"We must learn everything. We may use them or not use them. The profundity of knowledge will alone help..."
With a profound habit of reading Śrīmad rāmāyaṇa since the age of 30, his arguments in courts of law in many famous cases were soaked in 'Dharmic Values'.
#Parasaran
ನಮ್ಮ ನಾಡಿನ ಸಭ್ಯ ಸುಸಂಸ್ಕೃತ 24*7 ರಾಜಕಾರಣಿ, ಮಾಜಿ ಪ್ರಧಾನಿ, ಹೆಮ್ಮೆಯ ಕನ್ನಡಿಗ 'ದೇವೇಗೌಡನ' ಬಾಯಿಂದ ಬಂದಿದ್ದ ಅಣಿಮುತ್ತು ಕೇಳಿ ಕಿವಿ ಪಾವನವಾಗಲಿ.
ಈಗ ಬನ್ರಪ್ಪಾ ಯಾರ ಮರ್ಯಾದೆ ಕೊಡಬೇಕು, ಬಹುವಚನದಲ್ಲಿ ಸಂಬೋಧಿಸಬೇಕು ಅನ್ನೋರೆಲ್ಲಾ ಸಾಲಾಗಿ ಬನ್ನಿ. ಕೊಡ್ತೀವಿ ಮರ್ಯಾದೆ.
ಸುವರ್ಣ ನ್ಯೂಸ್ : ಈಶ್ವರಪ್ಪ ಅವರೇ ಬಿಜೆಪಿ 24 ಕ್ಷೇತ್ರಗಳಲ್ಲಿ ವಿನ್ ಆಗಿದೆ. ಹೆಂಗನ್ನಿಸ್ತಿದೆ?
ಈಶ್ವರಪ್ಪ : ಅದೆಲ್ಲಾ ಬಿಡ್ರಿ. ಕಾಂಗ್ರೆಸ್ ಹೆಂಗೆ 2 ಸೀಟ್ ವಿನ್ ಆಗಿದೆ ಅಂತಾನೇ ಅರ್ಥ ಆಗ್ತಿಲ್ಲ.
#thuglife
😂😂
Jaggi : "Maybe Rāmā is not such a big icon in the south... For the whole lot of devotees who worship Rāmā the icon for them. For them this is the Mecca of India...".
What's wrong with these corporate Gurus? Whole Bharatakhaṇḍa is the land of Rāmā. And don't compare to mecca.
There is a small group of people who are trying to create problems:
@SadhguruJV
, Isha Foundation tells Rahul Shivshankar on INDIA UPFRONT. |
#SadhguruOnRamMandir
ಒಂದು ಲಕ್ಷ ರೂಪಾಯಿ ಬೇಕೋ, ಬೇಡವೋ? ಒತ್ತಿ ವೋಟ್..
24 ಗಂಟೆಯಲ್ಲಿ 8 ಕೊಲೆ.
* ಲವ್ ಜಿಹಾದ್ ಬಲೆಗೆ ಬೀಳಲಿಲ್ಲ ಅಂತ ಹುಬ್ಬಳ್ಳಿ ಕಾರ್ಪೊರೇಟರ್ ಮಗಳ ಹತ್ಯೆ.
* ಚಿತ್ರದುರ್ಗದಲ್ಲಿ ಮುಸ್ಲಿಂ ಹುಡುಗಿಗೆ ಡ್ರಾಪ್ ಕೊಟ್ಟ ಅಂತ ಹಿಂದೂ ಮೇಲೆ ಹಲ್ಲೆ.
* ಮಡಿಕೇರಿಲಿ ಬಿಜೆಪಿ ಪ್ರಚಾರ ನಡೆಸುತ್ತಿದ್ದವರ ಮೇಲೆ 'ಅರ್ಷದ್ ಶೌಕತ್' ಕಾರು ಹರಿಸಿ ಕೊಲೆ.
