ಕನ್ನಡ - ಕನ್ನಡಿಗರು - ಕರ್ನಾಟಕಕ್ಕಾಗಿ ಸದಾ..✊️
ನೊಂದವರೆಲ್ಲರೂ ನನ್ನವರು..💛❤️
ಹಿಂದಿ ತೊಟ್ಟಿಲಲ್ಲಿ ಮಲಗಿದ್ದಾಗ‚
ಕನ್ನಡ ದೇಶವನ್ನಾಳುತ್ತ ಸಿಂಹಾಸನದಲ್ಲಿ ರಾರಾಜಿಸುತ್ತಿತ್ತು..🔥✌️
#ಬೆಳಗಾವಿ_ಕನ್ನಡಿಗರಿಗೆ 🙏 💛❤
ಹಾಕಿದ್ದ ಕನ್ನಡ ಬಾವುಟ ಕೆಳಗಿಳಿಸಿ ರಾಜಕೀಯ ಕಾರಣಗಳಿಗೆ ಕೇಸರಿ ಬಾವುಟ ಹಾರಿಸಲಾಗಿತ್ತು, ಅಲ್ಲಿನ ಸ್ವಾಭಿಮಾನಿ ಕನ್ನಡಿಗರು ಮತ್ತೆ ಕನ್ನಡ ಬಾವುಟವನ್ನು ಮೇಲೆ ಹಾರಿಸಿದ್ದಾರೆ.. 🔥✊️
ಕನ್ನಡ ಬಾವುಟ ಮುಟ್ಟುವ ಮುನ್ನ ಸ್ವಾಭಿಮಾನಿ ಕನ್ನಡಿಗರು ಇನ್ನೂ ಇದ್ದೀವಿ ಪ್ರಶ್ನೆ ಮಾಡೋಕೆ ಎಂಬ ಅರಿವಿರಲಿ..
#ಕನ್ನಡ
ಕನ್ನಡಿಗರು..💛❤️
ದುರಹಂಕಾರಿ ಹೋಟೆಲ್ ಸಿಬ್ಬಂದಿಗಳಿಗೆ ಸ್ವಾಭಿಮಾನಿ ಕನ್ನಡಿಗರೆಲ್ಲರೂ ಸೇರಿ ಕನ್ನಡಿಗರ
ಶಕ್ತಿ ತೋರಿಸಲಾಯಿತು.
ಇದು ಪ್ರತಿಯೊಬ್ಬ ವಲಸಿಗರಿಗೂ ಪಾಠವಗಬೇಕು.
ನೀವು ಯಾವ್ಯಾವ ರಾಜ್ಯಕ್ಕೆ ಹೋಗ್ತಿರೋ ಆಯಾ ರಾಜ್ಯದ ಭಾಷೆಗಳಿಗೆ ಗೌರವ ಕೊಡೋದು ನಿಮ್ಮಗಳ ಜವಾಬ್ದಾರಿ.
ನಮ್ಮ ಮೇಲೆ ಯಾವ ಭಾಷೆಯನ್ನೂ ಹೇರಿಕೆ ಮಾಡೋದನ್ನು ಸಹಿಸೋಲ್ಲ.✊️
ರಾಜಕಾರಣಿ:-ಬೆಂಗಳೂರಿನಲ್ಲಿ
@BMTC_BENGALURU
ಹೊರತುಪಡಿಸಿ ಖಾಸಗಿ ಬಸ್ ಗಳನ್ನು ಯಾಕೆ ಬಿಡಬಾರದು?
ಪ್ರಜಾಕಾರಣಿ:-ಸಂಸ್ಥೆಗಳು ಸರ್ಕಾರದ ಅಧೀನದಲ್ಲಿ ಇರುವಾಗ ಪ್ರತಿಯೊಬ್ಬ ಬಡವನೂ ಪ್ರಶ್ನೆ ಕೇಳೋ ಅಧಿಕಾರ ಹೊಂದಿರುತ್ತಾನೆ‚
ಅದೇ ಸಂಸ್ಥೆಗಳು ಶ್ರೀಮಂತನ ಖಾಸಗಿ ಸ್ವತ್ತು ಆದಾಗ ಬಡವನಿಗೆ ಪ್ರಶ್ನೆ ಕೇಳೋ
ಅರ್ಹತೆ ಇರೋದಿಲ್ಲ.
@Dhananjayaka
🔥
ಇವ ಮಾಡಿದ್ದು ತಪ್ಪೇ ಇರಬಹುದು, ಆದ್ರೆ ಬುದ್ಧಿ ಹೇಳಿ ಒಂದ್ ಮುಚ್ಚಳಿಕೆ ಪತ್ರ ಬರೆಸಿಕೊಂಡು ಬಿಟ್ಟು ಬಿಡಬಹುದಾಗಿತ್ತು.
ಈಗ ಇವನಿಗೆ ೨ ವರ್ಷ ಜೈಲು ,೧ ಲಕ್ಷ ದಂಡ.
ಅದೇ ರಾಜಕಾರಣಿಗಳು,ಉದ್ಯಮಿಗಳು ದೊಡ್ಡ ತಪ್ಪುಗಳನ್ನು ಮಾಡಿದ್ದರು ಕೂಡಾ ರಾಜ ರೋಷವಾಗಿ ತಿರುಗಾಡ್ಕೊಂಡ್ ಇದಾರೆ.
ತುರ್ತು ನಿರ್ಗಮನ ಬಾಗಿಲು ತೆಗೆದವನಿಗೆ ಏಕೆ ಶಿಕ್ಷೆ ಆಗಿಲ್ಲ?
ನಟ
@prakashraaj
ಸರ್ ಭೇಟಿ ನೀಡಿದ್ದ ಶಿವಮೊಗ್ಗದ ಕಾಲೇಜಿನಲ್ಲಿ ಅವರು ಓಡಾಡಿದ ಸಭಾಂಗಣವನ್ನು ‘ಗೋ ಮೂತ್ರ ಸಿಂಪಡಿಸಿ’
ಸ್ವಚ್ಛ ಮಾಡಿದ ಸುದ್ದಿ ಕೇಳಿ ನೋವಾಗಿದೆ..💔
ವಿದ್ಯಾರ್ಥಿಗಳೇ‚
ಎಡ - ಬಲಗಳ ಘರ್ಷಣೆಗೆ ಸಿಲುಕಿ ಪವಿತ್ರವಾದ ವಿದ್ಯಾರ್ಥಿ ಜೀವನ ಹಾಳು ಮಾಡಿಕೊಳ್ಳಬೇಡಿ.🙏
ದೊಡ್ಡವರ ರಾಜಕೀಯದ ಆಟಕ್ಕೆ
ನಿಮ್ಮ ಭವಿಷ್ಯ ಬಲಿ ಕೊಡಬೇಡಿ.. 🙏
ಹಿಂದಿ ರಾಷ್ಟ್ರ ಭಾಷೆ ಅಲ್ಲ ಕನ್ನಡವೇ ನಮ ರಾಷ್ಟ್ರ ಭಾಷೆ ಅಂತ ಹೇಳೋಕು ಧೈರ್ಯ ಇಲ್ಲದೇ ಹೋಯ್ತಾ
@yogarajofficial
ಭಾಷೆ ಅಂದರೆ ಅಷ್ಟು ತಾತ್ಸಾರವೇ..??
ಕನ್ನಡ ಪರ ನಿಲ್ಲದ ನಿಮ್ಮ ಚಿತ್ರ ಗೆಲ್ಲುವುದೇ ?? ನೋಡುವ ನಿಮ್ಮಮೇಲೆ ಇದ್ದ ಗೌರವ ಕಳ್ಕೋಂಡ್ರಿ.
@KicchaSudeep
ಅವರೇ ಧೈರ್ಯವಾಗಿ ಹೇಳಿದ್ದಾರೆ ನಿಮಗೆ ತಾಕತ್ತಿಲ್ವಾ.?
#stopHindi
ಯುವಕರು ಬದಲಾಗುತ್ತಿದ್ದಾರೆ ಒಳ್ಳೆಯ ಬೆಳವಣಿಗೆ.
ವಿಧಾನಸೌಧದಲ್ಲಿ ನಡೆದ ಯೂತ್ ಪಾರ್ಲಿಮೆಂಟ್ ನಲ್ಲಿ #ಹಿಂದಿ ಹೇರಿಕೆ ವಿರುದ್ಧ ಧ್ವನಿ ಎತ್ತಿದ ಯುವಕ.🔥💛❤️
#StopHindiImposition
#ಹಿಂದಿ_ಹೇರಿಕೆ_ನಿಲ್ಲಿಸಿ
ಹಿಂದಿ ಬಾರದ ಕನ್ನಡಿಗನೊಬ್ಬ ಬ್ಯಾಂಕ್ ನಿಂದ ತನಗಾದ ಸಮಸ್ಯೆಯನ್ನು ಹೇಳಿಕೊಳ್ಳಲು,
ಇಲ್ಲಿನ ಮ್ಯಾನೇಜರ್ ಬಳಿ ಬಂದ್ರೆ ಈತನ ದುರಹಂಕಾರದ ಉತ್ತರ ನೋಡಿ..😡
ಇವರನ್ನು ಕನ್ನಡ ನಾಡಿನ ಒಳಗೆ ಬಿಟ್ಕೊಂಡ ತಪ್ಪಿಗೆ ನಾವೇ ಈತನ ಮಾತೃಭಾಷೆ ಕಲಿತು ಸಮಸ್ಯೆ ಹೇಳಬೇಕ..?😡
#serveinmylanguage
#StopHindilmposition
#ಹಿಂದಿ_ಹೇರಿಕೆ_ನಿಲ್ಲಿಸಿ
#ಕನ್ನಡ
ಈ ಚಿಕ್ಕ ವಯಸ್ಸಿನ ರೈತರ ಮಗನ ಪ್ರಶ್ನೆಗೆ ಉತ್ತರವಿದೆಯೇ..?
@CMofKarnataka
?
@DKShivakumar
@DrGParameshwara
ಈಗ ಹೇಳಿ ಯಾರು ಯಾರ ವಿರುದ್ಧ ತೊಡೆ ತಟ್ಟಬೇಕು..?
ರೈತರ ಮೇಲಿನ #ದೌರ್ಜನ್ಯ ಸಾಕು.
