ಮಳೆಗಾಲ 🌧☔ Profile Banner
ಮಳೆಗಾಲ 🌧☔ Profile
ಮಳೆಗಾಲ 🌧☔

@sharu_talks

Followers
2,881
Following
818
Media
1,775
Statuses
19,967

ಸ್ವlpa ಹಾtu ನನ್ ತಾtu #ಜ್ಯಾತ್ಯಾತೀತವಾದಿ #ಕನ್ನಡಿಗ #ಮನುಷ್ಯಧರ್ಮ #ಅಂಬೇಡ್ಕರವಾದಿ #ನಿಷ್ಠುರನುಡಿ #ಒರಿಜಿನಲ್ ಖಾತೆ #ವಾಕ್ ಸ್ವಾತಂತ್ರ್ಯದೊಳಗೆ ಟೀಕೆ ವ್ಯಂಗ್ಯ ರಾಜಕೀಯ ವಿಮರ್ಶೆ.

ಕನ್ನಡ ದೇಶದೊಳ್
Joined November 2013
Don't wanna be here? Send us removal request.
Explore trending content on Musk Viewer
@sharu_talks
ಮಳೆಗಾಲ 🌧☔
2 years
ಹೇಳದ್‌ ಹೇಳುದ್ರಿ ಹಿಂದುತ್ವದ ವ್ಯಾದಿ ಇರೂ ಹಂದಿಗಳಿಗೆ ಸರ್ಯಾಗ್ ಹೇಳುದ್ರಿ
Tweet media one
12
110
592
@sharu_talks
ಮಳೆಗಾಲ 🌧☔
2 years
ಕ್ರಾಂತಿ ಗೆದ್ರೆ ದೃಶ್ಯ ಮಾಧ್ಯಮ ಸೋತಂತೆ ಕ್ರಾಂತಿ‌ ಸೋತ್ರೆ‌ ಮಾಧ್ಯಮ ಗೆದ್ದಂತೆ ಮಾಧ್ಯಮದ ಹುಟ್ಟಡಗಿಸುವ‌ ಕಾಲ ಸೆಲೆಬ್ರಿಟಿಗಳ‌ ಮೇಲಿದೆ @dasadarshan
17
87
478
@sharu_talks
ಮಳೆಗಾಲ 🌧☔
1 year
ಮುನ್ಸಾಮಿ ಬೈಯ್ತಾನೆ ಬೊಟ್ಟ ಹಾಕವ್ವ😛
@pranitasubhash
Pranitha Subhash
1 year
New dp :)
Tweet media one
353
428
22K
15
23
429
@sharu_talks
ಮಳೆಗಾಲ 🌧☔
9 days
ಒಬ್ಬ ಕಾಮುಕ ಲಿಂಗಾಯತ ಸಮಾಜಕ್ಕೆ ಸೇರಿದವನಾಗಿದ್ದರಿಂದ ಮಾಧ್ಯಮದಲ್ಲಿ ಅಮಾಯಕನಂತೆ ಬಿಂಬಿತವಾದ ಮಾಧ್ಯಮ ನಿಂಧಿಸಿದ್ದ ಹಳೆ ಸೇಡಿಗೆ ಮತ್ತು ಮೇಲ್ವರ್ಗದವರ ದೌರ್ಜನ್ಯವನ್ನು ತೆರೆ ಮೇಲೆ ಕಥೆ ರೂಪದಲ್ಲಿ ತೋರುವ ನಟನೆ ಮಾಡಿದ್ದರ ಪರಿಣಾಮ ದಾಸನನ್ನು ಅತಿಯಾಗಿ ಋಣಾತ್ಮಕವಾಗಿ ಬಿಂಬಿಸಿದರು ಇಬ್ಬರದು ಘೋರ ತಪ್ಪಿದೆ
65
71
434
@sharu_talks
ಮಳೆಗಾಲ 🌧☔
2 years
ಇವ್ನ ಒದ್ದು ಒಳಗಾಕುದ್ರೆ ರಾಜ್ಯ ಶಾಂತಿಯಿಂದ ಮತ್ತು ಕಾನೂನು ಸುವ್ಯವಸ್ಥೆ ಸರಿದಾರಿಯಲ್ಲಿರುತ್ತೆ
Tweet media one
34
49
395
@sharu_talks
ಮಳೆಗಾಲ 🌧☔
2 years
ರಾಜ್ಯಕ್ಕೆ ಸಿದ್ದು ಕೇಂದ್ರಕ್ಕೆ ಖರ್ಗೆ
Tweet media one
Tweet media two
16
21
398
@sharu_talks
ಮಳೆಗಾಲ 🌧☔
2 months
ಆಗ್ಲು ಹೇಳಿದ್ದೀನಿ ಈಗ್ಲು ‌ಹೇಳ್ತೀನಿ ರಾಜ್ಯದಲ್ಲಿ 16+ ಖಂಡಿತ ದೇಶದಲ್ಲಿ 270 + ನಿಶ್ಚಿತ ಮೋದಿ ಸೋಲು ಖಚಿತ
133
39
359
@sharu_talks
ಮಳೆಗಾಲ 🌧☔
24 days
ಉಡುಪಿ ಮಠ ಬಿಜೆಪಿ ಮಠವೂ?
Tweet media one
79
40
362
@sharu_talks
ಮಳೆಗಾಲ 🌧☔
3 months
ಮಂಡ್ಯಕ್ಕೆ ಕುಮಾರಣ್ಣ ನಿಂತ್ರೆ ಚನ್ನಪಟ್ಟಣ ಖಾಲಿ ನಿಖಿಲ್ ಆ ಜಾಗಕ್ಕೆ ಬಂದ್ರೆ ಯೋಗೆಶ್ವರ್ ರಾಜಕೀಯ ಮುಗಿದಂತೆ ಬಿಜೆಪಿ ಮೈತ್ರಿಲಿ ಕುಮಾರಣ್ಣ ಹೊಡೆದುರುಳಿಸಿದ ಬೇಟೆ ಯೋಗೆಶ್ವರ್ ಪ್ರೀತಂಗೌಡ ಸುಮಲತಾ ಮುನಿಸ್ವಾಮಿ
24
32
361
@sharu_talks
ಮಳೆಗಾಲ 🌧☔
5 months
ಹಿಂದೂ ನಾವೆಲ್ಲಾ ಒಂದು ?
Tweet media one
32
83
347
@sharu_talks
ಮಳೆಗಾಲ 🌧☔
2 months
ದೇಶದ್ದೆಲ್ಲಾ ಗೊತ್ತು ಪಾಪ ಆದ್ರೆ ಮನೆದೆ ಗೊತ್ತಾಗ್ಲಿಲ್ಲಾ ?
