ವಿಪಕ್ಷಾಸುರ Profile Banner
ವಿಪಕ್ಷಾಸುರ Profile
ವಿಪಕ್ಷಾಸುರ

@Anivaasii

Followers
2,508
Following
440
Media
1,994
Statuses
14,787

ಕನ್ನಡಿಗ | An Observer | raTional thinker | aPolitical | an Indian by heart - global by mindset | Question those in power!

India
Joined December 2011
Don't wanna be here? Send us removal request.
Explore trending content on Musk Viewer
@Anivaasii
ವಿಪಕ್ಷಾಸುರ
3 years
@Tejasvi_Surya @FabindiaNews Dude, what about the quality of the roads in Bangalore?! Do you have any comments on that?! Who should face the economic costs for the adventure people take on a daily basis on the roads?!
43
94
2K
@Anivaasii
ವಿಪಕ್ಷಾಸುರ
1 year
ಸರಳವಾದ ಪ್ರಶ್ನೆಗೆ ಅಜಿತ್ ಹನುಮಕ್ಕನವರ್ ಹತ್ರ ಉತ್ತರ ಇರಲಿಲ್ಲ!!🤭😔 ಇಂದಿನ ಮಾ(ಧ್ಯ)ಮಗಳ ದುಸ್ಥಿತಿ..?!🤦‍♂️
52
152
840
@Anivaasii
ವಿಪಕ್ಷಾಸುರ
2 years
Dude, this is our Karnataka flag. My first identity is my statehood. States makes the country and not the other way around. Deal with it!!
Tweet media one
@AdnanSamiLive
Adnan Sami
2 years
Telugu flag? You mean INDIAN flag right? We are Indians first & so kindly stop separating yourself from the rest of the country…Especially internationally, we are one country! This ‘separatist’ attitude is highly unhealthy as we saw in 1947!!! Thank you…Jai HIND!🇮🇳
4K
7K
41K
18
121
778
@Anivaasii
ವಿಪಕ್ಷಾಸುರ
7 months
ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ಒಂದು ಪಕ್ಷದಿಂದ ಇಷ್ಟೊಂದು ಹೆಣ್ಣು ಮಕ್ಕಳಿಗೆ ಟಿಕೆಟ್ ಕೊಟ್ಟಿರೋದು ಇದೇ ಮೊದಲು... ಮಹಿಳಾ ಸಬಲೀಕರಣ!! 👍
Tweet media one
274
58
745
@Anivaasii
ವಿಪಕ್ಷಾಸುರ
1 year
ಒಂದು ಚುನಾವಣೆಯ ಸೋಲು ಏನೇನ್ ಮಾತನಾಡಿಸುತ್ತೆ ನೋಡಿ..!!
Tweet media one
24
77
644
@Anivaasii
ವಿಪಕ್ಷಾಸುರ
2 years
ಟೂರಿಂಗ್ ಟಾಕೀಸ್..!! 😂
Tweet media one
28
175
632
@Anivaasii
ವಿಪಕ್ಷಾಸುರ
8 months
ಗೋಡ್ಸೆ ಅಭಿಮಾನಿಗಳು ಕ��ಡ ಗಾಂಧಿ ಪ್ರತಿಮೆ ಮುಂದನೇ ನಿಲ್ಲಬೇಕು.. ಪಾಪಾ..!! 🤭🤭
Tweet media one
44
95
622
@Anivaasii
ವಿಪಕ್ಷಾಸುರ
2 years
ಹೇ ಹಿಂದೂ, ಎದ್ದೇಳು…. ಬೆಂಗಳೂರಿನ ರಸ್ತೆ ಗುಂಡಿಗಳನ್ನೆಲ್ಲಾ ನೀನೇ ಮುಚ್ಚಿಬಿಡು, ಪಿಎಸ್‌ಐ ಮತ್ತು ಇತರೆ ನೇಮಕಾತಿಗಳ ಹಗರಣಗಳಲ್ಲಿ ದುಡ್ಡು ಕಳ್ಕೊಂಡವರಿಗೆಲ್ಲಾ ನೀನೇ ದುಡ್ಡು ವಾಪಸ್ ಕೊಟ್ಬಿಡು, 40% ಕಮಿಶನ್ ತಿಂದು ತೇಗುತ್ತಿರುವುದು ಸಾಲುತ್ತಿಲ್ಲ, ನೀನೇ 100% ಕಮಿಶನ್ ಕೊಟ್ಟುಬಿಡು,
Tweet media one
47
102
574
@Anivaasii
ವಿಪಕ್ಷಾಸುರ
2 years
ಈತರ ಕುಣಿಯೊರನ್ನ ನಮ್ಮೂರ್ ಕಡೆ “ಹುಚ್ ಬಡ್ಕ” ಅಂತ ಕರಿತಾರೆ…! 🫤
91
51
555
@Anivaasii
ವಿಪಕ್ಷಾಸುರ
4 months
ಹಿಂದೆಲ್ಲಾ "ಮೋದಿ ಅಬ್ಬರ.." ಅಂತ ಬರ್ತಿತ್ತು ಪೇಪರ್ ಅಲ್ಲಿ.. ಕಾಲ ಹೇಗೆ ಬದಲಾಗುತ್ತೆ ನೋಡಿ..🤔
Tweet media one
86
71
559
@Anivaasii
ವಿಪಕ್ಷಾಸುರ
10 months
ಬಿಜೆ ಪಕ್ಷದ ಮುಖ್ಯಮಂತ್ರಿ ಆಗಿದ್ದಿದ್ರೆ ಈ ರೀತಿ ಕೂತು ಮಾತಾಡ್ತಿದ್ರಾ?! ಧೈರ್ಯ ಇರ್ತಿತ್ತಾ?!
Tweet media one
59
58
550
@Anivaasii
ವಿಪಕ್ಷಾಸುರ
3 months
ಈ ಲೇಔಟ್ ನಲ್ಲಿ ಮಾಂಸಾಹಾರಿ "ಹಿಂದು"ಗಳಿಗೆ ಜಾಗ ಇಲ್ಲ... ಈ ಲೇಔಟ್ ಒಂಥರ ಮಾಡ್ರನ್ "ಅಗ್ರಹಾರ" ಇದ್ದಂತೆ. ಬನಶಂಕರಿ, ಉತ್ತರಹಳ್ಳಿಯ ಪೂರ್ಣಪ್ರಜ್ಞ ಲೇಔಟ್ ಹಿಂದೆ ಇರೊ ಹ್ಯಾಪಿ ವ್ಯಾಲಿ ಲೇಔಟ್ ನಲ್ಲಿ ಜಾತೀಯತೆ ಮತ್ತು ಆಹಾರ ಪದ್ಧತಿಯ ತಾರತಮ್ಯ...!! 😡
Tweet media one
156
97
533
@Anivaasii
ವಿಪಕ್ಷಾಸುರ
2 years
ಭಕ್ತರಿಗೆ ಅವರದೇ ನಂಬಿಕೆಗಳನ್ನ ಬಳಸಿ ರಿಪ್ಲೈ ಮಾಡಿ ಅವರನ್ನ ಮೌನವಾಗಿಸಿದಾಗ ಸಿಗೊ ಆನಂದವೇ ಬೇರೆ…!
