Kumar Chatnihalli 🇮🇳( ಶಿವರಾಜ್ ಕುಮಾರ್ ಚಟ್ನಿಹಳ್ಳಿ)
@shivarajkumara
Followers
775
Following
4K
Statuses
885
KPCC social media jagalur..Davanagere district
Joined March 2015
RT @laxmi_hebbalkar: ಮನೆಯ ಯಜಮಾನಿಯ ಕೈಗೆ ಸಿಗುವ ₹ 2000/- ಹಣ ಕುಟುಂಬ ನಿರ್ವಹಣೆಯ ಭಾರವನ್ನು ಇಳಿಸಲಿದೆ, ಮಹಿಳಾ ಸಬಲೀಕರಣಕ್ಕೆ ಇದೊಂದು ಮಹತ್ತರ ಹೆಜ್ಜೆಯಾಗಲಿದೆ.…
0
28
0
RT @brnaidu1978: ಬೆಂಗಳೂರಿನ ಸದಾಶಿವನಗರದ ರಮಣ ಮಹರ್ಷಿ ಪಾರ್ಕ್ ನಲ್ಲಿ ಮಂಗಳವಾರ ಏರ್ಪಡಿಸಿದ್ದ ಕೆಂಪೇಗೌಡ ಉತ್ಸವದಲ್ಲಿ ಶ್ರೀ ಆದಿ ಚುಂಚನಗಿರಿ ಮಠದ ಶ್ರೀ ನಿರ್ಮಲಾನಂ…
0
74
0
RT @DKShivakumar: ನಾಳೆ ಕಂಠೀರವ ಕ್ರೀಡಾಂಗಣದಲ್ಲಿ ಪ್ರಮಾಣ ವಚನ ಸ್ವೀಕಾರ ಸಮಾರಂಭ ಇರುವ ಕಾರಣ ಸುತ್ತಮುತ್ತಲಿನ ಸಿಇಟಿ ಪರೀಕ್ಷಾ ಕೇಂದ್ರ ತಲುಪಬೇಕಿರುವ ವಿದ್ಯಾರ್ಥಿ…
0
1K
0
RT @DKShivakumar: Karnataka's secure future and our peoples welfare is our top priority, and we are united in guaranteeing that. https://t.…
0
8K
0
@DKShivakumar ದಾವಣಗೆರೆ ಜಿಲ್ಲೆಯ ಜಗಳೂರು ವಿಧಾನ ಸಭಾ ಕ್ಷೇತ್ರದ ಟಿಕೆಟ್ ಮಾಜಿ ಶಾಸಕರು ಆದ ಹೆಚ್, ಪಿ, ರಾಜೇಶ್ ರವರಿಗೆ ಕೊಡಿ ಕೊಟ್ಟರೆ ಮಾತ್ರ ನಮ್ಮ ಕ್ಷೇತ್ರದ ಗೆಲುವು ಇಲ್ಲ ಅಂದ್ರೆ ಒಂದು ಕ್ಷೇತ್ರ ಕೈ ತಪ್ಪಲಿದೆ .... ನಮ್ಮ ಕಾಂಗ್ರೆಸ್, ಜೈ ಕಾಂಗ್ರೆಸ್ ಜೈ ಸಿದ್ದುಜೀ, ಜೈ ಡಿಕೆಶಿ ಬಾಸ್... @siddaramaiah @DKShivakumar @INCBangaloreSo1
0
0
1
RT @siddaramaiah: ರಾಜಕೀಯದ ಮಧ್ಯೆ ಬಿಡುವು ಮಾಡಿಕೊಂಡು ಇಂದು ದೆಹಲಿಯಲ್ಲಿ ಪಕ್ಷದ ಸಂಗಾತಿಗಳ ಜೊತೆ ಮಧ್ಯಾಹ್ನದ ಊಟ ಮಾಡುತ್ತಾ ಒಂದಷ್ಟು ಹೊತ್ತು ಕಳೆದದ್ದು ಖುಷಿಯಾಯಿ…
0
350
0
