𝚂𝚛𝚒𝚗𝚊𝚝𝚑𝚊 Profile Banner
𝚂𝚛𝚒𝚗𝚊𝚝𝚑𝚊 Profile
𝚂𝚛𝚒𝚗𝚊𝚝𝚑𝚊

@Vishvamitra_

Followers
3,942
Following
822
Media
2,369
Statuses
25,127

श्रेयान्स्वधर्मो विगुणः परधर्मात्स्वनुष्ठितात् | स्वधर्मे निधनं श्रेय: परधर्मो भयावह: || ಪರ್ಪಂಚ್ ಇರೋ ತನಕ ಮುಂದೆ ಕನ್ನಡ್ ಪದಗೊಳ್ ನುಗ್ಲಿ!

Bhārata
Joined May 2011
Don't wanna be here? Send us removal request.
Explore trending content on Musk Viewer
Pinned Tweet
@Vishvamitra_
𝚂𝚛𝚒𝚗𝚊𝚝𝚑𝚊
5 years
ಶ್ರೀ ವಿಷ್ಣು ವಿಶ್ವಾದಿ ಮೂಲ ಮಾಯಾಲೋಲ । ದೇವ ಸರ್ವೇಶ ಪರಬೊಮ್ಮನೆಂದು ಜನಂ ॥ ಆವುದನು ಕಾಣದೊಡಮಳ್ತಿಯಿಂ ನಂಬಿಹುದೊ । ಆ ವಿಚಿತ್ರಕೆ ನಮಿಸೊ - ಮಂಕುತಿಮ್ಮ ॥ 🙏 #ಡಿವಿಜಿ #ಕಗ್ಗ
Tweet media one
6
8
113
@Vishvamitra_
𝚂𝚛𝚒𝚗𝚊𝚝𝚑𝚊
5 years
ದೇವೇಗೌಡರನ್ನ ಕರ್ನಾಟಕದ ನೆಲ್ಸನ್ ಮಂಡೇಲಾ ಅಂತಾರೆ ಯಾಕೆ ಗೊತ್ತಾ..? 😂
105
581
2K
@Vishvamitra_
𝚂𝚛𝚒𝚗𝚊𝚝𝚑𝚊
5 years
"We must learn everything. We may use them or not use them. The profundity of knowledge will alone help..." With a profound habit of reading Śrīmad rāmāyaṇa since the age of 30, his arguments in courts of law in many famous cases were soaked in 'Dharmic Values'. #Parasaran
23
575
1K
@Vishvamitra_
𝚂𝚛𝚒𝚗𝚊𝚝𝚑𝚊
5 years
ಕಿತ್ತಳೆ ಹಣ್ಣು ಮಾರಿ ಬಂದ ಹಣದಿಂದ ತಾವೇ ನಿಂತು ಸರ್ಕಾರಿ ಶಾಲೆ ಕಟ್ಟಿ, ಇಂದಿಗೂ ಅದನ್ನು ತಾವೇ ಸ್ವಚ್ಛ ಮಾಡುವ ಅಕ್ಷರ ಸಂತ 'ಹಾಜಬ್ಬ'ರಿಗೆ ಪದ್ಮಶ್ರೀ ಪ್ರಶಸ್ತಿ. 🙏 #Padmashree
Tweet media one
22
169
1K
@Vishvamitra_
𝚂𝚛𝚒𝚗𝚊𝚝𝚑𝚊
7 months
"ಶಿವಾಜಿನಗರ"ದವರು ಏನ್ ಮಾಡ್ತಾರೆ? Savage 😂
31
204
846
@Vishvamitra_
𝚂𝚛𝚒𝚗𝚊𝚝𝚑𝚊
5 years
ನಮ್ಮ ನಾಡಿನ ಸಭ್ಯ ಸುಸಂಸ್ಕೃತ 24*7 ರಾಜಕಾರಣಿ, ಮಾಜಿ ಪ್ರಧಾನಿ, ಹೆಮ್ಮೆಯ ಕನ್ನಡಿಗ 'ದೇವೇಗೌಡನ' ಬಾಯಿಂದ ಬಂದಿದ್ದ ಅಣಿಮುತ್ತು ಕೇಳಿ ಕಿವಿ ಪಾವನವಾಗಲಿ. ಈಗ ಬನ್ರಪ್ಪಾ ಯಾರ ಮರ್ಯಾದೆ ಕೊಡಬೇಕು, ಬಹುವಚನದಲ್ಲಿ ಸಂಬೋಧಿಸಬೇಕು ಅನ್ನೋರೆಲ್ಲಾ ಸಾಲಾಗಿ ಬನ್ನಿ. ಕೊಡ್ತೀವಿ ಮರ್ಯಾದೆ.
110
441
733
@Vishvamitra_
𝚂𝚛𝚒𝚗𝚊𝚝𝚑𝚊
6 months
ಸತ್ಯ ನುಡಿದ ಅಶೋಕ್. 'ಅವರಿಗೆ' ಎಲ್ಲಿಯವರೆಗೂ ಸ್ವಂತವಾಗಿ ಗೆಲ್ಲೋದಕ್ಕಾಗಲ್ಲ ಅಲ್ಲಿವರೆಗೂ ಕಾಂಗ್ರೆಸ್ ಇಟ್ಕೊಂಡಿರ್ತಾರೆ ಅಷ್ಟೇ.
8
184
689
@Vishvamitra_
𝚂𝚛𝚒𝚗𝚊𝚝𝚑𝚊
3 years
🤣🤣🤣
Tweet media one
115
62
659
@Vishvamitra_
𝚂𝚛𝚒𝚗𝚊𝚝𝚑𝚊
4 years
ಊರ ತುಂಬಾ ಸುಟ್ಟ ವಾಸನೆ. ಪವರ್ ಗ್ರಿಡ್ ಸುಟ್ಟೋಯ್ತು ಅಂತ ಅನ್ಕೊಂಡೆ. ನೋಡಿದ್ರೆ ಲಿಬರಾಂಡುಗಳ ಅಂಡು. #ಸತ್ತೋಗ್ರೊಲೇಯ್ #9pm9mins
24
71
636
@Vishvamitra_
𝚂𝚛𝚒𝚗𝚊𝚝𝚑𝚊
5 years
*ಇವರೇ ಬೇಕು ಇವರೇ ಬೇಕು ಅಂತ ಆಯ್ಕೆ ಮಾಡಿ ಕಳ್ಸಿರ್ತಾರೆ..*👌😂😂 ಕುಮಾರಣ್ಣ ಸುಧಾರಿಸಿಕೊಳ್ಳೋದಕ್ಕೆ ಎಷ್ಟು ದಿನ ಬೇಕೋ ಏನೋ!?🤕
29
190
599
@Vishvamitra_
𝚂𝚛𝚒𝚗𝚊𝚝𝚑𝚊
3 years
Bring back her 😑 One of the finest anchor.
Tweet media one
25
31
598
@Vishvamitra_
𝚂𝚛𝚒𝚗𝚊𝚝𝚑𝚊
5 years
ಸುವರ್ಣ ನ್ಯೂಸ್ : ಈಶ್ವರಪ್ಪ ಅವರೇ ಬಿಜೆಪಿ 24 ಕ್ಷೇತ್ರಗಳಲ್ಲಿ ವಿನ್ ಆಗಿದೆ. ಹೆಂಗನ್ನಿಸ್ತಿದೆ? ಈಶ್ವರಪ್ಪ : ಅದೆಲ್ಲಾ ಬಿಡ್ರಿ. ಕಾಂಗ್ರೆಸ್ ಹೆಂಗೆ 2 ಸೀಟ್ ವಿನ್ ಆಗಿದೆ ಅಂತಾನೇ ಅರ್ಥ ಆಗ್ತಿಲ್ಲ. #thuglife 😂😂
12
96
570
@Vishvamitra_
𝚂𝚛𝚒𝚗𝚊𝚝𝚑𝚊
5 years
ಪ್ರೀತಿಯ @narendramodi ಅವರೇ, ಈ ಕನ್ನಡ ನ್ಯೂಸ್ ಚಾನೆಲ್‌ಗಳನ್ನ ಪ್ರಸಾರ ಮಾಡೋ ಸ್ಯಾಟಲೈಟ್ ಒಂದು ಹೊಡ್ದು ಬಿಸಾಕಿ ಸಾಕು. ಇವರ ಕಾಟ ತಡ್ಯೋಕಾಗ್ತಿಲ್ಲ. 😐
28
99
571
@Vishvamitra_
𝚂𝚛𝚒𝚗𝚊𝚝𝚑𝚊
5 years
Jaggi : "Maybe Rāmā is not such a big icon in the south... For the whole lot of devotees who worship Rāmā the icon for them. For them this is the Mecca of India...". What's wrong with these corporate Gurus? Whole Bharatakhaṇḍa is the land of Rāmā. And don't compare to mecca.
@TimesNow
TIMES NOW
5 years
There is a small group of people who are trying to create problems: @SadhguruJV , Isha Foundation tells Rahul Shivshankar on INDIA UPFRONT. | #SadhguruOnRamMandir
44
85
218
106
192
487
@Vishvamitra_
𝚂𝚛𝚒𝚗𝚊𝚝𝚑𝚊
11 months
ತಾಯಿ ದರ್ಶನ ಮಾಡಲು ಶ್ರೇಷ್ಠವಾದ ಶುಕ್ರವಾರದಂದೇ ನಿಷೇಧ ಹೇರಿದ ಇಂಥ ದರಿದ್ರ ಸರ್ಕಾರವನ್ನು ಮತ್ತೆ ಈ ನಾಡು ನೋಡದಿರಲಿ!
