C.K. Ramamurthy Profile Banner
C.K. Ramamurthy Profile
C.K. Ramamurthy

@CKRBJP

Followers
1,142
Following
65
Media
1,000
Statuses
1,311

ಕನ್ನಡಿಗ | M. L. A Jayanagar Assembly Constituency | Nationalist 🇮🇳

Bengaluru, India
Joined September 2016
Don't wanna be here? Send us removal request.
Explore trending content on Musk Viewer
@CKRBJP
C.K. Ramamurthy
2 years
ಪಕ್ಷದ ಹಿರಿಯ ನಾಯಕರು, ಕೇಂದ್ರ ಸಂಸದೀಯ ವ್ಯವಹಾರ, ಗಣಿ ಮತ್ತು ಕಲ್ಲಿದ್ದಲು ಖಾತೆ ಸಚಿವರಾದ ಶ್ರೀ @JoshiPralhad ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ಕೇಂದ್ರ ಹಾಗೂ ರಾಜ್ಯ ಸರ್ಕಾರದ ನಡುವೆ ಸೇತುವೆಯಾಗಿ ಶ್ರಮಿಸುತ್ತಿರುವ ತಮಗೆ ಭಗವಂತನು ಹೆಚ್ಚಿನ ಆಯುರಾರೋಗ್ಯ, ಯಶಸ್ಸು ಮತ್ತು ಸಮೃದ್ಧಿಯನ್ನು ಕರುಣಿಸಲೆಂದು ಹಾರೈಸುತ್ತೇನೆ.
Tweet media one
0
0
3
@CKRBJP
C.K. Ramamurthy
3 years
Dear DCM @LaxmanSavadi In KSRTC hospital of jayanagar 4th T block, there are 50 beds ready, and I suggest you to convert it to a covid hospital for oxygen beds. @blsanthosh @mla_sudhakar @RAshokaBJP @Tejasvi_Surya
4
24
92
@CKRBJP
C.K. Ramamurthy
1 year
Tweet media one
7
0
62
@CKRBJP
C.K. Ramamurthy
9 months
ಇಡೀ ದೇಶಾದ್ಯಂತ ನಡೆಯುತ್ತಿರುವ ವಿಶ್ವ ಹಿಂದೂ ಪರಿಷತದ್ ಬಜರಂಗದಳ ಶೌರ್ಯ ಜಾಗರಣ ರಥಯಾತ್ರೆಯೂ 25-09-2023 ಚಿತ್ರದುರ್ಗದಿಂದ ಕರ್ನಾಟಕ ದಕ್ಷಿಣ ಪ್ರಾಂತದಲ್ಲಿ ಪ್ರಾರಂಭವಾಗಿದೆ ಬೆಂಗಳೂರು ದಕ್ಷಿಣ ವಿಭಾಗ ಕಾರ್ಯಕ್ರಮವೂ ಜಯನಗರದ ಶಾಲಿನಿ ಮೈದಾನದಲ್ಲಿ ದಿನಾಂಕ 03-10-2023 ರ ಸಂಜೆ 4:30 ಕ್ಕೆ ನಡೆಯಲಿದೆ ಬೆಂಗಳೂರಿನ ಎಲ್ಲಾ ಸ್ವಾಭಿಮಾನಿ
0
13
48
@CKRBJP
C.K. Ramamurthy
1 year
ರಾಜ್ಯ ಬಿಜೆಪಿ ಉಪಾಧ್ಯಕ್ಷರು ಬಿ.ವೈ. ವಿಜೇಂದ್ರ ರವರನ್ನು ಭೇಟಿಯಾಗಿ ಅಭಿನಂದನೆ ತಿಳಿಸಿದೆನು. #ckr4jayanagar #BJPYeBharavase #DoubleEngineSarkar #BJP4Jayanagar
Tweet media one
1
1
30
@CKRBJP
C.K. Ramamurthy
1 year
ಜಯನಗರ ವಿಧಾನಸಭಾಕ್ಷೇತ್ರದ ಭೈರಸಂದ್ರ ವಾರ್ಡಿನ ಕಿತ್ತೂರು ರಾಣಿ ಚೆನ್ನಮ್ಮ ಕ್ರಿಡಾಂಗಣದಲ್ಲಿ ನೆಡೆಯುತ್ತಿರುವ ಕಾಮಗಾರಿ ಹಾಗೂ ಅವ್ಯವಸ್ಥೆಯ ಬಗ್ಗೆ ನಿತ್ಯ ನಡಿಗೆದಾರರು (ವಾಕರ್ಸ್) ನೀಡಿರುವ ದೂರಿನ ಮೇರೆಗೆ ಇಂದು ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲಿಸಿ
Tweet media one
Tweet media two
Tweet media three
Tweet media four
1
2
28
@CKRBJP
C.K. Ramamurthy
1 month
*2024 ಲೋಕಸಭಾ ಚುನಾವಣೆಯ ಫಲಿತಾಂಶ ಪ್ರಕಟವಾಗಿದ್ದು, ಬೆಂಗಳೂರು ದಕ್ಷಿಣದ ಸಂಸದರಾಗಿ ಗೆಲುವು ಸಾಧಿಸಿದ ಶ್ರೀ @Tejasvi_Surya ಅವರಿಗೆ ಅಭಿನಂದನೆಗಳು! #TejasviSurya #BengaluruSouth #ElectionWin #MP #ProudMoment #Leadership #FutureOfBengaluru *
Tweet media one
3
3
29
@CKRBJP
C.K. Ramamurthy
1 year
ಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ಮಳೆಯಿಂದ ಉಂಟಾಗಿರುವ ಸಮಸ್ಯೆಯ ಬಗ್ಗೆ ಬಿಬಿಎಂಪಿ ದಕ್ಷಿಣ ವಿಭಾಗದ ಕಂಟ್ರೋಲ್ ರೂಂಗೆ ಭೇಟಿ ನೀಡಿ ಸಾರ್ವಜನಿಕರಿಂದ ಅನಾಹುತಗಳ ಬಗ್ಗೆ ಮಾಹಿತಿ ಪಡೆದುಕೊಂಡು ಸೂಕ್ತ ಕ್ರಮ ಕೈಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದೆನು. #bbmpsouth #bbmpcontrolrooom #BBMP #bbmpjayanagar
0
2
27
@CKRBJP
C.K. Ramamurthy
1 year
ಜೆಪಿ ನಗರ 2ನೇ ಹಂತದಲ್ಲಿರುವ ಒಣತ್ಯಾಜ್ಯ ಘಟಕಕ್ಕೆ ಬೆಂಕಿ ತಗಲಿದ್ದು ಆ ಸ್ಥಳಕ್ಕೆ ಭೇಟಿ ನೀಡಿ ತಕ್ಷಣ ಪರಿಹಾರ ಕಾರ್ಯವನ್ನು ನೆರವೇರಿಸಿದೆನು.
1
4
27
@CKRBJP
C.K. Ramamurthy
1 year
ಸಿಕೆ ರಾಮಮೂರ್ತಿ ಸರ್ ಅವರ ಚರ್ಚೆಯನ್ನು ನೇರಪ್ರಸಾರ ವೀಕ್ಷಿಸಿದರು, ಅವರು ಮಾತನಾಡಿದ ವಿಷಯಗಳ ಕುರಿತು. . .
1
4
24
@CKRBJP
C.K. Ramamurthy
7 months
ಬೆಳಗಾವಿಯಲ್ಲಿ ನೆಡೆಯುತ್ತಿರುವ ಚಳಿಗಾಲ ಅಧಿವೇಶನದಲ್ಲಿ ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಅಕ್ರಮವಾಗಿ ನೆಡೆಸುತ್ತಿರುವ ಹುಕ್ಕ ಬಾರ್ ಗಳ ಮೇಲೆ ಕಠಿಣ ಕ್ರಮವನ್ನು ಜರಗಿಸಬೇಕೆಂದು ಸದನದಲ್ಲಿ ಮನವಿ ಮಾಡಿದೆನು. #jayanagara
1
1
20
@CKRBJP
C.K. Ramamurthy
4 months
ಹನುಮಾನ್ ಚಾಲೀಸ್ ಪಠಣೆಯನ್ನು ಹಾಕಿರುವ ಹಿಂದೂ ಯುವಕನ ಮೇಲೆ ಹಲ್ಲೆ ನೆಡೆಸಿ FIR ನಲ್ಲಿ ಸತ್ಯಾಂಶ ಮರೆಮಾಚಿ ಕಾಂಗ್ರೆಸ್ ಸರ್ಕಾರ ಹಾಗೂ ಪೊಲೀಸ್ ಇಲಾಖೆ ಒಂದು ಕೋಮಿನ ಪರ ನಿಂತಿರುವುದನ್ನು ಖಂಡಿಸಿ ಹೋರಾಡಿದ್ದಕ್ಕೆ ಪೊಲೀಸರು ಕೊಟ್ಟ ಏಟು. ಬಿಜೆಪಿಯ ಪ್ರತಿಭಟನೆ ಹತ್ತಿಕ್ಕುವ ನೆಪದಲ್ಲಿ ನನ್ನನ್ನು ಸೇರಿದಂತೆ ಅನೇಕ ಕಾರ್ಯಕರ್ತರ ಮೇಲೆ ಹಲ್ಲೆ
Tweet media one
Tweet media two
Tweet media three
Tweet media four
0
2
20
@CKRBJP
C.K. Ramamurthy
11 months
ಜಯನಗರ ಕ್ಷೇತ್ರಕ್ಕೆ ೭೫��ರ್ಷದ ಸಂಭ್ರಮ. ೧೯೪೮ ಆಗಸ್ಟ್ ೨೦ ರಂದು ಜಯನಗರ ಕ್ಷೇತ್ರವು ಭಾರತದ ಗವರ್ನರ್ ರಾಜಗೋಪಾಲ್ ಆಚಾರ್ಯರವರ ನೇತೃತ್ವದಲ್ಲಿ ಸ್ಥಾಪಿತವಾಯಿತು #jayanagara #jpnagara #celebrtion
2
6
20
@CKRBJP
C.K. Ramamurthy
6 months
ಅಯೋಧ್ಯೆಯ ರಾಮ ಮಂದಿರದಲ್ಲಿ ಸ್ಥಾಪಿಸಲಾಗುವ, ಕರ್ನಾಟಕದ ಹೆಮ್ಮೆಯ ಶಿಲ್ಪಿ ಶ್ರೀ ಅರುಣ್ ಯೋಗಿರಾಜ್ ಅವರು ಕೆತ್ತಿರುವ, ಬಾಲರಾಮನ ದಿವ್ಯ ಸುಂದರ ಮೂರ್ತಿಯ ದೃಶ್ಯಗಳು.. #JaiShreeRam #AyodhyaRamMandir
Tweet media one
0
3
19
@CKRBJP
C.K. Ramamurthy
5 months
ರಾಜ್ಯಸಭಾ ಚುನಾವಣೆಯಲ್ಲಿ ಗೆಲುವು ಸಾದಿಸಿ ಕರ್ನಾಟಕವನ್ನು ಪ್ರತಿನಿಧಿಸಿ, ಇಲ್ಲಿನ ಸಮಸ್ಯೆಗೆ ಧ್ವನಿಯಾಗುವಂತೆ ಇಂದು ಪಕ್ಷದ ಅಭ್ಯರ್ಥಿಗೆ ಮತ ಚಲಾಯಿಸಿದೆನು.
