Dr MC Sudhakar Profile Banner
Dr MC Sudhakar Profile
Dr MC Sudhakar

@drmcsudhakar

Followers
3,806
Following
7
Media
749
Statuses
815

Official account of Dr.M.C Sudhakar | Minister of Higher Education | District Incharge Minister for Chikkaballapur | Govt. of Karnataka

Chintamani, India
Joined March 2023
Don't wanna be here? Send us removal request.
Explore trending content on Musk Viewer
@drmcsudhakar
Dr MC Sudhakar
10 months
ಉದ್ಯೋಗ ಆಕಾಂಕ್ಷಿಗಳ ಬಹು ದಿನಗಳ ಕನಸು ಕೋರ್ಟ್ ಪ್ರಕರಣ ಇತ್ಯರ್ಥ ನಂತರ ವರ್ಷಗಟ್ಟಲೆ ನೆನಗುದಿಗೆ ಬಿದ್ದಿದ್ದ ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಅಂತಿಮ ಆಯ್ಕೆ ಮಾಡಿ ಅಧಿಕೃತವಾಗಿ ಬಿಡುಗಡೆಗೊಳಿಸಿದ್ದು ಆಯ್ಕೆಯಾಗಿರುವ ಎಲ್ಲಾ ಅಭ್ಯರ್ಥಿಗಳಿಗೆ ಅಭಿನಂದನೆಗಳು. #drmcsudhakar #highereducation #Minister #Assistant #Professors
Tweet media one
116
283
289
@drmcsudhakar
Dr MC Sudhakar
10 months
ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಪ್ರಕ್ರಿಯೆಗೆ ಚುರುಕು ನೀಡಿ ಪರಿಷ್ಕೃತ ಪಟ್ಟಿ ಬಿಡುಗಡೆ ಗೊಳಿಸಿದಕ್ಕೆ ಉದ್ಯೋಗ ಆಕಾಂಕ್ಷಿಗಳು ಭೇಟಿ ನೀಡಿ ಹರ್ಷವ್ಯಕ್ತ ಪಡಿಸಿ ಮುಂದಿನ ಪ್ರಕ್ರಿಯೆಗಳನ್ನು ಶೀಘ್ರ ಪೂರ್ಣಗೊಳಿಸಲು ಮನವಿ ಮಾಡಿದರು. @followers #drmcsudhakar #highereducation #Minister #AssistantProfessor
Tweet media one
Tweet media two
Tweet media three
Tweet media four
70
235
249
@drmcsudhakar
Dr MC Sudhakar
7 months
ನ್ಯಾಯಾಲಯದಲ್ಲಿ ನೇಮಕಾತಿ ಪಟ್ಟಿಗೆ ತಡೆಯಾಜ್ಞೆ ನೀಡಿದ್ದು, ಕಾನೂನು ಹೋರಾಟ ಕುರಿತು ಮಾಹಿತಿ ನೀಡಿದ ಕೆಲವೇ ಘಂಟೆಗಳಲ್ಲಿ ಸರ್ಕಾರದ ಬದ್ಧತೆಯಿಂದ ಮಾನ್ಯ ನ್ಯಾಯಾಲಯವು ತಡೆಯಾಜ್ಞೆ ತೆರವುಗೊಳಿಸಿ 371ಜೆ ಕಲ್ಯಾಣ ಕರ್ನಾಟಕ ಮೀಸಲಾತಿಗೆ ಮಾತ್ರ ತಡೆಯಾಜ್ಞೆ ಸೀಮಿತಗೊಳಿಸಿದ್ದು ಮುಂದಿನ ಪ್ರಕ್ರಿಯೆಗಳು ಕಾನೂನಿನ ಅನ್ವಯ ನಡೆಸುವ ಮಾಹಿತಿ ನೀಡಿದೆ.