ಮೈಸೂರಿನ ಚಾಮುಂಡಿ ಬೆಟ್ಟದ ದೇವಿ ವಿಗ್ರಹವನ್ನು ಟಿಪ್ಪು ನಾಶಪಡಿಸುವ ಭಯದಿಂದ ಮೂಲ ವಿಗ್ರಹ ಬಚ್ಚಿಟ್ಟು ಹೊಸ ವಿಗ್ರಹ ಸ್ಥಾಪಿಸಿದ್ದರು. ಅದನ್ನು ಭಗ್ನಗೊಳಿಸಿದ. ಆತನ ನಿಧನಾ ನಂತರ ಮೂಲವಿಗ್ರಹ ಸ್ಥಾಪಿಸಿ ಭಗ್ನಗೊಂಡ ವಿಗ್ರಹವನ್ನು ಹಿಂಭಾಗದಲ್ಲಿ ಇಟ್ಟು ಈಗಲೂ 'ದಂಡಿನ ಮಾರಮ್ಮ' ಎಂಬ ಹೆಸರಿನಿಂದ ಪೂಜಿಸಲಾಗುತ್ತಿದೆ. -ಚಿಮೂ
#RenameTippuExpress
ಒಂದು ಟೀಕೆ, ವ್ಯಂಗ್ಯ ಸಹಿಸೋಕೆ ಆಗದೇ ಊರುಗೋಲು ಹಿಡ್ಕೊಂಡು ನಿಮ್ಮ ಮನೆ ಬಾಗಿಲಿಗೆ ಬಂದು ಕ್ಷಮೆ ಕೇಳೋ ತರ ಮಾಡಿ, ಕಾಡಿಸಿದ್ದೂ ಅಲ್ದೇ ಆ ನಂತರದ ಸಾರ್ವಜನಿಕ ಕಾರ್ಯಕ್ರಮದಲ್ಲಿ ಅವರ ಅಭಿವ್ಯಕ್ತಿಯನ್ನೇ ಕತ್ತು ಹಿಸುಕಿದವರು ನೀವು. ಈಗ ಸಂತಾಪದ ನಾಟಕ!
ದಶಕಗಳ ಕಾಲ ವೃತ್ತಿ ರಂಗಭೂಮಿಯ ಕಾಯಕ ಮಾಡಿದ್ದ ಹಿರಿಯ ರಂಗಕರ್ಮಿ ಮಾಸ್ಟರ್ ಹಿರಣ್ಣಯ್ಯ ಅವರ ಅಗಲಿಕೆಯ ಸುದ್ದಿ ನೋವುಂಟು ಮಾಡಿದೆ. ಹಾಸ್ಯ, ಅಭಿನಯ, ಹರಿತ ಸಂಭಾಷಣೆ ಅವರ ವೈಶಿಷ್ಟ್ಯ.
ಅವರ ಕುಟುಂಬ ಮತ್ತು ಅಭಿಮಾನಿಗಳ ದು:ಖದಲ್ಲಿ ನಾನೂ ಭಾಗಿಯಾಗಿದ್ದೇನೆ.
ಬದಲಾವಣೆ ಜಗದ ನಿಯಮ.
ಹಾಸನದಲ್ಲಿ ಪಕ್ಷಕ್ಕೆ ಅಭ್ಯರ್ಥಿ, ಬೂತ್ ಏಜೆಂಟ್, ಕಛೇರಿ ಇಲ್ಲ ಅನ್ನೋ ಕಾಲ ಇತ್ತು.
ನಂತರ, ಚುನಾವಣಾ ಪ್ರಚಾರಕ್ಕೆ ಮನೆಯಿಂದ ಬುತ್ತಿ ತೆಗೆದುಕೊಂಡು ಹೋಗಿ ಪ್ರಚಾರ ಮಾಡ್ತಿದ್ದ ಕಾರ್ಯಕರ್ತರಿಂದ, ಸಾವಿರಾರು ಸಂಖ್ಯೆಯಲ್ಲಿ ಜನ ಸ್ವಯಂಪ್ರೇರಿತರಾಗಿ ಬರುವ ತನಕ ಬೆಳೆದಿದೆ. ಅವರ ಫಲ ಇಂದಿನ ಜನಸಾಗರ.
#ಮೋ��ಿ_ಮತ್ತೊಮ್ಮೆ
ವನದೇವತೆಗೆ ಪದ್ಮಶ್ರೀ ಪ್ರಶಸ್ತಿ. 🙏
ಅಂಕೋಲಾದ 'ತುಳಸಿ ಗೌಡ' ನಲವತ್ತೈದು ವರ್ಷಗಳಿಂದ ಅರಣ್ಯ ಪಾಲನೆಯಲ್ಲಿ ತೊಡಗಿ 25 ಸಾವಿರಕ್ಕೂ ಹೆಚ್ಚು ಗಿಡ ಬೆಳೆಸಿದ ಕೀರ್ತಿ ಇವರದ್ದು.
ಅರಣ್ಯದ ಬಗ್ಗೆ ಇಂಚಿಂಚೂ ಮಾಹಿತಿ ಇರುವ ಎನ್ಸೈಕ್ಲೋಪೀಡಿಯಾ ಇವರು. ಶಾಲಾ ಪಠ್ಯದಲ್ಲಿ ಇವರ ಕಥೆಯನ್ನು ಸೇರಿಸಲಾಗಿತ್ತು.