Tweet media one
41
53
491
@Anivaasii
ವಿಪಕ್ಷಾಸುರ
7 months
ಸರ್ಕಾರಿ ಡಾಕ್ಟ್ರು & ಅವರ ಪತ್ನಿಯ ಒಟ್ಟು ಆಸ್ತಿ ಸುಮಾರು 100 ಕೋಟಿ...!!🫡 ಆದಾಯದ ಮೂಲ ಏನಿರಬಹುದು?! 🤔 ವರ್ಷಗಳಿಂದ ವೃತ್ತಿಪರ ರಾಜಕಾರಣಿ ಆಗಿದ್ದಿದ್ರೆ ಈ ಪ್ರಶ್ನೆ ಕೇಳುವ ಅಗತ್ಯವಿರಲಿಲ್ಲ..!!🤭
Tweet media one
117
74
488
@Anivaasii
ವಿಪಕ್ಷಾಸುರ
2 years
ಬೈಕ್ ನಲ್ಲಿ ಎಳ್ಕೊಂಡು ಹೊದವನಿಂದ ಹೇಗೊ ಪಾರಾದ ಈ ವ್ಯಕ್ತಿ ಈಗ ನ್ಯೂಸ್ ಚಾನಲ್ ನವರಿಂದ ಪಾರಾಗೊದು ಕಷ್ಟ ಇದೆ!!
Tweet media one
17
60
486
@Anivaasii
ವಿಪಕ್ಷಾಸುರ
5 months
ಕೇವಲ ತಮ್ಮ ರಾಜಕೀಯ ತೆವಲಿಗೆ ಬಡವರ ಕಷ್ಟಗಳನ್ನು ಕೇವಲವಾಗಿ ಕಂಡು "ಬಿಟ್ಟು ಭಾಗ್ಯ" ಅಂತ ಹಗುರವಾಗಿ ಮಾತನಾಡುವವರ ಗಮನಕ್ಕೆ👇
Tweet media one
56
89
457
@Anivaasii
ವಿಪಕ್ಷಾಸುರ
6 months
ಬಹಳ ದಿನಗಳ ನಂತರ ಪತ್ರಿಕೆಗಳಲ್ಲಿ ಒಂದು ಒಳ್ಳೆ ಜಾಹಿರಾತು!! 😂👌
Tweet media one
74
91
455
@Anivaasii
ವಿಪಕ್ಷಾಸುರ
8 months
ಬಿಜೆಪಿ ಕಾಲದ: - ಹಿಜಾಬ್ - ಹಲಾಲ್ ಕಟ್ - ಜಟಕಾ ಕಟ್ - ಟಿಪ್ಪು - ಶಿವಾಜಿ - ಸಾವರ್ಕರ್ - ಉರಿ ಗೌಡ-ನಂಜೇ ಗೌಡ - 40% ಕಮಿಶನ್ - ಗುತ್ತಿಗೆದಾರರ ಆತ್ಮಹತ್ಯೆಗಳು - ಹನುಮ ಜಯಂತಿ/ಗಣಪತಿ ಉತ್ಸವ.. ಕೋಮು ಗಲಭೆಗಳು.. ಕೊಲೆಗಳು..! . . . ಇಲ್ಲಿಂದ ಈಗ ಕರ್ನಾಟಕದ ಹಕ್ಕು, ತೆರಿಗೆ ಹಣದ ಲೆಕ್ಕದ ಬಗ್ಗೆ ಮಾತಾಡ್ತಿದ್ದಿವಿ!!
32
86
452
@Anivaasii
ವಿಪಕ್ಷಾಸುರ
2 years
ಒಂದು ಪ್ಲೇಟ್ ಇಡ್ಲಿ-ವಡೆ, ಒಂದು ಚಾ ಗೆ ₹136/- ಅಂತೆ…! ಜಾಸ್ತಿ ಆಗ್ಲಿಲ್ವಾ?! 🤔
Tweet media one
152
32
438
@Anivaasii
ವಿಪಕ್ಷಾಸುರ
2 years
ಈಶ್ವರ ಬ್ಲರ್… ಶನೀಶ್ವರನ ಮೇಲೆ ಫೋಕಸ್
Tweet media one
41
41
424
@Anivaasii
ವಿಪಕ್ಷಾಸುರ
3 years
No, only Kannada can work to unite country.
Tweet media one
16
47
416
@Anivaasii
ವಿಪಕ್ಷಾಸುರ
8 months
ಹೆಸರು ನಂದಕುಮಾರ್...! ಒಳ್ಳೆ ಬೆಳವಣಿಗೆ!!
Tweet media one
65
51
415
@Anivaasii
ವಿ���ಕ್ಷಾಸುರ
2 years
ಒಂದು ಸ್ಕೂಟರ್ ಕೊಂಡ್ಕೊಳ್ಳೆದೇ ದೊಡ್ಡ ವಿಷಯ ಆಗಿದ್ದ ಕಾಲದಿಂದ ಇವತ್ತು ಜನರೆಲ್ಲಾ ಮನೆ ಮನೆಗೂ ಕನಿಷ್ಠ ಒಂದೊಂದು ಕಾರು ಇಟ್ಕೊಂಡು ಓಡಾಡ್ತಿದಾರೆ ಮತ್ತು ಒಟ್ಟಾರೆ ಆರ್ಥಿಕ ಮಟ್ಟ ಏರಿದೆ ಅಂದ್ರೆ ಅದಕ್ಕೆ ಇವರ ಕೊಡುಗೆ ತುಂಬಾ ಇದೆ ಪಿವಿಎನ್ ಕಾಲದಲ್ಲಿ ದೇಶದ ಆರ್ಥಿಕ ಮಂತ್ರಿಯಾಗಿ & ನಂತರ ಪ್ರಧಾನಿ ಆಗಿ ಸ್ವಲ್ಪನಾದ್ರು ಕೃತಜ್ಞತೆ ಇರಲಿ..!🙏
Tweet media one
12
41
393
@Anivaasii
ವಿಪಕ್ಷಾಸುರ
3 years
ಕೊಡ್ರೊ ಒಂದ್ ಆಸ್ಕರ್…!
Tweet media one
26
33
379
@Anivaasii
ವಿಪಕ್ಷಾಸುರ
2 years
ನನ್ನ ಮಗರಾಯ ಹೇಳದೆ ಕೇಳದೆ ಅವನೇ ಸ್ವಂತವಾಗಿ ಬಣ್ಣ ಹಚ್ಕೊಂಡು ಫ್ಲ್ಯಾಗ್ ಫ್ಲ್ಯಾಗ್ ಅಂತ ಓಡಾಡ್ತಿದಾನೆ…!