123
257
243
@drmcsudhakar
Dr MC Sudhakar
1 year
2021 ರ ಅವಧಿಯ ಸಹಾಯಕ ಪ್ರಾಧ್ಯಾಪಕರ ಆಯ್ಕೆ ಪಟ್ಟಿಯಲ್ಲಿ ಆಯ್ಕೆಯಾದ ಆಕಾಂಕ್ಷಿಗಳು ಇಂದು ಭೇಟಿ ಮಾಡಿ ಆಯ್ಕೆ ಪಟ್ಟಿ ಬಿಡುಗಡೆ ಸಂಬಂಧಿಸಿದಂತೆ ಮನವಿ ಸಲ್ಲಿಸಿದರು. ಸಂಬಂಧಿಸಿದ ಇಲಾಖಾ ಅಧಿಕಾರಿಗಳಿಗೆ ಕಾನೂನಿನ ಅಡಿಯಲ್ಲಿ ಕ್ರಮ ಕೈಗೊಳ್ಳಲು ಸೂಚಿಸಿದೆ. #drmcsudhakar #HigherEducation #Minister #GoK #AssistantProfessor #Issue
Tweet media one
Tweet media two
Tweet media three
Tweet media four
56
212
226
@drmcsudhakar
Dr MC Sudhakar
1 year
ನನ್ನ ಕಷ್ಟ - ಸುಖಗಳಲ್ಲಿ ಜೊತೆ ನಿಲ್ಲುವ, ನನ್ನ ಮಾರ್ಗದರ್ಶಿ, ನನ್ನ ಶಕ್ತಿ, ನನ್ನ ಅಣ್ಣ, ಡಾ. ಎಂ ಸಿ ಬಾಲಾಜಿ ರೆಡ್ಡಿ ರವರಿಗೆ ಜನ್ಮ ದಿನದ ಶುಭಾಶಯಗಳು. #drmcsudhakar #BirthdayWishesForBrother
Tweet media one
18
18
229
@drmcsudhakar
Dr MC Sudhakar
7 months
ಬೆಂಗಳೂರಿನ ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ ಸಭಾಂಗಣದಲ್ಲಿ 1242 ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಪ್ರಕ್ರಿಯೆಯ ಪ್ರಗತಿ ಪರಿಶೀಲನೆ ಸಭೆ ನಡೆಸಿದೆ. ಈ ಸಂದರ್ಭದಲ್ಲಿ ಉನ್ನತ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀಕರ್ ರವರು, ಶಿಕ್ಷಣ ಇಲಾಖೆಯ ಆಯುಕ್ತರಾದ ಜಗದೀಶ್ ರವರು ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
Tweet media one
Tweet media two
94
189
226
@drmcsudhakar
Dr MC Sudhakar
1 year
ಬೆಂಗಳೂರಿನ ಉನ್ನತ ಶಿಕ್ಷಣ ಇಲಾಖ��� ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಪ್ರಸಕ್ತ ಸಾಲಿನ ಸಾಮಾನ್ಯ ಪ್ರವೇಶ ಪರೀಕ್ಷೆ (CET) ಫಲಿತಾಂಶ ಬಿಡುಗಡೆಗೊಳಿಸಿ ಅಂಕಿ ಅಂಶಗಳ ಸಮೇತ ವಿವರಿಸಿದೆ. ಉನ್ನತ ಶಿಕ್ಷಣವು ಪ್ರತಿಯೊಬ್ಬ ವಿದ್ಯಾರ್ಥಿಯ ಭವಿಷ್ಯದಲ್ಲಿ ಪ್ರಮುಖವಾಗಿದ್ದು ಎಲ್ಲಾ ಪರೀಕ್ಷಾರ್ಥಿಗಳಿಗೆ ಶುಭ ಕೋರಿದೆ.