#Padmashree
ಒಬ್ಬ ಸೊಸೆ ಟಿವಿ ಚಾನಲ್ ಇದ್ರೂ ಎಂಎಲ್ಎ ಆದ್ರು. ಇನ್ನೊಬ್ಬರು ಜಿಲ್ಲಾ ಪಂಚಾಯತ್ ಮೆಂಬರ್ ಆದ್ರು. ಕೋಟಿಗಟ್ಟಲೆ ಸುರಿದು ಸಿನಿಮಾ ಹೀರೋ ಮಾಡಿದ್ರೂ ಒಬ್ಬ ಮೊಮ್ಮಗ ರಾಜಕೀಯಕ್ಕೆ ಬಂದು ಸೋತ. ಇನ್ನೊಬ್ಬ ಇಂಜಿನಿಯರಿಂಗ್ ಆದ್ರೂ ಎಂಪಿ ಆದ. ಇನ್ನೊಬ್ಬ ಎಂಬಿಬಿಎಸ್ ಮಾಡಿದ್ರೂ ಬಂದು ಡಿಸಿಸಿ ಬ್ಯಾಂಕ್ ಡೈರೆಕ್ಟರ್ ಆದ. ಯಾರನ್ನೂ ಎಳೆದು ತಂದಿಲ್ಲ ನೀವು.
ವಿಷ್ಣುವರ್ಧನ ಅವರಿಗೆ ಈ ರೀತಿಯ ಕಾರ್ಯಕ್ರಮ ಮಾಡಿದ ನೆನಪು ಯಾರಿಗಾದರೂ ಇದೆಯೇ!? ಅವರನ್ನು ಸ್ಮರಿಸುವ ಕೆಲಸ ಯಾವ ರೀತಿಯಿಂದಾದ್ರೂ ಆಗಿದೆಯೇ? ಸ್ಮಾರಕಕ್ಕೆ ಮೀನಾಮೇಷ ಎಣಿಸುತ್ತಿದೆ. ಫಿಲ್ಮ್ ಛೇಂಬರ್ ನಲ್ಲೇ ಪ್ರತಿಮೆ ಇಡುವುದಕ್ಕೆ ವಿರೋಧ. ಚಲನಚಿತ್ರ ಕಾರ್ಮಿಕರ ಸಂಘದ ಕಟ್ಟಡದಲ್ಲಿ ಹೆಸರೇ ಇಲ್ಲ. ರಾತ್ರೋರಾತ್ರಿ ಪುತ್ಥಳಿಯನ್ನು ಒಡೆದುಹಾಕ್ತಾರೆ.
One of the biggest fake news creator,
#PaidNazi
Mahesh Vikram Hegde of Post Card could not sing "Vande Mataram" when asked by
@KavithaReddy16
@amulyaleona
&
@najmanazeerRJ
at the Mangaluru Airport 😄
Hypocrite Mahesh & his fake nationalism stands exposed
ಕಳ್ಳತನದಲ್ಲಿ ಸಿಕ್ಕಿಬಿದ್ದು ಜೈಲಿಗೆ ಹೋಗಿ, ಸಿಬಿಐ ರೇಡ್ ಆಗಿ ತನಿಖೆ ಶುರುವಾದರೆ ಮಠದ ಪೀಠಾಧಿಪತಿಗಳು ಮನೆಗೆ ಬಂದು ಶಾಲು ಹೊದಿಸಿ ಸನ್ಮಾನ ಮಾಡಿ ಆಶೀರ್ವಾದ ಮಾಡ್ತಾರೆ ಅಂತ ಇವತ್ತೇ ಗೊತ್ತಾಗಿದ್ದು!
ಆದಿಚುಂಚನಗಿರಿ ಶ್ರೀ ನಿರ್ಮಲಾನಂದ ಸ್ವಾಮೀಜಿಗಳು ಸಿಬಿಐ ದಾಳಿಗೊಳಗಾದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ನಿವಾಸಕ್ಕೆ ಮಂಗಳವಾರ ರಾತ್ರಿ ಭೇಟಿ ನೀಡಿ, ಆಶೀರ್ವದಿಸಿದರು. ಈ ಸಂದರ್ಭದಲ್ಲಿ ಮಾಜಿ ಸಚಿವ, ಶಾಸಕ ಚಲುವರಾಯಸ್ವಾಮಿ, ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ನಾರಾಯಣಗೌಡ, ಶಾಖಾಮಠದ ಸ್ವಾಮೀಜಿಗಳು ಉಪಸ್ಥಿತರಿದ್ದರು.
