ಬಾರ್‌ & ಬೆಂಚ್ - Kannada Bar & Bench Profile Banner
ಬಾರ್‌ & ಬೆಂಚ್ - Kannada Bar & Bench Profile
ಬಾರ್‌ & ಬೆಂಚ್ - Kannada Bar & Bench

@Kbarandbench

Followers
5,229
Following
317
Media
4,730
Statuses
24,688

ಕನ್ನಡದಲ್ಲಿ ನಿಮ್ಮ ಕಾನೂನು ಸುದ್ದಿಗಳು, ಕೋರ್ಟ್ ಸುದ್ದಿಗಳು ಕನ್ನಡವೇ ಸತ್ಯ, ಕನ್ನಡವೇ ನಿತ್ಯ. Your Legal News now in Kannada Bar & Bench, Kannada barandbench

Karnataka
Joined August 2020
Don't wanna be here? Send us removal request.
Explore trending content on Musk Viewer
@Kbarandbench
ಬಾರ್‌ & ಬೆಂಚ್ - Kannada Bar & Bench
3 years
ತಮಿಳುನಾಡಿನೊಂದಿಗೆ ಅಧಿಕೃತ ಸಂವಹನ ಭಾಷೆಯಾಗಿ ಕೇಂದ್ರವು ಹಿಂದಿಯನ್ನು ಬಳಸಲಾಗದು: ಮದ್ರಾಸ್‌ ಹೈಕೋರ್ಟ್‌ #MadrasHC #TamilNadu #Hindi
6
70
343
@Kbarandbench
ಬಾರ್‌ & ಬೆಂಚ್ - Kannada Bar & Bench
1 month
ಕನ್ನಡಿಗರಿಗೆ ಖಾಸಗಿ ವಲಯದ ಸಂಸ್ಥೆಗಳು, ಕೈಗಾರಿಕೆಗಳು ಹಾಗೂ ಉದ್ದಿಮೆಗಳಲ್ಲಿ ಮೀಸಲಾತಿ ಕಲ್ಪಿಸುವ ಸಂಬಂಧ ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದ್ದ ವಿಧೇಯಕ ಪ್ರಶ್ನಿಸಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಜಾ ಮಾಡಿದ ಕರ್ನಾಟಕ ಹೈಕೋರ್ಟ್‌. @CMofKarnataka #KarnatakaHighCourt #privatejob #reservationforkannadigas
Tweet media one
7
61
316
@Kbarandbench
ಬಾರ್‌ & ಬೆಂಚ್ - Kannada Bar & Bench
2 years
ಚೆನ್ನೈನಲ್ಲಿ ಸುಪ್ರೀಂ ಕೋರ್ಟ್ ಪೀಠ ಸ್ಥಾಪಿಸಿ, ಮದ್ರಾಸ್ ಹೈಕೋರ್ಟ್‌ನ ಅಧಿಕೃತ ಭಾಷೆಯಾಗಿ ತಮಿಳಿಗೆ ಅವಕಾಶ ನೀಡಿ ಎಂದು ಮನವಿ ಮಾಡಿದ ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್. #SupremeCourtBench #MKStalin #Tamil #MadrasHighCourt
Tweet media one
5
39
257
@Kbarandbench
ಬಾರ್‌ & ಬೆಂಚ್ - Kannada Bar & Bench
3 years
“ನೀವು ಗುಜರಾತಿಯಲ್ಲಿ ಉತ್ತರಿಸಲು ಬಯಸುತ್ತೀರೇನು? ಹಾಗಾದರೆ ನಾನು ಕನ್ನಡದಲ್ಲಿ ಮಾತನಾಡುತ್ತೇನೆ” ಎಂದ ಗುಜರಾತ್ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಕನ್ನಡಿಗ ಅರವಿಂದ ಕುಮಾರ್. #GujaratHighCourt #JusticeAravindKumar #languages
Tweet media one
3
36
202
@Kbarandbench
ಬಾರ್‌ & ಬೆಂಚ್ - Kannada Bar & Bench
1 year
ವಿಧಾನಸಭೆಯಲ್ಲಿ ಅನುಚಿತ ವರ್ತನೆ ಆರೋಪದ ಹಿನ್ನೆಲೆಯಲ್ಲಿ ಬಿಜೆಪಿಯ ಹತ್ತು ಮಂದಿ ಶಾಸಕರನ್ನು ಅಮಾನತು ಮಾಡಿದ ಸ್ಪೀಕರ್‌ ಯು ಟಿ ಖಾದರ್.‌ @utkhader @CMofKarnataka
Tweet media one
2
11
190
@Kbarandbench
ಬಾರ್‌ & ಬೆಂಚ್ - Kannada Bar & Bench
3 years
ಪರಿಶಿಷ್ಟ ಜಾತಿಗೆ ಸೇರಿದ ಯುವಕನೊಬ್ಬನನ್ನು ಠಾಣೆಗೆ ಎಳೆದೊಯ್ದು ಅಮಾನವೀಯವಾಗಿ ಹಲ್ಲೆ ನಡೆಸಿ, ಮೂತ್ರ ನೆಕ್ಕಿಸಿದ ಪ್ರಕರಣದಲ್ಲಿ ಆರೋಪಿಯಾಗಿ ಅಮಾನತುಗೊಂಡ ಚಿಕ್ಕಮಗಳೂರು ಜಿಲ್ಲೆ ಗೋಣಿಬೀಡು ಪೊಲೀಸ್ ಸಬ್ ಇನ್‌ಸ್ಪೆಕ್ಟರ್‌ ಕೆ. ಅರ್ಜುನ್ ಹೊರಕೇರಿ ಅವರ ಜಾಮೀನು ಅರ್ಜಿಯನ್ನು ಬುಧವಾರ ಕರ್ನಾಟಕ ಹೈಕೋರ್ಟ್ ತಿರಸ್ಕರಿಸಿದೆ. #Atrocity #SCST
Tweet media one
3
31
153
@Kbarandbench
ಬಾರ್‌ & ಬೆಂಚ್ - Kannada Bar & Bench
2 years
ಮಲಯಾಳಂ ಭಾಷೆಯಲ್ಲಿ ತೀರ್ಪು ಪ್ರಕಟ ಮಾಡಿದ ಕೇರಳ ಹೈಕೋರ್ಟ್‌. ದೇಶದ ಇತಿಹಾಸದಲ್ಲಿಯೇ ಪ್ರಾಂತೀಯ ಭಾಷೆಯಲ್ಲಿ ಮೊದಲ ಬಾರಿಗೆ ತೀರ್ಪು ಪ್ರಕಟಿಸಿದ ಶ್ರೇಯ ಕೇರಳ ಹೈಕೋರ್ಟ್‌ಗೆ ಸಂದಿದೆ. ಇತ್ತೀಚಿನ ಎರಡು ತೀರ್ಪುಗಳನ್ನು ಕೇರಳ ಹೈಕೋರ್ಟ್‌ ಮಲಯಾಳಂನಲ್ಲಿ ಪ್ರಕಟಿಸಿದೆ. #Kerala #malayalam
Tweet media one
2
18
150
@Kbarandbench
ಬಾರ್‌ & ಬೆಂಚ್ - Kannada Bar & Bench
8 months
ಡಿಸಿಎಂ ಡಿ ಕೆ ಶಿವಕುಮಾರ್‌ ವಿರುದ್ಧದ ಆದಾಯ ಮೀರಿದ ಆಸ್ತಿ ಗಳಿಕೆ ಪ್ರಕರಣದ ತನಿಖೆಗೆ ಸಿಬಿಐಗೆ ನೀಡಿದ್ದ ಅನುಮತಿ ಹಿಂಪಡೆದಿರುವ ಕಾಂಗ್ರೆಸ್‌ ಸರ್ಕಾರದ ಆದೇಶಕ್ಕೆ ಆಕ್ಷೇಪಿಸಿ ಬಿಜೆಪಿ ಶಾಸಕ ಬಸನಗೌಡ ಯತ್ನಾಳ್‌ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಲಿರುವ ಹೈಕೋರ್ಟ್‌. #KarnatakaHighCourt @DKShivakumar @BasanagoudaBJP
Tweet media one
1
13
145
@Kbarandbench