Tweet media one
20
56
338
@sharu_talks
ಮಳೆಗಾಲ 🌧☔
10 months
ಈ ಹೆಣ್ಮಗಿನಾ ಯಾರಾದ್ರು ಶಾಲೆಗ್ ಸೇರ್ಸ್ರೂ
Tweet media one
24
17
305
@sharu_talks
ಮಳೆಗಾಲ 🌧☔
4 months
ಕೋಟಿ ಕಣ್ರೂ ನಾವು .... ನುಗ್ಗುದ್ರೆ ತಡಿಯಕ್ಕಾಗಲ್ಲ
Tweet media one
96
22
300
@sharu_talks
ಮಳೆಗಾಲ 🌧☔
23 days
ಸಾರ್ಥಕ ,ಯುವಕರ ಧ್ವನಿ
@Tarle_coment
ತರ್ಲೆ_ಕಮೆಂಟ್🎭
23 days
ಶಭಾಷ್ ಮಗ👏👏
38
200
1K
9
24
309
@sharu_talks
ಮಳೆಗಾಲ 🌧☔
5 months
ಬಿಟ್ಟಿ ಭಾಗ್ಯ ,ಗಂಜಿ ಗಿರಾಕಿ,ರೈಸ್ ಬ್ಯಾಗ್ ಅಂತಿದ್ದೂರೆಲ್ಲಾ ಅಕ್ಕಿಗೆ ಮುಗಿ ಬಿದ್ದವ್ರೆ ಅಷ್ಟೆ ಕಣ್ರೂ ಹಸ್ವು ಅಂದ್ರೆ ,ಅನ್ನ ಬಡವ ಶ್ರೀಮಂತ ಅಂತ ನೋಡಲ್ಲ ಹತ್ತು ರೂಪಾಯಿಗೆ ಅನ್ನ ಕೊಟ್ಟಾಗ್ಲು ಹಂಗ್ಸಿ ಕಡ್ಮೆ ಅಂದೇಟ್ಗೆ ಆಡಿರೂ ಮಾತ್ನು ಮರ್ತು ತಕಳಕ್ ಬಂದ್ರಿ ನೋಡಿ ಆಗ್ಲೆ ತಿಳಿತು ಬುಡಿ ಬದಲಾಗ್ರೂ ಬೇವರ್ಸಿ ಭಕ್ತರೆ
Tweet media one
58
35
295
@sharu_talks
ಮಳೆಗಾಲ 🌧☔
3 months
ಲೇ ಪೆಂಗ ನಮ್ ತೆರಿಗೆ ‌ದುಡ್ಡು ಬೇರೆ ರಾಜ್ಯಕ್ಕೆ ಕೊಟ್ಟಿಲ್ವಾ ? ಕಿರುತರೆ ನಟನಲ್ಲವೆ ಆತ ?
Tweet media one
84
34
301
@sharu_talks
ಮಳೆಗಾಲ 🌧☔
4 months
ಸೂಪರ್ ಮಗಾ
Tweet media one
20
25
293
@sharu_talks
ಮಳೆಗಾಲ 🌧☔
2 months
ತಲೆಗ್ ಮುನ್ನೂರು ಒಂದ್ ಬೀರು ಹುಡುಗರಿಗೆ ತಲೆಗ್ ಐನೂರು + GST ಹುಡುಗಿರ್ಗೆ ವಾಟ್ಸಪ್ವಲ್ಲಿ ಕಲಿತು ತಯಾರಾಗುತ್ತಿರುವ ಭವಿಷ್ಯ ಭಾರತದ ಕಿತ್ತೂದ್ ನನ್ಮಕ್ಳು
12
56
296
@sharu_talks
ಮಳೆಗಾಲ 🌧☔
3 months
ಮೋದಿ ಹೆಂಡ್ರು ಜೊತೆ ಬಾಳ್ತಿಲ್ಲ ,ಹಂಗೇನಾದ್ರು ನೀವು ನಿರ್ಧಾರ ತಕ್ಕಂಡ್ರೆ ಕಷ್ಟ‌ ಕಣಕ್ಕ
Tweet media one
72
37
294
@sharu_talks
ಮಳೆಗಾಲ 🌧☔
5 months
ಹಿಂದೂ ನಾವೆಲ್ಲಾ ಒಂದು ಅಂದು ದಲಿತರನ್ನು ಉಡುಪಿ ಮಠದೊಳಗೆ ಅರ್ಚಕರಾಗಿ ನೇಮಿಸಬಹುದಲ್ಲವೆ ?
@nannade_kannada
🚩ವಿಘ್ನೇಶ್ವರ 🚩 🔥 ಸಭ್ಯಸ್ಥ 🔥 ( ಮೋದಿಯ ಪರಿವಾರ )
5 months
ಹಿಂದೂಗಳ ತೆರಿಗೆಯನ್ನು ಹಿಂದೂಗಳಿಗೆ ಖರ್ಚು ಮಾಡಬೇಕು. ಇದು ಕೂಡ ನ್ಯಾಯಸಮ್ಮತವಾಗಿದೆ ಅಲ್ಲವೇ ?
Tweet media one
37
166
973
84
41
288
@sharu_talks
ಮಳೆಗಾಲ 🌧☔
2 years
ಅಯೋಗ್ಯ, ಅಧರ್ಮಿ, ಕಾಮಿ,ಅಪ್ರಯೋಜಕ ಅಸಮರ್ಥನಾದರೂ ಮುಂದುವರಿಸುತ್ತಿರುವ ಕಾರಣ ಬ್ರಾಹ್ಮಣ ಅಂತನಾ ? @BJP4Karnataka
Tweet media one
13
50
277
@sharu_talks
ಮಳೆಗಾಲ 🌧☔
1 year
ಎಲೆಕ್ಷನ್ ಮುಗಿತು ಅನ್ಕೂಳಿ ಸಡನ್ ಆಗಿ ಕರ್ನಾಟಕದಲ್ಲಿ ಭೂಕಂಪ ಆಯ್ತು ಇಲ್ಲ‌ ನೆರೆ ಬಂತು ಅನ್ಕಳಿ ಮೋದಿ ಬತ್ತಾರ ? @BJP4Karnataka #ಕಷ್ಟಕ್ಕೆ ಬರ್ತೀರಾ ಮೋದಿ
30
29
282
@sharu_talks
ಮಳೆಗಾಲ 🌧☔
2 years
ದಲಿತರು ಬೆಂಗಳೂರಿನಲ್ಲಿ ಮಾಡಿದ ಪ್ರತಿಭಟನೆ ಪ್ರಸಾರವಾಗಲಿಲ್ಲ ಕನ್ನಡ ಹೋರಾಟಗಾರರು ಮಾಡಿದ ಹೋರಾಟ ಪ್ರಸಾರವಾಗಲಿಲ್ಲ ಮೋದಿ ಮಾಡುವ ನಿತ್ಯ ಕ್ರಮಗಳಿಂದ ಪ್ರತಿಯೊಂದು ಪ್ರಸಾರ ಮಾಡಿ ಅದನ್ನು ವೈಭವೀಕರಿಸುತ್ತಿರುವ ಬಿಜೆಪಿ ಏಲು ತಿಂದಿರುವ ಮಾಧ್ಯಮಗಳು
3
50
276
@sharu_talks
ಮಳೆಗಾಲ 🌧☔
2 years
ಜ್ಞಾನದ ಮುಂದೆ ಅಜ್ಞಾನ ತಲೆಬಾಗಿ ನಮಿಸಲೇಬೇಕು
5
32
277
@sharu_talks
ಮಳೆಗಾಲ 🌧☔
11 months
ಇದೇನಪ್ಪಾ ಇದು ಕೊನೆಗೂ ಸತ್ಯದ ಪರ ಮಾತು ಕೇಳಿ ಬರುತ್ತಿದೆ
Tweet media one
6
58
279
@sharu_talks
ಮಳೆಗಾಲ 🌧☔
5 months
ಇದ್ಕೊಂದ್ ಕ್ಲಾಪ್ಸು ಜೊತೆಗೆ ಹೃದಯದಿಂದ‌ ಶುಭಾಶಯ @Bhavyanmurthy
@Gs_0107
Goudrusarkar - ಗೌಡ್ರುಸರ್ಕಾರ್
5 months
ಅತ್ಯುತ್ತಮ ಮತ್ತು ಮನುಷ್ಯತ್ವದ ವಿಚಾರಧಾರೆ @Bhavyanmurthy ಅವರೇ👏
32
122
592
3
32
272
@sharu_talks
ಮಳೆಗಾಲ 🌧☔
3 months
ಬಿಜೆಪಿಗೆ ಇಂತವ್ರೆ ಬೇಕು ಹತ್ತು ವರ್ಷಗಳಿಂದ ಬಾವಿಗೆ ಬಿದ್ದು ಮೇಲೆಳಲು ಹಾಗಿಲ್ಲ
Tweet media one
48
29
268
@sharu_talks
ಮಳೆಗಾಲ 🌧☔
1 year
ಅವ್ರಮ್ಮನ್ ಜಾತಿನಾ ಕೇಯಾ ಅಂದಲ್ಲ ,ಯಾವ‌ಜಾತಿಗೆ ಬೈದೂ‌ ಸೋಮಣ್ಣ ,ಜಾತಿನಿಂದನೆ, ಮಾಡುವ‌ ‌ನೀನು ಶಾಸಕ‌ ಹೇಗ್ ಆಗಿದ್ದೆ .. @VSOMANNA_BJP
34
77
267
@sharu_talks
ಮಳೆಗಾಲ 🌧☔
2 months
ಡಾಕುಟ್ರೆ ಒಂದ್ ಕೆಲಸ ಮಾಡಿ 6000 ನೀವೆ ತಕ್ಕಂಡ್ ರೈತ್ರಾಗಿ ಬದ್ಕಿ ,ಆಗಲ್ಲ ಅಲ್ವಾ ವರ್ಷಕ್ಕೆ 6000 ಬದ್ಕಕ್ಕೆ ಆದದ ಸ್ವಾಮಿ ಕಾಂಗ್ರೇಸ್ ನವ್ರು 2000 + ಉಳಿದ guarantee ಸೇರಿ 5000 ತಿಂಗ್ಳುಗೆ ಕೊಡ್ತವ್ರೆ ಈ ಬಾರಿ ಕಾಂಗ್ರೇಸ್ಗೆ ಮತ
Tweet media one
115
32
267
@sharu_talks
ಮಳೆಗಾಲ 🌧☔
2 years
ನಾನ್ ಹೇಳಿದ್ದು ಸುಳ್ಳಾಗಲ್ಲ ಕಣ್ರಯ್ಯ ರಾಜ್ಯಕ್ಕೆ ಕೋಮು ದ್ವೇಷ ದಳ್ಳುರಿ ಅಂಟಿಸಿದ್ದು ಕರಾವಳಿ. ಚಿತ್ರರಂಗದಲ್ಲಿ ಇತ್ತೀಚೆಗೆ ಕ್ಯಾತೆ ತೆಗೆದು ಚಂದನವನ ಹಾಳು ಮಾಡುತ್ತಿರುವವರ ಮೂಲ ಕರಾವಳಿ. ಹಿಂದುತ್ವದ ಜೊಂಪು ಹಿಡಿಸಿ ರಾಜ್ಯದ ಅಭಿವೃದ್ಧಿ ಪ್ರಶ್ನಿಸುವವರ ದಿಕ್ಕು ತಪ್ಪಿಸಿದ್ದು #ಕರಾವಳಿವಿಷ‌.