#ಕಿತ್ತೂರು ರೈತರಿಗೆ #ನ್ಯಾಯ_ಬೇಕು.. ✊💛❤️
@SPBelagavi
ಈಗಲೂ ನಿಮ್ಮ ಬಗ್ಗೆ ಗೌರವ ಇದೇ ನಮ್ಮ ನೊಂದ ರೈತರ ಕೂಗಿಗೆ ಸ್ಪಂದಿಸಿ..🙏
ನಿಜಕ್ಕೂ ಹೆಮ್ಮೆ ಅನ್ನಿಸುತ್ತೆ..💛❤️
ಈ ಶಾಸಕರ ಟ್ವಿಟ್ಟರ್ ಖಾತೆ ಇದ್ದಲ್ಲಿ ದಯವಿಟ್ಟು ಯಾರಾದರೂ mention ಮಾಡಿ..🙏
ಸದನದಲ್ಲಿ ಜನರ ಮೂಲಭೂತ ಸೌಕರ್ಯಗಳ ಬಗ್ಗೆ ಮಾತನಾಡದೆ
ಕೇವಲ ಬೇಡದ ವಿಚಾರಗಳನ್ನು ಪ್ರಸ್ತಾಪಿಸುತ್ತ ಕಾಲಹರಣ ಮಾಡುವ ಶಾಸಕರ ಮಧ್ಯೆ
ಯಾದಗಿರಿ ಭಾಗದ ನೊಂದ ಜನರ ಬಗ್ಗೆ ಮಾತನಾಡುವ ನಿಮ್ಮಂಥವರ ಸಂಖ್ಯೆ ಹೆಚ್ಚಲಿ.
ಒಳಿತಾಗಲಿ.
ಕರ್ಮದ ಕೈಯಿಂದ ತಪ್ಪಿಸಿಕೊಂಡರು ಕನ್ನಡಿಗರ ಕೈಯಿಂದ ತಪ್ಪಿಸಿಕೊಳ್ಳೋಕೆ ಆಗೋಲ್ಲ. ✊️
ಕನ್ನಡನಾಡ ಬಗ್ಗೆ ಉಡಾಫೆ ಮಾತಾಡಿ ವಿಶ್ವ ವಿಖ್ಯಾತ ಆಗಬೇಕೆಂಬ ಪ್ರಯತ್ನ ಸರಿಯಲ್ಲ.
ಇದು ದುರಹಂಕಾರ ಪ್ರದರ್ಶನ ಮಾಡುವ ಪ್ರತಿಯೊಬ್ಬ ವಲಸಿಗರಿಗೂ ಒಂದು ಪಾಠವಾಗಬೇಕು. 😡
(1)
ಕನ್ನಡಿಗರು ಬದಲಾಗುತ್ತಿದ್ದಾರೆ.
ಕನ್ನಡಕ್ಕಾಗಿ ಪ್ರಶ್ನೆ ಮಾಡ್ತಿದ್ದಾರೆ.✊️
@bankofbaroda
ಸ್ವಾಮಿ ಕನ್ನಡಿಗರ ವಿಜಯ ಬ್ಯಾಂಕ್ ನ ಮೋಸದಿಂದ ವಿಲೀನಗೊಳಿಸಿದಂತೆ ಕನ್ನಡಿಗರನ್ನೂ ಹಿಂದಿಯವರ ಗುಲಾಮರನ್ನಾಗಿ ಮಾಡುವ ನಿಮ್ಮ ಪ್ರಯತ್ನ ಫಲಿಸಲ್ಲ
ನಿಮ್ಮವರಿಗೆ ಕನ್ನಡಿಗರ ಜೊತೆಗೆ ಕನ್ನಡದಲ್ಲಿ ವ್ಯವಹರಿಸುವಂತೆ ಸೂಚಿಸಿ.
#stopHindiImposition
ತುಮಕೂರು ಬೆಂಗಳೂರು ನಡುವೆ ಇರುವ ಟೋಲ್ ರಸ್ತೆಯ ರಂಪಾಟ.
2000 ದಿಂದ 2020 ರವರೆಗೆ ಇದ್ದಂತ
ಟೆಂಡರ್ ಮುಗಿದಿದೆ.
ಆದರೂ ನಾಲ್ಕು ವರ್ಷ ಎಕ್ಸ್ಟ್ರಾ ಕಲೆಕ್ಷನ್ ಮಾಡ್ಕೊಂಡ್ ಆಗಿದೆ.
ಇದರ ಬಗ್ಗೆ ಕೇಳೋರು ಹೇಳೋರು ಯಾರು ಇಲ್ಲ. ರೌಡಿಗಳ್ನ ಇಟ್ಕೊಂಡು ಕಲೆಕ್ಷನ್ ಮಾಡ್ತಾ ಇದ್ದಾರೆ.
@nitin_gadkari
@CMofKarnataka
ವಿಡಿಯೋ ಕೃಪೆ:- ಫೇಸ್ಬುಕ್
ದಾವಣಗೆರೆಯ ಹದಡಿ ಠಾಣೆಯ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಮತ್ತು ಕಾನ್ಸ್ಟೇಬಲ್ ಮಂಜುನಾಥ್ ಕಳ್ಳತನವಾದ ಕಾರನ್ನು ಕಾರಿನ ಮಾಲೀಕರು ದೂರು ಕೊಟ್ಟಿದ್ದರು ಕಾರು ಸಿಕ್ಕಿಲ್ಲ ಎಂದು ಹೇಳಿ ಆ ಕಾರಲ್ಲೆ ಬಿಟ್ಟಿ ಶೋಕಿ ಮಾಡಲು ವಿದ್ಯಾ ನಗರದ ಕಾಫಿ ಡೇ ಗೆ ಬಂದಿದ್ದರು
ಅದನ್ನು ಕಂಡ ಕಾರಿನ ಮಾಲೀಕರು ಕಾರನ್ನು ಕೇಳಿದಾಗ ಕಾರನ್ನು ಕೊಡದೆ ಹಲ್ಲೆ ಮಾಡಿದ್ದಾರೆ😡
ಸರ್ಕಾರಿ ವಾಹನದಲ್ಲಿ ಕುಟುಂಬಸ್ತರನ್ನು ಕರೆದುಕೊಂಡು ಪ್ರವಾಸ ಮಾಡ್ತಿರೋ ಅಯೋಗ್ಯ ಅಧಿಕಾರಿ.!😡
KA-35-G-0151
ಈ ಸರ್ಕಾರಿ ವಾಹನ ಯಾವ ಇಲಾಖೆಯ ಅಧಿಕಾರಿಗೆ ಸೇರಿದ್ದು ಪರಿಶೀಲಿಸಿ
ಕೂಡಲೇ ಅಮಾನತು ಮಾಡೋ ಮೂಲಕ ಪ್ರಜೆಗಳ ತೆರಿಗೆ ದುಡ್ಡಲ್ಲಿ ಮೋಜು ಮಾಡೋ ಇತರರಿಗೆ ಪಾಠ ಕಲಿಸಿ.✊
@CMofKarnataka
@osd_cmkarnataka
ಕೃಪೆ:-
@krs_party
🔥💛❤️
ಕನ್ನಡಿಗರು ಹಾಗೂ ತುಳು ಭಾಷಿಕರ
ಮಧ್ಯೆ ತಂದಿಡುತ್ತಿರುವ ಕೆಲವರಿಗೆ
@KicchaSudeep
ಅವರ ಈ ಮಾತು.!
“ನಮ್ಮ ತುಳುನಾಡಿಗೆ ಅಂದ್ಬಿಟ್ಟು ನಮ್ಮನ್ನ ಹೊರಗಿನವರನ್ನಾಗಿ ಮಾಡ್ತಿದ್ದಾರೆ‚
ತುಳುನಾಡು ನಮ್ಮ ಕರ್ನಾಟಕದಲ್ಲಿದೆ‚
ಕರ್ನಾಟಕ ನಮ್ಮ ಹೃದಯದಲ್ಲಿ ತಾನೇ ಇದೆ.!”
ನಮ್ಮ ತುಳು ನಮ್ಮ ಕನ್ನಡ
ನಮ್ಮೆಲ್ಲರ ಕರ್ನಾಟಕ..✊💛❤️
#ಕಿಚ್ಚ
ನಾನು ಯಾರ ಅಭಿಮಾನಿಯೂ ಅಲ್ಲಾ.!
ಆದರೆ
@dasadarshan
ಅವರಲ್ಲಿನ #ಕನ್ನಡ ತನದ ಅಭಿಮಾನಿ
ಅವರ #ರಾಯಣ್ಣ ಪಾತ್ರದ ಅಭಿಮಾನಿ
ಹುಟ್ಟುಹಬ್ಬದ ದಿನ ಹಾರದ ಬದಲಿಗೆ ಅನಾಥಾಶ್ರಮಗಳಿಗೆ ನೀಡಲು ಅಕ್ಕಿಮೂಟೆ ತನ್ನಿ ಅನ್ನೋ ಆ #ಮಾನವೀಯತೆ ಗುಣದ ಅಭಿಮಾನಿ.
ತಪ್ಪು ಮಾಡಿದ್ರೆ ಶಿಕ್ಷೆ ಎದುರಿಸಲಿ.✊
ಅವರ ನೋವನ್ನು
ಸಂಭ್ರಮಿಸುತ್ತಿರುವವರಿಗೆ ಒಳಿತಾಗಲಿ.😊
ಸಾರ್ವಜನಿಕ ರಸ್ತೆ ಕೊರೆದು ನಿಮ್ಮ ಖಾಸಗಿ ಮಾಲ್ ಗೆ ಸುರಂಗ ಮಾರ್ಗ ಮಾಡಿದ್ದೀರಲ್ಲ ಮಾಲ್ ನಿಮ್ಮದಿರಬಹುದು ರಸ್ತೆ ನಿಮ್ಮದ..?
ಅದೂ ಕನ್ನಡ ಬಾರದ ಹಿಂದಿ ಅಯೋಗ್ಯರನ್ನ ನೇಮಕ ಮಾಡಿ ಕನ್ನಡ ಬಗ್ಗೆ ಉದ್ದುದ್ದ ಮಾತಾಡೋದ ತಾವು..?
ನಾನೇ ಬೆಂಗಳೂರು ನಗರಾಭಿವೃದ್ಧಿ ಸಚಿವ ನನ್ನ ಯಾವನ್ ಕೇಳ್ತಾನೆ ಅನ್ನೋ ಧಿಮಾಕ..?
@DKShivakumar
#ಲೂಟಿ_ಮಾಲ್ 😡
ನಾಳೆ ಮತ್ತೊಮ್ಮೆ
@KicchaSudeep
ಸರ್ ಬಾವುಟಕ್ಕೆ ಸಂಬಂಧಿಸಿದಂತೆ ಏನೋ ದೊಡ್ಡದಾಗಿ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ.
ಕಾಯುತ್ತಿದ್ದೇವೆ..😍
[ಜಗತ್ತು 🌏 ನಮ್ಮ ಬಾವುಟ.💛❤️ ಗುರುತಿಸುವಂತಾಗಲಿ ಜಗತ್ತು ನಮ್ಮ ಬಾವುಟ ಗುರುತಿಸಿದರೆ ನಮ್ಮ ನುಡಿ - ನಾಡು ಗುರುತಿಸಿದಂತೆ.]
