TISKYAOV Profile Banner
ಟಿಸ್ಕ್ಯಾಂವ್ - TISKYAOV Profile
ಟಿಸ್ಕ್ಯಾಂವ್ - TISKYAOV

@TISKYAOV

Followers
5K
Following
11K
Statuses
6K

Not ಕುಖ್ಯಾತ- Only ಪ್ರಖ್ಯಾತ

Joined October 2021
Don't wanna be here? Send us removal request.
@TISKYAOV
ಟಿಸ್ಕ್ಯಾಂವ್ - TISKYAOV
3 years
ಧರ್ಮಗಳ‌ ಜಗಳದ ನಡುವೆ ಇದನ್ನು ಗಮನಿಸಿಲ್ವಾ ಮಹಾನ್ ಪ್ರಜೆಗಳೇ? @BJP4Karnataka
30
218
701
@TISKYAOV
ಟಿಸ್ಕ್ಯಾಂವ್ - TISKYAOV
13 hours
ತೆರಿಗೆ ತೆಗೊಂಡಿದ್ದನ್ನು ಮೊದಲು ಸರಿಯಾಗಿ ಹಿಂತಿರುಗಿಸಿ ನಂತರ ಪುಂಗುವಿರಂತೆ.. #Tiskyaov
@prajavani
Prajavani
20 hours
ರಾಜ್ಯಗಳು ತೆರಿಗೆ ಕೊಡುಗೆಯ ಅನುಸಾರ ಅನುದಾನಕ್ಕೆ ಬೇಡಿಕೆ ಇಡುವುದು ಸಣ್ಣತನ: ಗೋಯಲ್ #PiyushGoyal #TaxCollection #Karnataka
0
0
17
@TISKYAOV
ಟಿಸ್ಕ್ಯಾಂವ್ - TISKYAOV
13 hours
@IamAnitaBhat free bies ಅನ್ನುವ ವಿಷಬೀಜವನ್ನು ಬಿಜೆಪಿ ಮುಂದುವರೆಸುತ್ತಿದೆ 😂😂
0
0
13
@TISKYAOV
ಟಿಸ್ಕ್ಯಾಂವ್ - TISKYAOV
13 hours
RT @CMofKarnataka: ಪ್ರತಿ ಕ್ವಿಂಟಾಲ್‌ ತೊಗರಿಗೆ ರೂ.7,550 ಕನಿಷ್ಠ ಬೆಂಬಲ ಬೆಲೆಯ ಜೊತೆಗೆ ರಾಜ್ಯ ಸರ್ಕಾರದಿಂದ ರೂ.450 ಪ್ರೋತ್ಸಾಹಧನ ಘೋಷಣೆ ಮಾಡಲಾಗಿದೆ. ಈಗಾಗಲೇ…
0
18
0
@TISKYAOV
ಟಿಸ್ಕ್ಯಾಂವ್ - TISKYAOV
13 hours
RT @SantoshSLadINC: ಅಭಿವೃದ್ಧಿ ವಿಷಯ ಕೇಳಬೇಡಿ! ಪ್ರಚಾರಕ್ಕೆ ಮಾತ್ರ ಮರೀಬೇಡಿ! ಪ್ರಶ್ನೆ ಕೇಳಿದ್ರೆ ಉತ್ತರವನ್ನಂತೂ ಕೊಡಲೇ ಬೇಡಿ! #PoliticsToday https://t.c…
0
112
0
@TISKYAOV
