jayashivashambo Profile Banner
ಗಣಧುರಂಧರ Profile
ಗಣಧುರಂಧರ

@jayashivashambo

Followers
428
Following
35K
Statuses
8K

ಕರ್ಣಾಟದೇಶ
Joined February 2012
Don't wanna be here? Send us removal request.
@jayashivashambo
ಗಣಧುರಂಧರ
5 months
ಪುರವಂತಿಕೆ ವೀರಭದ್ರ ದೇವರ ಆರಾಧನಾ ಪದ್ಧತಿ. ಕರಾವಳಿಯ ಭೂತಾರಾಧನೆಯಂತೆ. ಭೂತಾರಾಧನೆ ಅದರ ಪಾವಿತ್ರ್ಯತೆಯನ್ನು ಉಳಿಸಿಕೊಂಡಿದ್ದೇ ಅದು ಕಲಾಪ್ರಕಾರವಲ್ಲ ಎಂಬ ಗಟ್ಟಿ ನಿಲುವಿನಿಂದ. ಹಾಗಾಗಿಯೇ ಅದರಿಂದ ಪ್ರೇರಿತವಾದ ಯಕ್ಷಗಾನ ಕಲಾಪ್ರಕಾರವಾಗಿಯೇ ಉಳಿದುಕೊಂಡಿದೆ. ವೀರಗಾಸೆ ಜಾನಪದ ಕಲಾಪ್ರಕಾರ ಅಂತ ಪ್ರಚುರವಾಗಿದ್ದು ವೀರಶೈವದ ದುರಾದೃಷ್ಟ. ೧/ಲಿಂ
@shivanand087
Shivanand Gundanavar
5 months
ಪುರವಂತಿಕೆ ವೀರ ಕಲೆಯನ್ನ ಹುಟ್ಟುಹಾಕಿದ್ದು ಮಡಿವಾಳ ಮಾಚಿದೇವರು ಅದನ್ನ ಮುನ್ನಲೆಗೆ ತಂದವರು ಅಂಬಿಗರ ಚೌಡಯ್ಯನವರ ಮಗ ಪುರವಂತ!. ವಚನ ಸಾಹಿತ್ಯವನ್ನ ರಕ್ಷಿಸಲು ಮಾಚಿದೇವರು ಒಂದು ಸಣ್ಣ ಸೈನ್ಯ ತಯಾರಿಸಿ ಅವರಿಗೆ ಯುದ್ದ ಕಲೆಗಳನ್ನ ಹೇಳಿಕೊಡುತ್ತಾರೆ, ಮುಂದೆ ಅದು ಪುರವಂತ ಪಡೆಯಾಗಿ ಧಾರ್ಮಿಕ ರೂಪ ಪಡೆದು ಪುರಾಣಗಳೊಂದಿಗೆ ಸೇರ್ಪಡೆಯಾಗಿ ವಿವಿಧ ಆಕಾರ ಪಡೆಯಿತು ಎನ್ನುವುದು ಕಾಲದ ಸತ್ಯ, ಆದರೆ ಈ ಯುದ್ದಕಲೆ ಈಗ ಅವಸಾನದ ಅಂಚಿನಲ್ಲಿರುವುದು ದುರಂತ, ಆಳುವ ವರ್ಗಗಳು ಇದಕ್ಕೆ ಮರು ಚೈತನ್ಯವನ್ನ ಕೊಟ್ಟು ಕನ್ನಡಿಗರ ಜನಪದರನ್ನ ಕಾಪಾಡಬೇಕಿದೆ
Tweet media one
5
20
56
@jayashivashambo
ಗಣಧುರಂಧರ
13 hours
ಕೊಡೋದೆಲ್ಲ ಮಿಂಗಾಣಿ ಮಾಡ್ತಾನೆ ಅಂತಲೇ, ಡಂಗಾಣಿಗೆ ಪಿಂಗಾಣಿ ಕೊಟ್ಟ ಜಪಾನಿ
@CMofKarnataka
CM of Karnataka
2 days
ಜಪಾನ್ ದೇಶದ ಭಾರತದ ರಾಯಭಾರಿ ಕೀಚಿ ಒನೊ ಅವರು ಮುಖ್ಯಮಂತ್ರಿ @siddaramaiah ಅವರನ್ನು ಭೇಟಿಯಾಗಿ, ಶಿಕ್ಷಣ, ಬಂಡವಾಳ ಹೂಡಿಕೆ ಮುಂತಾದ ವಿಚಾರಗಳ‌ ಕುರಿತು ಚರ್ಚಿಸಿದರು.
