Madhu Bangarappa Profile Banner
Madhu Bangarappa Profile
Madhu Bangarappa

@Madhu_Bangarapp

Followers
9,461
Following
37
Media
1,105
Statuses
1,750

Minister of Primary and Secondary Education | MLA Soraba Constituency | Government of Karnataka. Chairman of Akash Audio and Sharavathi Education Trust

Joined July 2019
Don't wanna be here? Send us removal request.
Explore trending content on Musk Viewer
@Madhu_Bangarapp
Madhu Bangarappa
1 year
ರಾಜ್ಯದ 23- 24 ನೇ ಸಾಲಿನ ಶೈಕ್ಷಣಿಕ ವರ್ಷದ ಶಾಲೆಯನ್ನು ಮೇ 31 ರಿಂದ ಸಿಹಿ ನೀಡುವ ಮೂಲಕ ಪ್ರಾರಂಭವಾಗಲಿದೆ. ಪೂರಕ ಸಿದ್ಧತೆಗಳು ಇಂದಿನಿಂದ ನಡೆಯಲಿದ್ದು, ಶಾಲೆಯತ್ತ ಹೆಜ್ಜೆ ಹಾಕುತ್ತಿರುವ ಎಲ್ಲಾ ಮಕ್ಕಳಿಗೂ ಶುಭ ಕೋರುತ್ತಾ, ಆರೋಗ್ಯಕರ ವಾತಾವರಣದಲ್ಲಿ ಖುಷಿಯ ಕಲಿಕೆ ನಿಮ್ಮದಾಗಲಿ ಎಂದು ಹಾರೈಸುತ್ತೇನೆ,
Tweet media one
782
260
2K
@Madhu_Bangarapp
Madhu Bangarappa
1 year
ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಪ್ರಮುಖ ವಿಷಯಗಳನ್ನು ಚರ್ಚಿಸುವ ಮೂಲಕ ಸಚಿವರ ಜವಾಬ್ದಾರಿಯನ್ನು ನಾನು ಆರಂಭಿಸಿದ್ದೇನೆ. ಇಲಾಖೆಯ ಕಾರ್ಯನಿರ್ವಹಣೆಯನ್ನು ಸುಧಾರಿಸುವ ಸವಾಲಿನ ಜವಾಬ್ದಾರಿ ನನ್ನ ಮೇಲಿದ್ದು, ಈ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ಹಾಗೂ ಯಶಸ್ವಿಯಾಗಿ ನಿರ್ವಹಿಸುತ್ತೆನೆ...!
Tweet media one
Tweet media two
Tweet media three
Tweet media four
496
96
1K
@Madhu_Bangarapp
Madhu Bangarappa
1 year
ಕರುನಾಡ ಚಕ್ರವರ್ತಿ, ಸೆಂಚುರಿ ಸ್ಟಾರ್, ಹ್ಯಾಟ್ರಿಕ್ ಹೀರೋ ಹಾಗೂ ನನ್ನ ಪ್ರೀತಿಯ ಬಾವ ಡಾ|| ಶಿವಣ್ಣ ರವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು... @NimmaShivanna #shivarajkumar #shivarajkumarbirthday #shivanna #drshivanna #drshivarajkumar #ghost #Madhu_Bangarappa #Team_Madhu_Bangarappa
Tweet media one
41
63
958
@Madhu_Bangarapp
Madhu Bangarappa
1 year
ನನ್ನ ಪ್ರೀತಿಯ ಅಕ್ಕ ಶ್ರೀಮತಿ ಗೀತಾ ಶಿವರಾಜ್ ಕುಮಾರ್ ಹಾಗೂ ಭಾವನವರಾದ ಡಾ. ಶಿವರಾಜ್ ಕುಮಾರ್ ಅವರನ್ನು ಭೇಟಿ ಮಾಡುವ ಮೂಲಕ ಕೃತಜ್ಞತೆ ಸಲ್ಲಿಸಿದ ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ಶ್ರೀ ರಣದೀಪ್ ಸಿಂಗ್ ಸುರ್ಜೆವಾಲ್ ರವರಿಗೆ ನನ್ನ ಹೃತ್ಪೂರ್ವಕವಾದ ಧನ್ಯವಾದಗಳು. ಕರ್ನಾಟಕದ ಅಭಿವೃದ್ಧಿಗಾಗಿ, ರಾಜ್ಯಾದ್ಯಂತ ಕಾಂಗ್ರೆಸ್ ನ ಪರವಾಗಿ
Tweet media one
Tweet media two
89
69
779
@Madhu_Bangarapp
Madhu Bangarappa
1 year
ನನ್ನ ಭಾವನವರಾದ ನಟ ಶಿವರಾಜ್‌ಕುಮಾರ್ ಮತ್ತು ಅಕ್ಕ ಗೀತಾ ಶಿವರಾಜ್‌ಕುಮಾರ್ ಅವರೊಂದಿಗೆ ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ‌ನವರನ್ನು ಅವರ ನಿವಾಸದಲ್ಲಿ ಭೇಟಿ ಮಾಡಿ ಉಭಯ ಕುಶಲೋಪರಿ ನೆಡೆಸಿ, ಹಲವು ವಿಷಯಗಳ ಕುರಿತು ಚರ್ಚಿಸಲಾಯಿತು… #Siddaramaiah #shivarajkumar #GeethaShivarajkumar #INCKarnataka
Tweet media one
Tweet media two
Tweet media three
53
59
632
@Madhu_Bangarapp
Madhu Bangarappa
1 year
ನನ್ನ ಮಗ ಸೂರ್ಯ ಮಧುಬಂಗಾರಪ್ಪ ವಿದ್ಯಾಭ್ಯಾಸ ಮಾಡುತ್ತಿರುವ ಬೆಂಗಳೂರಿನ ಬಿಷಪ್ ಕಾಟನ್ ಗಂಡುಮಕ್ಕಳ ಶಾಲೆಯಲ್ಲಿ ಆಯೋಜಿಸಿದ ವಾರ್ಷಿಕ ಪ್ರಶಸ್ತಿ ದಿನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಪ್ರಸಕ್ತ ಸಾಲಿನಲ್ಲಿ ಪ್ರಶಸ್ತಿ ಪಡೆದ ಮಕ್ಕಳಿಗೆ ಪ್ರಶಸ್ತಿ ಪ್ರಧಾನ ಮಾಡಿದೆನು. #Madhu_Bangarappa #Team_Madhu_Bangarappa
Tweet media one
102
27
616
@Madhu_Bangarapp
Madhu Bangarappa
1 year
ನಮ್ಮ ನಾಯಕರು, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನ ಮಾಜಿ ಅಧ್ಯಕ್ಷರಾದ @RahulGandhi ಅವರ ಸತ್ಯಸಂಧತೆ, ನ್ಯಾಯನಿಷ್ಠುರತೆ ಮತ್ತು ರಾಜಿ ಇಲ್ಲದ ಜನಪರ ಕಾಳಜಿಯ ಗುಣಗಳು ಖಂಡಿತ ಫಲ ನೀಡಲಿದೆ.‌ ನಿಮ್ಮ ಹೋರಾಟದ ಹಾದಿಯಲ್ಲಿ ಸದಾ ಹೆಜ್ಜೆ ಹಾಕುವ ಶಪಥದೊಂದಿಗೆ ನಿಮಗೆ ಹುಟ್ಟು ಹಬ್ಬದ ಪ್ರೀತಿಯ ಶುಭಾಶಯಗಳು. #Rahulgandhibirthday #RahulGandhi
Tweet media one
Tweet media two
Tweet media three
24
68
581
@Madhu_Bangarapp
Madhu Bangarappa
1 year
#ಶಿಕ್ಷಣವೇ_ಶಕ್ತಿ ರಾಜ್ಯದ 2023-24 ನೇ ಸಾಲಿನ‌ ಶೈಕ್ಷಣಿಕ ವರ್ಷದ ಶಾಲೆಗಳ ಪ್ರಾರಂಭೋತ್ಸವ ಕಾರ್ಯಕ್ರಮದ ಪ್ರಯುಕ್ತ ಇಂದು ಆರದೇಶಹಳ್ಳಿಯ ಹಿರಿಯ ಪ್ರಾಥಮಿಕ ಶಾಲೆ, ಬಸವನಪುರದ ಕಿರಿಯ ಪ್ರಾಥಮಿಕ‌ ಶಾಲೆ ಹಾಗೂ ಜಾಲಿಗೆಯ ಸರ್ಕಾರಿ ಫ್ರೌಢ ಶಾಲೆಗಳಿಗೆ ಭೇಟಿ ನೀಡಿ ಸರ್ಕಾರದ ಪ್ರೋತ್ಸಾಹಕಗಳಾದ ಪಠ್ಯ, ಪುಸ್ತಕ, ಸಮವಸ್ತ್ರವನ್ನು ಮಕ್ಕಳಿಗೆ ವಿತರಿಸಿ
Tweet media one
Tweet media two
Tweet media three
Tweet media four
265
67
533
@Madhu_Bangarapp
Madhu Bangarappa
4 years
ಕಾಂಗ್ರೆಸ್ ಪಕ್ಷದ ನಿಲುವು ಮತ್ತು ಧ್ಯೇಯಗಳನ್ನು ಒಪ್ಪಿ ಪಕ್ಷಕ್ಕೆ ಸೇರಲು ನಿರ್ಧರಿಸಿ, ಇಂದು ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು ಮಾಜಿ ಮುಖ್ಯಮಂತ್ರಿಗಳು ಆದ ಶ್ರೀ ಸಿದ್ದರಾಮಯ್ಯ ಅವರನ್ನು ಅವರ ನಿವಾಸದಲ್ಲಿ ಭೇಟಿ ಮಾಡಿ ಮಾತುಕತೆ ನಡೆಸಿ, ಅವರ ಮ��ರ್ಗದರ್ಶನ ಕೋರಿದೆನು.... @siddaramaiah @INCIndia @INCKarnataka
Tweet media one
38
80
468
@Madhu_Bangarapp
Madhu Bangarappa
1 year
"ಬದುಕ ಪ್ರೀತಿಯ ಕಲಿಸಿ.. ಸತ್ಯ ಮಾರ್ಗದಲಿ ಬೆಳೆಸಿ.. ಸರಿಯಾದ ಶಿಕ್ಷಣವ ಕೊಡಿಸಿ.. ಭವ್ಯ ಪಥದಲಿ ಮುನ್ನಡೆಸಿ.. ಸ್ಪೂರ್ತಿಯಾಗಿರುವವರು ನನ್ನಪ್ಪ.." ವಿಶ್ವ ಅಪ್ಪಂದಿರ ದಿನದ ಶುಭಾಶಯಗಳು. #HappyFathersDay #WorldFathersDay #S_Bangarappa #INCKarnataka #educationminister #Madhu_Bangarappa #Team_Madhu_Bangarappa