Tweet media one
18
138
552
@Vishvamitra_
𝚂𝚛𝚒𝚗𝚊𝚝𝚑𝚊
4 months
ಒಂದು ಲಕ್ಷ ರೂಪಾಯಿ ಬೇಕೋ, ಬೇಡವೋ? ಒತ್ತಿ ವೋಟ್.. 24 ಗಂಟೆಯಲ್ಲಿ 8 ಕೊಲೆ. * ಲವ್ ಜಿಹಾದ್ ಬಲೆಗೆ ಬೀಳಲಿಲ್ಲ ಅಂತ ಹುಬ್ಬಳ್ಳಿ ಕಾರ್ಪೊರೇಟರ್ ಮಗಳ ಹತ್ಯೆ. * ಚಿತ್ರದುರ್ಗದಲ್ಲಿ ಮುಸ್ಲಿಂ ಹುಡುಗಿಗೆ ಡ್ರಾಪ್ ಕೊಟ್ಟ ಅಂತ ಹಿಂದೂ ಮೇಲೆ ಹಲ್ಲೆ. * ಮಡಿಕೇರಿಲಿ ಬಿಜೆಪಿ ಪ್ರಚಾರ ನಡೆಸುತ್ತಿದ್ದವರ ಮೇಲೆ 'ಅರ್ಷದ್ ಶೌಕತ್' ಕಾರು ಹರಿಸಿ ಕೊಲೆ.
28
254
545
@Vishvamitra_
𝚂𝚛𝚒𝚗𝚊𝚝𝚑𝚊
5 years
ವಜ್ರಮುನಿ, ಸುಧೀರ್ ಕೈನಿಂದ ತಪ್ಪಿಸಿಕೊಂಡು ಬಂದಂಗಿದೆ.. 🤦🏻‍♂️🤦🏻‍♂️
@AGirlOfHerWords
Mahima K
5 years
Oh we doing #SareeTwitter
Tweet media one
Tweet media two
Tweet media three
422
73
2K
73
40
512
@Vishvamitra_
𝚂𝚛𝚒𝚗𝚊𝚝𝚑𝚊
4 years
ಚಾನೆಲ್ ಮುಚ್ಚೋದ್ರೊಳಗೆ ಹಾಕೊಂಡು ಸಿಕ್ಕಷ್ಟು ಚಚ್ಚೋಣ ಅಂತ ರುಬ್ತಿದ್ದಾರೆ. ಪಾಪ, ಹಳೇ ದ್ವೇಷ ಎಲ್ಲಾ ತೀರಿಸ್ಕೊತಿದ್ದಾನೆ ಅನ್ಸುತ್ತೆ ಕುಮಾರಣ್ಣ. 😂
Tweet media one
Tweet media two
Tweet media three
Tweet media four
22
52
504
@Vishvamitra_
𝚂𝚛𝚒𝚗𝚊𝚝𝚑𝚊
5 years
ಮೈಸೂರಿನ ಚಾಮುಂಡಿ ಬೆಟ್ಟದ ದೇವಿ ವಿಗ್ರಹವನ್ನು ಟಿಪ್ಪು ನಾಶಪಡಿಸುವ ಭಯದಿಂದ ಮೂಲ ವಿಗ್ರಹ ಬಚ್ಚಿಟ್ಟು ಹೊಸ ವಿಗ್ರಹ ಸ್ಥಾಪಿಸಿದ್ದರು. ಅದನ್ನು ಭಗ್ನಗೊಳಿಸಿದ. ಆತನ ನಿಧನಾ ನಂತರ ಮೂಲವಿಗ್ರಹ ಸ್ಥಾಪಿಸಿ ಭಗ್ನಗೊಂಡ ವಿಗ್ರಹವನ್ನು ಹಿಂಭಾಗದಲ್ಲಿ ಇಟ್ಟು ಈಗಲೂ 'ದಂಡಿನ ಮಾರಮ್ಮ' ಎಂಬ ಹೆಸರಿನಿಂದ ಪೂಜಿಸಲಾಗುತ್ತಿದೆ. -ಚಿಮೂ #RenameTippuExpress
19
151
507
@Vishvamitra_
𝚂𝚛𝚒𝚗𝚊𝚝𝚑𝚊
5 years
ಓಹೊಹೋ.. ಡಿಕೆಶಿ ಬೆಂಬಲಿಸಿ ಕರವೇ ನಾರಾಯಣಗೌಡ ರಾಜಭವನ ಚಲೋ ಮಾಡ್ತಾರಂತೆ. ಗೊತ್ತಾಯ್ತಲ್ಲ ಇವರ ಕನ್ನಡ ಪರ ಓಲಾಟ ಹೇಗೆ ಅಂತ.. ಅಂತಂತೋರೇ ಸಂತೆಲಿ ಒಂದಾದ್ರು ಅಂತ ಗಾದೆ.
31
81
473
@Vishvamitra_
𝚂𝚛𝚒𝚗𝚊𝚝𝚑𝚊
5 years
ಒಂದು ಟೀಕೆ, ವ್ಯಂಗ್ಯ ಸಹಿಸೋಕೆ ಆಗದೇ ಊರುಗೋಲು ಹಿಡ್ಕೊಂಡು ನಿಮ್ಮ ಮನೆ ಬಾಗಿಲಿಗೆ ಬಂದು ಕ್ಷಮೆ ಕೇಳೋ ತರ ಮಾಡಿ, ಕಾಡಿಸಿದ್ದೂ ಅಲ್ದೇ ಆ ನಂತರದ ಸಾರ್ವಜನಿಕ ಕಾರ್ಯಕ್ರಮದಲ್ಲಿ ಅವರ ಅಭಿವ್ಯಕ್ತಿಯನ್ನೇ ಕತ್ತು ಹಿಸುಕಿದವರು ನೀವು. ಈಗ ಸಂತಾಪದ ನಾಟಕ!
@siddaramaiah
Siddaramaiah
5 years
ದಶಕಗಳ ಕಾಲ ವೃತ್ತಿ ರಂಗಭೂಮಿಯ ಕಾಯಕ ಮಾಡಿದ್ದ ಹಿರಿಯ ರಂಗಕರ್ಮಿ ಮಾಸ್ಟರ್ ಹಿರಣ್ಣಯ್ಯ ಅವರ ಅಗಲಿಕೆಯ ಸುದ್ದಿ ನೋವುಂಟು ಮಾಡಿದೆ. ಹಾಸ್ಯ, ಅಭಿನಯ, ಹರಿತ ಸಂಭಾಷಣೆ ಅವರ ವೈಶಿಷ್ಟ್ಯ. ಅವರ ಕುಟುಂಬ ಮತ್ತು ಅಭಿಮಾನಿಗಳ ದು:ಖದಲ್ಲಿ ನಾನೂ ಭಾಗಿಯಾಗಿದ್ದೇನೆ.
Tweet media one
63
82
749
15
193
451
@Vishvamitra_
𝚂𝚛𝚒𝚗𝚊𝚝𝚑𝚊
4 years
ದಲಿತ ಶಾಸಕನ ಮನೆ ಸುಟ್ಟಿದ್ದನ್ನು ಎಷ್ಟು ದಲಿತ ಸಂಘಟನೆಗಳು ಖಂಡಿಸಿವೆ? ಎಷ್ಟು ಜನರ ಮೇಲೆ ದಲಿತ ದೌರ್ಜನ್ಯ ಕಾಯ್ದೆ ಅನ್ವಯ ಕೇಸ್ ಹಾಕಿದ್ದಾರೆ? #bangaloreriots
20
107
448
@Vishvamitra_
𝚂𝚛𝚒𝚗𝚊𝚝𝚑𝚊
2 years
ಪಾಕಿಸ್ತಾನದಿಂದ ಹೈದರಾಬಾದ್‌‌ಗೆ ಬಂದು ಸಾಬಣ್ಣನ ಕಾರು ಹತ್ತುವಾಗ ಇಲ್ಲದ ಹಿಜಾಬ್, ಕಾಶ್ಮೀರದಲ್ಲಿ ಇಳಿದಾಗ ಇರುತ್ತೆ! Sita Ramam is one shitty movie.
