![PRASHANT KUMAR HEROOR Profile](https://pbs.twimg.com/profile_images/1611005109244432385/YTdWC5Q8_x96.png)
PRASHANT KUMAR HEROOR
@HeroorKumar
Followers
0
Following
42
Statuses
70
Joined January 2023
RT @NswamyChalavadi: ಕೆಪಿಎಸ್ಸಿಯ ನಿರಂತರ ಎಡವಟ್ಟುಗಳು – @INCKarnataka ಸರ್ಕಾರದ ನಿರ್ಲಕ್ಷ್ಯದ ಪ್ರತಿಬಿಂಬ. ಕೆಪಿಎಸ್ಸಿ ನಡೆಸುವ ಪ್ರತಿಯೊಂದು ನೇಮಕಾತಿ ಪರೀ…
0
420
0
@BJP4Karnataka @INCKarnataka ಕನ್ನಡ ಕಾಪಾಡೋಕ್ಕೆ ಆಗಲ್ಲಿಲ್ಲ ಅಂದ್ರೆ ಸರಕಾರ ಎಂತಹ ಅಸಮರ್ಥ ಅಂತಾ ಗೊತ್ತಾಗುತ್ತೆ.
0
0
0
RT @BJP4Karnataka: ರಾಜ್ಯದಲ್ಲಿ ಭ್ರಷ್ಟ @INCKarnataka ಸರ್ಕಾರ ಅಧಿಕಾರಕ್ಕೆ ಬಂದಮೇಲೆ ಕರ್ನಾಟಕ ಲೋಕಸೆವಾ ಆಯೋಗ ನೂರಾರು ಕರ್ಮಕಾಂಡಗಳಿಂದ ವಿವಾದಕ್ಕೆ ಒಳಗಾಗಿದೆ.…
0
346
0
@kanthakumarr @siddaramaiah @AKSSAofficial @secretarykpsc @shalinirajnish @DKShivakumar @PriyankKharge @tv9kannada @AsianetNewsSN @NewsFirstKan @publictvnews @BYVijayendra @BasanagoudaBJP ಇಷ್ಟು ತಪ್ಪುಗಳಾಗಿದ್ದರೂ ಸಹ ಸರ್ಕಾರ ಯಾವುದೇ ಪ್ರತಿಕ್ರಿಯೆ ನೀಡದಿರುವುದು ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಇಂಗ್ಲಿಷ್ ಭಾಷೆ ಗೆ ಸೊಪ್ಪು ಹಾಕುತ್ತಿದ್ದಾರೆ. ಒಮ್ಮೆ ಕರ್ನಾಟಕ ಸರ್ಕಾರ ಮಹಾರಾಷ್ಟ್ರ ಸರ್ಕಾರದದಿಂದ ನೋಡಿ ಕಲಿಯಬೇಕು..
0
19
12
RT @kanthakumarr: ಕೆಎಎಸ್ ಮರುಪರೀಕ್ಷೆಯಲ್ಲಿ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಅನ್ಯಾಯವಾಗಿರುವುದನ್ನು ಖಂಡಿಸಿ ನಾಡಿನ ಹಿರಿಯ ಸಾಹಿತಿಗಳು ಮರುಪರೀಕ್ಷೆ ರದ್ದುಗೊ…
0
527
0
RT @BYVijayendra: ಕರ್ನಾಟಕ ಸರ್ಕಾರದ ಆಡಳಿತದಲ್ಲಿ ದಕ್ಷತೆ ಹಾಗೂ ಕ್ರಿಯಾಶೀಲತೆ ಹೆಚ್ಚಿಸಲು ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ನೇಮಕ, ಮಾಡಬೇಕಾದ ಕರ್ನಾಟಕ ಲೋಕಸೇವಾ…
0
487
0
@kanthakumarr @siddaramaiah @DKShivakumar @PriyankKharge @tv9kannada @NewsFirstKan @AsianetNewsSN @publictvnews @BasanagoudaBJP @BYVijayendra @secretarykpsc ಕರ್ನಾಟಕದಲ್ಲಿ ಕನ್ನಡ ಮಾತಾಡೋದು ತಪ್ಪಾಗಿದೆ, ಕನ್ನಡ ಮಾತನಾಡಿದರೆ ಬೈತಾರೆ, ಬೆದರಿಸುತ್ತಾರೆ. ಕೀಳಾಗಿರುತ್ತಾರೆ ಅವರು ಬೇರೆಯವರಲ್ಲ ಮೂಲಕ ಕರ್ನಾಟಕದವರೇ ಮತ್ತು ಕನ್ನಡಿಗರೇ . ಎಲ್ಲಿವರೆಗೆ ನಮ್ಮ ಈ ಮನಸ್ಥಿತಿ ಇಂಗ್ಲಿಷ್ ಭಾಷಾ ಗುಲಾಮಗಿರಿಯಿಂದ ಹೊರ ಬರುವುದಿಲ್ಲ ಕನ್ನಡಕ್ಕೆ ಉಳಿಗಾಲವಿಲ್ಲ .