Tweet media one
0
1
18
@CKRBJP
C.K. Ramamurthy
7 months
ಇಂದು ಪ್ರಸಿದ್ದ ಕೊಲ್ಲಾಪುರ ಶ್ರೀ ಮಹಾಲಕ್ಷ್ಮಿ ದೇವಾಲಯಕ್ಕೆ ಭೇಟಿ ನೀಡಿ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿ ಸರ್ವರಿಗೂ ದೇವಿ ಸಕಲ ಆಯುರಾರೋಗ್ಯ ಯಶಸ್ಸನ್ನು ಕರುಣಿಸಲಿ ಎಂದು ಪ್ರಾರ್ಥಿಸಲಾಯಿತು. #kolapuramahalakshmi #mahalkshmi
Tweet media one
Tweet media two
Tweet media three
Tweet media four
0
0
16
@CKRBJP
C.K. Ramamurthy
2 years
ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾದ ಶ್ರೀಮತಿ ನಿರ್ಮಲಾ ಸೀತಾರಾಮನ್, ಶ್ರೀ ಜಗ್ಗೇಶ್‌ ಹಾಗೂ ಶ್ರೀ ಲೆಹರ್ ಸಿಂಗ್ ಅವರಿಗೆ ಅಭಿನಂದನೆಗಳು. #RajyaSabhaElection2022
Tweet media one
0
1
16
@CKRBJP
C.K. Ramamurthy
3 years
Hearty congratulations to former Union Minister Shri Ravi Shankar Prasad ji for appointed as Governor of Tamilnadu.
Tweet media one
2
1
15
@CKRBJP
C.K. Ramamurthy
1 year
ಕಟ್ಟಡ ಕಾರ್ಮಿಕರ ಸುರಕ್ಷಿತ ವಿಚಾರ ಸಂಬಂಧಿಸಿ ವಿಧಾನಸಭಾ ಅಧಿವೇಶನಲ್ಲಿ ಮಾತನಾಡಿದ ಸಂದರ್ಭ
1
2
17
@CKRBJP
C.K. Ramamurthy
4 months
ಮತ್ತೊಮ್ಮೆ ಮೋದಿ ಪದ್ಮನಾಭನಗರ ವಿಧಾನಸಭಾ ಕ್ಷೇತ್ರದಲ್ಲಿ ನೆಡೆದ ಲೋಕಸಭಾ ಚುನಾವಣೆಯ ಪೂರ್ವಭಾವಿ ಸಭೆ ಹಾಗೂ ಬೂತ್ ಮಟ್ಟದ ಕಾರ್ಯಾಗಾರವನ್ನು ಉದ್ದೇಶಿಸಿ ಮತ್ತೊಮ್ಮೆ ಮೋದಿ, Modi4Bengaluru ಕಾರ್ಯಕ್ರಮದಲ್ಲಿ ಬೆಂಗಳೂರು ದಕ್ಷಿಣ ಲೋಕಸಭಾ ಸಂಸದರು ಹಾಗೂ ಅಭ್ಯರ್ಥಿಯಾದ ಶ್ರೀ @Tejasvi_Surya ರೊಂದಿಗೆ ಪಾಲ್ಗೊಂಡೆನು.
Tweet media one
Tweet media two
Tweet media three
Tweet media four
2
1
16
@CKRBJP
C.K. Ramamurthy
6 months
ನನ್ನ ಮೇಲೆ ಭರವಸೆಯನ್ನಿಟ್ಟು ಬೆಂಗಳೂರು ದಕ್ಷಿಣ ಜಿಲ್ಲೆಯ ಅಧ್ಯಕ್ಷನಾಗಿ ಆಯ್ಕೆ ಮಾಡಿದ ಪಕ್ಷದ ರಾಜ್ಯಾಧ್ಯಕ್ಷರಾದ ಮಾನ್ಯ ಶ್ರೀ @byvijayendra ರವರಿಗೆ, ವಿರೋಧಪಕ್ಷದ ನಾಯಕರಾದ ಮಾನ್ಯ ಶ್ರೀ @r .ashoka_official ರವರಿಗೆ, ಬೆಂಗಳೂರು ದಕ್ಷಿಣ ಸಂಸದರಾದ ಮಾನ್ಯ ಶ್ರೀ @tejasvisurya ರವರಿಗೆ ಮತ್ತು ಎಲ್ಲಾ ಶಾಸಕ ಮಿತ್ರರಿಗೆ ಹಾಗೂ
Tweet media one
0
2
16
@CKRBJP
C.K. Ramamurthy
10 months
ನನ್ನ ಶಾಸಕ ಕಛೇರಿಗೆ ಭೇಟಿ ನೀಡಿದ @BYVijayendra ರವರು.
Tweet media one
Tweet media two
0
1
15
@CKRBJP
C.K. Ramamurthy
5 months
ಹುಕ್ಕಾ ಬಾರ್ ನಿಷೇಧ
0
2
16
@CKRBJP
C.K. Ramamurthy
9 months
ಜಯನಗರ 4ನೇ ಬ್ಲಾಕ್ ನಿಂದ ಜೆ ಪಿ ನಗರ 15ನೇ ಮುಖ್ಯರಸ್ತೆಯ ವರೆಗೆ ಸುಮಾರು 4 ಕಿ. ಮೀ. ದೂರದ ಈ ರಸ್ತೆಯಲ್ಲಿ ಟೆಂಡರ್ ಶೋರ್ (Tender sure) ಹೊಸ ಸ್ಯಾನಿಟರಿ ಪೈಪ್ ಲೈನ್ ಗಳ ಅಳವಡಿಕೆ, ನೀರಿನ ಹೊಸ ಪೈಪ್ ಲೈನ್, ಫುಟ್ ಪಾತ್ ನ ಕಾಮಗಾರಿಯು ಪ್ರಗತಿ ಹಂತದಲ್ಲಿದ್ದು ಸುಮಾರು 3 ತಿಂಗಳು ಒಳಗೆ ಕಾಮಗಾರಿಯು ಮುಕ್ತಾಯ ವಾಗುತ್ತದೆ. ದಯವಿಟ್ಟು
1
4
16
@CKRBJP
C.K. Ramamurthy
5 months
ಪಕ್ಷದ ಹಿರಿಯ ನೇತಾರರು,ರೈತ ನಾಯಕರು,ನಿಕಟಪೂರ್ವ ಮುಖ್ಯಮಂತ್ರಿಗಳು ಆದ ಶ್ರೀ ಬಿ.ಎಸ್. @BSYBJP ರವರಿಗೆ ಜನ್ಮ ದಿನದ ಹಾರ್ದಿಕ ಶುಭಾಶಯಗಳು. ದೇವರು ಇವರಿಗೆ ಇನ್ನೂ ಹೆಚ್ಚು ಆಯಸ್ಸು, ಆರೋಗ್ಯ, ಕರುಣಿಸಿ ಮತ್ತೊಮ್ಮೆ ಬಿಜೆಪಿಯನ್ನು ಅಧಿಕಾರಕ್ಕೆ ತರಲು ಶಕ್ತಿಯನ್ನು ನೀಡಲಿ ಎಂದು ಪ್ರಾರ್ಥಿಸುತ್ತೇನೆ. #Bsy
Tweet media one
Tweet media two
0
1
16
@CKRBJP
C.K. Ramamurthy
5 months
ಜಯನಗರ ವಿಧಾನಸಭಾ ಕ್ಷೇತ್ರದ ಚಂದ್ರಗುಪ್ತ ಆಟದ ಮೈದಾನದಲ್ಲಿ ರಾಜ್ಯಾಧ್ಯಕ್ಷರಾದ ಶ್ರೀ @byvijayendra ರವರಿಗೆ, ವಿಧಾನಸಭಾ ವಿರೋಧಪಕ್ಷದ ನಾಯಕರಾದ @r .ashoka_official ರವರಿಗೆ ಬೆಂಗಳೂರು ದಕ್ಷಿಣ ಜಿಲ್ಲೆಯ ವತಿಯಿಂದ ಅಭಿನಂದಿಸಲಾಯಿತು. ಈ ವೇಳೆಯಲ್ಲಿ ನೂತನ ಜಿಲ್ಲಾಧ್ಯಕ್ಷನಾದ ನನಗೆ ಪಕ್ಷದ ಬಾವುಟವನ್ನು ರಾಜ್ಯಾಧ್ಯಕ್ಷರು
Tweet media one
Tweet media two
Tweet media three
Tweet media four
0
3
16
@CKRBJP
C.K. Ramamurthy
1 month
ನಿನ್ನೆ ಸುರಿದ ಧಾರಾಕಾರ ಮಳೆಗೆ ಜಯನಗರ ಮತ್ತು ಜೆ ಪಿ ನಗರದಲ್ಲಿ ಅನೇಕ ಮರಗಳು ಧರೆಗೆ ಉರುಳಿದ್ದು ಇವುಗಳನ್ನು ತೆರವುಗೊಳಿಸುವ ಕಾರ್ಯ ನಡೆಯುತ್ತಿದೆ. ಈ ಮೂಲಕ ಸಾರ್ವಜನಿಕರಲ್ಲಿ ವಿನಂತಿಸುವುದೇನೆಂದರೆ ವಿದ್ಯುತ್ ಹಾಗೂ ಟ್ರಾಫಿಕ್ ನಿಂದ ಆಗುತ್ತಿರುವ ಅಡಚಣೆಗೆ ಸಾರ್ವಜನಿಕರು ಸಹಕರಿಸಬೇಕಾಗಿ ವಿನಂತಿ. #rain #landclearing
Tweet media one
Tweet media two
Tweet media three
Tweet media four
1
0
15
@CKRBJP
C.K. Ramamurthy
4 months
ಮಹಾಶಿವರಾತ್ರಿ ಪ್ರಯುಕ್ತ ಜಯನಗರ ಕ್ಷೇತ್ರದ ದೇವಾಲಯಗಳಿಗೆ ಕುಟುಂಬ ಸಮೇತವಾಗಿ ಭೇಟಿ ನೀಡಿ ಪೂಜೆ ಸಲ್ಲಿಸಿ, ನಾಡಿಗೆ ಹಾಗೂ ಸರ್ವರಿಗೂ ಒಳಿತಾಗಲಿ ಎಂದು ಪ್ರಾರ್ಥನೆ ಸಲ್ಲಿಸಿದೆನು. ಈ ಸಂದರ್ಭದಲ್ಲಿ ರಾಜ್ಯ ಒಬಿಸಿ ಮೋರ್ಚಾ ಪ್ರಧಾನಕಾರ್ಯದರ್ಶಿ ಬಿ. ಸೋಮಶೇಖರ್, ಮಂಜುನಾಥ್ ರೆಡ್ಡಿ ಹಾಗೂ ಮುಖಂಡರು ಜೊತೆಯಲ್ಲಿದ್ದರು.