Tweet media one
Tweet media two
31
89
440
@Vishvamitra_
𝚂𝚛𝚒𝚗𝚊𝚝𝚑𝚊
5 years
ಕಾರ್ಬನ್ ಮಾನಾಕ್ಸೈಡ್ ಒಡ್ದಾಕಿ ಕಾರ್ಬನ್ ಡೈಆಕ್ಸೈಡ್ ಮಾಡೋ ಗಿಡ ಬೆಳುಸ್ತಾವ್ರೆ ನಮ್ ಸಂಸದ್ರು. ಏನ್ ಹುಡುಗಾಟವಾ ಈ ತರ ಗಿಡ ಬೆಳ್ಸೋದು ಅಂದ್ರೆ. ಬನ್ನಿ ಪ್ರೇಂಡ್ಸಾ.. ಅದಕ್ಕೆ ಹೇಳೋದು ನಮ್ ಸಂಸದ್ರು ನಮ್ಮೆಮ್ಮೆ. 😌
79
123
434
@Vishvamitra_
𝚂𝚛𝚒𝚗𝚊𝚝𝚑𝚊
5 years
ಬದಲಾವಣೆ ಜಗದ ನಿಯಮ. ಹಾಸನದಲ್ಲಿ ಪಕ್ಷಕ್ಕೆ ಅಭ್ಯರ್ಥಿ, ಬೂತ್ ಏಜೆಂಟ್, ಕಛೇರಿ ಇಲ್ಲ ಅನ್ನೋ ಕಾಲ ಇತ್ತು. ನಂತರ, ಚುನಾವಣಾ ಪ್ರಚಾರಕ್ಕೆ ಮನೆಯಿಂದ ಬುತ್ತಿ ತೆಗೆದುಕೊಂಡು ಹೋಗಿ ಪ್ರಚಾರ ಮಾಡ್ತಿದ್ದ ಕಾರ್ಯಕರ್ತರಿಂದ, ಸಾವಿರಾರು ಸಂಖ್ಯೆಯಲ್ಲಿ ಜನ ಸ್ವಯಂಪ್ರೇರಿತರಾಗಿ ಬರುವ ತನಕ ಬೆಳೆದಿದೆ. ಅವರ ಫಲ ಇಂದಿನ ಜನಸಾಗರ. #ಮೋ��ಿ_ಮತ್ತೊಮ್ಮೆ
9
109
411
@Vishvamitra_
𝚂𝚛𝚒𝚗𝚊𝚝𝚑𝚊
5 years
ವನದೇವತೆಗೆ ಪದ್ಮಶ್ರೀ ಪ್ರಶಸ್ತಿ. 🙏 ಅಂಕೋಲಾದ 'ತುಳಸಿ ಗೌಡ' ನಲವತ್ತೈದು ವರ್ಷಗಳಿಂದ ಅರಣ್ಯ ಪಾಲನೆಯಲ್ಲಿ ತೊಡಗಿ 25 ಸಾವಿರಕ್ಕೂ ಹೆಚ್ಚು ಗಿಡ ಬೆಳೆಸಿದ ಕೀರ್ತಿ ಇವರದ್ದು. ಅರಣ್ಯದ ಬಗ್ಗೆ ಇಂಚಿಂಚೂ ಮಾಹಿತಿ ಇರುವ ಎನ್ಸೈಕ್ಲೋಪೀಡಿಯಾ ಇವರು. ಶಾಲಾ ಪಠ್ಯದಲ್ಲಿ ಇವರ ಕಥೆಯನ್ನು ಸೇರಿಸಲಾಗಿತ್ತು. #Padmashree
Tweet media one
7
86
421
@Vishvamitra_
𝚂𝚛𝚒𝚗𝚊𝚝𝚑𝚊
5 years
ರೇವಣ್ಣನಿಗೆ, ದೇವೇಗೌಡ್ರು ಫ್ಯಾಮಿಲಿಗೆ ಆಗಾಗ್ಗೆ ಈ ತರಹ ಚಳಿ ಬಿಡಿಸೋ ನಾಯಕರು ಹಾಸನದಲ್ಲಿ ಯಾರಾದ್ರೂ ಇದ್ರಾ!? ಬೆನ್ನುಹುರಿಯಲ್ಲಿ ನಡುಕ ಹುಟ್ಟಿದೆ.. ಅಷ್ಟಿಲ್ಲದೇ 'ಯಾವನ್ರೀ ಅವ್ನು ಪ್ರೀತಂ ಗೌಡ?' ಅಂತ ಅಂತಿದ್ರಾ? ಅದಕ್ಕಾಗಿ, "ಬದಲಾಯಿಸಿ ಕುಟುಂಬ ರಾಜಕಾರಣ, ಬದಲಾಯಿಸುತ್ತೇವೆ ಹಾಸನದ ಚಿತ್ರಣ." #ಮೋದಿ_ಮತ್ತೊಮ್ಮೆ @Preetham_BJP
19
119
414
@Vishvamitra_
𝚂𝚛𝚒𝚗𝚊𝚝𝚑𝚊
4 years
ಈ ತರ ಜನರನ್ನು ಕೆರಳಿಸಿ, ಹಳ್ಳಿ ಹಳ್ಳಿಗೆ ಜನಗಳು ���ೋಗಿ ಅವರಲ್ಲೇನಾದ್ರೂ ಸೋಂಕು ಇದ್ರೆ, ಹಳ್ಳಿಗಳಿಗೂ ಕಾಲಿಟ್ಟ ಬೆಂಗಳೂರು ಮಾರಿ ಅಂತ ಪ್ರೋಗ್ರಾಂ ಮಾಡೋ ಮುಂಡೇಮಕ್ಳು ಇವ್ರೇ. ಮೆಟ್ ಮೆಟ್ಟಲ್ಲಿ ಹೊಡಿಬೇಕು ಇವ್ರಿಗೆ. #ಸತ್ತೋಗ್ರೊಲೇಯ್
Tweet media one
20
81
426
@Vishvamitra_
𝚂𝚛𝚒𝚗𝚊𝚝𝚑𝚊
4 years
ಈ ತರ ಥರ್ಡ್ ಕ್ಲಾಸ್ ಸ್ಕ್ರಿಪ್ಟ್ ಬರೆದು ಟಿಆರ್‌ಪಿ ತಗೊಳ್ಳೋ ತೆವಲು ಇವುಗಳಿಗೆ. Shame @suvarnanewstv
Tweet media one
Tweet media two
Tweet media three
62
71
411
@Vishvamitra_
𝚂𝚛𝚒𝚗𝚊𝚝𝚑𝚊
4 years
ಒಬ್ಬ ಸೊಸೆ ಟಿವಿ ಚಾನಲ್ ಇದ್ರೂ ಎಂಎಲ್ಎ ಆದ್ರು. ಇನ್ನೊಬ್ಬರು ಜಿಲ್ಲಾ ಪಂಚಾಯತ್ ಮೆಂಬರ್ ಆದ್ರು. ಕೋಟಿಗಟ್ಟಲೆ ಸುರಿದು ಸಿನಿಮಾ ಹೀರೋ ಮಾಡಿದ್ರೂ ಒಬ್ಬ ಮೊಮ್ಮಗ ರಾಜಕೀಯಕ್ಕೆ ಬಂದು ಸೋತ. ಇನ್ನೊಬ್ಬ ಇಂಜಿನಿಯರಿಂಗ್ ಆದ್ರೂ ಎಂಪಿ ಆದ. ಇನ್ನೊಬ್ಬ ಎಂಬಿಬಿಎಸ್ ಮಾಡಿದ್ರೂ ಬಂದು ಡಿಸಿಸಿ ಬ್ಯಾಂಕ್ ಡೈರೆಕ್ಟರ್ ಆದ. ಯಾರನ್ನೂ ಎಳೆದು ತಂದಿಲ್ಲ ನೀವು.
Tweet media one
16
104
399
@Vishvamitra_
𝚂𝚛𝚒𝚗𝚊𝚝𝚑𝚊
5 years
ಇದಾವುದೂ ಮಾಡಿಲ್ಲ, ನಾನು ಕನ್ನಡಿಗ. #ನಾನು_ಕನ್ನಡಿಗ @meprathaphegde
Tweet media one
22
138
394
@Vishvamitra_
𝚂𝚛𝚒𝚗𝚊𝚝𝚑𝚊
6 years
ಅಲ್ಲೆಲ್ಲೋ ದೂರದ ಅಯೋಧ್ಯೆಯಲ್ಲಿ ಇದ್ದ ಶ್ರೀರಾಮನ ಹೆಸರನ್ನು ನಿಮ್ಮಪ್ಪ ನಿನಗೇಕೆ ಇಟ್ಟಿದ್ದು ಕೇಳು ಮೊದಲು.. ಪಕ್ಕದ ಮನೆಯವನ ಹೆಸರೇ ಇಡಬಹುದಿತ್ತು 😂😂
46
125
384
@Vishvamitra_
𝚂𝚛𝚒𝚗𝚊𝚝𝚑𝚊
6 months
ತಿಂಗಳಿಗೆ ಎರಡು ಸಾವಿರ ಬೇಕೋ ಬೇಡವೋ? ಹಾಕಿ ವೋಟು...
Tweet media one
9
64
389
@Vishvamitra_
𝚂𝚛𝚒𝚗𝚊𝚝𝚑𝚊
3 years
ವಿಷ್ಣುವರ್ಧನ ಅವರಿಗೆ ಈ ರೀತಿಯ ಕಾರ್ಯಕ್ರಮ ಮಾಡಿದ ನೆನಪು ಯಾರಿಗಾದರೂ ಇದೆಯೇ!? ಅವರನ್ನು ಸ್ಮರಿಸುವ ಕೆಲಸ ಯಾವ ರೀತಿಯಿಂದಾದ್ರೂ ಆಗಿದೆಯೇ? ಸ್ಮಾರಕಕ್ಕೆ ಮೀನಾಮೇಷ ಎಣಿಸುತ್ತಿದೆ. ಫಿಲ್ಮ್ ಛೇಂಬರ್ ನಲ್ಲೇ ಪ್ರತಿಮೆ ಇಡುವುದಕ್ಕೆ ವಿರೋಧ. ಚಲನಚಿತ್ರ ಕಾರ್ಮಿಕರ ಸಂಘದ ಕಟ್ಟಡದಲ್ಲಿ ಹೆಸರೇ ಇಲ್ಲ. ರಾತ್ರೋರಾತ್ರಿ ಪುತ್ಥಳಿಯನ್ನು ಒಡೆದುಹಾಕ್ತಾರೆ.
24
77
376
@Vishvamitra_
𝚂𝚛𝚒𝚗𝚊𝚝𝚑𝚊
6 months
ಬೆಂಗಳೂರಲ್ಲಿ ನೀರಿಲ್ಲ, ನಿಮ್ಮ ಕಾರು, ಸ್ಕೂಟರ್ ತೊಳೆಯಬೇಡಿ, ಮನೆ ಮುಂದೆ ನೀರು ಹಾಕಬೇಡಿ, ವಾಶಿ���ಗ್ ಮಶೀನ್ ಬಳಸಬೇಡಿ ಅಂತೆಲ್ಲಾ 'ಗ್ಯಾನ್' ಕೊಡೋ ಬುದ್ದಿವಂತರು, ಕಾವೇರಿ ನೀರನ್ನ ಕದ್ದು ಮುಚ್ಚಿ ತಮಿಳುನಾಡಿಗೆ ಯಾಕೋ ಬಿಟ್ಟೆ ಅಂತ ಕುತ್ತಿಗೆ ಪಟ್ಟಿ‌ ಹಿಡಿದು ಯಾಕ್ರೋ ಕೇಳಲ್ಲ? #BengaluruWaterCrisis
9
83
384
@Vishvamitra_
𝚂𝚛𝚒𝚗𝚊𝚝𝚑𝚊
5 years
ಇಷ್ಟೆಲ್ಲಾ ಹೇಳೋ ಬದ್ಲು "ಕಾಸ್ ಕೊಡೋ‌ ಮಾಮಾ" ಅಂದಿದ್ರೆ ಕೊಟ್ಟು ಕಳಿಸ್ತಿದ್ರು. 🙄
@srivatsayb
Srivatsa
5 years
One of the biggest fake news creator, #PaidNazi Mahesh Vikram Hegde of Post Card could not sing "Vande Mataram" when asked by @KavithaReddy16 @amulyaleona & @najmanazeerRJ at the Mangaluru Airport 😄 Hypocrite Mahesh & his fake nationalism stands exposed
547
3K
7K
22
45
355
@Vishvamitra_
𝚂𝚛𝚒𝚗𝚊𝚝𝚑𝚊
4 years
ಕಳ್ಳತನದಲ್ಲಿ ಸಿಕ್ಕಿಬಿದ್ದು ಜೈಲಿಗೆ ಹೋಗಿ, ಸಿಬಿಐ ರೇಡ್ ಆಗಿ ತನಿಖೆ ಶುರುವಾದರೆ ಮಠದ ಪೀಠಾಧಿಪತಿಗಳು ಮನೆಗೆ ಬಂದು ಶಾಲು ಹೊದಿಸಿ ಸನ್ಮಾನ ಮಾಡಿ ಆಶೀರ್ವಾದ ಮಾಡ್ತಾರೆ ಅಂತ ಇವತ್ತೇ ಗೊತ್ತಾಗಿದ್ದು!
