Drawing board, ಒಂದಷ್ಟು ಬಟ್ಟೆ ಇರುವ ಕಿಟ್ ಬ್ಯಾಗ್ ಹಿಡಿದು ಯಾವುದೇ ದೊಡ್ಡ ಕನಸುಗಳಿಲ್ಲದೆ 23 ವರ್ಷಗಳ ಹಿಂದೆ ಬೆಂಗಳೂರಿಗೆ ಬಂದ ನಾನು,ನಿರ್ದೇಶಕ ಎಂಬ ಜವಾಬ್ದಾರಿ ಹೊತ್ತು ಹತ್ತು ವರ್ಷಗಳಾಯಿತು. ನನ್ನ ಜೀವನಕ್ಕೆ ತಿರುವು ಕೊಟ್ಟ ‘ಹರಿವು’ ಸಿನೆಮಾದ ಮೊದಲ ಪೋಸ್ಟರ್ ಬಿಡುಗಡೆಗೆ ಇಂದಿಗೆ 10 ವರ್ಷ.
Thanq all fr your support 🙏🏽❤️❤️
Here we bring the unflagging courage and indomitable spirit of a valiant fighter who shed blood & sweat to save motherland, yet remain as a forgotten story in the pages of history- The fearless queen of Arabian Sea.
We hereby present our next venture - *'ABBAKKA'*
Mansore
ದರ್ಶನ್ ಸರ್ ಅವರ #ಕಾಟೇರ ಸಿನಿಮಾಗೆ ಜನ ಫುಲ್ ಫಿದಾ ಆಗಿದ್ದಾರೆ. ಅಭಿಮಾನಿಗಳನ್ನು ನೋಡಲು ಮನೆಯಿಂದ ದರ್ಶನ್ ಸರ್ ಹೊರಬಂದಾಗ, ಅಭಿಮಾನಿಗಳು ಸಿನಿಮಾ ಹಿಟ್ ಆದ ಕಾರಣ ಯಾರ ಕಣ್ಣು ಬೀಳದಿರಲಿ ಎಂದು ದೃಷ್ಟಿ ತೆಗೆದು ಕುಂಬಳ ಕಾಯಿ ಹೊಡೆದಿದ್ದಾರೆ. ಇದಲ್ಲವೇ ಅಭಿಮಾನವೆಂದರೆ. ❤️❤️
@dasadarshan
@TharunSudhir
ಎಲ್ಲಾ ನಾಯಕರ ಅಭಿಮಾನಿಗಳಲ್ಲಿ ವಿನಂತಿ , ಅಭಿಮಾನ ಇರಲಿ, ಆದರೆ ಜೀವಕ್ಕೆ ಆಪತ್ತು ತರಿಸಿಕೊಳ್ಳುವಂತಹ ಅತಿರೇಕದ ಅಭಿಮಾನ ಬೇಡ . ಜೀವ ತುಂಬಾ ಮುಖ್ಯ
@dasadarshan
ಸರ್ ಮಾತುಗಳನ್ನು ಒಮ್ಮೆ ಕೇಳಿಸಿಕೊಳ್ಳಿ 🙏🏽🙏🏽🙏🏽🙏🏽
ಓಟಿಟಿಯಲ್ಲಿ ನಮ್ಮ ಸಿನೆಮಾ ಬಿಡುಗಡೆ ಯಾವಾಗ ಎಂದು ಕೇಳುತ್ತಿರುವ ಸ್ನೇಹಿತರ ಗಮನಕ್ಕೆ,
@PrimeVideoIN
ಅವರಿಗೆ ನಮ್ಮ realistic ಕನ್ನಡ content ಸಿನೆಮಾ ಬೇಡವಂತೆ.
@NetflixIndia
@netflix
ಅವರು ಕನ್ನಡ ಸಿನೆಮಾ ತೆಗೆದುಕೊಳ್ಳುವುದಿಲ್ಲವಂತೆ.
ನಮ್ಮ ಸಿನೆಮಾವನ್ನು ಒಮ್ಮೆಯೂ ನೋಡದೆ ಮೇಲಿನಂತೆ ಪ್ರತಿಕ್ರಿಯೆ ನೀಡಿದ್ದಾರೆ.
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು "ಆಕ್ಟ್-1978" ಸಿನೆಮಾ ಕುರಿತು ಬರುತ್ತಿರುವ ಉತ್ತಮ ಜನಾಭಿಪ್ರಾಯ ಹಾಗೂ ವಿಮರ್ಶೆಗಳನ್ನು ಕೇಳಿ ಥ್ರಿಲ್ ಆಗಿ, ತಂಡದ ಸದಸ್ಯರನ್ನು ಅವರ ಮನೆಗೆ ಆಹ್ವಾನಿಸಿ, ಉಪಚರಿಸಿ, ಸಿನೆಮಾದ ಬೆಂಬಲಕ್ಕೆ ನಿಲ್ಲುವುದಾಗಿ ಭರವಸೆ ಇತ್ತ ಕ್ಷಣ..