Tweet media one
Tweet media two
Tweet media three
Tweet media four
0
1
14
@CKRBJP
C.K. Ramamurthy
7 months
ಆತ್ಮೀಯರೇ, ನಿಮ್ಮ ಹೃತ್ಪೂರ್ವಕ ಶುಭಾಶಯಗಳಿಂದ ನನ್ನ ಜನ್ಮದಿನ ವಿಶೇಷವಾಗಿಸಿದೆ. ವಿದ್ಯಾರ್ಥಿಗಳಿಗೆ ಉಪಯೋಗವಾಗುವಂತಹ ಉಪಕರಣವನ್ನು ನೀಡಿದ ಬಂಧುಗಳಿಗೆ ಧನ್ಯವಾದ ಮತ್ತು ನಿಮ್ಮ ಈ ಉಡುಗೊರೆ ಹೃದಯಸ್ಪರ್ಶಿಯಾಗಿದೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ನೀವುಗಳು ನನ್ನನು ಹರಿಸಿ ಹಾರೈಸಿದ್ದಿರಿ, ನಾನು ನಿಜವಾಗಿಯೂ ಕೃತಜ್ಞನಾಗಿದ್ದೇನೆ. ನನ್ನ
Tweet media one
0
1
12
@CKRBJP
C.K. Ramamurthy
1 year
22/04/2023 ಜಯನಗರ ಪೂರ್ವ ವಾರ್ಡಿನ ಕಾರ್ಪೊರೇಷನ್ ಕಾಲೋನಿಯಲ್ಲಿ ಪಳನಿಯಮ್ಮ ಮತ್ತು ಶ್ರೀಮುರುಗನ್ (ಲಿಡೋ) ಹಾಗೂ ಹಲವಾರು ಕಾರ್ಯಕರ್ತರು ಬಿಜೆಪಿಗೆ ಸೇರ್ಪಡೆಗೊಂಡರು. ಈ ಸಂದರ್ಭದಲ್ಲಿ ಆರ್.ಗೋವಿಂದ ನಾಯ್ಡು, ಬಿ.ಸೋಮಶೇಖರ್, ನಾಗರತ್ನ ರಾಮಮೂರ್ತಿ, ಆರ್.ಕೆ.ಷಣ್ಮುಗಂರವರು ಮತ್ತು ಎಲ್ಲಾ ಮುಖಂಡರುಗಳು ಉಪಸ್ಥಿತರಿದ್ದರು. #bjpkarnataka
Tweet media one
Tweet media two
Tweet media three
Tweet media four
0
2
14
@CKRBJP
C.K. Ramamurthy
9 months
ಕನ್ನಡ ಚಿತ್ರರಂಗದಲ್ಲಿ ತಮ್ಮದೇ ರೀತಿಯ ಛಾಪನ್ನು ಮೂಡಿಸಿದ್ದ ಎಲ್ಲರ ಪ್ರೀತಿಯ ನಟ, ಕರ್ನಾಟಕ ರತ್ನ ಡಾ. ಪುನೀತ್ ರಾಜಕುಮಾರ್ ಅವರ 2ನೇ ವರ್ಷದ ಪುಣ್ಯತಿಥಿಯಂದು ಶತಕೋಟಿ ನಮನಗಳು. #puneethrajkumar
Tweet media one
0
0
12
@CKRBJP
C.K. Ramamurthy
8 months
ಜಯನಗರ ಕ್ಷೇತ್ರದಲ್ಲಿರುವ ಶ್ರೀ ಕೃಷ್ಣ ಸೇವಾಶ್ರಮ ಆಸ್ಪತ್ರೆಯ ವತಿಯಿಂದ ಪರಮಾಪೂಜ್ಯ ಶ್ರೀ ಶ್ರೀ ಶ್ರೀ ವಿಶ್ವಪ್ರಸನ್ನ ತೀರ್ಥ ಪದಂಗಳವರ ಸಷ್ಟಿಪೂರ್ತಿಯ ಗುರುವಂದನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು,ಪರಮಪೂಜ್ಯ ಸ್ವಾಮೀಜಿಯವರ ಆಶೀರ್ವಾದವನ್ನು ಪಡೆದೆನು. ಈ ಕಾರ್ಯಕ್ರಮದಲ್ಲಿ ನ್ಯಾಯದೀಶರಾದ ದಿನೇಶ್ ಕುಮಾರ್, ಬಿಬಿಎಂಪಿಯ ಮಾಜಿ ಮಹಾನಗರ ಪಾಲಿಕೆ
Tweet media one
Tweet media two
Tweet media three
Tweet media four
1
2
13
@CKRBJP
C.K. Ramamurthy
7 months
ಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ನೆಡೆದ ರಾಷ್ಟ್ರೀಯ ಸ್ವಯಂಸೇವಕ ಸಂಘ ಬೆಂಗಳೂರು ದಕ್ಷಿಣ ವಿಭಾಗದ ವತಿಯಿಂದ ನೆಡೆದ ಬಾಲಕರ ಗಣವೇಷ ಪಥ ಸಂಚಲನ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ವೀಕ್ಷಿಸಿದೆನು. #jayanagar #jpnagara #RSS
0
0
13
@CKRBJP
C.K. Ramamurthy
1 month
ರಕ್ಷಾ ಫೌಂಡೇಷನ್ ಸಂಸ್ಥೆಯ ವತಿಯಿಂದ ನೆಡೆಯುವ 2ನೇ ವರ್ಷದ ಲಲಿತ ಸಹಸ್ರನಾಮ ಕಾರ್ಯಕ್ರಮ ಮತ್ತು 12ನೇ ವರ್ಷದ ಉಚಿತ ನೋಟ್ ಪುಸ್ತಕ ವಿತರಣಾ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಬೆಂಗಳೂರು ದಕ್ಷಿಣ ಲೋಕಸಭಾ ಸಂಸದರಾದ ಶ್ರೀ @Tejasvi_Surya ರವರು ಆಗಮಿಸಿ ಯಶಸ್ವಿಗೊಳಿಸುವಂತೆ ಸಂಸ್ಥೆಯ ವತಿಯಿಂದ ಆತ್ಮೀಯವಾಗಿ ಆಮಂತ್ರಿಸಲಾಯಿತು.
Tweet media one
Tweet media two
Tweet media three
0
1
13
@CKRBJP
C.K. Ramamurthy
1 month
3ನೇ ಅವಧಿಗೆ ಭಾರತದ ಪ್ರಧಾನಮಂತ್ರಿಯಾಗಿ ಶ್ರೀ @narendramodi ರವರು ಪ್ರಮಾಣ ವಚನ ಸ್ವೀಕಾರದ ಸಂಭ್ರಮಾಚರಣೆಯನ್ನು ಜಯನಗರ ಕ್ಷೇತ್ರದ ಮಯ್ಯಸ್ ಹೋಟೆಲ್ ಬಳಿ ಸಿಹಿ ನೀಡುವ ಮೂಲಕ ಆಚರಿಸಲಾಯಿತು. #modimattomme #modi3_0 #narendramodi #pmmodiji #jayanagara
Tweet media one
Tweet media two
Tweet media three
Tweet media four
1
0
13
@CKRBJP
C.K. Ramamurthy
4 years
ಇಂದು ಪಟ್ಟಾಭಿರಾಮನಗರ ವಾರ್ಡಿನ ಜಯನಗರ 4ನೇ ಟಿ ಬಡಾವಣೆಯ ಗ್ರೇಪ್ ಗಾರ್ಡನ್ ಸುತ್ತ-ಮುತ್ತ ಪ್ರದೇಶದಲ್ಲಿರುವ ಕೊರೋನ ಸೋಂಕಿತರ ಮನೆಗಳಿಗೆ ಭೇಟಿ ನೀಡಿ ವೈದ್ಯಕೀಯ ಕಿಟ್ ಗಳನ್ನು ಉಚಿತವಾಗಿ ನೀಡಲಾಯಿತು. #COVID19 #KarnatakaFightsCorona
Tweet media one
Tweet media two
Tweet media three
Tweet media four
1
1
13
@CKRBJP
C.K. Ramamurthy
5 years
ದೇಶ ಕಂಡ ಅಧ್ಬುತ ಪ್ರಧಾನಿ ಭಾರತಿಯ ಹೆಮ್ಮೆಯ ಪುತ್ರ ಶ್ರೀ ನರೇಂದ್ರ ಮೋದಿಜೀ ಅವರಿಗೆ 69ನೇ ವರ್ಷದ ಹುಟ್ಟುಹಬ್ಬದ ಪ್ರಯುಕ್ತ ಲೋಕಸಭಾ ಸದಸ್ಯ ತೇಜಸ್ವಿ ಸೂರ್ಯ ಹಾಗು ಮಹಾನಗರ ಪಾಲಿಕೆ ಸದಸ್ಯೆ ನಾಗರತ್ನ ರಾಮಮೂರ್ತಿ ಜೊತೆಗೂಡಿ ಜಯನಗರ ಜನರಲ್ ಹಾಸ್ಪೆಟಲ್ ನಲ್ಲಿ ರೋಗಿಗಳಿಗೆ ಹಣ್ಣು ನ್ನು ಮತ್ತು ಬಿಸ್ಕೆಟ್ ಹಂಚಲಾಯಿತು
Tweet media one
1
0
12
@CKRBJP
C.K. Ramamurthy
4 months
ಇಂದು ಬೆಳಗ್ಗೆ ಗುಜರಾತ್ ಮುಖ್ಯಮಂತ್ರಿ ಶ್ರೀ @bhupendrapbjp ಜಿ ಅವರನ್ನು ಬೆಂಗಳೂರಿನಲ್ಲಿ ಬೆಂಗಳೂರು ದಕ್ಷಿಣ ಲೋಕಸಭಾ ಸಂಸದರು ಹಾಗೂ ಅಭ್ಯರ್ಥಿಯಾದ ಶ್ರೀ @tejasvisurya ರೊಂದಿಗೆ ಭೇಟಿಮಾಡಿ ಆಶೀರ್ವಾದ ಪಡೆದುಕೊಂಡೆನು. ಈ ವೇಳೆಯಲ್ಲಿ ರಾಜ್ಯ ಒಬಿಸಿ ಮೋರ್ಚಾದ ಪ್ರಧಾನಕಾರ್ಯದರ್ಶಿ ಬಿ. ಸೋಮಶೇಖರ್ ಉಪಸ್ಥಿತರಿದ್ದರು.
Tweet media one
Tweet media two
Tweet media three
0
0
12
@CKRBJP
C.K. Ramamurthy
1 year
ಬಿಬಿಎಂಪಿ ದಕ್ಷಿಣ ವಲಯದ ಜಂಟಿ ಆಯುಕ್ತರ ಕಛೇರಿಯಲ್ಲಿ ಜಯನಗರ ವಿಧಾನಸಭಾ ಕ್ಷೇತ್ರದ ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ ಕಾಮಗಾರಿಯ ಬಗ್ಗೆ ಮತ್ತು ಜಯನಗರದಲ್ಲಿ ಮಳೆಯಿಂದ ಉಂಟಾಗುವ ಸಮಸ್ಯೆಯ ಬಗ್ಗೆ ಸಭೆ ಕರೆದು ಚರ್ಚಿಸಿದೆನು.