ಟಿಸ್ಕ್ಯಾಂವ್ - TISKYAOV
14 hours
RT @publictvnews: Exclusive | ಮುಡಾ ಕೇಸ್‌ನಲ್ಲಿ ಸಿಎಂ & ಕುಟುಂಬಸ್ಥರೇ ಸಂತ್ರಸ್ತರು - ನಟೇಶ್‌ ಪ್ರಮುಖ ಆರೋಪಿ ಎಂದ ʻಲೋಕಾʼ - ಪಾರ್ವತಿ ಅವ್ರ ಗಮನಕ್ಕೆ ಬಾರದೇ…
0
3
0
@TISKYAOV
ಟಿಸ್ಕ್ಯಾಂವ್ - TISKYAOV
1 day
@publictvnews ಅಮ್ಮಾ ತಾಯೀ 😂
0
0
3
@TISKYAOV
ಟಿಸ್ಕ್ಯಾಂವ್ - TISKYAOV
5 days
ಮೊದಲು ಭಧ್ರಾ ಪ್ರಾಜೆಕ್ಟ್ ಗೆ ಕಳೆದ ವರ್ಷ ಬಜೆಟ್ ನಲ್ಲಿ ಪುಂಗೀ ಬಿಟ್ಟ ಹಣ ನೀಡಿ.. 😂
@BJP4Karnataka
BJP Karnataka
6 days
ಕರ್ನಾಟಕದ ರೈಲ್ವೆಗೆ ಸುವರ್ಣಯುಗ ನೀಡಿದೆ ಪ್ರಧಾನಿ @narendramodi ಸರ್ಕಾರ!! ರಾಜ್ಯದ ರೈಲ್ವೆಗೆ ಈ ದಶಕದಲ್ಲಿ ಅತಿ ಹೆಚ್ಚು ಎಂಬಂತೆ ಬರೋಬ್ಬರಿ ₹7564 ಕೋಟಿ ಅನುದಾನವನ್ನು ಬಿಡುಗಡೆ ಮಾಡಲಾಗಿದ್ದು, ಕರ್ನಾಟಕದ ರೈಲ್ವೆ ವಲಯಕ್ಕೆ ಹಿಂದೆಂದೂ ಇಂತಹ ಅನುದಾನ ಲಭಿಸಿರಲಿಲ್ಲ. ಪ್ರಧಾನಿ ಶ್ರೀ ನರೇಂದ್ರ ಮೋದಿಯವರಿಗೂ, ಕೇಂದ್ರ ರೈಲ್ವೆ ಸಚಿವ ಶ್ರೀ @AshwiniVaishnaw ಅವರಿಗೂ, ಕೇಂದ್ರ ರೈಲ್ವೆ ರಾಜ್ಯ ಸಚಿವ ಶ್ರೀ @VSOMANNA_BJP ಅವರಿಗೂ ಸಮಸ್ತ ಕನ್ನಡಿಗರ ಪರವಾಗಿ ತುಂಬು ಹೃದಯದ ಧನ್ಯವಾದಗಳು. #VikasitBharatBudget2025
Tweet media one
0
0
17
@TISKYAOV
ಟಿಸ್ಕ್ಯಾಂವ್ - TISKYAOV
11 days
ಊರೆಲ್ಲಾ ಮಾತಾನಾಡುದು ಬಿಟ್ಟು , @astitvam. ಕೊನೇ ಪಕ್ಷ ನೀವು ಗ್ರಾಮ ಪಂಚಾಯತ್ ಚುನಾವಣೆ ಗೆದ್ದು ಬಂದರೆ ಸಾಕಿತ್ತು.. 😂😂
@astitvam
Chakravarty Sulibele
11 days
ಊರೆಲ್ಲ ಮಾತಾಡೋದ್ ಬಿಟ್ಟು, ಊರಿನ ಜನರ ಸಂಕಟ ನೋಡಿದ್ರೆ ವೋಟು ಕೊಟ್ಟವರಿಗೆ ಈ ಸ್ಥಿತಿ ಬರುತ್ತಿರಲಿಲ್ಲ!