ಬಾರ್‌ & ಬೆಂಚ್ - Kannada Bar & Bench
2 years
ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ರದ್ದುಪಡಿಸಿದ ಕರ್ನಾಟಕ ಹೈಕೋರ್ಟ್. ಎಸಿಬಿ ಮುಂದಿರುವ ಎಲ್ಲಾ ಪ್ರಕರಣಗಳನ್ನು ಲೋಕಾಯುಕ್ತ ಪೊಲೀಸರಿಗೆ ವರ್ಗಾಯಿಸಲು ಮಹತ್ವದ ಆದೇಶ. #KarnatakaHighCourt #Lokayukta #ACB @CMofKarnataka @siddaramaiah @hd_kumaraswamy
Tweet media one
2
33
140
@Kbarandbench
ಬಾರ್‌ & ಬೆಂಚ್ - Kannada Bar & Bench
10 months
ಬೆಂಗಳೂರಿನ ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿ ಕನ್ನಡ ರಾಜ್ಯೋತ್ಸವ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲು ಚಾಮರಾಜಪೇಟೆ ನಾಗರಿಕರ ಒಕ್ಕೂಟಕ್ಕೆ ಅನುಮತಿಸಿದ ಕರ್ನಾಟಕ ಹೈಕೋರ್ಟ್‌. #KarnatakaHighCourt
Tweet media one
2
19
137
@Kbarandbench
ಬಾರ್‌ & ಬೆಂಚ್ - Kannada Bar & Bench
19 days
ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ತನಿಖೆಗೆ ಅಭಿಯೋಜನಾ ಮಂಜೂರಾತಿ ನೀಡಿರುವ ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌ ಅವರ ಕ್ರಮ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಯನ್ನು ಮಧ್ಯಾಹ್ನ 2.30ಕ್ಕೆ ವಿಚಾರಣೆ ನಡೆಸಲಿರುವ ಕರ್ನಾಟಕ ಹೈಕೋರ್ಟ್‌. #KarnatakaHighCourt @CMofKarnataka @siddaramaiah @TCGEHLOT
Tweet media one
1
15
125
@Kbarandbench
ಬಾರ್‌ & ಬೆಂಚ್ - Kannada Bar & Bench
10 months
ಪೊಲೀಸ್‌ ಸಬ್‌ಇನ್‌ಸ್ಪೆಕ್ಟರ್‌ (ಪಿಎಸ್‌ಐ) ನೇಮಕಾತಿ ಮರು ಪರೀಕ್ಷೆಗೆ ಆದೇಶಿಸಿದ್ದ ಬಿಜೆಪಿ ನೇತೃತ್ವದ ಹಿಂದಿನ ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶ ರದ್ದತಿ ಕೋರಿರುವ ಅರ್ಜಿಗಳನ್ನು ಕರ್ನಾಟಕ ಹೈಕೋರ್ಟ್‌ ಶುಕ್ರವಾರ ವಜಾ ಮಾಡಿದೆ. #KarnatakaHighCourt #PSIExam #PSI @CMofKarnataka
Tweet media one
3
19
117
@Kbarandbench
ಬಾರ್‌ & ಬೆಂಚ್ - Kannada Bar & Bench
6 months
ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್‌ ಅವರ ಸಿಬಿಐ ತನಿಖೆಗೆ ನೀಡಿದ್ದ ಅನುಮತಿ ಹಿಂಪಡೆದಿರುವ ರಾಜ್ಯ ಸರ್ಕಾರದ ಕ್ರಮ ಪ್ರಶ್ನಿಸಿ ಸಿಬಿಐ ಮತ್ತು ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸುತ್ತಿರುವ ಕರ್ನಾಟಕ ಹೈಕೋರ್ಟ್.‌ #KarnatakaHighCourt @BasanagoudaBJP @DKShivakumar #CBI
Tweet media one
1
21
112
@Kbarandbench
ಬಾರ್‌ & ಬೆಂಚ್ - Kannada Bar & Bench
3 years
ದೇಶದ್ರೋಹ ಕಾಯಿದೆ ವಸಾಹತುಶಾಹಿ ಕಾಲದ ಕಾನೂನಾಗಿದ್ದು ಬ್ರಿಟಿಷರು ಸ್ವಾತಂತ್ರ್ಯದ ದಮನಕ್ಕಾಗಿ ಮತ್ತು ಗಾಂಧೀಜಿ, ಬಾಲಗಂಗಾಧರ್ ತಿಲಕ್ ವಿರುದ್ಧ ಇದನ್ನು ಬಳಸಿದರು. ಸ್ವಾತಂತ್ರ್ಯ ದೊರೆತ 75 ವರ್ಷಗಳ ನಂತರವೂ ಈ ಕಾನೂನು ಅಗತ್ಯವಿದೆಯೇ? ” - ಸುಪ್ರೀಂಕೋರ್ಟ್ ಪ್ರಶ್ನೆ
Tweet media one
1
29
95
@Kbarandbench
ಬಾರ್‌ & ಬೆಂಚ್ - Kannada Bar & Bench
3 years
ಕನ್ಯಾಡಿಯ ದಲಿತ ಯುವಕನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಬಜರಂಗದಳ ಕಾರ್ಯಕರ್ತ ಹಾಗೂ ಬಿಜೆಪಿ ಬೆಂಬಲಿಗ ಕಿಟ್ಟಿ ಅಲಿಯಾಸ್ ಕೃಷ್ಣನನ್ನು ವಶಕ್ಕೆ ಪಡೆದ ಧರ್ಮಸ್ಥಳ ಪೊಲೀಸರು. #SCST #Bajarangdal #BJP #DharmasthalaPolice
1
12
96
@Kbarandbench
ಬಾರ್‌ & ಬೆಂಚ್ - Kannada Bar & Bench
3 years
ಕನ್ನಡದಲ್ಲಿ ಕಾನೂನು ಸುದ್ದಿಗಳನ್ನು ನೀಡುವ 'ಬಾರ್ ಅಂಡ್‌ ಬೆಂಚ್‌ - ಕನ್ನಡ' ಆವೃತ್ತಿಗೆ ಇಂದಿಗೆ ಒಂದು ವರ್ಷ ತುಂಬಿದ ಸಂಭ್ರಮ. ನಮ್ಮ ಈ ವಿಶಿಷ್ಟ ಪ್ರಯತ್ನಕ್ಕೆ ಆರಂಭದಿಂದಲೂ ಮೆಚ್ಚುಗೆ ಸೂಚಿಸಿ, ಬೆಂಬಲಿಸುತ್ತಿರುವ ಸಮಸ್ತ ಕನ್ನಡ ಓದುಗರಿಗೆ ಹೃತ್ಪೂರ್ವಕ ಧನ್ಯವಾದಗಳು. @Kbarandbench #Anniversary
Tweet media one
5
17
98
@Kbarandbench
ಬಾರ್‌ & ಬೆಂಚ್ - Kannada Bar & Bench
3 years
ದಾವೆದಾರರೊಬ್ಬರು ಸುಪ್ರೀಂ ಕೋರ್ಟ್‌ನ ವರ್ಚುವಲ್‌ ಕಲಾಪದಲ್ಲಿ ಭಾಗವಹಿಸಿದರು. ಸಿಜೆಐ: ನಿಮಗೆ ಇಂಗ್ಲಿಷ್‌ ಬರುತ್ತದೆಯೇ? ದಾವೆದಾರರಿಂದ ಪ್ರತಿಕ್ರಿಯೆ ಬರುವುದಿಲ್ಲ. ಸಿಜೆಐ: ಓಕೆ, ನನ್ನ ಸಹೋದರ ಕನ್ನಡದಲ್ಲಿ ಮಾತನಾಡುತ್ತಾರೆ. #SupremeCourt #courthearing
1
16
97
@Kbarandbench
