಮ ಎದ್ದು ಬಂದಿದ್ದಾರೆ!, ಮತ್ತು ನಮ್ಮಲ್ಲೆ ವಿಷ ಹಿಂಡೊಕೆ ನೋಡಿದ್ದಾರೆ. ಸೋಸಿಯಲ್ ಮಿಡಿಯಾದಲ್ಲಿ ಆದ ಟ್ರೆಂಡ್ ನೋಡಿ ಎಷ್ಟು ಉರ್ಕೊಂಡಿದ್ದಾರೆ ಎಂದರೆ "ಸೋಸಿಯಲ್ ಮಿಡಿಯಾದಲ್ಲಿ ಏನು ಡೇಟಾ ಹಾಕೊದು ನಿವೆಲ್ಲ! ನಿಮ್ದೆ ಕಲ್ಯಾಣ ಕರ್ನಾಟಕ ರಾಜ್ಯ ಹಿಂದುಳಿದಿದೆ ಅಲ್ವಾ! ಅದಕ್ಕೆ
27
126
425
@shivanand087
Shivanand Gundanavar
2 years
ಬಸವನೆಂದರೆ #ಭಾವೈಕ್ಯ #BasavaJayanti
Tweet media one
2
21
413
@shivanand087
Shivanand Gundanavar
5 months
ರಾಮೇಶ್ವರಂಕೆಫೆ ಬ್ಲಾಸ್ಟ್ ಕರ್ನಾಟಕದ ಜನರಿಗಿಂತ ಹೊರಗಡೆ ಜನರು(Delhi , UP ಅಂಡ್ ಮಹಾರಾಷ್ಟ್ರ) ಜಾಸ್ತಿ ಟ್ವಿಟ್ ಮಾಡ್ತಿದಾರೆ, Hindi li trend ಆಗುತ್ತಿದೆ, ಸಾಮಾನ್ಯ ಜನರು ರಿಯಾಕ್ಟ್ ಮಾಡೋಕಿಂತ ಮುಂಚೆ ಮಾದ್ಯಮದವರು ರಾಜಕೀಯ ಮಾಡ್ತಿದಾರೆ! ಇದೊಂದು ಬೆಂಗಳೂರಿಗೆ ಕಪ್ಪು ಮಸಿ ಬಳಿಯಲು ಮಾಡಿರುವ ೨ ರೂಪಾಯಿ gang ನ ವ್ಯವಸ್ಥಿತ ಪಿತೂರಿ
160
55
418
@shivanand087
Shivanand Gundanavar
2 years
ದಕ್ಷಿಣ ಭಾರತೀಯರು ದೇಶ ಮಾಡಿಕೊಳ್ಳಲಿಕ್ಕೆ ಅರ್ಹರಾಗಿದ್ದಾರೆ, ಆದರೆ ಪಾಕಿಸ್ತಾನದವರಲ್ಲ, ಪಾಕಿಸ್ತಾನ ಉತ್ತರ ಭಾರತದ ಅವಿಭಾಜ್ಯ ಅಂಗ, ಸಾಂಸ್ಕೃತಿಕ, ಐತಿಹಾಸಿಕ, ಭೌಗೋಳಿಕ ಮತ್ತು ಭಾಷೆಯ ಮೂಲಕ ನಾವೆಲ್ಲ NorthIndians ಒಂದು! ಎಂದು ಹೇಳಿದ್ದಾರೆ, South and North India ದವರ ಇತಿಹಾಸ, ಭೌಗೋಳಿಕ, ಸಾಂಸ್ಕೃತಿಕತೆ ಮತ್ತು ಭಾಷೆ ಬೇರೆ ಬೇರೆ
13
102
400
@shivanand087
Shivanand Gundanavar
2 months
ಗೆಳೆಯರೇ ಆ ನಟನ ಕೇಸ್ ವಿಚಾರ ಪೊಲೀಸ್ ವ್ಯವಸ್ಥೆ ನೋಡಿಕೊಳ್ಳುತ್ತೆ ಈಗ ನಮ್ಮಗಳ ಮುಂದಿರುವ ದೊಡ್ಡ ದೊಡ್ಡ ಸಮಸ್ಯೆಗಳಿವು - #NEETScam2024 ಹೋರಾಡಬೇಕಾ? ಈ ರವಿವಾರ ಮತ್ತೆ ಕನ್ನಡವಿಲ್ಲದ #UPSCScam ವಿರುದ್ಧ ಹೋರಾಡಬೇಕಾ? ಕಾಂಗ್ರೆಸ್ ಸರ್ಕಾರದ #BBMP ಒಡೆಯುವ ಹುನ್ನಾರದ ವಿರುದ್ಧ ಹೋರಾಡಬೇಕಾ? ನಿತ್ಯವೂ ನರಕ ಈ ಕರ್ನಾಟಕ ವಿರೋಧಿ
21
83
406
@shivanand087
Shivanand Gundanavar
2 years
#BJP ದಕ್ಷಿಣ ಭಾರತದ ವಿರೋಧಿ ಎನ್ನುವುದು @ajaydevgn ಇಂದ ಜಗಜ್ಜಾಹಿರಾಯಿತು, ಒಬ್ಬನೆ ಒಬ್ಬ ಕರುನಾಡಿನ bjp MLAMP ಈ #HindiImposition ಬಗ್ಗೆ ದ್ವನಿ ಎತ್ತಲಿಲ್ಲ shame on you @BJP4Karnataka , ಕನ್ನಡಿಗರನ್ನ ತುಳಿಯಲು ಬಂದಾಗಲು ಕೂಡ ನೀವು ನಮ್ಮ ಜೊತೆಯಾಗಲಿಲ್ಲ, Yes BJP is the enemy of entire South India
14
93
390
@shivanand087
Shivanand Gundanavar
7 months
ಕನ್ನಡ PLANET - ಈ ಒಂದು ಹೊಸ ಪ್ರಯತ್ನ ಹೊಸ ಹುಟ್ಟು ಇತಿಹಾಸ ಬರೆಯುವಂತಾಗಲಿ, ಒಳಿತಾಗಲಿ ತಂಡಕ್ಕೆ. ಎಲ್ಲ ಕನ್ನಡಿಗರ ಬೆಂಬಲ ಇರಲಿ. #ಕನ್ನಡಪ್ಲಾನೆಟ್ #ಕನ್ನಡPLANET
Tweet media one
7
47
388
@shivanand087
Shivanand Gundanavar
5 months
ಗೆಳೆಯರೆ! Bengaluru ನಲ್ಲಿ ಕನ್ನಡಿಗನ ಮೇಲೆ Northie ಗೂಂಡಾಗಳು ಹಲ್ಲೆ ಮಾಡಿದಾಗ ಈ @Tejasvi_Surya @ShobhaBJP ಯಾವ ಬಿಲದಲ್ಲಿ ಅಡಗಿದ್ದರು? ಮಾರ್ವಾಡಿ ಮೇಲಷ್ಟೆ ಇವರ ಪ್ರೇಮವೆ? ಕನ್ನಡಿಗರ ಕಷ್ಟ ಅರ್ತವಾಗುವುದಿಲ್ಲವೇ? ಓಟಿಗೋಸ್ಕರ ಇವರು ಮಾಡುವ ಬೂಟಾಟಿಕೆ ಮರುಳಾಗಲು ಕನ್ನಡಿಗರು ತಲೆಯನ್ನ ಅಡವಿಟ್ಟಿಲ್ಲ, ನೀವು ಮಾಡುವ ಪ್ರತಿಯೊಂದು
61
104
388
@shivanand087
Shivanand Gundanavar
5 months