ಯಾವನೋ ರೆಡ್ಡಿ ಬಂದು ರೆಸಾರ್ಟ್ ಮಾಡೋಕೆ ಮರ ಕಡಿತಾನೆ. ಇನ್ನೊಬ್ಬ ಮಲೆಯಾಳಿ ಟಿಂಬರ್ ವ್ಯಾಪಾರಿ ಆ ಮರದಿಂದ ದುಡ್ಡು ಮಾಡ್ಕೊತಾನೆ. ಪರ್ಮಿಷನ್ ಕೊಟ್ಟ ಡಿಎಫ್ಓ, ಲ್ಯಾಂಡ್ ಕನ್ವರ್ಷನ್ಗೆ ಅವಕಾಶ ಕೊಟ್ಟ ಜಿಲ್ಲಾಡಳಿತ ಎಲ್ರೂ ದುಡ್ಡು ಮಾಡ್ಕೊಂಡು ಆರಾಮವಾಗಿ ಇರ್ತಾರೆ.
ಮಳೆ ಬಂದಾಗ ಅನುಭವಿಸೋದು ಮಾತ್ರ ಕೊಡಗಿನ ಜನ!..
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿ ಕೂತು 4 ತಿಂಗಳಾಯ್ತು. Yes, 137 days!
ಇಷ್ಟು ದಿನಗಳಲ್ಲಿ ಒಬ್ಬನೇ ಒಬ್ಬ ಕಾಂಗ್ರೆಸ್ ಶಾಸಕ ಕೂಡ ಒಂದು ಕಾಮಗಾರಿ ಶಂಕುಸ್ಥಾಪನೆ, ಹೋಗ್ಲಿ ಒಂದು ಮೋರಿ ಗುದ್ದಲಿ ಪೂಜೆ ಆದ್ರೂ ಮಾಡಿ ಫೋಟೋ ತೆಗೆಸಿಕೊಂಡಿದ್ದು ನಾನಂತೂ ನೋಡಿಲ್ಲ!
ಇವರಿಂದ ರಾಜ್ಯದ ಅಭಿವೃದ್ಧಿ ನೀರಿನ ಮೇಲೆ ಬರೆದಷ್ಟೇ ಗ್ಯಾರಂಟಿ!
ಆಹಾ ಜಡಸ ಕಾರ್ಯಕರ್ತರಾ ನೋಡ್ಕೊಳ್ರೋ ನಿಮ್ ಯೋಗ್ಯತೆನಾ.
ಇವರ ಪಕ್ಷದಲ್ಲಿ ಕಾರ್ಯಕರ್ತ ಅಂದ್ರೆ ಬ್ಯಾನರ್ ಕಟ್ಕೊಂಡು, ಜೈಕಾರ ಹಾಕೊಂಡು, ಇವರ ಮನೆ ಅಂಗಳ ತೊಳ್ದು, ಇವರುಗಳ ಕೈಕಾಲಿಗೆ ಎಣ್ಣೆ ನೀವಿ ಸ್ನಾನ ಮಾಡ್ಸಿ, ಇವರ ಉದ್ರೋಗೋ ಪಂಚೆ ಎತ್ತಿ ಕಟ್ತಾ, ಇವರ ಮನೆ ಗೇಟು, ಚಪ್ಪಲಿ ಕಾಯೋದಕ್ಕಷ್ಟೇ ಲಾಯಕ್ಕು ಅಂತ!!
ಆಹಾ ಎರಡೂ ಜೆಮ್ಸ್ ಆಫ್ ಜಡಸ.
Pradeep killed Ruksana
Fayaz killed Neha
So actual problem is?
a. Communal or religious hate
Or
b. Violence against women
Giving communal colour to such incidents trivialises major problem-
VIOLENCE AGAINST WOMEN. Discuss this.
Religion can wait
ಅಲ್ಲೇ ಡ್ರಾ ಅಲ್ಲೇ ಬಹುಮಾನ. ಕೊಡ್ತಾ ಇರ್ತಾನೆ ಇಸ್ಕೊತಾ ಇರಬೇಕು.😎
ಹೊಳೆನರಸೀಪುರಕ್ಕೆ ಬಂದು ಅಪ್ಪ ಮಕ್ಕಳಿಗೆ ಛಟೀರ್ ಛಟೀರ್ ಅಂತ ಕೊಟ್ಟು ಚಳಿ ಬಿಡಿಸೋ 'ಬಿಜೆಪಿ ನಾಯಕ' ಬಂದಿದ್ದಾನೆ!
@Preetham_BJP
more power to you. 🙌
#ಮೋದಿ_ಮತ್ತೊಮ್ಮೆ
ಲೇಯ್ ಏನ್ರೋ ನಿಮ್ ಗೋಳು.
ಇದ್ಯಾವ್ದೋ ಹಳೆಯ ಸುದ್ದಿ ಟ್ವೀಟ್ ಮಾಡ್ತಿದ್ದೀರಲ್ರೋ. ಗುಂಡು ಮೇಜಿನ ಸಭೆಯಲ್ಲಿ ಕೂತು ಟ್ವೀಟ್ ಮಾಡಿದ್ರೆ ಹೀಗೆ ಆಗೋದು.