@VishweshwarBhat
Vishweshwar Bhat
4 years
ಆದಿಚುಂಚನಗಿರಿ ಶ್ರೀ ನಿರ್ಮಲಾನಂದ ಸ್ವಾಮೀಜಿಗಳು ಸಿಬಿಐ ದಾಳಿಗೊಳಗಾದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ನಿವಾಸಕ್ಕೆ ಮಂಗಳವಾರ ರಾತ್ರಿ ಭೇಟಿ ನೀಡಿ, ಆಶೀರ್ವದಿಸಿದರು. ಈ ಸಂದರ್ಭದಲ್ಲಿ ಮಾಜಿ ಸಚಿವ, ಶಾಸಕ ಚಲುವರಾಯಸ್ವಾಮಿ, ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ನಾರಾಯಣಗೌಡ, ಶಾಖಾಮಠದ ಸ್ವಾಮೀಜಿಗಳು ಉಪಸ್ಥಿತರಿದ್ದರು.
197
43
412
30
66
360
@Vishvamitra_
𝚂𝚛𝚒𝚗𝚊𝚝𝚑𝚊
4 years
ಕರ್ನಾಟಕದ ಸ್ತಬ್ಧ ಚಿತ್ರ ❤ #RepublicDay
3
90
367
@Vishvamitra_
𝚂𝚛𝚒𝚗𝚊𝚝𝚑𝚊
5 months
Kindly Parungo! ಬೆಂಗಳೂರು ದಕ್ಷಿಣದ ಪ್ರಜ್ಞಾವಂತ ಮತದಾರರೇ, ಇದು ಕನ್ನಡಿಗರ ಅಸ್ಮಿತೆಯ ಚುನಾವಣೆ ಎಂದ ಸೌಮ್ಯ ರೆಡ್ಡಿಗಾರು ಮಾತನ್ನ kindly Kelunkal. Devuda.. Andavaa...
18
155
356
@Vishvamitra_
𝚂𝚛𝚒𝚗𝚊𝚝𝚑𝚊
5 years
ಯಾವನೋ ರೆಡ್ಡಿ ಬಂದು ರೆಸಾರ್ಟ್ ಮಾಡೋಕೆ ಮರ ಕಡಿತಾನೆ. ಇನ್ನೊಬ್ಬ ಮಲೆಯಾಳಿ ಟಿಂಬರ್ ವ್ಯಾಪಾರಿ ಆ ಮರದಿಂದ ದುಡ್ಡು ಮಾಡ್ಕೊತಾನೆ. ಪರ್ಮಿಷನ್ ಕೊಟ್ಟ ಡಿಎಫ್‌ಓ, ಲ್ಯಾಂಡ್ ಕನ್ವರ್ಷನ್‌ಗೆ ಅವಕಾಶ ಕೊಟ್ಟ ಜಿಲ್ಲಾಡಳಿತ ಎಲ್ರೂ ದುಡ್ಡು ಮಾಡ್ಕೊಂಡು ಆರಾಮವಾಗಿ ಇರ್ತಾರೆ. ಮಳೆ ಬಂದಾಗ ಅನುಭವಿಸೋದು ಮಾತ್ರ ಕೊಡಗಿನ ಜನ!..
18
144
338
@Vishvamitra_
𝚂𝚛𝚒𝚗𝚊𝚝𝚑𝚊
5 years
ಯಾರು ಗುರು ಮಾಡಿದ್ದು?? 😂😂👌🏃🏃
22
127
334
@Vishvamitra_
𝚂𝚛𝚒𝚗𝚊𝚝𝚑𝚊
11 months
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿ ಕೂತು 4 ತಿಂಗಳಾಯ್ತು. Yes, 137 days! ಇಷ್ಟು ದಿನಗಳಲ್ಲಿ ಒಬ್ಬನೇ ಒಬ್ಬ ಕಾಂಗ್ರೆಸ್ ಶಾಸಕ ಕೂಡ ಒಂದು ಕಾಮಗಾರಿ ಶಂಕುಸ್ಥಾಪನೆ, ಹೋಗ್ಲಿ ಒಂದು ಮೋರಿ ಗುದ್ದಲಿ ಪೂಜೆ ಆದ್ರೂ ಮಾಡಿ ಫೋಟೋ ತೆಗೆಸಿಕೊಂಡಿದ್ದು ನಾನಂತೂ ನೋಡಿಲ್ಲ! ಇವರಿಂದ ರಾಜ್ಯದ ಅಭಿವೃದ್ಧಿ ನೀರಿನ ಮೇಲೆ ಬರೆದಷ್ಟೇ ಗ್ಯಾರಂಟಿ!
19
79
338
@Vishvamitra_
𝚂𝚛𝚒𝚗𝚊𝚝𝚑𝚊
4 years
ಆಹಾ ಜಡಸ ಕಾರ್ಯಕರ್ತರಾ ನೋಡ್ಕೊಳ್ರೋ ನಿಮ್ ಯೋಗ್ಯತೆನಾ. ಇವರ ಪಕ್ಷದಲ್ಲಿ ಕಾರ್ಯಕರ್ತ ಅಂದ್ರೆ ಬ್ಯಾನರ್ ಕಟ್ಕೊಂಡು, ಜೈಕಾರ ಹಾಕೊಂಡು, ಇವರ ಮನೆ ಅಂಗಳ ತೊಳ್ದು, ಇವರುಗಳ ಕೈಕಾಲಿಗೆ ಎಣ್ಣೆ ನೀವಿ ಸ್ನಾನ ಮಾಡ್ಸಿ, ಇವರ ಉದ್ರೋಗೋ ಪಂಚೆ ಎತ್ತಿ ಕಟ್ತಾ, ಇವರ ಮನೆ ಗೇಟು, ಚಪ್ಪಲಿ ಕಾಯೋದಕ್ಕಷ್ಟೇ ಲಾಯಕ್ಕು ಅಂತ!! ಆಹಾ ಎರಡೂ ಜೆಮ್ಸ್ ಆಫ್ ಜಡಸ.
Tweet media one
Tweet media two
22
112
323
@Vishvamitra_
𝚂𝚛𝚒𝚗𝚊𝚝𝚑𝚊
4 months
ಬೀದಿ ನಾಯಿಗಳೂ, ಊರ ಹಂದಿಗಳೂ ಬದುಕುತ್ತವೆ, ಕಾಂಗ್ರೆಸ್ಸಿಗರೂ ಕೂಡ ಬದುಕ್ತಾರೆ. ಆದರೆ ಜೇವನದಲ್ಲಿ ಹೇಗೆ ಬದುಕುತ್ತೇವೆ ಅನ್ನೋದು ಮುಖ್ಯ. Sit down
@Bhavyanmurthy
Bhavya Narasimhamurthy
4 months
Pradeep killed Ruksana Fayaz killed Neha So actual problem is? a. Communal or religious hate Or b. Violence against women Giving communal colour to such incidents trivialises major problem- VIOLENCE AGAINST WOMEN. Discuss this. Religion can wait
832
466
2K
3
66
322
@Vishvamitra_
𝚂𝚛𝚒𝚗𝚊𝚝𝚑𝚊
4 years
ಲೇಯ್ ಲಂಕೇಶ ಹೇಳಿದ್ದು ಸಾಬ್ರು ಬಚ್ಚಲುಮನೆಲಿ ಇಟ್ಕೊಂಡಿರೋ ಇಟ್ಟಿಗೆಗೆ ಕಣ್ಲಾ.. 😂
@byrappa_harish
ಭೈರಪ್ಪ ಹರೀಶ್ ಕುಮಾರ್(B Harish Kumar)
4 years
'ಇಟ್ಟಿಗೆ ಪವಿತ್ರವಲ್ಲ ಜೀವ ಪವಿತ್ರ' ~ ಪಿ.ಲಂಕೇಶ್
51
13
177
18
20
315
@Vishvamitra_
𝚂𝚛𝚒𝚗𝚊𝚝𝚑𝚊
4 years
ಹೆಡ್ಲೈನ್ ಓದಿ ತಲೆ ಗಿರ್ ಅಂತು! 🤣🤣🤣
Tweet media one
31
23
315
@Vishvamitra_
𝚂𝚛𝚒𝚗𝚊𝚝𝚑𝚊
2 years
ಈ ದರಿದ್ರ ಎಡಬಿಡಂಗಿಗಳು, ಓಲಾಟಗಾರರು ಯಾವಾಗ ಆ ಧನಂಜಯನ ಬೆನ್ನಿಗೆ ನಿಂತರೋ ಆಗಲೇ ಅವನ ಕೆರಿಯರ್ ಮಲ್ಕೊಳ್ಳೋದು ಪಕ್ಕಾ ಆಯ್ತು. 🤷🏻‍♂️ 😂
23
38
311
@Vishvamitra_
𝚂𝚛𝚒𝚗𝚊𝚝𝚑𝚊
5 years
ಅಲ್ಲೇ ಡ್ರಾ ಅಲ್ಲೇ ಬಹುಮಾನ. ಕೊಡ್ತಾ ಇರ್ತಾನೆ ಇಸ್ಕೊತಾ ಇರಬೇಕು.😎 ಹೊಳೆನರಸೀಪುರಕ್ಕೆ ಬಂದು ಅಪ್ಪ ಮಕ್ಕಳಿಗೆ ಛಟೀರ್ ಛಟೀರ್ ಅಂತ ಕೊಟ್ಟು ಚಳಿ ಬಿಡಿಸೋ 'ಬಿಜೆಪಿ ನಾಯಕ' ಬಂದಿದ್ದಾನೆ! @Preetham_BJP more power to you. 🙌 #ಮೋದಿ_ಮತ್ತೊಮ್ಮೆ