ಬಾರ್‌ & ಬೆಂಚ್ - Kannada Bar & Bench
2 years
ಎಲ್ಲಾ ಭಾರತೀಯ ಭಾಷೆಗಳಲ್ಲಿ ತೀರ್ಪು ಲಭ್ಯವಾಗುವಂತೆ ಮಾಡುವುದರೆಡೆಗೆ ತಮ್ಮ ಮುಂದಿನ ಹೆಜ್ಜೆ ಎಂದು ತಿಳಿಸಿದ್ದಾರೆ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್. ಮಹಾರಾಷ್ಟ್ರ ಮತ್ತು ಗೋವಾ ವಕೀಲರ ಸಂಘ ಶನಿವಾರ ಆಯೋಜಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಸಿಜೆಐ ಭಾಷಣ. #SupremeCourt #IndianLanguages #Judgement
Tweet media one
1
26
93
@Kbarandbench
ಬಾರ್‌ & ಬೆಂಚ್ - Kannada Bar & Bench
4 years
ಬೆಂಗಳೂರಿನ ರಾಷ್ಟ್ರೀಯ ಕಾನೂನು ಶಾಲೆ ಭಾರತೀಯ ವಿಶ್ವವಿದ್ಯಾಲಯದಲ್ಲಿ (ಎನ್‌ಎಲ್‌ಎಸ್‌ಐಯು) ಸ್ಥಳೀಯರಿಗೆ ಶೇ.25 ಪ್ರಾತಿನಿಧ್ಯ ಕಲ್ಪಿಸಲು ತಂದಿದ್ದ ತಿದ್ದುಪಡಿ ಶಾಸನವನ್ನು ರದ್ದುಗೊಳಿಸಿದ್ದ ಹೈಕೋರ್ಟ್‌ ಆದೇಶವನ್ನು ಕರ್ನಾಟಕ ರಾಜ್ಯ ಸರ್ಕಾರವು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದೆ. #NLSIU #SupremeCourt
Tweet media one
0
16
91
@Kbarandbench
ಬಾರ್‌ & ಬೆಂಚ್ - Kannada Bar & Bench
3 years
"ನಾನು ಎಲ್ಲ ರಾಜಕೀಯ ಪಕ್ಷಗಳಲ್ಲಿಯೂ ಮನವಿ ಮಾಡುತ್ತೇನೆ. ನಾವು ಒಟ್ಟಾಗಿ ಸುಪ್ರೀಂ ಕೋರ್ಟ್‌ಗೆ ಹೋಗೋಣ. ಚುನಾವಣಾ ಆಯೋಗಕ್ಕೆ ಒಂದು ಲಕ್ಷ್ಮಣ ರೇಖೆ ಇರಬೇಕು ಎನ್ನುವುದನ್ನು ಸಾಂವಿಧಾನಿಕ ಪೀಠದ ಮುಂದೆ ಕೇಳೋಣ. ನಾಮಕರಣಗೊಂಡ ಮೂವರು ಹಾಗೂ ಕೆಲ ನಿವೃತ್ತ ಸರ್ಕಾರಿ ಅಧಿಕಾರಿಗಳು ಸೇರಿ ದೇಶವನ್ನು ನಿಯಂತ್ರಿಸಬ���ರದು." - ಮಮತಾ ಬ್ಯಾನರ್ಜಿ
0
16
87
@Kbarandbench
ಬಾರ್‌ & ಬೆಂಚ್ - Kannada Bar & Bench
4 years
Tweet media one
2
34
85
@Kbarandbench
ಬಾರ್‌ & ಬೆಂಚ್ - Kannada Bar & Bench
3 years
ದೆಹಲಿಯಿಂದ ಹೊರಗೆ ಸುಪ್ರೀಂ ಕೋರ್ಟ್‌ ಪೀಠಗಳನ್ನು ಸ್ಥಾಪಿಸುವ ಕಾಲ ಸನ್ನಿಹಿತವಾಗಿದೆ: ನ್ಯಾ. ಕಿರುಬಾಕರನ್‌ #SupremeCourt #MadrasHighCourt
0
18
84
@Kbarandbench
ಬಾರ್‌ & ಬೆಂಚ್ - Kannada Bar & Bench
3 months
ಅಕ್ರಮ ಹಣ ಆಸ್ತಿ ಸಂಪಾದನೆ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸುವುದಕ್ಕೆ ನೀಡಿದ್ದ ಅನುಮತಿ ಹಿಂಪಡೆದಿರುವುದನ್ನು ಪ್ರಶ್ನಿಸಿ ಸಿಬಿಐ ಮತ್ತು ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸುತ್ತಿರುವ ಕರ್ನಾಟಕ ಹೈಕೋರ್ಟ್‌. @DKShivakumar @CBIHeadquarters @BasanagoudaBJP #KarnatakaHighCourt
Tweet media one
1
8
80
@Kbarandbench
ಬಾರ್‌ & ಬೆಂಚ್ - Kannada Bar & Bench
3 years
"ಇನ್ನೂ ಎಷ್ಟು ಜನ ಸಾಯಬೇಕು? ಎಲ್ಲಿ ಕಡಿಮೆ ಪ್ರಕರಣಗಳಿವೆಯೇ ಅಲ್ಲಿ ಹೆಚ್ಚು ಆಮ್ಲಜನಕ ಪೂರೈಕೆಯಾಗುತ್ತಿದೆ. ಇದಕ್ಕೆ ಏನಾದರೂ ಸಮರ್ಥನೆ ಇದೆಯಾ? ಹೇಳಿ, ಯಾವಾಗ ಕೋಟಾವನ್ನು ಹೆಚ್ಚಿಸುತ್ತೀರಿ… ಜನ ಸಾಯಬೇಕು ಎಂದು ನೀವು ಬಯಸುತ್ತೀರೇನು?" - ಕೇಂದ್ರಕ್ಕೆ ಚಾಟಿ ಬೀಸಿದ ಕರ್ನಾಟಕ ಹೈಕೋರ್ಟ್ #Karnataka #Oxygen #CovidIndia
0
24
77
@Kbarandbench
ಬಾರ್‌ & ಬೆಂಚ್ - Kannada Bar & Bench
4 years
ಅನುಕ್ಷಣವೂ ಕನ್ನಡ ದೀಪ ಪ್ರಜ್ವಲಿಸುತ್ತಲೇ ಇರುವಂತೆ ನೋಡಿಕೊಳ್ಳುತ್ತಿರುವ ಪ್ರತಿಯೊಬ್ಬ ಕನ್ನಡಿಗರಿಗೂ ಕಾನೂನು ಸಂಬಂಧಿತ ಸುದ್ದಿಗಳನ್ನು ಉಣಬಡಿಸುವ ಜಾಲತಾಣ ʼಬಾರ್‌ ಅಂಡ್‌ ಬೆಂಚ್ʼ‌ ಪರವಾಗಿ ಶುಭ ಹಾರೈಕೆಗಳು.
3
10
76
@Kbarandbench
ಬಾರ್‌ & ಬೆಂಚ್ - Kannada Bar & Bench
3 years
ನ್ಯಾಯಾಂಗದ ವಿರುದ್ಧ ಕೇಂದ್ರ ಸಚಿವ ಡಿ ವಿ ಸದಾನಂದಗೌಡ, ಬಿಜೆಪಿ ಯುವ ಮೋರ್ಚಾದ ಸಿ ಟಿ ರವಿ ಆಕ್ಷೇಪಾರ್ಹ ಹೇಳಿಕೆ ನೀಡಿದ್ದು, ಸ್ವಯಂಪ್ರೇರಿತ ನ್ಯಾಯಾಂಗ ನಿಂದನೆ ಮೊಕದ್ದಮೆ ದಾಖಲಿಸಲು ಕೋರಿ ಹೈಕೋರ್ಟ್‌ಗೆ ಪತ್ರ ಬರೆಯಲಾಗಿದೆ @CTRavi_BJP @DVSadanandGowda #KarnatakaHighCourt #ContemptOfCourt
3
22
79
@Kbarandbench
ಬಾರ್‌ & ಬೆಂಚ್ - Kannada Bar & Bench
3 years
ಹಿಂದಿಯನ್ನು ಅಧಿಕೃತ ಭಾಷೆಯಾಗಿ ಒಪ್ಪಿಕೊಳ್ಳದ ರಾಜ್ಯಗಳೊಂದಿಗೆ ಸಂವಹನ ನಡೆಸಲು ಇಂಗ್ಲಿಷ್‌ ಭಾಷೆಯನ್ನು ಬಳಸಬೇಕು ಎನ್ನುವ ಸಂಸತ್ತಿನ ಕಾನೂನಿಗೆ ಕೇಂದ್ರ ಸರ್ಕಾರವು ಬದ್ಧವಾಗಿರಬೇಕಿದೆ ಎಂದ ಮದ್ರಾಸ್‌ ಹೈಕೋರ್ಟ್‌. ಪೂರ್ಣ ಮಾಹಿತಿಗೆ:
1
27
75
@Kbarandbench
ಬಾರ್‌ & ಬೆಂಚ್ - Kannada Bar & Bench
4 years
ದಿಶಾ ರವಿಗೆ ಜಾಮೀನು ನೀಡಿದ ದೆಹಲಿ ಸೆಷನ್ಸ್ ನ್ಯಾಯಾಲಯ‌.
