@Tejasvi_Surya
@FabindiaNews
Dude, what about the quality of the roads in Bangalore?!
Do you have any comments on that?! Who should face the economic costs for the adventure people take on a daily basis on the roads?!
Telugu flag? You mean INDIAN flag right? We are Indians first & so kindly stop separating yourself from the rest of the country…Especially internationally, we are one country!
This ‘separatist’ attitude is highly unhealthy as we saw in 1947!!!
Thank you…Jai HIND!🇮🇳
ಈ ಲೇಔಟ್ ನಲ್ಲಿ ಮಾಂಸಾಹಾರಿ "ಹಿಂದು"ಗಳಿಗೆ ಜಾಗ ಇಲ್ಲ... ಈ ಲೇಔಟ್ ಒಂಥರ ಮಾಡ್ರನ್ "ಅಗ್ರಹಾರ" ಇದ್ದಂತೆ.
ಬನಶಂಕರಿ, ಉತ್ತರಹಳ್ಳಿಯ ಪೂರ್ಣಪ್ರಜ್ಞ ಲೇಔಟ್ ಹಿಂದೆ ಇರೊ ಹ್ಯಾಪಿ ವ್ಯಾಲಿ ಲೇಔಟ್ ನಲ್ಲಿ ಜಾತೀಯತೆ ಮತ್ತು ಆಹಾರ ಪದ್ಧತಿಯ ತಾರತಮ್ಯ...!! 😡
ಸರ್ಕಾರಿ ಡಾಕ್ಟ್ರು & ಅವರ ಪತ್ನಿಯ ಒಟ್ಟು ಆಸ್ತಿ ಸುಮಾರು 100 ಕೋಟಿ...!!🫡
ಆದಾಯದ ಮೂಲ ಏನಿರಬಹುದು?! 🤔
ವರ್ಷಗಳಿಂದ ವೃತ್ತಿಪರ ರಾಜಕಾರಣಿ ಆಗಿದ್ದಿದ್ರೆ ಈ ಪ್ರಶ್ನೆ ಕೇಳುವ ಅಗತ್ಯವಿರಲಿಲ್ಲ..!!🤭
ಒಂದು ಸ್ಕೂಟರ್ ಕೊಂಡ್ಕೊಳ್ಳೆದೇ ದೊಡ್ಡ ವಿಷಯ ಆಗಿದ್ದ ಕಾಲದಿಂದ ಇವತ್ತು ಜನರೆಲ್ಲಾ ಮನೆ ಮನೆಗೂ ಕನಿಷ್ಠ ಒಂದೊಂದು ಕಾರು ಇಟ್ಕೊಂಡು ಓಡಾಡ್ತಿದಾರೆ ಮತ್ತು ಒಟ್ಟಾರೆ ಆರ್ಥಿಕ ಮಟ್ಟ ಏರಿದೆ ಅಂದ್ರೆ ಅದಕ್ಕೆ ಇವರ ಕೊಡುಗೆ ತುಂಬಾ ಇದೆ
ಪಿವಿಎನ್ ಕಾಲದಲ್ಲಿ ದೇಶದ ಆರ್ಥಿಕ ಮಂತ್ರಿಯಾಗಿ & ನಂತರ ಪ್ರಧಾನಿ ಆಗಿ
ಸ್ವಲ್ಪನಾದ್ರು ಕೃತಜ್ಞತೆ ಇರಲಿ..!🙏
ಹೊಟ್ಟೆ ತುಂಬಿದ ಮೇಲ್ವರ್ಗದವರ ಆದರ್ಶಗಳು ಕೇಳೊಕೆ ಚಂದ…
ಆದ್ರೆ, ಎಷ್ಟೇ ಕಷ್ಟ ಪಟ್ರೂ ಮೂರು ಹೊತ್ತಿಗೆ ಸಾಲದವನ ಬವಣೆಗಳಿಗೆ ಇವರ ಆದರ್ಶ ಹೊಟ್ಟೆ ತುಂಬಿಸಲ್ಲ.
