![Bhimashankar Patil Profile](https://pbs.twimg.com/profile_images/1862827133409595392/4uarPGDh_x96.jpg)
Bhimashankar Patil
@bhimashankarptl
Followers
3K
Following
16K
Statuses
7K
State President Karnataka Navanirmana Sene|EX State VP 𝗕𝗝𝗬𝗠 𝗞𝗮𝗿𝗻𝗮𝘁𝗮𝗸𝗮|EX State Youth President Kalyan Rajya Pragathi Paksha|BJP member.
Bengaluru
Joined September 2015
| ಸದ್ದುಗದ್ದಲವಿಲ್ಲದ ಸಾಧನೆ ಇಲ್ಲಿ ಗದ್ದುಗೆಯೇರಿದೆ ಕಾಯಕವೆ ಕೈಲಾಸವೆನ್ನುವ ಮಾತು ಕೃತಿಯೊಳು ಮೂಡಿದೆ | ಸಿರಿಗೆರಿಯ ತರಳಬಾಳು ಜಗದ್ಗುರು ಬೃಹನ್ಮಠದ ಡಾ| ಶಿವಮೂರ್ತಿ ಶಿವಾಚಾರ್ಯ ಮಹಾ ಸ್ವಾಮೀಜಿಗಳ ದಿವ್ಯ ಸಾನಿಧ್ಯದಲ್ಲಿ ಚಿತ್ರದುರ್ಗ ಜಿಲ್ಲೆಯ ಭರಮಸಾಗರದಲ್ಲಿ ನಡೆಯುತ್ತಿರುವ ತರಳುಬಾಳು ಹುಣ್ಣಿಮೆಯ ಮಹೋತ್ಸವದಲ್ಲಿ ನಮ್ಮ ಪಕ್ಷದ ರಾಜ್ಯಾಧ್ಯಕ್ಷರು,ಆತ್ಮೀಯ ಅಣ್ಣ ಶ್ರೀ ಬಿ.ವೈ.ವಿಜಯೇಂದ್ರ ಅವರ ಜೊತೆಯಲ್ಲಿ ಭಾಗವಹಿಸಿ ಗುರು ಕೃಪೆಗೆ ಪಾತ್ರನಾದೆ. #taralubalu #BYVijayendra
0
0
1
ದೆಹಲಿಯಲ್ಲಿ ಬಿಜೆಪಿ ಅಭೂತಪೂರ್ವ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಇಂದು ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ರಾಜ್ಯಾಧ್ಯಕ್ಷರಾದ ಶ್ರೀ ಬಿ.ವೈ.ವಿಜಯೇಂದ್ರ ಅವರ ನೇತೃತ್ವದಲ್ಲಿ ನಡೆದ ಸಂಭ್ರಮಾಚರಣೆಯಲ್ಲಿ ಭಾಗವಹಿಸಿ ಶುಭಾಶಯ ವಿನಿಮಯ ಮಾಡಿಕೊಂಡೆ. #DelhiElectionResult
#BYVijendra
0
0
1
ಕನ್ನಡದ ಕವಿ,ವಿಮರ್ಶಕ,ಸಂಶೋಧಕ,ನಾಟಕಕಾರ ಮತ್ತು ಪ್ರಾಧ್ಯಾಪಕ.ಗೋವಿಂದ ಪೈ,ಕುವೆಂಪು ನಂತರ 'ರಾಷ್ಟ್ರಕವಿ' ಗೌರವಕ್ಕೆ ಪಾತ್ರರಾದ ಶ್ರೀ ಜಿ.ಎಸ್.ಶಿವರುದ್ರಪ್ಪನವರ ಜನ್ಮ ಜಯಂತಿಯಂದು ಗೌರವದ ಶುಭಾಶಯಗಳು. #GSShivarudrapppa #ಜಿಎಸಶಿವರುದ್ರಪ್ಪ
0
0
1