1
1
20
@TISKYAOV
ಟಿಸ್ಕ್ಯಾಂವ್ - TISKYAOV
18 days
RT @publictvnews: ಕರ್ನಾಟಕದ ಉಪಮುಖ್ಯಮಂತ್ರಿಯಾಗಿರುವ ಡಿ.ಕೆ. ಶಿವಕುಮಾರ್‌ ಸಿಎಂ ಆಗಬೇಕೆನ್ನುವುದು ನನ್ನ ಕನಸು: ಹುಬ್ಬಳ್ಳಿಯ ವರೂರಿನ ಮಹಾರಾಜರ ಭವಿಷ್ಯವಾಣಿ #DKS
0
25
0
@TISKYAOV
ಟಿಸ್ಕ್ಯಾಂವ್ - TISKYAOV
20 days
@pallavi__76__ Kumbmela 😂
0
0
1
@TISKYAOV
ಟಿಸ್ಕ್ಯಾಂವ್ - TISKYAOV
20 days
ಕಣ್ಣಿದ್ದೂ ಕುರುಡರಾಗೋದು ಅಂದ್ರೆ ಇದೇ.. @RAshokaBJP ಇಲ್ಲಿ ಅಂಬೇಡ್ಕರ್ ಕಾಣಿಸ್ತಾ ಇದ್ದಾರಾ??
Tweet media one
@RAshokaBJP
R. Ashoka
20 days
ಹೆಸರಿಗೆ ಮಾತ್ರ ಜೈ ಬಾಪು, ಜೈ ಭೀಮ್, ಜೈ ಸ���ವಿಧಾನ! ಇಲ್ಲಿ ಯಾರಿಗಾದರೂ ಗಾಂಧೀಜಿ, ಬಾಬಾಸಾಹೇಬ್ ಅಂಬೇಡ್ಕರ್ ಅಥವಾ ಸಂವಿಧಾನ ಪುಸ್ತಕದ ಕಟೌಟ್ ಕಾಣಿಸಿದರೆ ತೋರಿಸಿ. ನನಗಂತೂ ನಕಲಿ ಗಾಂಧಿಗಳು ಮತ್ತು ಅವರ ಗುಲಾಮರು ಮಾತ್ರ ಕಾಣಿಸುತ್ತಿದ್ದಾರೆ.
Tweet media one
1
6
19
@TISKYAOV
ಟಿಸ್ಕ್ಯಾಂವ್ - TISKYAOV
20 days
RT @NutritionTipzzz: Your Kidney Will Be Good as New in Just 7 Days with This Natural Drink!
0
3K
0
@TISKYAOV
ಟಿಸ್ಕ್ಯಾಂವ್ - TISKYAOV
20 days
RT @Artofphysique_: If You Drink Pineapple & Cucumber Everyday This Is What Will Happen To Your Body👇👇👇
0
730
0
@TISKYAOV
ಟಿಸ್ಕ್ಯಾಂವ್ - TISKYAOV
20 days
RT @Kiranam_KL: ಕಳೆದುಹೋದ ಮೇಲೆ ದುಃಖಿಸಲು ಅರ್ಹತೆ ಇರುವುದು, ಇದ್ದಾಗ ಉಳಿಸಿಕೊಳ್ಳಲು ಶ್ರಮ‌ ಪಟ್ಟವನಿಗೆ ಮಾತ್ರ. #ಜಲೋಧರಿ
0
89
0
@TISKYAOV
ಟಿಸ್ಕ್ಯಾಂವ್ - TISKYAOV
20 days
RT @RadhaAvinash1: Super sister 👌
0
126
0
@TISKYAOV
ಟಿಸ್ಕ್ಯಾಂವ್ - TISKYAOV
20 days
0
0
1
@TISKYAOV
ಟಿಸ್ಕ್ಯಾಂವ್ - TISKYAOV
21 days
ನೇತಾಜಿ ಹೇಳಿದ ರಾಷ್ಟ್ರಪಿತ ಗಾಂಧೀ ಭಾರತವೇ ಬೇಕು ಕೇಳ್ರಪ್ಪಾ ಪೋಕ್ಸೋ ಗಿರಾಕಿಗಳ.. 🙌