ಅನಂತಮೂರ್ತಿಗಳು ಹೋಗಿ ಐದು ವರ್ಷ ಆಯ್ತು ಕಣ್ರಪ್ಪಾ. 😂
ಮಾಸ್ಕ್ ಹಾಕೊಂಡು ಓಡಾಡಿ ಅಂದ್ರೆ ಪೋಲಿಸರನ್ನೇ ಮಾಸ್ಕ್ ಕೊಡ್ಸಿ ಅಂದಿದ್ದೂ ಅಲ್ದೇ, ಅವರಿಗೇ ಎದುರು ಮಾತಾಡ್ತಿದ್ದಾನೆ ಈ ಮನುಷ್ಯ. ಲಾಠಿ ತಗೊಂಡು ಸರಿಯಾಗಿ ರುಬ್ಬಿದ್ರೆ ನಾಳೆಯಿಂದ ಮಾಸ್ಕ್ ಏನು ಐಸೋಲೇಷನ್ ಗೌನ್ ಹಾಕೊಂಡು ಓಡಾಡ್ತಿದ್ದ.
ಅಂದಹಾಗೆ ಈತ ಅತ್ಯಂತ ವಿಶ್ವಾಸಾರ್ಹ ಕನ್ನಡ ದಿನಪತ್ರಿಕೆ ನಂದಿ ಬ್ರಾಂಡ್ ಪ್ರಜಾವಾಣಿಯ ಎಡಿಟರ್.
ಯಾರೋ ಒಂದಿಬ್ಬರು ಮಾಡಿದ ತಪ್ಪಿಗೆ ಇಡೀ ಕಮ್ಯುನಿಟಿನ ದ್ವೇಷ ಮಾಡಬಾರದು...🥲
ಈ ಬೇಲಿ ಮೇಲಿನ ಓತಿಕ್ಯಾತಗಳೇ ಡೇಂಜರ್. ಇನ್ನೂ ಈ ಥರ್ಡ್ ಕ್ಲಾಸ್ಗಳನ್ನ ಫಾಲೋ ಮಾಡಿ, ನಗುವೇ ಬರದ ಕಂಟೆಂಟ್ಗೆ ಕಷ್ಟ ಪಟ್ಟು ನಗೋ ಆತ್ಮಗಳಿಗೆ ಎರಡು ನಿಮಿಷಗಳ ಮೌನ.
ಆ ಟ್ರೇಲರ್, ಹಾಡುಗಳನ್ನ ನೋಡಿದ್ರೇ ಗೊತ್ತಾಗುತ್ತೆ. ಎಂಥಾ ದರಿದ್ರ ಸ್ಲಂ ಸಿನಿಮಾ ಅಂತ. ಈ ಬೋಮಕ್ಳಿಗೆ ಬ್ರಾಹ್ಮಣರನ್ನು ಬೈಕೊಂಡು, ಲೇವಡಿ ಮಾಡ್ಕೊಂಡೇ ಕಾಸು ಮಾಡ್ಬೇಕು. ಆದ್ರೆ ಸಿನಿಮಾ ಮಹೂರ್ತಕ್ಕೆ ಪೂಜೆಗೆ ಅದೇ ಬ್ರಾಹ್ಮಣರೇ ಬೇಕು. ಏನು ದರಿದ್ರ ಜನ್ಮ ಇವುಗಳದ್ದು.
ಅಧಿಕಾರ ಇದೆ ತಾನೇ. ಕೇಂದ್ರದಲ್ಲೂ ಇದ್ದೀರ ತಾನೇ. ನಾಜೂಕಯ್ಯ ಆಗಬೇಡಿ. ರೋಲ್ಕಾಲ್ ಸಂಘಟನೆಯ ಓಲೈಕೆಗೆ ಬೇರೆಯವರಿಗೆ ಬುದ್ದಿ ಹೇಳಬೇಡಿ. ಈ ರೋಲ್ಕಾಲ್ ಓಲಾಟಗಾರರಿಂದ ಮುಕ್ತಿ ಕೊಡಿ. ಮೈ ಬಗ್ಗಿಸಿ ದುಡಿಯೋ ಯೋಗ್ಯತೆಯಿಲ್ಲದ ಜನ ಹೆಗಲಿಗೆ ಕೆಂಪು ಹಳದಿ ಶಾಲು ಹಾಕಿ ರೋಲ್ಕಾಲ್ಗೆ ಇಳಿದು ಫಾರ್ಚೂನರ್ ಕಾರಿನಲ್ಲಿ ಓಡಾಡುವ ಮಟ್ಟಕ್ಕೆ ಬೆಳೆದಿವೆ.