10
119
290
@Vishvamitra_
𝚂𝚛𝚒𝚗𝚊𝚝𝚑𝚊
5 years
ಲೇಯ್ ಏನ್ರೋ ನಿಮ್ ಗೋಳು. ಇದ್ಯಾವ್ದೋ ಹಳೆಯ ಸುದ್ದಿ ಟ್ವೀಟ್ ಮಾಡ್ತಿದ್ದೀರಲ್ರೋ. ಗುಂಡು ಮೇಜಿನ ಸಭೆಯಲ್ಲಿ ಕೂತು ಟ್ವೀಟ್ ಮಾಡಿದ್ರೆ ಹೀಗೆ ಆಗೋದು. ಅನಂತಮೂರ್ತಿಗಳು ಹೋಗಿ ಐದು ವರ್ಷ ಆಯ್ತು ಕಣ್ರಪ್ಪಾ. 😂
@karave_KRV
ಕರವೇ (KRV)
5 years
ಹಿಂದಿ ಹೇರಿಕೆ ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ ಏರ್ಪಡಿಸಿದ್ದ ದುಂಡು ಮೇಜಿನ ಸಭೆಯಲ್ಲಿ ನಾಡಿನ ಹೆಸರಾಂತ ಸಾಹಿತಿಗಳು ಮತ್ತು ಚಿಂತಕರು ಪಾಲ್ಗೊಂಡಿದ್ದರು. ಕೇಂದ್ರ ಸರ್ಕಾರದ ಹಿಂದಿ ಹೇರಿಕೆಗೆ ಧಿಕ್ಕಾರ #StopHindilmposition #HindiIsNotTheNationalLanguage #KarnatakaAgainstHindiImposition
Tweet media one
55
25
80
28
57
292
@Vishvamitra_
𝚂𝚛𝚒𝚗𝚊𝚝𝚑𝚊
4 years
ಮಾಸ್ಕ್ ಹಾಕೊಂಡು ಓಡಾಡಿ ಅಂದ್ರೆ ಪೋಲಿಸರನ್ನೇ ಮಾಸ್ಕ್ ಕೊಡ್ಸಿ ಅಂದಿದ್ದೂ ಅಲ್ದೇ, ಅವರಿಗೇ ಎದುರು ಮಾತಾಡ್ತಿದ್ದಾನೆ ಈ ಮನುಷ್ಯ. ಲಾಠಿ ತಗೊಂಡು ಸರಿಯಾಗಿ ರುಬ್ಬಿದ್ರೆ ನಾಳೆಯಿಂದ ಮಾಸ್ಕ್ ಏನು ಐಸೋಲೇಷನ್ ಗೌನ್ ಹಾಕೊಂಡು ಓಡಾಡ್ತಿದ್ದ. ಅಂದಹಾಗೆ ಈತ ಅತ್ಯಂತ ವಿಶ್ವಾಸಾರ್ಹ ಕನ್ನಡ ದಿನಪತ್ರಿಕೆ ನಂದಿ ಬ್ರಾಂಡ್ ಪ್ರಜಾವಾಣಿಯ ಎಡಿಟರ್.
58
93
295
@Vishvamitra_
𝚂𝚛𝚒𝚗𝚊𝚝𝚑𝚊
1 year
ಯಾರೋ ಒಂದಿಬ್ಬರು ಮಾಡಿದ ತಪ್ಪಿಗೆ ಇಡೀ ಕಮ್ಯುನಿಟಿನ ದ್ವೇಷ ಮಾಡಬಾರದು...🥲 ಈ ಬೇಲಿ ಮೇಲಿನ ಓತಿಕ್ಯಾತಗಳೇ ಡೇಂಜರ್. ಇನ್ನೂ ಈ ಥರ್ಡ್ ಕ್ಲಾಸ್‌ಗಳನ್ನ ಫಾಲೋ ಮಾಡಿ, ನಗುವೇ ಬರದ ಕಂಟೆಂಟ್‌ಗೆ ಕಷ್ಟ ಪಟ್ಟು ನಗೋ ಆತ್ಮಗಳಿಗೆ ಎರಡು ನಿಮಿಷಗಳ ಮೌನ.
@Vickypedia_007
Vicky Pedia
1 year
Dare Devil Mustafa Movie Appreciation Post !!
207
284
2K
12
38
299
@Vishvamitra_
𝚂𝚛𝚒𝚗𝚊𝚝𝚑𝚊
5 years
ಬೆಳಿಗ್ಗೆ ಎದ್ದು ಪೇಪರ್ ಓದೋದ್ರೊಳಗೆ ಈ ಸುದ್ದಿ ಕಾಮಿಡಿ ಮಾಡ್ಬಿಟ್ರಲ್ರೋ.. 🤣🤣🤣 #MaharashtraPolitics
Tweet media one
16
31
295
@Vishvamitra_
𝚂𝚛𝚒𝚗𝚊𝚝𝚑𝚊
4 years
ಆ ಟ್ರೇಲರ್, ಹಾಡುಗಳನ್ನ ನೋಡಿದ್ರೇ ಗೊತ್ತಾಗುತ್ತೆ. ಎಂಥಾ ದರಿದ್ರ ಸ್ಲಂ ಸಿನಿಮಾ ಅಂತ. ಈ ಬೋಮಕ್ಳಿಗೆ ಬ್ರಾಹ್ಮಣರನ್ನು ಬೈಕೊಂಡು, ಲೇವಡಿ ಮಾಡ್ಕೊಂಡೇ ಕಾಸು ಮಾಡ್ಬೇಕು. ಆದ್ರೆ ಸಿನಿಮಾ ಮಹೂರ್ತಕ್ಕೆ ಪೂಜೆಗೆ ಅದೇ ಬ್ರಾಹ್ಮಣರೇ ಬೇಕು. ಏನು ದರಿದ್ರ ಜನ್ಮ ಇವುಗಳದ್ದು.
15
48
288
@Vishvamitra_
𝚂𝚛𝚒𝚗𝚊𝚝𝚑𝚊
5 years
ಅಧಿಕಾರ ಇದೆ ತಾನೇ. ಕೇಂದ್ರದಲ್ಲೂ ಇದ್ದೀರ ತಾನೇ. ನಾಜೂಕಯ್ಯ ಆಗಬೇಡಿ. ರೋಲ್ಕಾಲ್ ಸಂಘಟನೆಯ ಓಲೈಕೆಗೆ ಬೇರೆಯವರಿಗೆ ಬುದ್ದಿ ಹೇಳಬೇಡಿ. ಈ ರೋಲ್ಕಾಲ್ ಓಲಾಟಗಾರರಿಂದ ಮುಕ್ತಿ ಕೊಡಿ. ಮೈ ಬಗ್ಗಿಸಿ ದುಡಿಯೋ ಯೋಗ್ಯತೆಯಿಲ್ಲದ ಜನ ಹೆಗಲಿಗೆ ಕೆಂಪು ಹಳದಿ ಶಾಲು ಹಾಕಿ ರೋಲ್ಕಾಲ್‌ಗೆ ಇಳಿದು ಫಾರ್ಚೂನರ್ ಕಾರಿನಲ್ಲಿ ಓಡಾಡುವ ಮಟ್ಟಕ್ಕೆ ಬೆಳೆದಿವೆ.
@Tejasvi_Surya
Tejasvi Surya
5 years
Many great poets like Pampa, Ponna & Ranna known as Ratnatraya or three gems of Kannada literature were Jains. Very beginning of Kannada literature is Jaina Yuga. Therefore, I urge today's young Jains in Karnataka to learn this history & also use Kannada in their communications.
632
1K
7K
15
64
279
@Vishvamitra_
𝚂𝚛𝚒𝚗𝚊𝚝𝚑𝚊
5 years
ರೌಡಿಗಳನ್ನು ರೌಡಿಗಳು, ಗೂಂಡಾಗಳನ್ನು ಗೂಂಡಾಗಳು, ರೋಲ್ಕಾಲ್ ಮಾಡೋರನ್ನ ರೋಲ್ಕಾಲ್‌ಗಳು ಅನ್ನಬಾರದೇ 'ಪಿಡಿ' ಸತೀಶ್ ಅವರೇ!? ಯಾವುದೇ ಕಾರಣಕ್ಕೂ ಕೂಡ @Tejasvi_Surya ಕ್ಷಮೆ ಕೇಳಲ್ಲ, ಕೇಳಬಾರದು ಕೂಡ. ಹೆಗಲ ಮೇಲೆ ಹಳದಿ ಕೆಂಪು ಶಾಲು ಹಾಕಿದ ತಕ್ಷಣ ಮಾಡುವ ಹಲ್ಕಾ ಕೆಲಸಗಳೆಲ್ಲಾ ಮಾಫಿ ಮಾಡಬೇಕಾ? #ರೋಲ್ಕಾಲ್_ಹೋರಾಟ
@dp_satish
DP SATISH
5 years
Kannada organisations protest against Bengaluru South MP @Tejasvi_Surya . Demand a public apology for calling them rowdies. CM BSY says primacy of Kannada will be respected and will never suppress such voices. Activists ask "will young MP say sorry, after this?".