Tweet media one
1
7
72
@Kbarandbench
ಬಾರ್‌ & ಬೆಂಚ್ - Kannada Bar & Bench
1 year
ಪಿಎಸ್‌ಐ ನೇಮಕಾತಿಯಲ್ಲಿ ಅಕ್ರಮದ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಈ ಮೊದಲು ನಡೆಸಿದ್ದ ಲಿಖಿತ ಪರೀಕ್ಷೆ ರದ್ದುಪಡಿಸಿ, ಮರುಪರೀಕ್ಷೆ ನಡೆಸಲು ಸರ್ಕಾರ ಹೊರಡಿಸಿರುವ ಆದೇಶ ರದ್ದುಪಡಿಸಬೇಕು ಎಂದು ಕೋರಿರುವ ಅರ್ಜಿಗಳ ವಿಚಾರಣೆಯನ್ನು ಕರ್ನಾಟಕ ಹೈಕೋರ್ಟ್‌ ಇಂದು ನಡೆಸಲಿದೆ. #KarnatakaHighCourt #PSIScam
Tweet media one
4
12
73
@Kbarandbench
ಬಾರ್‌ & ಬೆಂಚ್ - Kannada Bar & Bench
11 months
ಹುಲಿ ಉಗುರಿನ ಲಾಕೆಟ್‌ ಪ್ರಕರಣ: ಅರಣ್ಯ ಅಧಿಕಾರಿಗಳ ನಡೆ ಪ್ರಶ್ನಿಸಿ ಕರ್ನಾಟಕ ಹೈಕೋರ್ಟ್‌ ಮೆಟ್ಟಿಲೇರಿರುವ ಬಿಜೆಪಿ ರಾಜ್ಯಸಭಾ ಸದಸ್ಯ ಹಾಗೂ ನಟ ಜಗ್ಗೇಶ್‌. ಅರ್ಜಿಯು ಇನ್ನಷ್ಟೇ ವಿಚಾರಣೆಗೆ ನಿಗದಿಯಾಗಬೇಕಿದೆ. @Jaggesh2 #KarnatakaHighCourt
Tweet media one
3
3
73
@Kbarandbench
ಬಾರ್‌ & ಬೆಂಚ್ - Kannada Bar & Bench
3 years
ಪದವಿ ಹಂತದಲ್ಲಿ ಕನ್ನಡ ಕಲಿಕೆ ಕಡ್ಡಾಯ ಮಾಡಿರುವ ಸರ್ಕಾರದ ಆದೇಶ ಪ್ರಶ್ನಿಸಿ ಸಂಸ್ಕೃತ ಭಾರತಿ ಟ್ರಸ್ಟ್, ಮಹಾವಿದ್ಯಾಲಯ ಸಂಸ್ಕೃತ ಪ್ರಾಧ್ಯಾಪಕ ಸಂಘ ಮತ್ತು ಕೆಲವು ವಿದ್ಯಾರ್ಥಿಗಳು ಸಲ್ಲಿಸಿರುವ ಮನವಿಗಳ ವಿಚಾರಣೆಯನ್ನು ಇಂದು ಕರ್ನಾಟಕ ಹೈಕೋರ್ಟ್‌ನ ವಿಭಾಗೀಯ ಪೀಠ ನಡೆಸಲಿದೆ. #ಕನ್ನಡ #karnatakahighcourt
9
28
67
@Kbarandbench
ಬಾರ್‌ & ಬೆಂಚ್ - Kannada Bar & Bench
3 years
ವಿಚಾರಣೆಯೇ ಇಲ್ಲದೆ 41 ವರ್ಷ ಜೈಲಿನಲ್ಲಿ ಕಳೆದ ವ್ಯಕ್ತಿ; ಕಲ್ಕತ್ತಾ ಹೈಕೋರ್ಟ್‌ನಿಂದ ರೂ. 5 ಲಕ್ಷ ಪರಿಹಾರ
1
7
69
@Kbarandbench
ಬಾರ್‌ & ಬೆಂಚ್ - Kannada Bar & Bench
1 year
ನ್ಯಾ. ನರೇಂದರ್: ಕೆಲವರು ಮಾಡಿರುವ ತಪ್ಪಿಗೆ ಉಳಿದ ಅಭ್ಯರ್ಥಿಗಳು ಏಕೆ ಸಮಸ್ಯೆ ಎದುರಿಸಬೇಕು. #PSIScam #KarnatakaHighCourt @JnanendraAraga @CMofKarnataka
28
78
70
@Kbarandbench
ಬಾರ್‌ & ಬೆಂಚ್ - Kannada Bar & Bench
4 years
“ಪರಿಸರದ ಮೇಲೆ ಗಂಭೀರ ಪರಿಣಾಮ ಬೀರುವಂತಹ ವಿಷಯವಿರುವಾಗ ನೀವು ಇಂಗ್ಲಿಷ್ ಮತ್ತು ಹಿಂದಿಗೆ ಮಾತ್ರವೇ ಅಂಟಿಕೊಂಡು ಕೂರುವಂತಿಲ್ಲ,” ಕೇಂದ್ರಕ್ಕೆ ಚಾಟಿ ಬೀಸಿದ ಮದ್ರಾಸ್‌ ಹೈಕೋರ್ಟ್‌. ಪ್ರಕರಣ: ಕೇಂದ್ರ ಪರಿಸರ ಸಚಿವಾಲಯವು ವನ್ಯಜೀವಿ ಅಭಯಾರಣ್ಯಗಳು ಮತ್ತು ಗಣಿಗಾರಿಕೆ ಚಟುವಟಿಕೆಗಳ ನಡುವಿನ ಅಂತರ ಕಡಿಮೆ ಮಾಡಿರುವ ನೋಟಿಸಿನ ಕುರಿತ ಪಿಐಎಲ್‌.
0
19
68
@Kbarandbench
ಬಾರ್‌ & ಬೆಂಚ್ - Kannada Bar & Bench
2 years
ಟಿಆರ್‌ಎಸ್‌ ಶಾಸಕರ ಖರೀದಿ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್ಐಟಿ ಎದುರು ಹಾಜರಾಗುವಂತೆ ಬಿಜೆಪಿ ನಾಯಕ ಬಿ ಎಲ್ ಸಂತೋಷ್ ಅವರಿಗೆ ತೆಲಂಗಾಣ ಹೈಕೋರ್ಟ್ ನಿರ್ದೇಶನ. ಆದರೆ ಮುಂದಿನ ಆದೇಶದವರೆಗೆ ಅವರನ್ನು ಬಂಧಿಸದಂತೆ ಸೂಚನೆ. #TelanganaHighCourt #BLSantosh #BJP #TRS #MLAPoaching
Tweet media one
2
5
66
@Kbarandbench
ಬಾರ್‌ & ಬೆಂಚ್ - Kannada Bar & Bench
4 years
ತಮ್ಮ ವಿರುದ್ಧ ಯಾವುದೇ ಮಾನಹಾನಿಕರ ಸುದ್ದಿಯನ್ನು ಪ್ರಸಾರ ಮಾಡದಂತೆ ಕೋರಿ ರಾಜ್ಯ ಸರ್ಕಾರದ ಆರು ಮಂದಿ ಸಚಿವರು ನ್ಯಾಯಾಲಯದ ಮೊರೆ ಹೋಗಿದ್ದಾರೆ. ಸಚಿವರಾದ ಶಿವರಾಮ್‌ ಹೆಬ್ಬಾರ್, ಕೆ ಸುಧಾಕರ್, ಎಸ್‌ ಟಿ ಸೋಮಶೇಖರ್, ಬಿ ಸಿ ಪಾಟೀಲ್‌, ಭೈರತಿ ಬಸವರಾಜು, ನಾರಾಯಣ ಗೌಡ ಅವರು ಸಿಟಿ ಸಿವಿಲ್‌ ಕೋರ್ಟ್‌ನಲ್ಲಿ ಈ ಸಂಬಂಧ ಅರ್ಜಿ ಸಲ್ಲಿಸಿದ್ದಾರೆ.