#ನಮ್ಮ_ಕನ್ನಡನಾಡ_ಬಾವುಟ_ನಮ್ಮ_ಗುರುತು #ಅಸ್ಮಿತೆ #ಸುದೀಪ್
ಒಬ್ಬ ಕಲಾವಿದ "ಮನುಷ್ಯನಾಗು" ಅಂದಿದ್ದಕ್ಕೆ ಆತನನ್ನು ತುಳಿಯಕ್ಕೆ ನೂರು ಜನರಾದರೆ, ಮನುಷ್ಯತ್ವ ಇರೋರು ಸಾವಿರ ಜನರು
@Dhananjayaka
ಅವರ ಜೊತೆ ನಿಲ್ತಾರೆ. ಅಪ್ಪಟ ಕನ್ನಡ ಮನಸ್ಸಿನ ಧನಂಜಯ ಗೆಲ್ಲಬೇಕು. ಧನಂಜಯರ ಜೊತೆ ನಮ್ಮ ತರಹದ ಕನ್ನಡ ಮನಸ್ಸಿನ, ಮನುಷ್ಯತ್ವದ ಮಂದಿ ಸಾ��ಷ್ಟು ಜನರಿದ್ದಾರೆ.✊️
ಧೈರ್ಯವಾಗಿರಿ.
#WeStandWithDhananjaya
ಅಪ್ಪು ಸ್ವತಃ ಕ್ಷಮಿಸೋಲ್ಲ ಇದನ್ನು. 😡
ನಾನು ಯಾರೊಬ್ಬರ ಅಭಿಮಾನಿ ಅಲ್ಲಾ
ಕನ್ನಡ ಚಿತ್ರರಂಗದ ಅಭಿಮಾನಿ ನನಗೆ
ಎಲ್ಲರ ಮೇಲೂ ಗೌರವ ಇದೆ.
ಅಂದು #ಅಪ್ಪು ಹಾಗೂ
@dasadarshan
ಸರ್ ಇಬ್ಬರೂ ಪರಸ್ಪರ ಗೌರವಿಸಿಕೊಂಡು ಬದುಕಿದ್ದವರು.
ಇಂದು ಯಾರದ್ದೋ ಕುಮ್ಮಕ್ಕಿನಿಂದ ಒಬ್ಬ ನಟನನ್ನು ಈ ರೀತಿ ನಡೆಸಿಕೊಂಡರಲ್ಲ ಇದೇನಾ ‘ಅಪ್ಪು’ಗೆ ನೀವು ಕೊಟ್ಟ ಗೌರವ.?
ಕೇಳಿ ನಿಜಕ್ಕೂ ಹೆಮ್ಮೆ ಅನಿಸ್ತು
@dasadarshan
ಸರ್.🙏💛❤️
ಹೌದು ನಮ್ಮ ನಾಡು,
ನಮ್ಮ ನುಡಿ ನಮ್ಮ ಬಾವುಟವೇ ಮೊದಲು ಮಿಕ್ಕಿದೆಲ್ಲ ಆಮೇಲೆ.. ✊️😊
ಹೀಗೆ ನಮ್ಮೆಲ್ಲ ಕನ್ನಡಿಗರೆಲ್ಲರ ಪ್ರತಿಪಾದನೆ ಇದೇ ಆಗಲಿ #ಕನ್ನಡ_ಬಾವುಟ_ಮೊದಲು 💛❤️
#ಕರ್ನಾಟಕ_ಬಾವುಟ
#KarnatakaFlag
#Darshan
ಕಾನೂನು ಎಲ್ಲರಿಗೂ ಒಂದೇ ಅಲ್ವಾ
@aranya_kfd
❓
@Jaggesh2
ಅವರೇ ಒರಿಜಿನಲ್ ಹುಲಿ ಉಗುರು ಎಂದು ಸ್ವತಃ ಒಪ್ಪಿಕೊಂಡ ದಾಖಲೆ ಇರುವಾಗ ಎಲ್ಲರ ಚಿತ್ತ ನಿಮ್ಮ ಇಲಾಖೆಯ ಮುಂದಿನ ಹೆಜ್ಜೆಯತ್ತ ಇದೆ..
ನೋಡೋಣ ಏನ್ ಕ್ರಮ ಜರುಗಿಸುವಿರೆಂದು.
#ಹುಲಿ_ಉಗುರು
ಇಂಡಿಯನ್ ಅಂತ ಹೇಳಿ ಹೇಳಿ ಕನ್ನಡ, ಕನ್ನಡಿಗರ ಅಸ್ಮಿತೆಯನ್ನ ಸರ್ವನಾಶ ಮಾಡೇ ಮಾಡ್ತಾರೆ ನೊಡ್ತಾಯಿರಿ.😡
ದೇಶ ಧರ್ಮದ ಹೆಸರಲ್ಲಿ ಕನ್ನಡತವನ್ನ ತುಳಿತಿದ್ದಾರೆ.
ಇನ್ನಾದ್ರು ಎಚ್ಚೆತ್ತುಕೊಳ್ಳಿ ಕನ್ನಡಿಗರೇ.. 🙏
ಸ್ವಾಭಿಮಾನಿಗಳಾಗೋಣ.. ✊️
#StopHindilmposition
#ಹಿಂದಿ_ಹೇರಿಕೆ_ನಿಲ್ಲಿಸಿ
ಇದು ವಿಜಯಪುರ ಜಿಲ್ಲೆಯ ಚಡಚಣ ತಾಲ್ಲೂಕಿನಲ್ಲಿ ನಡೆದ ಘಟನೆ.
#Bahubali_N_Muttin
ಎಂಬ ಬಟ್ಟೆ ಮಳಿಗೆಯಲ್ಲಿ ಇಂತಹ ನೂರಕ್ಕಿಂತಲೂ ಹೆಚ್ಚು ಬಿಹಾರಿ, ಪಂಜಾಬಿಗಳು ಕೆಲಸ ಮಾಡುತ್ತಿದ್ದು ಕನ್ನಡಿಗರ ಮೇಲೆ ಇಂತಹ ದಬ್ಬಾಳಿಕೆಗಳು ನಡೀತಾ ಇದೆ.😡
ಆ ಭಾಗದ ಕನ್ನಡಿಗರು ಭಾಷೆಗಾಗಿ ಒಂದಾಗಿಲ್ಲಾಂದ್ರೆ ನಿಮಗೆ ಉಳಿಗಾಲವಿಲ್ಲ.💔
#stopHindiImposition
ಪೂರ್ತಿಯಾಗಿ ನೋಡಿ ಧ್ವನಿ ಸಮೇತ ಇರುವ ಈ ವಿಡಿಯೋ ದಲ್ಲಿ ಪುಂಡರ ಹಾವಳಿ ಎಷ್ಟರ ಮಟ್ಟಿಗೆ ಇದೆ ಎಂದು.
@BlrCityPolice
ದಯವಿಟ್ಟು ಈಗಾಗಲೇ ಬಂಧನ ಮಾಡಿರುವ ಈ ಕ್ರಿಮಿಗಳ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸಿ.
ಸಮಾಜದಲ್ಲಿ ಬದುಕಲು ಯೋಗ್ಯತೆ ಇಲ್ಲದವರು ಇವರುಗಳು..
ರೌಡಿ ಶೀಟರ್ ಹಾಕುವ ಮೂಲಕ ಬೆಂಡೆತ್ತಿ. 😡
ಬ್ಯಾಂಕಾಗಿನಲ್ಲಿ ಮುದಗೊಳಿಸಿದ ಸುಂದರ ಕನ್ನಡ.
ಇವರ ಕನ್ನಡ ಮಾತುಗಳನ್ನು ಗಮನವಿಟ್ಟು ಕೇಳಿ. ಅಂಗಡಿಗೆ ಬರುವ ಗ್ರಾಹಕರೊಡನೆ ಮಾತಾಡಿಯೇ ಕನ್ನಡ ಕಲಿತು ಕರ್ನಾಟಕದವರು ಬಂದರೆ ಕನ್ನಡದಲ್ಲಿ ಮಾತಾಡಿ ಮುದಗೊಳಿಸುತ್ತಾರೆ.
ಬೆಂಗಳೂರಿನ ಮಾಲ್ ಗಳಲ್ಲಿ ಕನ್ನಡ ಬಿಟ್ಟು ಬೇರೆ ಭಾಷೆಗಳೆಲ್ಲದರಿಲ್ಲಯೂ ಮಾತನಾಡುವ ನಾವು ಇವರಿಂದ ಸ್ಪೂರ್ತಿ ಪಡೆಯಬಹುದಲ್ಲ.🙏
ಕನ್ನಡ💛❤️
ಯಾವನ್ ಬಂದ್ರೂ ಕನ್ನಡ ಮಾತಾಡಲ್ಲ, ಕನ್ನಡ ಕಲಿಯಲ್ಲ ಬೆಂಗಳೂರಿಗೆ ಬಂದು 8 ವರ್ಷಗಳಾಯ್ತು ಏನಿವಾಗ ಎಂದು ಗಾಂಚಲಿ ತೋರಿದ್ದ ಹಿಂದಿವಾಲನಿಗೆ ಪೋಲೀಸರ ಸಮ್ಮುಖದಲ್ಲಿ ಬೆಂಡೆತ್ತಲಾಯಿತು.
ಭಾಗವಹಿಸಿದ್ದ ಎಲ್ಲಾ ಸ್ವಾಭಿಮಾನಿ ಯುವಕರಿಗೂ ಹಾಗೂ ಪೊಲೀಸ್ ಸಿಬ್ಬಂದಿಗಳಿಗೂ ಧನ್ಯವಾದಗಳು.
ಮುಖ್ಯವಾಗಿ ನನ್ ಸ್ನೇಹಿತ
@Prajwal91118661
ಅವರಿಗೆ.
ಹಿಂದಿ ಆಯ್ತು ಈಗ ಮಲಯಾಳಿಗಳ ಸರದಿ.😡
ಬೆಂಗಳೂರಿನ ಬಿಟಿಎಂ ಲೇಔಟ್ ನ ಪಿಜಿ ಒಂದರಲ್ಲಿ ಕನ್ನಡತಿಯ ಮೇಲೆ ಮಲಯಾಳಿ ಯುವತಿಯಿಂದ ಹಲ್ಲೆ.. 😡
ಅಲ್ಲದೇ ಬಿಟಿಎಂ ಸುತ್ತಮುತ್ತಲೂ ಮಲಯಾಳಿಗಳೇ ಇರೋದು ಎಂದು
ಧಮ್ಕಿ ಬೇರೆ ಹಾಕಿದ್ದಾರಂತೆ.😡
ಈಗಾಗಲೇ ಆಕೆಯ ವಿರುದ್ಧ ದೂರು ದಾಖಲಾಗಿದ್ದು ದಯವಿಟ್ಟು ಈಕೆಯ ಮೇಲೆ ಕಾನೂನು ಕ್ರಮ ಕೈಗೊಳ್ಳಿ
@BlrCityPolice
.