@SVishus
BoseTheHero
21 days
@royalreddytwitt @Anjan94150697 @powertvnews @tv9kannada @CNBCTV18Live @news24tvchannel @PublicRanga @TISKYAOV @INCKarnataka @BJP4Karnataka ಎಲ್ಲಾ “ಬೈಲ್” ಮೇಲೆ ಹೊರಗಿರೋ ಗಿರಾಕಿಗಳ ಕನಸು ಕೇಳ್ರಪ್ಪೋ 😂 ನಮಗೆ ಭಾರತ ಒಡೆದ ಗಾಂಧಿ ಭಾರತ ಬೇಡ ನಮಗೆ ದೇಶಕ್ಕೆ ಸೈನ್ಯ ಕಟ್ಟಿದ ಬೋಸ್ ಭಾರತ ಬೇಕು 😍
0
0
8
@TISKYAOV
ಟಿಸ್ಕ್ಯಾಂವ್ - TISKYAOV
21 days
ಅಂದು ನಿನ್ನ ತಲೆಗೆ ಹಾಕಿದ ಬ್ಯಾಂಡೇಜ್ ಯಾಕೋ ತೆಗೆದೆ ತಮ್ಮಯ್ಯಾ @CTRavi_BJP .. #TISKYAOV
5
83
696
@TISKYAOV
ಟಿಸ್ಕ್ಯಾಂವ್ - TISKYAOV
22 days
😂😂 #Tiskyaov
@AsianetNewsSN
Asianet Suvarna News
22 days
ಉಚಿತ ಕೊಡುಗೆ ಪರಿಣಾಮ: ದಿಲ್ಲಿ ಸರ್ಕಾರದ ಬೊಕ್ಕಸ ಖಾಲಿ? #Delhi #FreeSchemes #Politics #KannadaNews
0
15
64
@TISKYAOV
ಟಿಸ್ಕ್ಯಾಂವ್ - TISKYAOV
22 days
ಸದನದಲ್ಲಿ ಹೆಣ್ಣನ್ನು ಅವಮಾನಿಸಿ.. ಗಂಗೆಯಲ್ಲಿ ಮುಳುಗಿದರೆ ..?? ಪಾಪನಾಶವಾದೀತೆಂಬ ಭ್ರಮೆಯೇ!! @CTRavi_BJP
@CTRavi_BJP
C T Ravi 🇮🇳 ಸಿ ಟಿ ರವಿ
23 days
ನಮೋ ನಮೋ ಭಾರತಾಂಬೇ ಗುರುಸ್ತ್ವಂ ಜಗತಾಂ ಪರಾ, ವೇದವೇದಾಂತಗಂಭೀರೇ ನಿರ್ವಾಣಸುಖದಾಯಿನಿ.. ಯತಿಲೋಕಪದನ್ಯಾಸಂ ಪವಿತ್ರೀಕೃತಪಾಂಸವೇ . ನಮೋsಸ್ತು ಜಗತಾಂ ಧಾತ್ರಿ ಮೋಕ್ಷಮಾರ್ಗೈಕಸೇತವೇ . ಇಂದು ಪವಿತ್ರ ವೇದಭೂಮಿ ಪ್ರಯಾಗ್ ರಾಜ್ ನಲ್ಲಿ, ಸಾಧುಗಳು, ಮಹಾತ್ಮರು, ಯೋಗಿಗಳು, ಸ್ವಾಮಿಗಳು ಮತ್ತು ವಿವಿಧ ಸಂಪ್ರದಾಯಗಳ ಮಹಾನ್ ತಪಸ್ವಿಗಳ ಸಮ್ಮುಖದಲ್ಲಿ ನಡೆಯುತ್ತಿರುವ "ಮಹಾ ಕುಂಭಮೇಳದಲ್ಲಿ" ಗಂಗಾ, ಯಮುನಾ,ಸರಸ್ವತಿಯ ಪವಿತ್ರ ತ್ರಿವೇಣಿ ಸಂಗಮದಲ್ಲಿ, ಸಂಗಮ ಸ್ನಾನ ಮಾಡಿ ಧನ್ಯನಾದೆ. "ದುರ್ಲಭಂ ಭಾರತೇ ಜನ್ಮ ಮನುಷ್ಯಂ ತತ್ರ ದುರ್ಲಭಂ" ಎಂಬ ನುಡಿ ಅಕ್ಷರಶಃ ಸತ್ಯ..
Tweet media one
Tweet media two
Tweet media three
Tweet media four
0
3
30