Tweet media one
4
19
65
@Kbarandbench
ಬಾರ್‌ & ಬೆಂಚ್ - Kannada Bar & Bench
1 year
ಪಿಎಸ್‌ಐ ನೇಮಕಾತಿಯಲ್ಲಿ ಅಕ್ರಮದ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಈ ಮೊದಲು ನಡೆಸಿದ್ದ ಲಿಖಿತ ಪರೀಕ್ಷೆ ರದ್ದುಪಡಿಸಿ, ಮರುಪರೀಕ್ಷೆ ನಡೆಸಲು ಸರ್ಕಾರ ಹೊರಡಿಸಿರುವ ಆದೇಶ ರದ್ದುಪಡಿಸಬೇಕು ಎಂದು ಕೋರಿರುವ ಅರ್ಜಿಗಳ ವಿಚಾರಣೆ ನಡೆಸಲಿರುವ ಕರ್ನಾಟಕ ಹೈಕೋರ್ಟ್‌. #KarnatakaHighCourt #PSIScam
Tweet media one
9
36
65
@Kbarandbench
ಬಾರ್‌ & ಬೆಂಚ್ - Kannada Bar & Bench
3 years
ಆಮ್ಲಜನಕ ವಿತರಣೆಗೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್‌ ಕೇಂದ್ರಕ್ಕೆ ನೀಡಿದ ಆದೇಶದ ವಿಷಯದಲ್ಲಿ ಮಧ್ಯಪ್ರವೇಶಿಸಲು ನಿರಾಕರಿಸಿದ ಸುಪ್ರೀಂ ಕೋರ್ಟ್‌. ಹೈಕೋರ್ಟ್‌ ತನ್ನ ಅಧಿಕಾರವನ್ನು ಸಮರ್ಥವಾಗಿ ಬಳಸಿದೆ ಎಂದು ಅಭಿಪ್ರಾಯಪಟ್ಟ ನ್ಯಾ. ಚಂದ್ರಚೂಡ್‌ ನೇತೃತ್ವದ ಸುಪ್ರೀಂ ಪೀಠ. #SupremeCourt #oxygen
Tweet media one
2
20
62
@Kbarandbench
ಬಾರ್‌ & ಬೆಂಚ್ - Kannada Bar & Bench
3 years
ಕನ್ನಡ ಕಡ್ಡಾಯಕ್ಕೆ ಎದುರಾಗಿರುವ ಆಕ್ಷೇಪಣೆಗಳು ಅಸಮರ್ಥನೀಯವೆಂದ ರಾಜ್ಯ ಸರ್ಕಾರ; ಕನ್ನಡ ಕಲಿಕೆ ಸಮರ್ಥಿಸಿ ರಾಜ್ಯ ಸರ್ಕಾರವು ನ್ಯಾಯಾಲಯಕ್ಕೆ ಸಲ್ಲಿಸಿರುವ ಆಕ್ಷೇಪಣಾ ಹೇಳಿಕೆಯಲ್ಲಿ ನೀಡಿರುವ ಪ್ರಮುಖ ಕಾರಣಗಳ ಮಾಹಿತಿ ಇಲ್ಲಿದೆ: #KarnatakaHighCourt #ಕನ್ನಡ #Kannada
0
19
64
@Kbarandbench
ಬಾರ್‌ & ಬೆಂಚ್ - Kannada Bar & Bench
1 year
ಗುಜರಾತಿ ಭಾಷೆಯಲ್ಲಿ ಸುಪ್ರೀಂ ಕೋರ್ಟ್‌ ತೀರ್ಪುಗಳನ್ನು ಪ್ರಕಟಿಸಲಾರಂಭಿಸಿದ ಗುಜರಾತ್‌ ಹೈಕೋರ್ಟ್‌.
Tweet media one
3
15
60
@Kbarandbench
ಬಾರ್‌ & ಬೆಂಚ್ - Kannada Bar & Bench
4 years
Tweet media one
0
5
58
@Kbarandbench
ಬಾರ್‌ & ಬೆಂಚ್ - Kannada Bar & Bench
3 years
ಉತ್ತಮ ಮನುಷ್ಯರಾಗದೆ, ಉತ್ತಮ ಹಿಂದೂವಾಗಲಿ ಅಥವಾ ಉತ್ತಮ ಮುಸ್ಲಿಮರಾಗಲಿ ನೀವಾಗಲು ಸಾಧ್ಯವಿಲ್ಲ. - ನ್ಯಾ. ಪಂಕಜ್‌ ನಖ್ವಿ, (ಅಲಾಹಾಬಾದ್‌ ಹೈಕೋರ್ಟ್‌ನಲ್ಲಿ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾದ ನಖ್ವಿ ಅವರು ತಮ್ಮ ವಿದಾಯ ಭಾಷಣದಲ್ಲಿ ಹೇಳಿದ ಮಾತು) #AllahabadHighCourt
2
11
54
@Kbarandbench
ಬಾರ್‌ & ಬೆಂಚ್ - Kannada Bar & Bench
2 months
ಭ್ರಷ್ಟಾಚಾರ ನಿಷೇಧ ಕಾಯಿದೆ ಅಡಿ ಸಿಬಿಐ ದಾಖಲಿಸಿರುವ ಆದಾಯ ಮೀರಿದ ಆಸ್ತಿ ಗಳಿಕೆ ಪ್ರಕರಣ ವಜಾ ಮಾಡುವಂತೆ ಕೋರಿ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್‌ ಸಲ್ಲಿಸಿದ್ದ ಅರ್ಜಿಯನ್ನು ಸೋಮವಾರ ವಜಾ ಮಾಡಿದ ಸುಪ್ರೀಂ ಕೋರ್ಟ್‌. @DKShivakumar #SupremeCourtOfIndia
Tweet media one
1
6
58
@Kbarandbench
ಬಾರ್‌ & ಬೆಂಚ್ - Kannada Bar & Bench
3 years
[ಆಮ್ಲಜನಕ ಹಂಚಿಕೆಗೆ ಸುಪ್ರೀಂ ಕಾರ್ಯಪಡೆ] ದೇಶಾದ್ಯಂತ ಆಮ್ಲಜನಕ ಹಂಚಿಕೆಯನ್ನು ಸುಗಮಗೊಳಿಸಲು ರಾಷ್ಟ್ರೀಯ ಕಾರ್ಯಪಡೆಯನ್ನು ರಚಿಸಿದ ಸುಪ್ರೀಂ ಕೋರ್ಟ್‌. #SupremeCourt #OxygenShortage #NationalTaskForce
Tweet media one
1
9
51
@Kbarandbench
ಬಾರ್‌ & ಬೆಂಚ್ - Kannada Bar & Bench
1 year
ಸಿಬಿಐ ನೂತನ ನಿರ್ದೇಶಕರಾಗಿ ಕರ್ನಾಟಕ ಡಿಜಿಪಿ ಪ್ರವೀಣ್‌ ಸೂದ್‌ ನೇಮಕ. #CBI #PraveenSood
Tweet media one
1
2
54
@Kbarandbench
ಬಾರ್‌ & ಬೆಂಚ್ - Kannada Bar & Bench
1 year
ಚುನಾವಣಾ ಅಕ್ರಮದ ಆರೋಪದ ಹಿನ್ನೆಲೆಯಲ್ಲಿ ತುಮಕೂರು ಗ್ರಾಮಾಂತರ ಜೆಡಿಎಸ್ ಶಾಸಕ ಗೌರಿ ಶಂಕರ್ ಆಯ್ಕೆ ಅನೂರ್ಜಿತಗೊಳಿಸಿದ ಕರ್ನಾಟಕ ಹೈಕೋರ್ಟ್. #Gowrishankar @JanataDal_S
Tweet media one
1
7
53
@Kbarandbench
ಬಾರ್‌ & ಬೆಂಚ್ - Kannada Bar & Bench
1 year
[‌ಪಿಎಸ್‌ಐ ಮರು ಪರೀಕ್ಷೆ] ಕೋಲಾರದ ಚಂದನ್‌ ಎನ್‌ ವಿ, ವಸಂತ್‌ ನಾಯಕ್‌, ಆಶಾ ಸಣಕಲ್ಲ ಮತ್ತು ರಾಜೇಶ್ವರಿ ಹಾಗೂ ಇತರರು ಪ್ರತ್ಯೇಕವಾಗಿ ಪಿಎಸ್‌ಐ ಮರು ಪರೀಕ್ಷೆ ರದ್ದು ಕೋರಿ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಜಿ ನರೇಂದರ್ ಮತ್ತು ಶಿವಶಂಕರ್‌ ಅಮರಣ್ಣವರ್ ಅವರ ನೇತೃತ್ವದ ವಿಭಾಗೀಯ ಪೀಠವು ನಡೆಸುತ್ತಿದೆ.