29
33
260
@sharu_talks
ಮಳೆಗಾಲ 🌧☔
1 year
ಕಾಂಗ್ರೇಸ್ ಗೆಲುವಿಗೆ ರಮಾಕಾಂತ್ @TV5kannada ನಿಷ್ಪಕ್ಷಪಾತ ‌ಸುದ್ದಿ ಸಂಪಾದಕೀಯವು ಕಾರಣ ಬೇರೆ ಮಾಧ್ಯಮಗಳು ರಾಜಕೀಯ ‌ಗುಲಾಮಗಿರ���ಯಲ್ಲಿದ್ದವು
10
40
256
@sharu_talks
ಮಳೆಗಾಲ 🌧☔
1 year
ಸಾರ್ವಜನಿಕವಾಗಿ ನಿಂದಿಸುವಾಗ ಮಾತಿನಲ್ಲಿ ಹಿಡಿತವಿಲ್ಲ ,ಉತ್ತಮ ವಿದ್ಯಾಭ್ಯಾಸವಿಲ್ಲ,ಮೂರ್ ಕಾಸ್ ದುಡ್ಮೆ ಇಲ್ಲ, ಗಂಡ ಮಕ್ಳು ಸಂಸಾರ ಮೊದ್ಲೆ ಇಲ್ಲ, ಇದು ಧರ್ಮದ್ ಜೊಂಪಲ್ಲಿರೂ ಹುಚ್ಮುಂಡೇದು
Tweet media one
27
27
248
@sharu_talks
ಮಳೆಗಾಲ 🌧☔
3 months
ಸಾಮನ್ಯರ ಮಾತು ತಲುಪಲಿ ಪ್ರತಿ ನಿಜ ಹಿಂದುವಿಗೆ ,ಪ್ರತಿ ಬಂಧುವಿಗೆ
11
48
256
@sharu_talks
ಮಳೆಗಾಲ 🌧☔
2 years
ಪಬ್ಲಿಕ್ ರಂಗ ಚೇತನ್ ಅಹಿಂಸಾರನ್ನು ಅಣಕಿಸಿದ್ದು ಅವನು ವಲಸೆ ಆಮದು ಮತ್ತು ಹುಟ್ಟಿದ್ದು ಫಾರಿನ್ನಲ್ಲಿ ಅಂತ ನೆನ್ನೆ ರಿಷಿ‌ಸುನಾಕ್ ಭಾರತದ ಅಳಿಯ ಭಾರತೀಯ ಅಂತೆಲ್ಲಾ ಬೊಂಬ್ಡಾ ಹೊಡಿತಿದ್ದ #ಬ್ರಾಹ್ಮಣ
15
23
250
@sharu_talks
ಮಳೆಗಾಲ 🌧☔
1 year
ಇನ್ನಾದ್ರೂ ಕೆಲವು ಸರ್ಕಾರಿ ನೌಕರರು ಬಿಜೆಪಿ ಎಂಜಲು ನೆಕ್ಕೂದ್‌ ಬಿಡ್ತಾರಾ? ನಿಮ್ ಮನೆಗಮಕ್ಳಿಗೆ ಭದ್ರತೆ ಕೊಟ್ಟಂಗಲ್ವಾ ಇದು
Tweet media one
18
18
248
@sharu_talks
ಮಳೆಗಾಲ 🌧☔
3 months
ಬಿಜೆಪಿ ಅಧಿಕಾರಕ್ಕೆ ಹಾತೊರೆಯುವುದು ಜನ ಕಲ್ಯಾಣಕ್ಕಾಗಿ ಅಲ್ಲ, ಬದಲಾಗಿ ಸಂವಿಧಾನದ ಬುಡ ಅಲುಗಾಡಿಸಲು ಬಿಜೆಪಿ ಕಿತ್ತೂಗೆಯಿರಿ
Tweet media one
69
68
248
@sharu_talks
ಮಳೆಗಾಲ 🌧☔
7 months
ಇವಮ್ಮಂಗೆ ಕರ್ದು ಮೋದಿ ರಾಮ ಮಂದಿರ ಮಹಿಳಾ ಅರ್ಚಕರನ್ನಾಗಿಸಲಿ ಬದಲಾವಣೆ ಮೋದಿ ಇಂದ ಮಾತ್ರ ಸಾಧ್ಯ
@nageshnt4545
ನಾಗೇಶ್ ಪ್ರೀತಮ್ 🚩nagesh pretham
7 months
ಪುಸ್ಕಟ್ಟೆಯಲ್ಲಿ ಬದುಕುವ ಕರ್ನಾಟಕ ಜನತೆಗೆ ಒಮ್ಮೆ ನೋಡಿ
47
135
1K
37
36
242
@sharu_talks
ಮಳೆಗಾಲ 🌧☔
4 months
ಏನಂತಿರಾ ?
Tweet media one
8
43
247
@sharu_talks
ಮಳೆಗಾಲ 🌧☔
28 days
ತಮಿಳು ಜನತೆಗೆ ಧನ್ಯವಾದಗಳು ದ್ವೀಪದ ಹೆಸರಲ್ಲಿ ವಿಷ ಹಾಕಿದರು ಒಂದು ದೀಪ ಹೊತ್ತಿಸಲು ಬಿಡದ ದ್ರಾವಿಡರಿಗೆ ನನ್ನದೊಂದು ಸಲಾಂ ಪಾನಿಪುರಿಯವನು ಬದಲಾದ ಇನ್ನೂ ನೀವು ?