Tweet media one
9
17
390
@Anivaasii
ವಿಪಕ್ಷಾಸುರ
1 year
ಹೊಟ್ಟೆ ತುಂಬಿದ ಮೇಲ್ವರ್ಗದವರ ಆದರ್ಶಗಳು ಕೇಳೊಕೆ ಚಂದ… ಆದ್ರೆ, ಎಷ್ಟೇ ಕಷ್ಟ ಪಟ್ರೂ ಮೂರು ಹೊತ್ತಿಗೆ ಸಾಲದವನ ಬವಣೆಗಳಿಗೆ ಇವರ ಆದರ್ಶ ಹೊಟ್ಟೆ ತುಂಬಿಸಲ್ಲ. ಹಸಿವಿನ ಮಧ್ಯೆ ಫ್ಲೈ ಓವರ್ ಕೆಳಗೆ ಸೂರು ಕಂಡುಕೊಂಡು ಬದುಕುವವರಿಗೆ ಇವರ ಆದರ್ಶಗಳು ಅರ್ಥವೇ ಆಗಲ್ಲ!!
71
70
385
@Anivaasii
ವಿಪಕ್ಷಾಸುರ
1 year
ಬೆಂಗಳೂರಿಂದ ಮೈಸೂರಿಗೆ ಕೇವಲ 90 ನಿಮಿಷದಲ್ಲಿ ಹೋಗಬಹುದು ಅಂತ ಟಾರ್ಗೆಟ್ ಕೊಟ್ಟ ಬೇಕೂಪ ಯಾರು?!
Tweet media one
27
46
366
@Anivaasii
ವಿಪಕ್ಷಾಸುರ
2 years
ಹಲವು ಭಕ್ತಮಂಡಳಿ ಸದಸ್ಯರ ಭಾವನಾತ್ಮಕ ಸಲಹೆ ಮತ್ತು ಒತ್ತಾಯದ ಮೇರೆಗೆ ಇವತ್ತಿನ ತಿಂಡಿ ಇಂದಿರಾ ಕ್ಯಾಂಟೀನ್ ನಲ್ಲಿ…😊 ಕೇವಲ ₹10/- ಕ್ಕೆ ಒಂದು ಪ್ಲೇಟ್ ಪೊಂಗಲ್…ಕೆಟ್ಟದಾಗಂತೂ ಇರಲಿಲ್ಲ. ಆರಾಮಾಗಿ ತಿನ್ನಬಹುದು! ಸ್ಪೂನ್ ಇರಲ್ಲ, ಇಟ್ರೆ ಕದಿತಾರಂತೆ🤦🏻‍♂️ ವಾಚ್ ಸಮೇತ ಫೊಟೊ ಉದ್ದೇಶ: ಭಕ್ತರು ಅಕಸಾಮಾತ್ ಟೈಮ್ & ಡೇಟ್ ನ ಸಾಕ್ಷಿ ಕೇಳಿದ್ರೆ!
Tweet media one
@VishwasMPV
ಸಾಫ್ಟ್‌ವೇರ್ ಗಣಪತಿ 🇮🇳
2 years
@Gowrang_C Please visit ಇಂದಿರಾ canteen or ಅಪ್ಪಾಜಿ canteen next time.
6
1
30
29
31
359
@Anivaasii
ವಿಪಕ್ಷಾಸುರ
7 months
ಆಯುರ್ವೇದದಲ್ಲಿ ಏನೂ ಚಿಕಿತ್ಸೆ ಇರಲಿಲ್ವಾ?! 🤔
Tweet media one
88
43
357
@Anivaasii
ವಿಪಕ್ಷಾಸುರ
3 months
25 ಸಾವಿರ ಕೆಲಸಗಾರರು ದುಡಿದಿದ್ದಕ್ಕೆ ತಕ್ಕ ಲಾಭನೂ ಎಣಿಸಿಲ್ವಾ?! 😌🤔
Tweet media one
24
54
350
@Anivaasii
ವಿಪಕ್ಷಾಸುರ
2 years
ಬಿಸಿಸಿಐ ಕಿರಿಕೆಟ್ಟು!!
Tweet media one
10
56
335
@Anivaasii
ವಿಪಕ್ಷಾಸುರ
2 years
ಈ ಸುಳ್ಳುಬುರುಕ ಸಾಂಬ್ರಾಣಿ BBC ಅಂಥ ಚಾನಲ್ ಗಳ ಕ್ರೆಡಿಬಿಲಿಟಿ ಬಗ್ಗೆ ಮಾತಾಡೊದೇ ಕಾಮಿಡಿ..!! 😂😂🤦‍♂️
Tweet media one
61
34
342
@Anivaasii
ವಿಪಕ್ಷಾಸುರ
2 years
ಕೆಲವರಿಗೆ ಲೈಫ್ ಲ್ಲಿ ಬೇಕಾಗಿರೊದು ಎರಡೇ… 1. ಮುಸ್ಲಿಂ ದ್ವೇಸ 2. ಮಸಾಲೆ ದ್ವಾಸೆ
Tweet media one
18
49
323
@Anivaasii
ವಿಪಕ್ಷಾಸುರ
1 year
ಹೆಂಗ್ ಪುಂಗ್ತಿದ್ದ.. ಯಾವ ಮಟ್ಟಕ್ಕೆ ಬಂದ…! ಪಾಪ..! 😂🤦‍♂️
Tweet media one
32
47
336
@Anivaasii
ವಿಪಕ್ಷಾಸುರ
1 year
ದೇಶಕ್ಕೆ ಪದಕ ತಂದುಕೊಟ್ಟ ಹೆಣ್ಮಕ್ಳಗೇ ಇಷ್ಟು ಕಷ್ಟ ಅಂದ್ರೆ ಇನ್ನು ಸಾಮಾನ್ಯ ಹೆಣ್ಮಕ್ಳ ಕತೆ ಹೇಗಿರಬೇಡ ಮೋದಿ ಸರಕಾರದಲ್ಲಿ ಯೋಚನೆ ಮಾಡಿ !! ವಿಶ್ವಗುರು ?! ಮೈ ಫೂಟ್!! 😡
Tweet media one
17
62
333
@Anivaasii
ವಿಪಕ್ಷಾಸುರ
1 year
Tweet media one
5
77
332
@Anivaasii
ವಿಪಕ್ಷಾಸುರ
5 months
ಆಡದೆ ಇರೊ ಆಟ ಇಲ್ಲ ಹಾಕದೆ ಇರೊ ಪೋಶಾಕು ಇಲ್ಲ
Tweet media one
94
38
327
@Anivaasii
ವಿಪಕ್ಷಾಸುರ
7 months
ಸಂವಿಧಾನ ಬದಲಿಸ್ತೀನಿ ಅಂತಿದ್ದ... ಬಿಜೆಪಿಯವರು ಇವನನ್ನೇ ಬದಲಿಸಿಬಿಟ್ರು.. 🤣😅
Tweet media one
46
26
332
@Anivaasii
ವಿಪಕ್ಷಾಸುರ
3 years
ಆ ಒನ್ ಲ್ಯಾಂಗ್ವೇಜ್ “ಕನ್ನಡ” ಆಗಿರ್ಲಿ!!