Tweet media one
64
46
50
@Kbarandbench
ಬಾರ್‌ & ಬೆಂಚ್ - Kannada Bar & Bench
3 years
ಕೊಲಿಜಿಯಂ ಶಿಫಾರಸುಗಳಿಗೆ ಒಪ್ಪಿಗೆ ದೊರೆತರೆ ಕರ್ನಾಟಕ ಹೈಕೋರ್ಟ್‌ನಲ್ಲಿ ನ್ಯಾಯಮೂರ್ತಿಗಳಾಗಿ ಸೇವೆ ಸಲ್ಲಿಸುತ್ತಿರುವ ಬಿ ವಿ ನಾಗರತ್ನ ಅವರು ಭವಿಷ್ಯದಲ್ಲಿ ಸುಪ್ರೀಂಕೋರ್ಟ್‌ನ ಪ್ರಥಮ ಮಹಿಳಾ ಮುಖ್ಯ ನ್ಯಾಯಮೂರ್ತಿಯಾಗಲಿದ್ದಾರೆ. #SupremeCourt #collegium
Tweet media one
0
7
47
@Kbarandbench
ಬಾರ್‌ & ಬೆಂಚ್ - Kannada Bar & Bench
3 years
ನ್ಯಾ. ಎ ಎಸ್‌ ಬೋಪಣ್ಣ ಅರ್ಜಿದಾರರಿಗೆ ಕನ್ನಡದಲ್ಲಿ ವಿವರಿಸುತ್ತಾರೆ. ಸಿಜೆಐ: ಭೌತಿಕ ವಿಚಾರಣೆ ಆರಂಭವಾಗಲಿ, ನಾವು ಇದನ್ನು ಆಲಿಸುತ್ತೇವೆ. #SupremeCourt #courthearing
0
6
50
@Kbarandbench
ಬಾರ್‌ & ಬೆಂಚ್ - Kannada Bar & Bench
3 years
ಪದವಿ ಹಂತದಲ್ಲಿ ಕನ್ನಡ ಕಲಿಕೆ ಕಡ್ಡಾಯಗೊಳಿಸಿರುವ ರಾಜ್ಯ ಸರ್ಕಾರದ ಆದೇಶವನ್ನು ಪ್ರಶ್ನಿಸಿ ಸಂಸ್ಕೃತ ಭಾರತಿ (ಕರ್ನಾಟಕ) ಟ್ರಸ್ಟ್ ಮತ್ತಿತರರು ಸಲ್ಲಿಸಿರುವ ಮನವಿಯ ವಿಚಾರಣೆಯನ್ನು ಕರ್ನಾಟಕ ಹೈಕೋರ್ಟ್‌ ಇಂದು ನಡೆಸಲಿದೆ. #ಕನ್ನಡ #karnatakahighcourt #Kannada #KannadaCompulsory
1
18
48
@Kbarandbench
ಬಾರ್‌ & ಬೆಂಚ್ - Kannada Bar & Bench
3 years
ರಾಜ್ಯ ಸರ್ಕಾರವು ಪದವಿ ಹಂತದಲ್ಲಿ ಕನ್ನಡ ಭಾಷಾ ಅಧ್ಯಯನವನ್ನು ಕಡ್ಡಾಯಗೊಳಿಸಿರುವುದನ್ನು ಪ್ರಶ್ನಿಸಿ ಸಂಸ್ಕೃತ ಭಾರತಿ (ಕರ್ನಾಟಕ) ಟ್ರಸ್ಟ್‌ ಮತ್ತಿತರರು ಸಲ್ಲಿಸಿರುವ ಮನವಿ ವಿಚಾರಣೆ ನಡೆಸಲಿರುವ ಮುಖ್ಯ ನ್ಯಾಯಮೂರ್ತಿ ರಿತು ರಾಜ್‌ ಅವಸ್ಥಿ ನೇತೃತ್ವದ ವಿಭಾಗೀಯ ಪೀಠ. #karnatakahighcourt #Kannada #NEP
Tweet media one
9
16
46
@Kbarandbench
ಬಾರ್‌ & ಬೆಂಚ್ - Kannada Bar & Bench
3 years
ಸಾಮಾಜಿಕ ಮಾಧ್ಯಮ ಕಂಪನಿಗಳು ಕೇವಲ ಪ್ರಬಲ ವ್ಯಕ್ತಿಗಳ ಮಾತು ಕೇಳುತ್ತವೆಯೇ ವಿನಾ ನ್ಯಾಯಾಧೀಶರು, ಸಂಸ್ಥೆಗಳು ಅಥವಾ ಜನ ಸಾಮಾನ್ಯರ ಮಾತುಗಳನ್ನಲ್ಲ ಎಂದು ಸಿಜೆಐ ಎನ್ ವಿ ರಮಣ ಹೇಳಿದ್ದಾರೆ. #supremecourt #SocialMedia
Tweet media one
1
9
45
@Kbarandbench
ಬಾರ್‌ & ಬೆಂಚ್ - Kannada Bar & Bench
2 years
ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಹೂಡಿರುವ ಮಾನಹಾನಿ ದಾವೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರನೇ ಪ್ರತಿವಾದಿ ಟಿವಿ9 ಮತ್ತು ನ್ಯೂಸ್ 9ಗೆ ತುರ್ತು ನೋಟಿಸ್ ಮತ್ತು ಸಮನ್ಸ್ ಜಾರಿ ಮಾಡಿರುವ ಬೆಂಗಳೂರಿನ ನ್ಯಾಯಾಲಯ. #RoopaMoudgil #RohiniSindhuri @tv9kannada
Tweet media one
1
1
47
@Kbarandbench
ಬಾರ್‌ & ಬೆಂಚ್ - Kannada Bar & Bench
4 years
ಕೇರಳದ ಕಾಸರಗೋಡು ಜಿಲ್ಲೆಯ ಜಗದ್ಗುರು ಶಂಕರಾಚಾರ್ಯ ಸಂಸ್ಥಾನಂ ಎಡನೀರು ಮಠಾಧೀಶರಾದ ಶ್ರೀ ಕೇಶವಾನಂದ ಭಾರತೀ ಸ್ವಾಮೀಜಿಯವರು ಕೃಷ್ಣೈಕ್ಯರಾಗಿದ್ದಾರೆ. ಭಾರತದ ನ್ಯಾಯಿಕ ವ್ಯವಸ್ಥೆಯಲ್ಲಿ ಐತಿಹಾಸಿಕ ಪ್ರಾಮುಖ್ಯತೆ ಹೊಂದಿರುವ 'ಕೇಶವಾನಂದ ಭಾರತೀ Vs ಕೇರಳ ಸರ್ಕಾರ'ದ ಪ್ರಕರಣವನ್ನು ನೆನೆಯಬಹುದು. #Kesavananda #Keshavananda
Tweet media one
1
3
43
@Kbarandbench
ಬಾರ್‌ & ಬೆಂಚ್ - Kannada Bar & Bench
4 years
ಪತ್ರಕರ್ತ ಅರ್ನಾಬ್ ಗೋಸ್ವಾಮಿ ಅವರಿಗೆ ಮಧ್ಯಂತರ ಜಾಮೀನು ನಿರಾಕರಿಸಿದ ಬಾಂಬೆ ಹೈಕೋರ್ಟ್‌ ಅದೇಶದ ವಿರುದ್ಧ ಸಲ್ಲಿಸಲಾಗಿರುವ ಮೇಲ್ಮನವಿಯನ್ನು ಆಲಿಸುತ್ತಿರುವ ನ್ಯಾ.ಚಂದ್ರಚೂಡ್‌ ಹಾಗೂ ಇಂದಿರಾ ಬ್ಯಾನರ್ಜಿ ಅವರ ರಜಾಕಾಲೀನ ಪೀಠ. #SupremeCourt #ArnabGoswamiArrested
Tweet media one
1
6
44
@Kbarandbench
ಬಾರ್‌ & ಬೆಂಚ್ - Kannada Bar & Bench
16 days
ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಇತರರ ವಿರುದ್ದ ಸಾಮಾಜಿಕ ಕಾರ್ಯಕರ್ತ ಟಿ ಜೆ ಅಬ್ರಹಾಂ ಸಲ್ಲಿಸಿರುವ ಖಾಸಗಿ ದೂರಿನ ವಿಚಾರಣೆಯನ್ನು ಸೆಪ್ಟೆಂಬರ್‌ 9ಕ್ಕೆ ಮುಂದೂಡಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ. @CMofKarnataka @siddaramaiah #mudacase