Tweet media one
52
33
470
@Madhu_Bangarapp
Madhu Bangarappa
1 year
ವಿಧಾನಸೌಧದ ನನ್ನ ಅಧಿಕೃತ ಕೊಠಡಿಯಲ್ಲಿ ಪೂಜೆ ನೆರವೇರಿಸಿ, ನಾಡಿನ ಒಳಿತಿಗಾಗಿ, ಶಿಕ್ಷಣ ಇಲಾಖೆಯ ಸುಧಾರಣೆ ಹಾಗೂ ಉನ್ನತ ಸೇವೆ ಮಾಡುವ ಶಕ್ತಿ ಸಿಗಲೆಂದು ಪ್ರಾರ್ಥಿಸಿದೆ. ಈ ಸಮಯದಲ್ಲಿ ನನ್ನ ಹಿತೈಷಿಗಳು, ಸ್ನೇಹಿತರು ಹಾಗೂ ಸಿಬ��ಬಂದಿ ಉಪಸ್ಥಿತರಿದ್ದರು. #vidhanasoudha #INCKarnataka #INC #educationminister #ಶಿಕ್ಷಣವೇ_ಶಕ್ತಿ
Tweet media one
Tweet media two
Tweet media three
Tweet media four
40
31
467
@Madhu_Bangarapp
Madhu Bangarappa
1 year
ನನ್ನ ಭಾವನವರಾದ ಹ್ಯಾಟ್ರಿಕ್ ಹೀರೊ ಶ್ರೀ ಶಿವರಾಜ್ ಕುಮಾರ್ ಹಾಗೂ ನನ್ನ ಅಕ್ಕ ಶ್ರೀಮತಿ ಗೀತಾ ಶಿವರಾಜ್ ಕುಮಾರ್ ಅವರೊಂದಿಗೆ ಮಾನ್ಯ ಉಪಮುಖ್ಯಮಂತ್ರಿಗಳಾದ ಶ್ರೀ ಡಿ. ಕೆ. ಶಿವಕುಮಾರ ಅವರನ್ನು ಅವರ ನಿವಾಸದಲ್ಲಿ ಭೇಟಿ ಮಾಡಿ ಶುಭ ಹಾರೈಸಿದೆವು… #DKShivakumar #DrShivaRajkumar #GeethaShivarajkumar #INCKarnataka
Tweet media one
Tweet media two
55
35
444
@Madhu_Bangarapp
Madhu Bangarappa
1 year
ಇಂದು ಸಮಗ್ರ ಶಿಕ್ಷಣ ಕರ್ನಾಟಕ ಭವನದಲ್ಲಿ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳಿಂದ ಇಲಾಖೆಯ ಪ್ರಗತಿಯ ಪಕ್ಷಿನೋಟ ಪರಿಶೀಲಿಸಿ ಇಲಾಖಾವಾರು ಮಾಹಿತಿ ಪಡೆದೆನು. @ShalaShikshana @INCKarnataka @siddaramaiah @DKShivakumar #ಶಿಕ್ಷಣವೇ_ಶಕ್ತಿ #education #primaryschool #secondaryeducation #Congress2023
Tweet media one
Tweet media two
Tweet media three
212
41
410
@Madhu_Bangarapp
Madhu Bangarappa
1 year
ಕರ್ನಾಟಕದ ಜನಪ್ರಿಯ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಸಿದ್ದರಾಮಯ್ಯನವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು. ನಿಮ್ಮ ಸೇವೆ ಪಕ್ಷಕ್ಕೆ ಹಾಗೂ ರಾಜ್ಯಕ್ಕೆ ಇನ್ನಷ್ಟು ದೊರಕಲಿ ಎಂದು ಆಶಿಸುತ್ತೇನೆ. #Siddaramaiah #HappyBirthday #ChiefMinister #CM #karnataka #Madhu_Bangarappa #Team_Madhu_Bangarappa
Tweet media one
95
40
347
@Madhu_Bangarapp
Madhu Bangarappa
1 year
ನಾಡಿನ ಸಮಸ್ತ ಶಿಕ್ಷಕ ವೃಂದಕ್ಕೆ ಶಿಕ್ಷಕರ ದಿನಾಚರಣೆಯ ಹಾರ್ದಿಕ ಶುಭಾಶಯಗಳು. ಡಾ. ಸರ್ವಪಲ್ಲಿ ರಾಧಾಕೃಷ್ಣನ್ ರವರ ಜನ್ಮದಿನದ ಸವಿನೆನಪಿಗಾಗಿ ಆಚರಿಸಲಾಗುವ ಈ ಶಿಕ್ಷಕರ ದಿನಾಚರಣೆಯಂದು ಅವರ ಆದರ್ಶ ವ್ಯಕ್ತಿತ್ವ ನಮಗೆಲ್ಲಾ ಮಾದರಿಯಾಗಲಿ... #SarvepalliRadhakrishnan #HappyTeachersDay #Madhu_Bangarappa #Team_Madhu_Bangarappa
Tweet media one
234
33
336
@Madhu_Bangarapp
Madhu Bangarappa
3 years
ನಾನು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದ ನಂತರ ನನ್ನ ತಂದೆ ಬಂಗಾರಪ್ಪಾಜಿಯವರ ಅತಿ ಅತ್ಮಿಯರು, ನಮ್ಮ ನಾಡಿನ ಹಿರಿಯ ರಾಜಕಾರಣಿ, ಹಾಗೂ ರಾಜ್ಯಸಭಾ ವಿರೋಧ ಪಕ್ಷದ ನಾಯಕರೂ ಆದ ಶ್ರೀ ಮಲ್ಲಿಕಾರ್ಜುನ ಖರ್ಗೆ ಅವರನ್ನು ಇಂದು ಅವರ ನಿವಾಸದಲ್ಲಿ ಭೇಟಿ ಮಾಡಿದೆನು. ಈ ಸಂದರ್ಭದಲ್ಲಿ ಅವರು ಪಕ್ಷ ಸೇರ್ಪಡೆ ಬಗ್ಗೆ ತುಂಬಾ ಸಂತೋಷ ವ್ಯಕ್ತ ಪಡಿಸಿದರು.
Tweet media one
Tweet media two
6
33
305
@Madhu_Bangarapp
Madhu Bangarappa
11 months
ಪೂಜ್ಯ ತಂದೆಯವರಿಗೆ ಹುಟ್ಟು ಹಬ್ಬದ ಶುಭಾಶಯಗಳು... ನಿಮ್ಮ ಆದರ್ಶಗಳೇ ನಮಗೆ ಮಾರ್ಗದರ್ಶನ ನಿಮ್ಮ ನೆರಳೇ ನಮಗೆ ದಾರಿದೀಪ ಸದಾ ನಿಮ್ಮ ಆಶೀರ್ವಾದವಿರಲಿ ಹುಟ್ಟು ಹಬ್ಬದ ಶುಭಾಶಯಗಳು #ಅಪ್ಪಾಜಿ #Madhu_Bangarappa #Team_Madhu_Bangarappa
Tweet media one
25
25
301
@Madhu_Bangarapp
Madhu Bangarappa
1 year
ಹಿರಿಯರು ಹಾಗೂ ಮಾರ್ಗದರ್ಶಕರು ಆದ ಶ್ರೀ ಕಾಗೋಡು ತಿಮ್ಮಪ್ಪನವರನ್ನು ಇಂದು ಅವರ ನಿವಾಸದಲ್ಲಿ ಸೌಹಾರ್ದಯುತವಾಗಿ ಭೇಟಿ ಮಾಡಿ ಕುಶಲೋಪರಿ ವಿಚಾರಿಸಿದೆ... #KagoduThimmappa #INCKarnataka #Nammakarnataka #EducationMinister #Soraba #Shivamogga #Shimoga #Karnataka #Madhu_Bangarappa #Team_Madhu_Bangarappa
Tweet media one
Tweet media two
Tweet media three
Tweet media four
381
30
291
@Madhu_Bangarapp
Madhu Bangarappa
1 year
ಒರಿಸ್ಸಾದ ಬಾಲಸೋರ್ ನಲ್ಲಿ ನಡೆದ ಭೀಕರ ರೈಲು ಅಪಘಾತದಲ್ಲಿ 235ಕ್ಕೂ ಹೆಚ್ಚು ಮಂದಿ ಸಾವಿಗೀಡಾಗಿದ್ದು, ಸಾವಿರಕ್ಕೂ ಹೆಚ್ಚು ಜನರಿಗೆ ತೀವ್ರ ಗಾಯಗಳಾಗಿದ್ದು ಅತ್ಯಂತ ಆಘಾತಕಾರಿ ಸಂಗತಿ. ಮೃತರ ಆತ್ಮಕ್ಕೆ ಶಾಂತಿ ಸಿಗಲಿ, ಗಾಯಾಳುಗಳು ಶೀಘ್ರ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತೇನೆ...
Tweet media one
39
26
283
@Madhu_Bangarapp
Madhu Bangarappa
1 year
ವಿಧಾನಸೌಧದ ನನ್ನ ಕಚೇರಿಯಲ್ಲಿ ಕರ್ನಾಟಕ ಸ್ಕೌಟ್ ಅಂಡ್ ಗೈಡ್ಸ್ ನ ಪದಾಧಿಕಾರಿಗಳ ಸಭೆಯನ್ನು ನೆಡೆಸಿದೆನು. ಈ ಸಭೆಯಲ್ಲಿ ಸ್ಕೌಟ್ ಆಂಡ್ ಗೈಡ್ಸ್ ನ ಅಧ್ಯಕ್ಷರಾದ ಶ್ರೀ ಪಿ.ಜಿ. ಆರ್. ಸಿಂದ್ಯಾರವರು ಉಪಸ್ಥಿತರಿದ್ದರು. ಹಾಗೂ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಗೋಗದ ಪದಾಧಿಕಾರಿಗಳೊಂದಿಗೆ ಸಭೆ ನಡೆಸಿದೆನು… #BGSIndia #INC
Tweet media one
Tweet media two
Tweet media three
Tweet media four
84
36
287
@Madhu_Bangarapp
Madhu Bangarappa
3 years
Tweet media one
16
48
263
@Madhu_Bangarapp
Madhu Bangarappa
1 year
ಮಾದರಿ ಶಿಕ್ಷಣ ವ್ಯವಸ್ಥೆಗೆ ಶಿಕ್ಷಕರ ಪೋಷಕರ ಹಾಗೂ ಕನ್ನಡಿಗರ ಸಹಕಾರವಿರಲಿ. ಶುಭಾಶಯಗಳೂoದಿಗೆ ಎಸ್ ಮಧು ಬಂಗಾರಪ್ಪ ಸಚಿವರು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಇಲಾಖೆ ಕರ್ನಾಟಕ ಸರ್ಕಾರ.
