RekhaSri590 Profile Banner
Rekha Srinivas Profile
Rekha Srinivas

@RekhaSri590

Followers
21K
Following
30K
Statuses
18K

ಶ್ರೀ ದುರ್ಗಾ ಫೌಂಡೇಷನ್ ಟ್ರಸ್ಟ್ ಅಧ್ಯಕ್ಷರು. ಕನ್ನಡತಿ.KPCC Social Media vice President/KPMC State Genaral Secretary..

MYSURU
Joined September 2017
Don't wanna be here? Send us removal request.
@RekhaSri590
Rekha Srinivas
5 years
ಕಾಂಗ್ರೆಸ್ ನ ಪ್ರಾಮಾಣಿಕ ನಿಷ್ಠಾವಂತ ಜನಸೇವಕರು ಮತ್ತು ವರುಣಾ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ.ಯತೀಂದ್ರ ಸಿದ್ದರಾಮಯ್ಯರವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು 💐🌹 ದೇವರು ನಿಮಗೆ ಅರೋಗ್ಯ ಐಶ್ವರ್ಯ ಕರುಣಿಸಿ ಇನ್ನೂ ಹೆಚ್ಚು ಸಮಾಜಸೇವೆ ಮಾಡುವ ಶಕ್ತಿ ನೀಡಲಿ. 💐🌹 @Dr_Yathindra_S
Tweet media one
273
86
2K
@RekhaSri590
Rekha Srinivas
14 days
RT @RekhaSri590: ನಮ್ಮಿಬ್ಬರ ದಾಂಪತ್ಯಕ್ಕೆ 12 ವರುಷ ತುಂಬಿದ ಹರುಷದ ದಿನವಿದು. ನನ್ನ ಎಲ್ಲ ಸುಖ, ದುಃಖ, ಕಷ್ಟ , ಸಂತೋಷದಲ್ಲಿ ಸದಾ ಬೆನ್ನ ಹಿಂದೆ ನಿಂತು , ಯಾವಾಗ…
0
5
0
@RekhaSri590
Rekha Srinivas
15 days
ನಮ್ಮಿಬ್ಬರ ದಾಂಪತ್ಯಕ್ಕೆ 12 ವರುಷ ತುಂಬಿದ ಹರುಷದ ದಿನವಿದು. ನನ್ನ ಎಲ್ಲ ಸುಖ, ದುಃಖ, ಕಷ್ಟ , ಸಂತೋಷದಲ್ಲಿ ಸದಾ ಬೆನ್ನ ಹಿಂದೆ ನಿಂತು , ಯಾವಾಗಲೂ ನನ್ನ ಒಳಿತನ್ನು ಬಯಸುವ ಗೆಳೆಯನಾಗಿ, ಅಕ್ಕರೆಯ ಪತಿಯಾಗಿ ನನ್ನೋಟ್ಟಿಗೆ ಬಾಳಸಂಗಾತಿಯಾಗಿ ಇರುವ ನನ್ನೊಲವಿನ ಪ್ರೀತಿಗೆ ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು
Tweet media one
4
5
63
@RekhaSri590
Rekha Srinivas
15 days
ಕುಂಭಮೇಳದಲ್ಲಿ ಸಿಕ್ಕ ಮೊನಾಲಿಸಾ ಎಂಬ ಹುಡುಗಿಗೆ ಇರುವಷ್ಟು ಜನಪ್ರಿಯತೆ, ನಮ್ಮ ರಾಜ್ಯದ ಮೈಸೂರು ಜಿಲ್ಲೆಯ ಟಿ. ನರಸೀಪುರ ತಾಲ್ಲೂಕಿನ ಹುಡುಗಿ ಚೈತ್ರ. ಬಿ. ಖೋ ಖೋ ಆಟದಲ್ಲಿ " ಬೆಸ್ಟ್ ಪ್ಲೇಯರ್ " ಪ್ರಶಸ್ತಿ ತೆಗೆದುಕೊಂಡರು ಜನಪ್ರಿಯತೆ ಸಿಗಲೇ ಇಲ್ಲ. ಅಭಿನಂದನೆಗಳು 💐😪😪😪😪
Tweet media one
4
1
22
@RekhaSri590
Rekha Srinivas
21 days
RT @RekhaSri590: ಚಿತ್ರನಟ ಡಾಲಿ ಧನಂಜಯ ಮತ್ತು ಧನ್ಯತಾ ಅವರ ವಿವಾಹದ ಆಮಂತ್ರಣ ತಲುಪಿದೆ. ಶುಭ ಕೋರುತ್ತಾ ಈ ಆಕ್ಟರ್-ಡಾಕ್ಟರ್ ನವಜೋಡಿಯ ಪ್ರೀತಿದೀಪದ ಪ್ರಕಾಶಕ್ಕೆ ನಾ…
0
6
0
@RekhaSri590
Rekha Srinivas
21 days
ಕೆಟ್ಟ ಕಾಮುಕ ಪ್ರಪಂಚ ಕುಂಭಮೇಳದ ಉದ್ದೇಶ ಮರೆತು ಸುಂದರ ಬಡಪಾಯಿ ರಸ್ತೆ ವ್ಯಾಪಾರಿಯ ಹಿಂದೆ ಬಿದ್ದಿದೆ ಈ ಕೆಟ್ಟ ಪ್ರಪಂಚದ ಲ್ಲಿ ಸೌಂದರ್ಯ ಕೂಡಾ ಅಪಾಯ.....!!!