Many great poets like Pampa, Ponna & Ranna known as Ratnatraya or three gems of Kannada literature were Jains. Very beginning of Kannada literature is Jaina Yuga.
Therefore, I urge today's young Jains in Karnataka to learn this history & also use Kannada in their communications.
ರೌಡಿಗಳನ್ನು ರೌಡಿಗಳು, ಗೂಂಡಾಗಳನ್ನು ಗೂಂಡಾಗಳು, ರೋಲ್ಕಾಲ್ ಮಾಡೋರನ್ನ ರೋಲ್ಕಾಲ್ಗಳು ಅನ್ನಬಾರದೇ 'ಪಿಡಿ' ಸತೀಶ್ ಅವರೇ!?
ಯಾವುದೇ ಕಾರಣಕ್ಕೂ ಕೂಡ
@Tejasvi_Surya
ಕ್ಷಮೆ ಕೇಳಲ್ಲ, ಕೇಳಬಾರದು ಕೂಡ.
ಹೆಗಲ ಮೇಲೆ ಹಳದಿ ಕೆಂಪು ಶಾಲು ಹಾಕಿದ ತಕ್ಷಣ ಮಾಡುವ ಹಲ್ಕಾ ಕೆಲಸಗಳೆಲ್ಲಾ ಮಾಫಿ ಮಾಡಬೇಕಾ?
#ರೋಲ್ಕಾಲ್_ಹೋರಾಟ
Kannada organisations protest against Bengaluru South MP
@Tejasvi_Surya
. Demand a public apology for calling them rowdies. CM BSY says primacy of Kannada will be respected and will never suppress such voices. Activists ask "will young MP say sorry, after this?".
What's wrong with his statement?
ಬದಲಾವಣೆಗೂ, ತಿದ್ದುಪಡಿಗೂ ವ್ಯತ್ಯಾಸ ಗೊತ್ತಿಲ್ಲದ ಜನಗಳು "ಅಯ್ಯಯ್ಯೋ, ಅನಂತಕುಮಾರ್ ಹೆಗಡೆ ಸಂವಿಧಾನ ಬದಲಾಯಿಸ್ತಾರಂತೆ" ಅಂತ ಬಾಯಿ ಬಡ್ಕೊತಿವೆ.
ಅದಕ್ಕೆ ತಾಳ ಹಾಕೊಂಡು, "ಈ ಮನುಷ್ಯ ಸುಮ್ನೆ ಇರೋದೇ ಇಲ್ಲ" ಅನ್ನೋ ಒಂದಷ್ಟು ಜನರು.
ಜಾಸ್ತಿ ದಿನ ಬೇಲಿ ಮೇಲೆ ಕೂರಬೇಡಿ ಕಣ್ರೋ!
ಯಾವನೋ ತಲೆಮಾಸಿದವ ಹಿಂದಿ ಹೇರಿಕೆ ಅಂತ ಹೇಳ್ದ. ಇವರು ಎದ್ದು ಬಂದು ಟ್ವೀಟ್ ಮಾಡಿದ್ರು. ಒಬ್ಬ ಮುಖ್ಯಮಂತ್ರಿಯಾಗಿ ಅದೇನು ಎತ್ತ ಸ್ವಲ್ಪ ತಿಳಿದು ಮಾತಾಡ್ಬೇಕು ಅನ್ನೋ ಸಾಮಾನ್ಯ ಪ್ರಜ್ಞೆ ಕೂಡ ಕಳ್ಕೊಂಡ್ರಾ!?
ನಿನ್ನೆ
@HRDMinistry
ರವರು ಹೊರಡಿಸಿದ ಶಿಕ್ಷಣ ಕರಡು ಕಾರ್ಯನೀತಿಯಲ್ಲಿ ಹಿಂದಿ ಹೇರಿಕೆಯ ಬಗ್ಗೆ ನನ್ನ ಗಮನಕ್ಕೆ ಬಂದಿದೆ.
3-ಭಾಷಾ ಸೂತ್ರದ ಹೆಸರಿನಲ್ಲಿ ಒಂದು ಭಾಷೆಯನ್ನು ಇತರರ ಮೇಲೆ ಯಾವ ಕಾರಣಕ್ಕೂ ಹೇರಬಾರದು.
ಇದರ ಬಗ್ಗೆ ಹೆಚ್ಚಿನ ಮಾಹಿತಿ ಪಡೆದು ರಾಜ್ಯ ಸರ್ಕಾರದ ನಿಲುವನ್ನು ಕೇಂದ್ರಕ್ಕೆ ತಿಳಿಸಲಾಗುವುದು.