Tweet media one
1
5
46
@Kbarandbench
ಬಾರ್‌ & ಬೆಂಚ್ - Kannada Bar & Bench
10 days
ಜೈಲಿನಲ್ಲಿ ನಟ ದರ್ಶನ್‌ಗೆ ವಿಶೇಷ ಸೌಲಭ್ಯ ಕಲ್ಪಿಸಿದ ಆರೋಪದ ಹಿನ್ನೆಲೆಯಲ್ಲಿ ಅವರನ್ನು ಬಳ್ಳಾರಿ ಜಿಲ್ಲಾ ಕಾರಾಗೃಹಕ್ಕೆ ಸ್ಥಳಾಂತರಿಸಲು ಆದೇಶಿಸಿದ ಬೆಂಗಳೂರಿನ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯ. @dasadarshan #BellaryJail
Tweet media one
2
5
46
@Kbarandbench
ಬಾರ್‌ & ಬೆಂಚ್ - Kannada Bar & Bench
3 years
ಗೌರಿ ಲಂಕೇಶ್ ಹತ್ಯೆ ಆರೋಪಿ ವಿರುದ್ಧ ಕರ್ನಾಟಕ ಸಂಘಟಿತ ಅಪರಾಧ ನಿಯಂತ್ರಣ ಕಾಯಿದೆಯಡಿ ಆರೋಪ ಕೈಬಿಟ್ಟಿರುವ ಸಂಬಂಧ ಸುಪ್ರೀಂಕೋರ್ಟ್ ಮೊರೆ ಹೋದ ಚಿತ್ರ ನಿರ್ದೇಶಕಿ ಕವಿತಾ ಲಂಕೇಶ್. ರಾಜ್ಯ ಸರ್ಕಾರಕ್ಕೆ ನೋಟಿಸ್ ನೀಡಿದ ತ್ರಿಸದಸ್ಯ ಪೀಠ. #GauriLankesh #SupremeCourt
Tweet media one
0
7
42
@Kbarandbench
ಬಾರ್‌ & ಬೆಂಚ್ - Kannada Bar & Bench
4 years
ಕೋವಿಡ್ ಸಾಂಕ್ರಾಮಿಕತೆಯ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಮಾನಸಿಕ ಸ್ಥಿತಿ ತಮಗೆ ಅರ್ಥವಾಗುತ್ತದೆ ಎಂದು ಸುಬ್ರಮಣಿಯಂ ಸ್ವಾಮಿ ಹೇಳಿದ್ದಾರೆ. ಆಯುಷ್‌ ಸಚಿವಾಲಯದ ಪರೀಕ್ಷೆಗಳು ಮುಂದೂಡಲ್ಪಟ್ಟಿರುವುದನ್ನೂ ಅವರು ಉಲ್ಲೇಖಿಸುತ್ತಾರೆ. “ಇದು ವಿದ್ಯಾರ್ಥಿಗಳಿಗೆ ನಿರ್ಣಾಯಕ ಪರೀಕ್ಷೆ” ಎನ್ನುತ್ತಾರೆ. #SWAMYJI_HELPJEENEET @Swamy39
0
42
43
@Kbarandbench
ಬಾರ್‌ & ಬೆಂಚ್ - Kannada Bar & Bench
26 days
ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ವಿರುದ್ಧದ ಆದಾಯ ಮೀರಿದ ಆಸ್ತಿ ಗಳಿಕೆ ಪ್ರಕರಣದ ತನಿಖೆಗೆ ಸರ್ಕಾರ ನೀಡಿದ್ದ ಅನುಮತಿ ಹಿಂಪಡೆದಿದ್ದ ಕ್ರಮ ಪ್ರಶ್ನಿಸಿ ಸಿಬಿಐ & ಬಿಜೆಪಿ ಮುಖಂಡ ಬಸನಗೌಡ ಪಾಟೀಲ್ ಯತ್ನಾಳ್ ಸಲ್ಲಿಸಿರುವ ಅರ್ಜಿಗಳ ವಿಚಾರಣೆ ಆರಂಭಿಸಿದ ಕರ್ನಾಟಕ ಹೈಕೋರ್ಟ್.‌ @DKShivakumar @CBIHeadquarters #KarnatakaHighCourt
Tweet media one
1
5
41
@Kbarandbench
ಬಾರ್‌ & ಬೆಂಚ್ - Kannada Bar & Bench
4 years
'ಬಡಿಗೆ' 'ಸತ್ತಂತಿಹರನು ಬಡಿದೆಚ್ಚರಿಸು, ಕಚ್ಚಾಡುವರನು ಕೂಡಿಸಿ ಒಲಿಸು,' ಎನ್ನುವ ಕವಿವಾಣಿಯ ಪ್ರೇರಣೆ ವ್ಯಂಗ್ಯ ಚಿತ್ರಕಾರ ನಾಗಲಿಂಗಪ್ಪ ಬಡಿಗೇರ್‌ ಅವರನ್ನು ವಿಡಂಬನೆಯ 'ಬಡಿಗೆ' ಕೈಗೆತ್ತುಕೊಳ್ಳುವಂತೆ ಮಾಡಿದೆ. ಸಮಕಾಲೀನ ವಿದ್ಯಮಾನಗಳೊಂದಿಗೆ ಅವರು ರೇಖೆಗಳ ಮೂಲಕ ನಡೆಸುವ ಸಂವಾದ ನಿಮ್ಮ ಮುಂದೆ
Tweet media one
0
8
38
@Kbarandbench
ಬಾರ್‌ & ಬೆಂಚ್ - Kannada Bar & Bench
3 years
ರಾಜ್ಯದಲ್ಲಿ ಲಸಿಕೆ ಆಘಾತಕಾರ�� ಎಂಬಷ್ಟು ಕಡಿಮೆ; ಕೂಡಲೇ ಕೇಂದ್ರಕ್ಕೆ ಮನವಿ ಸಲ್ಲಿಸಲು ನಿರ್ದೇಶಿಸಿದ ಕರ್ನಾಟಕ ಹೈಕೋರ್ಟ್ #karnatakacovid #COVIDSecondWave #COVID19
1
12
40
@Kbarandbench
ಬಾರ್‌ & ಬೆಂಚ್ - Kannada Bar & Bench
10 months
ಸಮಸ್ತ ಜನತೆಗೆ ಕರ್ನಾಟಕ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು. #KarnatakaRajyotsava2023
Tweet media one
0
5
41
@Kbarandbench
ಬಾರ್‌ & ಬೆಂಚ್ - Kannada Bar & Bench
3 years
“ಗುಜರಾತ್‌ನಲ್ಲಿದ್ದೀರಿ, ಗುಜರಾತಿಯಲ್ಲಿ ಮಾತನಾಡಿ” ಎಂದ ದಾವೆದಾರರೊಬ್ಬರಿಗೆ ಸಿಜೆ ತೀಕ್ಷ್ಣ ಪ್ರತಿಕ್ರಿಯೆ. “ಜಿಲ್ಲಾ ನ್ಯಾಯಾಲಯದಲ್ಲಿ ಸ್ಥಳೀಯ ಭಾಷೆಗೆ ಅವಕಾಶವಿದೆ. ಹೈಕೋರ್ಟ್‌ನಲ್ಲಿ ಇಂಗ್ಲಿಷ್‌ಗೆ ಮಾತ್ರ ಅನುಮತಿ ಇದೆ” ಎಂದು ಉತ್ತರಿಸಿದ ನ್ಯಾ. ಅರವಿಂದ್ ಕುಮಾರ್. #languages #JusticeAravindKumar #GujaratHighCourt
0
5
38
@Kbarandbench
ಬಾರ್‌ & ಬೆಂಚ್ - Kannada Bar & Bench
4 years
ಮಹಾರಾಷ್ಟ್ರ ಎಂಜಿನಿಯರಿಂಗ್‌ ಪ್ರವೇಶ ಪರೀಕ್ಷೆ ಮುಂದೂಡುವಂತೆ ಸಲ್ಲಿಸಲಾಗಿದ್ದ ಅರ್ಜಿಯನ್ನು ವಜಾ ಮಾಡಿದ ಸುಪ್ರೀಂಕೋರ್ಟ್. "ನೀಟ್ ‌& ಜೆಇಇ ಪರೀಕ್ಷೆಗಳಿಗೆ ನಾವು ಅನುಮತಿ ನೀಡಿದ್ದೇವೆ. ಈಗ ಇತರೆ ರಾಜ್ಯಗಳಲ್ಲಿ ಪರೀಕ್ಷೆಗಳನ್ನು ತಡೆಯಲು ಹೇಗೆ ಸಾಧ್ಯ? ನಮ್ಮ ಆದೇಶಗಳನ್ನು ನೀವು ಗಮನಿಸಬೇಕಿತ್ತು." #SWAMYJI_HELPJEENEET #NEET_JEE
