ಮೂರು ದಿನ ರಜೆ ಅಂತ ಊರಿಗೆ ಬಂದು ಹೊಲದ ಕಡೆ ಹೋದ್ರೆ ಅಲ್ಲಿ ಕೂಡ ನಮ್ಮ ಪಕ್ಷದ ಬಾವುಟ.
ಪಕ್ಷದ ನಾಯಕರ ವಿರುದ್ಧ ಮತ್ತು ಪಕ್ಷ ವಿರೋಧಿ ಹೇಳಿಕೆ ನೀಡಿರುವ ನಾಯಕರನ್ನು ನಾನು ಟೀಕಿಸಿದ್ದೇನೆ ಹೊರತು ಎಂದಿಗೂ ಪಕ್ಷದ ವಿರುದ್ಧ ನಾನು ಮಾತನಾಡಿದವನಲ್ಲ.
ಅಂದು ಇಂದು ಮುಂದು ಎಂದೆಂದಿಗೂ ಬಿಜೆಪಿ ✌️
ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಅವರು ಜೆಡಿಎಸ್ ಮುಗಿದೇ ಹೋಯಿತು ಎಂದು ಅಂದುಕೊಂಡಿದ್ದರು.
ಆದ್ರೆ ಕರ್ನಾಟಕದಲ್ಲಿ ಜೆಡಿಎಸ್ ಪಕ್ಷವನ್ನು ಮತ್ತೆ ಬಿಜೆಪಿ ಎತ್ತಿ ಹಿಡಿದಿದೆ.
@hd_kumaraswamy
ಅವ್ರೆ ನಿಮ್ಮ ಸೇವೆ ಇಡೀ ದೇಶದ ಜನರಿಗೆ ಒಳಿತಾಗಲಿ ಎಂದು ಹಾರೈಸುತ್ತೇನೆ.
#Modicabinet
ಜವರಾಯಿಗೌಡ್ರು - ಯಶವಂತಪುರ ಕ್ಷೇತ್ರ
ನಾಲ್ಕು ಬಾರಿ ಸ್ಪರ್ಧಿಸಿ ಸೋತರೂ ಎಂದಿಗೂ 50 ಸಾವಿರಕ್ಕಿಂತ ಕಡಿಮೆ ಮತಗಳನ್ನು ತೆಗೆದುಕೊಂಡಿಲ್ಲ, ಇಂತಹ ಪಕ್ಷ ನಿಷ್ಠೆ ಇರುವ ಇವರನ್ನು ಕೈ ಬಿಡದೇ ಕೊನೆಗೆ ಪರಿಷತ್ತಿಗೆ ಕಳುಹಿಸಿ ಶಾಸಕರನ್ನಾಗಿ ಮಾಡಿದ
@hd_kumaraswamy
ಅವರಿಗೆ ಧನ್ಯವಾದಗಳು.
🙏
ಮಾನ್ಯ
@hd_kumaraswamy
ಅವ್ರೆ ನಿಮ್ಮ ಈ Attitude ಇಷ್ಟ ಆಯಿತು.
ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಅವರ ಮೇಲಿನ ನಿಮ್ಮ ಈ ಹಗೆತನ, ವಿರಸ ಎಂದಿಗೂ ಹೀಗೆ ಇರಲಿ.
ರಾಜಕೀಯವಾಗಿ ಎಂದಿಗೂ ಇವರಿಬ್ಬರ ಜೊತೆ ರಾಜೀ ಆಗಬೇಡಿ.
ಬಿಜೆಪಿಯ ಎಂಟು ನಾಯಕರು ಆದ ನಂತರ ಪ್ರಮಾಣ ವಚನ ಸ್ವೀಕರಿಸಿದ ಅನ್ಯ ಪಕ್ಷದ ನಾಯಕ ಅಂದ್ರೆ ಅದು ಕುಮಾರಣ್ಣ.
@hd_kumaraswamy
ಅವ್ರೆ ಮೋದಿಜೀ ನಿಮ್ಮ ಮೇಲೆ ತುಂಬಾ ಭರವಸೆ ಇಟ್ಟಿದ್ದಾರೆ ಅದನ್ನು ಉಳಿಸಿ ಎನ್ನುವುದು ಕನ್ನಡಿಗರ ಆಶಯ.
ಚಕ್ರವರ್ತಿ ಸೂಲಿಬೆಲೆ - BE ( Computer Science )
ಪ್ರಿಯಾಂಕ್ ಖರ್ಗೆ - 12 ಪಾಸ್
ತಂದೆಯವರ ನಾಮಬಲದಿಂದ ಅಧಿಕಾರ ಅನುಭವಿಸುತ್ತಿರುವ
@PriyankKharge
ಅವರು ಎಲ್ಲಿ ಸಮಾಜಕ್ಕೆ ತನ್ನನ್ನು ಅರ್ಪಿಸಿಕೊಂಡ
@astitvam
ಅವರು ಎಲ್ಲಿ.
ಹೇಗೆ ಹೊಂದಿಸಿದರು ತಕ್ಕಡಿ ಸಮವೇ ಆಗುತ್ತಿಲ್ಲ.
That's it.
ನವೀನ್ ಕೊಟ್ಟಿಗೆ - ಪರಿಷತ್ ಸದಸ್ಯರು.
ವಿಧಾನಸಭೆಯಲ್ಲಿ ಕಬ್ಬಿಣದ ಅವಶ್ಯಕತೆ ಇರುವ ಶಾಸಕರಾದ ಪ್ರದೀಪ್ ಈಶ್ವರ್ ಅಂತವರು ಇಂತಹ ವ್ಯಕ್ತಿಗಳನ್ನು ಅನುಸರಿಸಿದರೆ ಒಳ್ಳೆಯ ಶಾಸಕ ಆಗಬಹುದು.
@naveenkottige
ಸರ್ ಚೆನ್ನಾಗಿ ಮಾತಾಡಿದ್ದೀರಾ 🙏
ಮೈಸೂರು ಒಡೆಯರ್ ಬಗ್ಗೆ ಮಾತನಾಡಬೇಕಾದರೆ ಜನ ಚಪ್ಪಲಿ ತೆಗೆದು ಮಾತನಾಡುತ್ತಾರೆ ಅಂದ್ರೆ ಮೈಸೂರಿಗೆ ಮಹಾರಾಜರ ಕೊಡುಗೆ ಎಷ್ಟಿದೆ ಎಂದು ತಿಳಿಯುತ್ತದೆ.
ಈ ಸಲ ಮೈಸೂರಿಗೆ ಯದುವೀರ್ ಒಡೆಯರ್ ✌️🔥
ಓದಿದವರು, ಒಳ್ಳೆಯವರು ರಾಜಕೀಯಕ್ಕೆ ಬರಬೇಕು ಅಂತಾರೆ, ಆ ಮಾತಿನಂತೆ ಈ ಬಾರಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ
@DrCNManjunath
ಸರ್ ಗೆಲ್ಲಬೇಕು.
ಕ್ಷೇತ್ರದ ಜನತೆ ಇವರನ್ನು ಸೋಲಿಸಿದರೆ ಅದು ಪ್ರಜಾಪ್ರಭುತ್ವಕ್ಕೆ ಮಾಡುವ ದ್ರೋಹ ಅಷ್ಟೇ.
All the Best Sir 🙏
ರಾಜಾಜಿನಗರದ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಐದು ಬಾರಿ ಶಾಸಕರಾಗಿರುವ
@nimmasuresh
ಅವರು ನಿನ್ನೆ ನಾಮಪತ್ರ ಸಲ್ಲಿಸುವ ವೇಳೆ ತಮ್ಮ ಆಸ್ತಿಯನ್ನು ಘೋಷಿಸಿಕೊಂಡಿದ್ದಾರೆ.
ಅವರ ಆಸ್ತಿಯ ಮೌಲ್ಯ ಕೇವಲ 38 ಲಕ್ಷ.
ಕೈ ಬಾಯಿ ಶುದ್ಧ ಇಟ್ಟುಕೊಂಡಿದ್ದಾರೆ ಎನ್ನುವುದು ಇದರಲ್ಲಿಯೇ ಸ್ಪಷ್ಟವಾಗಿ ತಿಳಿಯುತ್ತದೆ.