Tweet media one
89
200
684
16
71
276
@Vishvamitra_
𝚂𝚛𝚒𝚗𝚊𝚝𝚑𝚊
5 years
ನಮಸ್ತೇ ಶಾರದಾದೇವಿ ಕಾಶ್ಮೀರ ಪುರವಾಸಿನಿ ತ್ವಾಮಹಂ ಪ್ರಾರ್ಥಯೇ ನಿತ್ಯಂ ವಿದ್ಯಾದಾನಂಚ ದೇಹಿಮೇ 🙏 #KashmirHamaraHai
Tweet media one
4
48
278
@Vishvamitra_
𝚂𝚛𝚒𝚗𝚊𝚝𝚑𝚊
5 years
ನೋ ಕಮೆಂಟ್ಸ್ 🙊 ಎಲ್.ಆರ್.ಶಿವರಾಮೇಗೌಡ ಎಲ್ಲೆಲ್ಲೋ ಮುಟ್ಟಿ ನೋಡ್ಕೊಳ್ಳೋ ಹಾಗೆ ಕೊಟ್ಟಿದ್ದಾರೆ. 😂 #Mandya
25
93
261
@Vishvamitra_
𝚂𝚛𝚒𝚗𝚊𝚝𝚑𝚊
5 years
ಸರಿಯಾಗಿ ಹೇಳಿದ್ದೀರ ಸಾರ್ ಡಿಕೆಶಿಗೆ..😎
@siddaramaiah
Siddaramaiah
7 years
ಸೇಡಿನ ರಾಜಕಾರಣ ಮಾಡುತ್ತಿದ್ದೇನೆ ಎನ್ನುವ ವಿಪಕ್ಷದವರ ಆರೋಪದಲ್ಲಿ ಹುರುಳಿಲ್ಲ. ಭ್ರಷ್ಟಾಚಾರಗಳನ್ನು ಮಾಡಿ ಜೈಲಿಗೆ ಹೋದವರು ತನಿಖೆಗಳನ್ನು ಎದುರಿಸಲಾಗದೆ ಹೇಳುವ ಮಾತಿದು
234
228
707
8
66
275
@Vishvamitra_
𝚂𝚛𝚒𝚗𝚊𝚝𝚑𝚊
6 months
What's wrong with his statement? ಬದಲಾವಣೆಗೂ, ತಿದ್ದುಪಡಿಗೂ ವ್ಯತ್ಯಾಸ ಗೊತ್ತಿಲ್ಲದ ಜನಗಳು "ಅಯ್ಯಯ್ಯೋ, ಅನಂತಕುಮಾರ್ ಹೆಗಡೆ ಸಂವಿಧಾನ ಬದಲಾಯಿಸ್ತಾರಂತೆ" ಅಂತ ಬಾಯಿ ಬಡ್ಕೊತಿವೆ.‌ ಅದಕ್ಕೆ ತಾಳ ಹಾಕೊಂಡು, "ಈ ಮನುಷ್ಯ ಸುಮ್ನೆ ಇರೋದೇ ಇಲ್ಲ" ಅನ್ನೋ‌ ಒಂದಷ್ಟು ಜನರು. ಜಾಸ್ತಿ ದಿನ ಬೇಲಿ ಮೇಲೆ ಕೂರಬೇಡಿ ಕಣ್ರೋ!
10
66
277
@Vishvamitra_
𝚂𝚛𝚒𝚗𝚊𝚝𝚑𝚊
5 years
Bernard Shaw rocks! 😂😂 #Savage
Tweet media one
7
73
259
@Vishvamitra_
𝚂𝚛𝚒𝚗𝚊𝚝𝚑𝚊
4 years
Respect 🙏 #ESreedharan
4
67
256
@Vishvamitra_
𝚂𝚛𝚒𝚗𝚊𝚝𝚑𝚊
5 years
ಯಾವನೋ ತಲೆಮಾಸಿದವ ಹಿಂದಿ ಹೇರಿಕೆ ಅಂತ ಹೇಳ್ದ. ಇವರು ಎದ್ದು ಬಂದು ಟ್ವೀಟ್ ಮಾಡಿದ್ರು. ಒಬ್ಬ ಮುಖ್ಯಮಂತ್ರಿಯಾಗಿ ಅದೇನು ಎತ್ತ ಸ್ವಲ್ಪ ತಿಳಿದು ಮಾತಾಡ್ಬೇಕು ಅನ್ನೋ ಸಾಮಾನ್ಯ ಪ್ರಜ್ಞೆ ಕೂಡ ಕಳ್ಕೊಂಡ್ರಾ!?
@hd_kumaraswamy
ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy
5 years
ನಿನ್ನೆ @HRDMinistry ರವರು ಹೊರಡಿಸಿದ ಶಿಕ್ಷಣ ಕರಡು ಕಾರ್ಯನೀತಿಯಲ್ಲಿ ಹಿಂದಿ ಹೇರಿಕೆಯ ಬಗ್ಗೆ ನನ್ನ ಗಮನಕ್ಕೆ ಬಂದಿದೆ. 3-ಭಾಷಾ ಸೂತ್ರದ ಹೆಸರಿನಲ್ಲಿ ಒಂದು ಭಾಷೆಯನ್ನು ಇತರರ ಮೇಲೆ ಯಾವ ಕಾರಣಕ್ಕೂ ಹೇರಬಾರದು. ಇದರ ಬಗ್ಗೆ ಹೆಚ್ಚಿನ ಮಾಹಿತಿ ಪಡೆದು ರಾಜ್ಯ ಸರ್ಕಾರದ ನಿಲುವನ್ನು ಕೇಂದ್ರಕ್ಕೆ ತಿಳಿಸಲಾಗುವುದು. #HindiImposition
372
357
2K
15
48
261
@Vishvamitra_
𝚂𝚛𝚒𝚗𝚊𝚝𝚑𝚊
5 years
ಲೇಯ್ ಯಾರೋ ಮಾಡಿದ್ದು ಇವೆಲ್ಲಾ 😂😂😂
22
61
245
@Vishvamitra_
𝚂𝚛𝚒𝚗𝚊𝚝𝚑𝚊
5 years
ಲೇಯ್ ಸಾಕು ಬಿಡೋ. ನಿಂಗೆ ನಾಲಿಗೆ ಹೊರಳಲ್ಲ. ನಮಗೆ ಏನೇನೋ ಕೇಳ್ತಿದೆ. 😑 #ಕರ್ನಾಟಕದ_ಪಪ್ಪು
39
71
253
@Vishvamitra_
𝚂𝚛𝚒𝚗𝚊𝚝𝚑𝚊
5 years
ಯೇ ದೇಶ್ ರೆಹನಾ ಚಾಹಿಯೇ ಇಸ್ ದೇಶ್ ಕಾ ಲೋಕತಂತ್ರ್ ಅಮರ್ ರೆಹನಾ ಚಾಹಿಯೇ. 🌷🙏 #Atalji
6
70
247
@Vishvamitra_
𝚂𝚛𝚒𝚗𝚊𝚝𝚑𝚊
4 years
ಬೀದಿ ಬೀದಿಗೆ ಹೆಸರಿಡಲಿಲ್ಲ, ಊರು ತುಂಬಾ ಮೂರ್ತಿಗಳಿಲ್ಲ, ಅಭಿಮಾನಿ ಸಂಘ ಕಟ್ಟಿ ಗಲಾಟೆ ಮಾಡಲಿಲ್ಲ, ಲಾಬಿ ಮಾಡಿ ಪ್ರಶಸ್ತಿಗಳ ಪಡೆಯಲಿಲ್ಲ, ಸಾತ್ವಿಕ ಬದುಕು ಬದುಕಿ, ಹೆಸರು ಕೇಳಿದ ತಕ್ಷಣ ಅವರ ಸ್ಪುರದ್ರೂಪಿ ಮುಖ ಕಣ್ಣ ಮುಂದೆ ಬಂದು ���ನದಲ್ಲಿ ಹುಟ್ಟೋ ಗೌರವವೇ ಸಾಕು ಅವರ ಮೇರು ವ್ಯಕ್ತಿತ್ವದ ಅನಾವರಣಕ್ಕೆ! #Vishnuvardhan
7
29
257
@Vishvamitra_
𝚂𝚛𝚒𝚗𝚊𝚝𝚑𝚊
4 years
ಕೊಡ್ರೋ ಎಲ್ಲಾ ಕೊಡಿ. ಕಾಲೇಜ್ ಸೀಟು, ಕೆಲಸ, ಪ್ರಮೋಷನ್, ನಮ್ಮನೆ, ಆಸ್ತಿ ಎಲ್ಲಾ ಕೊಡಿ. ಕಡೆಗೆ ನಮ್ಮ ಚಡ್ಡಿನೂ ಕಿತ್ಕೊಡ್ರೋ..
@Themangofellow
Agent Peenya
4 years
ಮಾಡಿ.. ಇನ್ನು ಮಾಡಿ .
Tweet media one
51
15
175
20
32
252
@Vishvamitra_
𝚂𝚛𝚒𝚗𝚊𝚝𝚑𝚊
5 years
ಅತ್ಯುತ್ತಮ ಮಕ್ಕಳ ಚಿತ್ರ "ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕಾಸರಗೋಡು". #NationalFilmAwards
3
20
250
@Vishvamitra_
𝚂𝚛𝚒𝚗𝚊𝚝𝚑𝚊
1 year
Really? Oh mai gowd! 🙄
Tweet media one
82
18
250
@Vishvamitra_
𝚂𝚛𝚒𝚗𝚊𝚝𝚑𝚊
5 years
ಟೆರರಿಸ್ಟ್‌ಗಳ ಬಾಡಿ ಬೇಕಂತೆ ಬಾಡಿ, ಏನ್ ಇವ್ರ ಚಿಕ್ಕಪ್ಪನ ಮಕ್ಳು ಪಶ್ಚಿಮವಾಹಿನಿ ಗೆ ಹೋಗಿ ತಿಥಿ ಮಾಡ್ಬೇಕೇನೋ. - ಪಬ್ಲಿಕ್ ರಂಗಣ್ಣ. 😂😂
7
45
247
@Vishvamitra_
𝚂𝚛𝚒𝚗𝚊𝚝𝚑𝚊
2 years
ಒಬ್ಬ ವ್ಯಕ್ತಿಯ ವಿರೋಧದ ಕಾರಣಕ್ಕೆ ಇಡೀ ರಾಷ್ಟ್ರವನ್ನು ವಿರೋಧಿಸೋ ಇಂತಹ 'ಎರಡೂ' ಮಕ್ಕಳು. ಎಂಬಸಿ ಅನ್ನೋದು ಇವನೊಬ್ಬನಿಗೆ ಇರೋದಲ್ಲ ಅಂತ ಕಪಾಳಕ್ಕೆ ಕೊಟ್ಟು ಹೇಳಬೇಕು. ನೆಲದ ಬಗ್ಗೆ ಕಿಂಚಿತ್ತೂ ಗೌರವವಿಲ್ಲದೆ ದಾರ್ಷ್ಟ್ಯದ ಮಾತಾಡೋ ಇವು ಇನ್ಯಾರಿಗೆ ಗೌರವ ಕೊಡ್ತಾರೆ!? ಅಲ್ಲೆಲ್ಲೋ ಓದಿ ಹಾಗೇ ತೊಲಗಿ ಹೋಗಲಿ ಮತ್ತೆಂದೂ ಇಲ್ಲಿ ಬದುಕೋದು ಬೇಡ.