Tweet media one
Tweet media two
Tweet media three
0
0
1
@jayashivashambo
ಗಣಧುರಂಧರ
13 hours
@hamsanandi 🙏🙏🙏
0
0
0
@jayashivashambo
ಗಣಧುರಂಧರ
13 hours
RT @bulletbasya: For all those naive, trad rw who have gone bonkers this is so called hod fearing, spiritual bande for you .
0
4
0
@jayashivashambo
ಗಣಧುರಂಧರ
14 hours
RT @Neonteal1: ಇದನ್ನ ನಿನ್ನ ಕನ್ನಡ ಹೊರಳಾಟಗಾರರಿಗೆ ಹೇಳೋ ಮೊದಲು.
0
2
0
@jayashivashambo
ಗಣಧುರಂಧರ
14 hours
RT @nirbhaavuka: ಬಡವರ ಮನೆ ಮಕ್ಕಳು ಬೆಳೀಬೇಕು...ಆದ್ರೆ ಹೇಳೋದೊಂದು ಮಾಡೋದೊಂದು ಅನ್ನೋ ಹಾಗಾಗಬಾರದು. ಆ ಮಕ್ಕಳ ಅಪ್ಪ ಅಮ್ಮಂದಿರು ಅವರನ್ನು ಹೇಗೆ ಬೆಳೆಸಿದರು ಅನ್ನೋ…
0
3
0
@jayashivashambo
ಗಣಧುರಂಧರ
14 hours
@babruvahanaa ಎರಡು ದಿನ ಬಿಟ್ಟು ಮತ್ತೆ ಬಂದು ಹೊರಳಾಡೋದು
1
0
1
@jayashivashambo
ಗಣಧುರಂಧರ
14 hours
@hamsanandi @arunmeshtru ಗುಂಪು ಚದುರಬಹುದಾದದ್ದು,ಗಣ ಚದುರಿಸಲಾಗದ್ದು.ಬೆಸೆದುಕೊಳ್ಳುವ ಬದ್ಧತೆ ಗಣಕ್ಕಿದೆ ಗುಂಪಿಗಿಲ್ಲ. ಅದಕ್ಕೆ ಅದು ಶಿವಗಣ, ಶಿವ ಗುಂಪು ಅಲ್ಲ. ಯಥಾರ್ಥ ಸಾಮ್ಯತೆ ಇದ್ದರೂ, ಭಾವಾರ್ಥದಲ್ಲಿಲ್ಲ.