9
42
242
@sharu_talks
ಮಳೆಗಾಲ 🌧☔
2 months
ಪ್ರಿಯಾ‌ಸವದಿ ಎಲ್ಲಿದಿಯಮ್ಮಿ ಗಂಟ್ಲ‌ ಅರ್ಕತಿದ್ದಲ್ಲಾ ಸದಾರಮೆ ಕೊಡ್ಗನಲ್ಲಿ ತಲೆನೆ ಕಡ್ದವ್ನೆ ಹಿಂದೂ ಒಂಕಾರಪ್ಪ ಬರಕ್ಕಿಲ್ವಾ ಬಿತ್ರಿ
10
31
238
@sharu_talks
ಮಳೆಗಾಲ 🌧☔
3 months
ಕಾಂಗ್ರೆಸ್ ಹೆಚ್ಚಿಗೆ ಸೀಟು ಬರಲಿಲ್ಲ ಅಂದ್ರೆ ಗ್ಯಾರಂಟಿ ನಿಲ್ಲಿಸಿ ಎರಡು ಮೂರು ದೇವಸ್ಥಾನ ಕಟ್ಟಿಸಿ ದೊಡ್ಡ ಆಸ್ಪತ್ರೆ ,ಉತ್ತಮ ಶಾಲೆ, ಕಬ್ ಫ್ಯಾಕ್ಟರಿ, ಏನು ಬೇಡಾ ಬಡ್ಡೀವ್ ಗ್ಯಾರಂಟಿ ಬೇಡ್ವಂತೆ ಬಸ್ಗತ್ತುದ್ರೆ ಆಧಾರ್ ಕಾರ್ಡ್ ತೋರದು ಕಾಸ್ ಬಂದಿಲ್ಲ ಅಂತ ಬ್ಯಾಂಕ್ ತವ್ ಜಗಳ ಬೀಳದು
95
35
237
@sharu_talks
ಮಳೆಗಾಲ 🌧☔
3 months
RCB RCB RCB RCB RCB ಹುಚ್ ಬಿಡೂತನ್ಕ ಕಪ್ ಗೆಲ್ಲಲ್ಲ ಮೋದಿ ಮೇದಿ ಮೋದಿ ಮೇದಿ ಮೋದಿ ಹುಚ್ ಬಿಡೂ ತನ್ಕ ದೇಶ ಅಭಿವೃದ್ಧಿ ಕಾಣಲ್ಲ ಹುಚ್ಚಾಭಿಮಾನ ಹೆಚ್ಚಾದ್ರೆ ನಿರಾಸೆ ಸಹಜ
72
19
230
@sharu_talks
ಮಳೆಗಾಲ 🌧☔
10 months
ಹೊಲಗೇರಿ ಪದದ ವಿರುದ್ದ ನಿಲ್ಲದವರೆಲ್ಲಾ ಸನಾತನ ಪದದ ಪರ ನಿಂತಿದ್ದಾರೆ ಅಂದ್ರೆ ಹಿಂದೂ ಸನಾತನಿ, ದಲಿತ ಹಿಂದೂವಲ್ಲ ಅಂದ್ಮೇಲೆ ಹಿಂದೂ ನಾವೆಲ್ಲಾ ಒಂದು ಹೇಗೆ ಆದೀತು ?
6
30
226
@sharu_talks
ಮಳೆಗಾಲ 🌧☔
1 year
ಅಮೃತ‌ಕಾಲ
Tweet media one
20
43
219
@sharu_talks
ಮಳೆಗಾಲ 🌧☔
2 years
ಭಾರತದ ಕೋಮು ಸೋಂಕಿತ ರಾಜ್ಯ ಗುಜರಾತ್ ....ಎಂದು ಧೃಡಪಟ್ಟಿದೆ...
34
13
221
@sharu_talks
ಮಳೆಗಾಲ 🌧☔
1 year
ಕುಮಾರಸ್ವಾಮಿ ರಾಜಕೀಯವನ್ನು ಮಾಡಿದಷ್ಟು ಗಲೀಜು ಬೇರೆ ಯಾರು ಮಾಡಲು‌‌ ಸಾಧ್ಯವಿಲ್ಲ ಸಿದ್ದಾಂತವಿಲ್ಲ ,ಬದ್ದತೆ ಇಲ್ಲ ನಿಲುವಿಲ್ಲ,ಸ್ಪಷ್ಟತೆ‌ಇಲ್ಲ ನೈತಿಕತೆ ಇಲ್ಲ, ಹೋರಾಟವಿಲ್ಲ ಆದರೂ ನಾನೊಬ್ಬ ಅತ್ಯಂತ ಮಹಾನ್ ರಾಜಕಾರಣಿಯಂತೆ‌ ಬೇರೆಯವರನ್ನು ವ್ಯಂಗ್ಯ ಮಾಡುವುದರಲ್ಲೆ ರಾಜಕೀಯ ಕಳೆದ ಆಕಸ್ಮಿಕ ‌ರಾಜಕಾರಣಿ
20
32
219
@sharu_talks
ಮಳೆಗಾಲ 🌧☔
6 months
ಬೆಲಗಾನ ಮೋದಿ ಮೋದಿ ಅನ್ನೂದ್ ಬುಟ್ರೆ ಈ ಬೋ*ಮಗಂಗೆ ಬೇರೆ ಸುದ್ದಿ ಇರಲ್ವಾ
Tweet media one
52
21
223
@sharu_talks
ಮಳೆಗಾಲ 🌧☔
11 months
ಮಕ್ಕಳಿಗೆ ಹೆಸರಿಡಿ ಹೆಸರಲ್ಲಿ ಜಾತಿಯನ್ನು ಸೇರಿಸಿ ಇಡಬೇಡಿ ಉದಾ: ತೇಜಸ್‌ಗೌಡ ರಾಮಕೃಷ್ಣ ಭಟ್ ವೆಂಕಿ ಅಡಿಗ ಚನ್ನ ನಾಯಕ ಅಭಿಷೇಕ್ ಪೂಜಾರಿ ಇತ್ಯಾದಿ........... ಮಕ್ಕಳು ಜಾತಿ ರಹಿತ ಮನುಷ್ಯರಾಗಲು ಹುಟ್ಟಿನಿಂದಲೆ ಪ್ರೇರೆಪಿಸಿ
32
28
223
@sharu_talks
ಮಳೆಗಾಲ 🌧☔
1 month
ದೇಶದಲ್ಲಿ ಮತ್ತೆ ಬಿಜೆಪಿಗೆ ಬಹುಮತ ಬಂದ್ರೆ (ಮಣಿಪುರ ) ಘಟನೆ ನೋಡಿಯೂ ಒಂದ್ವೇಳೆ ಹಾಸನ ದಳದ ಪಾಲಾದ್ರೆ ಹೆಣ್ಣಿನ ಶೀಲ ಕಿತ್ತಾದ್ರು ಭಾರತ ಕಾಪಾಡ್ತೀವಿ ಅಂತ ಮತ‌ಹಾಕಿದ ಜನರಿಗೆ ನನ್ ಶಾ
115
30
221
@sharu_talks
ಮಳೆಗಾಲ 🌧☔
1 month
ಬಿಜೆಪಿ ,ಮೋದಿ ಮೋದಿ ಅನ್ನವ್ರು ಕಥೆ ನೋಡ್ರೂ😛
Tweet media one
93
23
220
@sharu_talks
ಮಳೆಗಾಲ 🌧☔
2 years
ಮಾಧ್ಯಮದಲ್ಲಿ ನಿರೂಪಕನಾಗಿ ನಾನೊಬ್ಬ ಸಂಘ ಪರಿವಾರದವನೆ ಅನ್ನುವ ಅರುಣ್ ಬಡಿಗೇರ್ ಎಂಬ ನೀಚ ಮಾಧ್ಯಮರಂಗಕ್ಕೆ ಅವಮಾನ ಮತ್ತು ಕಳಂಕ @publictvnews
8
27
213
@sharu_talks
ಮಳೆಗಾಲ 🌧☔
1 year
ಲಿಂಗಾಯತ ಬಂಧುಗಳು ಕಡೆಗೂ ಬಿಜೆಪಿ ಕುತಂತ್ರಕ್ಕೆ ರೋಸಿ ಹೋದ್ರು
6
43
213
@sharu_talks
ಮಳೆಗಾಲ 🌧☔
2 years
ಮೀನು ಮಾಂಸ ಅನ್ನಕ್ಕು #GST ಹಾಕಿದವನು ನಾಳೆ ಮಲಮೂತ್ರ ವಿಸರ್ಜನೆಗೂ ಹಾಕಲು ಹೇಸಲ್ಲ ಬಡವನ ಬದುಕಿಗೆ ಕೇಸರಿ ವಿಷ @prajavani
8
26
210
@sharu_talks
ಮಳೆಗಾಲ 🌧☔
2 months