158
55
272
@Madhu_Bangarapp
Madhu Bangarappa
1 year
ನನ್ನ ಮತ ಕ್ಷೇತ್ರ ಸೊರಬದಲ್ಲಿ ಕಳೆದ ರಾತ್ರಿ ಸುರಿದ ಗಾಳಿ ಮಳೆಗೆ ಹಲವು ಭಾಗಗಳಲ್ಲಿ ಮರಗಳು , ವಿದ್ಯುತ್ ಕಂಬಗಳು ಬಿದ್ದ ವರದಿಯಾಗಿದ್ದು ತಾಲೂಕಿನ ಜನತೆಗೆ ಯಾವುದೇ ಸಮಸ್ಯೆಯಾಗದಂತೆ ಅವುಗಳ ತೆರವು ಕಾರ್ಯ ಮಾಡಲು ಹಾಗೂ ವಿದ್ಯುತ್ ಪೂರೈಕೆಯಲ್ಲಿ ತೊಂದರೆಯಾಗದಂತೆ ಶೀಘ್ರವಾಗಿ ತೆರವುಗೊಳಿಸಲು ಮತ್ತು
107
34
266
@Madhu_Bangarapp
Madhu Bangarappa
3 years
ಇಂದು ಹುಬ್ಬಳ್ಳಿಯ ಗೋಕುಲ ಗಾರ್ಡನ್ ನಲ್ಲಿ ನಡೆದ ಕೆಪಿಸಿಸಿ ವಿಭಾಗೀಯ ಮಟ್ಟದ ಸಮಾವೇಶದಲ್ಲಿ ರಾಜ್ಯ ಉಸ್ತುವಾರಿ ಎಐಸಿಸಿ ಪ್ರಧಾನ ಕಾರ್ಯದರ್ಶಿ @rssurjewala , ಕೆಪಿಸಿಸಿ ಅಧ್ಯಕ್ಷ @KPCCPresident , ವಿಧಾನಸಭೆ ವಿಪಕ್ಷ ನಾಯಕ @siddaramaiah , ವಿಧಾನ ಪರಿಷತ್ ವಿಪಕ್ಷ ನಾಯಕ @srpatilbagalkot ,
Tweet media one
Tweet media two
14
43
253
@Madhu_Bangarapp
Madhu Bangarappa
1 year
2023-24 ರ ಆಯವ್ಯಯದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಗೆ ಒದಗಿಸಿರುವ ಅನುದಾನ ಪೂರಕವಾಗಿದ್ದು, ಇಲಾಖೆಯನ್ನು ಬಲಪಡಿಸಲು ಹೆಚ್ಚಿನ ಅನುದಾನವನ್ನು ಮೀಸಲಿಟ್ಟಿರುವ ರಾಜ್ಯ ಸರ್ಕಾರಕ್ಕೆ ಹಾಗೂ ಪ್ರಮುಖವಾಗಿ ರಾಜ್ಯದ ಮಾನ್ಯ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಸಿದ್ದರಾಮಯ್ಯ ರವರಿಗೆ ಅಭಿನಂದನೆಗಳು. #Budget #KarnatakaBudget
Tweet media one
33
23
256
@Madhu_Bangarapp
Madhu Bangarappa
1 year
ಖ್ಯಾತ ಕ್ರಿಕೆಟ್ ಆಟಗಾರರೂ ಹಾಗೂ ಆತ್ಮೀಯರಾದ ಶ್ರೀ ಅನಿಲ್ ಕುಂಬ್ಳೆ ಅವರನ್ನು ಇಂದು ಬೆಂಗಳೂರಿನ ಅವರ ನಿವಾಸದಲ್ಲಿ ಭೇಟಿ ಮಾಡಿ ಉಭಯ ಕುಶಲೋಪರಿ ನೆಡೆಸಲಾಯಿತು… #AnilKumble #IndianCricketer #BCCI #Madhu_Bangarappa #Team_Madhu_Bangarappa
Tweet media one
Tweet media two
Tweet media three
Tweet media four
7
12
250
@Madhu_Bangarapp
Madhu Bangarappa
3 years
ಪರಮಪೂಜ್ಯರಾದ ಬ್ರಹ್ಮರ್ಷಿ ನಾರಾಯಣ ಗುರುಗಳ ಚಿತ್ರವಿದ್ದ ಸ್ತಬ್ಧಚಿತ್ರವನ್ನು ಕೇಂದ್ರದ ಗಣರಾಜ್ಯೋತ್ಸವ ಸಮಿತಿ ತಿರಸ್ಕರಿಸಿರುವುದು ಅತ್ಯಂತ ದುಃಖಕರ ವಿಷಯ. ಇದನ್ನು ಸಮಾನತೆಯ ಸಮಾಜದ ಕನಸು ಕಾಣುವ ಪ್ರತಿಯೊಬ್ಬ ಭಾರತೀಯರು ಖಂಡಿಸಬೇಕಿದೆ.1/1
Tweet media one
6
34
238
@Madhu_Bangarapp
Madhu Bangarappa
1 year
ಭಾರತದ ಆಧ್ಯಾತ್ಮಿಕ ಶಕ್ತಿಯ ಮೇರು ಪರ್ವತ, ಅಪ್ರತಿಮ ವಾಗ್ಮಿ, ಯುವ ಸಮುದಾಯದ ಪ್ರೇರಣಾ ಶಕ್ತಿ, ವೀರ ಸನ್ಯಾಸಿ, ಶ್ರೀ ಸ್ವಾಮಿ ವಿವೇಕಾನಂದರಿಗೆ ನನ್ನ ಗೌರವ ಪೂರ್ವಕ ನಮನಗಳು. #SwamiVivekananda #vivekananda #INCKarnataka #Congress #educationminister #soraba #karnataka #Madhu_Bangarappa #Team_Madhu_Bangarappa
Tweet media one
127
18
244
@Madhu_Bangarapp
Madhu Bangarappa
1 year
ಶಿವಮೊಗ್ಗ ನಗರದಲ್ಲಿ ನನ್ನ ಜಿಲ್ಲಾ ಉಸ್ತುವಾರಿ ಸಚಿವರ ನೂತನ ಕಚೇರಿಯನ್ನು ಉದ್ಘಾಟಿಸಿ, ನಂತರ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಭೇಟಿ ನೀಡಿ ಸನ್ಮಾನ ಸ್ವೀಕರಿಸಿ ಮುಖಂಡರ ಹಾಗೂ ಕಾರ್ಯಕರ್ತರ ಅಹವಾಲು ಆಲಿಸಿದೆನು. #INCKarnataka #educationminister #soraba #shivamogga #karnataka #Madhu_Bangarappa #Team_Madhu_Bangarappa
Tweet media one
Tweet media two
Tweet media three
Tweet media four
26
17
235
@Madhu_Bangarapp
Madhu Bangarappa
6 months
ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಆರು ಮಹಿಳಾ ಅಭ್ಯರ್ಥಿಗಳಿಗೆ ಕಾಂಗ್ರೆಸ್ ಅವಕಾಶ ನೀಡಿ, ಮಹಿಳಾ ಸಬಲೀಕರಣದೆಡೆಗೆ ಮಹತ್ವದ ಹೆಜ್ಜೆಯನ್ನಿಟ್ಟಿದೆ.
Tweet media one
Tweet media two
69
12
230
@Madhu_Bangarapp
Madhu Bangarappa
6 months
ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ನನ್ನ ಅಕ್ಕ ಶ್ರೀಮತಿ ಗೀತಾ ಶಿವರಾಜ್ ಕುಮಾರ್ ಅವರ ಪರವಾಗಿ ಇಂದು ಕೆಪಿಸಿಸಿ ಅಧ್ಯಕ್ಷರು ಹಾಗೂ ಉಪ ಮುಖ್ಯ ಮಂತ್ರಿಗಳಾದ ಶ್ರೀ @DKShivakumar ಅವರ ನಿವಾಸದಲ್ಲಿ ಅವರಿಂದ ಬಿ ಫಾರಂ ಸ್ವೀಕರಿಸಿದೆನು. "ಶುಭವಾಗಲಿ ಅಕ್ಕ" 💐 @Geetha_ShivRaj
Tweet media one
23
9
218
@Madhu_Bangarapp
Madhu Bangarappa
4 years
ಸೊರಬ ವಿಧಾನಸಭಾ ಕ್ಷೇತ್ರದ ನನ್ನ ಜನತೆ, ಹಿತೈಷಿಗಳು ಮತ್ತು ಪ್ರೀತಿ ಪಾತ್ರರ ಸಲಹೆ ಮೇರೆಗೆ ನಾನು ಕಾಂಗ್ರೆಸ್ ಪಕ್ಷವನ್ನು ಸೇರಲು ನಿರ್ಧರಿಸಿದ್ದೇನೆ. ತಂದೆಯವರಾದ ದಿವಂಗತ ಸಾರೆಕೊಪ್ಪ ಬಂಗಾರಪ್ಪ ಅವರ ಮಾರ್ಗದರ್ಶನದಲ್ಲಿ ಬೆಳೆದ ನಾನು ಸಾರ್ವಜನಿಕ ಸೇವೆ ಮತ್ತು ಜನರ ಕಷ್ಟಕ್ಕೆ ನೋವಿಗೆ ಸ್ಪಂದಿಸುವುದನ್ನು ಅವರಿಂದ ಕಲಿತಿದ್ದೇನೆ.
23
30
196
@Madhu_Bangarapp
Madhu Bangarappa
1 year
ಇಂದು ಬೆಳಿಗ್ಗೆ ನನ್ನ ಸ್ವಕ್ಷೇತ್ರ ಸೊರಬದ ಕುಬಟೂರಿನ ನನ್ನ ಸ್ವಗೃಹ ಹಾಗೂ ಆನವಟ್ಟಿ ಮತ್ತು ಸೊರಬದ ನನ್ನ ಕಾರ್ಯಾಲಯದಲ್ಲಿ ಸಾರ್ವಜನಿಕರ ಕುಂದು ಕೊರತೆಗಳನ್ನು ಬಗ್ಗೆ ಚರ್ಚಿಸಿ ಅವರಿಂದ ಅಹವಾಲುಗಳನ್ನು ಸ್ವೀಕರಿಸಿದೆನು. #INCKarnataka #IndianNationalCongress #sorab #Madhu_Bangarappa #Team_Madhu_Bangarappa
Tweet media one
Tweet media two
Tweet media three
Tweet media four
10
18
199
@Madhu_Bangarapp
Madhu Bangarappa
1 year
ಸ್ವಾತಂತ್ರ್ಯ ದಿನಾಚರಣೆಯ ದಿನವಾದ ಇಂದು ಶಿವಮೊಗ್ಗದ ಡಿಎಆರ್ ಕ್ರೀಡಾಂಗಣದಲ್ಲಿ ಧ್ವಜಾರೋಹಣ ನೆರವೇರಿಸಿದೆ. ಬಳಿಕ ಶಾಲಾ ಮಕ್ಕಳ ಹಾಗೂ ಪೋಲಿಸ್ ಸಿಬ್ಬಂದಿಗಳ ಪಥ ಸಂಚಲನವನ್ನು ವೀಕ್ಷಿಸಿ ಗೌರವ ವಂದನೆ ಸ್ವೀಕರಿಸಿ, ಸ್ವಾತಂತ್ರ್ಯ ದಿನಾಚರಣೆಯನ್ನು ಉದ್ದೇಶಿಸಿ ಮಾತನಾಡಿದೆ. #HappyIndependenceDay #FlagHoisting #Shivamogga #Soraba
Tweet media one
Tweet media two
Tweet media three
Tweet media four
38
16
195
@Madhu_Bangarapp
Madhu Bangarappa
1 year
ಇಂದು ಬೆಂಗಳೂರಿನಲ್ಲಿ ಸಮಗ್ರ ಶಿಕ್ಷಣ ಕರ್ನಾಟಕ (ಎಸ್.ಎಸ್.ಕೆ) ಭವನದಲ್ಲಿ ಇಲಾಖೆಯ ಉನ್ನತ್ತ ಮಟ್ಟದ ಅಧಿಕಾರಿಗಳ ಜೊತೆ ಪ್ರಗತಿ ಪರಿಶೀಲನೆ ಸಭೆ ನಡೆಸಿ ಇಲಾಖಾವಾರು ಮಾಹಿತಿ ಪಡೆದೆನು… #INCKarnataka #Jaicongress #Nammakarnataka #congresskarnataka #educationminister #Madhu_Bangarappa #Team_Madhu_Bangarappa
Tweet media one
Tweet media two
Tweet media three
Tweet media four
17
18
193
@Madhu_Bangarapp
Madhu Bangarappa
4 years
ಭೂ ಸುಧಾರಣೆ ಕಾಯಿದೆ, ಎಪಿಎಂಸಿ ಕಾಯಿದೆ, ಕಾರ್ಮಿಕ ಕಾಯಿದೆ ಹಾಗೂ ವಿವಿಧ ಜನವಿರೋಧಿ ಕಾಯ್ದೆಗಳ ತಿದ್ದುಪಡಿಯನ್ನು ವಿರೋಧಿಸಿ ರೈತ, ಕಾರ್ಮಿಕ ಸಂಘಟನೆಗಳು ನಾಳೆ ಕರೆ ನೀಡಿರುವ ಕರ್ನಾಟಕ ಬಂದ್ ಗೆ ನನ್ನ ಸಂಪೂರ್ಣ ಬೆಂಬಲವಿದೆ. #Madhu_Bangarappa #Team_Madhu_Bangarappa
Tweet media one
3
22
180
@Madhu_Bangarapp
Madhu Bangarappa
11 months
ನಮ್ಮ ತಂದೆ ಎಸ್ ಬಂಗಾರಪ್ಪವರ ನಿಕಟವರ್ತಿಯಾಗಿದ್ದ ಮಾಜಿ ಕೇಂದ್ರ ಸಚಿವ ಪಿ.ಶಿವಶಂಕರ್ ಅವರ ಪುತ್ರ, ಹಿರಿಯ ಒಬಿಸಿ ನಾಯಕ ಡಾ. ಪಿ ವಿನಯ್ ಕುಮಾರ್ ರವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು. #INCKarnataka #AICC #MallikarjunKharge
Tweet media one
Tweet media two
Tweet media three
14
15
185
@Madhu_Bangarapp
Madhu Bangarappa
10 months
ಇಂದು ಬೆಂಗಳೂರಿನಲ್ಲಿ‌ ನಡೆದ ಆತ್ಮೀಯರು ಹಾಗೂ ಸಂಪುಟ ಸಹೋದ್ಯೋಗಿಗಳಾದ ಶ್ರೀ ಎಂ.ಬಿ.ಪಾಟೀಲ್ ರವರ ಪುತ್ರ ಹಾಗೂ ಹಿರಿಯರಾದ ಶ್ಯಾಮನೂರು ಶಿವಶಂಕರಪ್ಪನವರ ಮೊಮ್ಮಗಳ ವಿವಾಹ ಸಮಾರಂಭದಲ್ಲಿ ಭಾಗಿಯಾಗಿ ನವ ಜೋಡಿಗೆ ಶುಭ ಹಾರೈಸಿದೆ... #Madhu_Bangarappa #Team_Madhu_Bangarappa
Tweet media one
Tweet media two
3
16
182
@Madhu_Bangarapp
Madhu Bangarappa
1 year
ರಾಷ್ಟ್ರೀಯ ಶಿಕ್ಷಣ ನೀತಿಗೆ ಸಂಬಂಧಿಸಿದಂತೆ ಸನ್ಮಾನ್ಯ ಮುಖ್ಯಮಂತ್ರಿಗಳ ಜೊತೆ ನಡೆಯುವ ಸಭೆಯ ಹಿನ್ನೆಲೆಯಲ್ಲಿ ಇಂದು ಮಾನ್ಯ ಉನ್ನತ ಶಿಕ್ಷಣ ಸಚಿವರಾದ ಡಾ. ಎಂ.ಸಿ. ಸುಧಾಕರ್ ರವರ ಹಾಗೂ ಉನ್ನತ ಶಿಕ್ಷಣ ಇಲಾಖೆ ಹಾಗೂ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆಯ ಉನ್ನತ ಅಧಿಕಾರಿಗಳೊಂದಿಗೆ ಪೂರ್ವಭಾವಿ ಸಭೆ ನಡೆಸಲಾಯಿತು.