ಕೋಟ ಶ್ರೀನಿವಾಸ ಪೂಜಾರಿ
ಸರಳ ವ್ಯಕ್ತಿತ್ವದ ಜೀವಿ, ಗ್ರಾಮ ಪಂಚಾಯತ್ ಸದಸ್ಯನಾಗಿ ನಂತರ ಸಂಪುಟ ದರ್ಜೆ ಸಚಿವನಾಗುವವರೆಗೂ ಬೆಳೆಯುತ್ತಾರೆ ಅಂದ್ರೆ ಅದಕ್ಕೆ ಕಾರಣ ಸಂಘ ಮತ್ತು ಬಿಜೆಪಿ.
ಇಂತಹ ವ್ಯಕ್ತಿ ಮತ್ತು ವ್ಯಕ್ತಿತ್ವ ಬೇರೆ ಯಾವ ಪಕ್ಷದಲ್ಲಿ ಸಿಗುತ್ತದೆ ನೀವೇ ಹೇಳಿ.
@KotasBJP
ಇಂದಿನ ರೋಡ್ ಶೋ ಬಗ್ಗೆ ನನ್ನ ಮನಸಿನ ಮಾತು.
ಆಫೀಸ್ ಬಿಟ್ಟಾಗ ಆರಾಗಿತ್ತು ಮನೆಗೆ ಬಂದಾಗ ಎಂಟಾಗಿತ್ತು, 2 ಗಂಟೆ ಟ್ರಾಫಿಕ್ ಜಾಮ್ ಆಗಿ ಗಾಡಿ ಮುಂದೆ ಹೋಗದೇ ಫ್ಲೈ ಓವರ್ ಮೇಲೆ ನಿಂತಾಗಲೂ ಕೂಡ ನಾನು ಶಾಂತವಾಗಿಯೇ ಇದ್ದೆ.
ಅದಕ್ಕೆ ಈ ನಿಸ್ವಾರ್ಥ ಸೇವೆಯ ಸೇವಕ
@narendramodi
ಜೀ ಇರುವ ಕಾರಣದಿಂದ.
1/2
ಬಸನಗೌಡ ಪಾಟೀಲ ಯತ್ನಾಳ - ವಿಜಯಪುರ ನಗರದ ಶಾಸಕರು.
1994- ಮೊದಲ ಬಾರಿ ಶಾಸಕರು
1999- ಮೊದಲ ಬಾರಿ ಸಂಸದರು (ವಿಜಯಪುರ)
2003-04 - ಕೇಂದ್ರ ಜವಳಿ ಮತ್ತು ರೈಲ್ವೇ ಖಾತೆ ರಾಜ್ಯ ಸಚಿವರು
2004- ಸಂಸತ್ತಿಗೆ ಮರು ಆಯ್ಕೆ
2009- ಬಿಜೆಪಿಯಿಂದ ಟಿಕೆಟ್ ನಿರಾಕರಣೆ.
2010- ಜೆಡಿಎಸ್ ಸೇರ್ಪಡೆ
1/2
#WeWantYatnalForLOPinKarnataka
ಬಡವರ ಮಕ್ಳು ಪಾರ್ಲಿಮೆಂಟ್ಗೆ ಹೋಗಬೇಕು ಕಣ್ರೀ, ಉಡುಪಿ ಚಿಕ್ಕಮಗಳೂರು ಕ್ಷೇತ್ರದಿಂದ 5 ಲಕ್ಷಕ್ಕೂ ಹೆಚ್ಚು ಮತಗಳ ಅoತರದ ಗೆಲುವು
@KotasBJP
ಅವರದು ಆಗಲಿ ಎಂದು ಹಾರೈಸುತ್ತೇನೆ.
#AbkiBaar400Paar
ರಾಜ್ಯ ಸರ್ಕಾರ ಅರುಣ್ ಯೋಗಿರಾಜ್ ಅವರನ್ನು ಕಣ್ಣೆತ್ತಿಯೂ ನೋಡಲಿಲ್ಲ ಆದ್ರೆ ಕೇಂದ್ರ ಸರ್ಕಾರದ ಸಚಿವರಾದ ಅಮಿತ್ ಷಾ ಅವರು ದೆಹಲಿಯಿಂದ ಬಂದು ಮೈಸೂರಿನಲ್ಲಿ ಸನ್ಮಾನ ಮಾಡಿದರು.
ಇಷ್ಟೇ ನಮಗೂ ಅವರಿಗೂ ಇರುವ ವ್ಯತ್ಯಾಸ.
ಮಂಡ್ಯದಲ್ಲಿ ಬಿಜೆಪಿ ಪಕ್ಷಕ್ಕೆ ಶಾಸಕರ ಬಲವೇ ಇಲ್ಲದಿದ್ದರೂ ಇಂದು ಜಿಲ್ಲೆಯ ತುಂಬಾ ಕೇಸರಿಯ ಅನಾವರಣ ಆಗಿದೆ.
ಕುಮಾರಣ್ಣ ಮತ್ತು ಜೆಡಿಎಸ್ ಮುಖಂಡರ ಹೆಗಲ ಮೇಲೆ ಕೇಸರಿ ಶಾಲು ನೋಡಿ ಖುಷಿ ಆಯ್ತು.
ಜೈ ಶ್ರೀರಾಮ್ 🚩
ಚಂದ್ರಯಾನ - 3 ರ ಯಶಸ್ಸಿಗಾಗಿ ಇಸ್ರೋ ವಿಜ್ಞಾನಿಗಳಿಗೆ ಅಭಿನಂದನೆಗಳನ್ನು ಸಲ್ಲಿಸಲು ಬೆಂಗಳೂರಿಗೆ ಆಗಮಿಸಿದ ದೇಶದ ಪ್ರಧಾನಿ
@narendramodi
ಜೀ ಅವರನ್ನು ಸ್ವಾಗತಿಸಲು ಶಿಷ್ಟಾಚಾರದ ಪ್ರಕಾರ ಸಿಎಂ ಅಥವಾ ಹಿರಿಯ ಸಚಿವರು ಇರಬೇಕಿತ್ತು ಆದ್ರೆ ದ್ವೇಷ ರಾಜಕಾರಣವನ್ನೇ ಮೈಗೂಡಿಸಿಕೊಂಡಿರುವ ಸಿದ್ದರಾಮಯ್ಯ ಅವರು
1/2
ನನ್ನನ್ನೂ ತೋರಿಸ್ರೀ ಅಂತ ಕ್ಯಾಮರಾಗೆ ಸನ್ನೆ ಮಾಡಿದ DCM ಡಿಕೆ ಶಿವಕುಮಾರ್.
ಇಷ್ಟೆಲ್ಲಾ ಸರ್ಕಸ್ ಮಾಡುವ ಬದಲು ಡಿಸಿಎಂ ಜೊತೆ ಹಣಕಾಸು ಖಾತೆಯನ್ನು ಪಡೆದಿದ್ದರೆ ಇವತ್ತು ಬಜೆಟ್ ಮಂಡಿಸಬಹುದಿತ್ತು ಅಲ್ಲವೇ 🤷
Huge boost for Karnataka with Foxconn’s Project Elephant.
They will set up an iPhone assembly plant with an investment of $ 1.7 Bn & will generate 50,000 jobs.
The proposed annual capacity up to 20 million smartphone units per annum.
@CMofKarnataka
@DKShivakumar
ಮಂಡ್ಯದ ಎನ್.ಡಿ.ಎ ಅಭ್ಯರ್ಥಿ
@hd_kumaraswamy
ಅವರನ್ನು ಬೆಂಬಲಿಸುವುದು ಅಷ್ಟೇ ಅಲ್ಲದೇ ಏಪ್ರಿಲ್ 6 ರಂದು ಬಿಜೆಪಿ ಪಕ್ಷಕ್ಕೆ ಸೇರ್ಪಡೆ ಆಗುತ್ತಿರುವ
@sumalathaA
ಅವರ ನಿರ್ಧಾರಕ್ಕೆ ಸ್ವಾಗತ.