Tweet media one
2
1
41
@RekhaSri590
Rekha Srinivas
21 days
ಚಿತ್ರನಟ ಡಾಲಿ ಧನಂಜಯ ಮತ್ತು ಧನ್ಯತಾ ಅವರ ವಿವಾಹದ ಆಮಂತ್ರಣ ತಲುಪಿದೆ. ಶುಭ ಕೋರುತ್ತಾ ಈ ಆಕ್ಟರ್-ಡಾಕ್ಟರ್ ನವಜೋಡಿಯ ಪ್ರೀತಿದೀಪದ ಪ್ರಕಾಶಕ್ಕೆ ನಾವೆಲ್ಲರೂ ಸಾಕ್ಷಿಯಾಗೋಣ! ಬನ್ನಿ ಆಶೀವ೯ದಿಸಿ..💐 #DollyDhananjaya #Dhananjay #DHANYATHA #wedding #mysore #Congrats
Tweet media one
Tweet media two
0
6
237
@RekhaSri590
Rekha Srinivas
21 days
🇮🇳🇮🇳🇮🇳🇮🇳ಖೋ ಖೋ *ವಿಶ್ವ ಚಾಂಪಿಯನ್ ಭಾರತ*, *ಭಾರತ ತಂಡಕ್ಕೆ ಹಾಗೂ ತಂಡದಲ್ಲಿನ ನಮ್ಮ ನರಸೀಪುರ ತಾಲ್ಲೂಕಿನ ಕುರುಬೂರಿನ ಯುವತಿ ಚೈತ್ರ ರವರಿಗೆ ಅಭಿನಂದನೆಗಳು*..... *World champion India*.....✌✌✌✌✌👌👌👌🇮🇳🇮🇳🇮🇳🇮🇳🇮🇳
Tweet media one
Tweet media two
0
1
10
@RekhaSri590
Rekha Srinivas
21 days
ನಮ್ಮ ಮನೆಯ ಸತ್ಯ ನಾರಯಣ ಪೂಜೆಯಲ್ಲಿ..
Tweet media one
Tweet media two
Tweet media three
0
1
12
@RekhaSri590
Rekha Srinivas
22 days
ಮಹಾ ಕುಂಭಮೇಳದಲ್ಲಿ ರುದ್ರಾಕ್ಷಿ ಮಾಲೆ ಮಾರುವ ಈ ಸಹೋದರಿ ಇಂದು ವೈರಲ್ ಆಗಿದ��ದಾಳೆ. ಈ ಹುಡುಗಿಯ ಸರಳತೆ ಮತ್ತು ಸೌಂದರ್ಯದ ಬಗ್ಗೆ ಜನರು ಚರ್ಚಿಸುತ್ತಿದೆ ಸರಳತೆಯೇ ಸೌಂದರ್ಯ ಎಂಬುದು ನಿಜಕ್ಕೂ ಸತ್ಯ.🙏🚩 ಈ ಸಹೋದರಿ ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ತನ್ನದೇ ಆದ ಚಾಪು ಮೂಡಿಸುತ್ತಿದ್ದಾರೆ ರುದ್ರಾಕ್ಷಿ ಮಾಲೆ ಮಾರುತ್ತಿದ್ದಾಳೆ..