RT @PrashantMakanur: ಇಂದಿನ ತರಳಬಾಳು ಹುಣ್ಣಿಮೆಯ ಕಾರ್ಯಕ್ರಮದಲ್ಲಿ @BYVijayendra ತುಳಿಯಲು ಮೂರು ಜನರಿದ್ರೆ, ಬೆಳೆಸಲು ಲಕ್ಷಾಂತರ ಜನರಿರುತ್ತಾರೆ. @AmitSha…
0
11
0
RT @BYVijayendra: "ಕನ್ನಡ ನಾಡಿನ ಪರಮಪವಿತ್ರ ಆಧ್ಯಾತ್ಮಿಕ ಸಿರಿಯೇ ಸಿರಿಗೆರೆ" ತರಳಬಾಳು ಜಗದ್ಗುರುಗಳಾದ ಪರಮಪೂಜ್ಯ ಡಾ. ಶಿವಮೂರ್ತಿ ಶಿವಾಚಾರ್ಯ ಶ್ರೀಗಳ ದಿವ್ಯ…
0
25
0
RT @elonmusk: Obviously, @DOGE is trying to STOP your tax dollars from being stolen for WASTE and FRAUD. @RepJeffries wants that to conti…
0
50K
0
RT @BYVijayendra: ಕಾರ್ಯಕರ್ತರ ಸಂಕಲ್ಪ ಪೂರಿತ ಬದ್ಧತೆ ಭಾರತೀಯ ಜನತಾ ಪಾರ್ಟಿಯ ಸಂಘಟನಾ ಶಕ್ತಿಯಾಗಿದೆ. ಇದಕ್ಕೆ ಸಾಕ್ಷಿ ಎಂಬಂತೆ ಬೆಳಗಾವಿ ಗ್ರಾಮಾಂತರ ಜಿಲ್ಲೆಯ ಬೂ…
0
31
0
RT @AkhandLINGAYATH: ವಚನ ಸಾಹಿತ್ಯವನ್ನು ರಕ್ಷಣೆ ಮಾಡಲು,ಬೆಳಗಾವಿಯಲ್ಲಿ ಶತ್ರುಗಳ ವಿರುದ್ಧ ಹೋರಾಟ ಮಾಡುವಾಗ ವೀರ ಗಣಾಚಾರಿ ಮಡಿವಾಳ ಮಾಚಿದೇವ,ಮುಂತಾದ ಶರಣರು ದಟ್ಟ…
0
10
0
ಗಂಗೆಯಲ್ಲಿ ಮಿಂದರೆ ಬಡತನ ಅಷ್ಟೇ ಅಲ್ಲ ಕಾಂಗ್ರೆಸ್ ನಾಯಕರ ಮೈ,ಮನದಲ್ಲಿ ಹರಿಯುತ್ತಿರುವ ದೇಶ ವಿರೋಧಿ,ಹಿಂದೂ ವಿರೋಧಿ ರಕ್ತವೂ ಶುದ್ಧಿಯಾಗುತ್ತದೆ.ಆ ಶಕ್ತಿ ಪವಿತ್ರ ಗಂಗೆಗಿದೆ.ಸ್ವರ್ಗಿಯ ಶ್ರೀಮತಿ ಇಂದಿರಾ ಗಾಂಧಿ ಅ��ರಿಗೆ ಗಂಗಾ ಸ್ನಾನ ತುಂಗಾ ಪಾನದ ಮಹತ್ವಗೊತಿತ್ತು ನಿಮಗಿಲ್ಲವೇ ಖರ್ಗೆ ಸಾಬ್ ? #GangaSnan2025 #mallikarjunkhargeji #bjpkarnataka #BYVijayendra @BJP4Karnataka @BYVijayendra
0
0
1
RT @BYVijayendra: "ನೆಲದ ಸಂಸ್ಕೃತಿ, ಪರಂಪರೆ ಹಾಗೂ ಸಾಂಸ್ಕೃತಿಕ ಶ್ರೀಮಂತಿಕೆ ಬೆಳೆಸಿ ಉಳಿಸುವ ಸಂಕಲ್ಪ ನಮ್ಮೆಲ್ಲರ ಜವಾಬ್ದಾರಿ" ಹಿರಿಯರು, ಮಾರ್ಗದರ್ಶಕರು ಹಾಗೂ…
0
14
0