#Act1978
#challengingstardarshan
.. _
@PicturesPVR
please tell your Bangalore head to pick the call, they are not responding to distributer calls. Why this negligence about Kannada movies. After receiving wide positive reviews, you are not giving a single show to our movie 19.20.21.
ಪ್ರೀತಿಯ
@dasadarshan
ದರ್ಶನ್ ಸರ್, #ದರ್ಶನ್_ಪುಟ್ಟಣ್ಣಯ್ಯ ಅವರ ಪರವಾಗಿ ನೀವು ಪ್ರಚಾರ ಮಾಡಿರೋದು ನಿಮ್ಮ ದೊಡ್ಡತನ ತೋರಿಸುತ್ತೆ. ನಿಮ್ಮ ಈ ಸ್ನೇಹ ಹಾಗು ರೈತರ ಪರ ಕಾಳಜಿಗೆ ಶರಣು ಸರ್. ದರ್ಶನ್ ಪುಟ್ಟಣ್ಣಯ್ಯ ಅಂತಹ ರೈತ ಪರ ಕಾಳಜಿ ಇರುವ ವ್ಯಕ್ತಿಗಳು ವಿಧಾನಸಭೆ ಪ್ರವೇಶಿಸಬೇಕು.
That crowd gathered to witness Dboss, tells us how much he's been loved by the people.
ಕಾಸ್ ತಕೊಂಡು ಬಂದಿರೋ ಜನ ಅಲ್ಲ Darshan Puttaiah ಒಬ್ಬ ಪಕ್ಷೇತರ ಅಭ್ಯರ್ಥಿ.
#Dboss
#Kaatera
#Kannada
#BossOfSandalwood
ಹೀಗೊಂದು ವಿಭಿನ್ನ ಪಾತ್ರದಲ್ಲಿ ಅಪ್ಪು ಸರ್ ನ ನೋಡ್ಬೇಕು ಅಂತ 2016 ರಿಂದ Dayanand TK
@Veerendraa_
ಹಾಗೂ ನಾನು ಕಂಡಿದ್ದ ಕನಸು ಕೊನೆಗೂ ಕನಸಾಗಿಯೇ ಉಳಿದು ಹೋಯಿತು. 😥😥😥
Artist : Saravana Kumar
#PuneethRajukumar
ಕೇವಲ ಎರಡು ವರ್ಷದಲ್ಲಿ ರಾಜಕಾರಣಿಗಳಿಗೆ ಬೃಹತ್ ಸಂಸತ್ತು ಭವನ ನಿರ್ಮಾಣ ಮಾಡಲು ಸಾಧ್ಯವಿರುವ ದೇಶದಲ್ಲಿ, ಸ್ವಾತಂತ್ರ್ಯ ಬಂದು 76 ವರ್ಷಗಳಾದರೂ ದೇಶದಲ್ಲಿರುವ ಪ್ರತಿಯೊಂದು ಬಡ ಕುಟುಂಬಕ್ಕೆ ಒಂದು ಸೂರು ನಿರ್ಮಾಣ ಮಾಡಲು ಸಾಧ್ಯವಾಗಿಲ್ಲಾ ಎಂದಾದರೆ, ಸಮಸ್ಯೆ ಎಲ್ಲಿದೆ?
ಥಿಯೇಟರ್ಗಳ ಪಟ್ಟಿ ಬೆಳೆಯುತ್ತಿದೆ. ನಿಮ್ಮೆಲ್ಲರ ಪ್ರೀತಿ, ಬೆಂಬಲವೂ ಬೆಳೆಯುತ್ತಿದೆ. ನನ್ನೊಳಗೆ ಆತಂಕವೂ ಬೆಳೆಯುತ್ತಿದೆ. ಇನ್ನೆರೆಡು ದಿನದಲ್ಲಿ ನಿಮ್ಮ ಮುಂದೆ, ನಮ್ಮ ಸಿನೆಮಾ. ಆಶೀರ್ವಾದ ಇರಲಿ.
ಮಂಸೋರೆ
#ACT1978
ಮೊದಲು ಎರಡನೇ ಸ್ಥಾನದಲ್ಲಿದ್ದ ಕನ್ನಡ ಈಗ ಸಂಪೂರ್ಣವಾಗಿ (ಮಾಯಾ) ಸೈಡಿಗೋಗಿದೆ (ಸೈಡಲ್ಲಿ ಮಾತ್ರ ಇದೆ).
ಹೆಸರಿಗೆ ಒಕ್ಕೂಟ ದೇಶ ಆದರೆ ಒಂದು ರಾಜ್ಯ ಭಾಷೆಗೆ ಪ್ರಾಮುಖ್ಯತೆ ಇಲ್ಲಾ.
ಪ್ರತೀ ವರ್ಷ ಇದೇ ಆಗೋಯ್ತು.
#ಕನ್ನಡ_ಎಲ್ಲಿ
#RepublicDay2022
𝐒𝐮𝐜𝐜𝐞𝐬𝐬 𝐒𝐭𝐨𝐫𝐲 𝐨𝐟 𝐘𝐚𝐬𝐡
Here's the Much Awaited CDP to celebrate the Day of a Revolutionary Man
@TheNameIsYash
.