RT @siddaramaiah: ದಾವಣಗೆರೆ ಜಿಲ್ಲೆಯ ಜಗಳೂರಿಗೆ ಇಂದು ನಮ್ಮ ಪ್ರಜಾಧ್ವನಿ ಯಾತ್ರೆ ಆಗಮಿಸಿದ ಸಂದರ್ಭದಲ್ಲಿ ಸ್ಥಳೀಯ ಜನತೆ ಹೂಹಾರ ಹಾಕಿ, ಜಯಘೋಷದೊಂದಿಗೆ ಪ್ರೀತಿಯಿಂದ…
0
88
0
RT @Karna76479536: "ನನಗೆ ಕಾಂಗ್ರೆಸ್ ಪಕ್ಷ ಕೊಟ್ಟ ಅತೀ ದೊಡ್ಡ ಜವಾಬ್ದಾರಿಯನ್ನು ಹೆಗಲ ಮೇಲೆ ಹೊತ್ಕೊಂಡು ಮಾಡಿ ತೋರಿಸ್ತೀನಿ"🙏
0
50
0
RT @TISKYAOV: ಮಾ��ಸ ತಿನ್ನುವ ಭಕ್ತರನ್ನು ಪ್ರಶ್ನಿಸುವುದು ಸರಿಯಲ್ಲ: ಪ್ರಮೋದ್ ಮುತಾಲಿಕ್ #ಕೊಡಗು_ಚಲೋ #RepublicOfKodagu
#isupportkodagusp
0
69
0
RT @jagatmindri: ಈ ದೇಶಕ್ಕಾಗಿ, ದೇಶದ ಸ್ವಾತಂತ್ರ್ಯಕ್ಕಾಗಿ ಬಲಿದಾನ ಗೈದವರಲ್ಲಿ ಅತಿ ಹೆಚ್ಚು ಮಂದಿ ಮಾಂಸ ತಿನ್ನುವವರೆ.
0
143
0
RT @RavikantBiradar: ಕೊಡಗಿನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯನವರ ಕಾರಿನ ಮೇಲೆ ಮೊಟ್ಟೆ ಎಸೆದ ಘಟನೆ ಕುರಿತು ಕೆಪಿಸಿಸಿ ಅಧ್ಯಕ್ಷ @DKShivakumar ಪ್ರತಿಕ್ರಿಯೆ @si…
0
5
0
RT @RadhaAvinash1: ಪ್ರತಾಪ್ ಸಿಂಹ ರಾಸಲೀಲೆ ಆಡಿಯೋ ವೈರಲ್.. ಪತ್ರಿಕೋದ್ಯಮ ವಿದ್ಯಾರ್ಥಿನಿ ಜೊತೆ ಪ್ರತಾಪ್ ಸಿಂಹ ಡರ್ಟಿ ಟಾಕ್ 🙈 ಇವರೆಲ್ಲಾ ಹಿಂದೂ ಧರ್ಮ ರಕ್ಷಕರು ನ…
0
205
0
@KarnatakaPMCರಾಜ್ಯಾಧ್ಯಕ್ಷರು ಶ್ರೀಮತಿ @DrPushpaAmarnath ಮೇಡಂ ಅವರಿಗೆ ಜನ್ಮ ದಿನದ ಶುಭಾಶಯಗಳು.ದೇವರು ನಿಮಗೆ ಆಯುಷ್ಯ,ಆರೋಗ್ಯವನ್ನು ಕರುಣಿಸಿ ಇನ್ನಷ್ಟು ಜನಸೇವೆ ಮಾಡಲು ಶಕ್ತಿಯನ್ನು ಕರುಣಿಸಲಿ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಪ್ರಾರ್ಥಿಸುತ್ತೇನೆ. #happybirthday_
@DrPushpaAmarnat
0
0
2
RT @IncBallariSM: ಜನವರಿ 26 ರಂದು ಗಣರಾಜ್ಯೋತ್ಸವದ ಕಾರ್ಯಕ್ರಮದ ವೇದಿಕೆಯಲ್ಲಿ ಕನ್ನಡ ಉಚ್ಚಾರವನ್ನು ಕಗ್ಗೊಲೆ ಮಾಡಿದ ಬಳ್ಳಾರಿ ಜಿಲ್ಲೆ ಉಸ್ತುವಾರಿ ಹಾಗೂ ಮೊಳಕಾಲ್…
0
17
0