ಇಂದು ನನ್ನ ಅಮ್ಮನೊಂದಿಗೆ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿ ಮಂಜುನಾಥೇಶ್ವರ ದೇವರ ಆಶೀರ್ವಾದವನ್ನು ಪಡೆದೆ. ಇದೆ ಸಂದರ್ಭದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಶ್ರೀ ವೀರೇಂದ್ರ ಹೆಗ್ಗಡೆ ಅವರನ್ನು ಭೇಟಿ ಮಾಡಿ ಅವರ ಆಶಿರ್ವಾದವನ್ನು ಪಡೆದೆ. ಧರ್ಮಸ್ಥಳವನ್ನು ಸಾಮಾಜಿಕವಾಗಿ, ಆರ್ಥಿಕವಾಗಿ ಮತ್ತು ಇಲ್ಲಿನ ಜನರಿಗೆ ಅನೇಕ ಸೌಲಭ್ಯಗಳನ್ನು
ಇಂದು ಗುರುವಾರ ಶ್ರೀ ಗುರು ರಾಘವೇಂದ್ರ ಸ್ವಾಮಿ ಮಠ, ಮಂತ್ರಾಲಯ ದರ್ಶನ ಪಡೆದ ನಾವು ಧನ್ಯರು , ಪೂಜ್ಯಾಯ ರಾಘವೇಂದ್ರಾಯ ಸತ್ಯಧರ್ಮ ರತಾಯಚ ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನವೇ|
@templesofindia_
ಧರ್ಮಸ್ಥಳದ ಪರವಾಗಿ ನೀಡಲಿದ್ದ ಗೌರವದ ತಿರಸ್ಕಾರ ಮಾನ್ಯ
@siddaramaiah
ನವರಿಂದ …..ನಮ್ಮ ರಾಜ್ಯದ ಪ್ರಮುಖ ಹಾಗೂ ಖ್ಯಾತಿ ಪಡೆದ ಸ್ಥಳ ಶ್ರೀ ಕ್ಷೇತ್ರ ಧರ್ಮಸ್ಥಳದ ಶ್ರೀ ಮಂಜುನಾಥ ದೇಗುಲಕ್ಕೆ 800 ವರ್ಷಗಳ ಇತಿಹಾಸ ಇದೆ.
500 Years old Shirva Nadibettu Mane , This is our family house , ಶಿರ್ವ ನಡಿಬೆಟ್ಟು ಮನೆ - ಇದು ನಮ್ಮ ಮನೆ
The Nadibettu Mane in Shirva, Udupi district, - Nadibettu Chavadi Mane,
The house is estimated to be 500-600 years old and has possibly seen several renovations,
Call me communal or what.. But India is Hindu's land. India is a Hindu Rashtra.
That's it! NOW IT'S TRENDING!
Support this trend ⬇️ Retweet Max
#IndiaIsaHinduNation
ಅಬ್ಬಾ ಏನಿದು ?ಪೂಜೆ ಮಾಡಲು
ಅನುಮತಿ ಪಡೆಯಬೇಕೇ ?ಪೂಜೆ ತಯಾರಿ ನಡೆಸುತಿದ್ದವರನ್ನು ಪುಾಜೆ ಮಾಡಲು ಅವಕಾಶ ಕೊಡದೇ ಕರೆದುಕೊಂಡು ಹೋಗಿ ನೋಟೀಸ್ ನೀಡಿದರು ಪೊಲೀಸರೆಂಬ ಸುದ್ದಿ
ಮಾನ್ಯದಿನೇಶ್ ಗುಂಡುರಾವುರವರೇ ನಿಮ್ಮ ಕ್ಷೇತ್ರದ ದೇವಸ್ಥಾನದ ಕಟ್ಟೆಗಳಲ್ಲಿ ಪೂಜೆ ಮಾಡಲು ಕುಾಡ ಸ್ವಾತಂತ್ರ್ಯಇಲ್ಲವೇ?ಮಾನ್ಯ
@siddaramaiah
Ji ಏನಾಗುತ್ತಿದೆ
ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ Mahesh Tenginkai.
@MTenginkai
ಅವರಿಗೆ ಜನುಮದಿನದ ಶುಭಾಶಯಗಳು.
ಪಕ್ಷ ಸಂಘಟನೆ ಮತ್ತು ಜನಸೇವೆ ನಿರಂತರವಾಗಿ ನಿಮ್ಮಿಂದಾಗಲಿ ಎಂದು ಹಾರೈಸುತ್ತೇನೆ.
Warmest Birthday Greetings to one of the finest actors of Indian cinema Sri Mohanlal Ji.
A complete actor who lived through almost all characters in his reel life.