Advance happy birthday.
#YashBirthdayCDP
ವರ್ಷದ ಕೊನೆಯಲ್ಲಿ ಕನ್ನಡ ಸಿನಿಮಾವೊಂದು ಕರ್ನಾಟಕದ ಬಾಕ್ಸಾಫೀಸಿಗೆ ಕಿಡಿ ಹಚ್ಚುವ ಎಲ್ಲ ಲಕ್ಷಣಗಳು ಸಣ್ಣ ಟೀಸರಿನಲ್ಲಿ ಕಾಣಿಸಿಕೊಂಡಿದೆ . ನಾನು ಹೆಚ್ಚು ಇಷ್ಟಪಡುವ ನಿರ್ದೇಶಕ ಜಡೇಶ್ ಅವರು ಕಥೆ ಬರೆದಿರುವ
@TharunSudhir
ಅವರ ನಿರ್ದೇಶನದ ದರ್ಶನ್ ಸರ್ ಅಭಿನಯದ #ಕಾಟೇರಾ ಸಿನಿಮಾ
#FDFS
ಫಿಕ್ಸು
@dasadarshan
❤️❤️❤️❤️
ಒಬ್ಬ ನಿರ್ದೇಶಕನಿಗೆ ಸಿನಿಮಾ ನಿರ್ಮಾಣದಲ್ಲಿ ತುಂಬಾ ತೃಪ್ತಿ ಕೊಡುವುದು ಯಾವುದು ಗೊತ್ತಾ? ಹಾಳೆಯ ಮೇಲೆ ಬರೆದದ್ದನ್ನು ಅಷ್ಟೇಅದ್ಭುತವಾಗಿ ತೆರೆಯ ಮೇಲೆ ತರಲು ಶ್ರಮ ಪಡುವ ತಂಡ ಸಿಕ್ಕಾಗ. ಅದಕ್ಕೊಂದು ಸ್ಪಷ್ಟ ಉದಾಹರಣೆ ಬೇಕಾ?
#SSE_sideB
ನೋಡಿ.
My two fav scenes
1. ಕಾರು ತೊಳೆಯುವಾಗ ಮನು body language.
ಪ್ರಧಾನ ಮಂತ್ರಿಗಳಲ್ಲಿ ಒಂದು ಮನವಿ , ದೇವಸ್ಥಾನ ಶುದ್ಧೀಕರಣಕ್ಕೆ ಕರೆ ನೀಡಿದಂತೆ, ಮುಂದೆ ಸರ್ಕಾರಿ ಶಾಲೆಗಳ ಶೌಚಾಲಯ ಸ್ವಚ್ಛ ಮಾಡಲು ಎಲ್ಲಾ ಮಂತ್ರಿ ಶಾಸಕರಿಗೆ ಒಂದು ಮಾತು ಹೇಳಿ/ಕರೆ ನೀಡಿ ಪ್ಲೀಸ್. ಸರ್ಕಾರಿ ಶಾಲೆಗಳ ಶೌಚಾಲಯದ ಪರಿಸ್ಥಿತಿಗಳು ತುಂಬಾ ಗಂಭೀರವಾಗಿವೆ. 🙏🏽🙏🏽🙏🏽 ಇದು ಭಾರತದ ಮುಂದಿನ ಪೀಳಿಗೆಯ ಭವಿಷ್ಯದ ಕಾಳಜಿಯಿಂದ request .
ನಮ್ಮ ಪ್ರಯತ್ನ ಪ್ರಾಮಾಣಿಕವಾಗಿದ್ದರೆ ಅದಕ್ಕೆ ಸಿಗಬೇಕಾದ ಗೌರವ ಹೇಗಾದರೂ ಸರಿ,ಸಿಕ್ಕೆ ಸಿಗುತ್ತದೆ ಎಂಬುದಕ್ಕೆ ಇದೇ ಸಾಕ್ಷಿ. ಈಹಿಂದೆ ನಾತಿಚರಾಮಿಗೂ ನಾಲ್ಕು ಪ್ರಶಸ್ತಿ ಒಲಿದಿತ್ತು. ನನ್ನ ತಂಡದ ಎಲ್ಲಾ ಸದಸ್ಯರಿಗೂ ನಾನು ಅಭಾರಿ. Thank you all❤
ಈ ಪ್ರಶಸ್ತಿ
#SanchariVijay
ಸರ್ ರವರಿಗೆ ಅರ್ಪಣೆ.
