ಒಬ್ಬ ಕಾಮುಕ ಲಿಂಗಾಯತ ಸಮಾಜಕ್ಕೆ ಸೇರಿದವನಾಗಿದ್ದರಿಂದ
ಮಾಧ್ಯಮದಲ್ಲಿ
ಅಮಾಯಕನಂತೆ ಬಿಂಬಿತವಾದ
ಮಾಧ್ಯಮ ನಿಂಧಿಸಿದ್ದ ಹಳೆ ಸೇಡಿಗೆ
ಮತ್ತು ಮೇಲ್ವರ್ಗದವರ ದೌರ್ಜನ್ಯವನ್ನು ತೆರೆ ಮೇಲೆ ಕಥೆ ರೂಪದಲ್ಲಿ ತೋರುವ ನಟನೆ ಮಾಡಿದ್ದರ ಪರಿಣಾಮ
ದಾಸನನ್ನು ಅತಿಯಾಗಿ ಋಣಾತ್ಮಕವಾಗಿ ಬಿಂಬಿಸಿದರು
ಇಬ್ಬರದು ಘೋರ ತಪ್ಪಿದೆ
ದಲಿತರು ಬೆಂಗಳೂರಿನಲ್ಲಿ ಮಾಡಿದ ಪ್ರತಿಭಟನೆ ಪ್ರಸಾರವಾಗಲಿಲ್ಲ
ಕನ್ನಡ ಹೋರಾಟಗಾರರು ಮಾಡಿದ ಹೋರಾಟ ಪ್ರಸಾರವಾಗಲಿಲ್ಲ
ಮೋದಿ ಮಾಡುವ ನಿತ್ಯ ಕ್ರಮಗಳಿಂದ ಪ್ರತಿಯೊಂದು ಪ್ರಸಾರ ಮಾಡಿ ಅದನ್ನು ವೈಭವೀಕರಿಸುತ್ತಿರುವ
ಬಿಜೆಪಿ ಏಲು ತಿಂದಿರುವ ಮಾಧ್ಯಮಗಳು
ಡಾಕುಟ್ರೆ ಒಂದ್ ಕೆಲಸ ಮಾಡಿ 6000 ನೀವೆ ತಕ್ಕಂಡ್ ರೈತ್ರಾಗಿ ಬದ್ಕಿ ,ಆಗಲ್ಲ ಅಲ್ವಾ
ವರ್ಷಕ್ಕೆ 6000 ಬದ್ಕಕ್ಕೆ ಆದದ ಸ್ವಾಮಿ
ಕಾಂಗ್ರೇಸ್ ನವ್ರು
2000 + ಉಳಿದ guarantee ಸೇರಿ 5000 ತಿಂಗ್ಳುಗೆ ಕೊಡ್ತವ್ರೆ
ಈ ಬಾರಿ ಕಾಂಗ್ರೇಸ್ಗೆ ಮತ
ನಾನ್ ಹೇಳಿದ್ದು ಸುಳ್ಳಾಗಲ್ಲ ಕಣ್ರಯ್ಯ
ರಾಜ್ಯಕ್ಕೆ ಕೋಮು ದ್ವೇಷ ದಳ್ಳುರಿ ಅಂಟಿಸಿದ್ದು
ಕರಾವಳಿ.
ಚಿತ್ರರಂಗದಲ್ಲಿ ಇತ್ತೀಚೆಗೆ ಕ್ಯಾತೆ ತೆಗೆದು ಚಂದನವನ ಹಾಳು ಮಾಡುತ್ತಿರುವವರ ಮೂಲ ಕರಾವಳಿ.
ಹಿಂದುತ್ವದ ಜೊಂಪು ಹಿಡಿಸಿ ರಾಜ್ಯದ ಅಭಿವೃದ್ಧಿ ಪ್ರಶ್ನಿಸುವವರ ದಿಕ್ಕು ತಪ್ಪಿಸಿದ್ದು
#ಕರಾವಳಿವಿಷ.