#HappyBirthdayMohanlal
.ಈ ಹಿಂದಿನ 12 ತಿಂಗಳ ವಿದ್ಯುತ್ ಬಳಕೆಯ ಯೂನಿಟ್ ಗಳನ್ನು ಒಟ್ಟಾಗಿ ಕೂಡಿಸಿ, ಅದನ್ನು 12 ರಿಂದ ಬಾಗಿಸಿ ಮತ್ತೆ 1.1 ರಿಂದ ಗುಣಿಸಿದಾಗ ಬರುವ ಮೊತ್ತದ ಒಳಗೆ ಈಗಿನ ನಿಮ್ಮ ಉಚಿತ ವಿದ್ಯುತ್ ಬಳಕೆಯ ಯೂನಿಟ್ ಇರತಕ್ಕದ್ದು. ಮತ್ತೆ ಅದು ಸರಾಸರಿ 10% ಗಿಂತ ಯೂನಿಟ್ಗಳನ್ನು ಮೀರಿರಬಾರದು.
1 ಕುಟುಂಬದ ಉದಾಹರಣೆ
ತಿಂಗಳು 1 - 70 ಯೂನಿಟ್
ತಿಂಗಳು 2
ಮಾನ್ಯ ಸಿದ್ದರಾಮಯ್ಯರವರೇ,-
@siddaramaiah
Ji
@CMofKarnataka
ಮಹಿಳೆಯರ ಬಗ್ಗೆ ಗಮನ ಕೊಡಿ
1)ಸ್ತ್ರೀ ಶಕ್ತಿ ಸಂಘಗಳ ಸಾಲ ಮನ್ನಾ ಯಾವಾಗ⁉️
2)ಅಂಗನವಾಡಿ ಕಾರ್ಯಕರ್ತೆಯರ ವೇತನ ₹15 ಸಾವಿರ ಯಾವಾಗ⁉️
3)ಆಶಾ ಕಾರ್ಯಕರ್ತೆಯರ ಮಾಸಿಕ ಗೌರವಧನ ₹8 ಸಾವಿರ ಯಾವಾಗ⁉️
4)ಪೊಲೀಸ್ ಇಲಾಖೆಯಲ್ಲಿ ಶೇ.33ರಷ್ಟು ಮಹಿಳೆಯರ ನೇಮಕಾತಿ ಯಾವಾಗ⁉️
ಬೆಂಗಳೂರು ಪೊಲೀಸರು ಬಂಧಿಸಿರುವವರನ್ನು ಭಯೋತ್ಪಾದಕರು ಎಂದು ನಿರ್ಧರಿಸಲು ಆಗುವುದಿಲ್ಲ - ಗೃಹ ಸಚಿವರು
@DrParameshwara
.
ಅವರ ಮನೆಯಲ್ಲಿ ಸಿಕ್ಕ ಮದ್ದು-ಗುಂಡು, ಗನ್- ಬಾಂಬ್ ಗಳನ್ನು ಅವರೇನು ದೀಪಾವಳಿ ಆಚರಿಸಲು ಶೇಖರಿಸಿದ್ದರೇ...?!
ಸದನದಲ್ಲಿ ಪ್ರಶ್ನಿಸುತ್ತಾರೆ ಎಂಬ ಕಾರಣಕ್ಕೆಬಿಜೆಪಿ ಶಾಸಕರ ಅಮಾನತು??
ಗೋ ಮಾತೇನ ನಮ್ಮಲ್ಲಿ ತಾಯಿಯ ತರ ನೋಡುತ್ತೇವೆ ಅದು ಕೊಡೋ , ಹಾಲು ಹಾಗು ಗಂಜಲದಿಂದ ಹಿಡಿದು ಸಗಣಿ ಎಲ್ಲವೂ ಮನುಷ್ಯನಿಗೆ ಉಪಯೋಗವಾಗುತ್ತದೆ , ನಾವು ಪೂಜಿಸುತ್ತೇವೆ ,ಅಂತ ಪ್ರಾಣಿಯನ್ನ ಕೊಲ್ಲುವ ಬಗ್ಗೆ ಮಾತನಾಡುತ್ತಿರುವವರಿಗೆ ಏನು ಹೇಳಲಿ??
ಬಡವರಿಗೆ ಮೊದಲು 30 ಕೆಜಿ ಅಕ್ಕಿ ಬರುತ್ತಿತ್ತು.
@narendramodi
ಯವರ ಸರ್ಕಾರ ನೀಡುತ್ತಿದ್ದ ಅಕ್ಕಿ ಚೀಲದ ಮೇಲೆ ಸಿದ್ದರಾಮಯ್ಯ ಫೋಟೋ ಹಾಕಿಕೊಂಡರು. - ಶ್ರೀ
@BSBommai
, ಸನ್ಮಾನ್ಯ ಮುಖ್ಯಮಂತ್ರಿಗಳು.