#FilmfareAwards2022
#Act1978
ಗೋವಾ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲ��� ಮೊದಲ ಬಾರಿಗೆ ಕನ್ನಡಕ್ಕೆ ‘Special jury award’ ತಂದಂತಹ ನಮ್ಮೆಲ್ಲರ ಹೆಮ್ಮೆಯ
@shetty_rishab
ಸರ್ ಅವರಿಗೆ ಅಭಿನಂದನೆಗಳು. ❤️❤️❤️❤️❤️❤️❤️
#ಪದ್ಮಶ್ರೀ ಪ್ರಶಸ್ತಿಗೆ #ಅನಂತ್ನಾಗ್ ಸರ್ ಹಾಗೂ
@NimmaShivanna
#ತಾರಾ_ಅನೂರಾದ ಮೇಡಂ #ಉಮಾಶ್ರಿ ಮೇಡಂ #ದೊರೈ_ಭಗವಾನ್ ಸರ್ ಅರ್ಹರಾಗಿದ್ದರು, #ಪದ್ಮಭೂಷಣ ಪ್ರಶಸ್ತಿಗೆ #ಗಿರೀಶ್ಕಾಸರವಳ್ಳಿ ಸರ್ ಅರ್ಹರಾಗಿದ್ದರು. ಅನಾದಿಕಾಲದಿಂದಲೂ ಪದ್ಮ ಪ್ರಶಸ್ತಿ ವಿಷಯದಲ್ಲಿ ಕನ್ನಡ ಚಿತ್ರರಂಗ ಕಡೆಗಣಿಸಲ್ಪಟ್ಟಿದೆ.
ಕಾಂಗ್ರೆಸ್ ಪಕ್ಷದ ಬಗ್ಗೆ, ಅದರ ನಾಯಕರ ದರ್ಪ, ಧೋರಣೆಯ ಬಗ್ಗೆ ನನಗೆ ಎಷ್ಟೇ ಸಿಟ್ಟಿದ್ದರೂ ಅವರ ಈ ಗ್ಯಾರಂಟಿಗಳನ್ನು ಒಪ್ಪಿಕೊಳ್ಳಲು ಕಾರಣ ಇದೇ 👇. ಸರ್ಕಾರದ ಈ ಯೋಜನೆಗಳಿಂದ, ಇಂತಹ 'ನನ್ನ ನೆಲದ' ಬಡವರಿಗೆ ಸಹಾಯವಾಗುವುದನ್ನು ಮನುಷ್ಯತ್ವ ಇರೋ ಯಾರೊಬ್ಬರೂ ವಿರೋಧಿಸುವುದಿಲ್ಲಾ.
ನಮ್ಮ ಮೇಷ್ಟ್ರುಗಳು ಹೇಳಿಕೊಟ್ಟ ಶತಮಾನದ ಅತಿ ದೊಡ್ಡ ಸುಳ್ಳು 'ಹಿಂದಿ ರಾಷ್ಟ್ರಭಾಷೆ' ಎಂಬುದು.
ನಮ್ಮ ವಿರೋಧ ಭಾಷೆಯ ವಿರುದ್ಧವಲ್ಲಾ,
ಭಾಷಾ ಹೇರಿಕೆಯ ವಿರುದ್ಧ.
#StopHindiImposition
#NoToHindidivas
ಕನ್ನಡ, ಕರ್ನಾಟಕದವರ ಬಗ್ಗೆ ದ್ವೇಷ ಕಾರುವ ಹೊರರಾಜ್ಯದವರಲ್ಲಿ ನನ್ನ ಪ್ರಶ್ನೆ ಇಷ್ಟೇ, ನೀವು ಬೇರೆ ದೇಶಕ್ಕೆ ಹೋಗಿ ನೆಲೆ ನಿಂತು ಅಲ್ಲಿನವರನ್ನು ಹೀಗೆ ಬಯ್ಯೋದಿಕ್ಕೆ ಸಾಧ್ಯ ಇದೆಯಾ? ಕೊನೆಪಕ್ಷ ಪಕ್ಕದ ತಮಿಳುನಾಡಿನಲ್ಲಿ ಇಂತಹ ದ್ವೇಷದ ಮಾತಾಡಿ ನೀವು ಅಲ್ಲಿ ಉಳಿಯಲು ಸಾಧ್ಯವೇ?
ಕನ್ನಡ ಬಳಸಿ ಅಂದ್ರೆ ಯಾಕಿಷ್ಟು ಉರಿ?
❤️❤️GOOD NEWS ❤️❤️
2023’s top high rated Cinema 19.20.21 coming soon on Digital platforms.More Details Will update soon. ದೊಡ್ಡವರು ಜಾಗ ಕೊಡಲಿಲ್ಲ ಅಂದ್ರು ಪರ್ಯಾಯ ಮಾರ್ಗ ಹುಡುಕಿದೀವಿ. ವಿವರಗಳನ್ನು ಸಧ್ಯದಲ್ಲೇ ಹಂಚಿಕೊಳ್ಳುತ್ತೇನೆ. ಇನ್ನು ಸ್ವಲ್ಪ ದಿನ ಅಷ್ಟೇ .🙏🏽🙏🏽❤️❤️❤️❤️
#ಜೈಭೀಮ್ ರೀತಿಯ ಸಿನೆಮಾಗಳು ಹೆಚ್ಚು ಬರಬೇಕೆಂದರೆ ದಯವಿಟ್ಟು ಪೈರಸಿಯಲ್ಲಿ ಅಥವಾ ಬಿಟ್ಟಿಯಾಗಿ ನೋಡುವುದನ್ನು ಬಿಟ್ಟು ಅಧಿಕೃತ ಓಟಿಟಿಯಲ್ಲಿ ನೋಡಿ. ನೀವು ಅಧಿಕೃತವಾಗಿ ನೋಡಿ ಓಟಿಟಿಯಲ್ಲಿ ನೋಡಿದರೆ ಮಾತ್ರ ಅವರು ಇಂತಹ ಸಿನೆಮಾಗಳನ್ನು ಕೊಂಡುಕೊಳ್ಳಲು ಮುಂದಾಗುತ್ತಾರೆ. ಆಗ ಇಂತಹ ಮತ್ತಷ್ಟು ಸಿನೆಮಾಗಳು ನಿರ್ಮಾಣವಾಗಲು ಸಹಾಯವಾಗುತ್ತದೆ.