ಸಾರ್ವಜನಿಕವಾಗಿ ನಿಂದಿಸುವಾಗ ಮಾತಿನಲ್ಲಿ ಹಿಡಿತವಿಲ್ಲ ,ಉತ್ತಮ ವಿದ್ಯಾಭ್ಯಾಸವಿಲ್ಲ,ಮೂರ್ ಕಾಸ್ ದುಡ್ಮೆ ಇಲ್ಲ, ಗಂಡ ಮಕ್ಳು ಸಂಸಾರ ಮೊದ್ಲೆ ಇಲ್ಲ, ಇದು ಧರ್ಮದ್ ಜೊಂಪಲ್ಲಿರೂ ಹುಚ್ಮುಂಡೇದು
ಪಬ್ಲಿಕ್ ರಂಗ ಚೇತನ್ ಅಹಿಂಸಾರನ್ನು
ಅಣಕಿಸಿದ್ದು ಅವನು ವಲಸೆ ಆಮದು ಮತ್ತು ಹುಟ್ಟಿದ್ದು ಫಾರಿನ್ನಲ್ಲಿ ಅಂತ
ನೆನ್ನೆ ರಿಷಿಸುನಾಕ್ ಭಾರತದ ಅಳಿಯ ಭಾರತೀಯ ಅಂತೆಲ್ಲಾ ಬೊಂಬ್ಡಾ ಹೊಡಿತಿದ್ದ
#ಬ್ರಾಹ್ಮಣ
ಕಾಂಗ್ರೆಸ್ ಹೆಚ್ಚಿಗೆ ಸೀಟು ಬರಲಿಲ್ಲ ಅಂದ್ರೆ
ಗ್ಯಾರಂಟಿ ನಿಲ್ಲಿಸಿ
ಎರಡು ಮೂರು ದೇವಸ್ಥಾನ ಕಟ್ಟಿಸಿ
ದೊಡ್ಡ ಆಸ್ಪತ್ರೆ ,ಉತ್ತಮ ಶಾಲೆ, ಕಬ್ ಫ್ಯಾಕ್ಟರಿ, ಏನು ಬೇಡಾ
ಬಡ್ಡೀವ್ ಗ್ಯಾರಂಟಿ ಬೇಡ್ವಂತೆ
ಬಸ್ಗತ್ತುದ್ರೆ ಆಧಾರ್ ಕಾರ್ಡ್ ತೋರದು
ಕಾಸ್ ಬಂದಿಲ್ಲ ಅಂತ ಬ್ಯಾಂಕ್ ತವ್ ಜಗಳ ಬೀಳದು
ಕುಮಾರಸ್ವಾಮಿ ರಾಜಕೀಯವನ್ನು
ಮಾಡಿದಷ್ಟು ಗಲೀಜು ಬೇರೆ ಯಾರು ಮಾಡಲು ಸಾಧ್ಯವಿಲ್ಲ
ಸಿದ್ದಾಂತವಿಲ್ಲ ,ಬದ್ದತೆ ಇಲ್ಲ
ನಿಲುವಿಲ್ಲ,ಸ್ಪಷ್ಟತೆಇಲ್ಲ
ನೈತಿಕತೆ ಇಲ್ಲ, ಹೋರಾಟವಿಲ್ಲ
ಆದರೂ ನಾನೊಬ್ಬ ಅತ್ಯಂತ ಮಹಾನ್ ರಾಜಕಾರಣಿಯಂತೆ ಬೇರೆಯವರನ್ನು ವ್ಯಂಗ್ಯ ಮಾಡುವುದರಲ್ಲೆ ರಾಜಕೀಯ ಕಳೆದ ಆಕಸ್ಮಿಕ ರಾಜಕಾರಣಿ
ಮಕ್ಕಳಿಗೆ ಹೆಸರಿಡಿ ಹೆಸರಲ್ಲಿ ಜಾತಿಯನ್ನು ಸೇರಿಸಿ ಇಡಬೇಡಿ
ಉದಾ: ತೇಜಸ್ಗೌಡ
ರಾಮಕೃಷ್ಣ ಭಟ್
ವೆಂಕಿ ಅಡಿಗ
ಚನ್ನ ನಾಯಕ
ಅಭಿಷೇಕ್ ಪೂಜಾರಿ
ಇತ್ಯಾದಿ...........