ಕುಮಾರಣ್ಣ ಕುಮಾರಣ್ಣ ಅನ್ನೂರ್ ಜಾತಿ ಹುಡುಕುದ್ರೆ 99% ಅವ್ರುದೆ ಸಮುದಾಯ ಯಡಿಯೂರಪ್ಪ, ವಿಜೇಯೇಂದ್ರ ಬಿಜೆಪಿ ಅನ್ನೂರ್ ಜಾತಿ‌ ಹುಡುಕುದ್ರೆ 99% ಅದೆ ಸಮುದಾಯ ಕಾಂಗ್ರೇಸ್ ಕಾಂಗ್ರೇಸ್ ಅನ್ನೂರ್ ಜಾತಿ ಹುಡ್ಕಿ ಸರ್ವಧರ್ಮ‌ ಸರ್ವಜಾತಿ ಇರ್ತಾರೆ ಇದೆ‌ ಕಣ್ರೂ ಕಾಂಗ್ರೇಸ್ ಶಕ್ತಿ ಕೈ ಹಿಡಿಯಿರಿ
78
33
213
@sharu_talks
ಮಳೆಗಾಲ 🌧☔
2 years
ಜ್ಞಾನಪೀಠ ಅಜ್ಞಾನಿಕೂಟ
Tweet media one
Tweet media two
5
41
200
@sharu_talks
ಮಳೆಗಾಲ 🌧☔
10 months
ಉಪೇಂದ್ರನ ವಿರುದ್ಧ ರೊಚ್ಗೇಳಕೆ ಏನಾಗಿತ್ತು ಈ ದ್ರಾಬೆಗಳ್ಗೆ ಅಂತಿನಿ
Tweet media one
15
19
210
@sharu_talks
ಮಳೆಗಾಲ 🌧☔
2 years
ಮತ್ತೂಂದು
Tweet media one
15
36
202
@sharu_talks
ಮಳೆಗಾಲ 🌧☔
3 months
ಬೆತ್ತಲಾಗುತ್ತಿದೆ ಮೋದಿ ಕೀ ಗ್ಯಾರಂಟಿ, ಈಗಲಾದರು ಬದಲಾಗುವವೆ ಭಕ್ತ‌‌ಬೇವರ್ಸಿ😜
@dhruv_rathee
Dhruv Rathee
3 months
Reality of MODI KI GUARANTEE More than 25 politicians who were accused of thousands of crores of corruption scam are now in BJP. 👇
4K
26K
78K
62
44
206
@sharu_talks
ಮಳೆಗಾಲ 🌧☔
2 months
ಗಳ್ಗೆಗೊಂದು ಗಂಟೆಗೊಂದ್ ಹೇಳ್ತವ್ನೆ ಈತನನ್ನು ತತಕ್ಷಣ ಬಂಧಿಸಿ ರಾಜ್ಯದ ನೆಮ್ಮದಿ ಕಾಪಾಡಿ
Tweet media one
32
31
208
@sharu_talks
ಮಳೆಗಾಲ 🌧☔
5 months
ಮತ್ತೂಮ್ಮೆ ಬಂದರೆ ಮೋದಿ ಮುಚ್ಚುವುದು ಪ್ರಜಾಪ್ರಭುತ್ವದ‌ ಹಾದಿ ಮತ್ತೂಮ್ಮೆ ಬಂದರೆ ಮೋದಿ ಮುಚ್ಚುವುದು ಮೀಸಲಾತಿ ಹಾದಿ ಮತ್ತೊಮ್ಮೆ ಬಂದರೆ ಮೋದಿ ಮುಚ್ಚುವುದು ಸರ್ಕಾರಿ ಸಂಸ್ಥೆಗಳಾದಿ ಮತ್ತೂಮ್ಮೆ ಬಂದರೆ ಮೋದಿ ತೆರೆಯುವುದು ಸರ್ವಾಧಿಕಾರದ ಹಾದಿ
84
36
206
@sharu_talks
ಮಳೆಗಾಲ 🌧☔
1 year
ಮೊಸಳೆದು ಆಹಾರ ಕ್ರಮ ಅಂತ ಅನ್ಕೂಂಡ್ರು ಜಿಂಕೆದು ಜೀವದ ಮ್ಯಾಟ್ರು ನೋಡಿ ......
4
15
199
@sharu_talks
ಮಳೆಗಾಲ 🌧☔
3 months
ಸೂರ್ಯನ ರಶ್ಮಿ ನೇರವಾಗಿ ಸ್ಪರ್ಶಿಸುವಂತೆ‌ ಕಟ್ಟುವುದು ವಾಸ್ತುಶಿಲ್ಪ ಕಲೆ ಸೂರ್ಯರಶ್ಮಿ ಪ್ರತಿಫಲನವಾಗಿ ಲೇಸರ್ ಮೂಲಕ ಬೀಳುವಂತೆ ಮಾಡುವುದು ಭಕ್ತರನ್ನು ಆಕರ್ಷಿಸುವ ಕಲೆ
69
18
200
@sharu_talks
ಮಳೆಗಾಲ 🌧☔
5 months
@sumalathaA @PMOIndia @narendramodi ಟಿಕೆಟ್ ಬಗ್ಗೆ ಚರ್ಚೆ ಮಾಡ್ದೆ ಅಂತ ಹೇಳಿದ್ರೆ ಸಾಕಾಗಿತ್ತು ಪೀಠಿಕೆ ಹಾಕಿ ಉದ್ದುದ್ದ ಉವಾಚಗಳು ಬೇಕಿತ್ತಾ ? ನಿಮಗೆ ಪರೋಕ್ಷವಾಗಿ ದುಡಿದವರಲ್ಲಿ ನಾನು ಒಬ್ಬ ಆದರೆ ಮಂಡ್ಯ ಸ್ವಾಭಿಮಾನ ಮತ್ತು ರೆಬೆಲ್ ಅಣ್ಣನ ಸೈದ್ದಾಂತಿಕ ನಿಲುವನ್ನು ಗಾಳಿಗೆ ತೂರಿದಿರಿ
8
3
197
@sharu_talks
ಮಳೆಗಾಲ 🌧☔
1 year
ಸಂವಿಧಾನದ ಉಳಿವಿಗೆ ಕಾಂಗ್ರೆಸ್ ಬೆಂಬಲಿಸಿ
4
59
195
@sharu_talks
ಮಳೆಗಾಲ 🌧☔
2 years
ಕೆಲವೂಂದು ಬಾರಿ ಕುಮಾರಣ್ಣನನ್ನು ರಾಜಕೀಯಕ್ಕಾಗಿ ವಿರೋಧ ಮಾಡುವುದು ಬಿಟ್ರೆ ಮನುಷ್ಯತ್ವದ ನೆಲೆಗಟ್ಟಿನಲ್ಲಿ ಕೊಂಡಾಡಲೇಬೇಕು
Tweet media one
6
12
198
@sharu_talks
ಮಳೆಗಾಲ 🌧☔
10 months
ಚಂದ್ರಲೋಕಕ್ಕೆ ತಲುಪುತ್ತಿರುವ ಹೊಸ ಭಾರತದಲ್ಲಿ ದಲಿತರಿಗೆ ಇನ್ನೂ ದೇವಸ್ಥಾನಕ್ಕೆ ಬಿಡುತ್ತಿಲ್ಲ ಅಂದ್ರೆ ಭಾರತ ಬದಲಾಗಿಲ್ಲ
28
33
194
@sharu_talks
ಮಳೆಗಾಲ 🌧☔
6 months
ತಲೆ ಹಿಡುಕ ಮಾಧ್ಯಮಗಳಿಗೆ ಅರ್ಥವಾಗಲ್ಲ ಬಿಡಕ್ಕ
@Gs_0107
Goudrusarkar - ಗೌಡ್ರುಸರ್ಕಾರ್
6 months
ಬಡವರಿಗೆ ಸೌಲಭ್ಯ ಕೊಟ್ರೆ ಯಾಕೆ ಬಿಜೆಪಿಗರು ಸಹಿಸೋಲ್ಲ? ಬಡವರೆಂದ್ರೆ ಬಿಜೆಪಿಗರಿಗೆ ಹೊಟ್ಟೆ ಉರಿನಾ ?