55
55
242
@Vishvamitra_
𝚂𝚛𝚒𝚗𝚊𝚝𝚑𝚊
5 years
ಊರು ತುಂಬಾ ಕೆಂಪೇಗೌಡ, ಬಸವಣ್ಣ, ಅಂಬೇಡ್ಕರ್, ಕುವೆಂಪು, ರಾಜ್ ಕುಮಾರ್ ಪ್ರತಿಮೆಗಳನ್ನೇ ನಿಲ್ಲಿಸಿಬಿಡಿ. ನಮ್ಮನೆ ಹಿತ್ತಲು ಕೂಡ ಖಾಲಿ ಇದೆ ಬನ್ನಿ..
@CMofKarnataka
CM of Karnataka
5 years
ಬೆಂಗಳೂರು ನಿರ್ಮಾರ್ತೃ ಕೆಂಪೇಗೌಡರ ನೆನಪು ಚಿರಸ್ಥಾಯಿಯಾಗಿಸಲು ನಮ್ಮ ಸರ್ಕಾರದಿಂದ 100 ಕೋಟಿ ರೂ. ಬಿಡುಗಡೆಗೆ ನಿರ್ಧಾರ. ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಬೃಹತ್ ಕೆಂಪೇಗೌಡರ ಪ್ರತಿಮೆ ಸ್ಥಾಪನೆಗೆ ಬಿಜೆಪಿ ಸರ್ಕಾರ ಸಂಕಲ್ಪವನ್ನು ಕೈಗೊಂಡಿದೆ.
Tweet media one
Tweet media two
Tweet media three
242
93
1K
25
27
231
@Vishvamitra_
𝚂𝚛𝚒𝚗𝚊𝚝𝚑𝚊
4 years
ಒಂಟಿತನವನ್ನು ದಿವ್ಯ ಏಕಾಂತವನ್ನಾಗಿ ಪರಿವರ್ತಿಸೋದು ಪುಸ್ತಕಗಳು. ಓದಿ ಓದಿ ಓದ್ತಾನೇ ಇರಿ! #WorldBookDay
Tweet media one
19
17
239
@Vishvamitra_
𝚂𝚛𝚒𝚗𝚊𝚝𝚑𝚊
4 years
ಆ ಯಮ್ಮ ಕೈ ಮಾತ್ರ ತೊಳ್ಕೊಳ್ಳೋದು. ಉಳಿದದ್ದೆಲ್ಲಾ ಈ ಪಲ್ಲವಿ ಕೆಲಸ..🙄
@_pallavighosh
pallavi ghosh
4 years
Wash hands .. fight coronavirus - @priyankagandhi with the handwash routine
683
313
2K
22
19
233
@Vishvamitra_
𝚂𝚛𝚒𝚗𝚊𝚝𝚑𝚊
4 years
ಬುರುಡೆ ಒಡೆದು ಹಾಕ್ಬೇಕಿತ್ತು ಬೋ*ಮಗನದ್ದು. ಪೋಲಿಸರ ಮೇಲೆ ಕೈ ಮಾಡುವಷ್ಟು ಸೊಕ್ಕು ಈ ತುರ್ಕರಿಗೆ. ಒಂದಷ್ಟು ಜನರಿಗೆ ಈ ತರ ಪ್ರಸಾದ ಕೊಟ್ಟು ಉಳಿದವರು ಆಚೆ ಕಾಲಿಡೋದಕ್ಕೂ ಭಯ ಬೀಳಿಸಬೇಕು.
17
43
228
@Vishvamitra_
𝚂𝚛𝚒𝚗𝚊𝚝𝚑𝚊
5 years
ಓಹೊಹೋ ಅಚ್ಯುತ ಕುಮಾರ್! ಬರಬೇಕು ಬರಬೇಕು. ಟೌನ್ ಹಾಲ್ ಮೆಟ್ಟಿಲಿಗೆ ಅಧಿಕೃತ ಸದಸ್ಯನಾಗುವತ್ತ..
@jithendrash
Jithendra S H/ಜಿತೇಂದ್ರ
5 years
Prominent actor Achut Kumar at TownHall to register his protest #IndiaAgainstCAA_NRC
Tweet media one
20
100
507
27
31
231
@Vishvamitra_
𝚂𝚛𝚒𝚗𝚊𝚝𝚑𝚊
4 years
ಅಕಸ್ಮಾತ್ ಕೇಂದ್ರವೇನಾದರೂ ಹೇಳಿದರೂ ಕೂಡ, ಯಾವುದೇ ಕಾರಣಕ್ಕೂ ಕೇರಳ ಕರ್ನಾಟಕ ಗಡಿ ತೆರೆಯಬೇಡಿ @CMofKarnataka @BSYBJP . ಇಡೀ ಕರ್ನಾಟಕದ ಜನತೆ ನಿಮ್ಮೊಂದಿಗೆ ಇದ್ದೀವಿ. ಇಡೀ ಕರ್ನಾಟಕ ಕರೋನ ಪೀಡಿತರ ರಾಜ್ಯವಾಗೋದು ಬೇಡ.
@LiveLawIndia
Live Law
4 years
[Breaking] Kerala HC Directs Union Govt To Remove Karnataka's Border Blockade For Emergency Medical Cases
21
107
191
8
49
231
@Vishvamitra_
𝚂𝚛𝚒𝚗𝚊𝚝𝚑𝚊
5 months
Apart from this building, what are your and your father's contributions to Kalaburagi?
Tweet media one
@PriyankKharge
Priyank Kharge / ಪ್ರಿಯಾಂಕ್ ಖರ್ಗೆ
6 months
Warm welcome to Mr. Bond, PM @narendramodi to Kalaburagi. A few questions the people of Kalaburgi expect you to answer tomorrow. - Why is Union Govt not releasing the wage payments of MGNREGA labourers in Karnataka? Is the Modi Sarkar bankrupt? - Why is Modi Sarkar not
498
930
3K
1
44
229
@Vishvamitra_
𝚂𝚛𝚒𝚗𝚊𝚝𝚑𝚊
5 years
ಚುನಾವಣೆ ಘೋಷಣೆ ಆಯ್ತು. ಕೆಲವರು ಇದು ಕುರುಕ್ಷೇತ್ರ ಯುದ್ಧ, ಮಾಡು ಇಲ್ಲವೇ ಮಡಿ ಹೋರಾಟ, ರಣಕಹಳೆ ಊದಿದ್ದಾರೆ, ಕಾರ್ಯಕರ್ತರಲ್ಲಿ ರಣೋತ್ಸಾಹ ಬಂದಿದೆ ಅಂತ ಏನೆಲ್ಲಾ ಹೇಳಿದ್ರು. ಆದರೆ, ಒಬ್ಬ ಮೋದಿ ಮಾತ್ರ ಇದು 'ಪ್ರಜಾಪ್ರಭುತ್ವದ ಹಬ್ಬ' ಅಂದರು. 😍 #ಮೋದಿ_ಮತ್ತೊಮ್ಮೆ #ModiOnceMore
2
37
227
@Vishvamitra_
𝚂𝚛𝚒𝚗𝚊𝚝𝚑𝚊
4 years
Pic of the day 😍 #ನಮ್ಮಣ್ಣ_ನಮ್ಮೆಮ್ಮೆ
Tweet media one
15
14
228
@Vishvamitra_
𝚂𝚛𝚒𝚗𝚊𝚝𝚑𝚊
5 years
ಎಮ್ಮೆಗೆ ಅಜೀರ್ಣವಾಗಿ ದಾರಿಯುದ್ದಕ್ಕೂ ಉಚ್ಕೊಂಡು ತೊಪ್ಪೆ ಹಾಕ್ತಾ ಹೋಗುತ್ತಲ್ಲಾ, ಅದೇ ಈ ಟ್ವೀಟ್ ಸರಣಿ. ಬೆರಣಿ ತಟ್ಟೋಕೂ ಆಗಲ್ಲ, ಗೊಬ್ಬರಕ್ಕೆ ಅಂತ ಎತ್ತಿ ತಿಪ್ಪೆಗೆ ಹಾಕೊದಕ್ಕೂ ಆಗಲ್ಲ..
38
37
219
@Vishvamitra_
𝚂𝚛𝚒𝚗𝚊𝚝𝚑𝚊
4 years
ಒಂದು ಸಮುದಾಯ ಅಂತ ಬರೆದ ಮರುದಿನವೇ ಆ ಒಂದು ಸಮುದಾಯದ ಕ್ಷಮೆ ಕೇಳ್ತಾರೆ. ಇದು ಆ ಒಂದು ಸಮುದಾಯದ ಮಾಫಿಯಾ ತಾಕತ್ತು. ಟೈಮ್ಸ್ ಸಮೂಹದ ಪತ್ರಿಕೆಯಿಂದ ತುಂಬಾ ನಿರೀಕ್ಷೆ ಮಾಡಬೇಡಿ!
Tweet media one
16
36
225
@Vishvamitra_
𝚂𝚛𝚒𝚗𝚊𝚝𝚑𝚊
2 years
ತಲೆ ಖಾಲಿಯಾಗಿ ಕೈನಲ್ಲಿ ಸಿನಿಮಾ ಕೆಲಸಗಳಿಲ್ಲದಾಗ ಈ ರೀತಿ ದುಡಿಮೆ ಮಾರ್ಗಗಳನ್ನು ಹುಡುಕಿಕೊಳ್ಳಬೇಕಾಗುತ್ತೆ. - ಕವಿರಾಜ್.