ಬೆಂಗಳೂರು ನೀರು ಮಂಡಳಿಯವರ ಸ್ಪಷ್ಟನೆ, ಬೆಂಗಳೂರಿನಲ್ಲಿ ನೀರು ಇಲ್ಲವೆಂದು ಹೇಳಿ ಬೆಂಗಳೂರಿನ ಇಮೇಜ್ ಗೆ ಕಂಟಕ ತರುತ್ತಿರುವವರು ಕರ್ನಾಟಕ ವಿರೋಧಿಗಳು. #BengaloreWater #Bengaluru #BengaluruWaterCrisis
81
67
384
@shivanand087
Shivanand Gundanavar
2 years
ನಾಡಿನ ಮೊಟ್ಟ ಮೊದಲ #ImmadiPulikeshi ಪುತ್ತಳಿಗೆ ಚಾಲನೆ! ಇದನ್ನ ಸಾಕಾರಗೊಳಿಸುತ್ತಿರುವ ಹುನುಗುಂದದ #ಕರವೇ ತಂಡಕ್ಕೆ ಶರಣಾರ್ತಿಗಳು #KarnatakaKing #Chalukya
Tweet media one
4
70
370
@shivanand087
Shivanand Gundanavar
5 months
ಇಂದು ಉಡುಪಿಯಲ್ಲಿ #ಕರವೇ ಜಿಲ್ಲಾಧ್ಯಕ್ಷ ಸುಜಯ್ ಪೂಜಾರಿ ಅವರ ನೆತೃತ್ವದಲ್ಲಿ ನಡೆದ ಕನ್ನಡ ನಾಮಫಲಕ ಜಾಗೃತಿ ಅಭಿಯಾನದ ನೋಟ ಮತ್ತು ಹೋರಾಟ #ಕನ್ನಡನಾಮಫಲಕ
48
63
378
@shivanand087
Shivanand Gundanavar
2 years
#OneNation ? Southern railway only 59 ಕೋಟಿ! Northern railways 13200 ಕೋಟಿ!. ಯಾಕೆ ನಾವು ವಿರೋದ ಮಾಡ್ತಿವಿ ಅಂದರೆ ಇಂತದ್ದೆ ಕಾರಣಗಳು #ಸಂಯುಕ್ತಭಾರತ
20
106
359
@shivanand087
Shivanand Gundanavar
2 years
ಬೆಳಗಾವಿ ದಾರಿಯಲಿ ಹಿಗೊಂದು ಅಭುಮಾನ #Belagavi #KarnatakaMaharashtra
Tweet media one
0
38
358
@shivanand087
Shivanand Gundanavar
2 months
ಕನ್ನಡಿಗರನ್ನ ಕೆರಳಿಸಬೇಡಿ, ಕನ್ನಡಿಗರ ಉದ್ಯೋಗಕ್ಕೆ ಕೊಕ್ಕೆ ಹಾಕುವ ಈ ಹೆಜ್ಜೆಯನ್ನ ನಿಲ್ಲಿಸಿ, ಇಲ್ಲವಾದಲ್ಲಿ ಮುಂದಾಗುವ ನಷ್ಟಕ್ಕೆ ಹೊಣೆಯಾಗಬೇಡಿ! ಕೂಡಲೇ ಬಿಎಂಟಿಸಿಯಲ್ಲಿ ಅನ್ಯಭಾಷಿಕರನ್ನ ತಡೆದು ಕನ್ನಡತನವನ್ನ ಮೊಳಗಿಸಿ, ಇಲ್ಲವಾದಲ್ಲಿ ಇದರ ವಿರುದ್ಧ ಜನಾಂದೋಲನ ರೂಪಿಸಬೇಕಾಗುತ್ತದೆ. @siddaramaiah @RLR_BTM Madam @Sowmyareddyr
Tweet media one
32
132
339
@shivanand087
Shivanand Gundanavar
2 years
೨೦೧೧-೧೨ ರಲ್ಲಿ‌ ನೀಟ ಬೇಡ ಅಂತ ಸರ್ಕಾರಕ್ಕೆ ವರದಿ ಸಲ್ಲಿಸಿದ್ದೆ! ಕುದ್ದು KEA Executive Director ಅವರೇ ಈ NEET ಪರಿಕ್ಷೆಯನ್ನ ವಿರೋಧಿಸಿದ್ದರು, ನಂತರ ಅವರನ್ನ ಎತ್ತಂಗಡಿ ಮಾಡಿದರು ನಮ್ಮ‌ ಮೇಲೆ ಗೂಂಡಾಗಳನ್ನ ಬಿಟ್ಟು ಅಟ್ಯಾಕ್ ಮಾಡಿಸಿದ್ದರು, ಒಟ್ಟಿನಲ್ಲಿ ವರದಿಯನ್ನ ಕಸದ ಬುಟ್ಟಿಗೆ ಹಾಕಿದ್ದರು. #BanNeet #Naveen
Tweet media one
4
95
329
@shivanand087
Shivanand Gundanavar
1 month
The Sanskrit son has taken an oath in Sanskrit and has shown that I am anti-Kannadigas and what you ca do!? ಕನ್ನಡದ ನೆಲಮೂಲದಿಂದ ಗೆದ್ದು ಕನ್ನಡವನ್ನೆ ತೊರೆದು ನಿಲ್ಲುವ ಇಂತವರಿಗೆ ಹೇಗೆ ಬೈಯ್ಯಬೇಕು? #SanskritCrow #SayNoToSanskrit
Tweet media one
71
62
326
@shivanand087
Shivanand Gundanavar
7 months
ನಮ್ಮ ಕರವೇ ಹೋರಾಟ! ಕರವೇ ಅಧ್ಯಕ್ಷರಾದ ನಾರಾಯಣ ಗೌಡರನ್ನ ಮತ್ತು ಕಾರ್ಯಕರ್ತರನ್ನ ಬಿಡುಗಡೆಗೊಳಿಸಿ #ಕನ್ನಡದಲ್ಲಿನಾಮಫಲಕ @siddaramaiah @DKShivakumar @prajavani @publictvnews
4
65
324
@shivanand087
Shivanand Gundanavar
2 months
ಯಲಹಂಕ ಸೇತುವೆ ಸಾವರ್ಕರ್ ಹೆಸರನ್ನ ತೆಗೆದು ಹಾಕಿ @siddaramaiah ನಮ್ಮವರ ಹೆಸರು ಇಡಿ #ಸ್ವಾಭಿಮಾನಕ್ಕಾಗಿ ಲಕ್ಷೊಪಾದಿ ಮಹಮ್ಮದ ತುಗಲಕ್ ಸೈನ್ಯವನ್ನ ದೂಳಿಪಟ ಮಾಡಿದ ಕಮ್ಮಟದುರ್ಗದ ಕುಮಾರರಾಮನ ಕುಲ ನಮ್ಮದು. #ಸಹಾಯಕೋರಿ ಬಂದ ಶಿವಾಜಿ ಮಗನ ರಕ್ಷಣೆಗೆ ವಿಗ್ರಹಬಂಜಕ ಕ್ರೂರಿ ಔರಂಗಜೇಭನ ಸ್ಯನ್ಯವನ್ನ ಸದೆಬಡಿದ ಚೆನ್ನವ್ವನ ರಕ್ತ ನಮ್ಮದು.