Tweet media one
Tweet media two
Tweet media three
Tweet media four
20
18
182
@Madhu_Bangarapp
Madhu Bangarappa
1 year
ವಿಧಾನ ಪರಿಷತ್ತಿನ ಕಲಾಪದ ಪ್ರಶ್ನೋತ್ತರ ವೇಳೆಯಲ್ಲಿ ಭಾಗಿಯಾದ ಸಂಧರ್ಭ... #VidhanParishad #vidhanparishathassembly #INCKarnataka #IndianNationalCongress #Jaicongress #Nammakarnataka #congresskarnataka #educationminister #soraba #shivamogga #karnataka #Madhu_Bangarappa #Team_Madhu_Bangarappa
Tweet media one
Tweet media two
Tweet media three
Tweet media four
10
15
174
@Madhu_Bangarapp
Madhu Bangarappa
1 year
ಕನ್ನಡ ಚಿತ್ರರಂಗದ ಹಿರಿಯ ನಟರು ಹಾಗೂ ಆತ್ಮೀಯರಾದ ಶ್ರೀ ದೊಡ್ಡಣ್ಣನವರು ಇಂದು ಬೆಂಗಳೂರಿನ ನನ್ನ ನಿವಾಸದಲ್ಲಿ ಸ���ಹಾರ್ದಯುತವಾಗಿ ಭೇಟಿ ಮಾಡಿ ಅಭಿನಂದಿಸಿ ಶುಭಹಾರೈಸಿದರು... #Doddanna #KannadaFilmIndustry #KannadaFilm #INCKarnataka #Nammakarnataka #EducationMinister #Madhu_Bangarappa #Team_Madhu_Bangarappa
Tweet media one
Tweet media two
Tweet media three
8
15
174
@Madhu_Bangarapp
Madhu Bangarappa
1 year
ಶಿವಮೊಗ್ಗ ಜಿಲ್ಲೆಯ ಸಾಗರ ನಗರಕ್ಕೆ ಭೇಟಿ ನೀಡಿ ಬ್ಲಾಕ್ ಕಾಂಗ್ರೆಸ್ ಕಛೇರಿಯಲ್ಲಿ ಸಾರ್ವಜನಿಕರ ಅಹವಾಲು ಸ್ವೀಕರಿಸಿದೆನು. ಉಪವಿಭಾಗಾಧಿಕಾರಿಗಳ ಕಛೇರಿಯಲ್ಲಿ ವಿವಿಧ ಇಲಾಖೆಗೆ ಸಂಬಂಧಿಸಿದ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ ನೆಡೆಸಿ ಸಾಗರ ಕ್ಷೇತ್ರದ ಸಮಸ್ಯೆಗಳ ಬಗ್ಗೆ ಹಾಗೂ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಲಾಯಿತು.
Tweet media one
Tweet media two
Tweet media three
Tweet media four
11
19
170
@Madhu_Bangarapp
Madhu Bangarappa
1 year
ಸಮಗ್ರ ಶಿಕ್ಷಣ ಕರ್ನಾಟಕ ಭವನದಲ್ಲಿ ಅತಿಥಿ ಶಿಕ್ಷಕರ ನೇಮಕಾತಿ, ಶಿಕ್ಷಕರ ನಿಯೋಜನೆ, ಶಿಕ್ಷಕರ ನೇಮಕಾತಿ (ಐದು ವರ್ಷಗಳ ಯೋಜನೆ), ಹೊಸ ಪ್ರೌಢಶಾಲೆ ಆರಂಭಿಸುವುದು, ಮಕ್ಕಳಿಗೆ ಪಠ್ಯಪುಸ್ತಕಗಳ ಹೊರೆ ಕಡಿಮೆ ಮಾಡುವುದು, ಶಾಲೆಗಳ ದುರಸ್ತಿಗೆ ಸಿಎಸ್ಆರ್ ಅನುದಾನ ಬಳಕೆ ಸೇರಿದಂತೆ ಹಲವು ವಿಷಯಗಳ ಬಗ್ಗೆ ಮಾಹಿತಿ ಪಡೆದು ಸೂಕ್ತ ಸಲಹೆ ನೀಡಿದೆ...
Tweet media one
Tweet media two
Tweet media three
Tweet media four
28
17
166
@Madhu_Bangarapp
Madhu Bangarappa
1 year
ಕೃಷ್ಣರಾಜ ಸಾಗರ ಜಲಾಶಯಕ್ಕೆ ಅಡಿಗಲ್ಲು ಹಾಕಿದ, ದೇಶದ ಮೊದಲ ಬೃಹತ್ ಜಲ ವಿದ್ಯುತ್ ಕೇಂದ್ರ ಸ್ಥಾಪಿಸಿದ, ಮೈಸೂರು ವಿಶ್ವವಿದ್ಯಾಲಯ, ಮೈಸೂರು ಬ್ಯಾಂಕ್, ಕನ್ನಡ ಸಾಹಿತ್ಯ ಪರಿಷತ್ತಿನ ಸ್ಥಾಪನೆಗೆ ಮುನ್ನುಡಿ ಬರೆದ, ಮೈಸೂರು ಸಂಸ್ಥಾನದ ನಿರ್ಮಾತೃ, ಅಭಿವೃದ್ಧಿಯ ಹರಿಕಾರ 'ನಾಲ್ವಡಿ ಕೃಷ್ಣರಾಜ ಒಡೆಯರ್' ಅವರ ಪುಣ್ಯ ಸ್ಮರಣೆಯಂದು ಗೌರವ ನಮನಗಳು.
Tweet media one
150
34
167
@Madhu_Bangarapp
Madhu Bangarappa
1 year
ಇಂದು ಸಮಗ್ರ ಶಿಕ್ಷಣ ಕರ್ನಾಟಕ ಭವನದಲ್ಲಿ ಕರ್ನಾಟಕ ಪಠ್ಯಪುಸ್ತಕ ಸಂಘದ 17 ನೇ ಆಡಳಿತ ಮಂಡಳಿ ಸಭೆ ನಡೆಸಿ, ಪಠ್ಯಪುಸ್ತಕ ಮುದ್ರಣ, 16ನೇ ಆಡಳಿತ‌ ಮಂಡಳಿಯ ಅನುಪಾಲನಾ ವರದಿ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಚರ್ಚಿಸಲಾಯಿತು... #KarnatakaGovernment #GovernmentSchool #Textbook #INCKarnataka #IndianNationalCongress
Tweet media one
Tweet media two
Tweet media three
Tweet media four
36
17
164
@Madhu_Bangarapp
Madhu Bangarappa
1 year
ಬೆಂಗಳೂರಿನ ಬಿಟಿಎಂ ಕ್ಷೇತ್ರದ ಆಡುಗೋಡಿ ಕೆ.ಪಿ.ಎಸ್ ಶಾಲೆಗೆ ಭೇಟಿ ನೀಡಿ ವಿದ್ಯಾರ್ಥಿಗಳಿಗೆ ನೋಟ್ ಬುಕ್, ಸ್ಕೂಲ್ ಬ್ಯಾಗ್, ಸ್ವೇಟರ್’ಗಳನ್ನು ವಿತರಣೆ ಮಾಡಿದೆನು. ಮಕ್ಕಳೊಂದಿಗೆ ನನ್ನ ಶಾಲಾ ದಿನಗಳ ನೆನಪುಗಳನ್ನು ಹಂಚಿಕೊಂಡೆನು. ಈ ಸಂದರ್ಭದಲ್ಲಿ ಸಾರಿಗೆ ಸಚಿವರು ಹಿರಿಯರಾದ ಶ್ರೀ ರಾಮಲಿಂಗರೆಡ್ಡಿಯವರು ಉಪಸ್ಥಿತರಿದ್ದರು. #schoolstudents
Tweet media one
Tweet media two
Tweet media three
Tweet media four
19
20
157
@Madhu_Bangarapp
Madhu Bangarappa
7 months
ಶಿವಮೊಗ್ಗ ಲೋಕಸಭಾ ಕ್ಷೇತ್ರದ ಅಧಿಕೃತ ಅಭ್ಯರ್ಥಿಯಾದ ಬಳಿಕ ಮೊದಲ ಬಾರಿ‌ಗೆ ಶಿವಮೊಗ್ಗ ಜಿಲ್ಲೆಗೆ ಆಗಮಿಸಿದ ಶ್ರೀಮತಿ ಗೀತಾ ಶಿವರಾಜ್ ಕುಮಾರ್ ಅವರನ್ನು ಹಾಗೂ ಕರುನಾಡ ಚಕ್ರವರ್ತಿ ಶ್ರೀ ಡಾ.ಶಿವರಾಜ್ ಕುಮಾರ್ ಅವರನ್ನು ಕಾರ್ಯಕರ್ತ ಬಂಧುಗಳು ಹಾಗೂ ಅಭಿಮಾನಿಗಳು ಭದ್ರಾವತಿಯಿಂದ ಶಿವಮೊಗ್ಗದವರೆಗೆ ಬೈಕ್ ರ್ಯಾಲಿ ಮೂಲಕ ಕ್ಷೇತ್ರಕ್ಕೆ ಬರಮಾಡಿಕೊಂಡರು
10
18
159
@Madhu_Bangarapp
Madhu Bangarappa
1 year
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಗೆ ಸಂಬಂಧಿಸಿದಂತೆ ಇಂದು ಉಪಮುಖ್ಯಮಂತ್ರಿಗಳಾದ ಶ್ರೀ ಡಿ.ಕೆ.ಶಿವಕುಮಾರ್ ರವರ ಜೊತೆ ಬೆಂಗಳೂರಿನ ಯೋಜನಾ ನಿರ್ದೇಶಕರ ಕಚೇರಿಯಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಸಿಎಸ್‌ಆರ್‌ (ಕಾರ್ಪೋರೇಟ್‌ ಕಂಪನಿಗಳ ಸಾಮಾಜಿಕ ಜವಾಬ್ದಾರಿ ನಿಧಿ) ಅನುದಾನ ಕುರಿತು ಚರ್ಚಿಸಲಾಯಿತು. #DKShivakumar #DCM #Education
Tweet media one
Tweet media two
Tweet media three
Tweet media four
35
13
156
@Madhu_Bangarapp
Madhu Bangarappa
1 year
ಹಿರಿಯ ಸಾಹಿತಿಗಳು ಹಾಗೂ ಚಲನಚಿತ್ರ ನಿರ್ದೆಶಕರಾದ ಶ್ರೀ ನಾಗತಿಹಳ್ಳಿ ಚಂದ್ರಶೇಖರ್ ಅವರನ್ನು ಇಂದು ಬೆಂಗಳೂರಿನ ಅವರ ನಿವಾಸದಲ್ಲಿ ಸೌಹಾರ್ದಯುತ ಭೇಟಿ ಮಾಡಿ ಉಭಯ ಕುಶಲೋಪರಿ ನೆಡೆಸಿ ಹಲವು ವಿಷಯಗಳು ಕುರಿತು ಚರ್ಚಿಸಲಾಯಿತು…. #nagatihallichandrashekar #Madhu_Bangarappa #Team_Madhu_Bangarappa
Tweet media one
2
18
154
@Madhu_Bangarapp
Madhu Bangarappa
1 year
ಇಂದು ವಿಧಾನಸೌಧದಲ್ಲಿ ಶಿವಮೊಗ್ಗ ಜಿಲ್ಲೆಯ ಶರಾವತಿ ಕಣಿವೆ ಜಲ ವಿದ್ಯುತ್ ಯೋಜನೆಯ ಸಂತ್ರಸ್ತರು ಹಾಗೂ ಅರಣ್ಯ ಹಕ್ಕು ಭೂ ಮಂಜೂರಾತಿ, 94 ಸಿ, 94 ಸಿಸಿ ಸೇರಿ ಮಲೆನಾಡು ಭಾಗದ ಸಮಸ್ಯೆಗಳನ್ನು ಈಡೇರಿಸುವ ಕುರಿತಂತೆ ಸಂಬಂಧಪಟ್ಟ ಆಯಾ ಇಲಾಖೆಗಳ ಸಂಪುಟ ಸಹೋದ್ಯೋಗಿಗಳು ಹಾಗೂ ರಾಜ್ಯದ ಉನ್ನತ ಮಟ್ಟದ ಅಧಿಕಾರಿಗಳೊಂದಿಗೆ ವಿಶೇಷ ಸಭೆ ನಡೆಸಲಾಯಿತು.
