Official handle of Karnataka State Pollution Control Board for Prevention and Control of Pollution | Working Together, We can help Save our Environment |
#KSPCB
ಕರ್ನಾಟಕ ಸರ್ಕಾರದ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವರಾಗಿ ಅಧಿಕಾರ ವಹಿಸಿಕೊಂಡಿರುವ ಸನ್ಮಾನ್ಯ ಶ್ರೀ ಈಶ್ವರ್ ಖಂಡ್ರೆಯವರನ್ನು ಇಂದು ಮಂಡಳಿಯ ಮಾನ್ಯ ಅಧ್ಯಕ್ಷರಾದ ಡಾ. ಶಾಂತ್ ಎ ತಿಮ್ಮಯ್ಯ ರವರು ಭೇಟಿ ಮಾಡಿ ಶುಭ ಕೋರಿದರು.
#KSPCB
ಜುಲೈ 20 ಅಂತಾರಾಷ್ಟ್ರೀಯ ಚಂದ್ರ ದಿನ ( International Moon Day)
ಚಂದ್ರನ ಕುರಿತಾದ 5 ಅದ್ಬುತ ಸತ್ಯಗಳು -
1. ಭೂಮಿಯ ಮೇಲೆ 100 ಕೆಜಿ ಉಳ್ಳ ವ್ಯಕ್ತಿ ಚಂದ್ರನ ಮೇಲೆ 16.5 ಕೆಜಿ ತೂಕ ಇರುತ್ತಾನೆ. ಯಾಕೆಂದರೆ ಚಂದ್ರನಲ್ಲಿ ಗುರುತ್ವಾಕರ್ಷಣ ಶಕ್ತಿ ಭೂಮಿಯ ಗುರುತ್ವಾಕರ್ಷಣ ಶಕ್ತಿಗಿಂತ ಕಡಿಮೆಯಿದೆ . (1/4)
ಕೆಲವು ಬಿಸಿ ಮತ್ತು ಶುಷ್ಕ ಪ್ರದೇಶಗಳಲ್ಲಿ ಮಳೆ ಬಿದ್ದರೂ, ಭೂಮಿ ತೇವವಾಗುವುದಿಲ್ಲ. ಆ ಪ್ರದೇಶದಲ್ಲಿ ಬೀಸುವ ಬಿಸಿ ಗಾಳಿ ಕ್ಷಣಮಾತ್ರದಲ್ಲಿ ಮಳೆ ಹನಿಗಳನ್ನು ಆವಿ ಮಾಡುತ್ತದೆ. ಇಂತಹ ಪ್ರದೇಶಗಳಲ್ಲಿ ಬೀಳುವ ಮಳೆಯನ್ನು ' ಫ್ಯಾಂಟಮ್ ಮಳೆ ' ಎನ್ನುವರು.
#KSPCB
#pollutioncontrol
#nature
#environment
#saveearth
🌍
ವಿಶ್ವ ಆನೆ ದಿನ
ಆನೆ ಕರ್ನಾಟಕದ ರಾಜ್ಯ ಪ್ರಾಣಿಯಾಗಿದೆ. ನಮ್ಮ ರಾಜ್ಯವನ್ನು ' ಆನೆಗಳ ರಾಜಧಾನಿ ' ಎಂದು ಕೂಡ ಕರೆಯಬಹುದು. ಇತ್ತೀಚೆಗಿನ ವರದಿಯ ಪ್ರಕಾರ, ಕರ್ನಾಟಕದಲ್ಲಿ 2017-2023ರವರೆಗೆ 346 ಆನೆಗಳು ಹೆಚ್ಚಾಗಿದೆ. ಪ್ರಸ್ತುತ ನಮ್ಮ ರಾಜ್ಯ 6395 ಆನೆಗಳನ್ನು ಹೊಂದಿದೆ.
#WorldElephantDay
#KSPCB
#pollutioncontrol
#nature
ಭಾರತದ ಮಾಜಿ ಪ್ರಧಾನಮಂತ್ರಿಗಳಾದ, ಭಾರತರತ್ನ, ಶ್ರೀ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜಯಂತಿಯಂದು ಮಂಡಳಿಯು ಅವರಿಗೆ ಗೌರವಪೂರ್ವಕ ನಮನಗಳನ್ನು ಅರ್ಪಿಸುತ್ತದೆ.