ಕಲಬುರಗಿ ಗ್ರಾಮಾಂತರ ಜಿಲ್ಲಾಧ್ಯಕ್ಷರಾಗಿ ನೇಮಕಗೊಂಡ ಪಕ್ಷ ನಿಷ್ಠರು,ಸಂಘ ಜೀವಿಗಳು ಆತ್ಮೀಯ ಸಹೋದರರಾದ ಶ್ರೀ ಅಶೋಕ ಬಗಲಿ ಅವರಿಗೆ ಹೃದಯ ಪೂರ್ವಕ ಶುಭಾಶಯಗಳು 💐 #BJPKarnataka #BYVijendra
0
2
5
RT @dp_satish: ನಮ್ಮ ನಾ ಡಿಸೋಜಾ ಅವರು ಹೋಗಿ ತಿಂಗಳಾಗುತ್ತಾ ಬಂತು. ಅವರ ಎಲ್ಲಾ ಕಾದಂಬರಿಗಳನ್ನು ಒಂಬತ್ತು ಸಂಪುಟಗಳಲ್ಲಿ ಹೊರತರಲಾಗಿದೆ. ಅವುಗಳನ್ನು ಎಳೆ ಬಿಸಿಲಿಗೆ…
0
14
0
RT @D_Roopa_IPS: 27th Jan of every year is the PM's Rally at Garrison parade ground, Delhi, for NCC cadets, selected from all over the cou…
0
7
0
ಆರ್ಥಿಕ ಸಂಕಷ್ಟದಿಂದ ಬಳಲುತ್ತಿರುವ ಹಂಪಿ ಕನ್ನಡ ವಿವಿಗೆ ಅನುದಾನ ನೀಡುವಂತೆ ಗೋಗರೆದರೂ ಕಣ್ಣು,ಕಿವಿ,ಬಾಯಿ ತಗೆಯದ ಸರಕಾರ ಸಂಸ್ಕೃತ ವಿವಿ ಸ್ಥಾಪನೆಗೆ ೩೫೦೦ ಕೋಟಿ ಹಣ ನೀಡಿತು.ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದ ಸಂಸ್ಕೃತ ಅಧ್ಯಯನ ಪೀಠ ಈ ಶೈಕ್ಷಣಿಕ ವರ್ಷದಲ್ಲಿ ವಿದ್ಯಾರ್��ಿಗಳಿಲ್ಲದೆ ಮುಚ್ಚಿದೆ. ಸರಕಾರ ಬಳಕೆ ಇಲ್ಲದ ಭಾಷೆಗೆ ತೋರುವ ಔದಾರ್ಯ ಕೋಟಿ ಕೋಟಿ ಜನರು ಬಳಸುವ ಈ ನಾಡಿನ ಮಾತೃ ಭಾಷೆಗೆ ತೋರಲಿ.ನಿರಾಶ್ರಿತರ ತಾಣ ಮತ್ತು ಜಾತಿಯ ಕೂಪಗಳಾಗುತ್ತಿರುವ ��ೆಲ ಅಧ್ಯಯನ ಪೀಠಗಳನ್ನು ಮುಚ್ಚಿಸಿ ಅವುಗಳಿಗೆ ನೀಡುವ ಅನುದಾನಗಳಲ್ಲಿ ವಿಶ್ವವಿದ್ಯಾಲಯಗಳನ್ನು ಸಮಗ್ರ ಅಭಿವೃದ್ಧಿ ಪಡಿಸಿ ಗುಣಮಟ್ಟದ ಶಿಕ್ಷಣ ನೀಡುವ ಕೆಲಸ ಸರಕಾರ ಮಾಡಲಿ. @CMofKarnataka #ಹಂಪಿಕನ್ನಡವಿವಿ
0
6
8
RT @Rgl4bjp: East or West, Vijayanna is the Best Literally! Echoes of "BY Vijayendra as Next CM" heard in our Coastal Districts! https://t…
0
8
0
ಕರುನಾಡಿನ ಕ್ರಾಂತಿ ಕಿಡಿ,ದೇಶದ ಸ್ವಾತಂತ್ರ್ಯಕ್ಕಾಗಿ ಹುತಾತ್ಮರಾದ ಸಮರ ವೀರ,ಅಪ್ರತಿಮ ದೇಶ ಭಕ್ತ ಸಂಗೊಳ್ಳಿ ರಾಯಣ್ಣ ಅವರ ಹುತಾತ್ಮ ದಿನದಂದು ನನ್ನ ವೀರ ನಮನಗಳು 🙏 #SangolliRayanna
0
1
9