ಪ್ರಹ್ಲಾದ್ ಜೋಶಿ ಅವರನ್ನು ಬೆಂಬಲಿಸಿ ಮಾಡಿದ ಒಂದು ವಿಡಿಯೋಗೆ ನಮ್ಮದೇ ಸಮುದಾಯದ ಕೆಲವರು ನನ್ನನ್ನು ಸಂಘಿ ಎಂದು, ಪೇಶ್ವೆಗಳು ಹೇಳುವ ಹಾಗೆ ಕೇಳುವವ ಎಂದು ಟೀಕಿಸುತ್ತಿದ್ದಾರೆ.
ಇವರೆಲ್ಲರಿಗೂ ನನ್ನ ಉತ್ತರ : ದೇಶಕ್ಕೆ ಮೋದಿಜಿ ಬೇಕು, ಧಾರವಾಡಕ್ಕೆ ಜೋಶೀಜಿ ಬೇಕು.
ನನಗೆ ಜಾತಿಗಿಂತ ದೇಶ ಮುಖ್ಯ ಅಷ್ಟೇ.
#AbkiBaar400Paar
ಅಣ್ಣಾಮಲೈ ಅವರ ಅದೆಷ್ಟೋ ಸಂದರ್ಶನಗಳನ್ನು ಮತ್ತು ಭಾಗವಹಿಸಿದ ಕಾರ್ಯಕ್ರಮಗಳನ್ನು ನೋಡಿದ್ದೇನೆ.
ಸಣ್ಣವರಿರಲಿ, ದೊಡ್ಡವರಿರಲಿ ಅವರಿಗೆ ಅಣ್ಣ ಎಂದೇ ಸಂಬೋಧಿಸಿ ಮಾತನಾಡುತ್ತಾರೆ.
ಇಂತಹ ಸರಳತೆಯ ವ್ಯಕ್ತಿಯ ವಿರುದ್ಧ ಮಾತನಾಡಲು ಜಗದೀಶ ಶೆಟ್ಟರ್ ಮತ್ತು ರೇಣುಕಾಚಾರ್ಯ ಅವರಿಗೆ ಮನಸ್ಸಾದರೂ ಹೇಗೆ ಬಂತೋ 🤦
ಎಸ್ ಟಿ ಸೋಮಶೇಖರ್ - ಯಶವಂತಪುರ ಶಾಸಕರು.
ನಾಯಿಗೆ ಆದ್ರೂ ನಿಯತ್ತು ಇರುತ್ತೆ ಆದ್ರೆ ಇವ್ರು ನಮ್ಮ ಪಕ್ಷದಿಂದ ಗೆದ್ದು ಮಂತ್ರಿ ಆಗಿ ಅಧಿಕಾರ ಅನುಭವಿಸಿದರೂ ನಿಯತ್ತು ಉಳಿಸಿಕೊಳ್ಳಲಿಲ್ಲ.
ಪಕ್ಷ ವಿರೋಧಿ ಚಟುವಟಿಕೆ ಯಾರೇ ಮಾಡಿದರೂ ನಮ್ಮ ಪ್ರತಿಕ್ರಿಯೆ ಹೀಗೆಯೇ ಇರುತ್ತೆ.
ಛೇ 🤦
2014 ರಲ್ಲಿ ಲೋಕಸಭೆ ಪ್ರವೇಶಿಸಿದ್ದು ಮೋದಿಜೀ ಅಲೆಯಿಂದ.
2019 ರಲ್ಲಿ ಪುನರಾಯ್ಕೆಯಾಗಿದ್ದು ಮೈಸೂರಿನಲ್ಲಿ ಮಾಡಿರುವ ಕೆಲಸಗಳಿಂದ.
ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು
@mepratap
ಅವ್ರೆ.
ಯಾರೋ ಥರ್ಡ್ ಕ್ಲಾಸ್ ಕಿಡಿಗೇಡಿಗಳು ಮಾಡಿರುವ ಕೃತ್ಯಕ್ಕೆ ಸಂಸದ
@mepratap
ಅವರನ್ನು ಹೊಣೆ ಮಾಡುತ್ತಿರುವ ಮಂದಿ ಹೊಟ್ಟೆಗೆ ಏನೂ ತಿನ್ನುವರೋ ನಾಕಾಣೆ.
ಪ್ರತಾಪ್ ಅಣ್ಣ ನೀವು ಬರಿ ಅಭಿವೃದ್ದಿಯ ಕಡೆ ಗಮನ ಕೊಟ್ರೆ ಹೇಗೆ ? ನಿಮ್ಮ ಸುತ್ತಮುತ್ತಲೂ ನಡೆಯುತ್ತಿರುವ ರಾಜಕೀಯ ಅರಿತು ನಡೆಯಿರಿ.
ಮುಂದೆ ಹಾಸನದಲ್ಲಿ ರೇವಣ್ಣ ಫ್ಯಾಮಿಲಿ ರಾಜಕೀಯವಾಗಿ ಮೇಲೇಳುವುದು ತುಂಬಾ ಕಷ್ಟ.
ರಿಪಬ್ಲಿಕ್ ಹಾಸನ ಅನ್ನೋ ಬಂಡೆಯನ್ನು ಪುಡಿ ಮಾಡಿ ಆಯ್ತು ಅಷ್ಟೇ.
ಅಜ್ಜ ಹಾಕಿದ ಆಲದ ಮರದ ಕೆಳಗೆ ನಿಂತು ನೆರಳು ತೆಗೆದುಕೊಳ್ಳುವ ಬದಲು ಮೊಮ್ಮಗ ಮರವನ್ನೇ ಬುಡ ಸಮೇತ ಕಿತ್ತು ಹಾಕಿದ.
#ArrestPrajwalRevanna
ಛಲವಾದಿ ನಾರಾಯಣಸ್ವಾಮಿ
ವಿಧಾನ ಪರಿಷತ್ ಸದಸ್ಯರು, ವಕ್ತಾರರು, ಬಿಜೆಪಿಯ ಎಸ್ಸಿ ಮೋರ್ಚಾದ ರಾಜ್ಯ ಘಟಕದ ಅಧ್ಯಕ್ಷರು.
ಮೂಲತಃ ನಮ್ಮ ಪಕ್ಷದವೇರೇನು ಅಲ್ಲ ಆದ್ರೆ ಕಾಂಗ್ರೆಸ್ ಪಕ್ಷದಲ್ಲಿ ನಿರ್ಲಕ್ಷಕ್ಕೆ ಒಳಗಾಗಿ ಬಿಜೆಪಿ ಸೇರಿದ ನಂತರ ಪಕ್ಷದ ಶಿಸ್ತಿನ ಸಿಪಾಯಿ ಆಗಿ ಕೆಲಸ ಮಾಡುತ್ತಾ ಬಂದಿದ್ದಾರೆ.
ಕೊನೆಯ ಬಾರಿ ಲೋಕಸಭ��� ಚುನಾವಣೆಯಲ್ಲಿ
1/2
ಭವ್ಯನರಸಿಂಹಮೂರ್ತಿ ಅವರೇ ಅಂದು ನಿಮಗೊಂದು ಹೆಸರು ಬೇಕಾಗಿತ್ತು ಇವರನ್ನೆಲ್ಲ ಗುಡ್ಡೆ ಹಾಕಿಕೊಂಡು ನಮ್ಮ ಸರ್ಕಾರದ ವಿರುದ್ಧ ಎರಡೆರಡು ಪ್ರತಿಭಟನೆ ಮಾಡಿದಿರಿ,
ಇಂದು ನಿಮ್ಮದೇ ಸರ್ಕಾರ ಸ್ಪರ್ಧಾಕಾಂಕ್ಷಿಗಳನ್ನು ಹೇಗೆ ನಡೆಸಿಕೊಳ್ಳುತ್ತಿದೆ ನೋಡಿ.
ಯಾವಾಗ ಸರ್ಕಾರದ ವಿರುದ್ಧ ನಿಮ್ಮ ಪ್ರತಿಭಟನೆ.