6ನೇ ತಾರೀಖು ಮತ್ತೆ ಬೆಂಗಳೂರಿನಲ್ಲಿ ರೋಡ್ಶೋ ಅಂತೆ. ಮೊನ್ನೆ ಆದ ಸಮಸ್ಯೆ ಇನ್ನು ಜನ ಮರೆತಿಲ್ಲಾ. ಈಗ ಮತ್ತೆ ಸುಮಾರು 35km ರೋಡ್ಶೋ ಅಂತೆ. ಜನರ ದೈನಂದಿನ ಬದುಕನ್ನು ಸಮಸ್ಯೆಗೆ ದೂಡುವ ಈ ಶೋಕಿ ಬೇಕಾ?
@ceo_karnataka
ದಯವಿಟ್ಟು ಅನುಮತಿ ಕೊಡಬೇಡಿ. ಅವರು ಅಭಿವೃದ್ಧಿ ಮಾಡಿದ್ದರೆ ಜನರೇ ಓಟು ಹಾಕ್ತಾರೆ.
#No_road_show_in_Bengaluru
Kpsc ಯಲ್ಲಿ ಅಧ್ಯಕ್ಷರೇ ಗ್ರೂಪ್ ಡಿ ಹುದ್ದೆಯಿಂದ ಹಿಡಿದು ಗ್ರೂಪ್ ಎ ಹುದ್ದೆಯವರೆಗೂ ಲಕ್ಷ ಲಕ್ಷ ಕೋಟಿ ಕೋಟಿ ಗಳಿಗೆ ಹುದ್ದೆಗಳನ್ನು ಹರಾಜು ಹಾಕಿ ಭ್ರಷ್ಟರ ಕೊಂಪೆಯನ್ನಾಗಿ ಪರಿವರ್ತಿಸಿದ್ದಾರೆ ಈ ಅನ್ಯಾಯವನ್ನು ಪ್ರಶ್ನಿಸಲು ಹೋಗಿದ್ದ ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿ ಸಂಘಟನೆ ಅಧ್ಯಕ್ಷರಾದ ಕಾಂತಕುಮಾರ್ ಅವರನ್ನು ಈ ರೀತಿ ಬಂಧಿಸಬಹುದೇ ?
ನಮ್ಮ ಸಿನಿಮಾ 19.20.21, ಸಧ್ಯದಲ್ಲೇ
@bcineetott
ಸಂಸ್ಥೆಯ ಮೂಲಕ ಹಲವು ಡಿಜಿಟಲ್ ವೇದಿಕೆಯಲ್ಲಿ ಜಗತ್ತಿನಾದ್ಯಂತ ಏಕಕಾಲಕ್ಕೆ ಬಿಡುಗಡೆಯಾಗಲಿದೆ. ಬಿಡುಗಡೆಯ ದಿನಾಂಕವನ್ನು ಇನ್ನೆರಡು ದಿನದಲ್ಲಿ ತಿಳಿಸುತ್ತೇನೆ . ನಿಮ್ಮ ಪ್ರೋತ್ಸಾಹ ಬೆಂಬಲವಿರಲಿ 🙏🏽🙏🏽🙏🏽🙏🏽
#Film19_20_21
#ottreleasesoon
ದುಬಾರಿ ಸಿನೆಮಾ ಟಿಕೇಟಿಗೆ ಕರ್ನಾಟಕದಲ್ಲಿ ಕಡಿವಾಣ ಹಾಕದೇ ಹೋದರೆ ಕನ್ನಡ ಚಿತ್ರರಂಗಕ್ಕೆ ಉಳಿಗಾಲವಿಲ್ಲಾ. ಇದು ಪರಭಾಷೆಗಷ್ಟೇ ಅಲ್ಲಾ ಕನ್ನಡ ಸಿನೆಮಾಗಳಿಗೂ ಅನ್ವಯಿಸಲಿ. ಪಕ್ಕದ ರಾಜ್ಯಗಳಲ್ಲಿ ಇಲ್ಲದ ಈ ದುಬಾರಿ ದರ, ಕರ್ನಾಟಕದಲ್ಲಿ ಯಾಕೆ?