Tweet media one
1
2
14
@RekhaSri590
Rekha Srinivas
26 days
RT @RekhaSri590: ವರ್ಷದ ಮೊದಲ ಹಬ್ಬ ಮಕರ ಸಂಕ್ರಾಂತಿ ಎಲ್ಲರಲ್ಲೂ ಹೊಸ ಉತ್ಸಾಹ, ನವಚೈತನ್ಯ, ನೆಮ್ಮದಿಯ ಬಾಳನ್ನು ಕರುಣಿಸಲಿ... *ಮಕರ ಸಂಕ್ರಾಂತಿ ಹಬ್ಬದ ಹಾರ್ದಿಕ ಶು…
0
4
0
@RekhaSri590
Rekha Srinivas
27 days
ವರ್ಷದ ಮೊದಲ ಹಬ್ಬ ಮಕರ ಸಂಕ್ರಾಂತಿ ಎಲ್ಲರಲ್ಲೂ ಹೊಸ ಉತ್ಸಾಹ, ನವಚೈತನ್ಯ, ನೆಮ್ಮದಿಯ ಬಾಳನ್ನು ಕರುಣಿಸಲಿ... *ಮಕರ ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳು*
Tweet media one
Tweet media two
0
4
37
@RekhaSri590
Rekha Srinivas
29 days
RT @AsianetNewsSN: ಬಿಜೆಪಿ ಆಡಳಿತವಿರುವ ಛತ್ತಿಸಗಢದಲ್ಲೂ 9 ನಕ್ಸಲರು ಶರಣು, ನಕ್ಸಲರ ಶರಣಗಾತಿ ವಿಚಾರಕ್ಕೆ ಸಿದ್ದು ವಿರುದ್ಧ ಮುಗಿಬಿದ್ದ ಬಿಜೆಪಿ ನಾಯಕರು ಈಗೇನು…
0
2
0
@RekhaSri590
Rekha Srinivas
1 month
RT @RekhaSri590: 16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ರಾಯಭಾರಿಯಾಗಿ ನೇಮಕಗೊಂಡಿರುವ ಖ್ಯಾತ ನಟ ಕಿಶೋರ್ ಕುಮಾರ್. ಜಿ‌ ಅವರಿಗೆ ಅಭಿನಂದನೆಗಳು.. #BIFF
0
1
0
@RekhaSri590
Rekha Srinivas
1 month
16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ರಾಯಭಾರಿಯಾಗಿ ನೇಮಕಗೊಂಡಿರುವ ಖ್ಯಾತ ನಟ ಕಿಶೋರ್ ಕುಮಾರ್. ಜಿ‌ ಅವರಿಗೆ ಅಭಿನಂದನೆಗಳು.. #BIFF2025
Tweet media one
0
1
22
@RekhaSri590
Rekha Srinivas
1 month
RT @RekhaSri590: ವಿಕ್ರಮ್ ಗೌಡನನ್ನೂ ಹೀಗೆ ನಿಲ್ಲಿಸಿಕೊಳ್ಳಬಹುದಿತ್ತು...
Tweet media one
0
2
0
@RekhaSri590
Rekha Srinivas
1 month
RT @RekhaSri590: ಇಂದು ಕಾರ್ಯನಿಮಿತ್ತ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಸಚಿರಾದ ದಿನೇಶ್ ಗುಂಡೂರಾವ್ ರವರನ್ನು ಭೇಟಿಮಾಡಲಾಯಿತು.. @dineshgrao https://t.c…
0
2
0
@RekhaSri590
Rekha Srinivas
1 month
ವಿಕ್ರಮ್ ಗೌಡನನ್ನೂ ಹೀಗೆ ನಿಲ್ಲಿಸಿಕೊಳ್ಳಬಹುದಿತ್ತು...
Tweet media one
0
2
7
@RekhaSri590
Rekha Srinivas
1 month
ಇಂದು ಕಾರ್ಯನಿಮಿತ್ತ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಸಚಿರಾದ ದಿನೇಶ್ ಗುಂಡೂರಾವ್ ರವರನ್ನು ಭೇಟಿಮಾಡಲಾಯಿತು.. @dineshgrao
Tweet media one
0
2
12
@RekhaSri590
Rekha Srinivas
1 month
PSI ಹಗರಣದ ನಂತರ DSP, SP ಹಗರಣ ಮಾಡುವದಕ್ಕಾಗಿ ಮಾರ್ಗದರ್ಶನ ನೀಡುವ ಗಂಭೀರವಾದ ಕೆಲಸ!... ಘನ ಗಂಭೀರವಾದ ಕೆಲಸ !!👇😂
Tweet media one
0
1
5
@RekhaSri590
Rekha Srinivas
1 month
RT @RekhaSri590: ಮದುವೆಗೆ ಮೊದಲು ಒಂದೊಳ್ಳೆ ಕಾರ್ಯಕ್ಕೆ ಮುಂದಾದ #ಡಾಲಿ ಬಡವರ ಮಕ್ಳು ಬೆಳೀಬೇಕ್ ಕಣ್ರಯ್ಯಾ! ಹಾಸನದ ಅರಸೀಕೆರೆ (ತಾ)ಕಾಳೇನಹಳ್ಳಿ ಹುಟ್ಟೂರಿನಲ್ಲಿ ತಾ…
0
2
0