ikseshwarappa Profile Banner
K S Eshwarappa Profile
K S Eshwarappa

@ikseshwarappa

Followers
73K
Following
2K
Media
3K
Statuses
5K

Former DCM / Minister for RDPR & EX-MLA of Shivamogga Assembly Constituency from @BJP4Karnataka

India
Joined March 2017
Don't wanna be here? Send us removal request.
@ikseshwarappa
K S Eshwarappa
5 years
ಮಳೆ ಬರುವ ಮುಂಚೆ ಗುಡುಗು ಬರುವುದು. ಬೆಂಕಿ ಹತ್ತುವ ಮುಂಚೆ ಹೊಗೆ ಬರುವುದು. ಸಭೆ ಸಮಾರಂಭಗಳಲ್ಲಿ ಸಿದ್ದರಾಮಯ್ಯನವರಿಗೆ ನಿದ್ದೆ ಬರುವುದು. ಎಲೆಕ್ಷನ್ ಮುಂಚೆ ಕುಮಾರಸ್ವಾಮಿಯವರಿಗೆ ಕಣ್ಣೀರು ಬರುವುದು ಸರ್ವೆ ಸಾಮಾನ್ಯ.
130
227
2K
@ikseshwarappa
K S Eshwarappa
6 years
ಈ ಸ್ಪೀಕರ್ ಕೆಟ್ಟುಹೋಗಿದೆ.
Tweet media one
230
249
2K
@ikseshwarappa
K S Eshwarappa
6 years
ಕನ್ನಡನಾಡಿನ 31ನೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುತ್ತಿರುವ ಸನ್ಮಾನ್ಯ ಶ್ರೀ ಯಡಿಯೂರಪ್ಪನವರಿಗೆ ನನ್ನ ಹಾರ್ಧಿಕ ಅಭಿನಂದನೆಗಳು. ಇಂದು ಕೇಂದ್ರ ಹಾಗು ರಾಜ್ಯದಲ್ಲಿ ಆಡಳಿತ ಪಕ್ಷವಾಗಿ ಬಿ.ಜೆ.ಪಿ ಬೆಳೆದಿರುವುದು ಅತೀವ ಹರ್ಷ ತಂದಿದೆ. ಶ್ರೀ @BSYBJP ರವರ ನೇತೃತ್ವದಲ್ಲಿ ರಾಜ್ಯ ಸರ್ವತೋಮುಖ ಅಭಿವೃದ್ಧಿ ಕಾಣಲಿ. @BJP4Karnataka
Tweet media one
37
110
2K
@ikseshwarappa
K S Eshwarappa
5 years
ಪಾದರಾಯನಪುರ ಹಾಗೂ ಸಾದಿಕ್ ನಗರಗಳಿಗೆ ಸರ್ಕಾರಿ ಅಧಿಕಾರಿಗಳು ಹೋಗಲು ದೊಣ್ಣೆ ನಾಯಕನ ಅನುಮತಿ ಪಡೆಯಲು ಅದೇನು ಪಾಕಿಸ್ತಾನದಲಿಲ್ಲ. ಕಾನೂನನ್ನು ಯಾರು ಉಲ್ಲಂಘಿಸಿದ್ದಾರೋ ಅವರ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು.
114
161
2K
@ikseshwarappa
K S Eshwarappa
5 years
ನನ್ನ ರಾಜಕೀಯ ಜೀವನದ ಒಡನಾಡಿ, ಮಾರ್ಗದರ್ಶಕರು ಹಾಗು ರಾಜ್ಯದ ಹೆಮ್ಮೆಯ ಮುಖ್ಯಮಂತ್ರಿ ಶ್ರೀ @BSYBJPನವರಿಗೆ 78ನೇ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು. ನಿಮ್ಮ ರೈತಪರ ಕಾಳಜಿ ಹಾಗು ಹೋರಾಟದ ಶಕ್ತಿ ಪಕ್ಷವನ್ನು ಈ ಮಟ್ಟಕ್ಕೆ ಕಟ್ಟಿ ಬೆಳೆಸುವಲ್ಲಿ ಸದಾ ಪ್ರೇರಣೆಯಾಗಿದೆ. ಭಗವಂತ ತಮಗೆ ಇನ್ನೂ ಹೆಚ್ಚಿನ ಆಯುರಾರೋಗ್ಯ ಕೊಡಲಿ ಎಂದು ಪ್ರಾರ್ಥಿಸುವೆ
Tweet media one
15
71
2K
@ikseshwarappa
K S Eshwarappa
3 years
ಇಂದು ಸಂಜೆ ನನ್ನ ಸ್ವಇಚ್ಚೇಯಿಂದ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದೇನೆ. #PMOIndia #BJP4India #BJP4Karnatak #CMofKarnataka
Tweet media one
187
96
2K
@ikseshwarappa
K S Eshwarappa
6 years
ನಾಳೆ ಮತ್ತೆ ಸದನದಲ್ಲಿ ಚಂದ್ರಗುಪ್ತ ಮೌರ್ಯನ ಕಾಲದಿಂದ ಇವತ್ತಿನ ತನಕ ಕಥೆ ಹೇಳಿ ಸದನದ ಅಮೂಲ್ಯ ಸಮಯವನ್ನು ವ್ಯರ್ಥ ಮಾಡಬ��ರದು ಎಂದು ಎಲ್ಲಾ @INCKarnataka, @JanataDal_S ಶಾಸಕರಲ್ಲೂ ಮತ್ತು ಮೇಧಾವಿಗಳಾದ ಸಮನ್ವಯ ಸಮಿತಿ ಅಧ್ಯಕ್ಷರಲ್ಲೂ ನನ್ನ ಕಳಕಳಿಯ ವಿನಂತಿ. @BJP4Karnataka.
126
182
1K
@ikseshwarappa
K S Eshwarappa
5 years
ಅಂದು ತಿನ್ನಲು ಗತಿ ಇಲ್ಲದವರು ಮಾತ್ರ ಸೈನ್ಯಕ್ಕೆ ಸೇರುತ್ತಾರೆ ಎಂದು ಹೇಳಿದ ಈ ಯುಗಪುರುಷ, ಪುಲ್ವಾಮ ಧಾಳಿಗೆ ಭಾರತೀಯ ಸೈನ್ಯ ಪ್ರತ್ಯುತ್ತರ ನೀಡಿದಾಗ ಸಂಭ್ರಮಾಚರಣೆ ಮಾಡಬೇಡಿ ಒಂದು ಕೋಮಿಗೆ ಬೇಜಾರಾಗುತ್ತದೆ ಎಂದೂ ತಮ್ಮ ಅಣಿಮುತ್ತುಗಳನ್ನು ಉದುರಿಸಿ ಅತ್ತಿದ್ದರು ಇಂತಹ ಯುಗಪುರುಷನನ್ನು ಪಡೆದ ಕರ್ನಾಟಕವೇ ಧನ್ಯ. ಅವರ ಯೋಗ್ಯತೆಗೆ ತಕ್ಕ ಮಾತು.
Tweet media one
78
273
1K
@ikseshwarappa
K S Eshwarappa
6 years
ಹದಿನಾಲ್ಕು ತಿಂಗಳ ವನವಾಸ ಮುಗಿಯಿತು!!!!! . ಇನ್ನು ರಾಮರಾಜ್ಯದತ್ತ ಹಾದಿ ಸುಗಮ. ಸಂಮೃದ್ಧ ಕರ್ನಾಟಕ. @BJP4Karnataka @BSYBJP.
131
116
1K
@ikseshwarappa
K S Eshwarappa
5 years
RSS ಅವರು ಸಗಣಿ ಎತ್ತಿದ್ದಾರಾ:@siddaramaiah. ಇಡೀ ಉತ್ತರ ಕರ್ನಾಟಕದಲ್ಲಿ ಕೊಚ್ಚಿ ಹೋದಾಗ ನೀವು ಬಿರಿಯಾನಿ ತಿನ್ನುತ್ತಾ ಇದ್ದೀರಿ. ಪ್ರವಾಹ ಪೀಡಿತರ ಕೆಸರಾದ ಮನೆಗಳನ್ನ ದೇವಸ್ಥಾನ,ಮಸೀದಿಗಳನ್ನ ಸಹಿತ RSS ಸ್ವಚ್ಛ ಮಾಡಿದ್ದಾರೆ. ಮೂಕ ಪ್ರಾಣಿಗಳನ್ನ ತಮ್ಮ ಹೆಗಲಮೇಲೆ ಹೊತ್ತುಕೊಂಡು ಹೋಗಿದ್ದಾರೆ. RSS ಬಗ್ಗೆ ಮಾತಾಡೋ ಯೋಗ್ಯತೆ ನಿಮಗಿಲ್ಲ
Tweet media one
Tweet media two
Tweet media three
Tweet media four
58
241
1K
@ikseshwarappa
K S Eshwarappa
5 years
ಇವರ ಕರ್ತವ್ಯಪ್ರಜ್ಞೆಗೆ ನನ್ನ ಅಭಿನಂದನೆಗಳು.
Tweet media one
17
76
1K
@ikseshwarappa
K S Eshwarappa
4 years
ನನಗೆ ಇಂದು ಕರೊನಾ ಸೋಂಕು ದೃಡ ಪಟ್ಟಿದ್ದು, ಯಾವುದೇ ರೀತಿಯ ಆರೋಗ್ಯ ಸಮಸ್ಯೆ ಇಲ್ಲ . ಸದ್ಯಕ್ಕೆ ವೈದ್ಯರ ಸಲಹೆಯಂತೆ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದೇನೆ. ನಿಮ್ಮೆಲ್ಲರ ಆಶೀರ್ವಾದ ಹಾರೈಕೆಯಿಂದ ಶೀಘ್ರ ಗುಣಮುಖನಾಗುವ ವಿಶ್ವಾಸ ನನಗಿದೆ.
139
58
1K
@ikseshwarappa
K S Eshwarappa
6 years
ಕರ್ನಾಟಕ ರಾಜ್ಯದ ನೂತನ ಮುಖ್ಯಮಂತ್ರಿಗಳಾಗಿ ಪ್ರಮಾಣವಚನ ಸ್ವೀಕರಿಸಿದ ರೈತನಾಯಕ ಶ್ರೀ ಬಿ.ಎಸ್. ಯಡಿಯೂರಪ್ಪನವರಿಗೆ ಹೃತ್ಪೂರ್ವಕ ಅಭಿನಂದನೆಗಳು. @BSYBJP @BJP4Karnataka
Tweet media one
Tweet media two
Tweet media three
21
67
1K
@ikseshwarappa
K S Eshwarappa
5 years
ನಾಳೆ ಸಾವರ್ಕರ್ ಜನ್ಮ ಜಯಂತಿ. ಅವರ ಹೆಸರಿನ ಈ ಮೇಲ್ಸೇತುವೆ ಅವರ ಜನ್ಮದಿನದಂದೇ ಉದ್ಘಾಟನೆಯಾಗುತ್ತಿರುವುದು ಆ ಮಹಾಪುರುಷನಿಗೆ ಸಲ್ಲಿಸುತ್ತಿರುವ ಗೌರವ. ಅಭಿನಂದನೆಗಳು @BSYBJP @SRVishwanathBJP
Tweet media one
87
114
1K
@ikseshwarappa
K S Eshwarappa
2 years
ರಾಜ್ಯಾದ್ಯಂತ ಗ್ಯಾರಂಟಿ ಹೆಸರಲ್ಲಿ ಹುಚ್ಚು ನಿರ್ಧಾರ ಮಾಡುತ್ತಿರುವ ಸಿಎಂ ಹುಚ್ಚುರಾಮಯ್ಯನ ವಿರುದ್ಧ ರಾಜ್ಯದ ಜವಾಬ್ದಾರಿಯುತ ಮಾತೆಯ ಆಕ್ರೋಶದ ನುಡಿ!