42
92
399
16
26
196
@sharu_talks
ಮಳೆಗಾಲ 🌧☔
2 years
ಮೈಸೂರು ನಿಂದ ಬೆಂಗಳೂರಿಗೆ ಬಸ್ ದರ 133 & 140 ರೈಲು ದರ 55 & 80 ಮುಂದಿನ ಹೊಸರಸ್ತೆ Toll ದರ 200 to 250 ಅಂತೆ ಕಂತೆ ಪ್ರತಾಪನ ಅವಾಂತರ
2
24
188
@sharu_talks
ಮಳೆಗಾಲ 🌧☔
11 months
ಪ್ರಕಾಶ್ ರಾಜ್ ಬಗ್ಗೆ ಮಾತಾಡುತ್ತಿರುವ ಮಾಧ್ಯಮದ ಸಂಪಾದಕರು ,ನಿರೂಪಕರಿಗೆ ಉಪೇಂದ್ರನ ವಿರುದ್ದ ನಿಲ್ಲಲು ಧಮ್ ಇರಲಿಲ್ವಾ ಚಂದನ್ ಶರ್ಮಾ (ಬ್ರಾ*ಣ) ರಂಗನಾಥ್ (ಬ್ರಾ*ಣ) ಭಾರದ್ವಾಜ್ (ಬ್ರಾ*ಣ) ಇಷ್ಟೆ ಮ್ಯಾಟ್ರು @powertvnews @tv9kannada @publictvnews
14
29
191
@sharu_talks
ಮಳೆಗಾಲ 🌧☔
2 years
ಅಗ್ನಿಪಥವನ್ನು ಸಮರ್ಥಿಸಲು ಪಬ್ಲಿಕ್ ಟಿ ವಿ ಮತ್ತು ಸುವರ್ಣ ಚಾನೆಲ್ ನವರು ಬಹಳ ಶ್ರಮಿಸುತ್ತಿದ್ದಾರೆ ಮಾಧ್ಯಮಗಳಿಗೆ ಬರಪೂರ ಹಣಬಂದಿದೆ ಎಂಬ ಊಹಾಪೋಹಗಳು ಬೇರೆ
12
23
187
@sharu_talks
ಮಳೆಗಾಲ 🌧☔
2 years
Operation U turn
Tweet media one
18
17
187
@sharu_talks
ಮಳೆಗಾಲ 🌧☔
3 years
ನಾನೂಬ್ಬ ಮೋದಿ ಭಕ್ತ ಆದರೆ ದೇಶದ ಜನತೆಗೆ ಇಂತಹ‌ ದಾರುಣ ‌ಸ್ಥಿತಿ ತಂದಿದ್ದು ಅವರ‌ ತಪ್ಪಲ್ಲ ನಮ್ಮಂತಹ ಪೆದ್ಮುಮುಂಡೇವು ,ಬ್ರಾಹ್ಮ ಹಾಗೂ ಸವರ್ಣೀಯರಲ್ಲಿ ಅನೇಕ‌ ಜಾತಿಗಳಗೂಂಡಂತೆ ಹಿಂದುತ್ವ ಎಂಭ ಮುಖವಾಡ‌ ಧರಿಸಿ ಜಾತಿ ಹಾಗೂ ಸಂವಿಧಾನ ಮೀಸಲಾತಿ ವಿರೋಧಿ ಮನಸ್ಸಿಂದಾನೆ ಇಂತಹ ಅನಾಗುತ ಆಗಿದ್ದು 1/4
13
32
180
@sharu_talks
ಮಳೆಗಾಲ 🌧☔
9 months
ನನ್ ಫ್ರೆಂಡು ಗೌಡ ಸಮುದಾಯದವನು ತುಂಬಾ ಆತ್ಮೀಯತೆ ನಮ್ಮಿಬ್ರಿಗೂ ಚಿಕ್ಕುದ್ರಿಂದ ಆಟ ಆಡ್ಕಂಡ್ ಬೆಳದವ್ರು ನಾವು 2018 ತನಕ ಎಲ್ಲವೂ ಚೆನ್ನಾಗಿತ್ತು ಜಾತಿ ಒಂದ್ ಬಿಟ್ಟು ಹಿಂದುತ್ವದ ವೈರಸ್ ಶುರುವಾಗಿದ್ದೆ ತಡ ನಮ್ಮ ಸ್ಹೇಹವನ್ನೆ ಕಸಿದು ಬಿಡ್ತು ಈಗ ಇಬ್ರು ನಾನಾ ನೀನಾ ಅನ್ನೂ ತರ ಆಗೂದ್ವಿ ಈಗ ಅವ್ನು ರಾಮ ಅಂದ್ರೆ ನಾನು ಭೀಮ
30
4
188
@sharu_talks
ಮಳೆಗಾಲ 🌧☔
1 year
ಸತ್ತು ಮಲಗಿರುವ ದಲಿತ ಸಂಘಟನೆಗಳು, ಕಾಸಿಗೆ ಅಧಿಕಾರಕ್ಕೆ ಮಾರಿಕೊಂಡ ರಾಜಕಾರಣಿಗಳು,ಅಧಿಕಾರಿಗಳು, ಕ್ಯಾಂಡಲ್‌ ಹಿಡಿದು ಮೌನ ಮೆರವಣಿಗೆಗೆ ಮಾತ್ರ ಸೀಮಿತವಾದ ವಿದ್ಯಾರ್ಥಿಗಳು, ಬೇವರ್ಸಿ ಬೋಳಿ ಮಕ್ಳು ಜೈನ್ ಕಾಲೇಜ್ನಲ್ಲಿ ಅಣಕಿಸಿದ್ದು ದಲಿತರನ್ನಷ್ಟೆ ಅಲ್ಲ ಇಡಿ ಸಂವಿಧಾನವನ್ನು ಎದ್‌ ಹೊರ್ಡಿ ಸತ್ತದಲಿತರೆ
13
33
188
@sharu_talks
ಮಳೆಗಾಲ 🌧☔
2 years
ಎದೆಗೆ ನಾಕ್ ಅಕ್ಷರ ಬಿದ್ದವನ ಕೃತಿ ‌ಸಹಿಸದ‌ ಸೋ‌ಕಾಲ್ಡ್ ವಿದ್ಯಾವಂತ ಭೂಪರು ಎಂದು ಓದದವನ ಮಾತಿಗೆ ಮಹಡಿ ಮೇಲೆ‌ನಿಂತು ಚಪ್ಪಾಳೆ ಬಾರಿಸಿ ಕೋರೋನಾ ಓಡಿಸಿದ್ದರು ದೇಮ
2
27
180
@sharu_talks
ಮಳೆಗಾಲ 🌧☔
2 years
ಬಿಸಿಯೂಟದಡಿಯಲ್ಲಿ ಅಡಿಗೆ ಸಹಾಯಕರಾದ ದಲಿತ ಹೆಂಗಸರಿಂದ ಊಟ‌ ಸ್ವೀಕರಿಸದ ಕೆಟ್ಟ ಮನಸ್ಥಿತಿ ಶಾಲೆಗೆ ಬಿತ್ತಿದವರು ಅತಿಹೆಚ್ಚು ಲಿಂಗಾಯತ ಮತ್ತು ಒಕ್ಕಲಿಗ ಜನಾಂಗದವರು
4
24
178
@sharu_talks
ಮಳೆಗಾಲ 🌧☔
1 year
ಕಾಂಗ್ರೇಸ್ ಗೆದ್ರೆ ಮಾರಿಕೊಂಡಿರುವ ಬಹತೇಕ ಮಾಧ್ಯಮ ವಿರುದ್ದ ‌ಗೆದ್ದಂತೆ ಬಡವರ ಧ್ವನಿಗೆ ಶಕ್ತಿ ಬಂದಂತೆ ಅಧಿಕಾರಿಗಳ‌ ಕರ್ಮ ಸೋತಂತೆ ಜಾತಿ‌ಧರ್ಮದ ಅಮಲು ಸತ್ತಂತೆ ಕಾಂಗ್ರ��ಸ್ ಗೆಲುವಿಗೆ ಲಕ್ಷಾಂತರ ಕಾರ್ಯಕರ್ತರಿಗೆ ಮಾನ ಮರ್ಯಾದೆ ಸಿಕ್ಕಂತೆ ನಮ್ಮನ್ನು ಬೆಳಸಿ ಬಳಸಿ @DKShivakumar @siddaramaiah @Dr_Yathindra_S