129
47
331
@shivanand087
Shivanand Gundanavar
7 months
#ಕರವೇ #Karave @siddaramaiah @DKShivakumar ಬಿಡುಗಡೆ ಮಾಡಿ ಕರವೇ ಕಟ್ಟಾಳುಗಳನ್ನ
7
67
319
@shivanand087
Shivanand Gundanavar
2 months
ಕನ್ನಡ ಮಕ್ಕಳೆಲ್ಲ ಒಂದಾಗಿ ಬನ್ನಿ! ಪಕ್ಷ ಜಾತಿ ಧರ್ಮಗಳನ್ನ ಬಿಟ್ಟು - #BBMP ಒಡಕಿನ ವಿಷಯವಾಗಿ ಸಾಧಕ ಬಾಧಕ ವಿಚಾರಗಳ ಬಗ್ಗೆ ಒಂದು ಮಾತುತಥೆ
Tweet media one
17
41
320
@shivanand087
Shivanand Gundanavar
4 months
ಜನಗಳಿಗೆ ಈ ರೀತಿಯಾಗಿ Root level ಅಲ್ಲಿ ಪ್ರಾದೇಶಿಕತೆಯ ಬಗ್ಗೆ ಹೇಳುವ ಒಬ್ಬನೆ ಒಬ್ಬ ಕರ್ನಾಟಕದಲ್ಲಿ ರಾಜಕಾರಣಿಗಳು ಇಲ್ಲದೆ ಇರೊದು ದುರ್ದೈವ!. #NEP #NEET ವಿಷವರ್ತುಲಗಳ ಬಗ್ಗೆ ವಿವರಿಸುತ್ತಿರುವ @Udhaystalin #BanNeet @siddaramaiah
30
68
322
@shivanand087
Shivanand Gundanavar
6 months
ಅನೇಕ‌ ಜನ ಪೋನ ಮಾಡಿ ಮತ್ತು ಮೆಸೆಜ್ ಮಾಡಿ "ಏನ್ ಸರ್ ಈ #ನನ್ನತೆರಿಗೆನನ್ನಹಕ್ಕು ವಿಷಯಕ್ಕೆ ಇಷ್ಟೊಂದು ಹಿಂದೆ ಬಿದ್ದಿದ್ದಿರಾ? ಏನ ಸಮಾಚಾರ! ಕಾಂಗ್ರೆಸ್ ಏನಾದ್ರು ದುಡ್ಡುಗಿಡ್ಡು ಕೊಟ್ಟಿದೆನಾ ? ಕೆಲಸಗಿಲಸ ಬಿಟ್ಬುಟ್ಟು ಕಾಂಗ್ರೆಸ್ ಎನಾದ್ರು ಸೇರ್ಕೊಂಡ್ರಾ? ಅಂತ ಕುಹುಕವಾಡ್ತಿದಾರೆ. ನೋಡ್ರಪಾ ವೃತ್ತಿಯಲ್ಲಿ ನಾನು ಒಬ್ಬ Senior IT
38
61
320
@shivanand087
Shivanand Gundanavar
1 year
ಥೂ! ಇವರಿಗೆ ರಾಮನಗರ ಕಾಣಲಿಲ್ಲ, ತುಮಕೂರು ಕಾಣಲಿಲ್ಲ! ತಮಿಳುನಾಡೆ ಕಂಡದ್ದು ದುರಂತ! ಕನ್ನಡ ನಾಡಿಗೆ ವಲಸೆ ಜೊತೆಗೆ ಇಲ್ಲಿರುವ ಕಂಪನಿಗಳನ್ನ ಹೊಸುರಿಗೆ ಸೆಳೆಯುವ ಈ ಶಡ್ಯಂತ್ರವನ್ನ ನಿಲ್ಲಿಸೋಣ ಬನ್ನಿ! #StopMetrotoHosur #ಅಂತರಾಜ್ಯಮೆಟ್ರೊಬೇಡ #Saynotointerstatemetro @CMofKarnataka @hd_kumaraswamy @siddaramaiah
Tweet media one
11
90
309
@shivanand087
Shivanand Gundanavar
2 years
ಮೊದಲು ಕನ್ನಡತಿ ಇಂಗ್ಲಿಷ್ ಅಲ್ಲಿ ಮಾತಾಡ್ತಿರ್ತಾಳೆ, ಸಡನ್ನಾಗಿ ಒಂದು ಹಂದಿ ಬಂದು ಒಂದೇ ಮಾತರಂ ಹಿಂದಿ ಮಾತಾಡು, ಒಂದೇ ಮಾತರಂ ಹೇಳು ಅಂತ ಯಾವ ಮಟ್ಟಿಗೆ ದೌರ್ಜನ್ಯ ಮಾಡಿದಾನೆ ನೋಡಿ! ಹಿಂದಿ ಮಾತಾಡ್ದೆ ಇದ್ರೆ ನಾವೆಲ್ಲ ದೇಶ ದ್ರೊಹಿಗಳಾ? Mr @PMOIndia ಈ ಗಟನೆಯಿಂದ ನಮಗೆ ನೋವಾಗಿದೆ ನ್ಯಾಯಾ ಕೊಡ್ಸಿ ಇಲ್ಲ ನಮ್ಮ ರಾಜ್ಯ ಬಿಟ್ಟಕೊಟ್ಟಬುಡಿ.
10
84
298
@shivanand087
Shivanand Gundanavar
2 years
ಈ ಒಂದು ಸೀನ್ ಗಾದ್ರು ನಾವು ಈ ಸಿನೆಮಾ‌ ನೋಡಲೇ ಬೇಕು! ಹಳದಿ-ಕೆಂಪು ಬಾವುಟ ಮುಗಿಲೆತ್ತರಕ್ಕೆ ಹಾರುತ್ತಿದ್ದರೆ‌ ಕನ್ನಡಿಗನ ಎದೆ ಉಬ್ಬುತ್ತಿರುತ್ತದೆ! #ನಮ್ಮಬಾವುಟನಮ್ಮಹೆಮ್ಮೆ #KrantiFirstLook
Tweet media one
1
70
297
@shivanand087
Shivanand Gundanavar
3 months
ಕನ್ನಡಿಗರೆಲ್ಲ ಒಂದು ಸತಿ ನೋಡಿ ಮೈ ಜುಂ ಎನ್ನುತ್ತೆ ಯಾವುದೊ ಊರಲ್ಲಿ ಕೂತು ಟ್ವಿಟ್ ಮಾಡಿದ್ದು ಇಂದು ಒಂದು ಎಲೆಕ್ಷನ್ ಮೇನ್ ಅಜೇಂಡಾ ಆಗಿದೆ #ನನ್ನತೆರಿಗೆನನ್ನಹಕ್ಕು
31
74
304
@shivanand087
Shivanand Gundanavar
8 months
ಒಂದು ಕಾಲ ಇತ್ತು ಕರ್ನಾಟಕ ಅಂದ್ರೆ ಮದ್ರಾಸಿ ಅಂತ ಉತ್ತರ ಭಾರತೀಯರು ಕರೀತಿದ್ರು, ಈಗ ಕಾಲ ಬದಲಾಗಿದೆ ಕನ್ನಡಿಗರು ಬದಲಾಗಿದ್ದಾರೆ, ನಮ್ಮ ಗುರುತನ್ನ ನಾವು ಹೇಳಿಕೊಳ್ಳುವ ಫಲವೇ ಕೆಳಗಿನ ವಿಡಿಯೋಗೆ ಕಾರಣ #KannadaOurIdentity #Kannada #Karnataka
2
53
301
@shivanand087
Shivanand Gundanavar
2 years
ಎಲ್ಲರೂ ಇಂದು ಸಂಜೆಯಿಂದ ನಿಮ್ಮ ಆಕ್ರೋಶವನ್ನ ಟ್ವಿಟರ್ ಮೂಲಕ ಹೊರಹಾಕಿ. #BanNeet
Tweet media one
7
105
291
@shivanand087
Shivanand Gundanavar
2 years
ಸಾವಿರ ವರ್ಷದ ಹಿಂದೆ, ಸಾವಿರ ವರ್ಷದ ಮುಂದೆ ಮತ್ತು ಇಂದು ಎಂದೆಂದೂ ನನ್ನ ಗುರುತು #ಕನ್ನಡಿಗ
Tweet media one
4
36
294
@shivanand087
Shivanand Gundanavar
3 years
ವಚನ ಚಳುವಳಿ ಸಂಸ್ಕೃತದ ವಿರೋಧವಾಗಿ ಹುಟ್ಟಿಕೊಂಡಿದ್ದು, ಆದರೆ ಅದೆ ಬಸವಣ್ಣನ ಹೆಸರೇಳಿ ಸಂಸ್ಕೃತ ವಿವಿ ಸ್ಥಾಪನೆಗೆ ಒತ್ತಾಯ ಮಾಡುತ್ತಿರುವ ವಿರಶೈವ-ಲಿಂಗಾಯತ ಸ್ವಾಮಿಗಳನ್ನ ನೋಡಿದರೆ ಅಸಹ್ಯ ಹುಟ್ಟುತ್ತದೆ. #ಸಂಸ್ಕೃತವಿವಿಬೇಡ #SayNoToSamskrit
Tweet media one
15
109
297
@shivanand087
Shivanand Gundanavar
2 years
ನೋಡಿದ್ರೆ ನಗು ಬರದೆ ಇರದು ಮೋದಿಗಿಂತ‌ ಮುಂಚೆ ಉತ್ತರ-ಕನ್ನಡದ ನಾಗರಕಟ್ಟೆ ಇದ್ದದ್ದು ಮೋದಿ ಬಂದ‌ ನಂತರ ಕಾಶ್ಮೀರದ ಅನಂತನಾಗ ಜಿಲ್ಲೆ ಆದದ್ದು ದುರಂತ. #TheKannadaFiles
16
72
284
@shivanand087
Shivanand Gundanavar
2 years
#BanNeet ನಾಳೆ‌ ಸಂಜೆ ೫ ಗಂಟೆಗೆ ಎಲ್ಲರೂ ರೆಡಿಯಾಗಿ. ನಮಗಾಗುತ್ತಿರುವ ಅನ್ಯಾಯದ ವಿರುದ್ದ ಸಿಡಿದು ನಿಲ್ಲೋಣ.