Tweet media one
Tweet media two
Tweet media three
Tweet media four
2
1
12
@CKRBJP
C.K. Ramamurthy
3 years
ಇಂದು ರಕ್ಷಾ ಫೌಂಡೇಶನ್ ವತಿಯಿಂದ ನನ್ನ ತಂಡದ ಸದಸ್ಯರೊಂದಿಗೆ ಜಯನಗರದಲ್ಲಿ ವಾಸವಿರುವ 86 ವರ್ಷದ ವೃದ್ಧರೊಬ್ಬರಿಗೆ ವೀಲ್ ಚೇರ್ ಹಾಗೂ ಅವರಿಗೆ ಅವಶ್ಯಕತೆಯ ಔಷಧಿಗಳನ್ನು ವಿತರಿಸಿದೆ. Today, the Raksha Foundation has distributed a wheelchair and medicines, to 86 year old elderly resident in Jayanagar constituency
0
1
12
@CKRBJP
C.K. Ramamurthy
1 year
ಆತ್ಮೀಯ ಬಂಧುಗಳೇ, ಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿ ತಮ್ಮೆಲ್ಲರ ಸಹಕಾರದಿಂದ ಜಯಗಳಿಸಿದ್ದು, ಈ ಕ್ಷೇತ್ರವನ್ನು ಮಾದರಿ ಕ್ಷೇತ್ರ ಮಾಡುವ ಇಚ್ಚಶಕ್ತಿಯನ್ನು ಹೊಂದಿರುವ ಕಾರಣ ಪ್ರತಿ ವಾರ್ಡ್ ಮಟ್ಟದಲ್ಲಿ ಅಭಿವೃದ್ಧಿಗಳು ನೆಡೆಸುವುದನ್ನು ಗಮನದಲ್ಲಿಟ್ಟುಕೊಂಡು ನಿಮ್ಮ ಸಮಸ್ಯೆ ಮತ್ತು ಸಲಹೆಗೆ ಈ ಕೆಳಗಿನ ಫೋನ್ ನಂಬರ್ ಅನ್ನು
Tweet media one
Tweet media two
2
1
12
@CKRBJP
C.K. Ramamurthy
1 year
ನಾಡಿನ ಸಮಸ್ತ ಜನತೆಗೆ ಬಸವ ಜಯಂತಿಯ ಶುಭಾಶಯಗಳು. ಸಮಾನತೆಯ ಹರಿಕಾರ, ಮಹಾ ಮಾನವಾತಾದಿ, ವಿಶ್ವಗುರು ಬಸವಣ್ಣನವರನ್ನು ನಾವೆಲ್ಲರೂ ಸ್ಮರಿಸೋಣ.ಅವರು ತೋರಿದ ದಾರಿಯಲ್ಲಿ ನೆಡೆಯೋಣ. #BasavaJayanti
Tweet media one
0
0
12
@CKRBJP
C.K. Ramamurthy
9 months
ಜಯನಗರ ಕ್ಷೇತ್ರದಲ್ಲಿ ಬೆಂಗಳೂರು ನಗರ ನೀರು ಮತ್ತು ಒಳಚರಂಡಿ ಮಂಡಳಿ ವತಿಯಿಂದ ಜಯನಗರ ಮತ್ತು ಜೆಪಿ ನಗರ ವಿಭಾಗದಲ್ಲಿ ಸಾರ್ವಜನಿಕ ಸೇವೆಗೆ ನೂತನವಾದ ಸೇವಾ ಠಾಣೆಯನ್ನು ಉದ್ಘಾಟಿಸಿದೆನು. ಈ ಸಂದರ್ಭದಲ್ಲಿ ಬಿಬಿಎಂಪಿ ಮಾಜಿ ಮಹಾಪೌರರಾದ ಎಸ್.ಕೆ. ನಟರಾಜ್, ಮಜುನಾಥ ರೆಡ್ಡಿ ಹಾಗೂ BWSSB ಮುಖ್ಯ ಅಭಿಯಂತರರು, ಕಾರ್ಯಪಾಲಕ ಅಭಿಯಂತರರು, ಸಹಾಯಕ
Tweet media one
Tweet media two
Tweet media three
Tweet media four
0
0
12
@CKRBJP
C.K. Ramamurthy
3 months
ಲೋಕಸಭಾ ಚುನಾವಣೆ ಹಿನ್ನಲೆ @narendramodi ಜೀ ರವರನ್ನು ಮತ್ತೊಮ್ಮೆ ಪ್ರಧಾನಮಂತ್ರಿಯನ್ನಾಗಿ ಮಾಡಲು ಜಯನಗರ ವಿಧಾನಸಭಾ ಕ್ಷೇತ್ರದ ಸಮತಾ ಸೈನಿಕ ದಳ ಮತ್ತು ಜಯನಗರ ಹಣ್ಣು ತರಕಾರಿ ಮಾರಾಟಗಾರರ ಸಂಘದ ವತಿಯಿಂದ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದರು ಹಾಗೂ ಅಭ್ಯರ್ಥಿಯಾದ ಶ್ರೀ @tejasvisurya ರವರು ಬೆಂಬಲಿಸಿ ಸಭೆಯನ್ನು ನೆಡೆಸಿ ಇದೇ
Tweet media one
Tweet media two
Tweet media three
Tweet media four
0
2
11
@CKRBJP
C.K. Ramamurthy
4 months
ನೂತನವಾಗಿ ರಾಜ್ಯಸಭೆಗೆ ನಾಮನಿರ್ದೇಶನಗೊಂಡ ಶ್ರೀಮತಿ @SmtSudhaMurty ರವರನ್ನು ಭೇಟಿಯಾಗಿ ಅಭಿನಂದನೆಗಳನ್ನು ಸಲ್ಲಿಸಲಾಯಿತು. ಈ ವೇಳೆಯಲ್ಲಿ ಮಾನ್ಯ ಬೆಂಗಳೂರು ದಕ್ಷಿಣ ಸಂಸದರಾದ @Tejasvi_Surya ರವರು ಪಕ್ಷದ ಹಿರಿಯರಾದ ಚಿನ್ನಗಿರಿಯಪ್ಪರವರು ಉಪಸ್ತಿತರಿದ್ದರು.
Tweet media one
0
0
11
@CKRBJP
C.K. Ramamurthy
11 months
ಜಯನಗರ ಕ್ಷೇತ್ರದಲ್ಲಿ ರಾತ್ರಿ ಸುರಿದ ಮಳೆಯಿಂದ ಆದ ಅನಾಹುತ ಮತ್ತೆ ಮರುಕಳಿಸದಂತೆ ನನ್ನ ಕಛೇರಿಯಲ್ಲಿ ಬಿಬಿಎಂಪಿಯ ಎಲ್ಲಾ ಅಧಿಕಾರಿಗಳನ್ನು ಸಭೆ ಕರೆದು ಈ ಸೂಕ್ತ ನಿರ್ದೇಶನವನ್ನು ನೀಡಿದೆನು. ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆಯ ಮಾಜಿ ಮಹಾಪೌರಾದ ಎಸ್. ಕೆ ನಟರಾಜ್, ಮಾಜಿ ಸದಸ್ಯರುಗಳಾದ ಚಂದ್ರಶೇಖರ್ ರಾಜು, ಸೋಮಶೇಖರ್ ಮಂಜುನಾಥ್ ರೆಡ್ಡಿ ಹಾಗೂ
Tweet media one
Tweet media two
Tweet media three
Tweet media four
0
2
11
@CKRBJP
C.K. Ramamurthy
6 months
ಬೆಂಗಳೂರಿನ ಬೋಯಿಂಗ್ ಇಂಡಿಯಾ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕೇಂದ್ರದ ಉದ್ಘಾಟನೆಗೆ ಆಗಮಿಸಿದ ಮಾನ್ಯ ಪ್ರಧಾನಿ ಶ್ರೀ @narendramodi ರವರನ್ನು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರೀತಿಯಿಂದ ಬರಮಾಡಿಕೊಂಡ ಕ್ಷಣ.
Tweet media one
Tweet media two
0
1
11
@CKRBJP
C.K. Ramamurthy
5 months
ನಮ್ಮ ಜಯನಗರದಲ್ಲಿ ನಡೆಯುತ್ತಿರುವ ಸ್ವದೇಶಿ ಮೇಳಕ್ಕೆ ಆಗಮಿಸಿ ಯಶಸ್ವಿಗೊಳಿಸಿ. ದೇಶಿಯಾವಾಗಿ ತಯಾರಾಗಿರುವ ವಸ್ತುಗಳ ಮಾರಾಟ‌ ಹಾಗೂ ಪ್ರದರ್ಶನ ನಡೆಯಲಿದೆ. ನೀವು ಭೇಟಿ ನೀಡಿ ಅವರ ಉತ್ಪನ್ನಗಳನ್ನು ಖರೀದಿಸಿ ದೇಸಿ ಉತ್ಪನ್ನಗಳಿಗೆ ಬೆಂಬಲ ನೀಡಿ. ನೀವೂ ಬನ್ನಿ, ನಿಮ್ಮವರನ್ನೂ ಕರೆತನ್ನಿ.
Tweet media one
0
2
11
@CKRBJP
C.K. Ramamurthy
3 years
@DKShivakumar ⁩ ರವರೇ ಇತ್ತ ನೋಡಿ ನಿಮ್ಮ ಕಾಂಗ್ರೆಸ್ ಕಾರ್ಯಕರ್ತೆ ಈ ಹೀನಾಯ ಕೆಲಸದಲ್ಲಿರುವುದು ಜಯನಗರ ಕಾಂಗ್ರೆಸ್ ಕಾರ್ಯಕರ್ತೆ ನೇತ್ರಾವತಿ ⁦⁦ @BJP4Karnataka ⁩ ⁦ @Tejasvi_Surya
Tweet media one
0
1
11
@CKRBJP
C.K. Ramamurthy
7 months
ಜಯನಗರ ವಿಧಾನಸಭಾ ಕ್ಷೇತ್ರದ ಕಿತ್ತೂರು ರಾಣಿ ಚೆನ್ನಮ್ಮ ಕ್ರೀಡಾಂಗಣದಲ್ಲಿ ನೆಡೆದ ZS ಬೆಂಗಳೂರು ಮತ್ತು ಸಮರ್ಥನಂ ಅಂಗವಿಕರ ಸಂಸ್ಥೆಯ ವತಿಯಿಂದ ನೆಡೆದ 17ನೇ ಬೆಂಗಳೂರು ವಾಕಥಾನ್ -2023 ಕಾರ್ಯಕ್ರಮದಲ್ಲಿ ಪಾಲ್ಗೊಂಡೆನು. ‘ವಿಕಲಚೇತನ’ ಎಂಬ ಪದದ ಬಳಕೆ ಸರಿಯಲ್ಲ. ಏಕೆಂದರೆ ಅಂಗವಿಕಲರು ದೈಹಿಕವಾಗಿ ಯಾವುದಾದರೂ ಅಂಗದ ವಿಕಲತೆಯನ್ನು
Tweet media one
Tweet media two
Tweet media three
Tweet media four
0
0
10
@CKRBJP
C.K. Ramamurthy
1 year
occasion of the 30th anniversary of the JP School Cricket Institute, he congratulated the team that played well at the Chandragupta playground of Jayanagar.On this occasion honorable MP @Tejasvi_Surya , BJP OBC Morcha executive member B. Somashekhar, and BCCI Umpire K.N. Ramesh,
Tweet media one
Tweet media two
Tweet media three
Tweet media four
0
1
11
@CKRBJP
C.K. Ramamurthy
5 years
ಸರಳ ಸಜ್ಜನಿಕೆಗೆ ಹೆಸರಾದ ಬಿ.ಎನ್. ವಿಜಯ ಕುಮಾರ್ ನಮ್ಮ ಮಾಜಿ ಶಾಸಕರು ಇವರ ಸವಿನೆನಪಿಗಾಗಿಜಯನಗರ 4ನೇ ಬಡಾವಣೆಯ 9ನೇ ಮುಖ್ಯರಸ್ತೆಗೆ "ಬಿ.ಎನ್ ವಿಜಯ ಕುಮಾರ್ ರಸ್ತೆ ಎಂದು ನಾಮಕರಣ ಮಾಡಲಾಯಿತು. ಈ ಉದ್ಘಾಟನಾ ಕಾರ್ಯಕ್ರಮಕ್ಕೆ ಪೂಜ್ಯ ಮಹಾಪೌರರಾದ ಶ್ರೀಮತಿ. ಗಂಗಾಬಿಕೆ ಮಲ್ಲಿಕಾರ್ಜುನರವರು, ಮಾನ್ಯ ಶಾಸಕರಾದ ಶ್ರೀಮತಿ ಸೌಮ್ಯ ರೆಡ್ಡಿ ರವರು,
Tweet media one
0
0
11
@CKRBJP
C.K. Ramamurthy
