![ಕಲ್ಯಾಣ ರಥ🟡🔴Kalyanratha Profile](https://pbs.twimg.com/profile_images/1879564102667825152/GaY6Kgw4_x96.jpg)
ಕಲ್ಯಾಣ ರಥ🟡🔴Kalyanratha
@Kalyanratha
Followers
356
Following
14K
Statuses
7K
ಕನ್ನಡ ಸಾಮ್ರಾಜ್ಯ 💛❤️ ಪಕ್ಷಾತೀತ #ಕನ್ನಡ #ಕರ್ನಾಟಕ #StopHindiimposition
ಕರ್ನಾಟಕ
Joined January 2023
ಕಲಬುರ್ಗಿಗೆ ಅರಣ್ಯ ಕಾಲೇಜು ಬೇಕು!" (We need a Forest College in Kalaburagi!). @PriyankKharge
@eshwar_khandre
@RadhaKrishnaINC
@SagarKhandre12
@kharge
@siddaramaiah
3
40
195
ನಮ್ಮ ಹುಡುಗರಿಗೆ ಅದೇ ಹೇಳೋದು ಮೊದಲು ಕೆಲಸ ಕಲೀರಿ ಆಮೇಲೆ ನೀವು ಎಲ್ಲಾ.
ನಮ್ಮ ಕನ್ನಡದವರಿಗೆ ಚಿನ್ನದ ಮೊಟ್ಟೆ ಇಡೋ ಕೋಳಿ ಹೊಟ್ಟೆ ಬಗೆದು ಒಂದೇ ದಿನದಲ್ಲಿ ಎಲ್ಲಾ ಮೊಟ್ಟೆ ಬೇಕು. ಕೇರಳ, ತಮಿಳುನಾಡಿನವರಂತೆ ತಾಳ್ಮೆ ಇರೋದಿಲ್ಲಾ. ಸಾಲದ್ದಕ್ಕೆ ಅವರ ಗುದದಲ್ಲಿ ಅತ್ಯಂತ ಅಹಂಕಾರವೂ ಕೊಬ್ಬೂ ತುಂಬಿ ಕೊಲೆಸ್ಟರಾಲ್ ಮಟ್ಟವಂತೂ ಆಗಸಕ್ಕೇರಿರುತ್ತದೆ. ಇದಕ್ಕಾಗಿ ಕನ್ನಡಿಗರು ಬೆಳೆಯೋದಿಲ್ಲಾ. ಅವರ ಕೊಲೆಸ್ಟರಾಲ್ ಮಾತ್ರ ಬೆಳೆಯುತ್ತದೆ.
0
0
0
Our proud minister is always the first to raise their voice on important issues of other states rather than focusing on their own state.🙏 @RadhaKrishnaINC #ಮುತ್ತುಗಳು
Consider this: the ruling BJP party found it necessary to impose President’s Rule within its own state of Manipur. This underscores the severity of the situation. PM @narendramodi could have met Manipur first and then Musk? #ModiHaiToMumkinHai
0
0
1
RT @airnews_bang: ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಗ್ರಾಮೀಣ ಭಾಗದ ಮಕ್ಕಳಿಗೂ ಗುಣಮಟ್ಟದ ಶಿಕ್ಷಣ ನೀಡುವ ನಿಟ್ಟಿನಲ್ಲಿ ೨೦೦ ಕಡೆ ಕೆ.ಪಿ.ಎಸ್. ಮಾದರಿಯ ಕರ್ನಾಟಕ ಪಬ್…
0
2
0
RT @bellaryvartha: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಬಳ್ಳಾರಿ ವಿಭಾಗ ವತಿಯಿಂದ ಸಿರುಗುಪ್ಪ ಮತ್ತು ಸಂಡೂರು ಘಟಕಗಳಲ್ಲಿ ವಿವಿಧ ತಾಂತ್ರಿಕ ವೃತ್ತಿಗಳಿಗೆ ಶಿಶಿ…
0
2
0
@rohitgowda1212 Kpsc ಭ್ರಷ್ಟಾಚಾರ ಆದ್ರೂ ಗಪಚುಪ್? ವಾಲ್ಮೀಕಿ ನಿಗಮ್ ಹಗರಣ? ಪಿಎಸ್ಐ scam? Covid ಹಗರಣ ತನಿಖೆ 💩=💩.
0
0
3
ಹಿಂದಿ 🤐 😡
Respected @IndiaPostOffice & @PostalSouth ನಿಮ್ಮ ಪ್ರೀತಿಗೆ ಶರಣು, ಧನ್ಯವಾದಗಳು 🙏 Thank you so much for the wonderful gift and warm wishes for my wedding! I'm thrilled that my unique wedding invitation idea using the inland letter format resonated with you. Your kindness means a lot to me!