ಕನ್ನಡ ಕಲಿಯೋದಕ್ಕೆ ಯೋಗ್ಯತೆ ಬೇಕು ಆ ಯೋಗ್ಯತೆ ನಿಂಗಿಲ್ಲ ಬಿಡು.
ಕನ್ನಡ ಮಾತಾಡ್ತಿರೋ ನಮ್ಮ ಆಫೀಸರ್ ನ ಅವಿದ್ಯಾವಂತ ಅಂತ ಕರೀತಿದ್ಯಾ ನಿನ್ ಜನ್ಮಕ್ಕೆ ಬೆಂಕಿ ಹಾಕ.😡
@SalmanYKhan
ಕನ್ನಡ ಕಲಿ ಇಲ್ಲಾಂದ್ರೆ ಕರ್ನಾಟಕ ಬಿಟ್ಟು ನಡಿ.. 😡
@BLRAirport
ಇವನನ್ನು ಪ್ರಶ್ನಿಸಿದ ಆ ನಮ್ಮ ಹೆಮ್ಮೆಯ ಅಧಿಕಾರಿಗೆ ನಮ್ಮೆಲ್ಲರ ಪರ ಧನ್ಯವಾದಗಳು..
ಸ್ನೇಹಿತರೆ,
ಕನ್ನಡಿಗರ ಆಕ್ರೋಷಕ್ಕೆ ಎಲ್ಲರೂ ನೆನ್ನೆ ಕುಟ್ಟಿದ್ದು ೨೦ ಸಾವಿರ ಟ್ವಿಟ್.✊️
ಗೆಲವು ಸಿಗುತ್ತೊ ಬಿಡುತ್ತೊ ಗೊತ್ತಿಲ್ಲ,
ಆದರೆ ಇದರಿಂದ ಒಂದಷ್ಟು ಕನ್ನಡ ಹೋರಾಟಗಾರರಿಗೆ ಬಲ ಬಂದಿದೆ.
ಸರ್ಕಾರಕ್ಕೆ ಕನ್ನಡಿಗರ ಬಿಸಿ ಮುಟ್ಟಿಸಿದೆವು, ಇದರಿಂದ ಕನ್ನಡ ಹೋರಾಟಗಾರರ ಹುಮ್ಮಸ್ಸು ಮತ್ತಷ್ಟು ಹೆಚ್ಚಿದ��.
ಬೆಂಬಲಿಸಿದವರಿಗೆ ಶರಣು 🙏💛❤️
#ಅರಮನೆ ಆವರಣ ಕ್ಲೀನ್ ಮಾಡೋ ಈ #ಹೆಣ್ಣು ಮಕ್ಕಳು ಊಟಕ್ಕೆ ಕುಳಿತರೆ ಚೇರ್ ಮೇಲೆ ಕೂತ್ಕೋಬೇಡಿ ಅಂದ್ರಂತೆ..
ಇನ್ನು #ಅಸ್ಪೃಶ್ಯತೆ ಈ ಮಟ್ಟದಲ್ಲಿ ಇದ್ಯಾ..?!
ಕ್ಲೀನ್ ಆಗ್ಬೇಕಿರೋದು ಪರಿಸರ ಅಷ್ಟೇ ಅಲ್ಲಾ ಇದಕ್ಕೆ ಕಾರಣ ಆದವರ ಕೊಳಕು ಮನಸ್ಸು.😡
ಮನುಷ್ಯ ಮನುಷ್ಯನನ್ನ ಮನುಷತ್ವದಿಂದ ಅಳೆಯಲಿ ವೃತ್ತಿಯ, ಜಾತಿಯ, ಧರ್ಮದ ಆಧಾರದ ಮೇಲೆ ಅಲ್ಲಾ..💔
ಇವರು
@UnitedWander
ಮೊಹಮ್ಮದ್ ಸೀನಾನ್ ಅಂತ ಕರ್ನಾಟಕ ಬಾವುಟ 💛❤️ಹಾರಿಸುತ್ತ ಕನ್ನಡ ದಲ್ಲಿ ವಿಡಿಯೋ ಮಾಡುತ್ತ ಕರ್ನಾಟಕ ದ ಕಾರು ಚಲಾಯಿಸುತ್ತ ವಿಶ್ವ 🌏 ಸುತ್ತುತ್ತಿದ್ದಾರೆ.
ಕನ್ನಡದಲ್ಲಿ ವಿಡಿಯೋ ಮಾಡಿದ್ದಕ್ಕೆ ಇವರಿಗೆ
@CEATtyres
ನವರು ಹೀಗೆ ಮಾಡಬಹುದ..?
ಕನ್ನಡ ಬೇಡದ ಇವರೊಂದಿಗಿನ ವ್ಯವಹಾರವನ್ನು ಕನ್ನಡಿಗರು ಕೈ ಬಿಡಬೇಕಿದೆ.✊😡
ಸಕ್ಕತ್ ಆಟೋ ಅಣ್ಣ.. 🔥
ಕನ್ನಡ ನಾಡಿನ ಸಕಲ ಸೌಲಭ್ಯ ಪಡೆದುಕೊಂಡು ನಾನ್ಯಾಕೆ ಕನ್ನಡ ಮಾತಾಡ್ಲಿ ಹಿಂದಿ ಬೋಲ್ ಅನ್ನೋ ಅಯೋಗ್ಯರಿಗೆ ಸರಿಯಾಗಿ ಉತ್ತರ ನೀಡಿದ್ದೀರಾ. 👏
ಪ್ರತಿಯೊಬ್ಬರೂ ಇವರ ಬೆಂಬಲಕ್ಕೆ ನಿಲ್ಲೋಣ. ✊️
ಕನ್ನಡ ಮಾತಾಡೋಕೆ ಯಾಕಿಷ್ಟು ದುರಹಂಕಾರ ಈ ವಲಸಿಗರಿಗೆ. 😡
ಬರಲ್ಲ ಅಂದ್ರೆ ಕಲಿಯೋಕೆ ಏನ್ ರೋಗ 🤦🏻♂️
#stopHindiImposition
ಅಂದು
@DrBroKannada
ಹೇಳಿದ
ಮಾತು ಸತ್ಯ..👇
ಯಾವ
#KPSC
ವಿಚಾರಕ್ಕೆ ಈ ಪರಿಯ ಧ್ವನಿ ಆಗಬೇಕಿದ್ದ ನಮ್ಮ ವಿದ್ಯಾರ್ಥಿ ಸಮೂಹ‚
ಯಾವ ವಿಚಾರಕ್ಕೆ ಧ್ವನಿ ಆಗ್ತಿದ್ದಾರೆ ನೋಡಿ. 💔
ಸಾಕ್ಷಾತ್ ರಾಮನೂ ಒಪ್ಪದ ಸಂಗತಿ ಇದು..!
ಉಜ್ವಲ ಭವಿಷ್ಯದ ಬಗ್ಗೆ ಆಲೋಚಿಸಬೇಕಾದ ವಿದ್ಯಾರ್ಥಿಗಳಲ್ಲಿ ಇದನ್ನೆಲ್ಲಾ ತುಂಬಿದ ರಾಜಕಾರಣಿಗಳ ಹೊಟ್ಟೆ ತಣ್ಣಗಿರಲಿ. 😊
ಹೆಮ್ಮೆಯ ಕನ್ನಡತಿ. 🔥👌💛❤️
ಹುಬ್ಬಳ್ಳಿ ರೈಲ್ವೇ ಸ್ಟೇಷನ್ನಲ್ಲಿ ಬರೀ #ತಮಿಳ್ ಹಾಡು ಹಾಕುತ್ತಿದ್ದ ಸಿಬ್ಬಂದಿಗೆ ಚಳಿ ಜ್ವರ ಬಿಡಿಸಿದ "ಕನ್ನಡತಿ".
ಕನ್ನಡಿಗರು ಪ್ರಶ್ನೆ ಮಾಡುವುದು ಸರಿಯಾದ ಕೆಲಸ,ನಮ್ಮ ಸುತ್ತಣದ ಸೇವೆಗಳೆಲ್ಲವೂ ಕನ್ನಡದಲ್ಲೇ ಪಡೆಯುವುದು ಕನ್ನಡಿಗರ ಹಕ್ಕು. ✊️
@RailMinIndia
#ಗ್ರಾಹಕಸೇವೆಯಲ್ಲಿ_ಕನ್ನಡ
#ಕನ್ನಡತಿ ❤️
ಮೆಜೆಸ್ಟಿಕ್ ಸ್ಕೈ ವಾಲ್ಕ್ ಹತ್ತೋಕೆ ಗಂಡಸರಿಗೂ ಭಯ ಆಗೋ ವಾತಾವರಣ ಇದೆ ಅಷ್ಟರ ಮಟ್ಟಿಗೆ ಮಂಗಳ ಮುಖಿ ವೇಷ ಧರಿಸಿ ಅಸಭ್ಯವಾಗಿ ವರ್ತಿಸುತ್ತಿರುತ್ತಾರೆ.
ಮೆಟ್ರೋ ಪ್ರವೇಶದ ಜಾಗದಲ್ಲೂ ಅಷ್ಟೇ.
ಹೊರಗಿನ ಜನ ಏನೆಂದುಕೊಳ್ಳುವುದಿಲ್ಲ ನಮ್ಮ ಬೆಂಗಳೂರ ಬಗ್ಗೆ.
@BlrCityPolice
ಸ್ವಲ್ಪ ಗಮನಹರಿಸಿ.
ಇಂದು ನೆನ್ನೆಯ ಸಮಸ್ಯೆ ಇದಲ್ಲ.
#ಮೆಜೆಸ್ಟಿಕ್
ಇಲ್ನೋಡಿ ರೋಮಾಂಚನ ಆಗುತ್ತೆ. 😍🔥
ತಮ್ಮ ಮಕ್ಕಳಿಗೆ ಅದ್ಯಾವ್ದೋ ಅರ್ಥವೇ ಆಗದ ಸಂಸ್ಕೃತ ಭಾಷೆಯಲ್ಲಿ ಹೆಸರಿಡುವ ನಿರಭಿಮಾನಿ ಪೋಷಕರ ಮಧ್ಯೆ,
ಇಲ್ಲೊಂದು ಅಪ್ಪಟ #ಕನ್ನಡಾಭಿಮಾನ ತುಂಬಿದ ಸ್ವಾಭಿಮಾನಿ ಕುಟುಂಬವೊಂದು ತಮ್ಮ ಮಗಳಿಗೆ #ಸಿರಿ_ಗನ್ನಡ ಎಂದು ಹೆಸರಿಡುವ ಮೂಲಕ #ಕನ್ನಡ ಪ್ರೇಮ ಮೆರೆದಿದ್ದಾರೆ. 👌🫶
ನಿಮ್ಮ ಭವಿಷ್ಯಕ್ಕೆ ಒಳಿತಾಗಲಿ 💛❤️
ಸಹೋದರಿ #ಸೌಜನ್ಯ ಹತ್ಯೆಯಾಗಿ
12 ವರ್ಷವಾದರೂ ಅಸಲಿ ಕೊಲೆಗಾರರು ಯಾರೆಂಬುದು ಯಾರಿಗೂ ತಿಳಿತಿಲ್ಲ.
ಕಾರಣ‚
ಸಹೋದರಿ #ನೇಹ_ಹಿರೇಮಠ್ ಅವರ ಪ್ರಕರಣದಲ್ಲಿ ಎಲ್ಲಾ ಪಕ್ಷದ #ರಾಜಕಾರಣಿಗಳು ತೋರಿಸುತ್ತಿರೋ ಆಸಕ್ತಿ ಸೌಜನ್ಯ ವಿಚಾರದಲ್ಲಿ ತೋರಿಸದಿರುವುದು.
ಸಾವು ಸಾವೇ ಅಲ್ಲವೇ ಖಂಡನೆ ಎಲ್ಲದರಲ್ಲಿಯೂ ಇರಬೇಕಲ್ಲವೇ.?
#ತಪ್ಪಿತಸ್ತರನ್ನ_ಗಲ್ಲಿಗೇರಿಸಿ
ರಾಹುಲ್ ಗಾಂಧಿ ಆದ್ರೂ ಅಷ್ಟೇ
ನರೇಂದ್ರ ಮೋದಿ ಆದ್ರೂ ಅಷ್ಟೇ
ಕರ್ನಾಟಕದಲ್ಲಿ ಕನ್ನಡಕ್ಕಿಂತ ಇವರ್ಯಾರು ದೊಡ್ಡವರಲ್ಲ ಮಂಕುತಿಮ್ಮಗಳಿರ...
#stopHindiImposition
#ಹಿಂದಿಹೇರಿಕೆನಿಲ್ಲಿಸಿ
ನಾನು ಯಾರ ಅಭಿಮಾನಿ ಅಲ್ಲ ಕಣಯ್ಯಾ.!
ಆದ್ರೆ ನಿನ್ನ ಅಭಿಮಾನಿಗಳ ನೋಡಿದರೆ
ಹೊಟ್ಟೆ ಉರಿಯುತ್ತಿದೆ ಕಣಯ್ಯಾ.!💔
ನಿನ್ನ ವಿರುದ್ಧ ಮಾತಾಡುತ್ತಿರುವ ವ್ಯಕ್ತಿಗಳ ಮನೆಯ ಹೆಣ್ಣುಮಕ್ಕಳಿಗೆ/ಅವರ ಹೆಂಡತಿಗೆ ಯಾರಾದ್ರೂ ಖಾಸಗಿ ಅಂಗದ ಫೋಟೋ ಕಳುಹಿಸಿದರೆ ಅವರು ಸನ್ಮಾನ ಮಾಡುತ್ತಿದ್ದರು ಅನ್ಸುತ್ತೆ..!😊
ಬದಲಾಗಿ ಬಲವಾಗಿ ಎದ್ದುಬನ್ನಿ
@dasadarshan
💛❤
ನಮ್ಮ ಕನ್ನಡದ ಧ್ವಜ ಇದ್ದಲ್ಲಿ ಕೇಸರಿ ಧ್ವಜ ಕಟ್ಟಿ ಕನ್ನಡ ಧ್ವಜವನ್ನು ಮರೆಮಾಚಿದ್ದರು.
ಇವಾಗ ನಮ್ಮ ಕನ್ನಡಾಭಿಮಾನಿಗಳು ಅದೇ ಜಾಗದಲ್ಲಿ ಕನ್ನಡ ಬಾವುಟ ಹಾರಿಸಿ ಕನ್ನಡತನ ಮೆರೆದಿದ್ದಾರೆ.🔥
ಕನ್ನಡಾಭಿಮಾನ ಮೆರೆದ ಕನ್ನಡದ ಕಲಿಗಳಿಗೆ ಹೃದಯಪೂರ್ವಕ ಅಭಿನಂದನೆಗಳು.🙏
ಜೈ ಕನ್ನಡಿಗರು..❤️
#ಕನ್ನಡ #ಕನ್ನಡ_ಬಾವುಟ #ಕನ್ನಡಿಗರು #ಕರ್ನಾಟಕ
ನೆಲಮಂಗಲದ
@bankofbaroda
ಸಿಬ್ಬಂದಿಯ ದರ್ಪ ಹೇಗಿದೆ ನೋಡಿ..
ಕನ್ನಡಿಗರು ಹಿಂದಿಯಲ್ಲಿ ಮಾತಾಡ್ಬೇಕಂತೆ.
ಕನ್ನಡದಲ್ಲಿ ಸೇವೆ ಕೊಡಿ ಅಂದ್ರೆ
ಪೊಲೀಸ್ ಕರೆಸುತ್ತಾರಂತೆ
ಎಲ್ಲಿಗೆ ಬಂದು ನಿಂತಿದೆ ನೋಡಿ.
ಕರ್ನಾಟಕದಲ್ಲಿ ಕನ್ನಡದಲ್ಲಿ ಸೇವೆ ಕೊಡಬೇಕಾದ್ದು ಇವರ ಕರ್ತವ್ಯ ಅದು ಬಿಟ್ಟು ನಮ್ಮ ಮೇಲೆಯೇ ಹಿಂದಿಹೇರಿಕೆ.😡
#StopHindiImposition
💛❤️✊️
ಯಾವ ಜಾಗದಲ್ಲಿ MES ಪುಂಡರು ನವೆಂಬರ್ ೧ ರ ರಾಜ್ಯೋತ್ಸವದಂದು ಕಪ್ಪು ಬಾವುಟ ಪ್ರದರ್ಶಿಸಿ ಕರಾಳ ದಿನಾಚರಣೆ ಮಾಡುತ್ತಾರೋ ಬೆಳಗಾವಿಯಲ್ಲಿಯ ಅದೇ ವೃತ್ತದಲ್ಲಿ ನಮ್ಮ ಯುವ ಕರ್ನಾಟಕ ವೇದಿಕೆ ಬೆಳಗಾವಿ ತಂಡದಿಂದ ಅದ್ದೂರಿಯಾಗಿ ಕನ್ನಡ ಕುಣಿತ ಕಾರ್ಯಕ್ರಮ ಆಯೋಜಿಸಲಾಯಿತು...🔥💛❤️
#ಬೆಳಗಾವಿ
#belagavi
#ಕನ್ನಡ_ಕುಣಿತ #ಕನ್ನಡ #ನಾಡು
ಊರು ಬಿಡುತ್ತಿರೋ ಖದೀಮರು.!
ತಮ್ಮ ರಾಜ್ಯದಲ್ಲಿ ಅಪರಾಧಿಕ ಕೃತ್ಯಗಳಿಂದ ಗಡಿಪಾರಾಗಿ ಇಲ್ಲಿಗೆ ಬಂದು
ನಕಲಿ ದಾಖಲೆ ನೀಡಿ ಆಟೋ ಚಾಲನೆ ಮಾಡ್ತಿದ್ದ ಅಸ್ಸಾಂ‚ಬಿಹಾರಿ‚ಒರಿಸ್ಸಾ ರಾಜ್ಯದ ಖದೀಮರ ವಿಚಾರವಾಗಿ ಸಾರಿಗೆ ಇಲಾಖೆಗೆ ದೂರು ನೀಡುತ್ತಿದ್ದಂತೆ ಇದೀಗ ಆಟೋ ಸಮೇತ ಓಡಿ ಹೋಗುತ್ತಿದ್ದಾರೆ.😡
ಹಣದ ಆಸೆಗೆ ಇವರಿಗೆ ಆಟೋ ಕೊಟ್ಟಿದ್ದವರು ಅನುಭವಿಸಿ.
14 ವರ್ಷದ ಹಿಂದೆ
@rajanna_rupesh
💛❤️
ಇವರಿಗೆ ಇರುವ ಪ್ರತಿಭೆಗೆ ಅಂದು ಎಲ್ಲರಂತೆ ಇವರು ಕಲಾವಿದರಾಗಿ ದುಡ್ಡು ಸಂಪಾದನೆ ಮಾಡಬಹುದಿತ್ತು.
ಆದ್ರೆ ಇವರು ಆಯ್ದುಕೊಂಡ ಹಾದಿ ಬಿಸಿಲು, ಚಳಿ ಮಳೆಯಲ್ಲಿ ಕನ್ನಡ ಕನ್ನಡಿಗ ಕರ್ನಾಟಕದ ಕಾವಲಿಗನಾಗಿ ಗಡಿ, ನುಡಿ ಕಾಯುವ ಹೋರಾಟಗಾರನ ವೃತ್ತಿ.✊️🙏
ಗೆದ್ದು ಬನ್ನಿ ಅಣ್ಣ.. ✊️
#bbk9
#ಬಿಗ್_ಬಾಸ್
ಹೆಮ್ಮೆಯ ಕನ್ನಡಿಗ 😍💛❤️
I will always be a Kannadiga, a Kannada actor! ಸಕ್ಕತ್ 👌
ಇದು ಬೇಕಾಗಿತ್ತು ಗಂಧದ ಗುಡಿಗೆ ✌️
ಅಂದು ಕನ್ನಡಿಗರಿಗೆ ಕೊಟ್ಟ ಮಾತು ಉಳಿಸಿಕೊಂಡ
@TheNameIsYash
ನಿಮಗೆ ಈ ಕನ್ನಡಿಗನಿಂದ ಕೋಟಿ ಧನ್ಯವಾದಗಳು ಅಣ್ತಮ್ಮ. 🙏
ಎಂದೆಂದಿಗೂ ನಮ್ಮ ಗುರುತು ಕನ್ನಡ ಹಾಗೂ ಕನ್ನಡಿಗ ಅಷ್ಟೇ 😎
#KGFChapter2
#Yash
‘ಕರ್ನಾಟಕದ ಬಹುತೇಕ
ಬ್ಯಾಂಕ್ ಗಳ ಚಲನ್ ಗಳು ಹಾಗೂ
ರಾಜ್ಯದ ಹೆದ್ದಾರಿಗಳ ಸೂಚನಾ ಫಲಕಗಳಲ್ಲಿ ಇಲ್ಲಿನ ಭಾಷೆಯಾದ ಕನ್ನಡವನ್ನ ಬಳಸದೆ ಕೇವಲ ಹಿಂದಿ ಹಾಗೂ ಇಂಗ್ಲಿಷ್
ಹೇರಿಕೆ ಮಾಡಿದ್ದಾರೆ.