#JanaSpandana
ಸೆಪ್ಟೆಂಬರ್ 4 ರಂದು ಡಿಡಿ ನ್ಯಾಷನಲ್ ವಾಹಿನಿಯಲ್ಲಿ ಪೋರ್ಚುಗೀಸರನ್ನು ಸೋಲಿಸಿ ಅವರ ಹಲವಾರು ಭದ್ರಕೋಟೆಗಳನ್ನು ವಶಪಡಿಸಿಕೊಂಡ ಪಶ್ಚಿಮ ಕಡಲ ರಕ್ಷಕ ಎಂದೇ ಕರೆಯಲ್ಪಡುವ ಶಿವಪ್ಪನಾಯಕನ ಕಥೆ ಪ್ರಸಾರವಾಗಲಿದೆ.
#swaraj
#SwarajOnDoordarshan
ನನ್ನ ಮೇಲಿನ ನಂಬಿಕೆ ಪತ್ರಿಕೆ-ಟಿವಿ ಮುಖ್ಯಾಂಶಗಳಿಂದಲ್ಲ. 140 ಕೋಟಿ ಭಾರತೀಯರು ನನ್ನ ಮೇಲೆ ನಂಬಿಕೆ ಇಟ್ಟಿದ್ದಾರೆ. ಅವರು ನನ್ನ ರಕ್ಷಣಾ ಕವಚ. ದೇಶದ ಜನರಿಗಾಗಿ, ದೇಶದ ಉಜ್ವಲ ಭವಿಷ್ಯಕ್ಕಾಗಿ ಪ್ರತಿ ಕ್ಷಣದ ನನ್ನ ಜೀವನವನ್ನೂ ಕಳೆದಿದ್ದೇನೆ
ಪ್ರಧಾನಿ ಶ್ರೀ
@narendramodi
ji ಅವರು ಲೋಕಸಭೆಯಲ್ಲಿ ಈ ಮಾತುಗಳನ್ನಾಡಿದಾಗ ಮೋದಿ ಮೋದಿ ಘೋಷಣೆ.
ಬಿಜೆಪಿ ಚುನಾವಣಾ ಮಾಧ್ಯಮ ಕೇಂದ್ರದಲ್ಲಿ ಇಂದು ಮಾನ್ಯ ಪ್ರಧಾನಮಂತ್ರಿಗಳಾದ ಶ್ರೀ
@narendramodi
Ji ಅವರು ನಡೆಸಿದ “Live Virtual Rally” ಕಾರ್ಯಕರ್ತರ ಜೊತೆ ಸಂವಾದ ಕಾರ್ಯಕ್ರಮದ ವೀಕ್ಷಣೆ ಮಾಡಲಾಯಿತು.
#livevirtualraly
@PriyankKharge
ಇದಕ್ಕೆ ಹಿರಿಯರು ಒಬ್ಬರು ಹೇಳಿದ್ದು ದೇಶದ್ರೋಹ ಚಟುವಟಿಕೆ ಮಾಡುವವರು ಮತ್ತು ದೇಶ ವಿರೋಧಿ ಹೇಳಿಕೆ ನೀಡುವವರನ್ನು ಗಲ್ಲಿಗೇರಿಸಬೇಕು ಎಂದು,.... ಇದನ್ನು ಬೆಂಬಲಿಸುವ ನಾಯಕರನ್ನು ಸಾರ್ವಜನಿಕವಾಗಿ ಗಲ್ಲಿಗೇರಿಸಬೇಕು!!!
ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದರಾದ ಶ್ರೀ ಬಿ.ವೈ.ರಾಘವೇಂದ್ರ
@BYRBJP
ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು.
ದೇವರು ನಿಮಗೆ ಆರೋಗ್ಯ ಮತ್ತು ಯಶಸ್ಸನ್ನು ನೀಡಲೆಂದು ಹಾರೈಸುತ್ತೇನೆ.
ಈ ಹಿಂದೆ 70 ವರ್ಷ ರಾಜ್ಯವನ್ನು ಆಳಿದ ಎಲ್ಲಾ ಸರ್ಕಾರಗಳು ಸೇರಿ ಮಾಡಿದ್ದ ಒಟ್ಟು ಸಾಲ ₹1 ಲಕ್ಷ ಕೋಟಿ. ಆದರೇ ಕೋವಿಡ್, ಅತಿವೃಷ್ಟಿ, ಅನಾವೃಷ್ಟಿ ಅಂತಹ ಯಾವುದೇ ತೊಂದರೆ ಬಾರದಿದ್ದರೂ, ತಮ್ಮ ಹಿಂದಿನ 5 ವರ್ಷ ಅವಧಿಯಲ್ಲಿ ಮಾಡಿದ ಒಟ್ಟು ಸಾಲ ₹1 ಲಕ್ಷ 43 ಸಾವಿರ ಕೋಟಿ.-
@siddaramaiah
,
@CMofKarnataka
@INCKarnataka
,
@DKShivakumar
ಪ್ರಧಾನಿ Sri
@narendramodi
Ji ಯವರ ಬಗ್ಗೆ ಕನ್ನಡ ಚಿತ್ರರಂಗದ ಜನಪ್ರಿಯ ನಟ
@TheNameIsYash
ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ದೂರದೃಷ್ಟಿಯನ್ನು ಹೊಂದಿರುವ ಪ್ರಧಾನಿ ಶ್ರೀ ನರೇಂದ್ರ ಮೋದಿಯವರು ಸದಾ ದೇಶದ ಸರ್ವತೋನ್ಮುಖ ಅಭಿವೃದ್ಧಿಗೆ ಚಿಂತಿಸುವ ನಾಯಕ ಎಂದು ಅವರು ಶ್ಲಾಘಿಸಿದರು.