1 month
ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಎನ್.ಡಿ.ಎ ಮೈತ್ರಿ ಅಭ್ಯರ್ಥಿಯಾಗಿ ಅಭೂತಪೂರ್ವ ಗೆಲುವು ಕಂಡ ಡಾ. ಸಿ.ಎನ್. ಮಂಜುನಾಥ್ ಅವರಿಗೆ ಅಭಿನಂದನೆಗಳು... #drcnmanjunath #drcnmanjunath4bengalururural #congratulations #nda #bjp #jds #ndacandidate #doctor #drmanjunath #winfornda #NDA #narendramodiji
Tweet media one
1
0
10
@CKRBJP
C.K. Ramamurthy
11 months
ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಮಹಾಶಕ್ತಿ ದೇವಾಸ್ಥಾನದಲ್ಲಿ ಮಾನ್ಯ ಸಂಸದರಾದ ಸಂಜಯ್ ಕುಮಾರ್ ಬಂಡಿರವರು ವಿಶೇಷವಾಗಿ ಆಯೋಜಿಸಿರುವ ಪೂಜೆಯಲ್ಲಿ ಬಾಗಿಯಾಗಿ ನಂತರ ಅವರೊಂದಿಗೆ ಇಂದು ಉಪಹಾರ ಮಾಡಿ ವಿಧಾನ ಸಭಾ ಚನಾವಣೆಗೆ ಕೆಲವು ರೂಪರೇಷೆ ರೂಪಿಸಲಾಯಿತು ಕರಿಮ್ ನಗರ್ ಸಂಸದರಾದ ಮಾನ್ಯ ಬಂಡಿ ಸಂಜಯಕುಮಾರ್ ಅಸ್ಸಾಂ ರಾಜ್ಯದ ಶಾಸಕರುಗಳು,ಉತ್ತರ
Tweet media one
Tweet media two
Tweet media three
Tweet media four
1
1
9
@CKRBJP
C.K. Ramamurthy
3 years
ರಕ್ಷಾ ಫೌಂಡೇಶನ್ ವತಿಯಿಂದ ಇಂದು ಕೋವಿಡ್ ಗೆ ಸಂಭಂದಿಸಿದ ತುರ್ತು ಸೇವೆಗಳಿಗೆ ಉಚಿತ ಸೇವೆಗೆ ವಾಹನದ ಉದ್ಘಾಟನೆಯನ್ನು ಬೆಂಗಳೂರು ದಕ್ಷಿಣ ಸಂಸದರು ತೇಜಸ್ವಿ ಸೂರ್ಯ ನೆರವೇರಿಸಿದರು ಈ ವೇಳೆ ಮಾಜಿ ಪಾಲಿಕೆ ಸದಸ್ಯರು ಶ್ರೀಮತಿ ನಾಗರತ್ನ ಉಪಸ್ಥಿತರಿದ್ದರು. ಸಿ ಕೆ ರಾಮಮೂರ್ತಿ ಅಧ್ಯಕ್ಷರು ರಕ್ಷಾ ಫೌಂಡೇಶನ್ ಹೆಲ್ಪ್ ಲೈನ್ ಸಂಖ್ಯೆ:9535353666
Tweet media one
Tweet media two
Tweet media three
Tweet media four
4
1
10
@CKRBJP
C.K. Ramamurthy
5 months
ಜಯನಗರ ವಿಧಾನಸಭಾ ಕ್ಷೇತ್ರದ ಚಂದ್ರಗುಪ್ತ ಆಟದ ಮೈದಾನದಲ್ಲಿ ನೆಡೆಯುತ್ತಿರುವ ಸ್ವದೇಶಿ ಮೇಳದ ಉದ್ಘಾಟನಾ ಕಾರ್ಯಕ್ರಮದಲ್ಲಿ ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷರಾದ ಬಿ. ವೈ. ವಿಜಯೇಂದ್ರರವರೊಂದಿಗೆ ಭಾಗವಸಿದೆನು. ಈ ಕಾರ್ಯಕ್ರಮದಲ್ಲಿ ಖ್ಯಾತ ನಟಿ ತಾರಾಅನುರಾಧ ಮತ್ತು ಒಬಿಸಿ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ. ಸೋಮಶೇಖರ್ ರವರು
Tweet media one
Tweet media two
Tweet media three
Tweet media four
0
3
10
@CKRBJP
C.K. Ramamurthy
6 months
ಜಯನಗರ 4th ಬ್ಲಾಕ್ ಗಣೇಶ ದೇವಸ್ಥಾನ ನಾಳೆ ಬೆಳಿಗ್ಗೆ 9:00ಗೆ ದೇವಸ್ಥಾನವನ್ನು ಶುದ್ಧಿಗೊಳಿಸಲು ಜಯನಗರ ಶಾಸಕರಾದ ಸಿ ಕೆ ರಾಮಮೂರ್ತಿ ಅವರು ಹಾಗೂ ದೇವಸ್ಥಾನದ ಸಿಬ್ಬಂದಿ ಹಾಗೂ ಸ್ವಯಂಸೇವಕರು ಸ್ಥಳೀಯ ನಾಯಕ್ ಸ್ಥಳೀಯ ನಾಗರಿಕರು ಹಾಜರಿಗಬೇಕಾಗಿ ವಿನಂತಿ ಎಲ್ಲರಿಗೂ ಸ್ವಾಗತ #ಮಂತ್ರಾಕ್ಷತೆ #ರಾಮಮಂದಿರ #ಅಯೋಧ್ಯಾ #Ayodhya #Rammandir
Tweet media one
1
1
10
@CKRBJP
C.K. Ramamurthy
6 months
ಶಬರಿಮಲೆ ಅಯ್ಯಪ್ಪ ಸ್ವಾಮಿ ದರ್ಶನವನ್ನು ಪಡೆಯಲು ಇರುಮುಡಿಯನ್ನು ಹೊತ್ತು ಸ್ನೇಹಿತರೊಂದಿಗೆ ಮತ್ತು ಅಯ್ಯಪ್ಪ ಮಾಲಾದಾರಿಯವರೊಂದಿಗೆ ತೆರಳಿದೆನು. #ayyappantemple #shabrimale #ayyappan_sabarimalai #Jayanagar
1
0
10
@CKRBJP
C.K. Ramamurthy
4 years
ಇಂದು ಪಟ್ಟಾಭಿರಾಮನಗರ ವಾರ್ಡ್ ನಲ್ಲಿ ಭಾರತ ಚೀನಾ ಗಡಿಯ ಗಾಲ್ವಾನ್ ಕಣಿವೆಯಲ್ಲಿ ಕೆಚ್ಚೆದೆಯಿಂದ ಹೋರಾಡಿ ಚೀನಿ ಸೈನಿಕರನ್ನು ಸದೆ ಬಡಿದು ರಾಷ್ಟ್ರಕ್ಕಾಗಿ ಹುತಾತ್ಮರಾದ ಭಾರತಾಂಬೆಯ ವೀರ ಪುತ್ರರಿಗೆ ಭಾವಪೂರ್ಣ ಶ್ರದ್ಧಾಂಜಲಿಯನ್ನು ಸಲ್ಲಿಸಲಾಯಿತು.
Tweet media one
0
0
10
@CKRBJP
C.K. Ramamurthy
5 years
Warm Birthday Greetings to modern day Chanakya, Home Min & our beloved Natnl Presdnt Sh @AmitShah . Best wishes & prayers for his good health, long life & yrs of service in nation buildng. ನಮ್ಮ ನೆಚ್ಚಿನ ನಾಯಕ ಶ್ರೀ ಅಮಿತ್ ಶಾರವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. @BJP4India #HBDAmitShah
Tweet media one
0
0
10
@CKRBJP
C.K. Ramamurthy
3 years
ಕಲ್ಯಾಣ ಕರ್ನಾಟಕದ ಕನಸುಗಾರ, ಅಭಿವೃದ್ಧಿಯ ಹರಿಕಾರ, ಸರ್ವಜನಾಂಗದ ನಾಯಕ, ರೈತ ನಾಯಕ ಜನಪ್ರಿಯ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಬಿ.ಎಸ್ ಯಡಿಯೂರಪ್ಪ ಜೀ ರವರಿಗೆ 79ನೇ ಜನ್ಮದಿನದ ಶುಭಾಶಯಗಳು. #HappyBirthDayBSY
Tweet media one
0
1
10
@CKRBJP
C.K. Ramamurthy
10 months
ಬೆಂಗಳೂರಿನಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಶ್ರೀ @hd_kumaraswamy ಅವರ ನಿವಾಸಕ್ಕೆ ಭೇಟಿ ನೀಡಿ ಅವರ ಆರೋಗ್ಯ ಕುಶಲೋಪರಿಯನ್ನು ಶಿಕಾರಿಪುರ ಕ್ಷೇತ್ರದ ಶಾಸಕರು ಹಾಗೂ ರಾಜ್ಯ ಬಿಜೆಪಿ ಉಪಾಧ್ಯಕ್ಷರಾದ @BYVijayendra ರೊಂದಿಗೆ ವಿಚಾರಿಸಿದೆವು. ಈ ಸಂದರ್ಭದಲ್ಲಿ ರಾಜ್ಯ ಒಬಿಸಿ ಮೋರ್ಚಾ ಕಾರ್ಯಕಾರಿಣಿ ಸದಸ್ಯರಾದ ಬಿ. ಸೋಮಶೇಖರ್ ರವರು
Tweet media one
Tweet media two
0
0
10
@CKRBJP
C.K. Ramamurthy
11 months
76 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸುತ್ತಿದ್ದೇವೆ. ನಾವು ಮುಕ್ತವಾಗಿ ಬದುಕಲು ಮತ್ತು ಸಮಾನವಾಗಿ ಕಾಣಲು ಎಲ್ಲವನ್ನೂ ತ್ಯಾಗ ಮಾಡಿದ ಜನರನ್ನು ಮರೆಯಬಾರದು. ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು. #IndependenceDay2023
2
2
10
@CKRBJP
C.K. Ramamurthy
6 months
ನೂತನವಾಗಿ ನೇಮಕಗೊಂಡ ವಿವಿಧ ಮೋರ್ಚಾಗಳ ಪದಾಧಿಕಾರಿಗಳಿಗೆ ಅಭಿನಂದನೆಗಳು.
@BYVijayendra
Vijayendra Yediyurappa
6 months
ಪಕ್ಷದ ವಿವಿಧ ಮೋರ್ಚಾಗಳ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾಗಿ ನಿಯುಕ್ತಿಗೊಂಡಿರುವ ನೂತನ ಪದಾಧಿಕಾರಿಗಳಿಗೆ ಆತ್ಮೀಯ ಅಭಿನಂದನೆಗಳು. ತಮಗೆ ನೀಡಿರುವ ಜವಾಬ್ದಾರಿಗಳನ್ನು ಅತ್ಯಂತ ಯಶಸ್ವಿಯಾಗಿ ನಿರ್ವಹಿಸಿ, ಪಕ್ಷದ ಸಂಘಟನೆಗೆ ಕ್ರಿಯಾಶೀಲ ಕೊಡುಗೆ ನೀಡುವಿರೆಂಬ ನಿರೀಕ್ಷೆಗಳೊಂದಿಗೆ ಶುಭ ಹಾರೈಸುತ್ತೇನೆ.
Tweet media one
11
29
173
0
0
10
@CKRBJP
C.K. Ramamurthy
2 months
ಬೆಂಗಳೂರಿನಲ್ಲಿ ಕೆಲ ದಿನಗಳಿಂದ ಅಲ್ಲಲ್ಲಿ ಮಳೆಯಾಗುತ್ತಿದ್ದು ತಗ್ಗು ಪ್ರದೇಶ ಹಾಗೂ ರಾಜಕಾಲುವೆ ಮತ್ತು ರಾಗಿಗುಡ್ಡ ಬಳಿಯ ಮೆಟ್ರೋ, ಮೇಲ್ಸೇತುವೆ ರಸ್ತೆಯ ವೀಕ್ಷಣೆಗೆ ಆಗಮಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯರವರು ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ರವರನ್ನು ಸ್ವಾಗತಿಸಿದೆನು.