ಹಸಿವಿನ ಮಧ್ಯೆ ಫ್ಲೈ ಓವರ್ ಕೆಳಗೆ ಸೂರು ಕಂಡುಕೊಂಡು ಬದುಕುವವರಿಗೆ ಇವರ ಆದರ್ಶಗಳು ಅರ್ಥವೇ ಆಗಲ್ಲ!!
ಹಲವು ಭಕ್ತಮಂಡಳಿ ಸದಸ್ಯರ ಭಾವನಾತ್ಮಕ ಸಲಹೆ ಮತ್ತು ಒತ್ತಾಯದ ಮೇರೆಗೆ ಇವತ್ತಿನ ತಿಂಡಿ ಇಂದಿರಾ ಕ್ಯಾಂಟೀನ್ ನಲ್ಲಿ…😊
ಕೇವಲ ₹10/- ಕ್ಕೆ ಒಂದು ಪ್ಲೇಟ್ ಪೊಂಗಲ್…ಕೆಟ್ಟದಾಗಂತೂ ಇರಲಿಲ್ಲ. ಆರಾಮಾಗಿ ತಿನ್ನಬಹುದು! ಸ್ಪೂನ್ ಇರಲ್ಲ, ಇಟ್ರೆ ಕದಿತಾರಂತೆ🤦🏻♂️
ವಾಚ್ ಸಮೇತ ಫೊಟೊ ಉದ್ದೇಶ: ಭಕ್ತರು ಅಕಸಾಮಾತ್ ಟೈಮ್ & ಡೇಟ್ ನ ಸಾಕ್ಷಿ ಕೇಳಿದ್ರೆ!
ಶಿವಮೊಗ್ಗ ಉದ್ವಿಗ್ನ…
ಶಿವಮೊಗ ಉದ್ವಿಗ್ನ…
ಈ ಸುದ್ದಿಯಿಂದ ನನಗಂತೂ ಯಾವ ಆಶ್ಚರ್ಯನೂ ಇಲ್ಲ..!
ಕಾರಣ: ನಮ್ಮ ಶಿವಮೊಗ್ಗದಲ್ಲಿ ಇರುವಷ್ಟು ಪುಂಡ ಪರೋಡಿ ಪೋಕರಿ ಚಪ್ಪರ್ ಹುಡುಗರು ರಾಜ್ಯದ ಬೇರೆಲ್ಲೂ ಸಿಗೋದಿಲ್ಲ ನಿಮಗೆ (ಧರ್ಮಾತೀತವಾಗಿ)!!
ಪಾರ್ಕಲ್ಲಿ ವಾಕಿಂಗ್ ಮಾಡೊ ಸಂಘೀ ಅಂಕಲ್ ಗಳಿಗೆಲ್ಲಾ ನವ ರಂದ್ರಗಳಲ್ಲೂ ಕಾರದ ಪುಡಿ ತುಂಬಿದ ಹಾಗಿದೆ ಕರ್ನಾಟಕದ Exit Poll ನಂಬರ್ಸ್….!!
ಕಾಂಗ್ರೆಸ್ ನ ಬೈದಿದ್ದೂ ಬೈದಿದ್ದೇ… ಪಾಪಾ… 😂😂
#ಬಸವನಗುಡಿ
ಇಂದಿನ ಮಾಧ್ಯಮಗಳು ಕೆಲವು ಕ್ರೈಂ ಗಳನ್ನ ವೈಭವೀಕರಿತ್ತವೆ.. ಇನ್ನು ಕೆಲವು ಕ್ರೈಂ ಗಳನ್ನ ತಾತ್ಸಾರ ಮಾಡಿಬಿಡುತ್ತವೆ..!
ವೈಭವೀಕರಸಿದ ಕ್ರೈಂ ಗಳನ್ನ ನೋಡಿದ ಜನಸಾಮಾನ್ಯರು ಉದ್ರೇಕಕ್ಕೊಳಗಾಗಿ ಎನ್ಕೌಂಟರ್ ಮಾಡಬೇಕು ಅನ್ನೋ ತೀರ್ಮಾನಕ್ಕೆ ಬರ್ತಾರೆ.