Tweet media one
16
48
325
@Anivaasii
ವಿಪಕ್ಷಾಸುರ
1 year
ಶಿವಮೊಗ್ಗ ಉದ್ವಿಗ್ನ… ಶಿವಮೊಗ ಉದ್ವಿಗ್ನ… ಈ ಸುದ್ದಿಯಿಂದ ನನಗಂತೂ ಯಾವ ಆಶ್ಚರ್ಯನೂ ಇಲ್ಲ..! ಕಾರಣ: ನಮ್ಮ ಶಿವಮೊಗ್ಗದಲ್ಲಿ ಇರುವಷ್ಟು ಪುಂಡ ಪರೋಡಿ ಪೋಕರಿ ಚಪ್ಪರ್ ಹುಡುಗರು ರಾಜ್ಯದ ಬೇರೆಲ್ಲೂ ಸಿಗೋದಿಲ್ಲ ನಿಮಗೆ (ಧರ್ಮಾತೀತವಾಗಿ)!!
24
25
329
@Anivaasii
ವಿಪಕ್ಷಾಸುರ
1 year
ಪಾರ್ಕಲ್ಲಿ ವಾಕಿಂಗ್ ಮಾಡೊ ಸಂಘೀ ಅಂಕಲ್ ಗಳಿಗೆಲ್ಲಾ ನವ ರಂದ್ರಗಳಲ್ಲೂ ಕಾರದ ಪುಡಿ ತುಂಬಿದ ಹಾಗಿದೆ ಕರ್ನಾಟಕದ Exit Poll ನಂಬರ್ಸ್….!! ಕಾಂಗ್ರೆಸ್ ನ ಬೈದಿದ್ದೂ ಬೈದಿದ್ದೇ… ಪಾಪಾ… 😂😂 #ಬಸವನಗುಡಿ
34
35
326
@Anivaasii
ವಿಪಕ್ಷಾಸುರ
6 months
ಇಂದಿನ ಮಾಧ್ಯಮಗಳು ಕೆಲವು ಕ್ರೈಂ ಗಳನ್ನ ವೈಭವೀಕರಿತ್ತವೆ.. ಇನ್ನು ಕೆಲವು ಕ್ರೈಂ ಗಳನ್ನ ತಾತ್ಸಾರ ಮಾಡಿಬಿಡುತ್ತವೆ..! ವೈಭವೀಕರಸಿದ ಕ್ರೈಂ ಗಳನ್ನ ನೋಡಿದ ಜನಸಾಮಾನ್ಯರು ಉದ್ರೇಕಕ್ಕೊಳಗಾಗಿ ಎನ್ಕೌಂಟರ್ ಮಾಡಬೇಕು ಅನ್ನೋ ತೀರ್ಮಾನಕ್ಕೆ ಬರ್ತಾರೆ. ಆಗೋ ಕ್ರೈಂ ಗಳಿಗೆಲ್ಲಾ ಎನ್ಕೌಂಟರ್ ಮಾಡ್ತಾ ಹೋದ್ರೆ ನಾಗರೀಕ ಸಮಾಜವಾಗಿ ನಾವು ಉಳಿಯೋದಿಲ್ಲ!
Tweet media one
110
106
317
@Anivaasii
ವಿಪಕ್ಷಾಸುರ
2 years
ಇವರುಗಳ ಮಾತಿನ ಧಾಟಿ ಒಂದೇ ರೀತಿ ಇರುತ್ತಲ್ಲ ಹೆಂಗೆ… ಎಲ್ರೂ ಹೆಚ್ಚು ಕಡಿಮೆ ಅವೇ ಅವೇ ಪದಗಳನ್ನೇ ಬಳುಸ್ತಾರೆ.. ಯಪ್ಪಾ ವಾಕರಿಕೆ…!!🤦🏻‍♂️🤮🤢
46
44
305
@Anivaasii
ವಿಪಕ್ಷಾಸುರ
9 months
ಯಾರು ಈ ಪರಕಾಲ ಪ್ರಭಾಕರ್ ಅನ್ನೊ ಧರ್ಮ ವಿರೋಧಿ & ದೇಶ ವಿರೋಧಿ?! 👌🏽🤔
Tweet media one
28
64
308
@Anivaasii
ವಿಪಕ್ಷಾಸುರ
6 months
ಈಸಲ ನಮ್ಮ ಮನೆಯಿಂದ ಬಿಜೆಪಿ ವಿರುದ್ಧ 4 ವೋಟ್ ಗಳು ಪಕ್ಕ...!! ☺️ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ! 👍
103
24
303
@Anivaasii
ವಿಪಕ್ಷಾಸುರ
3 years
ಕರ್ನಾಟಕ ಸರಕಾರದ ಆರ್ಥಿಕ ತಜ್ಞರು ಯಾರು ಅಂತ ಯಾರಿಗಾದ್ರು ಗೊತ್ತಿದ್ರೆ ದಯಮಾಡಿ ತಿಳಿಸಿ!
Tweet media one
20
45
292
@Anivaasii
ವಿಪಕ್ಷಾಸುರ
2 years
ನಿತ್ಯಾನಂದಾನೇ ವಾಸಿ ಅನ್ನಿಸುವಂತಿದೆ ಶಿವಮೂರ್ತಿ ಪುರಾಣ!! 🤬🤬
Tweet media one
36
53
288
@Anivaasii
ವಿಪಕ್ಷಾಸುರ
9 months
ನಿರುದ್ಯೋಗ ಸಮಸ್ಯೆ ಇರೋದು ನಿಜ ಅಲ್ವಾ?! @smitharanganath
@smitharanganath
Smitha Ranganath
9 months
ಮಂಡ್ಯದ ಕೆರಗೋಡಿನಲ್ಲಿ ಇಳಿಸಿದ್ದು ಒಂದು ಹನುಮ ಧ್ವಜ… ಈಗ ಊರಿನ ತುಂಬೆಲ್ಲಾ ಭಗವಾ ಧ್ವಜ…
133
425
3K
62
42
292
@Anivaasii
ವಿಪಕ್ಷಾಸುರ
11 months
ಎಷ್ಟು ವಿಷ ತುಂಬಿಕೊಂಡಿರಬಹುದು…!! 🤔 @JoshiPralhad ಏನಾದರು ಸಮರ್ಥನೆ ಇದ್ಯ ಸ್ವಾಮಿ?!
Tweet media one
20
44
298
@Anivaasii
ವಿಪಕ್ಷಾಸುರ
6 months
ಯತ್ನಾಳನ್ನ ಜೈಲಿಗೆ ಹಾಕಿ ಲಾಟಿಗೆ ಖಾರದ ಪುಡಿ ಹಚ್ಚಬೇಕು...!! ಬದ್ಮಾಶ್ ಗೆ ಧರ್ಮ ದ್ವೇಷ ಬಿಟ್ಟು ತಲೆಲಿ ಬೇರೇನೂ ಇಲ್ಲ..!