Tweet media one
Tweet media two
Tweet media three
Tweet media four
0
2
9
@CKRBJP
C.K. Ramamurthy
9 months
ನವರಾತ್ರಿಯ ಐದನೇ ದಿನ ಶ್ರೀ ದೇವಿ ಸ್ಕಂದಮಾತಾ ರೂಪದಲ್ಲಿ ಪೂಜಿಸಲಾಗುವುದು. ಪಾತಾಳಲೋಕದಲ್ಲಿರುವ ತಾರಕಾಸುರ ಎಂಬ ರಾಕ್ಷಸನನ್ನು ವಧೆ ಮಾಡಲು, ದೇವಿ ಸ್ಕಂದನಿಗೆ ಜನ್ಮ ಕೊಡ್ತಾಳೆ. ಆದ್ದರಿಂದ ಈಕೆಯನ್ನು ಸ್ಕಂದಮಾತಾ ಅಂತಾ ಕರೆಯಲಾಗುತ್ತೆ. ಸ್ಕಂದಮಾತೆಯ ರೂಪ ಅತ್ಯಂತ ವಿಶಿಷ್ಟ. ಈ ದೇವಿ ಸಿಂಹದ ಮೇಲೆ ಕುಳಿತಿರುತ್ತಾಳೆ. ಶ್ವೇತವರ್ಣಳಾಗಿ
Tweet media one
0
1
9
@CKRBJP
C.K. Ramamurthy
3 months
ಜಯನಗರ ವಿಧಾನಸಭಾ ಕ್ಷೇತ್ರದ ಭೈರಸಂದ್ರ ವಾರ್ಡಿನಲ್ಲಿ ಮನೆ - ಮನೆಗೆ ಭೇಟಿ ನೀಡಿ 26/04/2024ರಂದು ನೆಡೆಯುವ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ದಕ್ಷಿಣ ಲೋಕಸಭಾ ಅಭ್ಯರ್ಥಿಯಾದ ಶ್ರೀ @Tejasvi_Surya ರವರ ಪರ ಬಿಜೆಪಿ ಪಕ್ಷಕ್ಕೆ ಮತ ಚಲಾಯಿಸುವಂತೆ ವಿನಂತಿಸಲಾಯಿತು. #LokSamvadYatra #PhirEkBaarModiSarkar #AbkiBaar400Paar
Tweet media one
Tweet media two
Tweet media three
Tweet media four
1
2
9
@CKRBJP
C.K. Ramamurthy
7 months
ಇಂದು ಪದ್ಮನಾಭನಗರದ ಚಿಕ್ಕಲಸಂದ್ರದಲ್ಲಿ ನೆಡೆದ ವಿಪ್ರ ಸ್ನೇಹ ಸಭಾ ವತಿಯಿಂದ 11ನೇಯ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಪರಮ ಪೂಜ್ಯ ಜಗದ್ಗುರು ಶ್ರೀ ಶ್ರೀ ಪೂರ್ಣಾನಂದ ಸ್ವಾಮೀಜಿಯವರು ರಾಮಕೃಷ್ಣ ಆಶ್ರಮ ಚಿಕ್ಕಬಳ್ಳಾಪುರ ಇವರ ದಿವ್ಯಸಾನಿಧ್ಯದಲ್ಲಿ ಪಾಲ್ಗೊಂಡೆನು. ಈ ಕಾರ್ಯಕ್ರಮದಲ್ಲಿ 2024ನೇ ವರ್ಷದ ಕ್ಯಾಲೆಂಡರ ಅನ್ನು
Tweet media one
Tweet media two
Tweet media three
Tweet media four
0
1
9
@CKRBJP
C.K. Ramamurthy
3 months
ಲೋಕಸಭಾ ಚುನಾವಣೆ ಹಿನ್ನಲೆ @narendramodi ರವರನ್ನು ಮತ್ತೊಮ್ಮೆ ಪ್ರಧಾನಮಂತ್ರಿಯನ್ನಾಗಿ ಮಾಡಲು ಜಯನಗರ ವಿಧಾನಸಭಾ ಕ್ಷೇತ್ರದ ವಿವಿಧ ಭಾಗಗಳಲ್ಲಿ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದರು ಹಾಗೂ ಅಭ್ಯರ್ಥಿಯಾದ ಶ್ರೀ @tejasvisurya ರವರ ನೇತೃತ್ವದಲ್ಲಿ ಮತಯಾಚನೆ ಮಾಡಲಾಯಿತು. ಈ ವೇಳೆಯಲ್ಲಿ ಬಿಬಿಎಂಪಿ ಮಾಜಿ ಮಹಾಪೌರರಾದ
Tweet media one
Tweet media two
Tweet media three
Tweet media four
1
1
9
@CKRBJP
C.K. Ramamurthy
3 years
Congratulations to my daughter Amulya R, for being appointed as State Joint Secretary of ABVP
Tweet media one
2
0
9
@CKRBJP
C.K. Ramamurthy
6 months
ನನ್ನ ಜವಾಬ್ದಾರಿ ಮತ್ತಷ್ಟು ಹೆಚ್ಚಿದೆ. ನಿಮ್ಮ ಸಹಕಾರ ಮತ್ತು ವಿಶ್ವಾಸದೊಂದಿಗೆ ಪಕ್ಷದ ಸಂಘಟನೆಗೆ ಬಲ ತುಂಬುವ ನಿಟ್ಟಿನಲ್ಲಿ ಶ್ರಮಿಸುವ ಸಂಕಲ್ಪ. ಹಾಗೂ ನಾಡಿನ ಜನತೆಗೆ ಮಕರ ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳು. #MakaraSankranti #jayanagar #bengalurusouth
@BYVijayendra
Vijayendra Yediyurappa
6 months
ಬೆಂಗಳೂರು ದಕ್ಷಿಣ ಜಿಲ್ಲೆಯ ನೂತನ ಜಿಲ್ಲಾಧ್ಯಕ್ಷರು ಹಾಗೂ ಶಾಸಕರಾದ ಶ್ರೀ @CKRBJP , ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷರಾದ ಶ್ರೀ ಎಸ್.ಹರೀಶ್ ಹಾಗೂ ಬೆಂಗಳೂರು ಕೇಂದ್ರ ಜಿಲ್ಲಾಧ್ಯಕ್ಷರಾದ ಶ್ರೀ ಸಪ್ತಗಿರಿ ಗೌಡ ಅವರುಗಳು ಮಕರ ಸಂಕ್ರಾಂತಿಯ ಶುಭಕೋರಿದರು. ಈ ಸಂದರ್ಭದಲ್ಲಿ ಸುಗ್ಗಿಹಬ್ಬದ ಎಳ್ಳು ಬೆಲ್ಲ ವಿತರಿಸಿ, ನೂತನ ಜವಾಬ್ದಾರಿಯಲ್ಲಿ
Tweet media one
Tweet media two
Tweet media three
7
31
444
0
2
9
@CKRBJP
C.K. Ramamurthy
9 months
ಜಯನಗರ ವಿ ಕ್ಷೇತ್ರದಲ್ಲಿರುವ ಜಯನಗರ ಸಾಂಸ್ಕೃತಿಕ ಮತ್ತು ನಾಗರಿಕ ಸಂಸ್ಥೆಯ (JCCA Club) ವತಿಯಿಂದ ನೂತನವಾದ ಶ್ರೀ ಮಾರ್ಕಡೇಗೌಡ ಸಭಾಂಗಣದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದೆನು. ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಸಾರಿಗೆ ಮತ್ತು ಮುಜರಾಯಿ ಖಾತೆ ಸಚಿವರಾದ ರಾಮಲಿಂಗ ರೆಡ್ಡಿರವರು, ಕನ್ನಡ ಚಲನಚಿತ್ರ ಖ್ಯಾತ ಹಿರಿಯ ನಟರಾದ ಅಶೋಕ್ ರವರು,
Tweet media one
Tweet media two
Tweet media three
0
0
9
@CKRBJP
C.K. Ramamurthy
3 years
ಸಾಂಸ್ಥಿಕ ಸಮಸ್ಯೆಗಳೊಂದಿಗೆ ರಾಜಕೀಯ ದೃಷ್ಟಿಯ ಕೊರತೆಯು ಕಾಂಗ್ರೆಸ್ ಗೆ ಚುನಾವಣಾ ನೆಲೆಯ ಅವನತಿಗೆ ಕಾರಣವಾಗಿದೆ, ಮತ್ತು ಇದೀಗ ಅದಕ್ಕೆ ಆಮ್ಲಜನಕದ ಅಗತ್ಯವಿದೆ ಎಂದು ನಮಗೆ ಅನಿಸುತ್ತದೆ.
2
0
9
@CKRBJP
C.K. Ramamurthy
3 months
ವಿಜಯನಗರ ಮತ್ತು ಗೋವಿಂದ ರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ NDAದ ಸಂಸದರು ಹಾಗೂ ಅಭ್ಯರ್ಥಿಯಾದ ಶ್ರೀ @Tejasvi_Surya ರವರನ್ನು ಬೆಂಬಲಿಸಿ ರೈತ ನಾಯಕ, ರಾಜ್ಯದ ಮಾಜಿ ಮುಖ್ಯಮಂತ್ರಿಗಳು ಆದ ಶ್ರೀ ಹೆಚ್. @hd_kumaraswamy ರವರು ನೆಡೆಸಿದ ಬೃಹತ್ ರೋಡ್ ಷೋ ಕಾರ್ಯಕ್ರಮದಲ್ಲಿ ಭಾಗವಹಿಸಿದೆನು. ಈ
Tweet media one
Tweet media two
Tweet media three
Tweet media four
0
1
9
@CKRBJP
C.K. Ramamurthy
3 months
ಇಂದು ರಾಮನವಮಿ ಪ್ರಯುಕ್ತ ಜಯನಗರ ಕ್ಷೇತ್ರದ ವಿವಿಧ ಕಡೆಗಳಲ್ಲಿ ನೆಡೆಸಿದ ಶ್ರೀರಾಮ ನವಮಿ ಆಚರಣೆ ಪಾಲ್ಗೊಂಡೆನು. #RamaNavami #jaishriramchallenge #ramanavami2024 #JaiShriRam
1
0
9
@CKRBJP
C.K. Ramamurthy
7 months
ಹನುಮ ಜಯಂತಿಯ ಪ್ರಯುಕ್ತ ಜೆಪಿ ನಗರ ರಾಗಿಗುಡ್ಡದ ಶ್ರೀ ಪ್ರಸನ್ನ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಕುಟುಂಬ ಸಮೇತ ಭೇಟಿ ನೀಡಿ ಪೂಜೆ ಸಲ್ಲಿಸಿ ನಾಡಿನ ಒಳಿತಿಗಾಗಿ ಪ್ರಾರ್ಥಿಸಿದೆನು. ಭಕ್ತಿ, ನಿಷ್ಠೆ, ಅಚಲತೆಯ ಪ್ರತೀಕವಾದ ವಾಯುಪುತ್ರ, ಭಜರಂಗಬಲಿ ಶ್ರೀ ಆಂಜನೇಯ ಸ್ವಾಮಿಯ ಆಶೀರ್ವಾದ ಸದಾ ಎಲ್ಲರ ಮೇಲಿರಲಿ ಎಂದು ಹಾರೈಸುತ್ತೇನೆ.