70
272
1K
@ikseshwarappa
K S Eshwarappa
6 years
ಅಮಾಯಕ ಹಿಂದೂಗಳ ಮೇಲೆ ಸುಳ್ಳು ಹಾಗು ರಾಜಕೀಯ ಪ್ರೇರಿತ ಮೊಕ್ಕದ್ದಮೆಗಳ್ಳನ್ನು ಹಿಂಪಡೆದ @CMofKarnataka ಗಳಾದ ಶ್ರೀ @BSYBJP ಯವರಿಗೆ ಹೃತ್ಪೂರ್ವಕ ಅಭಿನಂದನೆಗಳು. @BJP4Karnataka.
31
95
1K
@ikseshwarappa
K S Eshwarappa
5 years
ಪಾಪ ಮಾಜಿ ಮುಖ್ಯಮಂತ್ರಿಗಳಿಗೆ ಹುಷಾರಿಲ್ಲದ ಕಾರಣ ಕಷಾಯ ಕುಡಿತ ಇದ್ದಾರೆ. ಯಾರು ತಪ್ಪು ತಿಳಿಬಾರದು.
Tweet media one
103
156
1K
@ikseshwarappa
K S Eshwarappa
6 years
ಟೀಚರ್ : ಈ ರಾಜ್ಯದ ಮುಖ್ಯಮಂತ್ರಿ ಯಾರು? . ವಿದ್ಯಾರ್ಥಿ : ಜೆಡಿಎಸ್ ಗೆ ವೋಟ್ ಹಾಕಿದವರಿಗೆ ಕುಮಾರಸ್ವಾಮಿ, ಬೇರೆಯವರಿಗೆ ನರೇಂದ್ರ ಮೋದಿ. Via whatsapp.
42
156
1K
@ikseshwarappa
K S Eshwarappa
6 years
ತಾಜ್ ವೆಸ್ಟೆಂಡ್ to ಗ್ರಾಮವಾಸ್ತವ್ಯ - 2 ದಿನ. ತಾಜ್ ವೆಸ್ಟೆಂಡ್ to ಅಮೇರಿಕಾ - 10 ದಿನ. ಯಾರಾದರೂ ಪ್ರಶ್ನಿಸಿದರೆ ನೀವೇನು ನಂಗೆ ವೋಟ್ ಹಾಕಿದೀರಾ ಅಂತ ಪ್ರಶ್ನಿಸೋ ಮುಖ್ಯಮಂತ್ರಿಗಳೇ, ನಿಮ್ಮ ಪಾರ್ಟಿ ಹೆಸರನ್ನು ಜಾತ್ಯತೀತ ಜನತಾದಳದ ಬದಲು ಪ್ರಶ್ನಾತೀತ ಜನತಾದಳ ಅಂತ ಇಟ್ಟುಬಿಡಿ. @BJP4Karnataka @BSYBJP.
47
179
1K
@ikseshwarappa
K S Eshwarappa
2 years
ಆ ತಾಯಿಯ ಮಾತಿನಲ್ಲಿ 6ಕೋಟಿ ಜನರ ನೋವಿದೆ. ಅರ್ಥ ಆದವರಿಗೆ ಮಾತ್ರ.
73
252
1K
@ikseshwarappa
K S Eshwarappa
5 years
ನಮ್ಮ ಪವಿತ್ರ ದೇಶದಲ್ಲೇ ಹುಟ್ಟಿದ ಪ್ರಭು ಶ್ರೀ ರಾಮನ ಭವ್ಯ ಮಂದಿರ ನಿರ್ಮಾಣ ವಿರೋಧಿಸಿದ್ದ ಕಾಂಗ್ರೆಸ್ ನವರು, ತಮ್ಮ ನಾಯಕಿಯನ್ನು ಮೆಚ್ಚಿಸಲು ತಮ್ಮದೇ ಹಣದಲ್ಲಿ ವ್ಯಾಟಿಕನ್ ನಲ್ಲಿ ಹುಟ್ಟಿದ ಯೇಸುವಿನ ಪ್ರತಿಮೆ ನಿರ್ಮಿಸಲು ಹೊರಟಿದ್ದಾರೆ. ಇನ್ನು ಇವರು ಕೆಪಿಸಿಸಿ ಅಧ್ಯಕ್ಷರಾಗುವುದನ್ನು ತಪ್ಪಿಸಲು ಸ್ವತಃ ಸಿದ್ದರಾಮಯ್ಯನವರಿಗೂ ಆಗುವುದಿಲ್ಲ.
Tweet media one
106
246
1K
@ikseshwarappa
K S Eshwarappa
5 years
ನಾವಾಗಿದ್ದಕೆ ವೀರ ಸಾವರ್ಕರ್ ಅವರಿಗೆ ಭಾರತ ರತ್ನ ನೀಡಲು ಶಿಫಾರಸ್ಸು ಮಾಡುತ್ತಿದ್ದೇವೆ. ಸನ್ಮಾನ್ಯ ಸಿದ್ದರಾಮಯ್ಯನವರೇ .ನೀವಾಗಿದ್ದರೆ ಜಿನ್ನಾಗೆ ಕೊಡಿಸಲು ಶಿಫಾರಸ್ಸು ಮಾಡುತ್ತಿದ್ದೀರೆನೋ? ಅಲ್ವಾ. @siddaramaiah.
88
104
1K
@ikseshwarappa
K S Eshwarappa
5 years
ಮಾಜಿ ಸಿ.ಎಂ @siddaramaiah ಆಸ್ಪತ್ರೆ ದಾಖಲು ಹಿನ್ನೆಲೆ ಅವರ .ಆರೋಗ್ಯ ವಿಚಾರಿಸಿ ಬೇಗ ಗುಣಮುಖರಾಗುವಂತೆ ಶುಭ ಹಾರೈಸಿದೆ.
Tweet media one
Tweet media two
30
50
1K
@ikseshwarappa
K S Eshwarappa
6 years
ಸದ್ಯಕ್ಕೆ ಕರ್ನಾಟಕದಲ್ಲಿ ಎರಡೇ ಸುದ್ದಿ . 1. ಮಾನ್ಸೂನ್ ಆಗಮನ. 2. ಮನ್ಸೂರ್ ನಿರ್ಗಮನ.
49
102
1K
@ikseshwarappa
K S Eshwarappa
5 years
ಇವರ ನಾಯಕರು ಆಲೂಗಡ್ಡೆಯಿಂದ ಚಿನ್ನ ತೆಗೆದಿದ್ದು ಆಯಿತು. ಈಗ ಇವರು ಎಕರೆಗೆ 50 ಲಕ್ಷ ಖರ್ಚು ಮಾಡಿ ಚಿನ್ನದ ಹೂ ಬೆಳೆಸುತ್ತಾರೆ. ಸೇರಿಗೆ ಸವಾಸೇರು. .
@siddaramaiah
Siddaramaiah
5 years
ಹೂ ಬೆಳೆಗಾರರು ಎಕರೆಗೆ ಅಂದಾಜು 50 ಲಕ್ಷ ರೂಪಾಯಿ ಖರ್ಚು ಮಾಡಿರುತ್ತಾರೆ. @CMofKarnataka ಅವರು, ಎಕರೆಗೆ ರೂ.25,000 ಪರಿಹಾರ ಘೋಷಿಸಿರುವುದು ಅನ್ಯಾಯ. ಅವರ ನಷ್ಟದ‌ ಅರ್ಧದಷ್ಟನ್ನಾದರೂ ತುಂಬಿಕೊಡಬೇಕು. 3/7.
82
148
1K
@ikseshwarappa
K S Eshwarappa
5 years
ಮದ್ಯ ಮಾರಾಟ ಮಾಡಿ ಎಂದು ಇವರೇ ಸಲಹೆ ನೀಡಿದ್ರು, ಈಗ ಪೂರ್ವ ತಯಾರಿ ಮಾಡಿಲ್ಲ ಎನ್ನುತ್ತಿದ್ದಾರೆ. ಪೂರ್ವ ತಯಾರಿ ಎಂದರೆ ಏನು?. ಕುಡುಕರು ಹೇಗೆ ಇರಬೇಕು ಎಂದು ಸಿದ್ದರಾಮಯ್ಯ ನೇತೃತ್ವದಲ್ಲಿ ಒಂದು ಸಮಿತಿ ಮಾಡಿದರೆ ಉತ್ತಮ. ಸಿದ್ದರಾಮಯ್ಯನವರು ಹೇಳಲಿ, ಸಲಹೆ ನೀಡಲಿ ಅವರು ಹೇಳಿದಂತೆ ನಾವು ಮಾಡುತ್ತೇವೆ.
Tweet media one
Tweet media two
92
128
1K
@ikseshwarappa
K S Eshwarappa
6 years
ಒಂದು ಕಡೆ ಎಲ್ಲಾ ಸಚಿವರ ರಾಜೀನಾಮೆ ನಾಟಕ, ಇನ್ನೊಂದು ಕಡೆ ರಾಜ್ಯಪಾಲರ ಆದೇಶವನ್ನು ಉಲ್ಲಂಘಿಸಿ ಕಡತಗಳಿಗೆ ಸಹಿ. ಸಚಿವರೇ ಇಲ್ಲದ ಸರ್ಕಾರ ಯಾವ ಪುರುಷಾರ್ಥಕ್ಕಾಗಿ. ಮುಖ್ಯಮಂತ್ರಿಗಳೇ #StepDownCM . @BJP4Karnataka.