6
29
182
@sharu_talks
ಮಳೆಗಾಲ 🌧☔
1 year
ಬಡವನ ಕಿಚ್ಚು ಹಸಿದವನ ಕಿಚ್ಚಿನ ಮುಂದೆ ಆ ಕಿಚ್ಚನ ಸ್ಟಾರ್‌ ಪ್ರಚಾರ ಕೆಲಸಕ್ಕೆ‌ ಬರ್ಲಿಲ್ಲ @KicchaSudeep
1
27
181
@sharu_talks
ಮಳೆಗಾಲ 🌧☔
2 years
ಬಿಜೆಪಿ ಗುಲಾಮರ ಬಾಳು
Tweet media one
20
10
178
@sharu_talks
ಮಳೆಗಾಲ 🌧☔
3 months
ಸಾಕ್ಷಾತ್ ಭಗವಂತನ ಪ್ರೇರಣೆ ಆಗಿದೆ ಬಿಜೆಪಿ ಭಕ್ತ: ನಾವು ದೇವರಿಗೆ ಹತ್ತಿರವಾದವರು ದೈವವಾಣಿ : ಲೇ ಮೂರ್ಖ, ಮೂಢ ನನಗೆ ಹತ್ತಿರ ‌ದೂರ ಅನ್ನುವ ಭೇದವಿಲ್ಲ ,ಜಾತಿ‌ಮತದ‌ ಪಂಥವಿಲ್ಲ,ಧರ್ಮಗಳ ಗೊಡವೆ ಇಲ್ಲ, ಮೇಲು, ಕೀಳು ಶಕ್ತ ಅಶಕ್ತನೆಂಬ ಭಾವವಿಲ್ಲ, ನಾಸ್ತಿಕ ಆಸ್ತಿಕ ನೆಂಬ ಅಸಹಿಷ್ಣುತೆ ಇಲ್ಲ ಅದೆಲ್ಲವು ಮಾಡದ ಕಾಂಗ್ರೇಸ್ ಗೆಲ್ಲಲಿ .
6
26
185
@sharu_talks
ಮಳೆಗಾಲ 🌧☔
2 years
ಅನ್ನ ತಿನ್ನವ್ರು ಅಪ್ಪಂಗುಟ್ದವ್ರು ಆಡೂ ಮಾತಲ್ಲ
Tweet media one
24
30
177
@sharu_talks
ಮಳೆಗಾಲ 🌧☔
2 months
ಎಲ್ಲದಕ್ಕೂ ನ್ಯಾಯಾಲಯವೆ ಜವಾಬ್ದಾರಿ ಆಗಬೇಕೆಂದರೆ, ಕೇಂದ್ರ ತವ್ಡ್ ಕುಟ್ಟಕ್ ಇರೂದು ಸರ್ಜಿಕಲ್‌ ಸ್ಟ್ರೈಕ್ ಮಾಡಬೇಕಾದರೆ ಕೇಳಲಿಲ್ಲ ನೋಟ್‌ಬ್ಯಾನ್ ಮಾಡಬೇಕಾದರೆ ಕೇಳಲಿಲ್ಲ ಲಾಕ್ಡೌನ್ ಸೀಲ್ಡೌನ್ ಮಾಡಬೇಕಾದರೆ‌ ಕೇಳಲಿಲ್ಲ ಜನರನ್ನು ಚಪ್ಪಾಳೆ‌ ತಟ್ಟಿಸಿದಾಗ‌ ಜನರನ್ನು ಕೇಳಲಿಲ್ಲ ನಿರ್ಧಾರ ಸರ್ವಾಧಿಕಾರ ಈಗ ಕೋರ್ಟ್ಂತೆ
Tweet media one
55
43
184
@sharu_talks
ಮಳೆಗಾಲ 🌧☔
28 days
ಇಂಡಿಯಾ ಗೆಲ್ಲಲ್ಲು ಕಾರಣವಾಗಿದ್ದು ಈ ಎರಡು ಶಕ್ತಿಗಳು
Tweet media one
20
11
182
@sharu_talks
ಮಳೆಗಾಲ 🌧☔
3 months
ಸ್ವತಂತ್ರ ಮಾಧ್ಯಮ ಸಂಘಿಮಾಧ್ಯಮ
Tweet media one
Tweet media two
12
38
181
@sharu_talks
ಮಳೆಗಾಲ 🌧☔
1 year
ಮುದ್ದು ಕಂದಮ್ಮಗಳ ಪಾಠದಲ್ಲಿ‌‌‌ ತುಂಬಿದ್ದ ವಿಷಗಳಿಗೆ ಮದ್ದು ಅರೆಯುವ ಕೆಲಸ ಶುಭವಾಗಲಿ
Tweet media one
4
15
180
@sharu_talks
ಮಳೆಗಾಲ 🌧☔
9 months
#ಪೊಗರು ಚಿತ್ರದಲ್ಲಿ #ಬ್ರಾಹ್ಮಣರಿಗೆ ಅಪಮಾನವಾಯಿತೆಂದು ರಂಪಾ ಮಾಡಿದವರು ? #ಹೆಡ್ಬುಷ್ ಚಿತ್ರದಲ್ಲಿ #ವೀರಗಾಸೆಗೆ ಅಪಮಾಮ ಮಾಡಿದರೊಂದು ರಂಪ ಮಾಡಿದವರು ? #ಪರಶುರಾಮನನ್ನೆ ನಕಲು ಮಾಡಿದವರ ವಿರುದ್ದ ಸೊಲ್ಲೆತ್ತದಿರುವುದು #ಧರ್ಮಕ್ಕೆ ಅವಮಾನವಾದಂತಲ್ಲವೆ ? #ಪರಶುರಾಮನಿಗೆ ಅವಮಾನವಲ್ಲವೆ ? @karkalasunil @BJP4Karnataka
5
47
178
@sharu_talks
ಮಳೆಗಾಲ 🌧☔
2 years
ಮೈಸೂರನ್ನು ಕೋಮುಕರಾವಳಿ ಮಾಡುತ್ತಿರುವ ಪ್ರತಾಪ್‌ ಸಿಂಹನಿಗೆ ‌ ಮತದಾರ ತಕ್ಕ‌ ಪಾಠ ಕಲಿಸುವ ಕಾಲ‌ ದೂರವಿಲ್ಲ ಮೊದಲು ಮಾನವನಾಗು
9
24
174
@sharu_talks
ಮಳೆಗಾಲ 🌧☔
2 years
ಮುಂದೆ ? ನ್ಯೂಸ್ ಇಷ್ಟು ಕುಲಗೆಟ್ಟು ಕಚಡಾ ತಿಂದು ಬಂಡತನದಿಂದ ವ್ಯಾಪರಕ್ಕಾಗಿ ಸ್ವಲ್ಪವಾದರೂ ನೈತಿಕತೆ ಉಳಿಸಿಕೊಳ್ಳದೆ ಬೆರಳಿಟ್ರು ಇದಿಟ್ರು ಅದಿಟ್ರು ಅಂತ ತೂತೂತೂ..... @tv9kannada C
Tweet media one
18
23
168
@sharu_talks
ಮಳೆಗಾಲ 🌧☔
2 years
ಯಾವ್ ಜಾತಿಯವ್ನು ಅಂತ ಗೊತ್ತಾಯ್ತಾ ? ಭಾರತೀಯರೆ!