@CMofKarnataka
@siddaramaiah
ಈ ದುಬಾರಿ ದರಕ್ಕೆ ಕಡಿವಾಣ ಹಾಕಿ, ಕನ್ನಡ ಚಿತ್ರರಂಗ ಉಳಿಸಿ.
👇🏽
ಕುಸ್ತಿಪಟುಗಳು ಮಾಡುತ್ತಿರುವ ಪ್ರತಿಭಟನೆ ದೇಶಕ್ಕೆ ಮಾಡುತ್ತಿರುವ ಅವಮಾನ ಎಂದಾದರೆ, ಕುಸ್ತಿಪಟುಗಳಿಗೆ ಆಗಿರುವ ದೌರ್ಜನ್ಯ ಇಡೀ ದೇಶದ ಮಹಿಳೆಯರಿಗೆ ಆಗಿರುವ ದೌರ್ಜನ್ಯ, ಅವಮಾನವಲ್ಲವೇ? ಮಹಿಳೆಯರು ದೇಶದ ಪ್ರಜೆಗಳಲ್ಲವೇ? ಅವರಿಗೆ ನ್ಯಾಯ ಕೊಡಿಸಬೇಕಾದ ಕರ್ತವ್ಯ ಇಲ್ಲಿನ ಸರ್ಕಾರದ ಹೊಣೆಯಲ್ಲವೇ?
😡😡😡😡
ಸರ್ಕಾರ ಇದರ ಬಗ್ಗೆ ಗಮನ ಹರಿಸದಿದ್ದರೂ,
#AshwiniPuneethRajkumar
ಮೇಡಂ, ಇಂತಹ ಮಹತ್ವದ ನಿರ್ಧಾರ ಕೈಗೊಂಡಿರೋದು ಅಭಿನಂದನಾರ್ಹ. ಥ್ಯಾಂಕ್ಯೂ ಮೇಡಂ. ಪ್ರತೀ ಮಗು, ವಿಧ್ಯಾರ್ಥಿಯೂ ನೋಡುವಂತಾಗಲಿ. #ಗಂಧದಗುಡಿ
@PuneethRajkumar
ನಮ್ಮ ಕೆಲಸ monotonous ಆಗ್ತಿದೆಯಾ ಅಥವಾ ವೈವಿಧ್ಯತೆಯನ್ನು ಉಳಿಸಿಕೊಂಡಿದೆಯಾ ಎನ್ನುವುದಕ್ಕೆ ಈ ಸೆನ್ಸಾರ್ ಕಮಿಟಿ ನೀಡುವ certification ಸಾಕ್ಷಿ. 😃😃😃 ಮೊದಲ ಸಿನೆಮಾ U ಎರಡನೆಯದು A, ಮೂರನೆಯ ಸಿನೆಮಾ U, ಈಗ ಅವರಿಗಿರುವ ಸೂಚನೆಗಳನ್ನು ಪಾಲಿಸಿ ನಮಗೆ A ನೀಡಿದ್ದಾರೆ😃. ಆದಷ್ಟು ಬೇಗ ಬಿಡುಗಡೆಯ ದಿನಾಂಕ ತಿಳಿಸುತ್ತೇವೆ.
#film192021
ನಮಸ್ಕಾರ..
ಸತ್ಯಘಟನೆಯಾಧಾರಿತ ಸಿನಿಮಾದ ನಿರ್ಮಾಣಕ್ಕೆ ಸ್ಪೂರ್ತಿ ಹಾಗೂ ಬಲ ತುಂಬಿದ್ದೇ ನಮ್ಮ ಭಾರತದ 'ಸಂವಿಧಾನ'. ಸಿನಿಮಾದ ಪ್ರಚಾರ ಕಾರ್ಯಗಳನ್ನು ಪ್ರಾರಂಭಿಸುವ ಮೊದಲ ಹೆಜ್ಜೆಯಾಗಿ ನಮ್ಮ ಸಿನೆಮಾದ ಪಾತ್ರಧಾರಿಗಳ ಪರಿಚಯ ಇಂದಿನಿಂದ ಆರಂಭ. ನಮ್ಮ "19.20.21" ಸಿನಿಮಾದ ಟೀಸರ್ ಸದ್ಯದಲ್ಲೇ ಬಿಡುಗಡೆ ಆಗಲಿದೆ.
#Film192021
ಚಲನಚಿತ್ರ ತಂಡ.