@Bhavyanmurthy
ಡಿಕೆ ಬ್ರದರ್ಸ್ ಹೋದಲ್ಲೆಲ್ಲಾ ಧಮಕಿ ಹಾಕಿ ವೋಟು ಕೇಳ್ತಾ ಇದ್ದರೇ ನಮ್ಮ ಡಾಕ್ಟ್ರು
@DrCNManjunath
ಸರ್ ಮಾತ್ರ ಅವರ ವೃತ್ತಿಯ ಶೈಲಿಯಲ್ಲಿಯೇ ಮತಯಾಚನೆ ಮಾಡುತ್ತಿದ್ದಾರೆ.
ಸರ್ ಈ ಬಾರಿ ಬೆಂಗಳೂರು ಗ್ರಾಮಾಂತರ ಕ್ಷೇತ್ರಕ್ಕೆ ನೀವೇ ಬಾಸು ✌️🔥
#BengaluruRural
ರಿಪೋರ್ಟರ್ : ಟಿಕೆಟ್ ತಪ್ಪಿದ ನಂತರ ಕಾಂಗ್ರೆಸ್ ಕಡೆಯಿಂದ ನಿಮಗೆ ಆಫರ್ ಬಂದಿತ್ತಾ.
ಈಶ್ವರಪ್ಪ : ಯಾವನ್ ದೈರ್ಯ ಮಾಡ್ತಾನೆ ನನ್ನನ್ನು ಕಾಂಗ್ರೇಸ್ ಗೆ ಕರೆಯೋಕೆ, ಕೈ ಕಾಲು ಮುರಿದು ಬಿಡ್ತೀನಿ ನನ್ನನ್ನೇನಾದರು ಕಾಂಗ್ರೆಸ್ ಗೆ ಕರೆದರೆ, ಆ ದೈರ್ಯ ಯಾರು ಮಾಡಲ್ಲ.ನನ್ನ ಜೀವನದಲ್ಲಿ ಆ ಕಡೆ ಕಣ್ಣು ಬಿಟ್ಟು ನೋಡಲ್ಲ.
ಟಿಕೆಟ್ ಸಿಗದೆ ಪಕ್ಷ
1/2
ವಯಸ್ಸಾದರೂ ನಾನು ಕೆಲಸಗಾರ, ನಂಗೆ ಕೆಲಸ ಕೊಡಿ ಕೆಲಸ ಕೊಡಿ ಎಂದೇ ಕೇಳುತ್ತಿದ್ದ
@VSOMANNA_BJP
ಅವರು ರಾಜ್ಯ ಖಾತೆ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.
ಒಳ್ಳೆಯದಾಗಲಿ ಸರ್ ನಿಮಗೆ 🙏
ಕಾಂಗ್ರೆಸ್ ಪಕ್ಷ : ಕರೆಂಟ್ ಬಿಲ್ ಹೆಚ್ಚಿಸಿದ್ದು ನಾವಲ್ಲ ಬಿಜೆಪಿ.
ಸಿಎಂ ಸಿದ್ದರಾಮಯ್ಯ ಆದಿಯಾಗಿ ಎಲ್ಲಾ ಕಾಂಗ್ರೆಸ್ ಪಕ್ಷದ ನಾಯಕರಿಗೆ ನನ್ನ ಪ್ರಶ್ನೆಗಳು.
ಆರ್.ಎಸ್.ಎಸ್ & ಬೇರೆ ಸಂಸ್ಥೆಗಳಿಗೆ ಬಿಜೆಪಿ ಪಕ್ಷ ನೀಡಿದ್ದ ಭೂಮಿಯನ್ನು ವಾಪಸ್ ಪಡೆಯುತ್ತೇವೆ ಎನ್ನುತ್ತೀರಾ.
ಪಠ್ಯ ಪುಸ್ತಕ ಪರಿಷ್ಕರಣೆ ಮಾಡುತ್ತೀರಿ ಅಂತ ಹೇಳುತ್ತೀರಾ.
1/2
ಅಂದು ಸದನದಲ್ಲಿ
@BSYBJP
ಅವ್ರು ಡಿಕೆಶಿ ಅವರಿಗೆ ಹೇಳಿದ್ದರು " ಅಲ್ಲಿದ್ದರೆ ( ಕಾಂಗ್ರೆಸ್ ಪಕ್ಷದಲ್ಲಿ ) ನೀವು ಸಿಎಂ ಆಗೋಕೆ ಆಗುತ್ತಾ " ಅಂತ.
ಇಂದು ಆ ಮಾತು ನಿಜ ಆಗುತ್ತಿದೆ. ಶಿವಕುಮಾರ್ ಅವ್ರು ತಮ್ಮ ಬೆಂಬಲಿಗ 50 ಶಾಸಕರನ್ನು ಕರೆದುಕೊಂಡು ಬಂದರೆ ಸಾಕು ಬಿಜೆಪಿ ಬೆಂಬಲದಿಂದಲೇ ಸಿಎಂ ಆಗಬಹುದು.
#KarnatakaCM
ಯಾರೇ ನಿಂತರೂ 2 ಲಕ್ಷ ಮತಗಳ ಅಂತರದಿಂದ ಗೆಲ್ತೀನಿ : ಪ್ರತಾಪ್ ಸಿಂಹ
ಯಾರು ಕ್ಷೇತ್ರಕ್ಕಾಗಿ ಕೆಲಸ ಮಾಡಿರುತ್ತಾರೋ ಅವರ ಬಾಯಲ್ಲಿ ಈ ರೀತಿಯ ಮಾತುಗಳೇ ಬರುವವು.
ಸಿದ್ದರಾಮಯ್ಯ ಅವರ ಮಗ ಅಥವಾ ಮಹದೇವಪ್ಪ ಅವರ ಮಗ ನಿಂತರೂ ಫಲಿತಾಂಶ ಏನು ಬೇರೆ ಆಗಲ್ಲ.
@mepratap
ನೀವು ಬೇರೇನೇ ಕಣ್ರೀ.
ನಮ್ಮ ಸಮಾಜ ಎಷ್ಟು ಕೆಟ್ಟಿದೆ ಎನ್ನುವುದಕ್ಕೆ ಉದಾಹರಣೆ.
ಕೊಲೆಯ ಕೇಸ್ ನಲ್ಲಿ ಜಿಲ್ಲೆಯಿಂದ ಗಡಿಪಾರು ಆಗಿದ್ದ ವಿನಯ ಕುಲಕರ್ಣಿ ಅವರು ನಾಮಪತ್ರ ಸಲ್ಲಿಸಲು ಕೂಡ ಜಿಲ್ಲೆಗೆ ಪ್ರವೇಶಿಸಿರಲಿಲ್ಲ, ಇಂತಹ ವ್ಯಕ್ತಿಯನ್ನು ನಮ್ಮ ಧಾರವಾಡ ಗ್ರಾಮೀಣ ಜನತೆ 18 ಸಾವಿರ ಮತಗಳಿಂದ ಗೆಲ್ಲಿಸುತ್ತಾರೆ ಅಂದ್ರೆ ಆ ಮೂಢ ಜನಕ್ಕೆ ಏನು ಹೇಳಬೇಕು.
#SachinsView
ಬಿಜೆಪಿ ಸರ್ಕಾರ ಇದ್ದಾಗ ಮಾತನಾಡುತ್ತಿದ್ದ ಕಾನೂನು ಪಂಡಿತರು ಎಲ್ಲಿದಿರಪ್ಪ ?
ಗೃಹ ಸಚಿವರಾದ ಪರಮೇಶ್ವರ್ ಅವರೇ ರಾಜ್ಯದಲ್ಲೇ ಇದ್ದೀರಾ ಅಥವಾ ಮುಖ್ಯಮಂತ್ರಿ ಹುದ್ದೆಗೆ ಲಾಭಿ ಮಾಡಲು ದೆಹಲಿಗೆ ತೆರಳಿದ್ದೀರೋ ?