#HindiImposition
ಬೀದಿ ಬೀದಿಗೆ ಹೆಸರಿಡಲಿಲ್ಲ, ಊರು ತುಂಬಾ ಮೂರ್ತಿಗಳಿಲ್ಲ, ಅಭಿಮಾನಿ ಸಂಘ ಕಟ್ಟಿ ಗಲಾಟೆ ಮಾಡಲಿಲ್ಲ, ಲಾಬಿ ಮಾಡಿ ಪ್ರಶಸ್ತಿಗಳ ಪಡೆಯಲಿಲ್ಲ, ಸಾತ್ವಿಕ ಬದುಕು ಬದುಕಿ, ಹೆಸರು ಕೇಳಿದ ತಕ್ಷಣ ಅವರ ಸ್ಪುರದ್ರೂಪಿ ಮುಖ ಕಣ್ಣ ಮುಂದೆ ಬಂದು ���ನದಲ್ಲಿ ಹುಟ್ಟೋ ಗೌರವವೇ ಸಾಕು ಅವರ ಮೇರು ವ್ಯಕ್ತಿತ್ವದ ಅನಾವರಣಕ್ಕೆ!
#Vishnuvardhan
ಒಬ್ಬ ವ್ಯಕ್ತಿಯ ವಿರೋಧದ ಕಾರಣಕ್ಕೆ ಇಡೀ ರಾಷ್ಟ್ರವನ್ನು ವಿರೋಧಿಸೋ ಇಂತಹ 'ಎರಡೂ' ಮಕ್ಕಳು. ಎಂಬಸಿ ಅನ್ನೋದು ಇವನೊಬ್ಬನಿಗೆ ಇರೋದಲ್ಲ ಅಂತ ಕಪಾಳಕ್ಕೆ ಕೊಟ್ಟು ಹೇಳಬೇಕು. ನೆಲದ ಬಗ್ಗೆ ಕಿಂಚಿತ್ತೂ ಗೌರವವಿಲ್ಲದೆ ದಾರ್ಷ್ಟ್ಯದ ಮಾತಾಡೋ ಇವು ಇನ್ಯಾರಿಗೆ ಗೌರವ ಕೊಡ್ತಾರೆ!? ಅಲ್ಲೆಲ್ಲೋ ಓದಿ ಹಾಗೇ ತೊಲಗಿ ಹೋಗಲಿ ಮತ್ತೆಂದೂ ಇಲ್ಲಿ ಬದುಕೋದು ಬೇಡ.
ಬೆಂಗಳೂರು ನಿರ್ಮಾರ್ತೃ ಕೆಂಪೇಗೌಡರ ನೆನಪು ಚಿರಸ್ಥಾಯಿಯಾಗಿಸಲು ನಮ್ಮ ಸರ್ಕಾರದಿಂದ 100 ಕೋಟಿ ರೂ. ಬಿಡುಗಡೆಗೆ ನಿರ್ಧಾರ. ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಬೃಹತ್ ಕೆಂಪೇಗೌಡರ ಪ್ರತಿಮೆ ಸ್ಥಾಪನೆಗೆ ಬಿಜೆಪಿ ಸರ್ಕಾರ ಸಂಕಲ್ಪವನ್ನು ಕೈಗೊಂಡಿದೆ.
ಬುರುಡೆ ಒಡೆದು ಹಾಕ್ಬೇಕಿತ್ತು ಬೋ*ಮಗನದ್ದು. ಪೋಲಿಸರ ಮೇಲೆ ಕೈ ಮಾಡುವಷ್ಟು ಸೊಕ್ಕು ಈ ತುರ್ಕರಿಗೆ. ಒಂದಷ್ಟು ಜನರಿಗೆ ಈ ತರ ಪ್ರಸಾದ ಕೊಟ್ಟು ಉಳಿದವರು ಆಚೆ ಕಾಲಿಡೋದಕ್ಕೂ ಭಯ ಬೀಳಿಸಬೇಕು.
ಅಕಸ್ಮಾತ್ ಕೇಂದ್ರವೇನಾದರೂ ಹೇಳಿದರೂ ಕೂಡ, ಯಾವುದೇ ಕಾರಣಕ್ಕೂ ಕೇರಳ ಕರ್ನಾಟಕ ಗಡಿ ತೆರೆಯಬೇಡಿ
@CMofKarnataka
@BSYBJP
. ಇಡೀ ಕರ್ನಾಟಕದ ಜನತೆ ನಿಮ್ಮೊಂದಿಗೆ ಇದ್ದೀವಿ. ಇಡೀ ಕರ್ನಾಟಕ ಕರೋನ ಪೀಡಿತರ ರಾಜ್ಯವಾಗೋದು ಬೇಡ.