49
165
1K
@ikseshwarappa
K S Eshwarappa
4 years
ಹುಟ್ಟು ಹೋರಾಟಗಾರರು,ಪಕ್ಷದ ಹಿರಿಯ ನಾಯಕರು, ರೈತ ನಾಯಕರು,ನಾಡಿನ ಸಮಗ್ರ ಅಭಿವೃದ್ದಿಯ ಹರಿಕಾರ,ರಾಜ್ಯದ ಜನಪ್ರಿಯ ಮುಖ್ಯಮಂತ್ರಿಗಳಾದ ಶ್ರೀ @BSYBJP ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. #PMOIndia #BJP4India #BJP4Karnatak #CMofKarnataka
Tweet media one
7
28
1K
@ikseshwarappa
K S Eshwarappa
5 years
ಬಲಿಚಕ್ರವರ್ತಿ ಬಿಟ್ಟರೆ, ಭೂಮಿ ದಾನ ಮಾಡಿದ್ದು ಇವರ ಮನೆತನದವರೇ ಜಾಸ್ತಿ.
@RahulGandhi
Rahul Gandhi
5 years
Ladakhis say:.China took our land. PM says:.Nobody took our land. Obviously, someone is lying.
75
141
1K
@ikseshwarappa
K S Eshwarappa
5 years
ಮೋದಿ ಪ್ರಧಾನಿ ಆಗಲು ಲಾಯಕ್ಕಿಲ್ಲ, ಮನೆ ಬಿಟ್ಟು ಹೊರಬಂದಿಲ್ಲ ಎಂದು ನಿನ್ನೆ ಪುಂಗಿ ಉದ್ದಿದ್ದ ನಮ್ಮ ಮಾಜಿ ಮುಖ್ಯಮಂತ್ರಿಗಳ ಗಮನಕ್ಕೆ:. ಇಂದು ಪ್ರಧಾನಿ ನರೇಂದ್ರ ಮೋದಿಜಿ ಲಡಾಕ್ ರಾಜಧಾನಿ Lehಗೆ ಭೇಟಿ ನೀಡಿ ಅಲ್ಲಿನ ಪ್ರಸ್ತುತ ಸಂಗತಿಗಳ ಬಗ್ಗೆ ಸೇನಾಧಿಕಾರಿಗಳ ಜೊತೆ ಚರ್ಚಿಸುತ್ತಿದ್ದಾರೆ.ಒಬ್ಬ ದೇಶಪ್ರೇಮಿ ಪ್ರಧಾನಿ ಏನೆಂದು ತೋರಿಸಿದ್ದಾರೆ
Tweet media one
Tweet media two
Tweet media three
Tweet media four
34
89
1K
@ikseshwarappa
K S Eshwarappa
5 years
ನಿಮ್ಮಿಂದ ಇನ್ನೇನು ತಾನೆ ನಿರೀಕ್ಷಿಸಲು ಸಾಧ್ಯ ಸ್ವಾಮಿ? ಬೆಳಗಾವಿ, ದಾವಣಗೆರೆ ಶಿವಮೊಗ್ಗದಂತ ಪ್ರದೇಶಗಳಲ್ಲಿ ಯಾವ ಸಂಘಟನೆಯ ಸದಸ್ಯರ ಮೂಲಕ ಕೋರೋನ ಸೋಂಕು ಹರಡಿದೆ ಎಂಬುದು ಜಗಜ್ಜಾಹೀರಾದ ವಿಷಯ. ಆರೈಕೆ-ಚಿಕಿತ್ಸೆ ಮಾಡಲು ಹೋದ ವೈದ್ಯಕೀಯ ಸಿಬ್ಬಂದಿಗಳ ಮೇಲೆ ಹಲ್ಲೆ ಮಾಡುವ, ಕಲ್ಲು ತೂರುವ ಗುಂಪುಗಳ ಸಮರ್ಥನೆ ನಿಮ್ಮ ಓಲೈಕೆ ರಾಜಕಾರಣದ ಪರಮಾವಧಿ.
Tweet media one
73
150
1K
@ikseshwarappa
K S Eshwarappa
5 years
ಈಗ ನಮ್ಮೆಲ್ಲರ ದೃಷ್ಠಿ ರಾಜ್ಯದ ಅಭಿವೃದ್ಧಿಯ ಮೇಲೆ ಮಾತ್ರ ಇರಬೇಕು. ಅತಿವೃಷ್ಠಿ-ಅನಾವೃಷ್ಠಿಯಿಂದ ಬಳಲಿರುವ ಜನರಿಗೆ ಬೆಂಬಲಗಾಗಿ ನಿಲ್ಲಬೇಕು. ಪಕ್ಷದ ವರಿಷ್ಠರು ನಿರ್ಧರಿಸಿ ನಿಯೋಜಿಸಿರುವ ಜವಾಬ್ಧಾರಿಯನ್ನು ನಿಭಾಯಿಸಲು ನಾವು ಕಾರ್ಯ ತತ್ಪರರಾಗಬೇಕು. ಯಾವುದೇ ಪ್ರತಿಭಟನೆ, ಅಸಮಾಧಾನಕ್ಕೆ ಆಸ್ಪದ ಕೊಡಬಾರದು ಎಂದು ನನ್ನ ಕಳಕಳಿಯ ಮನವಿ.
69
71
1K
@ikseshwarappa
K S Eshwarappa
6 years
ಮಹಾನ್ ಮೇಧಾವಿ @siddaramaiah ನವರೇ, ಸೋನಿಯಾಗಾಂಧಿ ಶಿವಮೊಗ್ಗದ ಗಾಂಧಿಬಜಾರ್ ಅಲ್ಲಿ ಹುಟ್ಟಿದ್ದಾ? ಯಡಿಯೂರಪ್ಪನವರ ಕೊಡುಗೆ ಶಿವಮೊಗ್ಗಕ್ಕೆ ಅಪಾರ. ಇಂತಹ ತಲೆ ಬುಡ ಇಲ್ದೇ ಇರೋ ಮಾತಾಡೋದು ಬಿಟ್ಟು ಹೇಂಗೂ ಶಿವಮೊಗ್ಗಕ್ಕೆ ಬಂದಿದ್ದಿರಾ @BSYBJP ಅವರು ಮಾಡಿರೋ ಅಭಿವೃದ್ಧಿ ನೋಡಿ ಬನ್ನಿ. ಸಾಧ್ಯವಾದರೆ ನೀವು ಪ್ರಯತ್ನಮಾಡಿ. @BJP4Karnataka.
@News18Kannada
News18 Kannada
6 years
ಯಡಿಯೂರಪ್ಪ ಮದುವೆ ಆದ್ಮೇಲೆ ಶಿವಮೊಗ್ಗಕ್ಕೆ ಬಂದು ಮಾವನ ಮನೆಯಲ್ಲಿ ಉಳಿದುಕೊಂಡ ವಲಸಿಗ; ಸಿದ್ದರಾಮಯ್ಯ ಲೇವಡಿ. #TrustNews18Kannada #LokSabhaElection2019 #SiddaramaiahFormerChiefMinister #BSYeddyurappa #DavanagereLokSabhaConstituency.
54
162
921
@ikseshwarappa
K S Eshwarappa
5 years
ನನ್ನ ಹೆಮ್ಮೆಯ ಶಿವಮೊಗ್ಗ ಜಿಲ್ಲೆಗೆ ನನ್ನನ್ನು ಉಸ್ತುವಾರಿ ಸಚಿವನಾಗಿ ಇಂದು ಅಧಿಕೃತವಾಗಿ ಘೋಷಿಸಿದ ಮಾನ್ಯ ಮುಖ್ಯಮಂತ್ರಿಗಳಿಗೆ ಧನ್ಯವಾದಗಳು. @BSYBJP @BYRBJP
Tweet media one
39
39
941
@ikseshwarappa
K S Eshwarappa
6 years
ನಾನು ರಾಜಕೀಯದಲ್ಲಿ ಸುಳ್ಳೇ ಹೇಳಿಲ್ಲ - ಸಿದ್ದರಾಮಯ್ಯ . ನಾನು ಅಧಿಕಾರಕ್ಕಾಗಿ ಕುರ್ಚಿಗೆ ಅಂಟಿಕೊಂಡು ಕೂತಿಲ್ಲ - ಕುಮಾರಸ್ವಾಮಿ . KuRSi - Kumaraswamy(Ku) Rameshkumar(R) Siddaramaiah (Si). @BJP4Karnataka . #ನುಡಿದಂತೆನಡೆಯಿರಿ.
42
123
894
@ikseshwarappa
K S Eshwarappa
4 years
ಸಿದ್ದರಾಮಯ್ಯ ನವರೇ,.ಎಸ್ಡಿಪಿಐ ಮತ್ತು ಕೆಯಫ್ಡಿಯ ಪುಂಡರ ವಿರುದ್ಧ ಇದ್ದ ಕ್ರಿಮಿನಲ್ ಕೇಸುಗಳನ್ನು ನೀವು 2015ರಲ್ಲಿ ವಾಪಸ್ಸು ಪಡೆಯುವಾಗ ಇದ್ದ ಸಂಭ್ರಮದ ಜೊತೆಗೆ, ಇವತ್ತಿನ ಪುಂಡ ಮುಸಲ್ಮಾನರು ಮಾಡಿದ ದುಷ್ಕೃತ್ಯ ಖಂಡಿಸುವ ಧೈರ್ಯವನ್ನು ತೋರಿಸಿ.
37
94
850
@ikseshwarappa
K S Eshwarappa
6 years
ಈ ಮಾಜಿ ಮುಖ್ಯಮಂತ್ರಿಗಳನ್ನು ಕೇಳಿ ಸ್ಪೀಕರ್ ಸೋಮವಾರಕ್ಕೆ ಸದನ ಮುಂದೂಡಿದ್ದು "ನರಿಯ ನ್ಯಾಯ" ಕೇಳಿದ ಹಾಗಾಯಿತು. @BJP4Karnataka . #StepDownCM.
56
85
836
@ikseshwarappa
K S Eshwarappa
6 years
ದಡ್ಡ(ಹಲವು ಬಾರಿ) : ನೀನು ಕಳ್ಳ. ಜಾಣ(ಒಂದೇ ಬಾರಿ) : ನಿಮ್ಮಪ್ಪ ಕಳ್ಳ. ಕಥೆ ಮುಗಿತು. 😂.@BJP4Karnataka @BJPKarITCell .@BJYMKarnataka.
54
107
817
@ikseshwarappa
K S Eshwarappa
4 years
ಈ Online Gambling ಗಳ ಬಗ್ಗೆ ಸಮಗ್ರವಾಗಿ ಪರಶೀಲಿಸಿ ಮುಂದಿನ ಕ್ರಮದ ಕುರಿತು ಚಿಂತಿಸಲಾಗುವುದು.
68
74
818
@ikseshwarappa
K S Eshwarappa
6 years
ರಾಷ್ಟ್ರಪತಿಗಳು : ತಲಾಕ್.ಲೋಕಸಭೆಯಲ್ಲಿ : ತಲಾಕ್.ರಾಜ್ಯಸಭೆಯಲ್ಲಿ : ತಲಾಕ್. ತ್ರಿವಳಿ ತಲಾಕ್ ಬಿಲ್ ಇಂದು ರಾಜ್ಯಸಭೆಯಲ್ಲೂ ಪಾಸ್ ಆಗಿದೆ. ಇದು ನೊಂದ ಮುಸ್ಲಿಂ ಮಹಿಳೆಯರಿಗೆ ಸಿಕ್ಕ ಐತಿಹಾಸಿಕ ಜಯ. @BJP4Karnataka.