ಕರ್ನಾಟಕ ದಿನದಿಂದ ದಿನಕ್ಕೆ ಬಿಹಾರ ಆಗುವತ್ತ ದಾಪುಗಾಲು ಇಡುತ್ತಿದೆ.
ಶಿವಮೊಗ್ಗದಲ್ಲಿ ಕೆ ಎಸ್ ಈಶ್ವರಪ್ಪ ಸ್ಪರ್ಧೆ ಮಾಡಿದರೂ ಗೆಲ್ಲೋದು ರಾಘಣ್ಣ ಅವ್ರೆ.
ಇನ್ನೂ ಧಾರವಾಡದಲ್ಲಿ ಒಂದಲ್ಲಾ ಹತ್ತು ಜನ ದಿಂಗಾಲೇಶ್ವರ ಸ್ವಾಮೀಜಿ ಸ್ಪರ್ಧಿಸಿದರೂ ಗೆಲ್ಲೋದು ನಮ್ಮ ಜೋಶಿ ಸಾಹೇಬ್ರೆ.
ಏನಂತೀರಾ ?
@JoshiPralhad
@BYRBJP
ಪ್ರಿಯಾಂಕ್ ಖರ್ಗೆ - ಐಟಿ ಬಿಟಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರು
ಎಂ ಬಿ ಪಾಟೀಲ್ - ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವರು
ಸರ್ಕಾರ ಬಂದಾಗಿನಿಂದ ಇವರಿಬ್ಬರೂ ತಮ್ಮ ಇಲಾಖೆ ಬಿಟ್ಟು ಬೇರೆಯದನ್ನು ಮಾತಾಡಿದ್ದೆ ಹೆಚ್ಚು.
@astitvam
ಅವರು ವಿರೋಧ ಪಕ್ಷದ ನಾಯಕ ಅಲ್ಲ ಕನ್ರಪ್ಪ, ಯಾಕೆ ಅವರ ಮೇಲೆ ಅಷ್ಟು ದ್ವೇಷ ನಿಮಗೆ.
ಪಬ್ಲಿಕ್ ಟಿವಿ ರಂಗಣ್ಣ ಅವರ ನಂಬರ್ ಯಾರಾದ್ರೂ ಹತ್ತಿರ ಇದ್ರೆ ಈ ಟ್ವೀಟ್ ಸೆಂಡ್ ಮಾಡಿ ಪುಣ್ಯ ಕಟ್ಕೊಳ್ಳಿ.
ರಾತ್ರಿ ಒಂಬತ್ತು ಗಂಟೆಗೆ ಬಂದು ರಾಜಕಾರಣಿಗಳ ಜನ್ಮ ಜಾಲಾಡುವ ನೀವು ನಿಮ್ಮದೇ ಚಾನೆಲ್ ನ ಟ್ವಿಟ್ಟರ್ ಖಾತೆಯಿಂದ ಏನು ಪೋಸ್ಟ್ ಹಾಕುತ್ತಿದ್ದಾರೆ ಎನ್ನುವುದು ತಿಳಿಯದೇ ಹೋಯಿತೇ ?
ಲೈಕ್ ಗೋಸ್ಕರ ಸೋನು ಶ್ರೀನಿವಾಸ್ ಗೌಡ ಎನ್ನುವ
1/2
ಮೇ 13 ರಂದು ಸಿದ್ದರಾಮಯ್ಯ ಅವರು ಕುಮಾರಣ್ಣ ಅವರ ಮನೆಯ ಮುಂದೆ ಕೈ ಕಟ್ಟಿ ನಿಲ್ಲಬಾರದು ಮತ್ತು ಕುಮಾರಸ್ವಾಮಿ ಅವರು ಕ್ಲರ್ಕ್ ನಂತೆ ತಾಜ್ ವೆಸ್ಟ್ ಲ್ಯಾಂಡ್ ಹೋಟೆಲ್ ನಲ್ಲಿ ಕುಳಿತು ಅಧಿಕಾರ ನಡೆಸಬಾರದು ಎಂದರೆ ಎಲ್ಲರೂ ಬಿಜೆಪಿ ಪಕ್ಷಕ್ಕೆ ವೋಟ್ ಹಾಕಿ ಮತ್ತು ವೋಟ್ ಹಾಕ್ಸಿ.
ಈ ಬಾರಿಯ ನಿರ್ಧಾರ ಬಹುಮತದ ಬಿಜೆಪಿ ಸರ್ಕಾರ ✌️
#BJPYeBharavase
ಡಾ. ಉಮೇಶ್ ಜಾಧವ್ - ಕಲಬುರ್ಗಿ ಸಂಸದರು.
ಸೋಲಿಲ್ಲದ ಸರದಾರ ಎಂದೇ ಬೀಗುತ್ತಿದ್ದ ಮಲ್ಲಿಕಾರ್ಜುನ ಖರ್ಗೆ ಅವರನ್ನು 2019 ರಲ್ಲಿ 90 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಸೋಲಿಸಿ ಕಲಬುರ್ಗಿಯಲ್ಲಿ ಕಮಲವನ್ನು ಅರಳಿಸಿದ್ದ
@UmeshJadhav_BJP
ಅವರು ಸದ್ದಿಲ್ಲದೇ ಅಭಿವೃದ್ಧಿಗೆ ಒತ್ತು ನೀಡಿದ್ದಾರೆ.
ಸದನದಲ್ಲಿ 90% ಹಾಜರಾತಿ ಹೊಂದಿ
1/3
ಗಿಫ್ಟ್ ಕಾರ್ಡ್ ಹಂಚಿದ್ದೇವೆ ಎಂದು ಒಪ್ಪಿಕೊಂಡಿರುವ ರಾಮನಗರದ ಕಾಂಗ್ರೆಸ್ ಶಾಸಕ ಇಕ್ಬಾಲ್ ಹುಸೇನ್ ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಬೇಕು.
ಈ ಕಾಂಗ್ರೆಸ್ ರಾಜ್ಯದಲ್ಲಿ ಗೆದ್ದಿದ್ದು ಗ್ಯಾರಂಟಿ ಆಸೆ ತೋರಿಸಿ ಮತ್ತು ಹೀಗೆ ಗಿಫ್ಟ್ ಕಾರ್ಡ್ ಹಂಚಿ.
ಕುಮಾರಣ್ಣ ಅವರನ್ನು ಈ ವಿಷಯದಲ್ಲಿ ನಾನು ಬೆಂಬಲಿಸುತ್ತೇನೆ.
ಈ ಸುದ್ಧಿ ಸುಳ್ಳಾಗಲಿ, ಸ್ವಚ್ಚ ಮನಸಿನ ಕೆಲಸಗಾರ
@mepratap
ಅಣ್ಣ ಅವರಿಗೆ ಮತ್ತೆ ಮೈಸೂರಿನ ಟಿಕೆಟ್ ದೊರೆಯುವ ಹಾಗೆ ಆಗಲಿ.
ಒಂದು ಮಾತು ನೆನಪಿಟ್ಟುಕೊಳ್ಳಿ, ಅಭ್ಯರ್ಥಿ ಯಾರೇ ಆದರೂ ನಮ್ಮ ಅಭ್ಯರ್ಥಿ
@narendramodi
ಜೀ ಅವರು ಎನ್ನುವುದನ್ನು ಮರೆಯಬೇಡಿ.
ಮಹಾರಾಷ್ಟ್ರ ಈಗ ಟ್ರಿಪಲ್ ಪಾರ್ಟಿ ಸರ್ಕಾರಕ್ಕೇ ಸಾಕ್ಷಿ ಆಗುತ್ತಿದೆ.
ಏಕನಾಥ್ ಶಿಂದೆ - ಸಿಎಂ ( ಶಿವಸೇನೆ )
ದೇವೇಂದ್ರ ಫಡ್ನವೀಸ್ - ಡಿಸಿಎಂ ( ಬಿಜೆಪಿ )
ಅಜಿತ್ ಪವಾರ್ - ಡಿಸಿಎಂ ( ಎನ್. ಸಿ. ಪಿ )
ವಿಪಕ್ಷಗಳನ್ನು ಮೋದಿಜೀ ವಿರುದ್ಧ ಒಗ್ಗೂಡಿಸಲು ಹೊರಟಿದ್ದ ಶರದ್ ಪವಾರ್ ಅವರಿಗೆ ಶಾಕ್ ನೀಡಿದ ಅಜಿತ್ ಪವಾರ್.
