![ಟಿಸ್ಕ್ಯಾಂವ್ - TISKYAOV Profile](https://pbs.twimg.com/profile_images/1635502724396744704/7VAh27F8_x96.jpg)
ಟಿಸ್ಕ್ಯಾಂವ್ - TISKYAOV
@TISKYAOV
Followers
5K
Following
11K
Statuses
6K
ತೆರಿಗೆ ತೆಗೊಂಡಿದ್ದನ್ನು ಮೊದಲು ಸರಿಯಾಗಿ ಹಿಂತಿರುಗಿಸಿ ನಂತರ ಪುಂಗುವಿರಂತೆ.. #Tiskyaov
ರಾಜ್ಯಗಳು ತೆರಿಗೆ ಕೊಡುಗೆಯ ಅನುಸಾರ ಅನುದಾನಕ್ಕೆ ಬೇಡಿಕೆ ಇಡುವುದು ಸಣ್ಣತನ: ಗೋಯಲ್ #PiyushGoyal #TaxCollection #Karnataka
0
0
17
RT @CMofKarnataka: ಪ್ರತಿ ಕ್ವಿಂಟಾಲ್ ತೊಗರಿಗೆ ರೂ.7,550 ಕನಿಷ್ಠ ಬೆಂಬಲ ಬೆಲೆಯ ಜೊತೆಗೆ ರಾಜ್ಯ ಸರ್ಕಾರದಿಂದ ರೂ.450 ಪ್ರೋತ್ಸಾಹಧನ ಘೋಷಣೆ ಮಾಡಲಾಗಿದೆ. ಈಗಾಗಲೇ…
0
18
0
RT @SantoshSLadINC: ಅಭಿವೃದ್ಧಿ ವಿಷಯ ಕೇಳಬೇಡಿ! ಪ್ರಚಾರಕ್ಕೆ ಮಾತ್ರ ಮರೀಬೇಡಿ! ಪ್ರಶ್ನೆ ಕೇಳಿದ್ರೆ ಉತ್ತರವನ್ನಂತೂ ಕೊಡಲೇ ಬೇಡಿ! #PoliticsToday
https://t.c…
0
112
0
RT @publictvnews: Exclusive | ಮುಡಾ ಕೇಸ್ನಲ್ಲಿ ಸಿಎಂ & ಕುಟುಂಬಸ್ಥರೇ ಸಂತ್ರಸ್ತರು - ನಟೇಶ್ ಪ್ರಮುಖ ಆರೋಪಿ ಎಂದ ʻಲೋಕಾʼ - ಪಾರ್ವತಿ ಅವ್ರ ಗಮನಕ್ಕೆ ಬಾರದೇ…
0
3
0
ಮೊದಲು ಭಧ್ರಾ ಪ್ರಾಜೆಕ್ಟ್ ಗೆ ಕಳೆದ ವರ್ಷ ಬಜೆಟ್ ನಲ್ಲಿ ಪುಂಗೀ ಬಿಟ್ಟ ಹಣ ನೀಡಿ.. 😂
ಕರ್ನಾಟಕದ ರೈಲ್ವೆಗೆ ಸುವರ್ಣಯುಗ ನೀಡಿದೆ ಪ್ರಧಾನಿ @narendramodi ಸರ್ಕಾರ!! ರಾಜ್ಯದ ರೈಲ್ವೆಗೆ ಈ ದಶಕದಲ್ಲಿ ಅತಿ ಹೆಚ್ಚು ಎಂಬಂತೆ ಬರೋಬ್ಬರಿ ₹7564 ಕೋಟಿ ಅನುದಾನವನ್ನು ಬಿಡುಗಡೆ ಮಾಡಲಾಗಿದ್ದು, ಕರ್ನಾಟಕದ ರೈಲ್ವೆ ವಲಯಕ್ಕೆ ಹಿಂದೆಂದೂ ಇಂತಹ ಅನುದಾನ ಲಭಿಸಿರಲಿಲ್ಲ. ಪ್ರಧಾನಿ ಶ್ರೀ ನರೇಂದ್ರ ಮೋದಿಯವರಿಗೂ, ಕೇಂದ್ರ ರೈಲ್ವೆ ಸಚಿವ ಶ್ರೀ @AshwiniVaishnaw ಅವರಿಗೂ, ಕೇಂದ್ರ ರೈಲ್ವೆ ರಾಜ್ಯ ಸಚಿವ ಶ್ರೀ @VSOMANNA_BJP ಅವರಿಗೂ ಸಮಸ್ತ ಕನ್ನಡಿಗರ ಪರವಾಗಿ ತುಂಬು ಹೃದಯದ ಧನ್ಯವಾದಗಳು. #VikasitBharatBudget2025
0
0
17
RT @publictvnews: ಕರ್ನಾಟಕದ ಉಪಮುಖ್ಯಮಂತ್ರಿಯಾಗಿರುವ ಡಿ.ಕೆ. ಶಿವಕುಮಾರ್ ಸಿಎಂ ಆಗಬೇಕೆನ್ನುವುದು ನನ್ನ ಕನಸು: ಹುಬ್ಬಳ್ಳಿಯ ವರೂರಿನ ಮಹಾರಾಜರ ಭವಿಷ್ಯವಾಣಿ #DKS…
0
25
0
ಕಣ್ಣಿದ್ದೂ ಕುರುಡರಾಗೋದು ಅಂದ್ರೆ ಇದೇ.. @RAshokaBJP ಇಲ್ಲಿ ಅಂಬೇಡ್ಕರ್ ಕಾಣಿಸ್ತಾ ಇದ್ದಾರಾ??