@eedinanews
eedina.com ಈ ದಿನ.ಕಾಮ್
6 months
'ಗುಂಡೂರಾವ್ ಮನೆಯಲ್ಲಿ ಅರ್ಧ ಪಾಕಿಸ್ತಾನವಿದೆʼ ಹೇಳಿಕೆ : ಬಿಜೆಪಿ ಶಾಸಕ ಯತ್ನಾಳ್ ವಿರುದ್ಧ ಸಚಿವರ ಪತ್ನಿ ಟಬು ರಾವ್ ದೂರು @TabbuRao @dineshgrao @BasanagoudaBJP @INCKarnataka @BJP4Karnataka
29
59
382
55
41
294
@Anivaasii
ವಿಪಕ್ಷಾಸುರ
1 year
ಯಡಿಯೂರಪ್ಪ ಸೈಕಲ್ ಹೊಡ್ಕೊಂಡು ಕಟ್ಟಿ ಬೆಳೆಸಿದ ಪಕ್ಷದ ಸದಸ್ಯರ ಪಾಡು ನೋಡಿ…!! 😂🤦‍♂️
Tweet media one
16
29
297
@Anivaasii
ವಿಪಕ್ಷಾಸುರ
3 years
ನಿಜವಾಗ್ಲೂ “ಹಿಮ್ಮತ್” ಇದ್ದಿದ್ರೆ ಈ ಅಂಕಣವನ್ನ ಸಂಸ್ಕೃತದಲ್ಲೇ ಬರಿಬೇಕಿತ್ತು.. ಆಗ ನಿಜವಾದ “ಹಕೀಕತ್” ಗೊತ್ತಾಗಿರೊದು!!
@mechirubhat
Chiru Bhat | ಚಿರು ಭಟ್
3 years
ಕನ್ನಡಪರ ಸಂಘಟನೆಗಳ ಹೋರಾಟ ಕನ್ನಡದ ಪರವಾಗಿ ಇರಬೇಕು. ಆದರೆ ಇಲ್ಲಿ, ಇನ್ನೊಂದು ಭಾಷೆಯ ವಿವಿ ಬರಬಾರದು ಎಂದೂ ಚೀರಾಡುತ್ತಿದ್ದಾರೆಂದರೆ, ಇವರ ಪರಭಾಷಾ ದ್ವೇಷ ಅದ್ಯಾವ ಮಟ್ಟಕ್ಕೆ ತಲುಪಿದೆ ಕಣ್ಣಾರೆ ನೋಡಿ. ಇಂಥವ್ರೆಲ್ಲ ಕನ್ನಡಿಗರಾ? ನಮ್ಮ ಪರವಾಗಿ ಮಾತಾಡಕ್ಕೆ ಇವ್ರಿಗೆ ಅಧಿಕಾರ ಕೊಟ್ಟವ‌ರ್ಯಾರು? ಓದಿ ಹಿಮ್ಮತ್ ಅಂಕಣ, ಹೊಸ ದಿಗಂತದಲ್ಲಿ.
Tweet media one
185
62
307
7
46
288
@Anivaasii
ವಿಪಕ್ಷಾಸುರ
1 year
ಕಾರ್ಯಕರ್ತರೇ ದಣಿದಿದ್ದೀರಿ…!! ಆದ್ರೂ EVM ಕಾಯೊ ಕಲಸ ಇನ್ನೂ ಬಾಕಿ ಇದೆ…!! ದಯವಿಟ್ಟು ಕಾಯಿರಪ್ಪ…!! ಹಿಂದುತ್ವವಾದಿಗಳನ್ನ ಯಾವ ಕಾರಣಕ್ಕೂ ನಂಬುವಹಾಗಿಲ್ಲ!!
12
47
288
@Anivaasii
ವಿಪಕ್ಷಾಸುರ
2 years
ಆ ಪ್ರವೀಣನ ಕೊಲೆಗೆ ಪರೋಕ್ಷವಾಗಿ ಇವನೂ ಕಾರಣ ಅಂತ ಇವನಿಗೆ ಮನವರಿಕೆ ಆಗಿರಬಹುದಾ?!
Tweet media one
25
33
282
@Anivaasii
ವಿಪಕ್ಷಾಸುರ
1 year
ಒಬ್ಬ ಮಗ ಭಜರಂಗದಳ ಇನ್ನೊಬ್ಬ ಮಗ ಶ್ರೀರಾಮ ಸೇನೆ ಅಂತೆ ಹೌದಾ?! ಎಲ್ಲಾ ಧರ್ಮದ ವಿಚಾರಗಳಲ್ಲೂ ಮುಂಚುಣಿಲಿ ಹೋರಾಟ ಮಾಡಿ ಮನೆ ಇಂದ ದುಡ್ಡು ತಂದು ಕರ್ಚು ಮಾಡಿ ಪ್ರಾಣ ಕೊಡಕೂ ಹೇಸಲ್ವಂತೆ..!!
Tweet media one
20
42
286
@Anivaasii
ವಿಪಕ್ಷಾಸುರ
3 years
ಕುವೆಂಪು ವಿಮಾನ ನಿಲ್ದಾಣ ಅಂತ ಇಡಬಹುದಲ್ಲ?!
@udayavani_web
Udayavani
3 years
ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ @BSYBJP ಹೆಸರಿಡಲು ತೀರ್ಮಾನ @CMofKarnataka
19
1
30
24
31
268
@Anivaasii
ವಿಪಕ್ಷಾಸುರ
3 years
1 ವರ್ಷದ ಹಿಂದೆ ತಿಂಗಳಿಗೆ ~₹9,000/- ದಲ್ಲಿ ಮುಗಿತಿದ್ದ ಮನೆ ಕರ್ಚು, ಇವತ್ತು ~₹15,000/- ಬೇಕು ತಿಂಗಳಿಗೆ. ~50%-60% ಜಾಸ್ತಿ ಆಗಿದೆ. ಯಾರ್ ಯಾರ ಆದಾಯ ಒಂದು ವರ್ಷದಲ್ಲಿ 50% ಜಾಸ್ತಿ ಆಗಿದೆ ??!! Modi Govt is a man made national disaster!!
12
54
269
@Anivaasii
ವಿಪಕ್ಷಾಸುರ
1 year
ಆತ ಚಿಂತಕ ಅಲ್ಲ. ಸುಳ್ಳು ಹೇಳಿ ಜನರ ಹಾದಿ ತಪ್ಪಿಸೊ ನಯವಂಚಕ. ಯಾರಾತ?!
59
26
275
@Anivaasii
ವಿಪಕ್ಷಾಸುರ
2 years
ಕನ್ನಡದ ನಟ ನಟಿ ನಿರ್ಮಾಪಕರ ಜೊತೆ ದೆಹಲಿಯ ಮಹಾನ್ ನಟ!
Tweet media one
21
14
266
@Anivaasii
ವಿಪಕ್ಷಾಸುರ
9 months
ಮೊದಲ ಪುಟದ ಜಾಹಿರಾತು...👌🏾
Tweet media one
17
41
270
@Anivaasii
ವಿಪಕ್ಷಾಸುರ
1 year
ಕ್ಷಮಿಸಿ ಮೇರಿ ಕೋಮ್.. ದೇಶದ ಪ್ರಧಾನಿ ಮತ್ತು ಗೃಹಮಂತ್ರಿ ಕರ್ನಾಟಕ ರಾಜ್ಯದ ಚುನಾವಣೆಯಲ್ಲಿ ನಿರತರಾಗಿದ್ದಾರೆ.😡 ದಯವಿಟ್ಟು ಮೇ 10ರ ನಂತರ ಪ್ರಯತ್ನಿಸಿ!