Tweet media one
9
81
276
@shivanand087
Shivanand Gundanavar
5 months
ಹೋರಾಟ ನೋವು ಮತ್ತು ಪುಲಕೇಶಿಪ್ರತಿಮೆ!, ವೈಯಕ್ತಿಕವಾಗಿ ನಾನಂತು ಕಳೆದ ಒಂದುವರೆ ದಶಕದಿಂದ ಪುಲಿಕೇಶಿಯ ಬಗ್ಗೆ ವಿಷಯಗಳನ್ನ ಹಂಚುತ್ತಾ ಬರ್ತಾ ಇದ್ದೆವೆ, ಜೊತೆಗೆ ಕಳೆದ ಒಂದು ದಶಕದಿಂದ ಪುಲಕೇಶಿಯ ಪ್ರತಿಮೆಯನ್ನ ಪ್ರತಿಷ್ಠಾಪನೆ ಮಾಡಬೇಕು ಬಾದಾಮಿಯಲ್ಲಿ ಅಂತ ನಿರಂತರವಾಗಿ ಹೋರಾಡ್ತಿದಿವಿ, ೫ ವರ್ಷದ ಹಿಂದೆ ಸಿದ್ದರಾಮಯ್ಯ, ಯಡಿಯೂರಪ್ಪ, ಬೊಮ್ಮಾಯಿ
Tweet media one
11
51
281
@shivanand087
Shivanand Gundanavar
7 months
ಇವ್ಳು ಯಾರ್ರಿ? ಭವ್ಯ ಕೃಷ್ಣಮೂರ್ತಿ ಥೂ ಕಾಂಗ್ರೇಸ್ Spoke person ಅಂತೆ, ಮೊನ್ನೆ #ಕರವೇ ಮಾಡಿದ್ದು ದೊಡ್ಡ ದೌರ್ಜನ್ಯ ಅಂತೆ! ಇವಳಿಗೆ ಈ ನೆಲದ ಕಾನೂನನ್ನ ಬೇರೆಯವರು ಮುರಿದು ಕನ್ನಡ ಕಡೆಗಣಿಸಿದ್ದು ಇವಳಿಗೆ ಕಾಣುತ್ತಿಲ್ಲ! ಪರಭಾಷಿಕರ Illegal Board ತೆಗೆದ್ರೆ ಅದು ದೌರ್ಜನ್ಯ ಅಂತೆ, ಇಂತವರನ್ನೆಲ್ಲ ಥೂ #ಹೋರಾಟಗಾರರನ್ನಬಿಡುಗಡೆಮಾಡಿ
Tweet media one
25
61
275
@shivanand087
Shivanand Gundanavar
2 years
ಹಾಳು ಮೂಳು ಹೆತ್ಲಾಂಡಿ ಸುದ್ದಿಗಳಿಗೆ ಟ್ವಿಟ್ ಮಾಡುವ ಈಗಿರುವ CM ಗೆ ಕನ್ನಡಿಗರ ಈತರದ ಸುದ್ದಿಗಳು ಕಾಣದೆ ಇಲ್ಲ. #RickyKej #GRAMMYs
Tweet media one
5
32
264
@shivanand087
Shivanand Gundanavar
4 months
ಮೊದಿ ಮತಕ್ಸೆತ್ರದಲ್ಲಿ ಬಿದಿ ಕಾಮಣ್ಣರ ಹೊಳಿ ದುರಂತ, ಮಾನವ ಕುಲಕ್ಕೆ ಮಾರಕವಾಗುತ್ತಿರುವ ಇಂತಹ ಹಬ್ಬಗಳನ್ನ ನಿಲ್ಲಿಸಲಿ, ಹೆಣ್ಣನ್ನ ಗೌರವಿಸಲಿ, ಯತಾ ರಾಜ ತತಾ ಪ್ರಜಾ! Again #NorthIndia Modi Kshetra #Varanashi
43
89
274
@shivanand087
Shivanand Gundanavar
1 year
ನಾಳೆ ಸಂಜೆ ಟ್ವಿಟ್ಟರ್ ಅಭಿಯಾನ ಇದೆ ದಯಮಾಡಿ ಎಲ್ಲರೂ ಪಾಲ್ಗೊಳ್ಳಿ ಯಶಸ್ವಿಗೊಳಿಸಿ 🙏🏻 ಬೆಳಗಾವಿ ಕನ್ನಡ ಹೋರಾಟಗಾರರನ್ನ ರೌಡಿ ಸಿಟರ್ ಪಟ್ಟಿಯಿಂದ ಕೈ ಬಿಡುವಂತೆ ಒತ್ತಾಯಿಸಿ ಕನ್ನಡಿಗರ ಟ್ವಿಟರ್ ಟ್ರೆಂಡ್ Feb 11 ಶನಿವಾರ ಸಂಜೆ ೬ ಗಂಟೆಯಿಂದ Hashtag 👉 #ನಾಡವಿರೋಧಿಸರ್ಕಾರ #Antikannadagovt
4
108
263
@shivanand087
Shivanand Gundanavar
2 years
ಈ ವಿದೇಯಕ ಜಾರಿಗೆ ಬಂದರೆ @CMofKarnataka 🙏🙏🙏🙏🙏🙏 ಕಾಯ್ತಾ ಇದ್ದೆವೆ ಈ ಅಧಿವೇಶನದಲ್ಲಿ ಇದನ್ನ ಜಾರಿಗೆಗೊಳಸ್ತಿರಾ ಅಂತ?
Tweet media one
3
56
258
@shivanand087
Shivanand Gundanavar
7 months
ರಾಮ ಸಂಸ್ಕೃತಿ ಹೇಗೆ ಕನ್ನಡ ಸಂಸ್ಕೃತಿಗೆ ಮಾರಕ ಎನ್ನುವುದಕ್ಕೆ ಇದು ಪ್ರತ್ಯಕ್ಷ ಸಾಕ್ಷಿ. ಇಂದು ಬೆಂಗಳೂರಿನ ಗಲ್ಲಿಗಳಲ್ಲಿ ಮಾಹಾರಸಷ್ಟ್ರದ ಕೇಸರಿ ಬಾವುಟಗಳಲ್ಲಿ ಹಿಂದಿಯಲ್ಲಿ(ನಾಗರಿಲಿಪಿ) ಮಾತ್ರ ಜಯರಾಮ ಎಂದು ಬರೆದು ಧಾರ್ಮಿಕ ಭಾವನಾತ್ಮಕ ಹಿನ್ನೆಲೆಯಲ್ಲಿ ಕನ್ನಡ ಅಸ್ಮಿತೆಗೆ ಸವಾಲೆಸೆಯುವ ಇಂತಹ ಸಾಂಸ್ಕೃತಿಕ ಹೇರಿಕೆಯನ್ನ ನಾವು ತಡೆಯಬೇಕು
Tweet media one
Tweet media two
177
58
257
@shivanand087
Shivanand Gundanavar
6 months
ಅನೇಕ ಕನ್ನಡಿಗರು ಎಂದು ಹೇಳೊರೆಲ್ಲ ಸಪೋರ್ಟ ಮಾಡೆಲ್ಲ ಅಂದ್ರು ಆದರೆ ಸ್ವಾಭಿಮಾನಿ ಕನ್ನಡಿಗರು ಕುಟ್ಟಿದ್ದು ೬೦೦೦ ಟ್ವಟ್! National Trending #ನನ್ನತೆರಿಗೆನನ್ನಹಕ್ಕು #SouthTaxMovement
Tweet media one
22
119
262
@shivanand087
Shivanand Gundanavar
4 months