ಆಗೋ ಕ್ರೈಂ ಗಳಿಗೆಲ್ಲಾ ಎನ್ಕೌಂಟರ್ ಮಾಡ್ತಾ ಹೋದ್ರೆ ನಾಗರೀಕ ಸಮಾಜವಾಗಿ ನಾವು ಉಳಿಯೋದಿಲ್ಲ!
ಕನ್ನಡಪರ ಸಂಘಟನೆಗಳ ಹೋರಾಟ ಕನ್ನಡದ ಪರವಾಗಿ ಇರಬೇಕು. ಆದರೆ ಇಲ್ಲಿ, ಇನ್ನೊಂದು ಭಾಷೆಯ ವಿವಿ ಬರಬಾರದು ಎಂದೂ ಚೀರಾಡುತ್ತಿದ್ದಾರೆಂದರೆ, ಇವರ ಪರಭಾಷಾ ದ್ವೇಷ ಅದ್ಯಾವ ಮಟ್ಟಕ್ಕೆ ತಲುಪಿದೆ ಕಣ್ಣಾರೆ ನೋಡಿ.
ಇಂಥವ್ರೆಲ್ಲ ಕನ್ನಡಿಗರಾ? ನಮ್ಮ ಪರವಾಗಿ ಮಾತಾಡಕ್ಕೆ ಇವ್ರಿಗೆ ಅಧಿಕಾರ ಕೊಟ್ಟವರ್ಯಾರು?
ಓದಿ ಹಿಮ್ಮತ್ ಅಂಕಣ, ಹೊಸ ದಿಗಂತದಲ್ಲಿ.
ಒಬ್ಬ ಮಗ ಭಜರಂಗದಳ ಇನ್ನೊಬ್ಬ ಮಗ ಶ್ರೀರಾಮ ಸೇನೆ ಅಂತೆ ಹೌದಾ?!
ಎಲ್ಲಾ ಧರ್ಮದ ವಿಚಾರಗಳಲ್ಲೂ ಮುಂಚುಣಿಲಿ ಹೋರಾಟ ಮಾಡಿ ಮನೆ ಇಂದ ದುಡ್ಡು ತಂದು ಕರ್ಚು ಮಾಡಿ ಪ್ರಾಣ ಕೊಡಕೂ ಹೇಸಲ್ವಂತೆ..!!
1 ವರ್ಷದ ಹಿಂದೆ ತಿಂಗಳಿಗೆ ~₹9,000/- ದಲ್ಲಿ ಮುಗಿತಿದ್ದ ಮನೆ ಕರ್ಚು, ಇವತ್ತು ~₹15,000/- ಬೇಕು ತಿಂಗಳಿಗೆ.
~50%-60% ಜಾಸ್ತಿ ಆಗಿದೆ.
ಯಾರ್ ಯಾರ ಆದಾಯ ಒಂದು ವರ್ಷದಲ್ಲಿ 50% ಜಾಸ್ತಿ ಆಗಿದೆ ??!!
Modi Govt is a man made national disaster!!
ಎಲ್ಲಾ ಡ್ಯಾಂಗಳು ಬಹುತೇಕ ಭರ್ತಿ..!!😍
ಆದ್ರೂ ನೀರನ್ನ ಮಿತವಾಗಿ ಬಳಸಿ. ಬೇಕಾಬಿಟ್ಟಿ ಪೋಲು ಮಾಡಬೇಡಿ. 🙌
ಹಾಗೇ, ಅಧಿಕಾರದಲ್ಲಿ ಇರೊ ಪಕ್ಷ ನೋಡ್ಕೊಂಡು ಬರಗಾಲ ಬರಲ್ಲ. ಇಂತಹ ಮೌಢ್ಯಗಳಿಂದ ದೂರ ಇರಿ.
ನನ್ನ ತವರು ಜಿಲ್ಲೆ ಶಿವಮೊಗ್ಗ ಸಂಪೂರ್ಣ ಕೊಮುವಾದದಲ್ಲಿ ಮುಳಿಗಿದೆ ಅಂತ ಹೇಳ್ಕೊಳೊಕೆ ನಾಚಿಕೆ ಆಗುತ್ತೆ!