1
45
37
@Kbarandbench
ಬಾರ್‌ & ಬೆಂಚ್ - Kannada Bar & Bench
3 years
ಹಿಂದಿಯನ್ನು ಅಧಿಕೃತ ಸಂವಹನ ಭಾಷೆಯಾಗಿ ಕೇಂದ್ರವು ತಮಿಳುನಾಡಿನೊಂದಿಗೆ ಬಳಸಲಾಗದು: ಮದ್ರಾಸ್‌ ಹೈಕೋರ್ಟ್‌ “ಒಮ್ಮೆ ಮನವಿಯೊಂದನ್ನು ಇಂಗ್ಲಿಷ್‌ನಲ್ಲಿ ಸಲ್ಲಿಸಿದ ಮೇಲೆ ಇಂಗ್ಲಿಷ್‌ನಲ್ಲಿಯೇ ಪ್ರತಿಕ್ರಿಯೆಯನ್ನು ನೀಡುವುದು ಕೇಂದ್ರ ಸರ್ಕಾರದ ಕರ್ತವ್ಯ” ಎಂದ ನ್ಯಾಯಾಲಯ. #MadrasHC #TamilNadu #Hindi
0
13
39
@Kbarandbench
ಬಾರ್‌ & ಬೆಂಚ್ - Kannada Bar & Bench
3 years
ಲಾಕ್‌ಡೌನ್‌ ಜಾರಿಯಲ್ಲಿರುವಾಗ ಸಿಎಂ ಬಿಎಸ್‌ವೈ ಪುತ್ರ ವಿಜಯೇಂದ್ರ ಮೇ 18ರಂದು ಕುಟುಂಬ ಸಮೇತ ನಂಜನಗೂಡಿನ ಶ್ರೀಕಂಠೇಶ್ವರ ದೇವಸ್ಥಾನಕ್ಕೆ ಭೇಟಿ ನೀಡುವ ಮೂಲಕ ಸಾಂಕ್ರಾಮಿಕ ರೋಗಗಳ ಕಾಯಿದೆ ಉಲ್ಲಂಘಿಸಿದ್ದಾರೆ. ಅವರ ವಿರುದ್ಧ ಎಫ್ಐಆರ್ ದಾಖಲಿಸಬಾರದೇಕೆ ಎಂದು ಹೈಕೋರ್ಟ್ ಪ್ರಶ್ನೆ. #Karnatakahighcourt #COVID19 @BSYBJP @BYVijayendra
Tweet media one
2
6
39
@Kbarandbench
ಬಾರ್‌ & ಬೆಂಚ್ - Kannada Bar & Bench
3 years
ಸಂಸ್ಕೃತದಲ್ಲಿ ಮಾತ್ರವೇ ಅಲ್ಲದೆ ತಮಿಳು ಭಾಷೆಯಲ್ಲಿಯೂ ದೇವಸ್ಥಾನಗಳಲ್ಲಿ ಮಂತ್ರ ಪಠನೆಗೆ ಆದೇಶಿಸಿದ್ದ ತಮಿಳುನಾಡು ಹಿಂದೂ ಧಾರ್ಮಿಕ ಮ���್ತು ದತ್ತಿ ಇಲಾಖೆಯ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ತಿರಸ್ಕರಿಸಿದ ಮದ್ರಾಸ್‌ ಹೈಕೋರ್ಟ್‌. #MadrasHighCourt #temples
Tweet media one
2
8
40
@Kbarandbench
ಬಾರ್‌ & ಬೆಂಚ್ - Kannada Bar & Bench
2 years
ಬ್ಯಾಂಕ್‌ನಲ್ಲಿ ಹಣ ಇರಿಸಿದವರು ಸಾವನ್ನಪ್ಪಿದ ಬಳಿಕ ನಿಷ್ಕ್ರಿಯಗೊಳ್ಳುವ ಅವರ ಖಾತೆಗಳಲ್ಲಿರುವ ಹಣವನ್ನು ಅವರ ಉತ್ತರಾಧಿಕಾರಿಗಳಿಗೆ ತಲುಪಿಸಲು ಅನುವಾಗುವಂತೆ ಕೇಂದ್ರೀಕೃತ ಮಾಹಿತಿ ವ್ಯವಸ್ಥೆ ರೂಪಿಸಲು ಕೋರಿ ಪತ್ರಕರ್ತೆ ಸುಚೇತಾ ದಲಾಲ್ ಸಲ್ಲಿಸಿದ್ದ ಪಿಐಎಲ್ ವಿಚಾರಣೆ ನಡೆಸಲಿದೆ ಸುಪ್ರೀಂ ಕೋರ್ಟ್. #SupremeCourt #SuchetaDalal
Tweet media one
1
4
37
@Kbarandbench
ಬಾರ್‌ & ಬೆಂಚ್ - Kannada Bar & Bench
16 days
ಪೋಕ್ಸೊ ಪ್ರಕರಣದಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಬಂಧಿಸಬಾರದು ಎಂದು ಹೈಕೋರ್ಟ್ ಮಾಡಿರುವ ಮಧ್ಯಂತರ ಆದೇಶ ತೆರವು ಮಾಡಬೇಕು ಎಂದು ಕೋರಿರುವ ಅರ್ಜಿಯ ವಿಚಾರಣೆಯನ್ನು ಕರ್ನಾಟಕ ಹೈಕೋರ್ಟ್‌ ಮಧ್ಯಾಹ್ನ ವಿಚಾರಣೆ ನಡೆಸಲಿದೆ. @BSYBJP @BJP4Karnataka #KarnatakaHighCourt
Tweet media one
1
0
40
@Kbarandbench
ಬಾರ್‌ & ಬೆಂಚ್ - Kannada Bar & Bench
3 years
ನಟಿ ಕಂಗನಾ ರನೌತ್‌ ವಿರುದ್ಧ ದೇಶದ್ರೋಹದ ಪ್ರಕರಣದ ದಾಖಲಿಸಿದ ಆಮ್‌ ಆದ್ಮಿ ಪಕ್ಷದ ನಾಯಕಿ ಪ್ರೀತಿ ಮೆನನ್‌. ಭಾರತಕ್ಕೆ ನಿಜವಾದ ಸ್ವಾತಂತ್ರ್ಯ 2014ರಲ್ಲಿ ದೊರೆತಿತು ಎನ್ನುವ ಕಂಗನಾ ಹೇಳಿಕೆ ಸ್ವಾತಂತ್ರ್ಯ ಸಂಗ್ರಾಮಕ್ಕೆ ಮಾಡಿದ ಅಪಚಾರ ಎಂದು ದೂರು. #KanganaRanaut #KanganaRanaut
Tweet media one
3
6
36
@Kbarandbench
ಬಾರ್‌ & ಬೆಂಚ್ - Kannada Bar & Bench
3 months
ಪೋಕ್ಸೊ ಪ್ರಕರಣದ ಆರೋಪಿ ಬಿ ಎಸ್ ಯಡಿಯೂರಪ್ಪ ವಿರುದ್ಧ ಬಂಧನ ವಾರೆಂಟ್‌ ಹೊರಡಿಸಲು ಸಿಐಡಿ ಪೊಲೀಸರಿಗೆ ಅನುಮತಿಸಿದ ಬೆಂಗಳೂರಿನ ವಿಶೇಷ ನ್ಯಾಯಾಲಯ. @BSYBJP @BJP4Karnataka #POCSO
Tweet media one
1
5
38
@Kbarandbench
ಬಾರ್‌ & ಬೆಂಚ್ - Kannada Bar & Bench
3 years
ಗಣರಾಜ್ಯ ಸಂಭ್ರಮ I ನಮ್ಮ ಸಂವಿಧಾನದ ಮೂಲಪ್ರತಿ ಕೈಬರಹದಲ್ಲಿದ್ದು ಅದನ್ನು ಬರೆಯಲು ಪ್ರೇಮ್ ಬಿಹಾರಿ ರೈಜಾದಾ ಅವರಿಗೆ 6 ತಿಂಗಳು ಹಿಡಿಯಿತು. ಅವರು ಅದಕ್ಕಾಗಿ ಬಳಸಿದ ಲೇಖನಿಯ ನಿಬ್‌ಗಳ ಸಂಖ್ಯೆ 254. (ಚಿತ್ರ ಮೂಲ- ಪ್ರೇಮ್ ಪ್ರತಿಷ್ಠಾನ). #RepublicDayIndia #Constitution
Tweet media one
1
9
38
@Kbarandbench
ಬಾರ್‌ & ಬೆಂಚ್ - Kannada Bar & Bench
3 years
ಅಂಬೇಡ್ಕರ್‌ ತಾವು ಪಡೆದ ಶಿಕ್ಷಣವನ್ನು ಕೇವಲ ತಮ್ಮ ಏಳಿಗೆಗೆ ಮಾತ್ರವೇ ಬಳಸಲಿಲ್ಲ: ನ್ಯಾ. ಡಿ ವೈ ಚಂದ್ರಚೂಡ್ #Ambedkar #Constitution
0
4
35