ಒಂದು ದೆಲ್ಲಿ ಪಕ್ಷ ಕಾಂಗ್ರೆಸ್ ಕೊರಳಲ್ಲಿ ಕನ್ನಡದ ಶಾಲು ಬರುವುದರ ಹಿಂದೆ ಕನ್ನಡ ಪರರ ಶ್ರಮ ತುಂಬಾ ಇದೆ, ಕನ್ನಡ ಬೆಳಗುತ್ತಿದೆ ಇನ್ನೂ ಬೆಳಗಿಸೊಣ ಈ ಸತಿ ಯಾರು ಗೆಲ್ತಾರೊ ಸೊಲ್ತಾರೊ ಆದರೆ @DKSureshINC ಗೆಲ್ಲಬೇಕು, ಕರ್ನಾಟಕದ ಮೆಲಾಗುತ್ತಿರುವ ಅನ್ಯಾಯದ ವಿರುದ್ದ ದ್ವನಿ ಎತ್ತಿದ ಈ ಕನ್ನಡಿಗನಿಗೆ ನಾವೆಲ್ಲ ಬೆನ್ನೆಲುಬಾಗಿ ನಿಲ್ಲಬೆಕಿಗೆ
Tweet media one
83
34
260
@shivanand087
Shivanand Gundanavar
2 years
ಅಮಿತ ಶಾ ಮಗ ಗಡ್ಕರಿ ಮಗ ರಾಜನಾಥ ಸಿಂಗ್ ಮಕ್ಕಳೆಲ್ಲ ಓದಿದ್ದು ಇಂಗ್ಲಿಷ್ ಮಿಡಿಯಮ್ ಅಂತೆ! ಈಗ ಪರರ ಮಕ್ಕಳೆಲ್ಲ ಹಿಂದಿ ಕಲಿಬೇಕಂತೆ Nonsense ಅಲ್ವಾ! #StopHindiImposition #ಭಾರತಹಿಂದಿದೇಶವಲ್ಲ_ಶಾ #IndiaisnotHindia_Sha
4
73
252
@shivanand087
Shivanand Gundanavar
5 months
𝗢𝗽𝗲𝗻 𝘆𝗼𝘂𝗿 𝗲𝘆𝗲𝘀!! 🅹🅰🅸 🆂🅷🆁🅴🅴🆁🅰🅼 ಏನಕ್ಕೆ ದೇಶ ಉದ್ದಾರ ಆಗುತ್ತಿಲ್ಲ ಅಂದ್ರೆ ಇದೆ ಮುಖ್ಯ ಕಾರಣ, IAS IPS ಕೇಂದ್ರದ ಇನ್ನಿತರ ಪ್ರತಿಷ್ಠಿತ ಹುದ್ದೆಯನ್ನು ಹೇಗೆ ಇವರು ಕೈವಶ ಮಾಡಿಕೊಳ್ತಾರೆ ಅನ್ನೊದಕ್ಕೆ ಇದೆ ಪ್ರತ್ಯಕ್ಷ ಸಾಕ್ಷಿ, ನಮ್ಮ ನಾಡಿನ ಮಕ್ಕಳು ಕಷ್ಟಪಟ್ಟು ಓದಿದರು UPSC ಅನ್ನೊದು ಗಗನ ಕುಸುಮ
24
111
256
@shivanand087
Shivanand Gundanavar
7 months
ನೂರಾರು ಕರವೇ ಕಾರ್ಯಕರ್ತರನ್ನ, ಅಧ್ಯಕ್ಷರಾದ ನಾರಾಯಣಗೌಡರನ್ನ ಸರ್ಕಾರ ಬಂಧಿಸಿ ಇಟ್ಟಿದೆ, ಊಟ ನೀರು ಕೊಡದೆ ಕಟ್ಟಾಳುಗಳನ್ನ ಕೆಣಕುತ್ತಿದೆ, ಕನ್ನಡಕ್ಕಾಗಿ ಹೋರಾಟಕ್ಕಾಗಿ ನಿಸ್ವಾರ್ಥದಿಂದ ದುಡಿಯುತ್ತಿರುವ ಕರವೇ ಕಾರ್ಯಕರ್ತರನ್ನ ಸರ್ಕಾರ ಕೂಡಲೇ ಬಿಡುಗಡೆ ಮಾಡಿ ಇಲ್ಲದಿದ್ದರೆ ಕನ್ನಡಿಗರ ಸಿಟ್ಟನ್ನ ಎದುರಿಸಿ. #ಕರವೇಹೋರಾಟಗಾರರನ್ನಬಿಡುಗಡೆಮಾಡಿ
4
71
249
@shivanand087
Shivanand Gundanavar
2 years
ಇಂದಿನ‌ ಮಹಾರಾಷ್ಟ್ರದಲ್ಲಿರುವ ನಮ್ಮ ಸೊಲ್ಲಾಪುರದಲ್ಲಿ #ಕರವೇ ಗಟಕ, ಜತ್ತ, ಅಕ್ಕಲಕೋಟೆ, ದಕ್ಷಿಣ ಸೊಲ್ಲಾಪುರದಲ್ಲಿಯೂ ನಮ್ಮ ಗಟಕಗಳು ಶುರುವಾಗಿವೆ, ಸಾಂಗ್ಲಿ ಮತ್ತು ಸಾಂಗ್ಲಿ ಜಿಲ್ಲೆ ಮತ್ತು ತಾಲೂಕುಗಳಲ್ಲಿಯೂ ಬೇಗ ಗಟಕಗಳು ಶುರುವಾಗಲಿವೆ! #ಸಂಯುಕ್ತಕರ್ನಾಟಕ #ಸಮಗ್ರಕರ್ನಾಟಕ
Tweet media one
1
45
243
@shivanand087
Shivanand Gundanavar
1 month
ನಮಸ್ಕಾರ @siddaramaiah ತಮಿಳುನಾಡು ಸರ್ಕಾರ ನ್ಯಾಯಮೂರ್ತಿ ರಾಜನ್ ರವರ ನೇತೃತ್ವದಲ್ಲಿ ನೀಟ್ ಪರೀಕ್ಶೆ ಬಗ್ಗೆ ಉನ್ನತ ಮಟ್ಟದ ಸಮಿತಿ ರಚಿಸಿ ವರದಿಯನ್ನು ತಮಿಳು, ಇಂಗ್ಲಿಶ್ ಜೊತೆಗೆ ಕನ್ನಡದಲ್ಲೂ ಪ್ರಕಟಿಸಿದೆ. ಈ ವರದಿಯನ್ನು ತಾವು ಕೂತು ಓದಿದರೆ ತಮಗೆ ಅರ್ತವಾಗುತ್ತದೆ ಈಗ ಇರುವ ಸಾಂವಿದಾನಿಕ ವ್ಯವಸ್ತೆಯೊಳಗೆ ಕರ್ನಾಟಕ ರಾಜ್ಯ ನೀಟ್
Tweet media one
8
75
245
@shivanand087
Shivanand Gundanavar
4 months
ತೆರಿಗೆ ಬಗ್ಗೆ ಇಷ್ಟು ಕ್ಲಾರಿಟಿ ಇದೆ ಸಾಕಲ್ವೇ ಗೆಲ್ಲಿಸೋಕೆ? ಸಚಿನ್ ಕ್ರಿಕೆಟ್ ಅಲ್ಲಿ ದೇವರಿದ್ದ, ಗೌತಮ್ ಗಂಭೀರ್, ವೀರೇಂದ್ರ ಹೆಗಡೆ, ಶಂಕರ್ ಬಿದರಿ ಹೀಗೆ ಅನೇಕರು ಅವರವರ ಕ್ಷೇತ್ರಗಳಲ್ಲಿ ದೊಡ್ಡ ಸಾಧನೆ ಮಾಡಿದವರು, ತಮ್ಮ ರಿಟೈರ್ಡ್ ಲೈಫ್ ಅನ್ನು ಒಳ್ಳೆ ರೀತಿ ಕಳಿಯೋದು ಬಿಟ್ಟು ರಾಜಕೀಯಕ್ಕೆ ಬಂದು ಸೊನ್ನೆಯನ್ನ ಸಾಧಿಸಿದ್ದು ನಿಮಗೆ
57
60
242
@shivanand087
Shivanand Gundanavar
6 months
ಸರ್ಕಾರ ಶೀಘ್ರವಾಗಿ ಕಾನೂನನ್ನ ಜಾರಿಗೆ ಮಾಡಲಿ ಇಲ್ಲ ಕನ್ನಡಿಗರ ವಿರೋಧ ಎದುರಿಸಲಿ. ರಾಜ್ಯಪಾಲರ ನಡೆಯನ್ನ ಸರ್ಕಾರ ವಿರೋಧ ಮಾಡಿ ಪತ್ರಿಕಾ ಹೇಳಿಕೆ ಕೊಡಲಿ. #ಕನ್ನಡ #ಕರ್ನಾಟಕ #ಕರವೇ
Tweet media one
6
49
240
@shivanand087
Shivanand Gundanavar
2 months