ಒಬ್ಬ ಕೊಲೆಗಾರನನ್ನ ಸಮರ್ಥಿಸಿ ಸಾರ್ವಜವಿಕವಾಗಿ ಮೆರೆಸುವಷ್ಟು ಯುವಕರು ಹಾದಿ ತಪ್ಪಿದಾರೆ.
ಕುರುಡರು ಪ್ರಪಾತದ ಕಡೆ ಇರೊ ಇಳಿಜಾರಿನಲ್ಲಿ ಕಾಲಿಟ್ಟಾಗಿದೆ. ವಾಪಸ್ ಬರೊ ಹಾದಿ ಸುಲಭ ಇಲ್ಲ!
ಬಹುತೇಕ ಚೀನಾದಷ್ಟೇ ಜನಸಂಖ್ಯೆ ಇದ್ರೂ ಪದಕ ಪಟ್ಟಿಯಲ್ಲಿ ಚೀನಿಯರು ಗಳಿಸಿರುವ ಚಿನ್ನದ ಪದಕಗಳ 10.5% ಪದಕಗಳನ್ನ ಮಾತ್ರ ಭಾರತ ಗಳಿಸಿದೆ…!!
ನಮ್ಮಲ್ಲಿ ಏನು ಕೊರತೆ?!
ತಯಾರಿ, ಪೌಷ್ಠಿಕ ಆಹಾರ, ವ್ಯವಸ್ಥೆ,
Focus?! 🥺
ಕಾಂತಾರ ಸಿನಿಮಾ ಮತ್ತು ಅದರ ಸುತ್ತಲಿನ ಅನವಶ್ಯಕ ವಿವಾದಗಳನ್ನ ನೋಡಿ ಮತ್ತು ಧರ್ಮದ ಮಾಯೆಗೊಳಗಾಗಿ ನೀವೇನಾದ್ರು BJP ಗೆ ಮತ ನೀಡಿದರೆ ನಿಮಗೆ ನಾಯಕರಾಗಿ ಸಿಗೊದು ಕಾಂತಾರದ ನಾಯಕ “ಶಿವ”ನ ತರದವರಲ್ಲ… ಸಿಗೋದು ವಿಲನ್ “ದೇವೇಂದ್ರ ಸುತ್ತೂರು” ತರದವರು. ನೆನಪಿರಲಿ!
ಲೈಫ್ ಲ್ಲಿ ಮುಂದೆ ಬರಬೇಕು ಅಂದ್ರೆ ಈ ಲೆವೆಲ್ ಗೆ ಸುಳ್ಳು ಬೊಗಳೊ confidence ಬೆಳುಸ್ಕೊಬೇಕು ನೋಡಿ..!!
ಇವ ಮುಂದೊಂದು ದಿನ ದೇಶದ ಪ್ರಧಾನಿ ಆದ್ರೆ ಯಾರೂ ಆಶ್ಚರ್ಯ ಪಡಬೇಡಿ!!
He has the required skill & shamelessness to lie easily!!
ಯಾವ ಹೀರೋಗಳನ್ನೂ ಆಯ್ಕೆ ಮಾಡಿಕೊಳ್ಳುವ ಅವಶ್ಯಕತೆ ಇಲ್ಲ.
ಸಿನಿಮಾ ನಟರ ಸಿನಿಮಾಗಳು ಚನ್ನಾಗಿದ್ರೆ ನೋಡಿ ಅಷ್ಟಕ್ಕೇ ಸೀಮಿತ ಮಾಡಿಕೊಳ್ಳಿ.
ನಿಮ್ಮ ಮನೆಯವರಿಗೆ ನೀವು ಹೀರೋ ಆಗಿ ಸಾಕು. ಮನುಷ್ಯತ್ವ ಬೆಳೆಸಿಕೊಳ್ಳಿ. ಸಿನಿಮಾದವರ ಅನುಕರಣೆ ಮಾಡುವ ಅನಿವಾರ್ಯತೆ ಬರದೆ ಇರಲಿ.