0
3
7
@jayashivashambo
ಗಣಧುರಂಧರ
14 hours
ಉದುರಿ ಹೊಗೋಕೆ ಶುರುವಾದ ತಕ್ಷಣ ಅಕೌಂಟ್ ಲಾಕ್ ಮಾಡಿ ಓಡುವ ಒರಳಾಟಗಳು
Tweet media one
0
1
1
@jayashivashambo
ಗಣಧುರಂಧರ
15 hours
Tweet media one
0
0
0
@jayashivashambo
ಗಣಧುರಂಧರ
15 hours
ದಿ ಹೇಲಾಟ ಮೆಲ್ಟಡೌನ್😂😂😂
Tweet media one
1
2
14
@jayashivashambo
ಗಣಧುರಂಧರ
15 hours
RT @sanatan_kannada: ಕೆಲವೇ ಕೆಲವು ಲಕ್ಷ ಭಕ್ತರು ಬಂದ ಕುಂಭಮೇಳದಲ್ಲಿ ಅವ್ಯವಸ್ಥೆ ಮಾಡಿ ತಮ್ಮ ಯೋಗ್ಯತೆ ತೋರಿಸಿಕೊಂಡ ರಾಜ್ಯ ಸರ್ಕಾರ ಪ್ರಯಾಗರಾಜ್ ಮಹಾಕುಂಭಮೇಳದ ಬ…
0
29
0
@jayashivashambo
ಗಣಧುರಂಧರ
15 hours
@IndiVilas ಈ ಒರಳಾಟಗಳಿಗೆ 'ಅಹಿಂಸಾ' ಪ್ಲಾಪ್ ಆದ್ಮೇಲೆ ಒಬ್ಬ ಲಿಂಗಯತ್ತ ಸೆಪರೇಟಿಸ್ಟ್ ಫ್ರಂಟ್ ಫೇಸ್ ಅಂತ ಡಾಲ್ಡ ಅಣ್ಣನ್ನ ನಂಬಕೊಂಡಿದ್ರು,ಅವ ಹಿಂಗೆಲ್ಲಾ ಮಾಡ್ತಿರೋದು ಹಿಚುಕಿದಂಗೆ ಆಗ್ತಿದೆ ಅಷ್ಟೇ
1
0
1
@jayashivashambo
ಗಣಧುರಂಧರ
15 hours
1
0
1
@jayashivashambo
ಗಣಧುರಂಧರ
15 hours
@vidyadatta @Nishkama_Karma1 ಹಾಂ ಕುಡಿದು ತಿಂದು ವೀರಭದ್ರನ ಹಲಗೆ ಹಿಡಿಯುವುದು ,,💯Blasphemy ನೇ
0
0
2
@jayashivashambo
ಗಣಧುರಂಧರ
15 hours
@vidyadatta ಅಯ್ಯೋ.. ತುಂಬಾ ಹಳೇದು.., ಜಾತ್ರೆಲಿ ಊದೋ ಪುಗ್ಗೆ ಪೀಪಿ ಥರ..
0
0
2
@jayashivashambo
ಗಣಧುರಂಧರ
15 hours
@IndiVilas ಖಂಡಿತ ಇಲ್ಲ, ಅವರು ಆಚರಿಸಿದರೆ ಢಾಂಬಿಕತೆಯಷ್ಟೇ, ಮತ್ತೇನೂ ಅಲ್ಲ.
1
0
1
@jayashivashambo
ಗಣಧುರಂಧರ
17 hours
RT @hamsanandi: ಬಸವಣ್ಣನವರಿಗೆ ಸಂಗೀತ ಪರಿಚಯ ಇದ್ಸಿರಬಹುದು. ಆದರೆ ಸಂಗೀತಗಾರರೆಂದು ಹೇಳಲಾಗುವುದಿಲ್ಲ. ಹಾಗಾಗಿ ಸಂಗೀತದ ವಿಷಯಕ್ಕೆ ಬಂದಾಗ ಬಸವ ಯುಗ ಎಂಬ ಹೆಸರು ಸರಿ…
0
4
0
@jayashivashambo
ಗಣಧುರಂಧರ
17 hours
@hamsanandi ವಿಶ್ವೇಶ್ವರಯ್ಯನವರ ಕಾಲದಲ್ಲಿ ಇಡೀ ಜಗತ್ತಿನಾದ್ಯಂತ ಕಟ್ಟಲ್ಪಟ್ಟ ಎಲ್ಲಾ ಅದ್ಭುತ ಕಟ್ಟಡಗಳಿಗೆ ಅವರ ಹೆಸರನ್ನೇ ತಳುಕು ಹಾಕದಿದ್ದರೆ ನಮ್ಮದೇ ಪತಾಕೆ ಸದಾ ದಿಗ್ದಿಗಂತದಲಿ ವಿರಾಜಿಸುವುದಾದರೂ ಹೇಗೆ?
0
1
4