18
61
804
@ikseshwarappa
K S Eshwarappa
5 years
ನಿಮ್ಮ ಅಭಿಮಾನ, ಅಭಿನಂದನೆಗಳಿಗೆ ನನ್ನ ಪ್ರೀತಿಯ ನಮಸ್ಕಾರಗಳು. ಆದರೆ, ಅಭಿನಂದಿಸಲು ಹೂ-ಹಾರ ತುರಾಯಿಗಳು ಬೇಡ. ಅದಕ್ಕಾಗಿ ವ್ಯವಿಸುವ ಹಣವನ್ನು ಸಂಕಷ್ಟದಲ್ಲಿರುವರ ಸೇವೆಯಲ್ಲಿ ವಿನಿಯೋಗಿಸೋಣ.
66
41
789
@ikseshwarappa
K S Eshwarappa
4 years
ಛತ್ರಪತಿ ಶಿವಾಜಿ ಹಾಗೂ ಕ್ರಾಂತಿವೀರ ರಾಯಣ್ಣ ನಮ್ಮ ಸ್ವಾಭಿಮಾನ ಮತ್ತು ಸ್ವಾತಂತ್ರ ಪ್ರಜ್ಞೆಯ ಎರಡು ಕಣ್ಣುಗಳು. ಭಾಷೆ-ಗಡಿ ಮೀರಿದ ಭಾರತಮಾತೆಯ ಸುಪುತ್ರರು. ಈರ್ವರನ್ನೂ ನಾನು ಗೌರವದಿಂದ ವಂದಿಸುತ್ತೇನೆ.
30
51
804
@ikseshwarappa
K S Eshwarappa
3 years
ಶಿವಮೊಗ್ಗದಲ್ಲಿ ನಮ್ಮ ಸಜ್ಜನ ಕಾರ್ಯಕರ್ತನ ಕೊಲೆ ಆಗಿದೆ.ಮುಸಲ್ಮಾನ ಗೂಂಡಾಗಳಿಂದ ಕೊಲೆ ಮಾಡಲಾಗಿದೆ. ಶಿವಮೊಗ್ಗದಲ್ಲಿ ಈ ಮುಸಲ್ಮಾನ ಗೂಂಡಾಗಳು ಬಾಲ ಬಿಚ್ಚಿರಲಿಲ್ಲ. ಡಿಕೆಶಿ ಅವರ ಪ್ರಚೋದನಕಾರಿ ಹೇಳಿಕೆಗಳಿಂದ ಈ ಗೂಂಡಾಗಳಿಗೆ ಕುಮ್ಮಕ್ಕು ಸಿಕ್ಕಂತಾಗಿದೆ.
84
108
789
@ikseshwarappa
K S Eshwarappa
5 years
ಭಾರತಿಯರಿಗೆ ತಿಳಿದಿದೆ ಯಾವವಿದೇಶದಿಂದ ಬಂದ ವೈರಸ್ ಒಂದು ಇಡೀ ದೇಶದಲ್ಲಿ ಆತಂಕ ಸೃಷ್ಟಿಸಿತ್ತು ಮತ್ತು ಸೃಷ್ಟಿಸುತ್ತಿದೆ ಎಂದು.
@INCKarnataka
Karnataka Congress
5 years
ದೇಶದೆಲ್ಲೆಡೆ ಕೊರೊನಾ .ಮತ್ತು ಬಿಜೆಪಿಯಿಂದ ಆತಂಕ ಸೃಷ್ಟಿ. #CoronavirusOutbreak.#BJPBurningIndia.
40
81
785
@ikseshwarappa
K S Eshwarappa
6 years
ಸಿದ್ದರಾಮಯ್ಯ ಮೊದಲು ಹೇಳಿದ್ದ ಭವಿಷ್ಯವಾಣಿ:. ಕುಮಾರಸ್ವಾಮಿ ಅವರಪ್ಪನಾಣೆ ಮುಖ್ಯಮಂತ್ರಿ ಆಗಲ್ಲ. ನರೇಂದ್ರ ಮೋದಿ ಪ್ರಧಾನಿ ಆಗಲ್ಲ. ಭಾರತ ವಿಶ್ವಕಪ್ ಗೆದ್ದೇ ಗೆಲ್ಲುತ್ತದೆ. ಈಗ ಹೇಳುತ್ತಿರುವುದು:. ಇದು ಸುಭದ್ರ ಸರ್ಕಾರ, 5 ವರ್ಷ ಕುಮಾರಸ್ವಾಮಿಯವರೇ ಮುಖ್ಯಮಂತ್ರಿ. ಒಂದರಾ ನಿಜ ಆಗಿದ್ಯಾ @siddaramaiah? . @BJP4Karnataka.
37
106
753
@ikseshwarappa
K S Eshwarappa
5 years
ಇಂದಿನ @Vijaykarnataka ಪತ್ರಿಕೆಯಲ್ಲಿ ಪ್ರಕಟವಾದ ಸುದ್ದಿ.
Tweet media one
17
52
772
@ikseshwarappa
K S Eshwarappa
4 years
ಹೃದಯಪೂರ್ವಕ ಸ್ವಾಗತ. @annamalai_k
Tweet media one
4
27
768
@ikseshwarappa
K S Eshwarappa
5 years
ನನ್ನ ಮನೆಯ ಸಂಪರ್ಕದಲ್ಲಿದ್ದ ನನ್ನ ದೂರದ ಸಂಬಂಧಿ ಓರ್ವರಿಗೆ ಕೊರೊನಾ ಸೋಂಕು ದೃಡಪಟ್ಟಿದ್ದು, ಮುಂಜಾಗ್ರತಾ ಕ್ರಮವಾಗಿ ನಾನು ಹಾಗು ನನ್ನ ಕುಟುಂಬದವರು ಕೊರೊನಾ ಸೋಂಕಿನ‌ ಪರೀಕ್ಷೆಗೆ ಒಳಪಟ್ಟಿದ್ದೆವು. ಇದೀಗ ಬಂದ ಪರೀಕ್ಷಾ ವರದಿಯಲ್ಲಿ‌ ನನಗೂ ಹಾಗೂ ನಮ್ಮ ಕುಟುಂಬದವರಿಗೂ ಕೊರೊನಾ ಸೋಂಕಿಲ್ಲವೆಂದು ಧೃಡ ಪಟ್ಟಿರುವುದು ಸಮಾಧಾನದ ವಿಷಯ.
22
28
773
@ikseshwarappa
K S Eshwarappa
6 years
Pseudo - P is silent .Often - T is silent .Knock - K is silent .IMA jewels - @siddaramaiah is silent. Why so?? No tweets yet on IMA scam. @BJP4Karnataka @BSYBJP.
51
165
736
@ikseshwarappa
K S Eshwarappa
6 years
ಗೃಹಮಂತ್ರಿ ಶ್ರೀ ಅಮಿತ್ ಶ�� ಅವರಿಂದ.ಜಮ್ಮು ಕಾಶ್ಮೀರದ, ವಿಶೇಷ ಸ್ಥಾನಮಾನ article370 ರದ್ದು ಮಸೂದೆ ಮಂಡನೆ . #KashmirHamaraHai.
15
39
755
@ikseshwarappa
K S Eshwarappa
6 years
ಇವರಿಗೆ ಬೇಕು ಎಂದರೆ ಅಧ೯ರಾತ್ರಿಲಿ ಕೋಟ್೯ ಓಪನ್ !. ಭಾನುವಾರ ಇದ್ದರೂ ಸ್ಪೀಕರ್ ಆಫೀಸ್ ಓಪನ್!. ಪ್ರಜಾಪ್ರಭುತ್ವದ ಆಡಳಿತ. .
@siddaramaiah
Siddaramaiah
6 years
ಮಾನ್ಯ ಸಭಾಧ್ಯಕ್ಷರು ಎಲ್ಲ 14 ಶಾಸಕರನ್ನು ಪಕ್ಷ ವಿರೋಧಿ ಚಟುವಟಿಕೆಯಡಿ ಅನರ್ಹಗೊಳಿಸಿ ಹೊರಡಿಸಿರುವ ಆದೇಶ ಪ್ರಜಾಪ್ರಭುತ್ವಕ್ಕೆ ಸಂದ ನೈಜ ಗೆಲುವು. ಸ್ವಾರ್ಥ ಸಾಧನೆ, ಅಧಿಕಾರದಾಸೆಯಿಂದ ಜನಾದೇಶವನ್ನು ಧಿಕ್ಕರಿಸಿ ತಮ್ಮನ್ನು ತಾವು ಮಾರಿಕೊಳ್ಳುವ ಹೀನ ಸಂಸ್ಕೃತಿಗೆ ಈ ತೀರ್ಪು ಇತಿಶ್ರೀ ಹಾಡಲಿದೆ ಎಂಬುದು ನನ್ನ ನಂಬಿಕೆ.
80
97
732
@ikseshwarappa
K S Eshwarappa
4 years
ಕರಸೇವಕನಿಂದ ಪ್ರಧಾನಸೇವಕನ ವರೆಗೂ
Tweet media one
Tweet media two
7
36
753
@ikseshwarappa
K S Eshwarappa
5 years
ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ನಾಳೆ ಸರಳವಾಗಿ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದೇನೆ. ಹಾರ-ತುರಾಯಿಗಳಿಗೆ ಹಣ ವ್ಯರ್ಥ ಮಾಡಬೇಡಿ.ನಿಮ್ಮ ಶುಭ ಹಾರೈಕೆಗಳು ಹಾಗೂ ಆಶೀರ್ವಾದಗಳೇ ನನಗೆ ಶ್ರೀರಕ್ಷೆ.
99
38
745
@ikseshwarappa
K S Eshwarappa
5 years
ತಮ್ಮ ಹುಟ್ಟಿದ ದಿನಾಂಕ ತಿಳಿಯದವರಿಗೆ ಟಿಪ್ಪು ಹುಟ್ಟಿದ ದಿನಾಂಕ, ಹಿಟ್ಲರ್ ಹೇಗೆ ಆಡುತ್ತಿದ್ದ ಎಂದು ತಿಳಿಯುತ್ತದೆ. ತ್ರಿಕಾಲ ಜ್ಞಾನಿಗಳು!!!!
Tweet media one
64
92
744
@ikseshwarappa
K S Eshwarappa
5 years
ಹಳೆಯ ನೆನಪು.