Tweet media one
14
73
270
@Anivaasii
ವಿಪಕ್ಷಾಸುರ
1 year
56 ಇಂಚಿನ ಬೂಕಾಳಿ ಹಡಾಯಿಗೆ ಧಿಕ್ಕಾರವಿರಲಿ!! 👇
Tweet media one
4
74
269
@Anivaasii
ವಿಪಕ್ಷಾಸುರ
2 years
ಸೂಲಿಬೆಲೆಯ ಈ ಬೂಕಾಳಿ ಮಾತ್ರ ಯಾವತ್ತೂ ಬೋರ್ ಆಗೊದೇ ಇಲ್ಲ..!! 😂😂 #ಚಕ್ರವರ್ತಿಸೂಲಿಬೆಲೆ #ಸುಳ್ಳು #Heng_Pung_Lee #ಹೆಂಗ್_ಪುಂಗ್_ಲೀ
15
54
259
@Anivaasii
ವಿಪಕ್ಷಾಸುರ
4 months
ಎಲ್ಲಾ ಡ್ಯಾಂಗಳು ಬಹುತೇಕ ಭರ್ತಿ..!!😍 ಆದ್ರೂ ನೀರನ್ನ ಮಿತವಾಗಿ ಬಳಸಿ. ಬೇಕಾಬಿಟ್ಟಿ ಪೋಲು ಮಾಡಬೇಡಿ. 🙌 ಹಾಗೇ, ಅಧಿಕಾರದಲ್ಲಿ ಇರೊ ಪಕ್ಷ ನೋಡ್ಕೊಂಡು ಬರಗಾಲ ಬರಲ್ಲ. ಇಂತಹ ಮೌಢ್ಯಗಳಿಂದ ದೂರ ಇರಿ.
Tweet media one
42
48
262
@Anivaasii
ವಿಪಕ್ಷಾಸುರ
1 year
ಆದ್ರೆ ಇವ ಸಿದ್ದರಾಮಯ್ಯನ ಬಗ್ಗೆ ಮಾತಾಡುವಷ್ಟು ದೊಡ್ಡವನಾ?! 🤔 ಮೋದಿ ಏನ್ ಮೇಲಿಂದ ಉದುರಿಲ್ಲ ಹೋಗೊ…!! 😡
Tweet media one
49
34
255
@Anivaasii
ವಿಪಕ್ಷಾಸುರ
6 months
ಕರ್ನಾಟಕದ ಜನ ಕಾಂಗ್ರೆಸ್ಗೆ ಮತ ಹಾಕಿ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಕ್ಕೆ ಇಡೀ ಏಶಿಯಾ ಖಂಡವೇ ಧಗಧಗನೆ ಉರಿಯುತ್ತಿದೆ. -ಇಂತಿ ಮಬ್ಭಕ್ತ
Tweet media one
42
50
261
@Anivaasii
ವಿಪಕ್ಷಾಸುರ
8 months
ಈ‌ ಜಂತುಗೆ ಯಾವುದೇ ಭಾಷಣದ‌ಅವಕಾಶ ಕೊಡಬಾರದು.. ಜನರಲ್ಲಿ ವಿಷ ತುಂಬೊದು ಬಿಟ್ಟು ಬೇರೆ ಯಾವ ಕೆಲಸನೂ ಮಾಡಲ್ಲ ಈ ಜಂತು!!
Tweet media one
91
35
259
@Anivaasii
ವಿಪಕ್ಷಾಸುರ
9 months
ನನ್ನ ಅಭಿನಂದನೆಗಳೂ ಇವೆ...!! ಸಾಕು ದೆಹಲಿಯ ಪಾರುಪತ್ಯ...
@Gaddapa
ಡಾ.ಗಡ್ಡಪ❤️💛
9 months
@DKSureshINC ಪರವಾಗಿ ನಿಂತ ಕನ್ನಡಿಗರು.😍😍
Tweet media one
9
46
254
16
37
259
@Anivaasii
ವಿಪಕ್ಷಾಸುರ
1 year
ಯಾವ ನಾಚಿಕೆನೂ ಇಲ್ಲದೆ ಸುಳ್ಳು ಹೇಳೊ ಪರದಾನಿ?! 😲🙄
Tweet media one
14
37
255
@Anivaasii
ವಿಪಕ್ಷಾಸುರ
2 years
ನನ್ನ ತವರು ಜಿಲ್ಲೆ ಶಿವಮೊಗ್ಗ ಸಂಪೂರ್ಣ ಕೊಮುವಾದದಲ್ಲಿ ಮುಳಿಗಿದೆ ಅಂತ ಹೇಳ್ಕೊಳೊಕೆ ನಾಚಿಕೆ ಆಗುತ್ತೆ! ಒಬ್ಬ ಕೊಲೆಗಾರನನ್ನ ಸಮರ್ಥಿಸಿ ಸಾರ್ವಜವಿಕವಾಗಿ ಮೆರೆಸುವಷ್ಟು ಯುವಕರು ಹಾದಿ ತಪ್ಪಿದಾರೆ. ಕುರುಡರು ಪ್ರಪಾತದ ಕಡೆ ಇರೊ ಇಳಿಜಾರಿನಲ್ಲಿ ಕಾಲಿಟ್ಟಾಗಿದೆ. ವಾಪಸ್ ಬರೊ ಹಾದಿ ಸುಲಭ ಇಲ್ಲ!
Tweet media one
47
37
245
@Anivaasii
ವಿಪಕ್ಷಾಸುರ
9 months
ಆ ಕೇಸರಿ ಶಾಲು ಹಾಕೊಂಬಿಟ್ರೆ ಎಲ್ಲಿ‌ಬೇಕಾದ್ರೂ ನುಗ್ಗಬಹುದು ಅನ್ಕೊಂಡಿದ್ದ ಅನ್ಸುತ್ತೆ...!! 🤭😝
12
26
254
@Anivaasii
ವಿಪಕ್ಷಾಸುರ
1 year
ಬಹುತೇಕ ಚೀನಾದಷ್ಟೇ ಜನಸಂಖ್ಯೆ ಇದ್ರೂ ಪದಕ ಪಟ್ಟಿಯಲ್ಲಿ ಚೀನಿಯರು ಗಳಿಸಿರುವ ಚಿನ್ನದ ಪದಕಗಳ 10.5% ಪದಕಗಳನ್ನ ಮಾತ್ರ ಭಾರತ ಗಳಿಸಿದೆ…!! ನಮ್ಮಲ್ಲಿ ಏನು ಕೊರತೆ?! ತಯಾರಿ, ಪೌಷ್ಠಿಕ ಆಹಾರ, ವ್ಯವಸ್ಥೆ, Focus?! 🥺
Tweet media one
111
33
245
@Anivaasii
ವಿಪಕ್ಷಾಸುರ
1 year
ಈಗ ಮೋದಿ ಬೋಳ್ಸಿರೊದು ಬೋಳುಸ್ತಿರೊದು ಸಾಲ್ದಾ?! 🤦‍♂️
Tweet media one
21
46
240
@Anivaasii
ವಿಪಕ್ಷಾಸುರ
1 year
ಇಷ್ಟೆಲ್ಲಾ ಆದಮೇಲೆ ನಮ್ಮ ನಡುವೆ ಇರೊ ಕವಿ ಹೃದಯಗಳು ಸುಮ್ನೆ ಇರ್ತಾವಾ?! 🤣🤣 ಕೃಪೆ: ಕವಿತೆ ಯಾರದ್ದು ಅಂತ ಗೊತ್ತಿಲ್ಲ..! ಕ್ಷಮೆ ಇರಲಿ..!