ಸಿಎಂ ಸಿದ್ದರಾಮಯ್ಯ ಅವ್ರೆ ನಿಮ್ಮದೇ ಪಕ್ಷದ ಶಾಸಕರು ಘೋಷಿಸಿಕೊಂಡಿರುವ ಆಸ್ತಿ ವಿವರ.
ಡಿಕೆ ಶಿವಕುಮಾರ್ - 1413 ಕೋಟಿ
ಪ್ರಿಯಕೃಷ್ಣ - 1156 ಕೋಟಿ
ಬೈರತಿ ಸುರೇಶ್ - 648 ಕೋಟಿ
ಎನ್ ಎ ಹ್ಯಾರಿಸ್ - 439 ಕೋಟಿ
ಆರ್ ವಿ ದೇಶಪಾಂಡೆ - 363 ಕೋಟಿ
ಶಾಮನೂರು ಶಿವಶಂಕರಪ್ಪ - 312 ಕೋಟಿ
ಎಂ ಕೃಷ್ಣಪ್ಪ - 296 ಕೋಟಿ
1/2
270ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿ, 6 ರಾಜ್ಯಪ್ರಶಸ್ತಿ,10 ಕ್ಕೂ ಹೆಚ್ಚು ಫಿಲಂಫೇರ್ ಪ್ರಶಸ್ತಿ ಪಡೆದಿರುವ ಅನಂತ ನಾಗ್ ರವರು ಪದ್ಮಪ್ರಶಸ್ತಿಗೆ ಅರ್ಹರು.
MLA, MLC, ಮಿನಿಸ್ಟರ್ ಆಗಿ ಸೇವೆ ಸಲ್ಲಿಸಿರುವ ಇವರನ್ನು ಪದ್ಮಪ್ರಶಸ್ತಿಗೆ ಪರಿಗಣಿಸಿ ಎಂದು ಈ ಮೂಲಕ ಕೇಳಿಕೊಳ್ಳುತ್ತೇನೆ.
#AnantNagForPadma
@shetty_rishab
@rakshitshetty
ಓಹ್ ನಟ ಕಿಶೋರ್ ಅವ್ರೆ
ಅದೊಂದು ಕಾಲವಿತ್ತು (2004-14) ಉಗ್ರರು ಭಾರತಕ್ಕೆ ಸದ್ದಿಲ್ಲದೇ ಹಡಗಿನಲ್ಲಿ ಬಂದು ಮುಂಬೈಯಲ್ಲಿ ಜನರನ್ನು ತರಗೆಲೆಯಂತೆ ಹೊಡೆದುರುಳಿಸಿದ್ದರು.
ಕಾಶ್ಮೀರ ಉಗ್ರರ ಅಡಗುತಾಣವಾಗಿ ಅಲ್ಲಿ ಬರೀ ಗುಂಡಿನ ಶಬ್ದವೇ ಕೇಳಿಸುತ್ತಿತ್ತು.
ಆದ್ರೆ 2014 ರಿಂದ ಇಂತಹ ಘಟನೆಗಳಿಗೆ ದೇಶದಲ್ಲಿ ಕಡಿವಾಣ ಬಿದ್ದಿದೆ.
1/2
ಚಿಕ್ಕಮಗಳೂರಿನಲ್ಲಿ ಮತಗಳ ವಿವರವೇ ಹೇಳುತ್ತೆ
@CTRavi_BJP
ಅವರು ಸೋಲಲು ಮುಖ್ಯ ಕಾರಣ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ಒಳ ಒಪ್ಪಂದ ಎಂದು.
2018 ರಲ್ಲಿ 30 ಸಾವಿರಕ್ಕೂ ಹೆಚ್ಚು ಮತಗಳನ್ನು ಪಡೆದಿದ್ದ ಜೆಡಿಎಸ್ ಈ ಬಾರಿ ಪಡೆದಿದ್ದು ಸಾವಿರ ಚಿಲ್ಲರೆ ಮತಗಳನ್ನು ಮಾತ್ರ.
ಒಬ್ಬ ವ್ಯಕ್ತಿಯನ್ನು ಸೋಲಿಸಲು ಮಾಡಿಕೊಳ್ಳುವ ಈ ಒಪ್ಪಂದಗಳು
1/2
ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಯಾವುದೇ ಊರಿಗೆ ಹೋದರೂ ಕಿಕ್ಕಿರಿದು ಜನ ಸೇರುತ್ತಾ ಇದ್ದಾರೆ.
ಕ್ಷೇತ್ರಕ್ಕೆ ಗೂಂಡಾಗಿರಿ ಸಾಕಾಗಿ ಪ್ರೀತಿಯ ಆಸರೆ ಬೇಕಾಗಿದೆ ಅನ್ನಿಸಿದೆ, ಈ ಬಾರಿ ಬಂಡೆ ಪುಡಿ ಪುಡಿ ಆಗೋದಂತು ಗ್ಯಾರಂಟಿ.
@DrCNManjunath
ಸರ್ ಗೆಲ್ಲುತ್ತಿರಾ ಬಿಡಿ ನೀವು.
#BengaluruRural
ಕಳೆದ ನಾಲ್ಕು ಚುನಾವಣೆಗಳಲ್ಲಿ ಲಿಂಗಾಯತರು ಬಿಜೆಪಿ ಪಕ್ಷವನ್ನು ಬೆಂಬಲಿಸಿದ ಪರಿಣಾಮ
@JoshiPralhad
ಅವ್ರು ಅತ್ಯಧಿಕ ಮತಗಳಿಂದ ಆಯ್ಕೆಯಾಗುತ್ತಾ ಬಂದಿದ್ದಾರೆ.
ಈ ಬಾರಿ ಲಿಂಗಾಯತರನ್ನು ಎತ್ತಿ ಕಟ್ಟಲು ಕಾಂಗ್ರೆಸ್ ಪಕ್ಷ ಹೂಡಿದ ಬಾಣ ಈ ದಿಂಗಾಲೇಶ್ವರ ಸ್ವಾಮೀಜಿ.
ಏನೇ ಆದರೂ ಧಾರವಾಡದಲ್ಲಿ ಜೋಶಿ ಸರ್ ಅವರ ಗೆಲುವು ಶತಸಿದ್ಧ.
ದೇಶಕ್ಕೆ ಬೇಕಿರುವುದು ಇಂತಹ ಪ್ರಧಾನಿಯೇ ಹೊರತು ಚುನಾವಣಾ ಸೋಲಿನ ನಂತರ ವಿದೇಶಕ್ಕೆ ತೆರಳುವ ವಿದೇಶಿ ತಳಿ ಅಲ್ಲ.
@narendramodi
ಜೀ ಅವ್ರೆ ನಿಮಗೆ ನೀವೇ ಸರಿಸಾಟಿ.
#ModiHaiToMumkinHai
ಕಾಂಗ್ರೆಸ್ ಪಕ್ಷದ ರಾಜ್ಯ ನಾಯಕರಿಗೆ
@astitvam
ಅವರ ಮೇಲೆ ಯಾಕೆ ಅಷ್ಟು ದ್ವೇಷ ಅಂದ್ರೆ ಅವರು ಕಾಂಗ್ರೆಸ್ ವಿರುದ್ಧ ಬಿಜೆಪಿ ಗೆಲುವಿಗಾಗಿ ರೂಪಿಸಿದ ಕಾರ್ಯಕ್ರಮಗಳು 👇
2014 ಲೋಕಸಭಾ ಚುನಾವಣೆ - ನಮೋ ಬ್ರಿಗೇಡ್
2018 ರಾಜ್ಯ ವಿಧಾನಸಭಾ ಚುನಾವಣೆ - ನನ್ನ ಕನಸಿನ ಕರ್ನಾಟಕ
2019 ಲೋಕಸಭಾ ಚುನಾವಣೆ - ದೇಶಕ್ಕಾಗಿ ಮೋದಿ ಮೋದಿಗಾಗಿ ನಾವು
2008 ರಲ್ಲಿ ಬಿಜೆಪಿ ಪಕ್ಷ 108 ಸ್ಥಾನ ಪಡೆದು ಅಧಿಕಾರದ ಸನಿಹ ಬಂದಾಗ ದಕ್ಷಿಣ ಭಾರತದಲ್ಲಿ ಮೊದಲ ಬಾರಿ ಅಧಿಕಾರಕ್ಕೆ ಬರಲು ನೇರ ಕಾರಣ ಆದವರು.