ದೇಶದ ಮೊತ್ತ ಮೊದಲ ಮಹಿಳಾ ವಿತ್ತ ಸಚಿವೆ, ಮಹಿಳಾ ಸಂಸದರಿಗೆ ಸ್ಫೂರ್ತಿ, ದೇಶದೊನ್ನತಿಗಾಗಿ ದಣಿವರಿಯದೆ ಕಾರ್ಯನಿರ್ವಹಿಸುತ್ತಿರುವ ಶ್ರೀಮತಿ ನಿರ್ಮಲಾ ಸೀತರಾಮಾನ್ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು.
@nsitharaman
ವಿನಾಯಕ ದಾಮೋದರ್ ಸಾವರ್ಕರ್ ಅವರು ಕೇವಲ ವ್ಯಕ್ತಿಯಲ್ಲ, ಒಂದು ವಿಚಾರ. ದೇಶಕ್ಕಾಗಿ ತಮ್ಮ ಸರ್ವಸ್ವವನ್ನೂ ಅರ್ಪಿಸುವ ವಿಚಾರ, ತಮ್ಮ ಶರೀರದ ಕಣಕಣ, ಜೀವನದ ಕ್ಷಣಕ್ಷಣವನ್ನೂ ಸಮರ್ಪಿಸುವ ವಿಚಾರ. ಭಾರತದ ಸ್ವಾತಂತ್ರ್ಯ ಪ್ರಾಪ್ತಿಯಲ್ಲಿ ಇವರ ಪಾತ್ರವನ್ನು ಎಂದಿಗೂ ಮರೆಯುವಂತಿಲ್ಲ.ಈ ಮಹಾನ್ ದೇಶಭಕ್ತನ ಪುಣ್ಯತಿಥಿಯಂದು ಶತ ಶತ ನಮನಗಳು.
#Savarkar
ಮಾಜಿ ಮುಖ್ಯಮಂತ್ರಿಗಳು ಹಾಗೂ ಬಿಜೆಪಿ-ಕರ್ನಾಟಕದ ಹಿರಿಯ ನಾಯಕರು ಆದ ಶ್ರೀ ಬಿ.ಎಸ್. ಯಡಿಯೂರಪ್ಪನವರಿಗೆ
@BSYBJP
ಹಬ್ಬದ ಹಾರ್ದಿಕ ಶುಭಾಶಯಗಳು.
ಭಗವಂತನು ನಿಮಗೆ ಉತ್ತಮ ಆರೋಗ್ಯ, ದೀರ್ಘಾಯುಷ್ಯ ಕರುಣಿಸಲಿ ಹಾಗೂ ರಾಜ್ಯದ ಜನರ ಸೇವೆ ಸಲ್ಲಿಸಲು ಮತ್ತಷ್ಟು ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ.
@siddaramaiah
@narendramodi
ನಿಷ್ಪಕ್ಷ ತನಿಖೆ, SIT ಮುಂತಾದುವುಗಳನ್ನು ಪಕ್ಷತೀತವಾಗಿ ಹಾಗೂ ನಿಮ್ಮದೇ ಪಕ್ಷದವರ ಮೇಲೆ ಕೂಡ ಪ್ರಯೋಗಿಸಬಹುದು,
ಏನಾಯ್ತು ಪಾಕಿಸ್ತಾನ್ ಜಿಂದಾಬಾದ್,
ಏನಾಯ್ತು ರಾಮೇಶ್ವರಂ ಕೆಫೆ,
ಏನಾಯ್ತು ನೇಹಾ ಹತ್ಯೆ ಪ್ರಕರಣಗಳು?
ಏನಾಯ್ತು ಹಾವೇರಿಯಲ್ಲಿ ನಡೆದ ಸಾಮೂಹಿಕ ದೌರ್ಜನ್ಯ ?
ಏನಾಯ್ತು ಯಾದಗಿರಿಯಲ್ಲಿ ನಡೆದ ಹತ್ಯೆ?