Warm welcome to Mr. Bond, PM
@narendramodi
to Kalaburagi.
A few questions the people of Kalaburgi expect you to answer tomorrow.
- Why is Union Govt not releasing the wage payments of MGNREGA labourers in Karnataka? Is the Modi Sarkar bankrupt?
- Why is Modi Sarkar not
ಚುನಾವಣೆ ಘೋಷಣೆ ಆಯ್ತು.
ಕೆಲವರು ಇದು ಕುರುಕ್ಷೇತ್ರ ಯುದ್ಧ, ಮಾಡು ಇಲ್ಲವೇ ಮಡಿ ಹೋರಾಟ, ರಣಕಹಳೆ ಊದಿದ್ದಾರೆ, ಕಾರ್ಯಕರ್ತರಲ್ಲಿ ರಣೋತ್ಸಾಹ ಬಂದಿದೆ ಅಂತ ಏನೆಲ್ಲಾ ಹೇಳಿದ್ರು.
ಆದರೆ, ಒಬ್ಬ ಮೋದಿ ಮಾತ್ರ ಇದು 'ಪ್ರಜಾಪ್ರಭುತ್ವದ ಹಬ್ಬ' ಅಂದರು. 😍
#ಮೋದಿ_ಮತ್ತೊಮ್ಮೆ
#ModiOnceMore
ಕೆ.ಕೆ.ಮುಹಮ್ಮದ್, ಚಂಬಲ್ ಕಣಿವೆಯಲ್ಲಿ ಡಕಾಯಿತರ ಮನವೊಲಿಸಿ 80ಕ್ಕೂ ಹೆಚ್ಚು ದೇವಸ್ಥಾನದ ಪುನರ್ ನಿರ್ಮಾಣ ಮಾಡಿದ್ದನ್ನು ಹೇಳ್ತಿದ್ರು. ಆಗ ಹೇಳಿದ್ದು, 'ನೀವು ಡಕಾಯಿತರನ್ನು ಬೇಕಿದ್ರೂ ಮನವೊಲಿಸಬಹುದು ಆದ್ರೆ ಕಮ್ಯುನಿಸ್ಟರನ್ನಲ್ಲ'.
#MlrLitFest
ಸೋನಿಯಾ ಗಾಂಧಿಯವರನ್ನು ಜರ್ಸಿ ಕೌ, ಬಾರ್ ಡಾನ್ಸರ್, ಕಾಂಗ್ರೆಸ್ ಕಿ ವಿಧವಾ ಇನ್ನೂ ಏನೇನೋ ಅಂದವರು ನೀವೇ ಅಲ್ಲವೇ? ನಿಮ್ಮದೇ ಪಕ್ಷದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ನಿನ್ನೆ ತಾನೆ ಸೋನಿಯಾಗಾಂಧಿಯವರನ್ನು ವಿಷಕನ್ಯೆ ಎಂದು ಹೇಳಿಲ್ಲವೇ? ನಿಮ್ಮ ರಕ್ತದ ಕಣಕಣದಲ್ಲಿಯೂ ದ್ವೇಷಾಸೂಯೆಯ ವಿಷ ಇಲ್ಲವೇ
@narendramodi
? 9/13
ಹನುಮ ಜಯಂತಿ ಆಚರಿಸುವ ಹಿಂದೂಗಳ ಮೇಲೆ ಲಾಠಿ ಬೀಸಿ, ಅತ್ತ ಟಿಪ್ಪು ಜಯಂತಿಯನ್ನು ಪೊಲೀಸ್ ಬಂದೋಬಸ್ತ್ನಲ್ಲಿ ಏರ್ಪಡಿಸಿದ್ದ ಸಿದ್ದರಾಮಯ್ಯನ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬಂದರೆ ರಾಜ್ಯದ ಹಿಂದೂ ಸಮುದಾಯಕ್ಕೆ ಉಳಿಗಾಲ ಉಂಟೇ??
#ಮರೆಯದಿರಿ
ವಿಧಾನಸೌಧದ ಮುಂದೆ ರಾಮಕೃಷ್ಣ ಹೆಗಡೆಯವರಿಗೆ ಚಪ್ಪಲಿಯಲ್ಲಿ ಹೊಡೆಸಿದವರಿಗೆ, ನಿಮ್ಮ ಮನೆಗೆ ಕಲ್ಲು ಹೊಡೆಸೋದು ಕಷ್ಟ ಆಗಿಲ್ಲ. ಆದರೆ ಇದನ್ನೆಲ್ಲ ಮೀರಿ ನಿಂತು ಹಾಸನದ ರಾಜಕೀಯದಲ್ಲಿ ಬೆಳೆಯಿರಿ.
We are with you
@Preetham_BJP
. ✊