Chandra shekhara H
@shekhara_h
Followers
1K
Following
3K
Statuses
2K
@NammaBESCOM @mdbescom @BescomTa @TATOMDBESCOM @BescomHelpline @onlineBESCOM ಸಮಸ್ಯೆ ಬಗೆಹರಿದಿದೆ. ಧನ್ಯವಾದಗಳು 💐💐💐
0
0
1
@KSRTC_Journeys @CMofKarnataka @DrPrabhaSSM @RLR_BTM ಈ ಘಟನೆ ನೆಡೆದಿರುವುದು ಬೆಳಿಗ್ಗೆ 7 ಘಂಟೆಯ ಸಮಯದಲ್ಲಿ ಅಂದರೆ ಬಸ್ ನ್ನು ಸ್ವಚ್ಛತೆ ಮಾಡದೇ ಪ್ರಯಾಣಿಕರನ್ನು ಹತ್ತಿಸಿಕೊಡಿರುವುದು. ಬಸ್ ಸ್ವಚ್ಛತೆ ಜವಾಬ್ದಾರಿ ಡಿಪೋ ಮ್ಯಾನೇಜರ್, ಬಸ್ ಕಂಡಕ್ಟರ್ ಮತ್ತು ಬಸ್ ಡ್ರೈವರ್ ರವರಾಗಿದ್ದು ಪುನಃ ಈ ರೀತಿ ಘಟನೆ ನೆಡೆಯದಂತೆ ಕ್ರಮ ಜರುಗಿಸಿ
0
0
0
@KSRTC_Journeys @CMofKarnataka @DrPrabhaSSM @RLR_BTM ದೂರು ನೀಡಿ ನಾಲ್ಕು ದಿನಗಳಾಯ್ತು ಯಾವ ಕ್ರಮ ಕೈಗೊಂಡಿದ್ದಿರೀ??? ಹಿಂಬರಹ ನೀಡಿ
1
0
0
@KSRTC_Journeys @CMofKarnataka @DrVaishnavi14 @DrPrabhaSSM @RLR_BTM ನೀವು ನಮ್ಮ ಸಮಾಧಾನಕ್ಕೆ ಮೇಲಾಧಿಕಾರಿಗಳಿಗೆ ತಿಳಿಸಿದ್ದಿವಿ ಎಂದು ಹೇಳುತ್ತಿದ್ದಿರಾ? ಅಥವಾ ನಿಜವಾಗಲೂ ತಿಳಿಸಿದ್ದಿರಾ? ತಿಳಿಸಿದ್ದಿರಾ ಎಂಬುದು ದೂರುದಾರರಿಗೆ ಹೇಗೆ ತಿಳಿಯಬೇಕು? ಸಂಬಂಧಪಟ್ಟ ಅಧಿಕಾರಿಗಳಿಗೆ ನೋಟಿಸ್ ನೀಡಿದ್ದರೆ ಇಲ್ಲಿ ಹಂಚಿ ಕೊಳ್ಳಿ
1
0
0
RT @nimmaupendra: Dear Aamir sir, it was a dream come true moment to meet and seek your blessings for UI The Warner Movie 🙏 thanks for your…
0
2K
0
@DrVaishnavi14 @aranya_kfd @aranya_kfd_k @CMofKarnataka @eshwar_khandre @siddaramaiah ಸಾರ್ವಜನಿಕರಿಗೆ ಯಾವುದೇ ತೊಂದರೆ ನೀಡದ, ಪ್ರತಿ ದಿನ ಪ್ರಯಾಣಿಕರಿಗೆ ನೆರಳು ನೀಡುತ್ತಿದ್ದ ಮರಗಳನ್ನು ಏಕಾಏಕಿ ಕಡಿದು ಹಾಕಿದ ಪುರಸಭೆಯ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕಾಗಿ ಕೇಳಿಕೊಳ್ಳುತ್ತೇನೆ 💐💐
0
0
0
RT @Ravikantha27: ಧಿಕ್ಕಾರಕ್ಕಿನ್ನ ಅಧಿಕಾರಕ್ಕೆ ಬೆಲೆ ಜಾಸ್ತಿ.. #UI 😜 #UiTheMovieOnDEC20th
#UITheMovie
@nimmaupendra
0
4
0
RT @Ravikantha27: ನಕಲಿ/ಕಳಪೆ ಮಾತ್ರೆ-ಔಷಧಗಳು ಮಾರುಕಟ್ಟೆಯಲ್ಲಿ ಇರುವುದನ್ನು ಸರ್ಕಾರಿ ಸಂಸ್ಥೆಗಳೇ ಪತ್ತೆ ಹಚ್ಚಿದ್ದು, ಇತ್ತೀಚೆಗೆ ಈ ಪ್ರಕರಣಗಳು ಹೆಚ್ಚಾಗಿವೆ. ಗು…
0
2
0
@DrPrabhaSSM ನಿಮ್ಮಿಂದ ಬಡ ಮಕ್ಕಳಿಗೆ ನ್ಯಾಯ ಸಿಗಬಹುದೇ? ತಪ್ಪಿತಸ್ಥರಿಗೆ ಶಿಕ್ಷೆಯಾಗುತ್ತದೆಯೇ? @DrVaishnavi14 @osd_cmkarnataka @DrVaishnavi14 @siddaramaiah @ceozpdavangere @azimpremjiuniv @GMSBJP
0
0
0
@DrVaishnavi14 ಮೊಟ್ಟೆ ಕಳ್ಳತನದ ಬಗ್ಗೆ ಸರಿಯಾದ ಕ್ರಮ ಕೈಗೊಳ್ಳಲಿಲ್ಲವೆಂದರೆ ಬಡವರಿಗಾಗಿ ಅಜೀಮ್ ಜಿ ಫೌಂಡೇಶನ್ ನೀಡಿದ ಹಣ ದುರ್ಬಳಕೆಯಾದಂತೆ, ದಯವಿಟ್ಟು ಕ್ರಮ ಜರುಗಿಸಿ
0
0
0
@DrPrabhaSSM @RahimKhan_MLA @swmsection ಮಾನ್ಯರೇ ಚನ್ನಗಿರಿ ನಗರದಲ್ಲಿ ಸಂತೆ ಮಾರುಕಟ್ಟೆ ನಿರ್ಮಾಣ ಆಗಿ ಎರಡು ವರ್ಷ ಕಳೆದಿದೆ. ಪುರಸಭೆ ಅಧಿಕಾರಿಗಳ ಬೇಜವಾಬ್ದಾರಿತನದಿಂದ ಉಪಯೋಗಕ್ಕೆ ಬರದೇ ಪಾಳು ಬಿದ್ದಿದೆ. ಜನ ಕೊಚ್ಚೆಯಲ್ಲಿ ವ್ಯಾಪಾರ ಮಾಡುವ ಪರಿಸ್ಥಿತಿ ಇದೆ ದಯವಿಟ್ಟು ಕ್ರಮ ಕೈಗೊಳ್ಳಿ 🙏🙏
0
0
0