Tweet media one
Tweet media two
Tweet media three
Tweet media four
2
20
154
@Madhu_Bangarapp
Madhu Bangarappa
1 year
ಧಾರವಾಡ ನಗರದ ಡಯಟ್‌ ಪ್ರಾರ್ಥನಾ ಮಂದಿರದಲ್ಲಿ ಪದವಿಧರ ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ (6ರಿಂದ8 ನೆ ತರಗತಿ) ಕೌನ್ಸಲಿಂಗ್ ಮೂಲಕ ನೇಮಕಾತಿ ಆದೇಶಗಳನ್ನು ನೀಡುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಭಾವಿ ಶಿಕ್ಷಕರಿಗೆ ಆದೇಶ ಪ್ರತಿ ನೀಡಿ ಶುಭಹಾರೈಸಿದೆ... #Dharwad #INCKarnataka #Madhu_Bangarappa #Team_Madhu_Bangarappa
Tweet media one
Tweet media two
Tweet media three
Tweet media four
20
14
154
@Madhu_Bangarapp
Madhu Bangarappa
11 months
ನನ್ನ ಅಧ್ಯಕ್ಷತೆಯಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳ ಉಪ ನಿರ್ದೇಶಕರು (ಆಡಳಿತ), ಉಪ ನಿರ್ದೇಶಕರು ( ಅಭಿವೃದ್ಧಿ) ಮತ್ತು ಉಪ ನಿರ್ದೇಶಕರು ಪದವಿ ಪೂರ್ವ ಶಿಕ್ಷಣ ಇಲಾಖೆ ಇವರು ಪ್ರಗತಿ ಪರಿಶೀಲನಾ ಸಭೆಯನ್ನು ಇಂದು ವಿಕಾಸ ಸೌಧದ ಸಭಾಂಗಣ ಕೊಠಡಿ ಸಂಖ್ಯೆ 419ರಲ್ಲಿ ನಡೆಸಿದೆನು.
Tweet media one
Tweet media two
Tweet media three
Tweet media four
8
16
149
@Madhu_Bangarapp
Madhu Bangarappa
11 months
ಕಲಿಯೋಕೆ ಕೋಟಿ ಭಾಷೆ, ಆಡೋಕೆ ಒಂದೇ ಭಾಷೆ - ಅದುವೆ ನಮ್ಮ ಕಸ್ತೂರಿ ಕನ್ನಡ ನಾಡಿನ ಸಮಸ್ತ ಕನ್ನಡ ಮನಸ್ಸುಗಳಿಗೆ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು ಸಿರಿ ಗನ್ನಡಂ ಗೆಲ್ಗೆ, ಸಿರಿ ಗನ್ನಡಂ ಬಾಳ್ಗೆ! ಜೈ ಭುವನೇಶ್ವರಿ 🙏 #KarnatakaRajyotsava #Kannadiga #Kannadigaru #Kannadanadu #NammaKarnataka #NammaKannada
Tweet media one
9
12
152
@Madhu_Bangarapp
Madhu Bangarappa
1 year
ವಿಧಾನ‌ಸೌಧದ ಕಚೇರಿಯಲ್ಲಿ ಶಿಕ್ಷಕರ ಮತ್ತು ಪದವೀಧರ ‌ಕ್ಷೇತ್ರದ ವಿಧಾನ ಪರಿಷತ್ ಸದಸ್ಯರ ಜೊತೆ ಸಭೆ ನಡೆಸಿ ಶಿಕ್ಷಣ ಇಲಾಖೆಯ ಪ್ರಚಲಿತ ವಿದ್ಯಮಾನಗಳ ಬಗ್ಗೆ ಚರ್ಚಿಸಲಾಯಿತು. #INCKarnataka #IndianNationalCongress #EducationMinister #Soraba #Shivamogga #Shimoga #Karnataka #Madhu_Bangarappa #Team_Madhu_Bangarappa
Tweet media one
Tweet media two
Tweet media three
Tweet media four
48
24
149
@Madhu_Bangarapp
Madhu Bangarappa
4 years
ರೈತ ಭಾಂದವರೇ .... ನೀವು ಬನ್ನಿ ನಿಮ್ಮವರನ್ನು ಕರೆತನ್ನಿ.....
Tweet media one
Tweet media two
2
19
138
@Madhu_Bangarapp
Madhu Bangarappa
1 year
ವಿಧಾನಸೌಧದ ಕಚೇರಿಯಲ್ಲಿ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನೆಡೆಸಿ ಹಲವು ವಿಷಯಗಳ ಕುರಿತು ಚರ್ಚಿಸಿ ಮಾಹಿತಿ ಪಡೆದು ಸೂಕ್ತ ಸಲಹೆ ಸೂಚನೆಗಳನ್ನು ನೀಡಿದೆ... #VidhanaSoudha #INCKarnataka #IndianNationalCongress #Nammakarnataka #EducationMinister #Shimoga #Karnataka #Madhu_Bangarappa #Team_Madhu_Bangarappa
Tweet media one
Tweet media two
Tweet media three
Tweet media four
32
20
147
@Madhu_Bangarapp
Madhu Bangarappa
1 year
ಯೋಗ ಕೇವಲ ದೈಹಿಕ ಶಕ್ತಿಗಾಗಿ ಮಾತ್ರವಲ್ಲ, ಮಾನಸಿಕ ಆರೋಗ್ಯದ ಬೆಳವಣಿಗೆಗೂ ಪರಿಣಾಮಕಾರಿ. ಪ್ರತಿನಿತ್ಯ ಯೋಗ ಮಾಡಿ ಆರೋಗ್ಯಪೂರ್ಣ ಸಮಾಜ ನಿರ್ಮಾಣಕ್ಕೆ ಕೈ ಜೋಡಿಸೋಣ. ನಾಡಿನ ಸಮಸ್ತ ಜನತೆಗೆ ವಿಶ್ವ ಯೋಗ ದಿನದ ಶುಭಾಶಯಗಳು. #ವಿಶ್ವಯೋಗದಿನ #InternationalYogaDay #FitnessMotivation #Madhu_Bangarappa #Team_Madhu_Bangarappa
Tweet media one
44
12
141
@Madhu_Bangarapp
Madhu Bangarappa
1 year
ಕನ್ನಡದ ಖ್ಯಾತ ನಟ ವಿಜಯ ರಾಘವೇಂದ್ರ ಅವರ ಪತ್ನಿ ಸ್ಪಂದನ ಅವರ ಅಕಾಲಿಕ ನಿಧನದ ವಾರ್ತೆ ಆಘಾತವನ್ನುಂಟುಮಾಡಿದೆ. ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲೆಂದು ಪ್ರಾರ್ಥಿಸುತ್ತೇನೆ. ಸ್ಪಂದನಾ ಅವರ ಅಗಲಿಕೆಯಿಂದ ನೊಂದಿರುವ ವಿಜಯ ರಾಘವೇಂದ್ರ ಹಾಗೂ ಬಿ.ಕೆ ಶಿವರಾಂ ಅವರ ಕುಟುಂಬಕ್ಕೆ ನನ್ನ ಸಂತಾಪಗಳು. #Madhu_Bangarappa #Team_Madhu_Bangarappa
Tweet media one
9
10
144
@Madhu_Bangarapp
Madhu Bangarappa
1 year
ಶಿವಮೊಗ್ಗ ಜಿಲ್ಲೆಯ ನೀರಾವರಿ ಯೋಜನೆಗಳ ಅನುಷ್ಠಾನ ಮತ್ತು ಪ್ರಗತಿಯ ಕುರಿತು ಕಾಫಿ ಬೋರ್ಡ್ ನಲ್ಲಿ ಇಂದು ಅಧಿಕಾರಿಗಳೊಂದಿಗೆ ಸಭೆ ನಡೆಸಲಾಯಿತು. #minorirrigationdepartment #majorirrigationproject #WaterSupplyProject #INCKarnataka #educationminister #Madhu_Bangarappa #Team_Madhu_Bangarappa
Tweet media one
Tweet media two
Tweet media three
Tweet media four
6
20
139
@Madhu_Bangarapp
Madhu Bangarappa
11 months
ಕೆಪಿಸಿಸಿ ಅಧ್ಯಕ್ಷರು ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಸಮ್ಮುಖದಲ್ಲಿ ಹಾಗೂ ನನ್ನ ನೇತೃತ್ವದಲ್ಲಿ ಶಿವಮೊಗ್ಗದ ಜೆಡಿಎಸ್ ಮುಖಂಡರಾದ ಶ್ರೀಕಾಂತ್, ನಾಗರಾಜ್, ಪಾಲಾಕ್ಷ, ಅವರು ತಮ್ಮ ಅಪಾರ ಬೆಂಬಲಿಗರೊಂದಿಗೆ ಕಾಂಗ್ರೆಸ್ ಪಕ್ಷದ ತತ್ವ ಸಿದ್ದಾಂತದ ಮೇಲೆ ನಂಬಿಕೆ ಇಟ್ಟಿದ್ದಾರೆ. #Madhu_Bangarappa #Team_Madhu_Bangarappa
Tweet media one
Tweet media two
Tweet media three
Tweet media four
4
16
140
@Madhu_Bangarapp
Madhu Bangarappa
3 years
ಅಂಕೋಲ ತಾಲೂಕಿನ ಪುಟ್ಟ ಹಳ್ಳಿಯ ಹಾಲಕ್ಕಿ ಬುಡಕಟ್ಟು ಜನಾಂಗದ ವೃಕ್ಷ ಮಾತೆ ತುಳಸಿ ಗೌಡ ಅವರಿಗೆ ಪದ್ಮಶ್ರೀ ಪ್ರಶಸ್ತಿ ಲಭಿಸುವ ಮೂಲಕ ಪ್ರಶಸ್ತಿಯ ಮೌಲ್ಯ ಮತ್ತಷ್ಟು ಹಿರಿದಾಗಿದೆ. ಪ್ರತಿ ವರ್ಷ ಸಾವಿರಾರು ಗಿಡಗಳನ್ನು ನೆಟ್ಟು ಪೋಷಿಸುವ ಅವರ ಪರಿಸರ ಪ್ರೀತಿ ಮತ್ತು ಕಾಳಜಿಗೆ ಯಾವ ಪ್ರಶಸ್ತಿ ನೀಡಿದರೂ ಕಡಿಮೆಯೇ ಸರಿ.