Tweet media one
17
32
748
@ikseshwarappa
K S Eshwarappa
4 years
ಇಂದು ಬೆಳಗಾವಿಯ ಪೀರನವಾಡಿ ಗ್ರಾಮಕ್ಕೆ ಭೇಟಿ ನೀಡಿ,ಉಸ್ತುವಾರಿ ಸಚಿವರಾದ.ಶ್ರೀ ರಮೇಶ್ ಜಾರಕಿಹೊಳಿಯವರೊಂದಿಗೆ .ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಹಾಗೂ .ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು. @RameshJarkiholi
Tweet media one
Tweet media two
56
43
739
@ikseshwarappa
K S Eshwarappa
6 years
ಮೊದಲು 78 ಸ್ಥಾನಗಳನ್ನು ಗಳಿಸಿದ್ದ ಕಾಂಗ್ರೆಸ್, 37 ಸ್ಥಾನ ಗಳಿಸಿದ್ದ ಜೆಡಿಎಸ್ ಗೆ ಮುಖ್ಯಮಂತ್ರಿ ಸ್ಥಾನವನ್ನು ಮಾರಿಕೊಂಡಿತು. ನಂತರ ಬಂದ "ಮಿಶ್ರ ಸರ್ಕಾರ", ಜಿಂದಾಲ್ ಗೆ ಕಡಿಮೆ ಬೆಲೆಗೆ ಭೂಮಿ ಮಾರಲು ಹೊರಟಿತು. ಇದೊಂದು ಲೂಟಿ ಸರ್ಕಾರ. @BJP4Karnataka. #CoJaJindalNexus.
49
82
733
@ikseshwarappa
K S Eshwarappa
4 years
ಇಂದಿನ ಪತ್ರಿಕಾಗೋಷ್ಠಿಯಲ್ಲಿ:. ಕೋಮುಗಲಭೆ ಅಂದರೆ ಎರಡು ಕೋಮಿನವರ ನಡುವಿನ ಸಂಘರ್ಷ ಎಂದು ತಿಳಿಯದೇ ಹೋಯಿತೇ ಸಿದ್ದರಾಮಯ್ಯನವರೇ. ಬೆಂಗಳೂರಿನ ಡಿ.ಜೆ. ಹಳ್ಳಿಯಲ್ಲಿ ನಡೆದ ಗಲಭೆ ಕೇವಲ ಮತಾಂಧ ಮುಸಲ್ಮಾನರಿಂದಲೇ ಹೊರತು ಯಾವ ಕಾರಣದಿಂದಲೂ ಹಿಂದೂಗಳಿಂದಲ್ಲ. ಹಿಂದೂಗಳು ಎಂದಿಗೂ ಶಾಂತಿ ಪ್ರಿಯರು.
24
59
727
@ikseshwarappa
K S Eshwarappa
5 years
ರೈತರ ಬಳಿ ಅವರು ಬೆಳೆದ ಕಲ್ಲಂಗಡಿ ಹಣ್ಣನ್ನು ಖರೀದಿಸಿ, ಶಿವಮೊಗ್ಗದ ಸಾರ್ವಜನಿಕರಿಗೆ ಉಚಿತವಾಗಿ ಹಂಚಲಾಯಿತು.
Tweet media one
Tweet media two
23
39
727
@ikseshwarappa
K S Eshwarappa
6 years
ಒಂದೇ ಒಂದು ಗದ್ದಲ, ಗಲಾಟೆ ಇಲ್ಲದೆ ಮತ್ತೆ ಪೂರ್ಣ ನಿರ್ಮಿತವಾದ "ಶ್ರೀ ವ್ಯಾಸರಾಜರ" ಮೂಲ ವೃಂದಾವನ. ಈಗ ಹೇಳಿ ನಿಜವಾಗಲೂ ಸಮಾಜದಲ್ಲಿ ಶಾಂತಿ ಬಯಸುವವರು ಯಾರು ಅಂತ? . ಸನಾತನ ಹಿಂದೂ ಪರಂಪರೆಯಲ್ಲಿ ಬಂದ ವ್ಯಾಸರಾಜರಂತಹ ಯತಿವರೇಣ್ಯರು ನಮಗೆ ಹೇಳಿಕೊಟ್ಟ ಶಾಂತಿಯ ಮಂತ್ರ ಇದೇ. 🙏🙏🙏🙏
Tweet media one
23
91
708
@ikseshwarappa
K S Eshwarappa
2 years
Heartiest birthday wishes to @annamalai_k .May god bless you with good health and long life.
Tweet media one
9
25
710
@ikseshwarappa
K S Eshwarappa
5 years
ಹಣೆಯಲ್ಲಿನ ತಿಲಕ ಕಂಡರೆ ಭಯ ಪಡುವ ಮಹಾಶಯರು, ಭೋರ್ಗೆರೆಯುವ ಹಿಂದೂ ಮಹಾಸಾಗರದ ಮುಂದೆ ನಿಂತು "ನೀನು ಹಿಂದೂ ಮಹಾಸಾಗರ" ಆಗಲು ಬಿಡುವುದಿಲ್ಲ ಎಂದು ಹೇಳಿದರಂತೆ.
25
67
701
@ikseshwarappa
K S Eshwarappa
6 years
ಟಿಪ್ಪು ಜಯಂತಿಯನ್ನು ರದ್ದುಗೊಳಿಸಿ ಆದೇಶ ಹೊರಡಿಸಿದ @CMofKarnataka ಗಳಾದ ಸನ್ಮಾನ್ಯ ಶ್ರೀ @BSYBJP ನವರಿಗೆ ಹೃದಯಪೂರ್ವಕ ಧನ್ಯವಾದಗಳು.
@BJP4Karnataka
BJP Karnataka
6 years
Our Govt has cancelled observing controversial & communal Tippu Jayanti
Tweet media one
Tweet media two
20
50
683
@ikseshwarappa
K S Eshwarappa
5 years
"ಕಳೆದುಕೊಂಡಿರುವುದು ಉಪಗ್ರ��ದ ಸಂಪರ್ಕ ಮಾತ್ರ,. #ISRO ಮೇಲಿನ ಭರವಸೆಯನ್ನಲ್ಲ.". #Chandrayaan2.#ಇಸ್ರೋ_ನಮ್ಮ_ಹೆಮ್ಮೆ
Tweet media one
23
64
691
@ikseshwarappa
K S Eshwarappa
5 years
ಕುಮಾರಸ್ವಾಮಿಯವರೇ ಯಾವ ಜನ ಬಲದ ಬಗ್ಗೆ ಮಾತನಾಡುತ್ತಿದ್ದೀರಾ? ತಾವೇ ಮುಖ್ಯಮಂತ್ರಿಯಾಗಿದ್ದಾಗ ಗೆದ್ದ 1 ಸ್ಥಾನದ ಜನ ಬಲದಿಂದ, ಮೊನ್ನೆ ನಡೆದ ಚುನಾವಣೆಯಲ್ಲಿ ಬಂದ ಶೂನ್ಯ ಜನ ಬಲದ ಬಗ್ಗೆಯೋ? . ಅಧಿಕಾರ ಇದ್ದಾಗ ಕಾರ್ಯಕರ್ತರನ್ನೂ ದೂರ ಇಟ್ಟು, ಕೇವಲ ವಂಶಾಡಳಿತ ಮಾಡಿ ನಿಮ್ಮ ಶಾಸಕರೇ ನಿಮ್ಮಿಂದ ಬೇಸತ್ತು ರಾಜೀನಾಮೆ ಕೊಟ್ಟಿದ್ದು ಮರೆತು ಹೋಯಿತೇ?.
@hd_kumaraswamy
ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy
5 years
ಬಿಎಸ್ವೈ, ಶೆಟ್ಟರ್, ಈಶ್ವರಪ್ಪ. ಈ ತ್ರಿಮೂರ್ತಿಗಳು ನನ್ನ ಅಡ್ರೆಸ್ನಲ್ಲಿ ನಿಂತಿದ್ದರು. ನನ್ನನ್ನು ಕೆಣಕಿ ತ್ರಿಮೂರ್ತಿಗಳು ಈಗ ಬೆತ್ತಲಾಗಿದ್ದಾರೆ. ನಾನು ಈಗಲೂ ಹೇಳುತ್ತೇನೆ 'ಮರೆವು ರೋಗ' ಬಂದವರಿಗೆಲ್ಲ ಶೀಘ್ರವೇ ನಮ್ಮ ಜನ ನನ್ನ ಅಡ್ರೆಸ್ ತೋರಿಸುತ್ತಾರೆ. ಇದು ಅಹಂ ಅಲ್ಲ. ನನ್ನ ಜನ ನನಗೆ ಕೊಟ್ಟ ಬಲ.
20
107
685
@ikseshwarappa
K S Eshwarappa
6 years
ನಿಮ್ಮ ಆದೇಶ ಏನಾಗಿತ್ತು ಚುನಾವಣೆ ಮುಂಚೆ, ಕುಮಾರಸ್ವಾಮಿ ಅವರಪ್ಪನ ಆಣೆ ಮುಖ್ಯಮಂತ್ರಿ ಆಗಲ್ಲ ಅಂದಿದ್ದೀರಿ. 37 ಸೀಟು ಇಟ್ಕೊಂಡ್ ಮುಖ್ಯಮಂತ್ರಿ ಆಗೋದು,80 ಸೀಟು ಇಟ್ಕೊಂಡು ಸರ್ಕಾರ ನಡೆಸಿದ್ದು ಜನಾದೇಶನಾ @siddaramaiah ನವರೇ? ಅದು ವಾಮಮಾರ್ಗ ಅಲ್ಲವೇ?. ನಿಮ್ಮ ಅಧಿಕಾರದ ದಾಹದಿಂದ ನೀವು ಅಕ್ರಮ ಮಾರ್ಗ ಹಿಡಿದಿದ್ದು. @BJP4Karnataka.
@siddaramaiah
Siddaramaiah
6 years
ಜನಾದೇಶದ ಬಲದಿಂದ ಬಿ.ಎಸ್.ಯಡಿಯೂರಪ್ಪ ಅವರು ಎಂದೂ ಮುಖ್ಯಮಂತ್ರಿಯಾಗಿಲ್ಲ. ಈ ಬಾರಿ ಕೂಡಾ ಅವರ ಮೇಲೆ ರಾಜ್ಯದ ಜನತೆಗೆ ವಿಶ್ವಾಸ ಇಲ್ಲ. ಅಕ್ರಮ ಮಾರ್ಗಗಳ ಮೂಲಕ ಸದನದ ವಿಶ್ವಾಸ ಸಂಪಾದನೆ ಮಾಡಲು ಹೊರಟಿರುವ ಅವರ ಪ್ರಯತ್ನದಲ್ಲಿ ಯಶಸ್ಸು ಗಳಿಸಿದರೂ ಅದು ತಾತ್ಕಾಲಿಕ. ಈ ಸರ್ಕಾರ ಬಹಳ ದಿನ ಬಾಳಲಾರದು. @INCKarnataka.