ಕರ್ನಾಟಕದಲ್ಲಿ BJP ಸೋಲಿಗೆ ಕನ್ನಡ ಮತ್ತು ಕರ್ನಾಟಕ ಕಡೆಗಣೆನೆಯೆ ಕಾರಣ! JDS ಜೊತೆ ಹೊಂದಾಣಿಕೆ ಮಾಡಿಕೊಳ್ಳದಿದ್ದರೆ ಕರ್ನಾಟಕದಲ್ಲಿ BJP ಕಣ್ಮರೆಯಾಗುತಿತ್ತು! ಇದು ಕನ್ನಡಿಗರ ಗೆಲುವು Lets celebrate 🍾 #Parliament #Election2024 #Karnataka
53
27
244
@shivanand087
Shivanand Gundanavar
6 months
ಕ್ರಿಸ್ಟಿಯನ್ ಬಂದದ್ದು ಯೂರೋಪ್ ಖಂಡದಿಂದ ಮುಸ್ಲಿಂ ಬಂದದ್ದು ಅರೇಬಿಯಾದಿಂದ ಬೌದ್ದ, ಜೈನ್, ಶೈವ, ವೈಷ್ಣವ, ಹಿಂದೂ ಈ ಎಲ್ಲ ಸಂಸ್ಕೃತಿಗಳು ಬಂದದ್ದು ಉತ್ತರ ಭಾರತದಿಂದ ಕರ್ನಾಟಕದಲ್ಲೆ ಹುಟ್ಟಿ ಬೆಳೆದ ಏಕೈಕ ಧರ್ಮ ಸಂಸ್ಕೃತಿ ಯಾವುದಾದರು ಇದ್ದರೆ ಅದು #ಬಸವಸಂಸ್ಕೃತಿ ಇದು ಈ ಕನ್ನಡ ನೆಲದ ಧಾತು, ಕನ್ನಡಿಗರ ಹೆಮ್ಮರ #ಬಸವಣ್ಣ #ಕನ್ನಡಧರ್ಮ
59
30
238
@shivanand087
Shivanand Gundanavar
6 months
ಥೂ ಅಲ್ಟ್ರಾ ಬೇವರ್ಸಿಗಳಾ! ನಮಗೆ ನ್ಯಾಯವಾಗಿ ಬರಬೇಕಾಗಿರೊ ತೆರಿಗೆ ದುಡ್ಡು ಕೇಳಿದ್ರೆ ಅದಕ್ಕೆ ಸ್ಪಷ್ಟವಾದ ಉತ್ತರ ಕೊಡದೆ ದೇಶಭಕ್ತಿ-ಭಾರತದೇಶ ಎಂಬ ಬಾವುಕತೆಯನ್ನ ಇಟ್ಟುಕೊಂಡು ಕರ್ನಾಟಕಕ್ಕೆ ಮೋಸ ಮಾಡಲು ಹೊರಟಿರುವ ನಿಮ್ಮ ವಿಷ ಮನಸ್ಸುಗಳಿಗೆ ಸ್ವಾಭಿಮಾನ ಕನ್ನಡಿಗರ ಧಿಕ್ಕಾರವಿದೆ. ಇದೆ ಪ್ರಧಾನಿ ಮುಖ್ಯಮಂತ್ರಿ ಆಗಿದ್ದಾಗ ದೆಹಲಿ ಸರ್ಕಾರವನ್ನ
23
53
235
@shivanand087
Shivanand Gundanavar
7 months
ಕನ್ನಡ ಬೋರ್ಡ್ ಗಾಗೀ ನಾನು ರೌಡಿ ಆಗೋಕೆ ರೆಡಿ. ಕಾಡಿ ಬೇಡಿ ಕನ್ನಡ ಬೋರ್ಡ್ ಹಾಕಿ ಅಂತ ಕಾಲು ಬೀಳುವ ಬದಲು, ಕೆಚ್ಚೆದೆಯಿಂದ ಹೋರಾಡಿ ತಾಯಿ ಭುವನೇಶ್ವರಿಗಾಗಿ ನಾವು ಪ್ರಾಣ ಕೊಡಲು ರೆಡಿ #ಕನ್ನಡಹೋರಾಟಗಾರರನ್ನಬಿಡುಗಡೆಮಾಡಿ #ಕನ್ನಡವಿರೋಧಿರಾಮಯ್ಯ
Tweet media one
4
42
232
@shivanand087
Shivanand Gundanavar
27 days
ನೇಪಾಳದಲ್ಲೂ ಕೂಡ ಮೂಲ ನೇವಾರಿ ಜನಾಂಗ ನಾವು ಕನ್ನಡಿಗರೆ ಅಂತ ಇನ್ನೂ ಹೆಳ್ಕೊತಾರೆ! ಪಶ್ಚಿಮ ಬೆಂಗಾಳದ ಕಾಯಸ್ಥರು ಕೂಡ ಮೂಲ ಕನ್ನಡಿಗರೆ ಅಂತ ಹೆಳ್ಕೊತಾರೆ. #NanyaDeva #KarnataDynasty #Bihar #Nepal #Kayastha
Tweet media one
4
64
229
@shivanand087
Shivanand Gundanavar
5 months
😀✌️💪 ನಾನ್ಯಾವತ್ತು ಇವರ ಪ್ರೋಪೈಲ್ ಗೆ ಹೋಗಿ ಕಮೆಂಟ್ ರಿಪೋಸ್ಟ ಇತ್ಯಾದಿ ಮಾಡಿಲ್ಲ ಆದರೂ ಹೆದರಿದಾರೆ, ನೆನ್ನೆಯ ಕನ್ನಡಪರ ಟ್ವಿಟ್ ಇವರಿಗೆ ಮುಂದೆ MP election ಗೆ ಹಾನಿಕಾರಕ ಎನಿಸಿ ಇವತ್ತು Block ಬಾಗ್ಯ ಕೊಟ್ಟಿದ್ದಾರೆ, ನಿರ್ಮಲಾ ಸೀತಾರಾಮ ಪ್ರಲ್ಹಾದ ಜೋಸಿ ಎಲ್ಲರೂ ಬ್ಲಾಕ್ ಮಾಡಿದ್ದಾರೆ, ಕನ್ನಡತನವನ್ನ ಎದುರಿಸಲಾರದಷ್ಟು ರಣಹೇಡಿಗಳು
Tweet media one
24
32
229
@shivanand087
Shivanand Gundanavar
8 months
ನಮ್ಮ ಹಿರೋ ❤️ #kannada #karnataka @BelagaviKA
Tweet media one
1
32
224
@shivanand087
Shivanand Gundanavar
28 days
ಕರ್ನಾಟಕಕ್ಕಾಗಿ ಸೇರಿದ್ದೆವೆ! #Karnataka #Kannada
Tweet media one
19
24
226
@shivanand087
Shivanand Gundanavar
20 days
ಭೂ ಸುಧಾರಣೆ ಕಾಯ್ದೆ ತೆಗೆದುಹಾಕಿದ್ರಾ - ಇಲ್ಲ ಬಿಬಿಎಂಪಿ ಚುನಾವಣೆ ಆಯ್ತಾ - ಇಲ್ಲ ಲೋಕಾಯುಕ್ತಕ್ಕೆ ಹೆಚ್ಚಿನ ಅಧಿಕಾರ ಕೊಟ್ರಾ - ಇಲ್ಲ ಕನ್ನಡ ಕರ್ನಾಟಕಕ್ಕೆ ಏನಾದರು ಶಕ್ತಿ ತುಂಬಿದ್ರಾ - ಇಲ್ಲ ಏನು ಮಾಡಿದ್ರು - ಕನ್ನಡ ಸಂಸ್ಕೃತಿ ಇಲಾಖೆಗೆ ಬರುತ್ತಿದ ಹಣ ಕಡಿತ ಮಾಡಿದ್ರು, ಕೆಂಪೇಗೌಡರು ಕಟ್ಟಿದ ಬಿಬಿಎಂಪಿ ಒಡೆಯೋಕೆ ನಿಂತ್ರು,
15
80
224
@shivanand087
Shivanand Gundanavar
22 days