ನಾವು ಹಿಂದಿ ವಿರೋಧಿಗಳಲ್ಲ‚
ಭಾಷೆ ಸಮಾನತೆ ಕೇಳ್ತಿದ್ದೀವಿ ಅಷ್ಟೇ.
ಭಾರತದ ವೈವಿಧ್ಯತೆಯ ಬಗ್ಗೆ ಹೆಮ್ಮೆಪಡದೇ ದೇಶಕ್ಕೊಂದೆ ಹಿಂದಿ ಭಾಷೆ ಅಂದರೆ ಹೇಗೆ?’
ರೈತಪರ ಕಾಳಜಿ ಇರುವವರು
#RETWEEET
ಮಾಡಿ.✊💛❤️
ತಾಕತ್ತಿದ್ದರೆ #ಕನ್ನಡ ರಾಜ್ಯೋತ್ಸವದ ದಿನ
ಕಪ್ಪು ಬಾವುಟ ಹಾರಿಸುವುದರ ಜೊತೆಗೆ
#ಕನ್ನಡ_ಬಾವುಟ ಸುಡುವ
#MES
ಪುಂಡರ ಮುಂದೆ ಹೀಗೆ ತೊಡೆ ತಟ್ಟಿ ಆಗ ಒಪ್ಪುತ್ತೇವೆ ಕನ್ನಡಿಗರು ನಿಮ್ಮನ್ನು.
ಅದನ್ನ ಬಿಟ್ಟು ಬಡಪಾಯಿ ರೈತರ ಮುಂದಲ್ಲ ತಟ್ಟೋದು ತೊಡೆಯನ್ನ.
#ಕಿತ್ತೂರು ನೊಂದ ರೈತರೊಂದಿಗೆ ನಾವು.
ನೋಡ್ರಿ ಈ ಅನ್ಯಾಯನ.💔
ಅಂದು ಕನ್ನಡಿಗರು ಸ್ಥಾಪಸಿದ್ಧ ವಿಜಯ ಬ್ಯಾಂಕ್ ನ ಇಂದು ಈ ಹಿಂದಿ ಸರ್ಕಾರ ಹಿಂದಿ ಬ್ಯಾಂಕ್ ಜೊತೆಗೆ ವಿಲೀನಗೊಳಿಸಿದ ಪರಿಣಾಮ,
ಕನ್ನಡಿಗರು ಹಿಂದಿ ಗೊತ್ತಿಲ್ಲ ಕನ್ನಡದಲ್ಲಿ ಸೇವೆ ಕೊಡಿ ಅಂದ್ರೆ ಆಚೆ ಹೋಗು ಅಂತ ಉತ್ತರ ಕರ್ನಾಟಕದ ಗ್ರಾಹಕನಿಗೆ ಹೊಡಿಯೋಕೆ ಬರುತ್ತಿದ್ದಾರೆ
@bankofbaroda
😡 (1)
#ServeInMyLanguage
💛❤️
ಇಂದಿನ ಕಾರ್ಯಕ್ರಮ ��ಂದರಲ್ಲಿ ಮುಖ್ಯಮಂತ್ರಿ
@siddaramaiah
ಅವರನ್ನು ಇಂಗ್ಲೀಷ್ ನಲ್ಲಿ ಮಾತನಾಡುವಂತೆ ಅಲ್ಲಿನವರು ಕೇಳಲಾಗಿ ಅವರ ಉತ್ತರ ಹೀಗಿತ್ತು.. 👇
ಈ ಬದ್ಧತೆ ಎಲ್ಲರಲ್ಲೂ ಬರಲಿ.
ಕನ್ನಡಿಗ ರಾಜಕಾರಣಿ ಗಿಂತ
ಕನ್ನಡಪರ ರಾಜಕಾರಣಿ ಬೇಕು..
ಪಕ್ಷದಿಂದ ಆಚೆಗೆ ವ್ಯಕ್ತಿಯಾಗಿ ಒಂದಷ್ಟು ವಿಚಾರಗಳಲ್ಲಿ ಒಪ್ಪುವಂತ ನಾಯಕ..
#ಕನ್ನಡ
“ ಧಮ್ ಇದ್ರೆ ಬರ್ರೋ ಮಕ್ಕಳ ”.!😡
ನೀವು ತೊಡೆ ತಟ್ಟುತ್ತಿರೋದು ಲೂಟಿಕೋರ ಭ್ರಷ್ಟ ರಾಜಕಾರಣಿಗಳ ಮುಂದಲ್ಲ
ಬದಲಾಗಿ ತನ್ನ ಭೂಮಿ ಕಿತ್ತುಕೊಂಡ ಸರ್ಕಾರದ ವಿರುದ್ಧ ಹೋರಾಡಲು ಬಂದ ಕಿತ್ತೂರಿನ ಹುಲಿಗಳು ಈ ದೇಶದ ಬೆನ್ನೆಲುಬು ಅನ್ನದಾತರ ಮುಂದೆ.
@SPBelagavi
ನಿಮ್ಮ ಖಾಕಿ ಇರೋದು
ಜನರ ಸೇವೆಗೆ ಹೊರತು ದರ್ಪಕ್ಕಲ್ಲ.
ಜನ ಸೇವಕರಿಗೆ ತಾಳ್ಮೆ ಮುಖ್ಯ.
ಎರಡು ಪ್ರಮುಖ ಅಂಶ.
1) ಹಿಂದಿ ಮಾತಾಡು ಅಂತ ದರ್ಪ.
2) ಸಾರ್ವಜನಿಕ ಶೌಚಾಲಯದಲ್ಲಿ ಉಚಿತ ಮೂತ್ರ ವಿಸರ್ಜನೆ ಎಂಬ ಬಿಬಿಎಂಪಿ ನಿಯಮ ಲೆಕ್ಕಿಸದೆ ಮೂತ್ರ ವಿಸರ್ಜನೆಗೆ ₹10 ಕೊಡಲೇಬೇಕೆಂದು ಗಾಂಚಲಿ.
ಪೂರ್ತಿ ವಿಡಿಯೋಗಾಗಿ.
Fb link
ಇನ್ಸ್ಟಾಗ್ರಾಮ್ ಲಿಂಕ್
#StopHindiImposition
ನಿಶ್ಚಿತಾರ್ಥದ ಉಂಗುರ ಹೀಗೂ ಮಾಡಿಸಬಹುದು
ನನ್ನ ಆತ್ಮೀಯರಾದ
@BelgaviRayanna
ಪುಟದ ಅಡ್ಮಿನ್ ಅವರ ನಿಶ್ಚಿತಾರ್ಥ ಆದಂತಹ ಸಂದರ್ಭದಲ್ಲಿ #ಕನ್ನಡಿಗ #ಕನ್ನಡತಿ ಉಂಗುರ ಬದಲಿಸಿಕೊಂಡು ನಿಶ್ಚಯದಲ್ಲೂ #ಕನ್ನಡದ ಗುರುತನ್ನು ಬಿಟ್ಟು ಕೊಟ್ಟಿಲ್ಲ.👌💛❤️
ನಿಮ್ಮ ಮುಂದಿನ ಜೀವನಕ್ಕೆ ಶುಭಾಶಯಗಳು.
ಒಳಿತಾಗಲಿ.
ಅಭಿನಂದನೆಗಳು #ಬೆಳಗಾವಿ_ರಾಯಣ್ಣ 🤗
FIR ಆದಮೇಲೂ ಆ ಮಲಯಾಳಿ ಪುಡಿ ರೌಡಿಗಳನ್ನು‚
ಗಾಂಜಾ ಸೇವನೆ ಮಾಡಿ ತಲೆ ಹೊಡೆಯುವ ಅವರನ್ನು ಮನೆಗೆ ಹೇಗೆ ಕಳಿಸಿದ್ರಿ
@mahadevapuraps
❓
ಇದು Attempt To Murder Case ಆಗಿರೋದ್ರಿಂದ IPC 307 ಹಾಗೂ 504 ಅಡಿಯಲ್ಲಿ ಕನಿಷ್ಠ 10 ವರ್ಷ ಜೈಲು ಜೊತೆಗೆ ದಂಡ ವಿಧಿಸಬೇಕು.
ಆದ್ರೆ ಅದಾವ ಆಧಾರದಲ್ಲಿ ಬಿಟ್ಟಿ ಕಳಿಸಿದ್ದೀರಾ.?
@BlrCityPolice
"ನೀವು ದಕ್ಷಿಣ ಭಾರತದ ಯಾವುದೇ ಭಾಷೆಯನ್ನು ಕಲಿಯಲು ಪ್ರಯತ್ನ ಕೂಡ ಮಾಡುವುದಿಲ್ಲ ಆದರೆ ನಮ್ಮ ಮೇಲೆ ಹಿಂದಿ ಭಾಷೆಯ ಹೇರಿಕೆ ಮಾಡುತ್ತೀರಾ"
@KanimozhiDMK
🔥
ಕರ್ನಾಟಕದಿಂದ ಆಯ್ಕೆಯಾದ ಸಂಸದರಿಗೆ ಈ ರೀತಿ ಮಾತನಾಡುವ ಧಂ ಮತ್ತು ತಾಕತ್ತು ಇದೆಯೇ ?
#stopHindiImposition
#ಹಿಂದಿ_ಹೇರಿಕೆ_ನಿಲ್ಲಿಸಿ
ಪೋಸ್ಟ್ ಕೃಪೆ
@deepthinker2499
ಬೆಳಗಾವಿಯ ಬೈಲಹೊಂಗಲದಲ್ಲಿ ಕನ್ನಡ ಬಾರದ ಹಿಂದಿ ಬ್ಯಾಂಕ್ ಸಿಬ್ಬಂದಿಗಳಿಂದ ಅಲ್ಲಿನ ಸ್ಥಳೀಯ ಕನ್ನಡ ರೈತರು ಸಮಸ್ಯೆ ಅನುಭವಿಸುತ್ತಿದ್ದಾರೆ.
@UnionBankTweets
ಯಾಕ್ರೀ ಪ್ರಾದೇಶಿಕ ಭಾಷೆಗೆ ಹಾಗೂ ಸ್ಥಳೀಯ ಜನರಿಗೆ ಬೆಲೆ ಇಲ್ವೇನು?