0
2
0
RT @kanthakumarr: ಭಾಷಾ ಪ್ರೀತಿ ಮೆರೆದ ಮಹಾರಾಷ್ಟ್ರ. ಕರ್ನಾಟಕದಲ್ಲಿ ಕನ್ನಡ ಭಾಷೆಯನ್ನು ಕಗ್ಗೊಲೆ ಮಾಡುತ್ತಿರುವ ಕೆಪಿಎಸ್ಸಿಗೆ ಧಿಕ್ಕಾರ. ಕರ್ನಾಟಕದಲ್ಲಿ ಕೆ…
0
327
0
@pbilimale ಕೆಪಿಎಸ್ಸಿ ಮತ್ತು ಸರ್ಕಾರ ಒಂದು ನ್ಯಾಣದ ಎರಡು ಮುಖಗಳಿದ್ದಂತೆ, ಕೆಪಿಎಸ್ಸಿ ತಪ್ಪು ಮಾಡಿದ್ದಾರೆ ಕೇವಲ ಕೆಪಿಎಸ್ಸಿ ತಪ್ಪು ಮಾಡಿದಂತಾಗುವುದಿಲ್ಲ ಸರ್ಕಾರ ತಪ್ಪು ಮಾಡಿದಂತಾಗುತ್ತದೆ.
0
7
3
RT @kanthakumarr: ಗೆಜೆಟೆಡ್ ಪ್ರೊಬೇಷನರಿ ಕೆ.ಎ.ಎಸ್ ಪರೀಕ್ಷೆಯು ಆಗಸ್ಟ್ 27 2024 ರಂದು ನಡೆದ ಸಂದರ್ಭದಲ್ಲಿ ಇಂಗ್ಲೀಷ್ ನಿಂದ ಕನ್ನಡಕ್ಕೆ 38ಕ್ಕೂ ಹೆಚ್ಚು ಪ್ರಶ್ನೆ…
0
839
0
@PriyankKharge Sir KAS ನಲ್ಲಿ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ತುಂಬಾ ಅನ್ಯಾಯ ವಾಗಿದೆ ವಿಶೇಷವಾಗಿ ಕಲ್ಯಾಣ ಕರ್ನಾಟಕದ ಗ್ರಾಮೀಣ ಮತ್ತು ಬಡ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತಿದೆ, ಕಾರಣ ಕಲ್ಯಾಣ ಕರ್ನಾಟಕದ ವಿದ್ಯಾರ್ಥಿಗಳು ಅತಿ ಹೆಚ್ಚು ಕನ್ನಡ ಮಾಧ್ಯಮ ವಿದ್ಯಾರ್ಥಿಗಳು ಅವರುಗಳು ಕಲಿತಿರುವ ಶಿಕ್ಷಣ ಯಾವ ಮಟ್ಟದಲ್ಲಿದೆ ಎಂದು ತಮಗೂ ಸಹ ಗೊತ್ತು ಸರ್.
0
0
1
RT @PriyankKharge: Irony died a thousand deaths! After weeks of BJP’s outrage over Karnataka’s bus fare revision, Maharashtra BJP governm…
0
388
0
@kanthakumarr @siddaramaiah @DKShivakumar @PriyankKharge @tv9kannada @publictvnews @NewsFirstKan @AsianetNewsSN @BYVijayendra @BasanagoudaBJP @BJP4Karnataka Reexam Reexam Reexam
0
1
1
RT @kanthakumarr: "KPSC’s continuous delay in announcing results is destroying students' mental health. Aspirants like Account Assistant, C…
0
379
0
RT @BJP4Karnataka: ಕೆಎಎಸ್ ಮರುಪರೀಕ್ಷೆಯಲ್ಲಿ ಎಡವಟ್ಟು ಮಾಡಿಕೊಂಡಿದ್ದ @INCKarnataka ಸರ್ಕಾರ ಇದೀಗ ಮೌಲ್ಯಮಾಪನದಲ್ಲೂ ಕನ್ನಡಿಗರಿಗೆ ದ್ರೋಹ ಬಗೆದಿದೆ. ಪ್ರಶ್ನೆ…
0
382
0