Tweet media one
1
31
137
@Madhu_Bangarapp
Madhu Bangarappa
6 months
ಇಂದಿನಿಂದ ಆರಂಭವಾದ ಎಸ್.ಎಸ್.ಎಲ್‌‌.ಸಿ ಪರೀಕ್ಷೆ ಎದುರಿಸುತ್ತಿರುವ ನನ್ನೆಲ್ಲಾ ಆತ್ಮೀಯ ವಿದ್ಯಾರ್ಥಿಗಳು ಭಯ, ಆತಂಕ ಬಿಟ್ಟು ಧೈರ್ಯ ಹಾಗೂ ಆತ್ಮವಿಶ್ವಾಸದಿಂದ ಪರೀಕ್ಷೆ ಬರೆಯಿರಿ, ಯಶಸ್ಸು ನಿಮ್ಮದಾಗಲಿ... ಆಲ್_ದಿ_ಬೆಸ್ಟ್💐 #Education_Minister #SSLC_Board_Exam #Karnataka_Goverment #INCKarnataka #Nammakarnataka
Tweet media one
10
14
140
@Madhu_Bangarapp
Madhu Bangarappa
4 years
ಇಂದು ಕೆಪಿಸಿಸಿ ಅಧ್ಯಕ್ಷರು ಹಾಗೂ ಆತ್ಮೀಯರಾದ ಮಾನ್ಯ ಶ್ರೀ ಡಿ. ಕೆ. ಶಿವಕುಮಾರ ಅವರನ್ನು ಅವರ ನಿವಾಸದಲ್ಲಿ ಭೇಟಿ ಮಾಡಿ ಕಾಂಗ್ರೆಸ್ ಪಕ್ಷ ಸೇರ್ಪಡೆ ಬಗ್ಗೆ ಮಾತುಕತೆ ನಡೆಸಿ, ಅವರ ಮಾರ್ಗದರ್ಶನ ಹಾಗೂ ಸಲಹೆ ಪಡೆದೆನು. @DKShivakumar @INCKarnataka @INCIndia
Tweet media one
Tweet media two
3
18
127
@Madhu_Bangarapp
Madhu Bangarappa
7 months
ಇಂದು ಬೆಂಗಳೂರಿನಿಂದ ಶಿವಮೊಗ್ಗಕ್ಕೆ ತೆರಳುವ ಮಾರ್ಗ ಮಧ್ಯ ಬೀರೂರಿನಲ್ಲಿ ನನ್ನ ತಂದೆ ಬಂಗಾರಪ್ಪಾಜಿಯವರ ನೆಚ್ಚಿನ "ಪ್ರೀತಿ ಕ್ಯಾಂಟೀನ್" ನಲ್ಲಿ ನನ್ನ ಅಕ್ಕ ಶ್ರೀಮತಿ ಗೀತಾ ಶಿವರಾಜ್ ಕುಮಾರ್ ಮತ್ತು ಭಾವ ಶ್ರೀ ಡಾ.ಶಿವರಾಜ್ ಕುಮಾರ್ ಅವರೊಂದಿಗೆ ಉಪಹಾರ ಸವಿದೆನು... #INCKarnataka #Bangalore #Bengaluru #IndianNationalCongress
Tweet media one
Tweet media two
Tweet media three
Tweet media four
17
10
134
@Madhu_Bangarapp
Madhu Bangarappa
1 year
ಸಮಗ್ರ ಶಿಕ್ಷಣ ಕರ್ನಾಟಕ ಭವನದಲ್ಲಿ ಇಂದು ಅಧಿಕಾರಿಗಳೊಂದಿಗೆ ಜೂಮ್ ವಿಡಿಯೋ ಕಾನ್ಪರೆನ್ಸ್ ಮೂಲಕ ಸಭೆ ನಡೆಸಿ ಇಲಾಖಾವಾರು ಮಾಹಿತಿ ಪಡೆದು ಅಗತ್ಯ ಸಲಹೆ ಸೂಚನೆ ನೀಡಲಾಯಿತು... #INCKarnataka #IndianNationalCongress #Nammakarnataka #EducationMinister #Karnataka #Madhu_Bangarappa #Team_Madhu_Bangarappa
Tweet media one
Tweet media two
45
20
132
@Madhu_Bangarapp
Madhu Bangarappa
5 months
ಶಿವಮೊಗ್ಗ ಲೋಕಸಭಾ ಅಭ್ಯರ್ಥಿ ಶ್ರೀಮತಿ ಗೀತಾ ಶಿವರಾಜ್ ಕುಮಾರ್ ಪರ ಪ್ರಚಾರದ ಅಂಗವಾಗಿ ಮೇ 2ರ ಗುರುವಾರದಂದು ಶಿವಮೊಗ್ಗದಲ್ಲಿ ಹಮ್ಮಿಕೊಂಡ ಬಹಿರಂಗ ಸಭೆಯಲ್ಲಿ ರಾಷ್ಟ್ರ ನಾಯಕರಾದ ಶ್ರೀ ರಾಹುಲ್ ಗಾಂಧಿರವರು, ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯನವರು, ಉಪಮುಖ್ಯಮಂತ್ರಿಗಳಾದ ಶ್ರೀ ಡಿ.ಕೆ.ಶಿವಕುಮಾರ್ ರವರು ಹಾಗೂ...
8
14
134
@Madhu_Bangarapp
Madhu Bangarappa
7 months
ಇಂದು ಬೈಂದೂರಿನ ಮಾಜಿ ಶಾಸಕರಾದ ಶ್ರೀ ಬಿ.ಎಂ ಸುಕುಮಾರ ಶೆಟ್ಟಿ ಅವರ ನಿವಾಸದಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶ್ರೀಮತಿ ಗೀತಾ ಶಿವರಾಜ್ ಕುಮಾರ್ ಹಾಗೂ ಖ್ಯಾತ ಚಲನಚಿತ್ರ ನಟರಾದ ಶ್ರೀ ಡಾ. ಶಿವರಾಜ್ ಕುಮಾರ್ ರವರೊಂದಿಗೆ ಉಪಹಾರ ಸವಿದೆನು... #Kundapura #Byndooru #KarnatakaElections2024 #Lokasabha
Tweet media one
Tweet media two
Tweet media three
8
9
131
@Madhu_Bangarapp
Madhu Bangarappa
1 year
ನನ್ನ ಮತಕ್ಷೇತ್ರದ ತಾಳಗುಪ್ಪ, ಚಂದ್ರಗುತ್ತಿ ಮತ್ತು ಜಡೆ ಹೋಬಳಿಯ ನೆರೆ ಪೀಡಿತ ಪ್ರದೇಶಗಳಿಗೆ ಇಂದು ಭೇಟಿ ನೀಡಿ ನೆರೆಯಿಂದ ಹಾನಿಗೊಳಗಾದ ಪ್ರದೇಶಗಳನ್ನು ವೀಕ್ಷಿಸಿ, ಪರಿಶೀಲಿಸಿ ಸ್ಥಳಿಯರ ಅಹವಾಲು ಆಲಿಸಿದೆ. #soraba #sorab #talguppa #talaguppa #chandragutti #hobli #Flood #Madhu_Bangarappa #Team_Madhu_Bangarappa
Tweet media one
Tweet media two
Tweet media three
Tweet media four
5
18
127
@Madhu_Bangarapp
Madhu Bangarappa
1 year
ಭಾರತದ ಪ್ರವಾಸದಲ್ಲಿರುವ ಫಿನ್ಲ್ಯಾಂಡ್ ಶಿಕ್ಷಣ ಸಚಿವರಾದ ಅನ್ನಾ ಮಾಜಾ ಹೆನ್ರಿಕ್ಸನ್ ಅವರನ್ನು ಇಂದು ಬೆಂಗಳೂರು ಅಂತರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿ ಸೌಹಾರ್ದಯುತ ಭೇಟಿ ಮಾಡಿದೆವು... ಈ ವೇಳೆ ಕರ್ನಾಟಕ ಹಾಗೂ ಫಿನ್ಲ್ಯಾಂಡ್ ಶೈಕ್ಷಣಿಕ ವ್ಯವಸ್ಥೆಗಳ ಕುರಿತು ಪರಸ್ಪರ ಚರ್ಚೆ ನಡೆಸಲಾಯಿತು... #Finland #EducationMinister
Tweet media one
Tweet media two
Tweet media three
Tweet media four
4
16
131
@Madhu_Bangarapp
Madhu Bangarappa
1 year
ಇದೇ ಸಂದರ್ಭದಲ್ಲಿ ನನ್ನ ಮಗ ಸೂರ್ಯ ಮಧುಬಂಗಾರಪ್ಪ ಐಸಿಎಸ್ಸಿ 10 ನೇ ತರಗತಿಯಲ್ಲಿ ಶೇ. 98.6 ಅಂಕ ಪಡೆಯುವುದರೊಂದಿಗೆ ಶಾಲೆಗೆ ಎರಡನೇ ರ್ಯಾಂಕ್ ಪಡೆದಿದ್ದು, ಅವನಿಗೆ ಪ್ರಶಸ್ತಿ ಪ್ರಧಾನ ಮಾಡಿದ್ದು ಒಬ್ಬ ತಂದೆಯಾಗಿ ತುಂಬ ಹೆಮ್ಮೆ ಹಾಗೂ ಖುಷಿ ನೀಡಿದ ಘಳಿಗೆಯಾಗಿದೆ‌.
26
11
123
@Madhu_Bangarapp
Madhu Bangarappa
1 year
ವಿಧಾನ ಪರಿಷತ್ ಸದಸ್ಯರಾದ ಶ್ರೀ ಬಿ ಕೆ ಹರಿಪ್ರಸಾದ್ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು. ದೇವರು ನಿಮಗೆ ಉತ್ತಮ ಆಯುರಾರೋಗ್ಯ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ. #BKHariprasad #INCKarnataka #Congress #Nammakarnataka #congresskarnataka #educationminister #Madhu_Bangarappa #Team_Madhu_Bangarappa
Tweet media one
8
17
123
@Madhu_Bangarapp
Madhu Bangarappa
1 year
ಕೆಕೆಆರ್ ಡಿಬಿ_KKRDB ಯೋಜನೆಯಡಿಯಲ್ಲಿ ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ಮಂಗಳೂರಿನಲ್ಲಿ 2023 - 24 ನೇ ಸಾಲಿನಲ್ಲಿ ಮಂಜೂರಾದ ನೂತನ ಸರಕಾರಿ ಬಾಲಕಿಯರ ಪ್ರೌಢಶಾಲೆಯನ್ನು ಉದ್ಘಾಟಿಸಿ, ಈ ಶಾಲೆಯು ಮುಂದಿನ ದಿನಗಳಲ್ಲಿ ಮಾದರಿ ಶಾಲೆಯಾಗಿ ರೂಪುಗೊಳ್ಳಲಿ ಎಂದು ಶುಭ ಹಾರೈಸಿದೆ. #Koppal #INCKarnataka #EducationMinister
Tweet media one
Tweet media two
Tweet media three
Tweet media four
23
11
120
@Madhu_Bangarapp
Madhu Bangarappa
1 year
ಬೆಂಗಳೂರಿನ ವಿಠ್ಠಲ್ ಮಲ್ಯ ರಸ್ತೆಯಲ್ಲಿರುವ ಜೆ.ಡಬ್ಲ್ಯೂ ಮ್ಯಾರಿಯೆಟ್ ಹೋಟೆಲ್ ನಲ್ಲಿ ನಡೆದ ಶಿಕ್ಷಣ ಕುರಿತ ಕಾರ್ಪೊರೇಟ್ ಸಂಸ್ಥೆಗಳ ಸಾಮಾಜಿಕ ಹೊಣೆಗಾರಿಕೆ ಸಮಾವೇಶದಲ್ಲಿ ಮುಖ್ಯಮಂತ್ರಿಗಳಾದ ಶ್ರೀ Siddaramaiah ನವರು ಹಾಗೂ ಉಪಮುಖ್ಯಮಂತ್ರಿಗಳಾದ ಶ್ರೀ DK Shivakumar ರವರೊಂದಿಗೆ ಪಾಲ್ಗೊಂಡು ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದೆ...