ಸರಿಯಾಗಿ ಈ ಮಾತನ್ನು ಕೇಳಿಸಿಕೊಳ್ಳಿ. ಇನ್ನಿತರ ಖಾಸಗಿ ಕಂಪೆನಿಗಳು ಕರ್ನಾಟಕದಲ್ಲಿ ವ್ಯವಹಾರ ಮಾಡುವುದಕ್ಕೂ,ಈ ಗುಜರಾತಿ ಕಂಪೆನಿ ಇಲ್ಲಿ ವಹಿವಾಟು ನಡೆಸುವುದಕ್ಕೂ ಇರುವ ವ್ಯತ್ಯಾಸ ಅರಿತುಕೊಳ್ಳಿ. ಇದು #ನಮ್ಮ_ನಂದಿನಿ
#kmf
ಅನ್ನು ಮುಗಿಸಿ, ಸಂಪೂರ್ಣವಾಗಿ ತಮ್ಮ ಕೈವಶ ಮಾಡಿಕೊಳ್ಳಲು ಹೊರಟಿರುವ ಹುನ್ನಾರದ ಬಗ್ಗೆ ಎಚ್ಚರಗೊಳ್ಳಿ
#Savenandhini
ನಿಮ್ಮೆಲ್ಲರಿಗೂ ಅಶೋಕವನ ಎಸ್ಟೇಟಿಗೆ ಸ್ವಾಗತ... *ಹೀರೋ* ಮಾರ್ಚ್ 5ಕ್ಕೆ ಚಿತ್ರಮಂದಿರಗಳಲ್ಲಿ ಬಿಡುಗಡೆ. ನಿಮ್ಮೆಲ್ಲರ ಪ್ರೀತಿಯಿರಲಿ.
We are extremely happy to announce that our film
#hero_thefilm
releasing on 5th of March in your nearest theatres!
Thank you for your love and support,🙏😍
ನಮಸ್ಕಾರ..
ನಮ್ಮ ಮತ್ತು ನಿಮ್ಮ 19.20.21 ಸಿನಿಮಾದ ಟ್ರೈಲರ್ ಬಿಡುಗಡೆ ಆಗಿದೆ. ಸಂವಿಧಾನದ ಆಶಯವನ್ನು ಜನರಿಗೆ ತಿಳಿಸುವ ಕಥೆಯನ್ನು ಕ್ರೈಮ್ ಡ್ರಾಮಾ ಮತ್ತು ಸೋಷಿಯಲ್ ಥ್ರಿಲ್ಲರ್ ಜಾನರ್ ಕತೆಯ ಸಿನಿಮಾಗೆ ನಿಮ್ಮೆಲ್ಲರ ಬೆಂಬಲವಿರಲಿ.. ಹಂಚಿ ಹಾರೈಸಿ..
#Film192021
#Mansore
#TrailerOutNow
ರಾಜಧಾನಿಯಲ್ಲಿ ಕೂತು ಅಧಿಕಾರದ ಮದ ಏರಿಸಿಕೊಂಡವರಿಗೆ ಮಾತ್ರ ಇಂತಹ ಆಲೋಚನೆ ಬರಲು ಸಾಧ್ಯ. ಕರ್ನಾಟಕದ ಬೇರೆ ಪ್ರದೇಶದ ಪ್ರಜೆಗಳನ್ನು ನಿಕೃಷ್ಠವಾಗಿ ನೋಡುವ ಇಂತಹ ಹೀನ ಬುದ್ಧಿಗೆ ನನ್ನ ದಿಕ್ಕಾರ. ಇವರು ಬಳಸಿ ಬಿಸಾಡಿದ ಬಸ್ಸುಗಳಲ್ಲಿ ಇತರೆ ಪ್ರದೇಶದ ಜನತೆ ಓಡಾಡಬೇಕೇ? 😡😡😡😡😡
ನೀರಿನ ಸಮಸ್ಯೆಗೆ ಊರನ್ನೆಲ್ಲಾ ಬಂದ್ ಮಾಡಿಸುವ ಬದಲು, ಹತ್ತು ದಿನಗಳ ಕಾಲ ಬೆಂಗಳೂರಿಗೆ ಕಾವೇರಿ ನೀರನ್ನು ಬಂದ್ ಮಾಡಿಸಿದರೆ, ಬಂದ್ ನೆಪದಲ್ಲಿ ರಜಾ ಸಿಕ್ತು ಅಂತ ಬೆಂಗಳೂರು ಬಿಟ್ಟು ಮಜಾ ಮಾಡಲು ಹೋಗಿರುವವರಿಗೆ, ರಾಜ್ಯ ಮತ್ತು ದೆಹಲಿಯಲ್ಲಿರುವ ಒಕ್ಕೂಟ ಸರ್ಕಾರಕ್ಕೆ ಕಾವೇರಿ ನೀರಿನ ಸಮಸ್ಯೆ ಬೇಗ ಅರ್ಥ ಮಾಡಿಸಬಹುದು.