ಗೆಳೆಯರೇ!, ದೊಡ್ಡ ಮಾತುಗಾರ್ತಿ ಅಪರ್ಣ ಅವರ ಸಾವು ಆಗಿದೆ, ನಾವೆಲ್ಲ ಅವರ ಸಾವಿಗೆ ಕಂಬನಿ ಮಿಡಿಯುತ್ತಿದ್ದೇವೆ ಇದು ಓಕೆ, ಆದರೆ ನಾವುಗಳು ಇದರ ಜೊತೆಗೆ ಇನ್ನೊಂದನ್ನ ತುಂಬಾ ಗಂಭೀರವಾಗಿ ಯೋಚಿಸಬೇಕಾಗಿದೆ ಅದು ಅವರ ಸಾವು ಹೇಗಾಯಿತು? ಹೌದು ಅವರ ಸಾವು ಕಾನ್ಸರ್ ಎಂಬ ಹೆಮ್ಮಾರಿಯಿಂದಾಯಿತು ಎಂದು ಅಷ್ಟೇ ಹೇಳಿದರೆ ಸಾಲದು, ಕಾರಣ ಕ್ಯಾನ್ಸರ್ ಎಂಬ
Tweet media one
22
79
228
@shivanand087
Shivanand Gundanavar
3 years
ಲಿಂಗಾಯತರನ್ನ ಅವರ ಬುಟ್ಟಿಗೆ ಹಾಕಿಕೊಂಡಾಗಿದೆ ಈಗ ಒಕ್ಕಲಿಗ ಯುವಕರನ್ನ ಟಾರ್ಗೆಟ್ ಮಾಡುತ್ತಿದ್ದಾರೆ, ಟಿಪ್ಪು ದ್ವೇಷ, ಗಂಗರ ಬಗ್ಗೆ ಸುಳ್ಳು ಇತಿಹಾಸ, ಸಂಸ್ಕೃತ ಹೇರಿಕೆ‌ ಹೀಗೆ ಎಲ್ಲಾ ಕಡೆಯಿಂದ ಬ್ರೈನ್ ವಾಶ್ ಮಾಡಿ ಒಕ್ಕಲಿಗರನ್ನ ಒಕ್ಕಲಿಗರ ವಿರುದ್ದವೇ ಕಟ್ಟುವ ಕಾರ್ಯ ಸಂಘಿಗಳಿಂದ ನಿರಂತರವಾಗಿ ನಡೆಯುತ್ತಿದೆ!. #ಒಕ್ಕಲಿಗರು_ಈನೆಲದ_ಮಕ್ಕಳು
5
55
218
@shivanand087
Shivanand Gundanavar
2 years
ಹತ್ತು ವರ್ಷದ ಹಿಂದೆ ಕನ್ನಡತಿ ಒಬ್ಳು ಉತ್ತರಖಂಡದ ರಾಜ್ಯಪಾಲೆ ಆದಾಗ ಹಿಂದಿಬರದೆ ಇಂಗ್ಲೀಷ ಅಲ್ಲಿ ಭಾಷಣ ಮಾಡಲು ಹೊರಟಾಗ ಅಲ್ಲಿಯವರು ಅದನ್ನ ತಡೆದು #GoBackSouthi ಅಂತ ವಾಪಸ್ಸು ಕಳುಹಿಸಿದ್ದರು ಅದು ಬಲ ಅವರ ಭಾಷಾಪ್ರೇಮ. #StopHindiImposition (1)
2
64
215
@shivanand087
Shivanand Gundanavar
5 months
ಸಂಘಿ ಎಂದರೆ ಯಾರು? ಕನ್ನಡಿಗ:ಕನ್ನಡಿಗರಿಗೆ ಉದ್ಯೋಗ ಸಿಗಲಿ - ಸಂಘಿ: ಇವನು ದೇಶ ದ್ರೋಹಿ! ಪರಭಾಷಿಕರು ಎಲ್ಲಿ ಹೋಗಬೇಕು?👹 ಕರ್ನಾಟಕದಲ್ಲಿ ಕನ್ನಡಿಗರ ಮೇಲೆ ದಾಳಿಯಾಗುತ್ತಿದೆ - ಇವನು ದೇಶ ದ್ರೋಹಿ, ದೇಶಕ್ಕಾಗಿ ಸಹಿಸಬೇಕು!👹 ಕನ್ನಡಿಗರ ಮೇಲೆ ಹಿಂದಿ ಹೇರಿಕೆಯಾಗುತ್ತಿದೆ - ಇವನು ದೇಶದ್ರೋಹಿ, ಹಿಂದಿ ನಮ್ಮ ರಾಷ್ಟ್ರಭಾಷೆ, ಉರ್ದು
Tweet media one
47
52
219
@shivanand087
Shivanand Gundanavar
6 months
ನಮ್ಮ ರಾಜ್ಯದ ಮುಖ್ಯಮಂತ್ರಿಗಳ ಜೊತೆ ನೇರ ಮಾತುಕತೆ! ತೆರಿಗೆ ಮೋಸದ ವಿಚಾರದ ನಮ್ಮೆಲ್ಲ ಪ್ರಶ್ನೆಗಳಿಗೆ ಅವರು ಉತ್ತರಿಸುತ್ತಾರೆ ಎಲ��ಲರೂ ಬನ್ನಿ ಬೇರೆಯವರನ್ನು ಕರೆತನ್ನಿ #ನನ್ನತೆರಿಗೆನನ್ನಹಕ್ಕು
Tweet media one
16
65
218
@shivanand087
Shivanand Gundanavar
2 years
ಕರ್ನಾಟಕದ ಒಳಗಡೆ ರೈಲ್ವೆ ಅಲ್ಲಿ ಪ್ರಯಾಣ ಮಾಡ್ತಿದಿನಿ, Tier-1 ಬೋಗಿಲಿದಿನಿ, ಹಸಿವಾಗಿದೆ ಏನಾದರು Order ಮಾಡೋಣಾ ಎಂದರೆ ಇಲ್ಲಿರೋ ಸಿಬ್ಬಂದಿಗೆ ಕನ್ನಡ-ಇಂಗ್ಲೀಷ ಎರಡು ಬರಲ್ಲ ನನಗೆ ಹಿಂದಿ ಬರಲ್ಲ, ನನ್ನ ನುಡಿಯಲ್ಲಿ ಗ್ರಾಹಕ ಸೇವೆ ಕೊಡದಿರುವ @RailMinIndia ಗೆ ಧಿಕ್ಕಾರ. #stopHindiImposition
1
59
217
@shivanand087
Shivanand Gundanavar
4 months
1026 UPSC POST ಗಳಲ್ಲಿ ಕನ್ನಡಿಗರಿಗೆ ದೊರೆತದ್ದು ಬರಿ 24!, ಇದು ಸಂತೋಷ ಪಡುವ ಸಮಯವಲ್ಲ ಆತಂಕಪಡುವ ಸಮಯ, ವರ್ಶದಿಂದ ವರ್ಶಕ್ಕೆ ಈ ಸಂಕ್ಯೆ ಇಳಿಯುತ್ತಲೆ ಇದೆ ಕಾರಣ ನೂರಾರಿದೆ UPSC ಅಲ್ಲಿ ಕನ್ನಡವಿಲ್ಲ. ಪ್ರಶ್ನೇ ಪತ್ರಿಕೆಗಳನ್ನ ತೆಗೆಯುವವರು, Valuation, Syllabus ಎಲ್ಲವೂ ಉತ್ತರ ಬಾರತ ಪ್ರೇರಿತ. UPSC head office Delhi ಮಾತ್ರ
50
60
217
@shivanand087
Shivanand Gundanavar
1 year
ನೋಡ್ರಿ ಸ್ವಾಮಿ ನೀವು ಕಾಂಗ್ರೆಸ್ ಆಗಿರಿ, ಜೆ ಡಿ ಎಸ್ ಆಗಿರಿ, ಬಿಜೆಪಿ ಆಗಿರಿ ಯಾರಾದ್ರೂ ಆಗಿರಿ. ಆದರೆ ಕನ್ನಡಿಗರು ಅನ್ನೋದು ಮಾತ್ರ ಮರೀಬೇಡಿ. ದಯವಿಟ್ಟು ಬೆಳಗಾವಿಯಲ್ಲಿ ಕಷ್ಟಪಡುತ್ತಿರುವ ಕನ್ನಡಿಗರ ಬೆಂಬಲಕ್ಕಾದರೂ ಒಂದು ಟ್ವೀಟ್ ಮಾಡಿ #ನಾಡವಿರೋಧಿಸರ್ಕಾರ #antikannadagovt
2
96
211
@shivanand087