#KSPCB
#LalBahaddurShastri
#Oct2nd
ಕ್ಲೋರೋಫ್ಲೋರೋಕಾರ್ಬನ್(CFC),ಕ್ಲೋರಿನ್,ಫ್ಲೋರೀನ್ ಮತ್ತು ಕಾರ್ಬನ್ ಅಂಶಗಳಿಂದ ಮಾಡಲ್ಪಟ್ಟ ರಾಸಾಯನಿಕ ಸಂಯುಕ್ತವಾಗದೆ. ಕ್ಲೋರೋಫ್ಲೋರೋಕಾರ್ಬನ್ ಅನ್ನು ರೆಫ್ರಿಜರೇಟರ್ಗಳು, ಏರ್ ಕಂಡಿಷನರ್ಗಳು ಮತ್ತು ಏರೋಸಾಲ್ ಸ್ಪ್ರೇಗಳಲ್ಲಿ ಬಳಸಲಾಗುತ್ತದೆ ಮತ್ತು ಈ ರಾಸಾಯನಿಕ ಸಂಯುಕ್ತವು ಗಾಳಿಯಲ್ಲಿ ಬಿಡುಗಡೆಯಾದಾಗ ಓಝೋನ್ ಪದರವನ್ನು ಹಾನಿಗೊಳಿಸುತ್ತದೆ
" ನನ್ನ ಬದುಕೇ ನನ್ನ ಸಂದೇಶ "
ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ವತಿಯಿಂದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ಜನ್ಮದಿನದಂದು ಅವರಿಗೆ ಗೌರವಪೂರ್ವಕ ನಮನಗಳು.
#KSPCB
#MahatmaGandhiji
#Oct2nd
ಪರಿಸರವಾದಿ, ಪಕ್ಷಿಪ್ರೇಮಿ, ಮಲೆನಾಡಿನ ಬಹುಮುಖ ಪ್ರತಿಭೆ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಕನ್ನಡ ಸಾರಸ್ವತ ಲೋಕದ ಮೇರು ಸಾಹಿತಿ, ಕೆ.ಪಿ ಪೂರ್ಣಚಂದ್ರ ತೇಜಸ್ವಿ ಅವರ ಜನ್ಮದಿನದಂದು ಮಂಡಳಿಯ ವತಿಯಿಂದ ಗೌರವಪೂರ್ವಕ ನಮನಗಳನ್ನು ಅರ್ಪಿಸುತ್ತೇವೆ.
#kppoornachandratejaswi
#KSPCB
#nature
#saveearth
#environment
Festivals Used to be & Need to Celebrated Traditionally. Over a Period of time we have ignored nature & the right way to Celebrate
Today Let's all take a Pledge to Celebrate All Festivals Keeping Nature in Mind. Lets Start with this Deepavali & Celebrate Traditionally & Divinely
12 ವರ್ಷಗಳಿಗೊಮ್ಮೆ ಅರಳುವ ಹೂವಿನ ಬಗ್ಗೆ ನಿಮಗೆ ತಿಳಿದಿದೆಯೇ?
ಸ್ಟ್ರೋಬಿಲಾಂಥೆಸ್ ಕುಂತಿಯಾನಸ್, ಸ್ಥಳೀಯವಾಗಿ ಕುರಿಂಜಿ ಅಥವಾ ನೀಲಕುರಿಂಜಿ ಎಂದು ಕರೆಯಲಾಗುವ ಹೂವು 12 ವರ್ಷಗಳಿಗೊಮ್ಮೆ ಅರಳುತ್ತದೆ. ಈ ಹೂವುಗಳನ್ನು ನಾವು ಪಶ್ಚಿಮ ಘಟ್ಟಗಳಲ್ಲಿ ಕಾಣಬಹುದು.
#KSPCB
#pollutioncontrol
#environment
#nature
#saveearth
🌍
ದಿನಾಂಕ 31/05/2023ರಂದು ಮಾನ್ಯ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವರಾದ ಶ್ರೀ ಈಶ್ವರ ಖಂಡ್ರೆ ಅವರು, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ ಭೇಟಿ ನೀಡಿ ಪ್ರಥಮ ಪರಿಚಯಾತ್ಮಕ ಸಭೆ ನಡೆಸಿ, ಮಂಡಳಿಯ ಅಧಿಕಾರಿಗಳು ಮತ್ತಷ್ಟು ಉತ್ತಮವಾಗಿ ಕಾರ್ಯನಿರ್ವಹಿಸಲು ನಿರ್ದೇಶಿಸಿದರು.
#KSPCB
#Pollutioncontrol
#environment