Tweet media one
Tweet media two
Tweet media three
Tweet media four
0
0
9
@CKRBJP
C.K. Ramamurthy
4 months
ನಾಡಿನ ಸಮಸ್ತ ಜನತೆಗೆ ಮಹಾಶಿವರಾತ್ರಿ ಹಬ್ಬದ ಹಾರ್ದಿಕ ಶುಭಾಶಯಗಳು. ಮಹಾಶಿವನ ಕೃಪಾಶೀರ್ವಾದದಿಂದ ನಾಡಿಗೆ ಎದುರಾಗಿರುವ ಎಲ್ಲಾ ಕಷ್ಟ ಸಂಕಷ್ಟಗಳು ದೂರಾಗಿ ಎಲ್ಲೆಡೆ ಸುಖ, ಶಾಂತಿ, ನೆಮ್ಮದಿ ಹಾಗೂ ಸಮೃದ್ಧಿ ನೆಲೆಸಲೆಂದು ಪ್ರಾರ್ಥಿಸುತ್ತೇನೆ. #Mahashivratri2024
Tweet media one
1
0
9
@CKRBJP
C.K. Ramamurthy
1 month
ಶತಕೋಟಿ ಭಾರತೀಯರು ಮೆಚ್ಚಿದ ನೇತಾರರಾಗಿ 3 ನೇ ಬಾರಿ ಪ್ರಧಾನಿ ಪಟ್ಟಕ್ಕೇರುತ್ತಿರುವ ಗೌರವಾನ್ವಿತ ಶ್ರೀ @narendramodi ಅವರನ್ನು ಕರುನಾಡಿನ ಸಮಸ್ತ ಜನತೆಯ ಪರವಾಗಿ ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ. #modi #ModiKiGuarantee #ModiKaParivar #bjpkaranataka
Tweet media one
0
0
9
@CKRBJP
C.K. Ramamurthy
4 months
ಭಾರತೀಯ ಜನತಾ ಪಾರ್ಟಿ, ಜಯನಗರ ವಿಧಾನಸಭಾ ಕ್ಷೇತ್ರದ ಜೆಪಿ ನಗರದ ವಿ.ಇ.ಟಿ. ಕಾಲೇಜ್ ಆಡಿಟೋರಿಮ್ ನಲ್ಲಿ ನಡೆದ ನೂತನವಾಗಿ ರಾಜ್ಯಸಭಾ ಸದಸ್ಯರಾಗಿ ಆಯ್ಕೆಗೊಂಡ ಪದ್ಮ ಶ್ರೀ ಪುರಸ್ಕೃತರಾದ ಶ್ರೀಮತಿ @smtsudhamurty ರವರಿಗೆ ಸನ್ಮಾನಿಸಲಾಯಿತು. ಈ ವೇಳೆಯಲ್ಲಿ ಬೆಂಗಳೂರು ಲೋಕಸಭಾ ಸಂಸದರಾದ ಶ್ರೀ @tejasvisurya , ರಾಜ್ಯ ಬಿಜೆಪಿ ಮಹಿಳಾ ಮೋರ್ಚಾ
Tweet media one
Tweet media two
Tweet media three
Tweet media four
0
1
9
@CKRBJP
C.K. Ramamurthy
1 year
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ನೇತೃತ್ವದ ಸರ್ಕಾರದ 9 ವರ್ಷಗಳ ಸೇವೆ ಅನ್ನು ಗುರುತಿಸುವ ಸಂಪರ್ಕ್ ಸೇ ಸಮರ್ಥನ್ ಅಭಿಯಾನದ ಭಾಗವಾಗಿ ಜೆಪಿ ನಗರದ ಪೆನಿನ್ಸುಲಾ ಹೈಟ್ಸ್ ಅಪಾರ್ಟ್‌ಮೆಂಟ್ ನಿವಾಸಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡೆನು.
Tweet media one
Tweet media two
Tweet media three
1
0
9
@CKRBJP
C.K. Ramamurthy
3 months
"ಮಗದೊಮ್ಮೆ ಮೋದಿ ಮತ್ತೊಮ್ಮೆ ಸೂರ್ಯ" @Tejasvi_Surya ಕ್ರಮ ಸಂಖ್ಯೆ - 2 ವಿಜಯನಗರ ವಿಧಾನಸಭಾ ಕ್ಷೇತ್ರದಲ್ಲಿ 26/04/2024ರಂದು ನೆಡೆಯುವ ಲೋಕಸಭಾ ಚುನಾವಣೆಯ ಪ್ರಯುಕ್ತ ಕರ್ನಾಟಕ ರಾಜ್ಯ ಬಿಜೆಪಿ ಅಧ್ಯಕ್ಷರಾದ ಶ್ರೀ @byvijayendra ರವರು ಹಾಗೂ ಬೆಂಗಳೂರು ದಕ್ಷಿಣದ ಲೋಕಸಭಾ ಎನ್.ಡಿ.ಎ ಸಂಸದರು ಹಾಗೂ ಅಭ್ಯರ್ಥಿಯಾದ ಶ್ರೀ ತೇಜಸ್ವಿ
Tweet media one
Tweet media two
Tweet media three
Tweet media four
0
1
9
@CKRBJP
C.K. Ramamurthy
5 months
ಬೆಂಗಳೂರು ದಕ್ಷಿಣ ಜಿಲ್ಲೆ ಬಿಜೆಪಿ ವತಿಯಿಂದ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಉಸ್ತುವಾರಿಯವರಾದ ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾದ ಎಂ. ಕೃಷ್ಣಪ್ಪರವರ ನೇತೃತ್ವದಲ್ಲಿ ಬೆಂಗಳೂರು ದಕ್ಷಿಣ ಲೋಕಸಭಾ ಚುನಾವಣೆಯ ಪೂರ್ವಭಾವಿ ಸಿದ್ಧತೆಯ ಅಂಗವಾಗಿ ಮಹಿಳಾ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಲಾಯಿತು. ಈ ವೇಳೆಯಲ್ಲಿ ಬೆಂಗಳೂರು
Tweet media one
Tweet media two
Tweet media three
Tweet media four
0
2
9
@CKRBJP
C.K. Ramamurthy
3 months
ಮನೋಜವಂ ಮಾರುತ ತುಲ್ಯವೇಗಂ ಜಿತೇಂದ್ರಿಯಂ ಬುದ್ಧಿಮತಾಂ ವರಿಷ್ಠಂ || ವಾತಾತ್ಮಜಂ ವಾನರ ಯೂಥ ಮುಖ್ಯಂ ಶ್ರೀ ರಾಮದೂತಂ ಶಿರಸಾ ನಮಾಮಿ || ನಾಡಿನ ಸಮಸ್ತ ಜನತೆಗೆ ಹನುಮ ಜಯಂತಿಯ ಹಾರ್ದಿಕ ಶುಭಾಶಯಗಳು. ಭಕ್ತಿ, ಸ್ವಾಮಿ ನಿಷ್ಠೆ ಹಾಗೂ ಅಚಲತೆ ಮತ್ತು ಶಕ್ತಿಯ ಪ್ರತೀಕವಾಗಿರುವ ಹನುಮ ಎಲ್ಲರಿಗೂ ಒಳಿತನ್ನು ಮಾಡಲಿ ಎಂದು ಪ್ರಾರ್ಥಿಸುತ್ತೇನೆ.
Tweet media one
0
1
9
@CKRBJP
C.K. Ramamurthy
4 months
ಚಿಕ್ಕಪೇಟೆಯ ನಗರ್ತ್ ಪೇಟೆಯಲ್ಲಿ ನಡೆದ ಹಿಂದೂ ಹುಡುಗ ಮುಕೇಶ್ ಎಂಬುವವನು ಸಣ್ಣದಾದ ಮೊಬೈಲ್ ಎಲೆಕ್ಟ್ರಿಕಲ್ ವಸ್ತುವನ್ನು ಮಾರಾಟ ಮಾಡುವ ಅಂಗಡಿಯನ್ನು ಇಟ್ಟುಕೊಂಡು ವ್ಯಾಪಾರ ಮಾಡುವ ಸ್ಥಳದಲ್ಲಿ ಹನುಮಾನ್ ಚಾಲೀಸಾ ಹಾಕಿರುವುದನ್ನು ಖಂಡಿಸಿ ಅನ್ಯಕೋಮಿನ ಮುಸ್ಲಿಂ ಯುವಕರಾದ ಸುಲೇಮಾನ್, ಧ್ಯಾನಿಸ್, ಶಾನವಾಜ್ ಇವರುಗಳು ಹಲ್ಲೆ ನೆಡೆಸಿದ್ದರು,
Tweet media one
Tweet media two
Tweet media three
Tweet media four
1
0
8
@CKRBJP
C.K. Ramamurthy
3 years
ರಾಜಕೀಯದ ಸಂತ, ಸರಳ ಹಾಗೂ ಸಜ್ಜನ ರಾಜಕಾರಣಿ, ಅಜಾತ ಶತ್ರು ಹಾಗೂ ಜಯನಗರದ ಅಭಿವೃದ್ಧಿಯ ಹರಿಕಾರ ಸದ್ಗುಣ ಹೃದಯ ಶ್ರೀಮಂತಿಕೆಯ ಜನಸೇವಕ, ಸದಾ ಹಸನ್ಮುಖಿಯ ಮಾಣಿಕ್ಯ ನನ್ನ ರಾಜಕೀಯ ಗುರುಗಳು ಮಾನ್ಯ ಶಾಸಕರಾಗಿದ್ದ ಬಿ ಎನ್ ವಿಜಯ ಕುಮಾರ್ ರವರ 3ನೇವರ್ಷದ ಪುಣ್ಯಸ್ಮರಣೆಯಂದು ಜಯನಗರದ ಜನತೆಯಿಂದ ಭಕ್ತಿ ಪೂರ್ವಕ ಪ್ರಣಾಮಗಳು. 🙏
Tweet media one
0
0
9
@CKRBJP
C.K. Ramamurthy
4 years
ಜಯನಗರ ಕ್ಷೇತ್ರದ ಸರಳ ಸಜ್ಜನ ರಾಜಕಾರಣಿ, ಮಾಜಿ ಶಾಸಕರು, ನಮ್ಮೆಲ್ಲರ ಆತ್ಮೀಯ ಗೆಳೆಯರಾದ ಶ್ರೀ ಬಿ.ಎನ್.ವಿಜಯ್ ಕುಮಾರ್ ಅವರ ಜನ್ಮದಿನವಿಂದು. ನಾವೆಲ್ಲ ಅವರನ್ನು ಗೌರವದಿಂದ ಸ್ಮರಿಸಿ ನಮಿಸೋಣ. #BNVijayKumar #BirthAnniversary #Jayanagar @BNVijaykumar @BSYBJP @nalinkateel @blsanthosh
Tweet media one
Tweet media two
Tweet media three
1
0
8
@CKRBJP
C.K. Ramamurthy
6 months
ಶತಮಾನಗಳ ಕನಸು ಸಾಕಾರ ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಭವ್ಯ ಶ್ರೀ ರಾಮಮಂದಿರದ ಪ್ರಾಣ ಪ್ರತಿಷ್ಠಾಪನ ಕಾರ್ಯಕ್ರಮ ಹಾಗೂ ಉದ್ಘಾಟನಾ ಸಮಾರಂಭಕ್ಕೆ ಶುಭಾಶಯಗಳು #Ramlala #RamMandir
Tweet media one
1
0
9
@CKRBJP
C.K. Ramamurthy
1 year
ಜಯನಗರ ವಿಧಾನಸಭಾ ಕ್ಷೇತ್ರದ ಶೋಭಾ ಓಪಲ್ ಅಪಾರ್ಟ್ಮೆಂಟ್ ಅಸೋಸಿಯೇಷನ್ ಸದಸ್ಯರನ್ನು ಮತ್ತು ನಿವಾಸಿಗಳನ್ನು ಭೇಟಿ ಮಾಡಿ ಮತಯಾಚನೆ ಮಾಡಲಾಯಿತು. ಈ ಸಂದರ್ಭದಲ್ಲಿ ರಾಜ್ಯ ಬಿಜೆಪಿ ಒಬಿಸಿ ಮೋರ್ಚಾ ಕಾರ್ಯಕಾರಿಣಿ ಸದಸ್ಯರಾದ ಬಿ. ಸೋಮಶೇಖರ್, ಜಿಲ್ಲಾ ಕಾರ್ಯಾಲಯ ಕಾರ್ಯದರ್ಶಿ ಚಿನ್ನಗಿರಿಯಪ್ಪ ಮತ್ತು ಮುಖಂಡರು ಉಪಸ್ಥಿತರಿದ್ದರು. #BJPYeBharavase