35
81
657
@ikseshwarappa
K S Eshwarappa
8 months
ಸತತ ಮೂರನೇ ಬಾರಿಗೆ ಭಾರತದ ಪ್ರಧಾನಿಯಾಗಿ ಇಂದು ಪ್ರಮಾಣವಚನ ಸ್ವೀಕರಿಸಿದ ಶ್ರೀ @narendramodi ಯವರಿಗೆ ಹೃತ್ಪೂರ್ವಕ ಅಭಿನಂದನೆಗಳು, ಈ ಪರ್ವಕಾಲದಲ್ಲಿ ದೇಶ ಸರ್ವತೋಮುಖ ಅಭಿವೃದ್ಧಿ ಹೊಂದಿ ವಿಶ್ವದ ಮೂರನೇ ಅತಿ ದೊಡ್ಡ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಲಿ ಎಂದು ಆಶಿಸುತ್ತೇನೆ.
15
24
680
@ikseshwarappa
K S Eshwarappa
4 years
ಸಂಪುಟ ಸಹೋದ್ಯೋಗಿಗಳು, ಜನಪ್ರಿಯ ಶಾಸಕರು, ಆತ್ಮೀಯರಾದ ಶ್ರೀ ಶ್ರೀರಾಮುಲು ರವರಿಗೆ ಜನ್ಮ ದಿನದ ಶುಭಾಶಯಗಳು. ದೇವರು ತಮಗೆ ಹೆಚ್ಚಿನ ಆಯುಷ್ಯ, ಆರೋಗ್ಯ, ಯಶಸ್ಸು ಕೊಡಲಿ. @sriramulubjp
Tweet media one
21
25
665
@ikseshwarappa
K S Eshwarappa
5 years
ಶಿವಮೊಗ್ಗದ ಯುವ ಸಂಸದರಾದ ಶ್ರೀ B.Y.ರಾಘವೇಂದ್ರ ಅವರಿಗೆ ಹುಟ್ಟುಹಬ್ಬದ ಹಾರ್ಧಿಕ ಶುಭಾಶಯಗಳು. ದೇವರು ಅವರಿಗೆ ಆಯುಷ್ಯ, ಆರೋಗ್ಯವನ್ನು ಕೊಟ್ಟು ಇನ್ನೂ ಹೆಚ್ಚು ಜನಸೇವೆ ಮಾಡುವಂತಾಗಲಿ ಎಂದು ಹಾರೈಸುವೆ. @BYRBJP
Tweet media one
16
33
660
@ikseshwarappa
K S Eshwarappa
4 years
ಅಂದಿನ ರಾಷ್ಟ್ರಪತಿಯವರೊಡನೆಯ ಅವಿಸ್ಮರಣೀಯ ಸಮಯ.
Tweet media one
3
15
642
@ikseshwarappa
K S Eshwarappa
6 years
ಒಂದು ಕಡೆ ನಮ್ಮ ರಾಜ್ಯದ ಮುಖ್ಯಮಂತ್ರಿಗಳಾಗಿದ್ದ ಒಬ್ಬರು ಉಡುಪಿಗೆ ಹೋಗಲ್ಲ, ಶ್ರೀ ಗಳನ್ನು ಭೇಟಿ ಮಾಡಲ್ಲ ಎಂದು ಉದ್ದಟ್ಟತನ ತೋರಿಸಿ ಮಾಜಿ ಆದರು. ಅದೇ ನಮ್ಮ ಹೆಮ್ಮೆಯ ಪ್ರಧಾನಿ ಗುರುಪೌರ್ಣಿಮೆಯ ದಿನ ವಿನಮ್ರತೆಯಿಂದ ಶ್ರೀ ಗಳನ್ನು ಭೇಟಿಯಾಗಿ ಆಶೀರ್ವಾದ ಪಡೆದರು. ಅದಕ್ಕೆ ದಾಸರು ಹೇಳಿದ್ದು ಗುರುವಿನ ಗುಲಾಮ ಆಗುವ ತನಕ ದೊರೆಯದಣ್ಣ ಮುಕುತಿ.
@narendramodi
Narendra Modi
6 years
A special day made even more special. On the blessed occasion of #GuruPurnima, had the honour of spending time with Sri Vishvesha Teertha Swamiji of the Sri Pejawara Matha, Udupi. Learning from him and hearing his thoughts is a very humbling experience.
Tweet media one
Tweet media two
18
57
642
@ikseshwarappa
K S Eshwarappa
6 years
ವಿಧಾನಸಭಾ ಚುನಾವಣೆಯಲ್ಲಿ -120 ಕ್ಷೇತ್ರಗಳಲ್ಲಿ ಠೇವಣಿ ಇಲ್ಲ. ಲೋಕಸಭಾ ಚುನಾವಣೆಯಲ್ಲಿ -1 ಸೀಟ್. ಹೀಗೆ ಜನರಿಂದ ತಿರಸ್ಕರಿಸಿರುವ ಪಕ್ಷದಿಂದ ಬಂದ ಮುಖ್ಯಮಂತ್ರಿಗಳು, ಅಪವಿತ್ರ ಮೈತ್ರಿಯಿಂದ ಸರ್ಕಾರ ರಚನೆ ಮಾಡಿ ಈಗ ರಾಜ್ಯದಲ್ಲಿ ಅತಿ ಹೆಚ್ಚು ಸ್ಥಾನಗಳಿಸಿದ @BJP4Karnataka ಕ್ಕೆ ಸದನದಲ್ಲಿ ದಿನವಿಡೀ ಪ್ರಜಾಪ್ರಭುತ್ವದ ಪಾಠ ಮಾಡುತ್ತಿದ್ದಾರೆ.
31
68
635
@ikseshwarappa
K S Eshwarappa
6 years
'ಮಾತು ತಪ್ಪಿದ ಮಗ' ಖ್ಯಾತಿಯ ಮುಖ್ಯಮಂತ್ರಿಗಳ ವಚನಭ್ರಷ್ಟತೆ . 1.ಬಿಜೆಪಿಗೆ ಅಧಿಕಾರ ಹಸ್ತಾಂತರದಲ್ಲಿ.2.ಕಾಂಗ್ರೆಸ್ ಜೊತೆ ಮೈತ್ರಿಯಿಲ್ಲ.3.24 ಗಂಟೆಯಲ್ಲಿ ರೈತರ ಸಾಲ ಮನ್ನಾ.4.ಗುರುವಾರವೇ ವಿಶ್ವಾಸ ಮತ ಸಾಬೀತು. ಒಂದಾದರು ಸರಿಯಾಗಿ ಮಾಡಿದ್ದರಾ? . @BJP4Karnataka.
@BJP4Karnataka
BJP Karnataka
6 years
ನುಡಿದಂತೆ ನಡೆಯಿರಿ. .
36
82
636
@ikseshwarappa
K S Eshwarappa
5 years
ಶಾಲಾ ಪಠ್ಯದಲ್ಲಿರುವ ಟಿಪ್ಪು ಸುಲ್ತಾನ್ ಪಾಠವನ್ನು ತೆಗೆದು ಹಾಕಲು ಚಿಂತನೆ ಮಾಡಲಾಗಿದೆ ಎಂದು ಮಾನ್ಯ ಮುಖ್ಯಮಂತ್ರಿಗಳು ತಿಳಿಸಿದ್ದಾರೆ. ಮುಖ್ಯಮಂತ್ರಿಗಳ ಈ ದಿಟ್ಟ ನಿರ್ಧಾರವನ್ನು ಸ್ವಾಗತಿಸುತ್ತೇನೆ. @BSYBJP @BJP4Karnataka.
@publictvnews
PublicTV
5 years
ಶಾಲಾ ಪುಸ್ತಕಗಳಲ್ಲಿ ಟಿಪ್ಪು ಪಠ್ಯ ತೆಗೆಯಲು ಚಿಂತನೆ – ಸಿಎಂ – ಮುಂದಿನ ಅಧಿವೇಶನಕ್ಕೆ ಮಾಧ್ಯಮ ನಿರ್ಬಂಧ ಇಲ್ಲ.– ಮೂರು ಡಿಸಿಎಂ ಕೇಂದ್ರ ನಾಯಕರ ನಿರ್ಧಾರ. #Bengaluru #CMBSY #BSYeddyurappa #TippuSultan #Book #School @CMofKarnataka @BJP4Karnataka @INCKarnataka.
37
42
638
@ikseshwarappa
K S Eshwarappa
5 years
ಅಯ್ಯೋ @siddaramaiah ನವರೇ ನಿಮ್ಮ ದುರಹಂಕಾರನ ವಿರೋಧಿಸಿದರೆ ಟಾರ್ಗೆಟ್ ಅಂತೀರಾ, ನಿಮ್ಮ ನಡೆಯನ್ನು ವಿರೋಧಿಸಿದರೆ ಭಯ ಅಂತೀರ. ದಿನದ 24 ಗಂಟೆನೂ ಮೋದಿ, ಬಿಜೆಪಿ ಅಂತಾನೇ ದಿನ ಶುರು ಮಾಡುತ್ತೀರಲ್ಲ, ನಿಮಗೂ ಬಿಜೆಪಿ ಅಂದರೆ ಭಯನಾ? ಅಥವಾ ನೀವು ಏಕವಚನದಲ್ಲಿ ಟೀಕಿಸಿದರೆ ನಿಮ್ಮ ಹೈ ಕಮಾಂಡ್ ಭಾರತ ರತ್ನ ಕ್ಕೆ ಶಿಫಾರಸು ಮಾಡುತ್ತಾರಾ?.
@siddaramaiah
Siddaramaiah
5 years
ರಾಜ್ಯದ @BJP4Karnataka ನಾಯಕರೆಲ್ಲರೂ ನನ್ನ ಮೇಲೆಯೇ ಮುಗಿಬೀಳುತ್ತಿರುವುದು ನೋಡಿದರೆ, .ನನ್ನನ್ನು ಅತಿಹೆಚ್ಚು ಟೀಕಿಸಿದವರಿಗೆ ಏನೋ ಬಹುಮಾನ ಕೊಡ್ತೇವೆ ಎಂದು @narendramodi ಮತ್ತು @AmitShah ಭರವಸೆ ನೀಡಿದ ಹಾಗಿದೆ. ನಾನು ಏಕಾಂಗಿಯಾಗಿದ್ದರೆ ಇವರಿಗ್ಯಾಕೆ ನನ್ನ ಬಗ್ಗೆ ಭಯ?.@INCKarnataka.
24
72
621
@ikseshwarappa
K S Eshwarappa
5 years
ಶಿವಮೊಗ್ಗ ನಗರದ ಪ್ರತಿಯೊಂದು ಮನೆಗೂ, ಪ್ರತಿಯೊಬ್ಬರಿಗೂ ಸಿಗುವ ಹಾಗೆ ಆಯುರ್ವೇದ ಔಷಧಗಳ ಕಿಟ್ ವಿತರಣೆ ಮಾಡಲಾಗುವುದು.