#ಕಾವೇರಿಹೋರಾಟ
ಇನ್ನು ಎರಡೇ ದಿನದಲ್ಲಿ, ಅಂದರೆ ಇದೇ ಜನವರಿ 12ನೇ ತಾರೀಖಿನಿಂದ ಈ ಪೋಸ್ಟರ್ ಅಲ್ಲಿರುವ Streaming OTTಗಳಲ್ಲಿ ನಮ್ಮ ಸಿನಿಮಾ 19.20.21 ವನ್ನು ನೀವು ನೋಡಬಹುದು . ಅದರ ಜೊತೆಗೆ ಇದೇ OTTಗಳಲ್ಲಿ ನಿಮ್ಮೆಲ್ಲರ ಮೆಚ್ಚಿನ ಆಕ್ಟ್ 1978 ಸಿನಿಮಾವನ್ನು ಸಹ ನೀವು ವೀಕ್ಷಿಸಬಹುದು . 🙏🏽🙏🏽🙏🏽🙏🏽🙏🏽❤️❤️
#film192021
#ACT1978
ನಮ್ಮ ಸಿನೆಮಾ ನಿಮ್ಮ ಮುಂದೆ. ಥಿಯೇಟರಿನಲ್ಲಿ ನೋಡದೆ ಇರುವವರು ನೋಡಿ ಎಲ್ಲರಿಗೂ ತೋರಿಸಿ. ಈಗಾಗಲೇ ನೋಡಿರುವವರು ಮತ್ತೊಮ್ಮೆ ನೋಡಿ, ಸ್ನೇಹಿತರಿಗೂ ನೋಡಲು ತಿಳಿಸಿ. ನಮ್ಮ ಈ ಪ್ರಾಮಾಣಿಕ ಪ್ರಯತ್ನವು ಪ್ರತಿಯೊಬ್ಬ ಪ್ರೇಕ್ಷಕರಿಗೂ ತಲುಪಲು ದಯವಿಟ್ಟು ಸಹಾಯ ಮಾಡಿ. ನಿಮ್ಮ ಪ್ರೀತಿ ಬೆಂಬಲವಿರಲಿ.
#ACT1978
#primevideo
@KRG_Connects
#ಅಪ್ಪು ಸರ್ ವಿಶೇಷತೆ ಎಂದರೆ, ಎದುರಿಗೆ ಇರುವ ವ್ಯಕ್ತಿಯ ಮೇಲೆ ಸ್ವಲ್ಪ ನಂಬಿಕೆ ಬಂದರೂ ಸಾಕು. ಮುಕ್ತವಾಗಿ ಅವರೊಂದಿಗೆ ಹರಟೆ ಹೊಡೆಯುತ್ತಿದ್ದರು. ಆಗ ಅವರ ಬತ್ತಳಿಕೆಯಲ್ಲಿ ಇದ್ದ ಸಿನೆಮಾ ಮಂದಿಯ ರಸವತ್ತಿನ ಸಂಗತಿಗಳನ್ನು ಕೇಳುವುದೇ ಮಜಾ. ಅವರಿಂದ ಅಂತಹ ಒಂದೆರಡು ಸಂಗತಿಗಳು ಕೇಳಿ ಮನಸಾರೆ ನಕ್ಕಿದ್ದೆ.ಮಿಸ್ ಯೂ ಸರ್❤
@PuneethRajkumar
ನಾಲಾಯಕ್ ಸರ್ಕಾರದವರೇ ಹಾಗೂ ಅವರಿಗೆ ಕಿತ್ತೋಗಿರೋ ಸಲಹೆ ಕೊಡುತ್ತಿರುವ (SEC) ಕಮಿಟಿಯವರೇ, ಜನಸಾಮಾನ್ಯರನ್ನು ಈ ರೀತಿ ಪ್ರತೀ ದಿನಾ ಕೊಲ್ಲುವ ಬದಲು ನೇರವಾಗಿ ಗುಂಡಿಕ್ಕಿ ಕೊಂದುಬಿಡಿ.
#ತುಘಲಕ್_ಸರ್ಕಾರ
ಕೆಲವೊಂದು ಅಚ್ಚರಿಗಳೊಂದಿಗೆ ಈ ವರ್ಷ ನಿಮ್ಮ ಮುಂದೆ ಬರಲಿದ್ದೇನೆ. ಹಿಂದೆ ಇದ್ದಂತೆ ನಿಮ್ಮ ಆಶೀರ್ವಾದ , ಪ್ರೋತ್ಸಾಹ ಹಾಗೂ ಪ್ರೀತಿ ನನ್ನೊಂದಿಗೆ ಸದಾ ಇರುತ್ತದೆ ಎಂಬ ನಂಬಿಕೆಯೊಂದಿಗೆ . ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು .💐💐💐💐💐💐💐❤️❤️❤️❤️❤️❤️❤️❤️❤️❤️
ನಿಮ್ಮ ಮಂಸೋರೆ
ಕನ್ನಡಕ್ಕೆ ಕಾಣಿಕೆ, ಕನ್ನಡದ ಹೆಮ್ಮೆ, ನಮ್ಮ ಡೇರ್ ಡೆವಿಲ್ ಮುಸ್ತಾಫಾ. Excellent ಸಿನೆಮಾ ಪ್ರತಿಯೊಬ್ಬರು ನೋಡಬೇಕಾದ ಸಿನೆಮಾ. ಇಂದಿನ ಕಾಲಕ್ಕೆ ಅತ್ಯಂತ ಹೆಚ್ಚು ಸೂಕ್ತವಾದ ಸಿನೆಮಾ. ಎಲ್ಲರೂ ತಪ್ಪದೇ ನೋಡಿ.❤❤❤❤❤
#ತೇಜಸ್ವಿ
#DDM
@ShashankSoghal
@Dhananjayaka