Tweet media one
Tweet media two
Tweet media three
Tweet media four
0
1
9
@CKRBJP
C.K. Ramamurthy
3 years
ಇದು ಕಾಂಗ್ರೆಸ್ ನ ಕುತಂತ್ರ ಬುದ್ದಿ
Tweet media one
0
2
8
@CKRBJP
C.K. Ramamurthy
4 years
ಇಂದು ಪಟ್ಟಾಭಿರಾಮನಗರ ವಾರ್ಡಿನ ಮಹಾನಗರ ಪಾಲಿಕೆ ಸದಸ್ಯರಾದ ಶ್ರೀಮತಿ ಹೆಚ್.ಸಿ.ನಾಗರತ್ನ ರಾಮಮೂರ್ತಿರವರ ನೇತೃತ್ವದಲ್ಲಿ ಕೆಲಸ ನಿರ್ವಹಿಸುತ್ತಿರುವ ಪೌರಕಾರ್ಮಿಕರಿಗೆ ಹಾಗೂ ಸಾರ್ವಜನಿಕರಿಗೆ ರ್‍ಯಾಪಿಡ್ ಟೆಸ್ಟ್ ಮಾಡಲಾಯಿತು. #COVID19 #Pattabhiramanagara #Jayanagar #KarnatakaFightsCorona
Tweet media one
Tweet media two
Tweet media three
Tweet media four
0
1
8
@CKRBJP
C.K. Ramamurthy
2 months
ಸುರಪುರ ವಿಧಾನಸಭಾ ಕ್ಷೇತ್ರದ ಮರು ಚುನಾವಣೆ ಹಾಗೂ ರಾಯಚೂರು ಲೋಕಸಭಾ ಚುನಾವಣೆ ಹಿನ್ನಲೆ ಗ್ರಾಮದಲ್ಲಿ ಶಾಸಕ ಸ್ಥಾನಕ್ಕೆ ಅಭ್ಯರ್ಥಿಯಾದ ಶ್ರೀ ರಾಜು ಗೌಡರು ಮತ್ತು ಲೋಕಸಭಾ ಚುನಾವಣೆಯ ಅಭ್ಯರ್ಥಿಯಾದ ರಾಜ ಅಮರೇಶ್ವರ್ ನಾಯಕ್ ಪರವಾಗಿ ಮತದಾನ ಮಾಡುವಂತೆ ಕಾಮನಟಗಿ ಗ್ರಾಮದಲ್ಲಿ ಮನವಿ ಮಾಡಲಾಯಿತು. ಈ ಸಂದರ್ಭದಲ್ಲಿ ಶಾಮಾಚಾರ್ ಜೋಶಿ ಹಾಗೂ ರಾಜ್ಯ
Tweet media one
Tweet media two
Tweet media three
Tweet media four
0
0
8
@CKRBJP
C.K. Ramamurthy
4 months
ರಾಜ್ಯಸಭೆಗೆ ನಾಮನಿರ್ದೇಶಗೊಂಡ ಶ್ರೀಮತಿ @SmtSudhaMurty ಅವರಿಗೆ ಅಭಿನಂದನೆಗಳು. ಪ್ರತಿಷ್ಠಿತ ಇಂಜಿನಿಯರ್, ಸಮಾಜಸೇವಕಿ, ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷೆ ಮತ್ತು ಲೇಖಕಿಯಾಗಿ, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿ ನಮಗೆ ಸ್ಫೂರ್ತಿಯಾಗಿದ್ದಾರೆ. ಮಹಿಳಾ ದಿನಾಚರಣೆಯಂದೇ ನಮ್ಮ ಜಯನಗರದ ಹೆಮ್ಮೆಯ ಕನ್ನಡತಿಗೆ ಮನ್ನಣೆ ನೀಡಿರುವುದು ಸಂತಸದ
Tweet media one
1
0
8
@CKRBJP
C.K. Ramamurthy
8 months
ರಾಜೇಂದ್ರನಗರ ವಿಧಾನಸಭಾ ಕ್ಷೇತ್ರದ ಮೈಲಾರದೇವಪಲ್ಲಿಯಲ್ಲಿ ಪಕ್ಷದ ಕಾರ್ಯಕರ್ತರೊಂದಿಗೆ ಬೈಕ್ ರ‌್ಯಾಲಿಯಲ್ಲಿ ಭಾಗವಹಿಸಿ ಬಿಜೆಪಿ ಪಕ್ಷಕ್ಕೆ ಮತ ನೀಡುವಂತೆ ಮನವಿ ಮಾಡಿದೆನು. #TelanganaElections2023 #TelanganaAssemblyElections2023
Tweet media one
Tweet media two
Tweet media three
Tweet media four
0
0
8
@CKRBJP
C.K. Ramamurthy
4 years
ಪ್ರಿಯ ಬಂಧುಗಳೇ ಮಹಾನಗರ ಪಾಲಿಕೆ ಸದಸ್ಯರಾಗಿ ಇಂದಿಗೆ ಐದು ವರ್ಷ ಪೂರ್ಣಗೊಂಡಿದ್ದು. ನನ್ನ ಅವದಿಯಲ್ಲಿ ಮಾಡಿದಂತಹ ಅನೇಕ ಉತ್ತಮ ಅಭಿವೃದ್ಧಿ ಯೋಜನೆಗಳು ಜನರ ಮನಸ್ಸು ಮುಟ್ಟುವಂತ ಕೆಲಸವನ್ನು ನಿಮ್ಮ ಮಾರ್ಗ ದರ್ಶನದಲ್ಲಿ ಮಾಡಿದ್ದೇನೆ. #NagarathnaRamamurthy #Pattabhiramanagar #Jayanagar
Tweet media one
Tweet media two
0
1
8
@CKRBJP
C.K. Ramamurthy
4 years
ಬೆಂಗಳೂರಿನ ಪಟ್ಟಾಭಿರಾಮನಗರ ವಾರ್ಡಿನ ಜಯನಗರ 4ನೇ ಬಡಾವಣೆಯ 5ನೇ ಮುಖ್ಯರಸ್ತೆಯಲ್ಲಿರುವ ಅಕ್ಕಮಹಾದೇವಿ ಉದ್ಯಾನವನವನ್ನು ಆ17ರಂದು ಸಂಸದರಾದ ತೇಜಸ್ವಿ ಸೂರ್ಯ ಉದ್ಘಾಟಿಸಿದರು. ಶಾಸಕಿ ಸೌಮ್ಯ ರೆಡ್ಡಿ, ಬಿಬಿಎಂಪಿ ಸದಸ್ಯರಾದ ಎಚ್.ಸಿ.ನಾಗರತ್ನ ರಾಮಮೂರ್ತಿ, ಬಿಬಿಎಂಪಿ ಅಧಿಕಾರಿಗಳು, ಮುಖಂಡರು ಉಪಸ್ಥಿತರಿದ್ದರು.
Tweet media one
Tweet media two
Tweet media three
Tweet media four
0
0
8
@CKRBJP
C.K. Ramamurthy
3 months
ಇದೇ ಏಪ್ರಿಲ್ 4 ರಂದು, ಬೆಂಗಳೂರು ದಕ್ಷಿಣ ಬಿಜೆಪಿ ಅಭ್ಯರ್ಥಿಯಾಗಿ ಶ್ರೀ @tejasvisurya ರವರು ನಾಮಪತ್ರ ಸಲ್ಲಿಸಲಿದ್ದಾರೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಬಿಜೆಪಿಯನ್ನು ಬೆಂಬಲಿಸಿ ದೇಶಕ್ಕೆ ಮೋದಿ, ದಕ್ಷಿಣಕ್ಕೆ ಸೂರ್ಯ. #modimattomme #PhirEkBaarModiSarkar #ModiKiGuarantee #BJP4Karnataka #BJP4India
Tweet media one
1
1
8
@CKRBJP
C.K. Ramamurthy
1 year
ಭಾರತದ ಗೌರವಾನ್ವಿತ ರಾಷ್ಟ್ರಪತಿಗಳಾದ ಶ್ರೀಮತಿ ದ್ರೌಪದಿ ಮುರ್ಮು ಜೀ ರವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು. ಭಗವಂತ ನಿಮಗೆ ದೀರ್ಘಾಯುಷ್ಯ, ಸಂತೋಷ, ನೆಮ್ಮದಿ,ಉತ್ತಮ ಆರೋಗ್ಯ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ.
Tweet media one
1
0
8
@CKRBJP
C.K. Ramamurthy
5 years
ಗಾಂಧಿ ಜಯಂತಿಯ ಅಂಗವಾಗಿ ಪಟ್ಟಾಭಿರಾಮನಗರ ವಾರ್ಡ್ ನಲ್ಲಿ ವಿವಿಧ ಸಂಘಟನೆ ಜೊತೆಗೂಡಿ ನಮ್ಮಲೋಕಸಭಾ ಸದ್ಯಸರು ತೇಜಸ್ವಿ ಸೂರ್ಯ ಮತ್ತು ಮಹಾನಗರಪಾಲಿಕೆ ಸದಸ್ಯೆ ನಾಗರತ್ನ ರಾಮಮುರ್ತಿಯ ಜೊತೆ ಗೂಡಿ ನಮ್ಮ ರಕ್ಷಾ ಫೌಂಡೇಷನ್ ಮತ್ತು ಯೂಥ್ ಫಾರ್ ಪರಿವರ್ತನ್ ಕಾರ್ಯಕರ್ತರೊಂದಿಗೆ ಸ್ವಚ್ಚ್ ಭಾರತ್ ಕಾರ್ಯಕ್ರಮ
Tweet media one
0
0
8
@CKRBJP
C.K. Ramamurthy
5 months
ಬೆಂಗಳೂರಿನ ಸ್ಲಮ್ ಜನತೆಗೆ ಕುಡಿಯುವ ನೀರಿನ ವ್ಯವಸ್ಥೆಯನ್ನು ಮಾಡುವುದರೊಂದಿಗೆ ಬೋರ್‌ವೆಲ್ ನೀರಿನ್ನು ಅವಲಂಬಿಸಿರುವ ಕುಟುಂಬಗಳಿಗೆ ಈ ಬೇಸಿಗೆ ದಿನಗಳಲ್ಲಿ ದಿನದಿಂದ ದಿನಕ್ಕೆ ಬೋರ್‌ವೆಲ್ ನೀರಿನ ಮಟ್ಟ ಕುಸಿಯುತ್ತಿದ್ದು ಸಮರ್ಪಕವಾದ ಕುಡಿಯುವ ನೀರನ್ನು ಸ್ಲಮ್ ಬೋರ್ಡ್ ನೀಡಿ ಸಂಬಂಧಪಟ್ಟ ಇಲಾಖೆಯವರು ಪತ್ರ ವ್ಯವಹಾರವನ್ನು ಮುಗಿಸಿ ಜನರಿಗೆ
0
0
8
@CKRBJP
C.K. Ramamurthy
6 months
ಬೆಂಗಳೂರಿನ ಜಯನಗರದ ಅಪೋಲೋ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿರುವ ಚಿಕ್ಕಪೇಟೆ ಕ್ಷೇತ್ರದ ಶಾಸಕರಾದ ಶ್ರೀ ಉದಯ್ ಗರುಡಾಚಾರ್ ರವರ ಆರೋಗ್ಯವನ್ನು ರಾಜ್ಯ ಬಿಜೆಪಿಯ ರಾಜ್ಯಾಧ್ಯಕ್ಷರಾದ by @BYVijayendra ರವರೊಂದಿಗೆ ಆಸ್ಪತ್ರೆಗೆ ಭೇಟಿನೀಡಿ ವಿಚಾರಿಸಿದೆನು. ಶೀಘ್ರ ಗುಣಮುಖರಾಗಿ ಕ್ಷೇತ್ರದ ಜನರ ಸೇವೆ ಮಾಡುವಂತೆ
Tweet media one
Tweet media two
0
0
8