Tweet media one
Tweet media two
Tweet media three
Tweet media four
32
17
125
@Madhu_Bangarapp
Madhu Bangarappa
1 year
ಇಂದು ಬೆಂಗಳೂರಿನ ಹಂಪಿನಗರದ ನಗರ ಕೇಂದ್ರ ಗ್ರಂಥಾಲಯದಲ್ಲಿ ಸಾರ್ವಜನಿಕ ಗ್ರಂಥಾಲಯ ಇಲಾಖೆ ವತಿಯಿಂದ ಆಯೋಜಿಸಿದ ಗ್ರಂಥಪಾಲಕರ ದಿನಾಚರಣೆ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದೆ... #Library #INCKarnataka #IndianNationalCongress #Madhu_Bangarappa #Team_Madhu_Bangarappa
Tweet media one
Tweet media two
Tweet media three
Tweet media four
77
9
122
@Madhu_Bangarapp
Madhu Bangarappa
1 year
ಉಪಮುಖ್ಯಮಂತ್ರಿಗಳಾದ ಶ್ರೀ ಡಿ.ಕೆ.ಶಿವಕುಮಾರ್ ಅವರನ್ನು ಅವರ ಗೃಹ ಕಚೇರಿಯಲ್ಲಿ ಭೇಟಿ ಮಾಡಿ ಹಲವು ವಿಷಯಗಳ ಕುರಿತು ಚರ್ಚಿಸಲಾಯಿತು... #Minister #GovtofKarnataka #DKShivakumar #DKS #DeputyChiefMinister #DCM #INCKarnataka #EducationMinister #Karnataka #Madhu_Bangarappa #Team_Madhu_Bangarappa
Tweet media one
Tweet media two
21
8
118
@Madhu_Bangarapp
Madhu Bangarappa
1 year
ರಾಷ್ಟ್ರದ ಹಿರಿಯ ರಾಜಕೀಯ ನಾಯಕರು, ಮಾನ್ಯ ಎಐಸಿಸಿ ಅಧ್ಯಕ್ಷರು, ನಮ್ಮೆಲ್ಲರ ಮಾರ್ಗದರ್ಶಕರಾದ ಶ್ರೀ‌ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು. ಭಗವಂತನ ಆಶೀರ್ವಾದ ಸದಾ ನಿಮ್ಮ‌ ಮೇಲಿರಲಿ ಎಂದು ಹಾರೈಸುತ್ತೇನೆ. #MallikarjunKharge #AICC #AICCPresident #INCKarnataka #IndianNationalCongress
Tweet media one
4
17
119
@Madhu_Bangarapp
Madhu Bangarappa
1 year
ಕನ್ನಡ ಮಾಧ್ಯಮ ಲೋಕದ ಪ್ರಸಿದ್ದ ಸುದ್ದಿ ವಾಹಿನಿ ವಿಸ್ತಾರ ನ್ಯೂಸ್ ಕಛೇರಿಗೆ ಭೇಟಿ ನೀಡಿ ಚಾನೆಲ್‌ನ ಅತ್ಯಾಧುನಿಕ ಸ್ಟುಡಿಯೋ ತಂತ್ರಜ್ಞಾನ ಹಾಗೂ ವಾಹಿನಿಯ ವಿನ್ಯಾಸ ವೀಕ್ಷಿಸಿ, ವಾಹಿನಿಯಲ್ಲಿ ಮೂಡಿಬರುತ್ತಿರುವ ಜನಪರ ಕಾರ್ಯಕ್ರಮಗಳು, ಬಗೆಬಗೆಯ ಪ್ರಯೋಗಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಈ ಸಂಸ್ಥೆ ಇನಷ್ಟು ಯಶಸ್ಸು ಕಾಣಲಿ ಎಂದು ಶುಭಹಾರೈಸಿದೆ
Tweet media one
Tweet media two
Tweet media three
Tweet media four
7
10
121
@Madhu_Bangarapp
Madhu Bangarappa
1 year
ಇಂದು ಸಮಗ್ರ ಶಿಕ್ಷಣ ಕರ್ನಾಟಕ ಭವನದಲ್ಲಿ ಕ್ಯಾಮ್ಸ ಮತ್ತು ಕರ್ನಾಟಕ ಖಾಸಗಿ ಶಾಲಾ ಆಡಳಿತ ಮಂಡಳಿ ಬೋಧಕ-ಬೋಧಕೇತರ ಸಿಬ್ಬಂದಿ ಸಮನ್ವಯ ಸಮಿತಿ (ಕೆಪಿಎಂಟಿಸಿಸಿ), ರುಪ್ಸಾ ಹಾಗೂ ಇತರೆ ಅನುದಾನ ರಹಿತ ಶಾಲಾ ಸಂಘ ಸಂಸ್ಥೆಗಳ ಪ್ರತಿನಿಧಿಗಳ ಜೊತೆ ಸಭೆ ನೆಡೆಸಿ ಅನೇಕ ವಿಷಯಗಳ ಕುರಿತು ಚರ್ಚಿಸಲಾಯಿತು. #ಶಿಕ್ಷಣವೇ_ಶಕ್ತಿ #education #primaryschool
Tweet media one
Tweet media two
Tweet media three
Tweet media four
68
9
116
@Madhu_Bangarapp
Madhu Bangarappa
6 months
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಸೊರಬ ಬ್ಲಾಕ್ ಕಾಂಗ್ರೆಸ್ ವತಿಯಿಂದ ಕುಬಟೂರಿನ ನಮ್ಮ ಮನೆಯ ಆವರಣದಲ್ಲಿ ಆಯೋಜಿಸಲಾಗಿದ್ದ "ಕಾರ್ಯಕರ್ತರ ಬೃಹತ್ ಸಮಾವೇಶ"ದಲ್ಲಿ ಪಾಲ್ಗೊಂಡು ಚುನಾವಣಾ ತಯಾರಿ ಹಾಗೂ ಪಕ್ಷ ಸಂಘಟನೆ ಕುರಿತು ಅಗತ್ಯ ಸಲಹೆ ಸೂಚನೆಗಳನ್ನು ನೀಡಿ,...
Tweet media one
Tweet media two
Tweet media three
Tweet media four
3
9
119
@Madhu_Bangarapp
Madhu Bangarappa
11 months
ನನ್ನ ಅಧ್ಯಕ್ಷತೆಯಲ್ಲಿ ಇಲಾಖೆಯ ಮುಖ್ಯಸ್ಥರ ಜೊತೆ ಸಮಗ ಶಿಕ್ಷಣ ಕಚೇರಿಯಲ್ಲಿ ಇಂದು ಸಭೆ ನಡೆಸಿದೆನು. ಸಭೆಯಲ್ಲಿ ಇಲಾಖೆಯ ವಿವಿಧ ವೃಂದಗಳಿಗೆ ಸಂಬಂಧಿಸಿದಂತೆ ಬಡ್ತಿ, ಖಾಲಿ ಹುದ್ದೆ ಭರ್ತಿ, ಇಲಾಖೆ ಮಂಜೂರಾಗಿರುವ ಅನುದಾನ ಸದ್ಬಳಕೆ ಸೇರಿದಂತೆ ಇನ್ನಿತರ ವಿಷಯಗಳ ಬಗ್ಗೆ ಇಲಾಖೆ ಮುಖ್ಯಸ್ಥರೊಂದಿಗೆ ಚರ್ಚಿಸಲಾಯಿತು.
Tweet media one
Tweet media two
12
10
116
@Madhu_Bangarapp
Madhu Bangarappa
8 months
ತೆರಿಗೆ ಪಾಲು ಹಂಚಿಕೆಯಲ್ಲಿ ಕೇಂದ್ರ ಸರ್ಕಾರ ರಾಜ್ಯಕ್ಕೆ ತೋರುತ್ತಿರುವ ಮಲತಾಯಿ ಧೋರಣೆಯನ್ನು ಖಂಡಿಸಿ, ನವದೆಹಲಿಯಲ್ಲಿ 'ದಿಲ್ಲಿ ಚಲೋ' ಪ್ರತಿಭಟನೆಯಲ್ಲಿ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯನವರು ಹಾಗೂ ಉಪ ಮುಖ್ಯಮಂತ್ರಿಗಳಾದ ಶ್ರೀ ಡಿಕೆ ಶಿವಕುಮಾರ್ ನವರೊಂದಿಗೆ ಭಾಗಿಯಾಗಿ ಪ್ರತಿಭಟಿಸಲಾಯಿತು. #NannaTerigeNannaHakku #ChaloDilli
Tweet media one
Tweet media two
Tweet media three
Tweet media four
7
21
118
@Madhu_Bangarapp
Madhu Bangarappa
1 year
ಅಪ್ರತಿಮ ದೇಶಭಕ್ತ, ಯುವ ಪೀಳಿಗೆಗೆ ಸ್ವಾತಂತ್ರ್ಯದ ಕಿಚ್ಚು ಹಚ್ಚಿಸಿದ ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರ ನಮ್ಮೆಲ್ಲರ ಸ್ಪೂರ್ತಿ ನೇತಾಜಿ ಸುಭಾಷ್ ಚಂದ್ರ ಬೋಸ್ ರವರ ಪುಣ್ಯ ಸ್ಮರಣೆಯಂದು ಅನಂತ ನಮನಗಳು... #SubhashChandraBose #FreedomFighter #Madhu_Bangarappa #Team_Madhu_Bangarappa
Tweet media one
8
7
117
@Madhu_Bangarapp
Madhu Bangarappa
1 year
ದುರ್ಗದ ಹುಲಿ, ಏಳು ಸುತ್ತಿನ ಕೋಟೆಯ ಒಡೆಯ, ಚಿತ್ರದುರ್ಗದ ಕೊನೆಯ ಅರಸ ವೀರ ಮದಕರಿ ನಾಯಕ ಅವರ ಜಯಂತಿಯಂದು, ಅವರ ಧೈರ್ಯ, ಸಾಹಸ ಹಾಗೂ ಕೆಚ್ಚೆದೆಯ ಹೋರಾಟವನ್ನು ಗೌರವಪೂರ್ವಕವಾಗಿ ನೆನೆಯುತ್ತೇನೆ. #ViramadaKarinayaka #INCKarnataka #EducationMinister #Soraba #Karnataka #Madhu_Bangarappa #Team_Madhu_Bangarappa
Tweet media one
30
11
116
@Madhu_Bangarapp
Madhu Bangarappa
1 year
"ಒಂದೇ ಜಾತಿ, ಒಂದೇ ಮತ, ಒಂದೇ ದೇವರು ಎನ್ನುವುದು ಮನುಷ್ಯ ಧರ್ಮ" ಎಂದು ಸಾರಿದ ಬ್ರಹ್ಮಶ್ರೀ ನಾರಾಯಣಗುರು ಜಯಂತಿ ಶುಭಾಶಯಗಳು #NarayanaGuru #Equality #Madhu_Bangarappa #Team_Madhu_Bangarappa
Tweet media one
7
13
115
@Madhu_Bangarapp
Madhu Bangarappa
11 months
ನನ್ನ ಮತಕ್ಷೇತ್ರ ಸೊರಬ ಪಟ್ಟಣದ ಬಸ್ ನಿಲ್ದಾಣದಲ್ಲಿ ರಾಜ್ಯದ ಕೆ.ಎಸ್.ಆರ್.ಟಿ.ಸಿ ಸಂಸ್ಥೆಯ ನೂತನ ಹವಾನಿಯಂತ್ರಣ ರಹಿತ ಸ್ಲೀಪರ್ ಬಸ್ 'ಪಲ್ಲಕ್ಕಿ' ಗೆ ಹಸಿರು ನಿಶಾನೆ ತೋರಿಸಿ ಚಾಲನೆ ನೀಡಿದೆನು. ಈ ಸಂದರ್ಭದಲ್ಲಿ ವಿಭಾಗೀಯ ಅಧಿಕಾರಿಗಳು, ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು. #PallakkiBus #INCKarnataka #IndianNationalCongress
Tweet media one
Tweet media two
3
13
115
@Madhu_Bangarapp
Madhu Bangarappa
10 months
ಸನ್ಮಾನ್ಯ ಮುಖ್ಯಮಂತ್ರಿ ಶ್ರೀ @siddaramaiah ನವರೊಂದಿಗೆ ಇಂದು ಹಾವೇರಿ ಜಿಲ್ಲೆಯ ಶ್ರೀ‌ ಕಾಗಿನೆಲೆ ಮಹಾಸಂಸ್ಥಾನ ಕನಕ‌ಗುರುಪೀಠದಲ್ಲಿ 536ನೇ ಶ್ರೀ ಕನಕ ಜಯಂತ್ಯೋತ್ಸವದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡೆನು...
Tweet media one
Tweet media two
Tweet media three
Tweet media four
1
9
113
@Madhu_Bangarapp
Madhu Bangarappa
11 months
ಪೂಜ್ಯ ತಂದೆಯವರಾದ ಶ್ರೀ ಎಸ್.ಬಂಗಾರಪ್ಪಾಜಿಯವರ ಜನ್ಮದಿನದ ಪ್ರಯುಕ್ತ ಸೊರಬದಲ್ಲಿ ಯುವ ಕಾಂಗ್ರೆಸ್ ವತಿಯಿಂದ ಆಯೋಜಿಸಿದ ರಕ್ತದಾನ ಶಿಬಿರಕ್ಕೆ ಭೇಟಿ ನೀಡಿ ಆಯೋಜಕರಿಗೆ ಹಾಗೂ ರಕ್ತದಾನಿಗಳಿಗೆ ಧನ್ಯವಾದ ತಿಳಿಸಿದೆ... #Madhu_Bangarappa #Team_Madhu_Bangarappa
Tweet media one
Tweet media two
Tweet media three
Tweet media four
3
17
111
@Madhu_Bangarapp
Madhu Bangarappa
1 year
ಹೋರಾಟ, ತ್ಯಾಗ ಮತ್ತು ಬಲಿದಾನದ ಪ್ರತೀಕವಾದ ಭಾವೈಕ್ಯತೆಯ ಮೊಹರಂ ಹಬ್ಬದ ಶುಭಾಶಯಗಳು. ಮೊಹರಂ ಹಬ್ಬ ನಾಡಿನ ಜನತೆಯ ಮಧ್ಯೆ ಸಹೋದರತ್ವ ಮತ್ತು ಭಾವೈಕ್ಯತೆಯನ್ನು ಹೆಚ್ಚಿಸಿ ಎಲ್ಲರಿಗೂ ಸುಖ, ಸಮೃದ್ಧಿ, ಆರೋಗ್ಯ , ಐಶ್ವರ್ಯ ನೀಡಲಿ ಎಂದು ಪ್ರಾರ್ಥಿಸುತ್ತೇನೆ. #Muharram2023 #Muharram #Madhu_Bangarappa #Team_Madhu_Bangarappa
Tweet media one
7
13
111
@Madhu_Bangarapp
Madhu Bangarappa
1 year
ಕೆಪಿಸಿಸಿ ಕಚೇರಿಯಲ್ಲಿ ಮಾಜಿ ಸಂಸದರಾದ ಶ್ರೀ ಆಯನೂರು ಮಂಜುನಾಥ್ ರವರು ಹಾಗೂ ಶಿಕಾರಿಪುರದ ಮುಖಂಡರಾದ ನಾಗರಾಜ್ ಗೌಡ ರವರು ಇಂದು ಕೆಪಿಸಿಸಿ ಅಧ್ಯಕ್ಷರು ಹಾಗೂ ಡಿಸಿಎಂ ಶ್ರೀ ಡಿಕೆ ಶಿವಕುಮಾರ್ ಅವರ ಹಾಗೂ ನನ್ನ ಸಮ್ಮುಖದಲ್ಲಿ ಅಧಿಕೃತವಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು. ಅವರನ್ನು ಆತ್ಮೀಯವಾಗಿ ಸ್ವಾಗತಿಸಿ ಪಕ್ಷಕ್ಕೆ ಬರಮಾಡಿಕೊಂಡೆವು.