ಮಕ್ಕಳು ಜಾತಿ ರಹಿತ ಮನುಷ್ಯರಾಗಲು ಹುಟ್ಟಿನಿಂದಲೆ ಪ್ರೇರೆಪಿಸಿ
ದೇಶದಲ್ಲಿ ಮತ್ತೆ ಬಿಜೆಪಿಗೆ ಬಹುಮತ ಬಂದ್ರೆ (ಮಣಿಪುರ ) ಘಟನೆ ನೋಡಿಯೂ
ಒಂದ್ವೇಳೆ ಹಾಸನ ದಳದ ಪಾಲಾದ್ರೆ
ಹೆಣ್ಣಿನ ಶೀಲ ಕಿತ್ತಾದ್ರು ಭಾರತ ಕಾಪಾಡ್ತೀವಿ ಅಂತ ಮತಹಾಕಿದ ಜನರಿಗೆ
ನನ್ ಶಾ
ಮತ್ತೂಮ್ಮೆ ಬಂದರೆ ಮೋದಿ
ಮುಚ್ಚುವುದು ಪ್ರಜಾಪ್ರಭುತ್ವದ ಹಾದಿ
ಮತ್ತೂಮ್ಮೆ ಬಂದರೆ ಮೋದಿ
ಮುಚ್ಚುವುದು ಮೀಸಲಾತಿ ಹಾದಿ
ಮತ್ತೊಮ್ಮೆ ಬಂದರೆ ಮೋದಿ
ಮುಚ್ಚುವುದು ಸರ್ಕಾರಿ ಸಂಸ್ಥೆಗಳಾದಿ
ಮತ್ತೂಮ್ಮೆ ಬಂದರೆ ಮೋದಿ
ತೆರೆಯುವುದು ಸರ್ವಾಧಿಕಾರದ ಹಾದಿ
@sumalathaA
@PMOIndia
@narendramodi
ಟಿಕೆಟ್ ಬಗ್ಗೆ ಚರ್ಚೆ ಮಾಡ್ದೆ ಅಂತ ಹೇಳಿದ್ರೆ ಸಾಕಾಗಿತ್ತು
ಪೀಠಿಕೆ ಹಾಕಿ ಉದ್ದುದ್ದ ಉವಾಚಗಳು ಬೇಕಿತ್ತಾ ?