Tweet media one
16
32
223
@Vishvamitra_
𝚂𝚛𝚒𝚗𝚊𝚝𝚑𝚊
5 years
ಕೆ.ಕೆ.ಮುಹಮ್ಮದ್, ಚಂಬಲ್ ಕಣಿವೆಯಲ್ಲಿ ಡಕಾಯಿತರ ಮನವೊಲಿಸಿ 80ಕ್ಕೂ ಹೆಚ್ಚು ದೇವಸ್ಥಾನದ ಪುನರ್ ನಿರ್ಮಾಣ ಮಾಡಿದ್ದನ್ನು ಹೇಳ್ತಿದ್ರು. ಆಗ ಹೇಳಿದ್ದು, 'ನೀವು ಡಕಾಯಿತರನ್ನು ಬೇಕಿದ್ರೂ ಮನವೊಲಿಸಬಹುದು ಆದ್ರೆ ಕಮ್ಯುನಿಸ್ಟರನ್ನಲ್ಲ'. #MlrLitFest
3
62
220
@Vishvamitra_
𝚂𝚛𝚒𝚗𝚊𝚝𝚑𝚊
8 months
ಪುಂಗಿದಾಸ ಬಣ್ಣ ಬಿಟ್ಟಿದ್ದಾನೆ ನೋಡಿ. ಇವನನ್ನ ಹೊತ್ತು ಮೆರೆಸೋದು ಯಾರು, ಯಾಕೆ ಅಂತ ಗೊತ್ತಾಯಿತಲ್ಲ! ಇನ್ನಾದರೂ ಇವನನ್ನು ಇತಿಹಾಸಕಾರ ಅಂತ ಮೆರೆಸೋದು ನಿಲ್ಲಿಸಿ.
Tweet media one
17
43
223
@Vishvamitra_
𝚂𝚛𝚒𝚗𝚊𝚝𝚑𝚊
1 year
ಮರೆತೇನೆಂದರೆ ಮರೆಯಲಿ ಹ್ಯಾಂಗ..
Tweet media one
@siddaramaiah
Siddaramaiah
1 year
ಸೋನಿಯಾ ಗಾಂಧಿಯವರನ್ನು ಜರ್ಸಿ ಕೌ, ಬಾರ್ ಡಾನ್ಸರ್, ಕಾಂಗ್ರೆಸ್ ಕಿ ವಿಧವಾ ಇನ್ನೂ ಏನೇನೋ ಅಂದವರು ನೀವೇ ಅಲ್ಲವೇ? ನಿಮ್ಮದೇ ಪಕ್ಷದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ನಿನ್ನೆ ತಾನೆ ಸೋನಿಯಾಗಾಂಧಿಯವರನ್ನು ವಿಷಕನ್ಯೆ ಎಂದು ಹೇಳಿಲ್ಲವೇ? ನಿಮ್ಮ ರಕ್ತದ ಕಣಕಣದಲ್ಲಿಯೂ ದ್ವೇಷಾಸೂಯೆಯ ವಿಷ ಇಲ್ಲವೇ @narendramodi ? 9/13
51
83
403
2
76
223
@Vishvamitra_
𝚂𝚛𝚒𝚗𝚊𝚝𝚑𝚊
1 year
ಹನುಮ ಜಯಂತಿ ಆಚರಿಸುವ ಹಿಂದೂಗಳ ಮೇಲೆ ಲಾಠಿ ಬೀಸಿ, ಅತ್ತ ಟಿಪ್ಪು ಜಯಂತಿಯನ್ನು ಪೊಲೀಸ್ ಬಂದೋಬಸ್ತ್‌ನಲ್ಲಿ ಏರ್ಪಡಿಸಿದ್ದ ಸಿದ್ದರಾಮಯ್ಯನ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬಂದರೆ ರಾಜ್ಯದ ಹಿಂದೂ ಸಮುದಾಯಕ್ಕೆ ಉಳಿಗಾಲ ಉಂಟೇ?? #ಮರೆಯದಿರಿ
5
101
228
@Vishvamitra_
𝚂𝚛𝚒𝚗𝚊𝚝𝚑𝚊
1 year
Kumaranna got no chill 😂
10
26
223
@Vishvamitra_
𝚂𝚛𝚒𝚗𝚊𝚝𝚑𝚊
5 years
ಆಹಾ ಅವನ ಬಾಯಿಗೆ ಮಂಡ್ಯ ಬೆಲ್ಲ ಹಾಕ. ಮೇ.23 ಕ್ಕೆ ಇಂತಹ ಶುಭ ಸಮಾಚಾರವನ್ನ ದ್ರಾಕ್ಷಿ ಗೋಡಂಬಿ ತುಪ್ಪದಲ್ಲಿ ಹುರಿದು ಮಾಡಿದ ಗಸಗಸೆ ಪಾಯಸ ಕುಡಿತಾ ನೋಡೋ ಆಸೆ. 😋
Tweet media one
25
27
207
@Vishvamitra_
𝚂𝚛𝚒𝚗𝚊𝚝𝚑𝚊
8 months
ಬಿಮಾರು ರಾಜ್ಯ ಅಂತ ಭಾರತದ ಉತ್ತರ ಭಾಗದವರನ್ನು ಅಣಕಿಸುತ್ತಿದ್ದ ಓಲಾಟಗಾರರೆಲ್ಲ, ಕರ್ನಾಟಕದ ಈ ಸುವರ್ಣಯುಗ ನೋಡಿ ಸಂತಸದಲ್ಲಿ ತೇಲುತ್ತಿದ್ದಾರೆ.
@allaboutbelgaum
All About Belgaum | Belagavi News
8 months
Gokak bus stand @nw_krtc @Bharath_Selvan now we need spl. Forces to be deployed at bus stands for proper management of commuters
61
127
296
5
68
216
@Vishvamitra_
𝚂𝚛𝚒𝚗𝚊𝚝𝚑𝚊
6 years
ವಿಧಾನಸೌಧದ ಮುಂದೆ ರಾಮಕೃಷ್ಣ ಹೆಗಡೆಯವರಿಗೆ ಚಪ್ಪಲಿಯಲ್ಲಿ ಹೊಡೆಸಿದವರಿಗೆ, ನಿಮ್ಮ ಮನೆಗೆ ಕಲ್ಲು ಹೊಡೆಸೋದು ಕಷ್ಟ ಆಗಿಲ್ಲ. ಆದರೆ ಇದನ್ನೆಲ್ಲ ಮೀರಿ ನಿಂತು ಹಾಸನದ ರಾಜಕೀಯದಲ್ಲಿ ಬೆಳೆಯಿರಿ. We are with you @Preetham_BJP . ✊
7
61
211
@Vishvamitra_
𝚂𝚛𝚒𝚗𝚊𝚝𝚑𝚊
5 years
ಛೇ.. ಇದು ಇವರಪ್ಪನ ಕಾಲಕ್ಕೆ ಆಗಬೇಕಿತ್ತು, ಮಿಸ್ಸಾಗೋಯ್ತು.
23
21
208
@Vishvamitra_
𝚂𝚛𝚒𝚗𝚊𝚝𝚑𝚊
5 years
ಮನೆ, ಸೈಟು ರಿಜಿಸ್ಟ್ರೇಷನ್ ಟೈಮಲ್ಲಿ ವ್ಯಾಲ್ಯೂ ಕಡಿಮೆ ತೋರಿಸೋ ಜನಗಳೆಲ್ಲಾ ಇಂದು, 'ಆತ ಟ್ಯಾಕ್ಸ್ ಕಟ್ಟಿಲ್ವಂತೆ ಸರಿಯಾಗಿ..' ಅಂತ ಮಾತಾಡುವಷ್ಟು ಸಾಚಾಗಳು. #ಸಾಕು_ಮುಚ್ರಪ್ಪಾ
10
30
214
@Vishvamitra_
𝚂𝚛𝚒𝚗𝚊𝚝𝚑𝚊
4 years
Dear @BJP4Karnataka leaders, gentle reminder, you are in power. Thanks 🙏🏻
8
39
211
@Vishvamitra_
𝚂𝚛𝚒𝚗𝚊𝚝𝚑𝚊
4 years
ನೀ ಕಾಫಿಯೊಳಗೋ, ಕಾಫಿ ನಿನ್ನೊಳಗೋ ಎಂಬಂತೆ ಬದುಕಿರುವ ಎಲ್ಲಾ ಕಾಫಿ ಕುಡುಕರಿಗೂ ಅಂತಾರಾಷ್ಟ್ರೀಯ ಕಾಫಿ ದಿನದ ಶುಭಾಶಯಗಳು. 😌 #InternationalCoffeeDay
7
34
212
@Vishvamitra_
𝚂𝚛𝚒𝚗𝚊𝚝𝚑𝚊
4 years
ಭಾರತೀಯ ಭಾಷೆಗಳ ಹತ್ತು ಮೇರು ಕೃತಿಗಳನ್ನು ರಷ್ಯನ್ ಹಾಗೂ ಚೈನೀಸ್ ಭಾಷೆಗೆ ಅನುವಾದಿಸಲಾಗಿದೆ. ಅದರಲ್ಲಿ ಕನ್ನಡದಿಂದ ಎಸ್.ಎಲ್.ಭೈರಪ್ಪನವರ 'ಪರ್ವ' ಕೂಡ ಒಂದು. #ಪರ್ವ
Tweet media one
4
37
211
@Vishvamitra_
𝚂𝚛𝚒𝚗𝚊𝚝𝚑𝚊
5 years
ಕಲೆಯ ತಲೆಹಿಡಿದು ಬದುಕೋದು ಅಂದ್ರೆ ಇದೇ..
@satishacharya
Satish Acharya
5 years
Tweet media one
271
660
2K
11
14
208
@Vishvamitra_
𝚂𝚛𝚒𝚗𝚊𝚝𝚑𝚊
5 years
ಜಸ್ಟ್ ದೇವೇಗೌಡ ಅ್ಯಂಡ್ ಸನ್ಸ್ (ಜೆಡಿಎಸ್) ಪಕ್ಷದಿಂದ ಅಧಿಕೃತ ಚುನಾವಣಾ ಪ್ರಚಾರ ಆರಂಭ. ಮುಗಿಲು ಮುಟ್ಟಿದ ಅಪ್ಪ ಮಕ್ಕಳ ಆಕ್ರಂದನ.
12
36
190