Tweet media one
10
49
242
@Anivaasii
ವಿಪಕ್ಷಾಸುರ
1 year
ಮಚ್ಕೊಂಡು ಇರದೇ ಸಿಕ್ಕಿದ್ದಕ್ಕೆಲ್ಲಾ ಹೊಸ ಹೊಸ ಹೆಸರು ಕೊಟ್ಟು ವಿವಾದಕ್ಕೆ ಎಡೆ ಮಾಡಿಕೊಡೊ ಹುಚ್ಚು ಯಾರಿಗೆದೆ?!!
Tweet media one
65
22
243
@Anivaasii
ವಿಪಕ್ಷಾಸುರ
1 year
₹450/- ಇದ್ದ ಬೆಲೆನ ₹1250/- ಕ್ಕೆ ಏರಿಸಿ.. ಈಗ ₹200/- ಗಿಫ್ಟ್ ಅಂತೆ….!! ಮೂರ್ಖ ಭಕ್ತರು ಇದಕ್ಕೆ ಸಂಭ್ರಮ ಪಡೊದ್ರಲ್ಲಿ ಯಾವ ಅನುಮಾನವೂ ಇಲ್ಲ!!
Tweet media one
36
38
246
@Anivaasii
ವಿಪಕ್ಷಾಸುರ
2 years
ಕಾಂತಾರ ಸಿನಿಮಾ ಮತ್ತು ಅದರ ಸುತ್ತಲಿನ ಅನವಶ್ಯಕ ವಿವಾದಗಳನ್ನ ನೋಡಿ ಮತ್ತು ಧರ್ಮದ ಮಾಯೆಗೊಳಗಾಗಿ ನೀವೇನಾದ್ರು BJP ಗೆ ಮತ ನೀಡಿದರೆ ನಿಮಗೆ ನಾಯಕರಾಗಿ ಸಿಗೊದು ಕಾಂತಾರದ ನಾಯಕ “ಶಿವ”ನ ತರದವರಲ್ಲ… ಸಿಗೋದು ವಿಲನ್ “ದೇವೇಂದ್ರ ಸುತ್ತೂರು” ತರದವರು. ನೆನಪಿರಲಿ!
Tweet media one
23
38
238
@Anivaasii
ವಿಪಕ್ಷಾಸುರ
6 months
ಇಬ್ಬರು ಗಂಡುಗಳಿಗೆ ಮಕ್ಕಳಾಗೋಕೆ ಹೇಗೆ ಸಾಧ್ಯ?! 🤔🤭
Tweet media one
87
29
239
@Anivaasii
ವಿಪಕ್ಷಾಸುರ
7 months
ಓವರ್ ಆಕ್ಟಿಂಗ್ ಗೆ 50 ರುಪಾಯಿ ಕಟ್ ಮಾಡ್ರೋ...!!
24
25
242
@Anivaasii
ವಿಪಕ್ಷಾಸುರ
2 years
ಉರಿ-ನಂಜೆ ವಿಚಾರದಲ್ಲಿ ಈಗ ಕೃಷ್ಣೇಗೌಡ್ರನ್ನ ಟಾರ್ಗೆಟ್ ಮಾಡಬಹುದು ಬ್ಲೂಜೆಪಿ… ದೇಶದ್ರೊಹಿಯ ಪಟ್ಟ ಕೊಟ್ರೂ ಏನೂ ಆಶ್ಚರ್ಯ ಇಲ್ಲ…!! 😂🤦‍♂️
5
55
237
@Anivaasii
ವಿಪಕ್ಷಾಸುರ
1 year
You are not a Bajrangi! You are just a Pungi!
@Tejasvi_Surya
Tejasvi Surya
1 year
I am a Bajrangi! I am a Kannadiga and this is the land of Hanuman. I dare the Congress to ban me!
3K
5K
26K
10
39
229
@Anivaasii
ವಿಪಕ್ಷಾಸುರ
2 years
ಎಂಥ ಚಪ್ಪರ್ ಗುರು ಇವ!!
Tweet media one
11
49
228
@Anivaasii
ವಿಪಕ್ಷಾಸುರ
8 months
ರಾಜ್ಯದ ಸಂಸದ ರಾಜ್ಯಕ್ಕೆ ಅನ್ಯಾಯವಾದ್ರೆ ರಾಜ್ಯದ ಮುಖ್ಯಮಂತ್ರಿಗೆ ಸುಪ್ರೀಂ ಕೋರ್ಟ್ ಗೆ ಹೋಗಿ ಅಂತಿದಾನೆ!! ಇದೇನಾ ಒಬ್ಬ ಸಂಸದನ ಕೆಲಸ?!🤔
Tweet media one
42
33
235
@Anivaasii
ವಿಪಕ್ಷಾಸುರ
1 year
ಬ್ಯಾರಿಕೇಡ್ ಹಿಂದೆ ನಿಲ್ಲೊದು ತಪ್ಪಿತು!🤭
Tweet media one
6
19
233
@Anivaasii
ವಿಪಕ್ಷಾಸುರ
2 years
ಹಾಲನ್ನೇ (ನಂದಿನಿ) ಕುಡಿದ ಜನರು ವಿಷವನ್ನೇ ಕಕ್ಕುತಲಿಹರು…! ಸದಾ ರೋಷ ಸದಾ ದ್ವೇಶ ಅದಕ್ಕೆ ಹೀಗಿದೆ ಈ ದೇಶ!!
Tweet media one
24
62
232
@Anivaasii
ವಿಪಕ್ಷಾಸುರ
2 years
ಸಾವರ್ಕರ್ ಹೇರಿಕೆ ಸಲ್ಲದು; ಅಪ್ಪು ಅಲೆ ನಿಲ್ಲದು; #Puneeth_Chaturthi #ಪುನೀತ್_ಚತುರ್ಥಿ
Tweet media one
3
46
215
@Anivaasii
ವಿಪಕ್ಷಾಸುರ
6 months
ಮೊದಲನೇ ಟರ್ಮ್ ಅಲ್ಲಿ ಭ್ರಷ್ಟಾಚಾರದ ವಿರುದ್ಧ ಅಂದ ಎರಡನೇ ಟರ್ಮ್ ಅಲ್ಲಿ ಫುಲ್ ಡೆವೆಲಪ್ಮೆಂಟ್ ಅಂದ ಈಗ ಇವನೊಬ್ಬನೇ ಧರ್ಮ ಕಾಪಾಡೊದೂ ಅಂತ ಡವ್ ಮಾಡ್ತಾವ್ನೆ...!! 🤣🤦‍♂️
Tweet media one
46
50
233
@Anivaasii
ವಿಪಕ್ಷಾಸುರ
1 year
ಇನ್ನು 5 ವರ್ಷ ಅರಾಮಾಗಿ ಹೊದ್ದು ಮಲಗೊದೇ…! 🤭 ಈ ಬಾರಿಯ ನಿರ್ಧಾರ…. ಬಿಜೆಪಿ ಅಲ್ಲದ ಸರ್ಕಾರ…. ✅
Tweet media one
5
31
225
@Anivaasii
ವಿಪಕ್ಷಾಸುರ
11 months
ಪರಿಸ್ಥಿತಿ ಹೀಗಿರುವಾಗ ಮೀಸಲಾತಿಯನ್ನೂ ತೆಗೆದುಬಿಟ್ಟರೆ ಏನಾಗಬಹುದು ಯೋಚಿಸಿ!!