Shivanand Gundanavar
2 years
ಭಾರತದಲ್ಲೆ ಅತ್ಯಂತ ಹೆಚ್ಚು MBBS ಕಾಲೇಜುಗಳನ್ನ ಹೊಂದಿದ ಕರ್ನಾಟಕದಲ್ಲಿ ಕನ್ನಡಿಗರಿಗೆ ಸೀಟು ಸಿಗುತ್ತಿಲ್ಲವೆಂದರೆ ಎಂತಹ ದುರಂತ ಇದು? #BanNeet
0
90
212
@shivanand087
Shivanand Gundanavar
2 years
ಹೈಸ್ಕೂಲ್ ಹಂತದಲ್ಲಿ ಹಿಂದಿ ಬಿಟ್ಟು ಬರೀ ಕನ್ನಡ ಇಂಗ್ಲಿಷ್ ಎರಡೆ ಭಾಷೆಗಳನ್ನು ಆಯ್ಕೆ ಮಾಡಿಕೊಳ್ಳುವ ಹಕ್ಕು ಇದೆ, ಹಿಂದಿ ಕಲಿಲೇ ಬೇಕು ಅಂತೆನು ಎಲ್ಲಿ ಕಾನೂನಿಲ್ಲ. ಕನ್ನಡ, ಇಂಗ್ಲಿಷ್, ಸಮಾಜ, ವಿಜ್ಙಾನ, ಗಣಿತ ಐದು ಭಾಷೆಗಳನ್ನೆ ಕಲಿಬಹುದು. #stopHindiImposition
2
43
209
@shivanand087
Shivanand Gundanavar
2 months
ಈ ನಡೆ ಸಹಿಸಲಸಾದ್ಯವಾದಂತದ್ದು, ಕನ್ನಡಿಗರ ಹಿಡಿತವನ್ನ ಬೆಂಗಳೂರಿನಿಂದ ಕಿತ್ತುಕೊಳ್ಳಲು ನಿಂತಿರುವ ಸರ್ಕಾರದ ಈ ಹೆತ್ಲಾಂಡಿ ನಿರ್ಧಾರವನ್ನ ಕನ್ನಡಪರರು ಧಿಕ್ಕರಿಸುತ್ತೆವೆ!, ಕೆಂಪೇಗೌಡರು ಬೆಳೆಸಿದ ಈ ನಗರವನ್ನ ಒಡೆಯುತ್ತಿರುವ ಸರ್ಕಾರದ ನಿರ್ಧಾರಕ್ಕೆ ಧಿಕ್ಕಾರವಿದೆ!. ಈ ನಿರ್ಧಾರವನ್ನ ಇಲ್ಲಿಗೆ ನಿಲ್ಲಿಸಿ @siddaramaiah @DKShivakumar
Tweet media one
19
68
214
@shivanand087
Shivanand Gundanavar
4 months
“ದೆಹಲಿಯಲ್ಲಿ ಕನ್ನಡಿಗರ ದ್ವನಿಯಾಗಿದ್ದಿರಿ” #ನನ್ನತೆರಿಗೆನನ್ನಹಕ್ಕು ಈ ಕನ್ನಡ ಪರವಾದಂತಹ ಒಂದು ದ್ವನಿ ಇಂದು DK ಒಬ್ಬ ವ್ಯಕ್ತಿಯಲ್ಲ ಸಿದ್ದಾಂತವಾಗಿ ನಿಲ್ಲಿಸಿದೆ, ಸಿದ್ದಗಂಗೆಯ ಶ್ರೀಗಳಿಗೂ ಕನ್ನಡಪರವಾದ ನಿಲುವು ಯಾವುದು ಎಂದು ತಿಳಿದಿದೆ ಎಂದರೆ ನಮ್ಮ ಹೋರಾಟ ದೊಡ್ಡದಾಗಿಯೇ ಇದೆ. ಕನ್ನಡಕ್ಕಾಗಿ ಕೈ ಎತ್ತು ನಿನ್ನ ಕೈ ಕಲ್ಪವೃಕ್ಷವಾಗುವುದು
26
31
212
@shivanand087
Shivanand Gundanavar
6 months
ನಮ್ಮ ದುಡ್ಡು ನಮಗೆ ಕೊಡಿ!, ಬರ ಪರಿಹಾರ ತುಂಗಭದ್ರಾ ಮೆಲ್ದಂಡೆ ಯೋಜನೆ ದುಡ್ಡು ಬಾಕಿ GST ರೈಲ್ವೆ ಪ್ರೊಜೆಕ್ಟ ಮೋಸ ಸರಿತೂಗಿಸಿ @mepratap @Tejasvi_Surya @PriyankKharge @MBPatil #ನನ್ನತೆರಿಗೆನನ್ನಹಕ್ಕು # SouthTaxMovement
Tweet media one
32
64
210
@shivanand087
Shivanand Gundanavar
7 months
ಅವಳು ಯಾವಳೋ ಹೆಗ್ಡೆ ಅನ್ನುವವಳು ಹವ್ಯಕರ ಮೇಲೆ ಕನ್ನಡಿಗರನ್ನ ಬೈದು ವಿಡಿಯೋ ಮಾಡಿದಾಳೆ, ನಮ್ಮವರು ಅದನ್ನ RePost ಮಾಡಿ ಅವಳಿಗೆ ಒಂದೇ ದಿನದಲ್ಲಿ ೩-೪ ನೂರು followers ಮಾಡಿಕೊಟ್ರು, ಅದನ್ನ ಮಾಡೋ ಬದಲು ರಿಪೋರ್ಟ್ ಮಾಡಿದ್ರೆ ಇನ್ನೊಂದು ಹೆಂಗ್ ಪುಂಗ್ಲಿ ಆಗೋದನ್ನ ತಪ್ಪಿಸಬಹುದು, Delete ಮಾಡಿ Report ಮಾಡಿ #ಬುದ್ದಿವಂತಕನ್ನಡಿಗ
12
23
210
@shivanand087
Shivanand Gundanavar
2 years
ಕನ್ನಡಿಗರೆ! ಮುಂದಿನ ನಮ್ಮ ಗುರಿ #UPSCInKannada ಎಂಬುದಾಗಿರಬೇಕು, IAS,IPS Preliminary ಪರೀಕ್ಷೆ ಪತ್ರಿಕೆಗಳು ಕನ್ನಡದಲ್ಲಿ ಬರಲಿ ಎಂಬ ದೊಡ್ಡ ಹಕ್ಕೊತ್ತಾಯ ಮಾಡೋಣ, ಇನ್ನೊಂದು ೧೦ ದಿನದಲ್ಲಿ UPSC Notification ಬರುತ್ತೆ ಅದು ಬರುವದರೊಳಗಾಗಿ ನಾವು ಪ್ರಬಲ ಪ್ರತಿರೋಧ ಒಡ್ಡೊಣ @upsc @CMofKarnataka @prajavani @hd_kumaraswamy
2
71
204
@shivanand087
Shivanand Gundanavar
6 months
ಸರ್ಕಾರ ಕೇರಳ ಲಾಭಿಗೆ ಮಣಿದು #Bandipur night traffic allow ಮಾಡಿದ್ದರೆ ಅದು ಖಂಡಿತವಾಗಿಯೂ ಕನ್ನಡಿಗರ ದುರಂತ, @eshwar_khandre ಒಳ್ಳೆ ಹೆಸರು ತೊಗೊಂಡೊದಿರಿ ಇಂತಹ ನಾಡು ಹಾಳು ಮಾಡುವ ಕೇರಳ ಲಾಭಿಗಳನ್ನ ದೂರ ಸರಿಸಿ ಬಂಡಿಪುರ ರಕ್ಷಿಸಿ, ಬಂಡಿಪುರದಲ್ಲಿ ರಾತ್ರಿ ಸಂಚಾರ ಬೇಡ #SaveBandipur @CMofKarnataka
6
85
208