ಕೇವಲ ಹಿಂದಿ ಅಂದ್ರೆ ಏನ್ ಕಿತ್ತಾಕೋಕೆ ಬಂದ್ರಿ ಕನ್ನಡ ನಾಡಿಗೆ.?
ಕನ್ನಡ ಮಾತಾಡೋ ಸಿಬ್ಬಂದಿ ಹಾಕ್ರಯ್ಯ.😡
ಇಂತಹ ನಟರ ಅವಶ್ಯಕತೆ ಇದೆ.. 🔥💛❤️
ಪೂಚಂತೇ ಪೂಚಂತೇ, ಯಾವತ್ತಿದ್ರು ಗ್ರೇಟ್ ಅಂತೆ..😍
ಒಬ್ಬ ನಟ ,"ಪೂರ್ಣ ಚಂದ್ರ ತೇಜಸ್ವಿ" ಅಂತಹ ಬರಹಗಾರರನ್ನು ಈ ಮಟ್ಟಕ್ಕೆ ಅರಿಯುವುದು ತುಂಬಾ ಅಚ್ಚರಿ ಹಾಗೂ ಮೆಚ್ಚುವಂತಹ ವಿಷಯ.
💛❤️👏
@Dhananjayaka
#ಪೂಚಂತೇ
#DaredevilMusthafa
👍
#ಡೇರ್_ಡೆವಿಲ್_ಮುಸ್ತಫಾ
#dhananjaya
#daali
#ಡಾಲಿ
ತೆಲುಗಿನವರ ಆಟ ನೋಡಿ 😡
ಬೆಂಗಳೂರಿನ ಮಾರತ್ ಹಳ್ಳಿಯಲ್ಲಿ ಆಂಧ್ರಪ್ರದೇಶ ಮುಖ್ಯಮಂತ್ರಿ
@ysjagan
ರ ಹುಟ್ಟುಹಬ್ಬದ ಪ್ರಯುಕ್ತದ ಈ ಮೆರವಣಿಗೆಗೆ ಅನುಮತಿ ಕೊಟ್ಟವರಾರು.?
@BlrCityPolice
ಇಲ್ಲಿನ ಸಂಘಟನೆಗಳು ಹಲವು ಮೆರವಣಿಗೆಗಳಿಗೆ ಅನುಮತಿ ಕೋರಿ ಠಾಣೆಗೆ ಬಂದಾಗ ಸಲ್ಲದ ಕಾರಣ ಹೇಳಿ ನಿರಾಕರಿಸುವ ಇಲಾಖೆ ಇವರಿಗೆ ಅನುಮತಿ ನೀಡಿದ್ದು ಹೇಗೆ.?
ನಮ್ಮ ಕೂಗು
@canarabank
ಗೆ ತಲುಪುವವರೆಗೂ ಮರು ಟ್ವೀಟ್ (Retweet) ಮಾಡಿ ಅವರನ್ನು ಟ್ಯಾಗ್ ಮಾಡಿ...✊️
ಒಂದು ಕಾಲದಲ್ಲಿ ವಿಜಯ ಬ್ಯಾಂಕ್ ಅಪ್ಪಟ ಕನ್ನಡಿಗರ ಬ್ಯಾಂಕ್ ಇಂದು ಕನ್ನಡಿಗರಿಗಾಗದ ಈ ಹಿಂದಿ ಕೆನರಾ ಬ್ಯಾಂಕ್ ಕನ್ನಡದ ಬದಲಾಗಿ ಮಲಯಾಳಂ 😡
ಸ್ಥಳೀಯ ಕನ್ನಡದ ರೈತರ ಪಾಡೇನು 🤦🏻♂️
#StopHindiImperialism
#ServeInMyLanguage
ಅತೀ ಹೆಚ್ಚು ತೆರಿಗೆ ಕಟ್ಟೋಕೆ ಮಾತ್ರ ನಾವ್ ಬೇಕು,
ಚಂದಿರನ ಮೇಲೆ ನಮ್ಮ ನುಡಿ ಕಾಣೋ ಭಾಗ್ಯ ಮಾತ್ರ ನಮಗಿಲ್ಲ.💔
ಭಾರತದಲ್ಲಿನ ನಾವೆಲ್ಲರೂ ಸಮಾನರು ಅಂದಮೇಲೆ‚
ಭಾರತದ ಎಲ್ಲಾ ಭಾಷೆಗಳಿಗೂ ಸಮಾನತೆ ಇರಬೇಕಲ್ಲವೇ.?
ಈ
#isrochandrayaan3mission
ಗೆ
ಕೇವಲ ��ಿಂದಿಯವರ ಹಣ ಬಳಸಿದ್ದೀರಾ..?
#StopHindiImposition
#ಹಿಂದಿ_ಹೇರಿಕೆ_ನಿಲ್ಲಿಸಿ
ಇದೆಂಥ ಗುಲಾಮಗಿರಿ
@BSBommai
.🤦🏻♂️
ಅವನ್ಯಾರೋ ದೊಣ್ಣೆ ನಾಯಕ ಹಿಂದಿ ನಾಡಿನಿಂದ ಬರ್ತಾನೆ ಅಂತ ನಮ್ಮ ಗುರುತಾದ ಕನ್ನಡ ಬಾವುಟ ಹಾಗೂ ಬಾವುಟದ ತೋರಣಗಳನ್ನು ಸಂಪೂರ್ಣವಾಗಿ ತೆರವು ಮಾಡಿಸಿದ್ದೀರಾ ಅಂದ್ರೆ ನಿಮ್ಮದೆಂಥ ಗುಲಾಮ ಮನ(ಪರಿ)ಸ್ಥಿತಿ. 😡
ಅಮಿತ್ ಶಾ ಏನು ಕನ್ನಡಕ್ಕಿಂತಲೂ ದೊಡ್ಡವರ?
ಬಾವುಟ ತೆರವು ಮಾಡುವ ಅಧಿಕಾರ ಕೊಟ್ಟೋರ್ಯಾರು ನಿಮಗೆ.?
ಕರ್ನಾಟಕಕ್ಕೂ ಹಾಗೂ ಬೇರೆ ರಾಜ್ಯಗಳಿಗೆ
ಇರುವ ವ್ಯತ್ಯಾಸ.👇
ಆಂಧ್ರದ ರೈಲ್ವೆ ನಿಲ್ದಾಣದಲ್ಲಿ ಹಾಕಿರುವ ಹಾಕಿರುವ ನಾಮಫಲಕದಲ್ಲಿ ತೆಲುಗು ಇದೆ.
ಆದರೆ ಕರ್ನಾಟಕದ ರೈಲ್ವೆ ನಿಲ್ದಾಣದಲ್ಲಿ ಹಾಕಿರುವ ನಾಮಪಲಕದಲ್ಲಿ ಕನ್ನಡ ಇಲ್ಲ.
ಅದೇ ಜಾಗ ಹಿಂದಿ ಆಕ್ರಮಿಸಿಕೊಂಡಿದೆ. ಮುಂದೊಂದು ದಿನ ಕನ್ನಡ ದುರ್ಬಿನಿ ಹಾಕಿ ಹುಡುಕಬೇಕಾಗುತ್ತದೆ ಇಂತಹ ಜಾಗದಲ್ಲಿ...
ಕೊನೆವರೆಗೂ ನೋಡಿ ಹೃದಯ ಸ್ಪರ್ಶಿಸುವ ವಿಡಿಯೋ.
ಬೆಂಗಳೂರಿನಿಂದ 480 ಕಿ ಮೀ ದೂರ ಪ್ರಯಾಣಿಸಿ ಆ ನೊಂದ ಪುಟಾಣಿ ಹುಡುಗಿಗೆ ಆಕೆ ಓದುವ ಒಂದು ವರ್ಷದ ಪುಸ್ತಕಗಳು,ಶಾಲಾ ಸಮವಸ್ತ್ರ, ಬಟ್ಟೆಗಳು,ಶೂ ಹಾಗೂ ಐದಾರು ತಿಂಗಳಿಗೆ ಆಗುವಷ್ಟು ದಿನಸಿ ಖರೀದಿ ಮಾಡಿಕೊಟ್ಟು ಆಕೆಗೆ ಹಾಗೂ ಆಕೆಯ ಅಜ್ಜಿಗೆ ದೈರ್ಯ ತುಂಬಿ ಸಹಾಯ ಮಾಡಿದ
@rajanna_rupesh
ಅಣ್ಣ.😍🙏
ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಮಿತಿ ಮೀರಿದ ಹಿಂದಿ ಸೆಕ್ಯೂರಿಟಿಗಳ ದುರಹಂಕಾರ. 😡
ಸಾವಿರಾರು ಕಿಮೀ ದೂರದಿಂದ ಕನ್ನಡ ನಾಡಿಗೆ ಬದುಕಲು ಬರುವವರು ಅವರು ಆದ್ರೆ ಬಂದವರು ಇಲ್ಲಿನ ಭಾಷೆ ಕಲಿತು ಬಾಳದೇ ನಮಗೆ ಹಿಂದಿ ಕಲಿಯಿರಿ ಅನ್ನೋವಷ್ಟು ಗಾಂಚಲಿ ನೋಡಿ.
ಸೆಕ್ಯೂರಿಟಿ ಏಜನ್ಸಿಗಳಿಗೆ ಶೀಘ್ರದಲ್ಲಿ ಚಳಿ ಬಿಡಿಸಬೇಕು.
#StopHindilmposition
ಯಾವ ಕಾಲೇಜಲ್ಲಿ ಕನ್ನಡದ ಬಾವುಟಕ್ಕೆ ಅವಮಾನ ಆಯ್ತೋ.
ಅದೇ ಕಾಲೇಜಿನ ಮೇಲೆ ರಾರಾಜಿಸಿದ ಕನ್ನಡ ಬಾವುಟ.. 🔥💛❤️
ಕನ್ನಡಿಗರ ಗತ್ತು
ದೇಶಕ್ಕೆ ಗೊತ್ತು.. ✊️🔥
ನಮ್ಮ ಗುರುತು 💛❤️
ಬೆಳಗಾವಿ ಎಂದೆಂದಿಗೂ ನಮ್ಮದು...
#ಬೆಳಗಾವಿಗಡಿವಿವಾದ
#ಕನ್ನಡ
#ಬೆಳಗಾವಿ
#ಕನ್ನಡಿಗರು
#Kannada_Flag
#ಕನ್ನಡ_ಬಾವುಟ
ಆದಿಯೋಗಿ ಶಿವನ ಮುಂದೆ ಕನ್ನಡ ಬಾವುಟ ಹಾರಿಸಿದವರ ಜೊತೆಗೆ ಕಿರಿಕ್ ಮಾಡಿದ ಸೆಕ್ಯೂರಿಟಿ.😡
ಅಲ್ಲಾ ನಮ್ಮ ಬಾವುಟ ಕಂಡ್ರೆ ಇವರುಗಳಿಗೆ ಇಷ್ಟೊಂದು ಉರಿ ಯಾಕೆ?