ಬಿ ಎಸ್ ಯಡಿಯೂರಪ್ಪ
ರೆಡ್ಡಿ ಸಹೋದರರು
- ಜನಾರ್ದನ ರೆಡ್ಡಿ
- ಶ್ರೀರಾಮುಲು
- ಕರುಣಾಕರ ರೆಡ್ಡಿ
- ಸೋಮಶೇಖರ ರೆಡ್ಡಿ
ಮತ್ತೆ ಇದೇ ಒಗ್ಗಟ್ಟು ಪಕ್ಷದಲ್ಲಿ ಇರಲಿ.
ನಮ್ಮ ಹುಬ್ಬಳ್ಳಿಯ ಹೊರವಲಯದಲ್ಲಿ 19.2 ಕೀ.ಮೀ ಉದ್ದದ ರಿಂಗ್ ರೋಡ್ ಮೂರು ರಾಷ್ಟ್ರೀಯ ಹೆದ್ದಾರಿಗಳನ್ನು ಸಂಪರ್ಕಿಸಲಾಗುತ್ತಿದೆ.
ಎಲ್ಲದಕ್ಕೂ ಕಾರಣ ಈ ಭಾಗದ ನಮ್ಮ ಸಂಸದರು
@JoshiPralhad
ಸರ್ ಅವ್ರು.
ಇದಕ್ಕೆ ಸಹಕಾರ ಕೊಟ್ಟ
@narendramodi
ಜೀ ಅವರಿಗೆ ಮತ್ತು
@nitin_gadkari
ಅವರಿಗೆ ಧನ್ಯವಾದಗಳು.
1/2
#ನಮ್ಮ_ಸಂಸದರು
ಪ್ರಮಾಣ ವಚನ ಸ್ವೀಕರಿಸಿದ 10 ಜನರಲ್ಲಿ ಸಚಿವರಾಗಿ ಆಯ್ಕೆಯಾದ ಲಿಂಗಾಯತ ಶಾಸಕರ ಸಂಖ್ಯೆ ಕೇವಲ ಒಂದು.
ಸಮುದಾಯದ 34 ಶಾಸಕರು ಕಾಂಗ್ರೆಸ್ ಪಕ್ಷದಿಂದ ಆಯ್ಕೆಯಾದರೂ ಸಂಪುಟದಲ್ಲಿ ಹೆಚ್ಚು ಮಂದಿಗೆ ಅವಕಾಶ ಸಿಕ್ಕಿಲ್ಲ.
ಅವತ್ತು ಹೇಳಿದ್ದೆ, ಇವತ್ತು ಹೇಳ್ತಾ ಇದ್ದೀನಿ ಸಿದ್ದರಾಮಯ್ಯ ಅವರು ಲಿಂಗಾಯತ ಮತ್ತು ಒಕ್ಕಲಿಗರ ವಿರೋಧಿ.
That's it.
ಭವ್ಯಾ
@Bhavyanmurthy
ಅವ್ರೇ ಎಲ್ಲಿ ಇದೀರಾ ?
ಗೊತ್ತು ನೀವೇನು ಆ ಇಲಾಖೆಯ ಅಧಿಕಾರಿ ಅಲ್ಲ, ಮಂತ್ರಿಯೂ ಅಲ್ಲ ಆದ್ರೆ ಬಿಜೆಪಿ ಸರ್ಕಾರ ಇದ್ದಾಗ ನೀವು ಮಾಡಿದ ಹೊಲಸು ರಾಜಕೀಯ ನಾವು ಮರೆತಿಲ್ಲ.
ರಾಜಾಜಿನಗರ ಟಿಕೆಟ್ ಪಡೆಯಲು ಇವರನ್ನೆಲ್ಲ ಬಳಸಿಕೊಂಡು ಈಗ ಬಾಯಿ ಮುಚ್ಚಿಕೊಂಡು ಮನೆಯಲ್ಲಿ ಇದ್ದಿರಲ್ಲ ಏನು ಹೇಳಬೇಕು.
ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಿಂದ
@DrCNManjunath
ಸರ್ ಅವರನ್ನು ಗೆಲ್ಲಿಸುವ ಹೊಣೆಯನ್ನು ಈ ಯುಗಾದಿ ಹಬ್ಬದ ಹೊಸ್ತಿಲಲ್ಲಿ ಹೊರೋಣ.
ಡಿಕೆ ಬ್ರದರ್ಸ್ ಕೋಟೆ ಛಿದ್ರ ಅಷ್ಟೇ ಈ ಸಲ.
#BengaluruRural
ಪ್ರತಾಪ್ ಸಿಂಹ
@mepratap
ಅವ್ರೆ ನಿಮ್ಮ ಗುರು ನಿಮಗೆ ರಾಜಕೀಯ ಜನ್ಮ ನೀಡಿದ ಪಕ್ಷವನ್ನು ಕಳೆದೆರಡು ವಾರಗಳಿಂದ ಒಬ್ಬ ವ್ಯಕ್ತಿಯನ್ನು ಗುರಿಯಾಗಿಸಿಕೊಂಡು ಟೀಕೆ ಮಾಡ್ತಾನೇ ಇದ್ದಾರೆ.
ಇದಕ್ಕೆ ನಿಮ್ಮ ಪ್ರತಿಕ್ರಿಯೆ ಏನು ?
ಕರ್ನಾಟಕದಲ್ಲಿ ಬಿಜೆಪಿ ಸೋಲಲು ಬರಿ
@blsanthosh
ಜೀ ಅವರಷ್ಟೇನಾ ಕಾರಣ ?
ಭಟ್ರಿಗೆ ಸ್ವಲ್ಪ ನೀವಾದರೂ ತಿಳಿ ಹೇಳಿ.
ಎನ್.ಡಿ.ಎ ಸುನಾಮಿ 🔥
ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ಕಮಲ ಅರಳುವುದು ಬಹುತೇಕ ನಿಶ್ಚಿತ.
ಮೋದಿಜೀ ಅವರ ಅಲೆ, ಕುಮಾರಣ್ಣ ಅವರ ವರ್ಚಸ್ಸು, ನಮ್ಮ ಡಾಕ್ಟ್ರು ಮಂಜುನಾಥ್ ಸರ್ ಅವರ ನಿಷ್ಕಳಂಕ ವ್ಯಕ್ತಿತ್ವಕ್ಕೆ ಖಂಡಿತವಾಗಿಯೂ ವಿಜಯಲಕ್ಷ್ಮಿ ಒಲಿದೆ ಒಲಿಯುತ್ತಾಳೆ.
#BengaluruRural
ಅತೀ ಹೆಚ್ಚು ಖುಷಿ ಕೊಟ್ಟ ಗೆಲುವು 🔥✌️
ಕಾಮರೆಡ್ಡಿ ಕ್ಷೇತ್ರದಿಂದ ತೆಲಂಗಾಣದ ಹಾಲಿ ಸಿಎಂ ಚಂದ್ರಶೇಖರ್ ರಾವ್ ಮತ್ತು ಬಾವಿ ಸಿಎಂ ಕಾಂಗ್ರೆಸ್ ಪಕ್ಷದ ರಾಜ್ಯಾಧ್ಯಕ್ಷ ರೇವಂತ್ ರೆಡ್ಡಿ ಅವರ ವಿರುದ್ಧ ಗೆಲುವು ಸಾಧಿಸುವ ಮೂಲಕ ನಮ್ಮ ಪಕ್ಷದ ಬಾವುಟ ಹಾರಿಸಿದ ಕಟಿಪಲ್ಲಿ ವೆಂಕಟರಮಣ ರೆಡ್ಡಿ.
