ಭೈರಪ್ಪ ಹರೀಶ್ ಕುಮಾರ್(B Harish Kumar)
2 years
ಮೊದಲು ರೋಹಿತ್ ಚಕ್ರತೀರ್ಥ ನಂತ ಅಯೋಗ್ಯನನ್ನ ಪಠ್ಯಪುಸ್ತಕ ಪರಿಶೀಲನಾ ಸಮಿತಿಗೆ ನೇಮಕ ಮಾಡಿದ್ದೇ ಅಪರಾಧ.
ಪಠ್ಯಪುಸ್ತಕವು ಇವನ ಪಕ್ಷದ ಪ್ರಣಾಳಿಕೆ ಎಂದುಕೊಂಡಿದ್ದಾನೆ.
ನಮ್ಮ ಮಕ್ಕಳು ಓದಬೇಕಾದದ್ದು ರಾಯಣ್ಣ ಕೆಂಪೇಗೌಡ,ಚೆನ್ನಮ್ಮ ,ಮದಕರಿ ನಾಯಕ ,ಪುಲಕೇಶಿ, ಟಿಪ್ಪು, ಒಡೆಯರ್,ಡಾ||ರಾಜ್ ರವರ ಇತಿಹಾಸವೇ ಹೊರೆತು ಕೋಮು ಸಂಘಟನೆಯ ಜನಕನ ವಿಷಯವಲ್ಲ