@DDChandanaNews
DD Chandana News
5 years
ಶಿವಮೊಗ್ಗದಲ್ಲಿ ಆಯುರ್ವೇದ ಔಷಧ ಕಿಟ್ ವಿತರಣೆ ಮಾಡಲು ನಿರ್ಧಾರ - ಸಚಿವ @ikseshwarappa
52
71
633
@ikseshwarappa
K S Eshwarappa
6 years
ಕಾಂಗ್ರೆಸ್ ನವರು ಇವತ್ತು ಸದನದಲ್ಲಿ ಮಾತಾನಾಡಿದಸ್ಟು, 60 ವರ್ಷ ಬಡವರ ಬಗ್ಗೆ ಮಾತಾಡಿದ್ದಿದ್ದರೆ ಇವತ್ತು ಬಡತನ ಇರುತ್ತಿರಲಿಲ್ಲ. @BJP4Karnataka. #ನುಡಿದಂತೆನಡೆಯಿರಿ.
41
67
617
@ikseshwarappa
K S Eshwarappa
2 years
ಇಂದು ಬೆಳಿಗ್ಗೆ ಕುಟುಂಬ ಸಮೇತವಾಗಿ ಮೈಸೂರಿನ ಶ್ರೀ ಕ್ಷೇತ್ಲ ಚಾಮುಂಡಿ ತಾಯಿಯ ದರ್ಶನ ಪಡೆದ ಶುಭ ಸಮಯ.
Tweet media one
16
15
609
@ikseshwarappa
K S Eshwarappa
5 years
ಹಳ್ಳಿಗಳ ಮೂಲಭೂತ ಸೌಲಭ್ಯ,ಆರೋಗ್ಯ ಹಾಗು ನೈರ್ಮಲ್ಯದ ವಾತವರಣ ಹೆಚ್ಚಿಸಿ ಹಳ್ಳಿಯ ಯುವಕರು ಭವಿಷ್ಯಕ್ಕಾಗಿ ಪಟ್ಟಣದತ್ತ ಮುಖ ಮಾಡದೇ ತಮ್ಮ ನೆಲದಲ್ಲೇ ಸ್ವಾವಲಂಬನೆಯ ಬದುಕು ಕಟ್ಟಿಕೊಳ್ಳುವ ಯೋಜನೆ ರೂಪಿಸುವಲ್ಲಿ “ಗ್ರಾಮೀಣಾಭಿವೃದ್ಧಿ ಹಾಗು ಪಂಚಾಯತ್ ರಾಜ್ ಇಲಾಖೆ”ಮಹತ್ತರ ಪಾತ್ರ ವಹಿಸಬಲ್ಲದು.ಹಿರಿಯರ ಕನಸಾದ"ಗ್ರಾಮ ಸ್ವರಾಜ್ಯ" ನಮ್ಮ ಮೂಲ ಮಂತ್ರ.
33
29
608
@ikseshwarappa
K S Eshwarappa
5 years
ಇಂದು ಬಜೆಚ್ ಮಂಡನೆಯ ಸಮಯದಲ್ಲಿ ಮಾನ್ಯ ಮುಖ್ಯಮಂತ್ರಿಗಳೊಂದಿಗೆ.
Tweet media one
Tweet media two
11
20
598
@ikseshwarappa
K S Eshwarappa
5 months
ಹೆಮ್ಮೆಯ ಪ್ರಧಾನಿ ಶ್ರೀ ನರೇಂದ್ರ ಮೋದಿ @narendramodi ಯವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು🙏💐
Tweet media one
7
34
609
@ikseshwarappa
K S Eshwarappa
5 years
ಪ್ರತಿ ಪಕ್ಷದ ನಾಯಕನೇ ಇರಲಿ,ಸಿದ್ಧಾಂತ-ತತ್ವದಲ್ಲಿ ಭಿನ್ನತೆಯೇ ಇರಲಿ.ರಾಜಕೀಯಕ್ಕೆ ಮೀರಿದ ಸ್ನೇಹ-ಸೌಹಾರ್ಧವನ್ನು ಪಾಲಿಸುವುದು ಮಾನವಧರ್ಮ. ಸನ್ಮಾನ್ಯ @siddaramaiah ನವರು ಶೀಘ್ರ ಗುಣಮುಖರಾಗಲೆಂದು ಆಶಿಸುತ್ತೇನೆ. ಇಂದು ಅವರೊಂದಿಗಿನ ತಿಳಿ ಹಾಸ್ಯ ಮಾತುಗಳು. @BSYBJP.
@anusharavi10
Anusha Ravi Sood
5 years
.@BJP4Karnataka leaders led by CM @BSYBJP visit @INCKarnataka leader @siddaramaiah at a private hospital in Bengaluru to inquire about his health. Siddaramaiah underwent an angioplasty yesterday. It's all laughs & smiles. @NewIndianXpress .@XpressBengaluru
10
25
597
@ikseshwarappa
K S Eshwarappa
5 years
ಎನ್.ವೆಂಕಟಾಚಲ ಅವರು ಲೋಕಾಯುಕ್ತರಾಗಿ ಆಡಳಿತಕ್ಕೆ ಹೊಸ ದಿಕ್ಕು ಮೂಡಿಸಿದ್ದರು. ಆದರೆ ನೀವು ಲೋಕಾಯುಕ್ತ ಸಂಸ್ಥೆ ಮುಚ್ಚಿ, ನಿಮ್ಮ ಅನುಕೂಲಕ್ಕೆ ಇಡೀ ಆಡಳಿತದ ದಿಕ್ಕು ತಪ್ಪಿಸಿದಿರಿ. ಅಲ್ಲವೇ @siddaramaiah ನವರೇ?
Tweet media one
30
98
589
@ikseshwarappa
K S Eshwarappa
5 years
ಸಿದ್ದರಾಮಯ್ಯ,ಇಬ್ರಾಹಿಂ ಮತ್ತು ಜಮೀರ್ ಅಹ್ಮದ್ ಈಗಾಗಲೇ ತಭ್ಲಿಘೀಗಳಿಗೆ ಸಪೋರ್ಟ್ ಮಾಡಿ ಪರಿಸ್ಥಿತಿ ಏನಾಗಿದೆ ಎಂದು ಎಲ್ಲರಿಗೂ ಗೊತ್ತಿದೆ. ಅದಕ್ಕೆ ನಾನು ಮಾನ್ಯ ಮುಖ್ಯಮಂತ್ರಿಗಳಿಗೆ ಸಿ.ಎಂ.ಇಬ್ರಾಹಿಂ ಮನವಿಯನ್ನು ತಿರಸ್ಕರಿಸಬೇಕೆಂದು ವಿನಂತಿಸುತ್ತೇನೆ. ಈ ದೇಶದಲ್ಲಿ ಕಾನೂನು ಎಲ್ಲರಿಗೂ ಒಂದೇ.
Tweet media one
74
91
586
@ikseshwarappa
K S Eshwarappa
5 years
ದೀಪಾವಳಿಯ ಬಲಿಪಾಡ್ಯ ಹಬ್ಬದ ನಿಮಿತ್ತ ನಮ್ಮ ನಿವಾಸದಲ್ಲಿ ಗೋ ಮಾತೆಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ನಾಡಿನಲ್ಲಿ ಸಮೃದ್ಧಿ, ಸಮಾನತೆ, ಪ್ರೀತಿ-ವಿಶ್ವಾಸಗಳು ದೀಪದ ಬೆಳಕಿನಂತೆ ಎಲ್ಲೆಡೆ ಹರಡಲಿ. ನಿಮಗೂ ಹಾಗೂ ನಿಮ್ಮ.ಕುಟುಂಬದವರಿಗೂ ಈ ಹಬ್ಬವು ಮಂಗಳ ಉಂಟುಮಾಡಲಿ ಎಂದು ಹಾರೈಸುತ್ತಾ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು ಕೋರುತ್ತಿದ್ದೇನೆ.
Tweet media one
13
28
589
@ikseshwarappa
K S Eshwarappa
5 years
" @siddaramaiah ನವರೇ .ಒಬ್ಬ ವ್ಯಕ್ತಿಯಿಂದ ಪಕ್ಷ ಬೆಳೆಯಲಾರದು. ಒಂದೇ ಜಾತಿಯಿಂದ ಸಮಾಜ ಏಳಿಗೆಯಾಗಲಾರದು. ಸಾಮೂಹಿಕ ಚಿಂತನೆ ಎಲ್ಲರೂ ಒಟ್ಟಾಗಿ ಹೋದರೆ ಪಕ್ಷ, ಎಲ್ಲಾ ಜಾತಿಯೂ ಸಂಕುಚಿತ ಭಾವನೆ ಬಿಟ್ಟರೆ ಸಮಾಜದ ಏಳಿಗೆ .ಇದೇ ಈ ಚುನಾವಣಾ ಫಲಿತಾಂಶದ ಸಂದೇಶ.
21
42
586
@ikseshwarappa
K S Eshwarappa
3 years
ರಾವಣ ಹನುಮನ ಬಾಲಕ್ಕೆ ಬೆಂಕಿ ಹಚ್ಚಿದ…. ಲಂಕೆಯೇ ಸುಟ್ಟು ಹೋಯಿತು …. ಕಾಂಗ್ರೇಸ್ ಪಕ್ಷವನ್ನು ಚಟ್ಟದಲ್ಲಿಟ್ಟಾಗಿದೆ ಇನ್ನು ಬೆಂಕಿ ಹಚ್ಚುವುದೊಂದೇ ಕೆಲಸ … ಆ ಕೆಲಸ ನಿಮಗಿಂತ ಚನ್ನಾಗಿ ಇನ್ಯಾರು ಮಾಡಲು ಸಾಧ್ಯ …. ಚಡ್ಜಿಗೆ ನೀವು ಬೆಂಕಿ ಹಚ್ಜಿ ನೋಡಿ ನಿಮ್ಮ ಬುಡವೇ ಬೆಂದು ಬೂದಿಯಾಗುತ್ತದೆ RSS ತಂಟೆಗೆ ಬರಬೇಡಿ…ಹುಷಾರ್.#siddaramaiah.
74
63
587
@ikseshwarappa
K S Eshwarappa
5 years
ಸಚಿವನಾಗುವುದೆಂದರೆ ಈ ಪುಣ್ಯಭೂಮಿಯ ಸೇವೆಗೆ ದೊರಕಿದ ಹೆಚ್ಚಿನ ಅವಕಾಶವೆಂದು ನಾನು ಭಾವಿಸುತ್ತೇನೆ.ಮುಖ್ಯಮಂತ್ರಿಗಳ ನೇತೃತ್ವದಲ್ಲಿ ನಮ್ಮೆಲ್ಲರ ಹೆಮ್ಮೆಯ ಕರ್ನಾಟಕ ರಾಜ್ಯದ ಸಮಗ್ರ ಅಭಿವೃದ್ಧಿಗಾಗಿ ಶ್ರಮಿಸುತ್ತೇನೆ ಎಂದು ಈ ಮೂಲಕ ರಾಜ್ಯದ ನಾಗರೀಕರಿಗೆ ತಿಳಿಸಬಯಸುತ್ತೇನೆ.