Tweet media one
7
55
234
@Anivaasii
ವಿಪಕ್ಷಾಸುರ
2 years
ನಮ್ಮ ಹಿಂದು ಧರ್ಮನ ಅತಿ ಕೆಳ ಮಟ್ಟಕ್ಕೆ ಇಳಿಸಿದ ಗುಂಪು…!
Tweet media one
29
38
226
@Anivaasii
ವಿಪಕ್ಷಾಸುರ
2 years
ಮೈಸೂರ್ ರಸ್ತೆಲಿ ನಿಂತು ಮೋದಿಗೆ hi ಹೇಳಕೆ ₹800.00 ರೂ ಕೊಟ್ಟು ಕರಿತಿದಾರಂತೆ.. ಅಲ್ಲೆ ಸುತ್ತಮುತ್ತ ವಾಸಿಸುವ ಗೆಳೆಯರೊಬ್ಬರು ಹೋಗ್ಲಾ ಅಂತ ಕೇಳ್ತಿದ್ರು WA ಗ್ರೂಪಲ್ಲಿ…!! 😝😝
12
30
221
@Anivaasii
ವಿಪಕ್ಷಾಸುರ
4 months
ಸರ್ಕಾರಿ, ಸರ್ಕಾರಿ ಅನುದಾನಿತ ಮತ್ತು ಖಾಸಗಿ ಶಾಲೆಗಳಲ್ಲೂ ನಿಷೇಧ...! ಒಳ್ಳೆಯ ನಿರ್ಧಾರ. ಶ್ರೀಮಂತಿಕೆಯ ಪ್ರದರ್ಶನಕ್ಕೆ ತೆರೆ! 👍
Tweet media one
5
30
222
@Anivaasii
ವಿಪಕ್ಷಾಸುರ
3 years
ನೀನಾಸಂ ಸತೀಶ್ ಸಿಡಿಸಿದ ಬಾಂಬ್ ಎಲ್ಲೆಲ್ಲಿ ಸಿಡಿಯುತ್ತೊ ಕಾದು ನೋಡೊಣ…!
9
29
216
@Anivaasii
ವಿಪಕ್ಷಾಸುರ
2 years
ಲೈಫ್ ಲ್ಲಿ ಮುಂದೆ ಬರಬೇಕು ಅಂದ್ರೆ ಈ ಲೆವೆಲ್ ಗೆ ಸುಳ್ಳು ಬೊಗಳೊ confidence ಬೆಳುಸ್ಕೊಬೇಕು ನೋಡಿ..!! ಇವ ಮುಂದೊಂದು ದಿನ ದೇಶದ ಪ್ರಧಾನಿ ಆದ್ರೆ ಯಾರೂ ಆಶ್ಚರ್ಯ ಪಡಬೇಡಿ!! He has the required skill & shamelessness to lie easily!!
17
46
223
@Anivaasii
ವಿಪಕ್ಷಾಸುರ
1 year
ನುಡಿದಂತೆ ನಡುದ್ನಾ?! 🤔 ಬರೀ ಪುಂಗ್ದ ಅಷ್ಟೆ….! 🤦‍♂️
12
77
221
@Anivaasii
ವಿಪಕ್ಷಾಸುರ
2 years
ಥೋ… ಇಂತಾ ಹುಚ್ಚು ಕುಣಿತಗಳಿಗೆ ಮಿತಿನೇ ಇಲ್ವಾ?! 😂🤦‍♂️ ದೇವರ ಹೆಸರು ಹೇಳ್ಕೊಂಡು ಇಂತವರು ತಮ್ಮ ಕುಣಿತದ ಆಸೆ ತೀರಿಸಿಕೊಳ್ತಾರೆ..!
35
37
223
@Anivaasii
ವಿಪಕ್ಷಾಸುರ
4 months
ಯಾವ ಹೀರೋಗಳನ್ನೂ ಆಯ್ಕೆ ಮಾಡಿಕೊಳ್ಳುವ ಅವಶ್ಯಕತೆ ಇಲ್ಲ. ಸಿನಿಮಾ ನಟರ ಸಿನಿಮಾಗಳು ಚನ್ನಾಗಿದ್ರೆ ನೋಡಿ ಅಷ್ಟಕ್ಕೇ ಸೀಮಿತ ಮಾಡಿಕೊಳ್ಳಿ. ನಿಮ್ಮ ಮನೆಯವರಿಗೆ ನೀವು ಹೀರೋ ಆಗಿ ಸಾಕು. ಮನುಷ್ಯತ್ವ ಬೆಳೆಸಿಕೊಳ್ಳಿ. ಸಿನಿಮಾದವರ ಅನುಕರಣೆ ಮಾಡುವ ಅನಿವಾರ್ಯತೆ ಬರದೆ ಇರಲಿ.
@Kannadadynasty
ಕನ್ನಡ ಡೈನಾಸ್ಟಿ
4 months
Tweet media one
79
114
726
12
31
219
@Anivaasii
ವಿಪಕ್ಷಾಸುರ
1 year
ಬಿಜೆಪಿ ಪಕ್ಷದವರು ಜನಗಳನ್ನ ಎತ್ತಿ ಕಟ್ಟಿ ರಾಜಕೀಯ ಮಾಡಿದ್ದೇ ಹೆಚ್ಚು..! ಉದಾಹರಣೆ 👇
Tweet media one
42
29
218
@Anivaasii
ವಿಪಕ್ಷಾಸುರ
11 months
ನಮ್ಮ ಪನೌತಿ ನಮ್ಮ ಎಮ್ಮೆ…! 😛
Tweet media one
22
40
221
@Anivaasii
ವಿಪಕ್ಷಾಸುರ
6 months
ಇಂದಿರಾ ಗಾಂಧಿನ ಈತರ ನೆನಪಿಸಿಕೊಳ್ಳೊ ಸುಮಾರು ಜನ ಬಡವರು ಈಗಲೂ ಸಿಗ್ತಾರೆ.. ಯಾರಾದ್ರೂ ಬಡವರು ಮೋದಿನ ಈರೀತಿ ನೆನೆಸಿಕೊಳ್ತಾರಾ?! 🤔
Tweet media one
52
29
217