ಹೆಸರಿಗೆ ಮಾತ್ರ ಜೈ ಬಾಪು, ಜೈ ಭೀಮ್, ಜೈ ಸ���ವಿಧಾನ! ಇಲ್ಲಿ ಯಾರಿಗಾದರೂ ಗಾಂಧೀಜಿ, ಬಾಬಾಸಾಹೇಬ್ ಅಂಬೇಡ್ಕರ್ ಅಥವಾ ಸಂವಿಧಾನ ಪುಸ್ತಕದ ಕಟೌಟ್ ಕಾಣಿಸಿದರೆ ತೋರಿಸಿ. ನನಗಂತೂ ನಕಲಿ ಗಾಂಧಿಗಳು ಮತ್ತು ಅವರ ಗುಲಾಮರು ಮಾತ್ರ ಕಾಣಿಸುತ್ತಿದ್ದಾರೆ.
1
6
19
RT @Artofphysique_: If You Drink Pineapple & Cucumber Everyday This Is What Will Happen To Your Body👇👇👇
0
730
0
RT @Kiranam_KL: ಕಳೆದುಹೋದ ಮೇಲೆ ದುಃಖಿಸಲು ಅರ್ಹತೆ ಇರುವುದು, ಇದ್ದಾಗ ಉಳಿಸಿಕೊಳ್ಳಲು ಶ್ರಮ ಪಟ್ಟವನಿಗೆ ಮಾತ್ರ. #ಜಲೋಧರಿ
0
89
0
ನೇತಾಜಿ ಹೇಳಿದ ರಾಷ್ಟ್ರಪಿತ ಗಾಂಧೀ ಭಾರತವೇ ಬೇಕು ಕೇಳ್ರಪ್ಪಾ ಪೋಕ್ಸೋ ಗಿರಾಕಿಗಳ.. 🙌
@royalreddytwitt @Anjan94150697 @powertvnews @tv9kannada @CNBCTV18Live @news24tvchannel @PublicRanga @TISKYAOV @INCKarnataka @BJP4Karnataka ಎಲ್ಲಾ “ಬೈಲ್” ಮೇಲೆ ಹೊರಗಿರೋ ಗಿರಾಕಿಗಳ ಕನಸು ಕೇಳ್ರಪ್ಪೋ 😂 ನಮಗೆ ಭಾರತ ಒಡೆದ ಗಾಂಧಿ ಭಾರತ ಬೇಡ ನಮಗೆ ದೇಶಕ್ಕೆ ಸೈನ್ಯ ಕಟ್ಟಿದ ಬೋಸ್ ಭಾರತ ಬೇಕು 😍
0
0
8
ಸದನದಲ್ಲಿ ಹೆಣ್ಣನ್ನು ಅವಮಾನಿಸಿ.. ಗಂಗೆಯಲ್ಲಿ ಮುಳುಗಿದರೆ ..?? ಪಾಪನಾಶವಾದೀತೆಂಬ ಭ್ರಮೆಯೇ!! @CTRavi_BJP
ನಮೋ ನಮೋ ಭಾರತಾಂಬೇ ಗುರುಸ್ತ್ವಂ ಜಗತಾಂ ಪರಾ, ವೇದವೇದಾಂತಗಂಭೀರೇ ನಿರ್ವಾಣಸುಖದಾಯಿನಿ.. ಯತಿಲೋಕಪದನ್ಯಾಸಂ ಪವಿತ್ರೀಕೃತಪಾಂಸವೇ . ನಮೋsಸ್ತು ಜಗತಾಂ ಧಾತ್ರಿ ಮೋಕ್ಷಮಾರ್ಗೈಕಸೇತವೇ . ಇಂದು ಪವಿತ್ರ ವೇದಭೂಮಿ ಪ್ರಯಾಗ್ ರಾಜ್ ನಲ್ಲಿ, ಸಾಧುಗಳು, ಮಹಾತ್ಮರು, ಯೋಗಿಗಳು, ಸ್ವಾಮಿಗಳು ಮತ್ತು ವಿವಿಧ ಸಂಪ್ರದಾಯಗಳ ಮಹಾನ್ ತಪಸ್ವಿಗಳ ಸಮ್ಮುಖದಲ್ಲಿ ನಡೆಯುತ್ತಿರುವ "ಮಹಾ ಕುಂಭಮೇಳದಲ್ಲಿ" ಗಂಗಾ, ಯಮುನಾ,ಸರಸ್ವತಿಯ ಪವಿತ್ರ ತ್ರಿವೇಣಿ ಸಂಗಮದಲ್ಲಿ, ಸಂಗಮ ಸ್ನಾನ ಮಾಡಿ ಧನ್ಯನಾದೆ. "ದುರ್ಲಭಂ ಭಾರತೇ ಜನ್ಮ ಮನುಷ್ಯಂ ತತ್ರ ದುರ್ಲಭಂ" ಎಂಬ ನುಡಿ ಅಕ್ಷರಶಃ ಸತ್ಯ..
0
3
30