Tweet media one
47
31
576
@ikseshwarappa
K S Eshwarappa
6 years
ಕೃಷ್ಣಬೈರೇಗೌಡ, ಶಿವಲಿಂಗೇಗೌಡ, ಪ್ರಿಯಾಂಕ ಖರ್ಗೆ, ದಿನೇಶ್ ಗುಂಡೂರಾವ್ ಇವರೆಲ್ಲ 3 ದಿನದಿಂದ . ಅದೇ ರಾಗ ಅದೇ ತಾಳ. ಒಬ್ಬೊಬ್ಬರು 3ಗಂಟೆ ಬಹಳ ಸ್ಪಷ್ಟವಾಗಿ ಹೇಳ್ತಾ ಇದ್ದಾರೆ, ಯಾರಿಗೂ ಅರ್ಥ ಆಗ್ತಾಇಲ್ಲ ಅಷ್ಟೇ. #ನುಡಿದಂತೆನಡೆಯಿರಿ.
34
63
567
@ikseshwarappa
K S Eshwarappa
6 years
ಇದು @BJP4India ಬೆಳೆದು ಬಂದ ಹಾದಿ. 1984 -02. 1989 -85. 1991 -120. 1996 -161. 1998 - 182. 1999 -182. 2004 -138. 2009 -116. 2014 -282. 2019 -303 .ಕಾರ್ಯಕರ್ತರ ಪರಿಶ್ರಮ ಇಲ್ಲಿಗೆ ತಂದು ನಿಲ್ಲಿಸಿದೆ. ನಿಮಗೆಲ್ಲರಿಗೂ ಅನಂತ ಕೃತಜ್ಞತೆಗಳು 🙏. @BJP4Karnataka @BJPKarITCell @BSYBJP.
18
93
555
@ikseshwarappa
K S Eshwarappa
10 months
ಮೋದಿಜೀ ಒಬ್ಬ ವಿಶ್ವನಾಯಕ, ಅವರು ಪ್ರತಿಯೊಬ್ಬ #ರಾಷ್ಟ್ರಭಕ್ತರ ಶಕ್ತಿ ಮತ್ತು ಸ್ವತ್ತು ಎಂಬ ನನ್ನ ಹೇಳಿಕೆಯನ್ನು ಬೆಂಬಲಿಸಿದ ಮಾನ್ಯ ಶ್ರೀ @BasanagoudaBJP ಅವರಿಗೆ ಧನ್ಯವಾದಗಳು #shivamogga #shivamoggaloksabhaconstituency #ModiAgainIn2024
16
36
583
@ikseshwarappa
K S Eshwarappa
5 years
ಸನ್ಮಾನ್ಯ ಯಡಿಯೂರಪ್ಪನವರಿಗೆ ಆತ್ಮೀಯ ನಮಸ್ಕಾರಗಳು. ನಿಮ್ಮ ಹಾರೈಕೆಗಳಿಗೆ ವಂದನೆಗಳು. ಈ ಸಂದರ್ಭದಲ್ಲಿ ಹಿರಿಯರಾದ ತಮ್ಮ ಆಶೀರ್ವಾದವನ್ನು ಸಹ ಬೇಡುತ್ತಿದ್ದೇನೆ. @BSYBJP.
@BSYBJP
B.S.Yediyurappa
5 years
ಪಕ್ಷದ ಹಿರಿಯ ನಾಯಕರು, ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್ ಸಚಿವರು ಮತ್ತು ನನ್ನ ಆತ್ಮೀಯರೂ ಆದ ಶ್ರೀ ಈಶ್ವರಪ್ಪನವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ದೇವರ ಅನುಗ್ರಹ ಸದಾ ತಮ್ಮ ಮೇಲಿರಲಿ ಎಂದು ಹಾರೈಸುತ್ತೇನೆ. @ikseshwarappa
Tweet media one
19
18
564
@ikseshwarappa
K S Eshwarappa
6 years
1.ಮಾನ್ಯ ಸಭಾಧ್ಯಕ್ಷರೇ.2.ನಾವು ಇನ್ನೂ ಬಹಳ ಜನ ಚರ್ಚೆ ಮಾಡೋದಿದೆ. 3.ದಯವಿಟ್ಟು ಅವಕಾಶ ಮಾಡಿಕೊಡಿ. 4.ಸಂಜೆ ಆಗುತ್ತಲೇ, ಮನೆಗೆ ಹೋಗ್ಬೇಕು. (ಕಂಪ್ಲಿ ಗಣೇಶ್ ಬಿಟ್ಟು 😂). ಇಷ್ಟು ಬಿಟ್ಟು ಇವತ್ತು ಆದರೂ ಏನಾರ ಚರ್ಚೆ ಮಾಡಿ. ರಾಜ್ಯದ ಜನ ನೋಡುತ್ತಾ ಇದ್ದಾರೆ.
33
65
552
@ikseshwarappa
K S Eshwarappa
2 years
ಇಂದು ಸಂಜೆ ಶಿವಮೊಗ್ಗಕ್ಕೆ ಆಗಮಿಸಿದ ವೀರ ಸಾವರ್ಕರ್ ರವರ ಮೊಮ್ಮಗ .ಶ್ರೀ ಸಾತ್ಯಕಿ ಸಾವರ್ಕರ್ ಜೊತೆ ಕುಶಲೊಪರಿ ಚರ್ಚೆಯ ಸಂದರ್ಭ. @BJP4India @BJP4Karnataka
Tweet media one
Tweet media two
26
21
553
@ikseshwarappa
K S Eshwarappa
6 years
ದೇಶವೇ ಸರ್ವಸ್ವ ಎಂದು ನಂಬಿ ಅದರಂತೆ ನಡೆಯುವುದಕ್ಕೂ ಎಂಟೆದೆ ಬೇಕು. ಆರ್ಟಿಕಲ್ 370 ಹಾಗು 35A ರದ್ದತಿಯನ್ನೂ ವಿರೋಧಿಸಿ ಅಳುತ್ತಿರುವ ಕಾಂಗ್ರೇಸ್ಸಿಗರಿಗೆ ದೇಶಭಕ್ತಿ ಬರೀ ನಾಟಕವಷ್ಟೆ. ಯಾರು ದೇಶಭಕ್ತರು ?!ಯಾರು ಬೇಕೂಫರೆಂದು?! ಈಗ ಜನರಿಗೆ ಸ್ಪಷ್ಟವಾಗಿ ಗೊತ್ತಾಗಿದೆ.
@publictvnews
PublicTV
6 years
ಕಾಶ್ಮೀರ ಅತಿಕ್ರಮಣ ಮಾಡಲು ಕೇಂದ್ರದ ಯತ್ನ: ದಿನೇಶ್ ಗುಂಡೂರಾವ್. #Bengaluru #KPCC #Congress #JammuAndKashmir #DineshGunduRao #Article370 #KashmirParFinalFight.@INCKarnataka @BJP4Karnataka @dineshgrao.
22
71
537
@ikseshwarappa
K S Eshwarappa
5 years
ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನನ್ನ ನಾಲ್ಕು ತಿಂಗಳ ವೇತನದ 5 ಲಕ್ಷ ಮೊತ್ತದ ಚೆಕ್ ಅನ್ನು ಇಂದು ಶಿವಮೊಗ್ಗದ ಜಿಲ್ಲಾಧಿಕಾರಿಗಳಿಗೆ ಹಸ್ತಾಂತರಿಸಲಾಯಿತು.
Tweet media one
24
22
553
@ikseshwarappa
K S Eshwarappa
5 years
ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಸಂಸದರಾದ ಶ್ರೀ ಅನಂತ ಕುಮಾರ್ ಹೆಗಡೆ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು. ದೇವರು ನಿಮಗೆ ಆಯುರಾರೋಗ್ಯ ಮತ್ತು ಯಶಸ್ಸು ನೀಡಲೆಂದು ಹಾರೈಸುತ್ತೇನೆ. @AnantkumarH
Tweet media one
14
18
547
@ikseshwarappa
K S Eshwarappa
6 years
ಫೆವಿಕಾಲ್ ಕಂಪನಿಯವರು ಬ್ರಾಂಡ್ ಅಂಬಾಸಿಡರ್ ಹುಡುಕಾಟದಲ್ಲಿ ಇದ್ದಾಗ ಆಪದ್ಭಾಂದವರಾಗಿ ಸಿಕ್ಕಿದ್ದು ನಮ್ಮ ಮುಖ್ಯಮಂತ್ರಿಗಳು. .
25
39
531
@ikseshwarappa
K S Eshwarappa
5 years
ಡಾಕ್ಟರ್ಸ್ ಡೇ ದಿನ ನರ್ಸ್ಗಳೊಂದಿಗೆ, ನರ್ಸ್ ಡೇ ದಿನ ಇಂಜಿನಿಯರ್ ಗಳೊಂದಿಗೆ, ಇಂಜಿನಿಯರ್ಸ್ ಡೇ ದಿನ ಲಾಯರ್ ಗಳೊಂದಿಗೆ ಸಂವಾದ ಮಾಡುವ ಮಹಾನ್ ಮೇಧಾವಿ ನಾಯಕ.
@RahulGandhi
Rahul Gandhi
5 years
On #DoctorsDay, I am immensely grateful to the dedicated professionals who inspire hope in #Covid19 times. Today at 10 am, watch 4 dedicated nurses in conversation with me about the Covid crisis and how we should react to it.
Tweet media one
32
44
529
@ikseshwarappa
K S Eshwarappa
5 years
ಕಿತ್ತಳೆ ಹಣ್ಣು ಮಾರಿ ಬಂದ ಹಣದಿಂದ ಸರ್ಕಾರಿ ಶಾಲೆ ಕಟ್ಟಿದ ಅಕ್ಷರ ಸಂತ 'ಹಾಜಬ್ಬ'ರಿಗೂ ಹಾಗೂ 1ವರ್ಷದಲ್ಲಿ 30ಸಾವಿರ ಸಸಿ ನೆಟ್ಟು ರಕ್ಷಣೆ ಮಾಡಿ,300ಕ್ಕೂ ಹೆಚ್ಚು ಕಾಡು ಮರಗಳ ಬಗ್ಗೆ ಮಾಹಿತಿ ಇರುವ ಇವರು ಸಸ್ಯ ವಿಜ್ಞಾನಿ ಎಂದೇ ಪ್ರಸಿದ್ಧಿಯಾದ 82ವರ್ಷದ ತುಳಸಿಗೌಡ. ಈ ಸಾಧಕರಿಗೆ ನನ್ನ ತುಂಬು ಹೃದಯದ ಅಭಿನಂದನೆಗಳು.
Tweet media one
Tweet media two
5
45
527