Tweet media one
Tweet media two
Tweet media three
Tweet media four
23
24
112
@Madhu_Bangarapp
Madhu Bangarappa
1 year
ಬೆಂಗಳೂರಿನ ವಿಕಾಸಸೌಧದಲ್ಲಿ ನಡೆದ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ವತಿಯಿಂದ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡಿ ಮಕ್ಕಳ ಸುರಕ್ಷತೆ ಬಗ್ಗೆ ಮಕ್ಕಳ ಹಕ್ಕುಗಳ ಆಯೋಗ ಕೈಗೊಳ್ಳುತ್ತಿರುವ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಶಿಕ್ಷಣ ಇಲಾಖೆಯಿಂದ ಸಂಪೂರ್ಣ ನೆರವು ನೀಡುವುದಾಗಿ ಭರವಸೆ ನೀಡಿದೆನು
Tweet media one
Tweet media two
Tweet media three
Tweet media four
2
11
108
@Madhu_Bangarapp
Madhu Bangarappa
7 months
ನಿಮ್ಮೆಲ್ಲರ ಪ್ರೀತಿ, ಹಾರೈಕೆ, ಆಶೀರ್ವಾದಗಳ ಸುರಿಮಳೆಗೆ ಅಕ್ಷರಶಃ ಮೂಕವಿಸ್ಮಿತನಾಗಿದ್ದೇನೆ! ನನ್ನ ಜನ್ಮದಿನಕ್ಕೆ ಶುಭಕೋರಿದ ಎಲ್ಲಾ ನನ್ನ ಆತ್ಮೀಯ ಮಿತ್ರರಿಗೆ, ಹಿತೈಷಿಗಳಿಗೆ, ಹಿರಿಯರಿಗೆ, ಬಂಧುಗಳಿಗೆ ಧನ್ಯವಾದಗಳು. ನಿಮ್ಮ ಹಾರೈಕೆ ಸದಾ ಹೀಗೆ ಇರಲಿ. #Blessed #Bliss #ಧನ್ಯೋಸ್ಮಿ #Madhu_Bangarappa #Team_Madhu_Bangarappa
Tweet media one
5
10
109
@Madhu_Bangarapp
Madhu Bangarappa
1 year
ಇಂದು ಕುಮಾರಕೃಪಾ ಅತಿಥಿ ಗೃಹದಲ್ಲಿ ಅಖಿಲ ಭಾರತ ರೈತ ಆಂದೋಲನದ ನಾಯಕರಾದ ರಾಕೇಶ್ ಟಿಕಾಯತ್ ರವರು ಭೇಟಿಯಾದರು. ಈ ವೇಳೆ ಉಭಯ ಕುಶಲೋಪರಿ ನಡೆಸಿದೆವು... #KumaraKrupa #Madhu_Bangarappa #Team_Madhu_Bangarappa
Tweet media one
Tweet media two
11
15
110
@Madhu_Bangarapp
Madhu Bangarappa
3 years
ಸಿಂಧಗಿ ವಿಧಾನಸಭಾ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಶ್ರೀ ಅಶೋಕ್ ಮನಗೂಳಿ ಅವರಿಗೆ 62,292 ಮತಗಳನ್ನು ನೀಡಿದ ಸಿಂಧಗಿ ಕ್ಷೇತ್ರದ ಮತದಾರರಿಗೆ ಮತ್ತು ಚುನಾವಣೆಯಲ್ಲಿ ಶ್ರಮಿಸಿದ ಎಲ್ಲಾ ಕಾರ್ಯಕರ್ತರಿಗೆ ಧನ್ಯವಾದಗಳು.#ಸಿಂಧಗಿ @rssurjewala @siddaramaiah @DKShivakumar @KPCCPresident @kcvenugopalmp
Tweet media one
0
9
103
@Madhu_Bangarapp
Madhu Bangarappa
1 year
' ಕ್ವಿಟ್ ಇಂಡಿಯಾ ಚಳುವಳಿ ದಿನ ' ಭಾರತ ಬಿಟ್ಟು ತೊಲಗಿ ಚಳುವಳಿಯ ಸ್ಮರಣಾರ್ಥ ದಿನದಂದು ಮಹನೀಯರ ತ್ಯಾಗ ಬಲಿದಾನವನ್ನು ಹೆಮ್ಮೆಯಿಂದ ಸ್ಮರಿಸಿ ಗೌರವಿಸೋಣ. #QuitIndiaMovement #Madhu_Bangarappa #Team_Madhu_Bangarappa
Tweet media one
42
8
108
@Madhu_Bangarapp
Madhu Bangarappa
1 year
ಎಐಸಿಸಿ ಎಸ್ಸಿ, ಎಸ್ಟಿ, ಒಬಿಸಿ ಮತ್ತು ಅಲ್ಪಸಂಖ್ಯಾತರ ವಿಭಾಗದ ರಾಷ್ಟ್ರೀಯ ಸಂಯೋಜಕರಾದ ಶ್ರೀ ಕೆ.ರಾಜು ಅವರು ಇಂದು ನನ್ನನ್ನು ಬೆಂಗಳೂರಿನ ನನ್ನ ನಿವಾಸದಲ್ಲಿ ಭೇಟಿ ಮಾಡಿದರು... ಈ ವೇಳೆ ಪ್ರಸಕ್ತ ರಾಜಕೀಯ ವಿದ್ಯಮಾನಗಳ ಬಗ್ಗೆ ಚರ್ಚಿಸಲಾಯಿತು. #AICC #SC #ST #KRaju #INCKarnataka #Madhu_Bangarappa #Team_Madhu_Bangarappa
Tweet media one
Tweet media two
Tweet media three
Tweet media four
6
10
107
@Madhu_Bangarapp
Madhu Bangarappa
1 year
ಗೌರಿನಂದನ ಗಜಾನನ ಗಿರಿಜನಂದನ ನಿರಂಜನ ಪಾರ್ವತಿ ನಂದನ ಶುಭಾನನ ಪಾಹಿಪ್ರಭೋಮಾಂ ಪಾಹಿ ಪ್ರಸನ್ನ ಶ್ರೀ ಗೌರಿ ಸುತನಾದ ಶ್ರೀ ಸಿದ್ದಿ ವಿನಾಯಕನು, ನಿಮ್ಮ ಜೀವನದ ಎಲ್ಲಾ ವಿಘ್ನಗಳನ್ನು ದೂರಗೊಳಿಸಿ, ಸುಖ, ನೆಮ್ಮದಿಯ ಜೀವನವನ್ನು ನೀಡಲಿ ಎಂದು ಬೇಡಿಕೊಳ್ಳುತ್ತೇನೆ. ಎಲ್ಲರಿಗೂ ಗೌರಿ ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು. #Ganapati_Bappa_Morya
Tweet media one
Tweet media two
Tweet media three
Tweet media four
24
10
105
@Madhu_Bangarapp
Madhu Bangarappa
11 months
ಇಂದು ಶಿವಮೊಗ್ಗ ಜಿಲ್ಲಾ ಪಂಚಾಯತಿಯ ಅಬ್ದುಲ್ ನಝೀರ್‌ಸಾಬ್ ಸಭಾಂಗಣದಲ್ಲಿ ಜಿಲ್ಲಾ, ರಾಜ್ಯ ಮತ್ತು ರಾಷ್ಟ್ರೀಯ ಸಂಪರ್ಕ ರಸ್ತೆಗಳ ಅಭಿವೃದ್ಧಿ ಸೇರಿದಂತೆ ಲೋಕೋಪಯೋಗಿ ಇಲಾಖೆಯಿಂದ ಕೈಗೊಳ್ಳಲಾಗಿರುವ ಪ್ರಮುಖ ಅಭಿವೃದ್ಧಿ ಕಾರ್ಯಕ್ರಮಗಳ ಪ್ರ���ತಿ ಪರಿಶೀಲನಾ ಸಭೆ ನಡೆಸಿ, ಜಿಲ್ಲೆಯಲ್ಲಿ ಈಗಾಗಲೇ ಕೈಗೊಳ್ಳಲಾಗಿರುವ ರಸ್ತೆ, ವರ್ತುಲ ರಸ್ತೆ, ಸೇತುವೆ,
Tweet media one
Tweet media two
Tweet media three
19
7
106
@Madhu_Bangarapp
Madhu Bangarappa
15 days
ಸಚಿವ ಸಂಪುಟ ಸಭೆಯಲ್ಲಿ ಭಾಗವಹಿಸಲು ಕಲಬುರಗಿಗೆ ಆಗಮಿಸಿದ ಹಿನ್ನೆಲೆಯಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಕೆಆರ್ ಡಿಬಿ) ಅಧ್ಯಕ್ಷರಾದ ಅಜಯ್ ಸಿಂಗ್ ರವರು ಹಾಗೂ ಜಿಲ್ಲೆಯ ಸ್ಥಳೀಯ ಶಾಸಕರುಗಳು ಐವಾನ್ ಇ ಶಾಹಿದ್ ಗೆಸ್ಟ್ ಹೌಸ್‌ನಲ್ಲಿ ಆತ್ಮೀಯವಾಗಿ ಸ್ವಾಗತಿಸಿ ಬರಮಾಡಿಕೊಂಡರು... #Kalaburgi #INCKarnataka
Tweet media one
Tweet media two
Tweet media three
Tweet media four
6
7
107
@Madhu_Bangarapp
Madhu Bangarappa
1 year
ಇಂದು ಬಹು ನಿರೀಕ್ಷಿತ ಸಿಗಂದೂರು ಹೊಳೆಬಾಗಿಲು ಸೇತುವೆ ನಿರ್ಮಾಣ ಕಾಮಗಾರಿ ವೀಕ್ಷಿಸಿ ಇಂಜಿನಿಯರ್ ಬಳಿ ಕಾಮಗಾರಿಯ ಸಂಪೂರ್ಣ ಮಾಹಿತಿ ಪಡೆದು ಸೇತುವೆಯ ನೀಲನಕ್ಷೆ ವೀಕ್ಷಿಸಿ, ಕಾಮಗಾರಿಯ ಗುಣಮಟ್ಟ ಕಾಯ್ದುಕೊಳ್ಳುವ ಜೊತೆಗೆ ನಿಗದಿತ ಸಮಯದೊಳಗೆ ಕಾಮಗಾರಿ ಪೂರ್ಣಗೊಳಿಸಲು ಸೂಚನೆ ನೀಡಿದೆ... #Madhu_Bangarappa #Team_Madhu_Bangarappa
Tweet media one
Tweet media two
5
9
105
@Madhu_Bangarapp
Madhu Bangarappa
3 years
ಬೆಳಗಾವಿಯಲ್ಲಿರುವ ಸ್ವಾತಂತ್ರ್ಯ ಸೇನಾನಿ ಸಂಗೊಳ್ಳಿ ರಾಯಣ್ಣನ ಪ್ರತಿಮೆಯನ್ನು ಭಗ್ನಗೊಳಿಸಿ, ವಿಕೃತಿ ಮೆರೆದಿರುವ ಎಂಇಎಸ್ ಪುಂಡರ ಕಿಡಿಗೇಡಿ ಕೃತ್ಯ ಅತ್ಯಂತ ಖಂಡನೀಯ. @CMofKarnataka ಶ್ರೀ @BSBommai ಅವರು ಈ ಗೂಂಡಗಳನ್ನು ಕೂಡಲೇ ಬಂಧಿಸಿ ಜೈಲಿಗಟ್ಟುವಂತೆ ಪೊಲೀಸರಿಗೆ‌ ಆದೇಶ ನೀಡಬೇಕು ಎಂದು ಆಗ್ರಹಿಸುತ್ತೇನೆ. #ಸಂಗೊಳ್ಳಿರಾಯಣ್ಣ
Tweet media one
0
32
102