ಇದು ಪ್ರಜಾಪ್ರಭುತ್ವ ಅಂದ್ರೆ 🙏
ಹಾಸನದಲ್ಲಿ ಸಾಮಾನ್ಯ ಕಾರ್ಯಕರ್ತನನ್ನು ನಿಲ್ಲಿಸಿ ಗೆಲ್ಲಿಸುತ್ತೇನೆ: ಪ್ರೀತಂ ಗೌಡಗೆ ಎಚ್ಡಿಕೆ ಸವಾಲ್
ಸಾಮಾನ್ಯ ಕಾರ್ಯಕರ್ತರ ಪಟ್ಟಿ :ಭವಾನಿ ರೇವಣ್ಣ, ನಿಖಿಲ್, ಪ್ರಜ್ವಲ್, ಸೂರಜ್ ಮತ್ತು ಕುಟುಂಬದ ಇತರೆ ಸದಸ್ಯರು.
ಏನ್ ಗುರು ಈ ವಯಸ್ಸಲ್ಲೂ ದೇವೇಗೌಡರ ಭಾಷಣ 🔥 ನಿಜಕ್ಕೂ ಎರಡೂ ಮೂರು ಸಲ ಗೂಸ್ ಬಂಪ್ಸ್ ಆಯ್ತು.
ರಾಜ್ಯದಲ್ಲಿ ಜೆಡಿಎಸ್ ಪಕ್ಷಕ್ಕೆ 3 ಸ್ಥಾನ ಅಲ್ಲ ಎನ್.ಡಿ.ಎ ಗೆ 28 ರಲ್ಲಿ ಕನಿಷ್ಠ 24 ಸ್ಥಾನ ಅಂದಿದ್ದು ಮಾತ್ರ ಬೆಂಕಿ.
ಇವತ್ತು ರಾತ್ರಿ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಅವರು ನಿದ್ದೆ ಮಾಡಲ್ಲ ಅನ್ಸುತ್ತೆ.
#NamoWaveInKarnataka
ಜನಾರ್ದನ ರೆಡ್ಡಿ
2006 ರಿಂದ 2014 ರವರೆಗೆ ರಾಜ್ಯ ರಾಜಕಾರಣದಲ್ಲಿ ದೂಳೆಬ್ಬಿಸಿದ ಹೆಸರು. ನಾಳೆ ಇವರು ನಮ್ಮ ಪಕ್ಷಕ್ಕೆ ಪುನರಾಗಮನ ಮಾಡಲಿದ್ದಾರೆ.
ಕಲ್ಯಾಣ ಕರ್ನಾಟಕದ ಭಾಗದಲ್ಲಿ ಹೊಸ ಚೈತನ್ಯ ಅಂತೂ ಬಂದೆ ಬರುತ್ತದೆ.
@GaliJanardhanar
ಸ್ಪೀಕರ್ ಖಾದರ್ ಅವರು ನಮ್ಮ ತೆರಿಗೆ ಹಣದಲ್ಲಿ ಶಾಸಕರು ಸದನಕ್ಕೆ ಬೇಗ ಬರಲಿ ಎಂದು ಮೊದಲು ಬಂದವರಿಗೆ ಬಹುಮಾನ ಕೊಡುವ ಕಾರ್ಯಕ್ರಮ ತಂದರು.
ಉಪಾಹಾರ ವ್ಯವಸ್ಥೆ ಮಾಡಿದರು.
ಮಧ್ಯಾಹ್ನ ಊಟದ ವ್ಯವಸ್ಥೆ ಮಾಡಿದರು.
ಆದರೂ ಕೂಡ ಶಾಸಕರು ಸದನಕ್ಕೆ ಬರಲ್ಲ ಅಂದ್ರೆ ಜನತೆ ಯಾವುದರಿಂದ ಹೊಡೆಯಬೇಕು ಎಂದು ಯೋಚಿಸಬೇಕು.
2018-ಬಿಜೆಪಿಗೆ ಮರಳಿ ಸೇರ್ಪಡೆ, ವಿಜಯಪುರ ನಗರ ಕ್ಷೇತ್ರದಿಂದ ಆಯ್ಕೆ
2023- ವಿಜಯಪುರ ನಗರ ಕ್ಷೇತ್ರದಿಂದ ಮರು ಆಯ್ಕೆ.
2 ಬಾರಿ ಸಂಸದರು, 3 ಬಾರಿ ಶಾಸಕರು, ಒಮ್ಮೆ ಕೇಂದ್ರ ಸಚಿವರು.
ಈ ಸಲ ವಿಧಾನಸಭೆಯಲ್ಲಿ ಬಿಜೆಪಿ ಪಕ್ಷದ ದ್ವನಿ ಕೆಳಬೇಕಾದರೆ ಯತ್ನಾಳ್ ಅವರನ್ನು ವಿರೋಧ ಪಕ್ಷದ ನಾಯಕರನ್ನಾಗಿ ಮಾಡಬೇಕು ಎಂದು ಈ ಮೂಲಕ ಕೇಳಿಕೊಳ್ಳುತ್ತೇನೆ.
ಜಗದೀಶ್ ಶೆಟ್ಟರ್ ಅವ್ರೆ ಬಿಜೆಪಿಯಲ್ಲೇ ಇದ್ದಿದ್ದರೆ ಕೇಂದ್ರದಲ್ಲಿ ಮಂತ್ರಿ ಸ್ಥಾನದ ಜೊತೆಗೆ ಪಕ್ಷ ಬೆಳಿಸಿದ ನಿಮಗೆ ಅತ್ಯುನ್ನತ ಗೌರವ ಸಿಗುತ್ತಿತ್ತು.
6 ಸಲ ಗೆದ್ದ ಕ್ಷೇತ್ರವನ್ನು ಉಳಿಸಿಕೊಳ್ಳಲಾಗದೇ ಸೋತ ನೀವು ಈಗ ಒಂದು ಪರಿಷತ್ ಸ್ಥಾನಕ್ಕೆ ತೃಪ್ತರಾಗುತ್ತಿದ್ದಿರಿ ಎಂದರೆ ಇದರಲ್ಲೇ ಗೊತ್ತಾಗುತ್ತೆ ನೀವೊಬ್ಬ ಅಧಿಕಾರದಾಹಿ ಅಂತ.
ನಮ್ಮ ವಿರೋಧಿ ಕಾಂಗ್ರೆಸ್ ಅಲ್ಲ, ನಮ್ಮ ವಿರೋಧಿ ಸಿದ್ದರಾಮಯ್ಯ.
- ಅನಂತ್ ಕುಮಾರ್ ಹೆಗ್ಡೆ.
ಹಿಂದೂ ವಿರೋಧಿ ಮುಖ್ಯಮಂತ್ರಿಗೆ ಈ ಭಾಷೆ ಅಲ್ಲದೇ ಇನ್ಯಾವ ಭಾಷೆಯಲ್ಲಿ ಹೇಳಬೇಕು.
@AnantkumarH
🔥
ಪಕ್ಷ ಅಂದ್ರೆ ತಾಯಿ ಅಂತಾರೆ, ಟಿಕೆಟ್ ಕೊಡದೇ ಇದ್ದರೆ ಬಂಡಾಯ ಏಳ್ತಾರೆ.
ಇಂತಹ ಗೋಸುಂಬೆಗಳಿಗೆ
@blsanthosh
ಜೀ ಅವರು ಸರಿಯಾಗಿ ಉತ್ತರ ಕೊಟ್ಟಿದ್ದಾರೆ.
ದೇಶ ಮೊದಲು, ಪಕ್ಷ ನಂತರ, ಕೊನೆಗೆ ನಾನು ಎನ್ನುವ ಧ್ಯೇಯ ಎಲ್ಲರ ಮನಸಿನಲ್ಲಿ ಇದ್ದರೇ ಮಾತ್ರ ದೇಶ ಕಟ್ಟಲು ಸಾಧ್ಯ.