0
0
0
✌️ಇವಾಗ ಗೊತ್ತಾ ಆಯ್ತಾ? ಸಮಿತಿ recommend ಮಾಡಿದ್ರು board approve ಕೊಡೋದು. Board ಅಲ್ಲಿ state and ಒಕ್ಕೂಟ ಇಬ್ರು ಇರತಾರೆ.
ಮೆಟ್ರೊ ಪ್ರಯಾಣ ದರ ಇಳಿಸುವಂತೆ BMRCL ಎಂಡಿಗೆ ಸೂಚಿಸಿದ್ದೇನೆ: ಸಿಎಂ ಸಿದ್ದರಾಮಯ್ಯ #Bengaluru #Siddaramaiah #NarendraModi #BMRCL #NammaMetro #FareHike
0
0
0
Just enjoy 😁
ಬೆಂಗಳೂರು ಮೆಟ್ರೊ ರೈಲು ನಿಗಮ (ಬಿಎಂಆರ್ಸಿಎಲ್) ಇತ್ತೀಚೆಗೆ ಪರಿಷ್ಕರಿಸಿರುವ ಪ್ರಯಾಣ ದರ ಏರಿಕೆ ಹಲವು ರೀತಿಯ ವೈಪರೀತ್ಯಗಳಿಂದ ಕೂಡಿದ್ದು, ಕೆಲವು ಕಡೆಗಳಲ್ಲಿ ಪ್ರಯಾಣ ದರ ದುಪ್ಪಟ್ಟಾಗಿರುವುದನ್ನು ಗಮನಿಸಿದ್ದೇನೆ. ಇದರ ವಿರುದ್ಧ ವ್ಯಕ್ತವಾದ ಸಾರ್ವಜನಿಕರ ವಿರೋಧವನ್ನು ಪರಿಗಣಿಸಿ ಎಲ್ಲೆಲ್ಲಿ ಅಸಹಜ ರೀತಿಯಲ್ಲಿ ದರ ಏರಿಕೆಯಾಗಿದೆಯೋ ಅಂತಹ ಕಡೆಗಳಲ್ಲಿ ಪ್ರಯಾಣ ದರ ಇಳಿಸುವಂತೆ ಬಿಎಂಆರ್ಸಿಎಲ್ ವ್ಯವಸ್ಥಾಪಕ ನಿರ್ದೇಶಕರಿಗೆ ತಿಳಿಸಿದ್ದೇನೆ. ಮೆಟ್ರೊ ರೈಲು ವ್ಯವಸ್ಥೆ ದೊಡ್ಡ ಪ್ರಮಾಣದಲ್ಲಿ ಬಂಡವಾಳ ಹೂಡಿಕೆ ಮಾಡಬೇಕಾಗಿರುವ ಸಾರ್ವಜನಿಕ ಸಾರಿಗೆ ವ್ಯವಸ್ಥೆಯಾಗಿರುವ ಕಾರಣ ಪ್ರಯಾಣ ದರ ಪರಿಷ್ಕರಣೆ ಅನಿವಾರ್ಯವಾಗಿತ್ತು ಎನ್ನುವುದು ನಿಜವಾದರೂ ಅಂತಿಮವಾಗಿ ಪ್ರಯಾಣಿಕರ ಹಿತರಕ್ಷಣೆ ಮಾಡಬೇಕಾಗಿರುವುದು ನಮ್ಮ ಕರ್ತವ್ಯ ಎನ್ನುವುದನ್ನು ಬಿಎಂಆರ್ಸಿಎಲ್ ಗಮನಕ್ಕೆ ತಂದಿದ್ದೇನೆ. - ಮುಖ್ಯಮಂತ್ರಿ @siddaramaiah #ನಮ್ಮಮೆಟ್ರೋ #NammaMetro
0
0
2
ಬೆಂಗಳೂರು ✌️
ಕರ್ನಾಟಕವೆಂದರೆ ಅವಕಾಶಗಳ ಅಕ್ಷಯ ಪಾತ್ರೆ! ಹೂಡಿಕೆದಾರರಿಗೆ ಜಾಗತಿಕ ಮಟ್ಟದಲ್ಲಿ ಸ್ಪರ್ಧಾತ್ಮಕವಾಗಿ ನುಗ್ಗಿ ನಡೆಯುವುದಕ್ಕೆ ಕರ್ನಾಟಕದಲ್ಲಿ ಎಲ್ಲಾ ಅನುಕೂಲತೆಗಳು, ಅವಕಾಶಗಳು ಇವೆ. ಅವಕಾಶಗಳನ್ನು ಸಾಧ್ಯತೆಗಳನ್ನಾಗಿಸಿ, ಸಾಧ್ಯತೆಗಳನ್ನು ಸಾಧನೆಯನ್ನಾಗಿಸುವ ನಮ್ಮ ಸರ್ಕಾರಕ್ಕೆ ರಾಷ್ಟ್ರ ಕವಿ ಕುವೆಂಪುರವರ ಕವಿತೆಯ ಸಾಲುಗಳೇ ಸ್ಫೂರ್ತಿ. ನಡೆ ಮುಂದೆ, ನಡೆ ಮುಂದೆ, ನುಗ್ಗಿ ನಡೆ ಮುಂದೆ! ಜಗ್ಗದೆಯೆ, ಕುಗ್ಗದೆಯೆ, ಹಿಗ್ಗಿ ನಡೆ ಮುಂದೆ! ಎಂಬ ಈ ಸಾಲುಗಳು ಸಾಧನೆಗಳತ್ತ ಮುನ್ನುಗುವ ಕರ್ನಾಟಕಕ್ಕೆ ಪ್ರೇರಕ ಶಕ್ತಿ. ಜಾಗತಿಕ ಬಂಡವಾಳ ಹೂಡಿಕೆ ಸಮಾವೇಶವು ಕರ್ನಾಟಕದ ಭವ್ಯ ಭವಿಷ್ಯಕ್ಕೆ ಹೊಸ ಹೊಳವು ನೀಡಲಿದೆ. @CMofKarnataka @MBPatil @DKShivakumar
@rickykej
0
0
0
@PriyankKharge ಬನ್ನಿ ಖರ್ಗೆ ಅವ್ರೆ ಸಂವಿಧಾನ ಸಂಸ್ಥೆ ಯಲ್ಲಿ ಆಗುತ್ತಿರುವ ಭ್ರಷ್ಟಾಚಾರ ದ ಬಗ್ಗೆ ಮಾತೋಡೋಣ 🤐
ಇಷ್ಟು ದೊಡ್ಡ ಸ್ಕ್ಯಾಮ! ಆಗಿದೆ ಏನಾಗಿಲ್ಲ ಅಂತೇಳಿ ನುಣಿಚಿಕೊಳ್ಳವವರು ಕೂಡ ಒಂದು ರೀತಿಯ ಸ್ಕ್ಯಾಮ ಪಾತ್ರಧಾರಿಗಳೇ ಆಗಿದ್ದಾರೆ! ಮಾಧ್ಯಮದವರೇ ದಯವಿಟ್ಟು ಇದರ ಬಗ್ಗೆ ಸ್ವಲ್ಪ ಗಮನಿಸಿ, @siddaramaiah ರವರೇ ನಿಮ್ಮ ಗಮನಕ್ಕೆ ಬಂದಿಲ್ಲವೇ? @tv9kannada @AsianetNewsML ಬ್ರೇಕಿಂಗ್ ನ್ಯೂಸ್ ಮಾಡಿ
0
0
0
@DrParameshwara ಅಂಬೇಡ್ಕರ್, ಸಂವಿಧಾನ ಅನ್ನುವರ ಆಡಳಿತ!
ವರದಿಗಾರರ ಮೇಲೆ ಈ ರೀತಿ ಲಾರಿ ಹತ್ತಿಸಲು ಹೋಗಿದ್ದಾರೆ ಎಂದರೆ ಕರ್ನಾಟಕದಲ್ಲಿ ಕಾನೂನು ವ್ಯವಸ್ಥೆ ಎಲ್ಲಿದೆ! ಅಕ್ರಮ ಗಣಿಗಾರಿಕೆ ವರದಿ ಮಾಡುವುದೇ ತಪ್ಪಾ! #journalism
#BreakingNews
#Shivamogga
0
0
0
RT @Praveenmmagadum: 🚨Attention Here ⚠️ 1960 - 70 ರ ದಶಕದಲ್ಲಿಯೇ ಕನ್ನಡದವನಿಗೆ ಅನ್ಯಾಯವಾಗಿದೆ ಎಂದು ಬರೆದ ಶಿಕ್ಷಕರ ಪತ್ರಕ್ಕೆ ಸ್ಪಂದಿಸಿ, ಕೇಂದ್ರ ಸರ್ಕಾರ…
0
206
0
RT @Kar_engineers: KPSC ವಿರುದ್ಧ ರಾಜ್ಯದ ಅಭ್ಯರ್ಥಿಗಳಲ್ಲಿರುವ ಕಿಚ್ಚು ನೋಡಿದರೆ ಎದೆ ಝಲ್ ಎನ್ನುತ್ತಿದೆ. 🔥 ನಾವು CBT ಪರೀಕ್ಷೆ ಅನುಷ್ಠಾನಗೊಳಿಸಬೇಕು. ವಂಚನೆಗಳ…
0
149
0
RT @CineChintaka: ಉತ್ತರ ಕರ್ನಾಟಕದ ಪ್ರತಿಭೆ ಮಲ್ಲು ಜಮಖಂಡಿ ಮೊದಲ ಬಾರಿಗೆ ನಾಯಕ ನಟನಾಗಿ ನಟಿಸುತ್ತಿರುವ ವಿದ್ಯಾ ಗಣೇಶ್ ಚಿತ್ರದ ಟ್ರೈಲರ್.
0
5
0