💛❤️ ಇದು ನಮ್ಮ ಗುರುತು ನಮ್ಮ ಅಸ್ಮಿತೆ.
ಇಡೀ ಭಾರತದಲ್ಲಿ ಜಮ್ಮು ಬಿಟ್ರೆ ರಾಜ್ಯಕ್ಕೊಂದು ಪ್ರತ್ಯೇಕ ಬಾವುಟ ಹೊಂದುವ ಮೂಲಕ ಭಾವನಾತ್ಮಕ ಸಂಬಂಧ ಹೊಂದಿರುವವರು ಕನ್ನಡಿಗರು ಕೆಣಕದಿರಿ✊️
ಕನ್ನಡ ಚಿತ್ರಗಳು ಅಂತರ ರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡ್ತು ಅಂತ ಸಂತೋಷ ಪಡ್ಬೇಕೊ ಅಥವಾ ಅಂದಿನ ನಮ್ಮ ಅಣ್ತಮ್ಮ ನಮ್ಮಿಂದ ದೂರ ಆಗಿ ಇಂದು ರಾಕಿ ಭಾಯ್ ಆಗಿ ಬದಲಾಗಿ ಕನ್ನಡವೇ ಮರೆತಿದ್ದಾರೆ ಅಂತ ದುಃಖ ಪಡ್ಬೇಕ ತಿಳಿತಿಲ್ಲ.😑
ನಮಗೆ ಯಾವಾಗ್ಲೂ ನಮ್ಮ ಅಣ್ತಮ್ಮ ಆಗಿಯೇ ಇರಿ ದಯವಿಟ್ಟು 🙏
ನಿಮ್ಮ ಬೇರು ಕನ್ನಡ ಮರೆಯಬೇಡಿ💛❤️
@TheNameIsYash
ವ್ಯತ್ಯಾಸ ಗಮನಿಸಿ.👇
1)ಕನ್ನಡ ಬರಲ್ಲಾ ಖಂಡಿತ ಕಲಿಯುತ್ತೇನೆ.
2) ಕನ್ನಡ ಮಾತಾಡಲ್ಲ ಕಲಿಯಲ್ಲ ಏನಿವಾಗ.?
ವಲಸಿಗರ ಈ ಮೇಲಿನ 2ನೇ ಧೋರಣೆಯನ್ನಷ್ಟೇ ಕನ್ನಡಿಗರು ಎಲ್ಲೆಡೆ ವಿರೋಧಿಸುತ್ತಿರುವುದು.✊️
ಉತ್ತರ ಭಾರತದ ಗುಲಾಮರಿಗೆ ಮಾತ್ರ ಇದು ದೌರ್ಜನ್ಯದ ರೀತಿ ಕಾಣುತ್ತಿದೆ.
#StopHindiImposition
#learn_kannada_or_leave_Karnataka
ಜ್ವಾಲಾಮುಖಿಯ ಜಾಗದಲ್ಲೂ ಕನ್ನಡ ಬಾವುಟ ಡಿಂಡಿಮ..💛❤️
ವಿಶ್ವದೆಲ್ಲೆಡೆ ಕನ್ನಡ ಬಾವುಟವನ್ನು ಎತ್ತಿ ಹಿಡಿಯುತ್ತಿರುವ
@FlyingPassport
ಜೋಡಿಗೆ ನಿಮ್ಮ ಆಶೀರ್ವಾದ ಇರಲಿ..🙏
#ಕನ್ನಡ_ಬಾವುಟ
#Kannadaflag
‘ಕ್ಯಾಮೆರಾ ಆಫ್ ಮಾಡೊಲ್ಲೋ’.!
ಇದೇನ್ ನಡೀತಿದೆ KR ಮಾರ್ಕೆಟ್ ನಲ್ಲಿ.?
ಸಾರ್ವಜನಿಕ ಸ್ಥಳದಲ್ಲಿ ವಿಡಿಯೋ ಮಾಡಲು ಯಾರ ಅಪ್ಪಣೆ ಬೇಕು..?
ನಮ್ಮ ಕನ್ನಡಿಗರ ಬಳಿಯೇ ಈ ವರ್ತನೆ‚
ಇನ್ನ ವಿದೇಶಿ ಪ್ರವಾಸಿಗರ ಜೊತೆಗೆ.?
ಕೂಡಲೇ ಈ ವ್ಯಾಪಾರಸ್ಥರ ಸೋಗಿನಲ್ಲಿರುವ ಇವರ ಉದ್ದೇಶ ತಿಳಿದುಕೊಂಡು ಕ್ರಮ ಕೈಗೊಳ್ಳಿ.
@BlrCityPolice
ಕೃಪೆ:- ಫೇಸ್ಬುಕ್
ಇನ್ನೂ ಎರಡು ದಿನದಲ್ಲಿ #ಬೆಳಗಾವಿ ಸಂಪೂರ್ಣ ಮರಾಠಿಮಯವಾಗುತ್ತದೆ ನೊಡ್ತಾಯಿರಿ. ಕಂಬಕ್ಕೆ ಹಾಕಿದ #ಕನ್ನಡ_ಬಾವುಟ ತೆರವು ಮಾಡಿದ್ದಾರೆ.😡
ರಾಷ್ಟ್ರೀಯ ಪಕ್ಷಗಳಿಂದ ನಮ್ಮ ಕನ್ನಡಕ್ಕೆ ಸ್ವಲ್ಪದಷ್ಟು ಗೌರವ ಇಲ್ಲಾ.
ಕನ್ನಡಿಗರು ಸತ್ರು ಬದಲಾಗೋದಿಲ್ಲಾ.💔
ಬೆಳಗಾವಿ ಕನ್ನಡಿಗರೇ ಒಂದಾಗ್ರಯ್ಯ ಜಾತಿ, ಪಕ್ಷ, ಧರ್ಮ ಭೇದ ಮರೆತು ಭಾಷೆಗಾಗಿ. 🙏
ಬೆಳಗ್ಗೆ
@rajanna_rupesh
ಅಣ್ಣನ ಟ್ವಿಟ್ ಗಮನಿಸಿ ಹಾಗೂ ಹಲವರು ನಮ್ಮನ್ನು ಟ್ಯಾಗ್ ಮಾಡಿ ಈ ವಿಚಾರವನ್ನು ನಮ್ಮ ಗಮನಕ್ಕೆ ತಂದಾಗ ಕೂಡಲೇ ಸ್ನೇಹಿತರಾದ
@Prajwal91118661
ಜೊತೆಗೆ ತೆರಳಿ ಹಿಂದಿ ಇದ್ದ ಜಾಗಕ್ಕೆ ಮಸಿ ಬಳೆದು ಜೊತೆಗೆ
#ಹಿಂದಿ_ನಮ್ಮ_ರಾಷ್ಟ್ರ_ಭಾಷೆ ಅಲ್ಲಾ ಎಂಬ ಅರಿವು ಮೂಡಿಸಿ ಬಂದೆವು.
@TwitShilpi
ಇನ್ನೆಂದೂ ಈ ತಪ್ಪಾಗಬಾರದು
*ಮುಂಬೈ* ಲ್ಲಿ ನಡೆದ Indian Hip Hop Dance championship ಇಲ್ಲಿ ಎಲ್ಲಾ ರಾಜ್ಯದವರು ಪಾಲ್ಗೊಂಡಿದ್ದರು ಎಲ್ಲ ರಾಜ್ಯ ದವರು ಬರೀಗೈಯಲ್ಲಿ ಭಾಗವಹಿಸಿದ್ದರು - ಬರೀಗೈಯಲ್ಲಿ ಪ್ರಶಸ್ತಿ ಪಡೆಯುತ್ತಿದ್ದರು ಆದರೇ ನಮ್ಮ ಕನ್ನಡನಾಡ ಪುಟಾಣಿಗಳು ಮಾತ್ರ ನಮ್ಮ ಬಾವುಟದೊಂದಿಗೆ ಭಾಗವಹಿಸಿದ್ದರು ಕನ್ನಡನಾಡ ಬಾವುಟ ದೊಂದಿಗೆ ಪ್ರಶಸ್ತಿ ಪಡೆಯುತ್ತಿದರು..
ಸ್ವಾಭಿಮಾನಕ್ಕು ಗುಲಾಮಗಿರಿಗು ಏನ್ ವ್ಯತ್ಯಾಸ ಅಂತ ನನ್ನ ಕೇಳಿದ್ರೆ ಇದನ್ನ ತೋರಸ್ತಿನಿ.
ಕನ್ನಡಕ್ಕೆ ಅವಮಾನ ಕಣ್ಮುಂದೆ ಆಗ್ತಾಯಿದ್ರು ನಮ್ಮ ಕೈಲಿ ಏನು ಮಾಡೊದಕ್ಕಾಗ್ತಿಲ್ಲ.
ನಮ್ಮ ಜನ ಜಾತಿ ಧರ್ಮ ಫ್ಯಾನ್ಸ್ ವಾರ್ ಅಂತ ಜಗಳದಲ್ಲಿ ನಿರತರಾಗಿದ್ದಾರೆ.💔
ಅಲ್ಲಿಗೆ ಉದ್ದಾರ ನಾವೆಲ್ಲಾ.. 😡
#ಹಿಂದಿ_ಹೇರಿಕೆ_ನಿಲ್ಲಿಸಿ
#StopHindilmposition
ಕರ್ನಾಟಕದಲ್ಲಿ ಯಾವತ್ತೂ ಕನ್ನಡಿಗರು ಮಾತ್ರ ಸಾರ್ವಭೌಮರು...
ನಮ್ಮ ಭಾಷೆ ಕಲಿತು ನಮ್ಮವರಾಗಿ ಬದುಕಿ ನಮ್ಮಷ್ಟು ನಿಮ್ಮನ್ನು ಪ್ರೀತಿಸುವವರು ಯಾರೂ ಇರಲಾರರು.
ಅದೇ ನಮ್ಮ ಮನೆಗೆ ಬಂದು ನಮ್ಮ ಮೇಲೆ ದರ್ಪ, ದುರಹಂಕಾರ ತೋರಿದ್ರೆ 💛❤️ ಶಾಲಿನ ಮುಂದೆ ಮಂಡಿಯೂರಲೇಬೇಕು..
ಈ ಸಂದರ್ಭದಲ್ಲಿ ನನ್ ಸ್ನೇಹಿತರು
@Prajwal91118661
@preeth_guru
ಇದ್ರು.