ನಿಮಗೆ ಪರೋಕ್ಷವಾಗಿ ದುಡಿದವರಲ್ಲಿ ನಾನು ಒಬ್ಬ ಆದರೆ ಮಂಡ್ಯ ಸ್ವಾಭಿಮಾನ ಮತ್ತು ರೆಬೆಲ್ ಅಣ್ಣನ ಸೈದ್ದಾಂತಿಕ ನಿಲುವನ್ನು ಗಾಳಿಗೆ ತೂರಿದಿರಿ
ನಾನೂಬ್ಬ ಮೋದಿ ಭಕ್ತ ಆದರೆ ದೇಶದ ಜನತೆಗೆ ಇಂತಹ ದಾರುಣ ಸ್ಥಿತಿ ತಂದಿದ್ದು ಅವರ ತಪ್ಪಲ್ಲ ನಮ್ಮಂತಹ ಪೆದ್ಮುಮುಂಡೇವು ,ಬ್ರಾಹ್ಮ ಹಾಗೂ ಸವರ್ಣೀಯರಲ್ಲಿ ಅನೇಕ ಜಾತಿಗಳಗೂಂಡಂತೆ ಹಿಂದುತ್ವ ಎಂಭ ಮುಖವಾಡ ಧರಿಸಿ ಜಾತಿ ಹಾಗೂ ಸಂವಿಧಾನ ಮೀಸಲಾತಿ ವಿರೋಧಿ ಮನಸ್ಸಿಂದಾನೆ ಇಂತಹ ಅನಾಗುತ ಆಗಿದ್ದು 1/4
ನನ್ ಫ್ರೆಂಡು ಗೌಡ ಸಮುದಾಯದವನು
ತುಂಬಾ ಆತ್ಮೀಯತೆ ನಮ್ಮಿಬ್ರಿಗೂ ಚಿಕ್ಕುದ್ರಿಂದ ಆಟ ಆಡ್ಕಂಡ್ ಬೆಳದವ್ರು ನಾವು
2018 ತನಕ ಎಲ್ಲವೂ ಚೆನ್ನಾಗಿತ್ತು
ಜಾತಿ ಒಂದ್ ಬಿಟ್ಟು
ಹಿಂದುತ್ವದ ವೈರಸ್ ಶುರುವಾಗಿದ್ದೆ ತಡ
ನಮ್ಮ ಸ್ಹೇಹವನ್ನೆ ಕಸಿದು ಬಿಡ್ತು
ಈಗ ಇಬ್ರು ನಾನಾ ನೀನಾ ಅನ್ನೂ ತರ ಆಗೂದ್ವಿ
ಈಗ
ಅವ್ನು ರಾಮ ಅಂದ್ರೆ ನಾನು ಭೀಮ
ಕಾಂಗ್ರೇಸ್ ಗೆದ್ರೆ
ಮಾರಿಕೊಂಡಿರುವ ಬಹತೇಕ ಮಾಧ್ಯಮ ವಿರುದ್ದ ಗೆದ್ದಂತೆ
ಬಡವರ ಧ್ವನಿಗೆ ಶಕ್ತಿ ಬಂದಂತೆ
ಅಧಿಕಾರಿಗಳ ಕರ್ಮ ಸೋತಂತೆ
ಜಾತಿಧರ್ಮದ ಅಮಲು ಸತ್ತಂತೆ
ಕಾಂಗ್ರ��ಸ್ ಗೆಲುವಿಗೆ ಲಕ್ಷಾಂತರ ಕಾರ್ಯಕರ್ತರಿಗೆ ಮಾನ ಮರ್ಯಾದೆ ಸಿಕ್ಕಂತೆ
ನಮ್ಮನ್ನು ಬೆಳಸಿ ಬಳಸಿ
@DKShivakumar
@siddaramaiah
@Dr_Yathindra_S
ಸಾಕ್ಷಾತ್ ಭಗವಂತನ ಪ್ರೇರಣೆ ಆಗಿದೆ
ಬಿಜೆಪಿ ಭಕ್ತ: ನಾವು ದೇವರಿಗೆ ಹತ್ತಿರವಾದವರು
ದೈವವಾಣಿ : ಲೇ ಮೂರ್ಖ, ಮೂಢ ನನಗೆ ಹತ್ತಿರ ದೂರ ಅನ್ನುವ ಭೇದವಿಲ್ಲ ,ಜಾತಿಮತದ ಪಂಥವಿಲ್ಲ,ಧರ್ಮಗಳ ಗೊಡವೆ ಇಲ್ಲ,
ಮೇಲು, ಕೀಳು
ಶಕ್ತ ಅಶಕ್ತನೆಂಬ ಭಾವವಿಲ್ಲ,
ನಾಸ್ತಿಕ ಆಸ್ತಿಕ ನೆಂಬ ಅಸಹಿಷ್ಣುತೆ ಇಲ್ಲ ಅದೆಲ್ಲವು ಮಾಡದ ಕಾಂಗ್ರೇಸ್ ಗೆಲ್ಲಲಿ .