Tweet media one
19
21
170
@sharu_talks
ಮಳೆಗಾಲ 🌧☔
2 months
ಇಲ್ಲಿ ಇಬ್ಬರೂ ಕೊಲೆ ಆದವರು ಆದರೆ ನ್ಯಾಯದ ಕೂಗು ಮಾತ್ರ ಒಬ್ಬರಿಗೆ ,ಅವಳದು ಜೀವವೆ ಅವಳಿಗೂ ಬದುಕುವ ಬಾಳುವ ಹಕ್ಕಿತ್ತು ಕೊನೆಗೊಳಿಸಿದವನು ತಪ್ಪಿತಸ್ಥ ಆದರೆ ನಮ್ಮ ಭಾರತದಲ್ಲಿ ಸಾವಿನ ರಾಜಕೀಯಕ್ಕೆ ಬಲಿ ಆದವರಿಗೆ ನ್ಯಾಯ ಸಿಗುತ್ತಿಲ್ಲ ಎಲ್ಲರಿಗೂ ಒಂದೆ ನ್ಯಾಯ ಎನ್ನುವವರು ಯಾರು ಇಲ್ಲ ?
Tweet media one
Tweet media two
10
40
173
@sharu_talks
ಮಳೆಗಾಲ 🌧☔
2 years
ಜೋಕರ್ ನೋಡಲು ಬಂದ ಜನ ಹೌಹಾರಲು ಕಾರಣವೇನು ? @nalinkateel
Tweet media one
10
21
167
@sharu_talks
ಮಳೆಗಾಲ 🌧☔
2 months
ಅಭಿವೃದ್ಧಿ ಅಂತಾರಲ್ಲ ಅದೇನು ಇಲ್ವಾ ಸಾರ್?
@CTRavi_BJP
C T Ravi 🇮🇳 ಸಿ ಟಿ ರವಿ
2 months
ನಾಳೆ ಮತದಾನ ಮಾಡುವಾಗ ನೆನಪಿಡಿ ಜೈ ಶ್ರೀ ರಾಮ್
Tweet media one
149
135
2K
55
19
169
@sharu_talks
ಮಳೆಗಾಲ 🌧☔
2 months
ಇದ್ ಮಾತ್ರ ಊಹೆಗೂ ಮೀರಿದ ಟ್ವೀಟು😝
@INCKarnataka
Karnataka Congress
2 months
ಮಹಿಳಾ ಪೀಡನೆಯ ವ್ಯಾಪ್ತಿ ಊಹೆಗೂ ನಿಲುಕದ್ದು... ಸ್ವತಃ ತೆನೆ ಹೊತ್ತ ಮಹಿಳೆಯೂ ಆತಂಕದಲ್ಲಿ....!
Tweet media one
43
213
793
5
24
171
@sharu_talks
ಮಳೆಗಾಲ 🌧☔
11 months
ಜನರ ಬಳಿ ಬಂದವನು ನಾಯಕನೆ ಹೊರತು ಜನರನ್ನು ಹತ್ತಿರಕ್ಕೂ ಸೇರಿಸದವನಲ್ಲ ರಾಗ😍
Tweet media one
8
13
167
@sharu_talks
ಮಳೆಗಾಲ 🌧☔
2 years
ಶ್ಲೋಕ ಸಂಸ್ಕೃತ ಕಲಿತು ಪೂಜೆ ಮಾಡಲು ದಲಿತರಿದ್ದಾರೆ ಮಲ ಹೊತ್ತು ಗುಂಡಿಗಿಳಿದು ಶುಚಿ ಮಾಡುವ ‌ಬ್ರಾಹ್ಮಣನಿದ್ದಾರಾ
@im_prathibha
Captain Marvel 💥
2 years
ದೇವಸ್ಥಾನ ಕೆಡವಿ ಕಟ್ಟಿರೋ ನೂರಾರು ಮಸೀದಿಗಳಿವೆ, ಮಸೀದಿ ಕೆಡವಿ ಕಟ್ಟಿರೋ ಒಂದು ದೇವಸ್ಥಾನ ತೋರಿಸಿ ನೋಡೋಣ 🤨
21
8
180
10
31
163
@sharu_talks
ಮಳೆಗಾಲ 🌧☔
9 months
ಬೋಳಿಮ*ಪಬ್ಲಿಕ್ ರಂಗ ಕಾವೇರಿ ಬಗ್ಗೆ ಪ್ರಕಾಶ್ ರಾಜ್ ನಿಲುವ ಕೇಳ್ತಾನೆ ಕರೆಕ್ಟು ಇಲ್ಲಿಂದ ಗೆದ್ದ ನಿರ್ಮಲ ‌ಸೀತರಾಂ ರಾಜೀವ್ ಚಂದ್ರಶೇಖರ್ ಹಾಳಾಗೂಗ್ಲಿ ಡವ್ ಅಣ್ಣಾಮಲೈ ಕೇಳ್ತಿಲ್ಲ ಶಾ ದ್ ಉಣ್ತಾನೆ ಅನ್ಸುತ್ತೆ
5
16
165
@sharu_talks
ಮಳೆಗಾಲ 🌧☔
1 year
ಚಿಂತೆ ಬೇಡಾ ಮೇಡಂ, ನಂಬಿದವರನ್ನು ಆ ವೆಂಕಟೇಶ‌‌ ಎಂದು ಕೈ ಬಿಡಲ್ಲ
Tweet media one
30
11
167
@sharu_talks
ಮಳೆಗಾಲ 🌧☔
2 years
ಲೇ ದರಿದ್ರದವನೆ ಮುಟ್ಟು ಸಹಜ‌ಕ್ರಿಯೆ ಮೈಥುನ ಮಾನಸಿಕ ಕ್ರಿಯೆ ಹೆಣ್ಣನ್ನು ಪೂಜಿಸುವ ಯಾವನು ಕೂಡ‌ ಅದನ್ನು ಮೈಲಿಗೆ ಅನ್ನಲಾರ
Tweet media one
17
18
159
@sharu_talks
ಮಳೆಗಾಲ 🌧☔
4 months
ಬಾಂಬ್ ಇಟ್ಟವನು ಭಯೋತ್ಪಾದಕ ಸುದ್ದಿಲಿ ಬಾಂಬ್ ಇಡುವ‌ ನಿನ್ನಂತವನು ಕೋಮೊತ್ಪಾದಕ
@mechirubhat
Chiru Bhat | ಚಿರು ಭಟ್
4 months
Rameshwaram Cafe looked like this on 22nd Jan 2024! There you go!
Tweet media one
83
285
2K
43
22
163
@sharu_talks
ಮಳೆಗಾಲ 🌧☔
3 months
ಮೂರು ಪರ್ಸೆಂಟೇಜ್ ಇದ್ದೆ ,ನೀವು ಆಳಬೇಕಾದರೆ , ಬಹುಜನರು ಆಳುವುದು ಬೇಡವಾಗಿದೆ ? ಇಂತಹ ಮನಸ್ಥಿತಿ ಕೇವಲ ಬಿಜೆಪಿಗರಿಗೆ ಮಾತ್ರ ಬಿಜೆಪಿ ‌ಕಿತ್ತೂಗೆಯಿರಿ
Tweet media one
21
45
163