ಎಲ್ಲದಕ್ಕೂ ನ್ಯಾಯಾಲಯವೆ ಜವಾಬ್ದಾರಿ ಆಗಬೇಕೆಂದರೆ, ಕೇಂದ್ರ ತವ್ಡ್ ಕುಟ್ಟಕ್ ಇರೂದು
ಸರ್ಜಿಕಲ್ ಸ್ಟ್ರೈಕ್ ಮಾಡಬೇಕಾದರೆ
ಕೇಳಲಿಲ್ಲ
ನೋಟ್ಬ್ಯಾನ್ ಮಾಡಬೇಕಾದರೆ ಕೇಳಲಿಲ್ಲ
ಲಾಕ್ಡೌನ್ ಸೀಲ್ಡೌನ್ ಮಾಡಬೇಕಾದರೆ ಕೇಳಲಿಲ್ಲ
ಜನರನ್ನು ಚಪ್ಪಾಳೆ ತಟ್ಟಿಸಿದಾಗ ಜನರನ್ನು ಕೇಳಲಿಲ್ಲ
ನಿರ್ಧಾರ ಸರ್ವಾಧಿಕಾರ
ಈಗ ಕೋರ್ಟ್ಂತೆ
ಮುಂದೆ ? ನ್ಯೂಸ್ ಇಷ್ಟು ಕುಲಗೆಟ್ಟು ಕಚಡಾ ತಿಂದು ಬಂಡತನದಿಂದ ವ್ಯಾಪರಕ್ಕಾಗಿ ಸ್ವಲ್ಪವಾದರೂ ನೈತಿಕತೆ ಉಳಿಸಿಕೊಳ್ಳದೆ
ಬೆರಳಿಟ್ರು ಇದಿಟ್ರು ಅದಿಟ್ರು ಅಂತ ತೂತೂತೂ.....
@tv9kannada
C
ಇಲ್ಲಿ ಇಬ್ಬರೂ ಕೊಲೆ ಆದವರು
ಆದರೆ ನ್ಯಾಯದ ಕೂಗು ಮಾತ್ರ ಒಬ್ಬರಿಗೆ ,ಅವಳದು ಜೀವವೆ
ಅವಳಿಗೂ ಬದುಕುವ ಬಾಳುವ ಹಕ್ಕಿತ್ತು
ಕೊನೆಗೊಳಿಸಿದವನು ತಪ್ಪಿತಸ್ಥ
ಆದರೆ ನಮ್ಮ ಭಾರತದಲ್ಲಿ ಸಾವಿನ ರಾಜಕೀಯಕ್ಕೆ ಬಲಿ ಆದವರಿಗೆ ನ್ಯಾಯ ಸಿಗುತ್ತಿಲ್ಲ
ಎಲ್ಲರಿಗೂ ಒಂದೆ ನ್ಯಾಯ ಎನ್ನುವವರು ಯಾರು ಇಲ್ಲ ?
ಬೋಳಿಮ*ಪಬ್ಲಿಕ್ ರಂಗ
ಕಾವೇರಿ ಬಗ್ಗೆ ಪ್ರಕಾಶ್ ರಾಜ್ ನಿಲುವ ಕೇಳ್ತಾನೆ ಕರೆಕ್ಟು
ಇಲ್ಲಿಂದ ಗೆದ್ದ ನಿರ್ಮಲ ಸೀತರಾಂ
ರಾಜೀವ್ ಚಂದ್ರಶೇಖರ್
ಹಾಳಾಗೂಗ್ಲಿ
ಡವ್ ಅಣ್ಣಾಮಲೈ ಕೇಳ್ತಿಲ್ಲ
ಶಾ ದ್ ಉಣ್ತಾನೆ ಅನ್ಸುತ್ತೆ