Tweet media one
Tweet media two
Tweet media three
13
22
205
@drmcsudhakar
Dr MC Sudhakar
7 months
ನಿರುದ್ಯೋಗ ಸಮಸ್ಯೆ ನಿವಾರಣೆಗೆ ಸರ್ಕಾರದ ದಿಟ್ಟ ಹೆಜ್ಜೆ!! ಹೆಚ್ಚುತ್ತಿರುವ ನಿರುದ್ಯೋಗ ಸಮಸ್ಯೆ ನಿವಾರಣೆಗೆ ರಾಜ್ಯ ಸರ್ಕಾರದಿಂದ ಇದೇ ಫೆಬ್ರವರಿ 26 & 27ರಂದು ರಾಜ್ಯ ಮಟ್ಟದ ಉದ್ಯೋಗ ಮೇಳವನ್ನು ಬೆಂಗಳೂರಿನ ಅರಮನೆ ಮೈದಾನದಲ್ಲಿ ಆಯೋಜಿಸಿದ್ದು ಎಲ್ಲಾ ಉದ್ಯೋಗಕಾಂಕ್ಷಿಗಳು ಈ ಮೇಲ್ಕಂಡ ಲಿಂಕ್ ನಲ್ಲಿ ನೊಂದಾಯಿಸಿ.
83
113
145
@drmcsudhakar
Dr MC Sudhakar
1 year
ತವರು ಜಿಲ್ಲೆ ಚಿಕ್ಕಬಳ್ಳಾಪುರಕ್ಕೆ ಉಸ್ತುವಾರಿ ಸಚಿವನಾಗಿ ಮೊದಲ ಬಾರಿ ಬೇಟಿ ನೀಡಿದ ಸಮಯದಲ್ಲಿ ಜಿಲ್ಲಾ ನಾಯಕರುಗಳು, ಮುಖಂಡರುಗಳು ಹಾಗೂ ಕಾರ್ಯಕರ್ತ ಬಂಧುಗಳು ನೀಡಿದ ಅದ್ದೂರಿ ಸ್ವಾಗತಕ್ಕೆ ಮನಪೂರ್ವಕವಾಗಿ ಧನ್ಯವಾದಗಳು. ತಾವು ತೋರಿದ ಪ್ರೀತಿ, ಅಭಿಮಾನಕ್ಕೆ ಚಿರಋಣಿ🙏
Tweet media one
Tweet media two
Tweet media three
9
11
144
@drmcsudhakar
Dr MC Sudhakar
7 months
ಬೆಂಗಳೂರಿನ ಉನ್ನತ ಶಿಕ್ಷಣ ಪರಿಷತ್ ಸಭಾಂಗಣದಲ್ಲಿ ಶಿಕ್ಷಣ ತಜ್ಞರು, ಶಿಕ್ಷಕರು, ಅಧಿಕಾರಿಗಳೊಂದಿಗೆ ಶಿಕ್ಷಣ ಕ್ಷೇತ್ರದ ಬಲವರ್ಧನೆ ಹಾಗೂ ಆಧುನಿಕ ಶಿಕ್ಷಣಕ್ಕೆ ಒತ್ತು ನೀಡುವ ನಿಟ್ಟಿನಲ್ಲಿ ಚರ್ಚೆ ನಡೆಸಿ ಸಲಹೆಯನ್ನು ಪಡೆಯಲಾಯಿತು. #drmcsudhakar #highereducation #Minister #karnataka
Tweet media one
Tweet media two
Tweet media three
Tweet media four
40
59
133
@drmcsudhakar
Dr MC Sudhakar
1 year
ಶ್ರೀಕ್ಷೇತ್ರ ಕೈವಾರದ ಧರ್ಮಾಧಿಕಾರಿಗಳು ಹಾಗೂ ಎಂ.ಎಸ್.ರಾಮಯ್ಯ ಸಮೂಹ ಸಂಸ್ಥೆಗಳ ಅಧ್ಯಕ್ಷರು ಆದ ಶ್ರೀ ಎಂ.ಆರ್ ಜಯರಾಮ್ ರವರು ಇಂದು ಬೇಟಿ ನೀಡಿ ಹಲವು ವಿಷಯಗಳ ಬಗ್ಗೆ ಚರ್ಚಿಸಿ ಶುಭ ಹಾರೈಸಿದರು. #drmcsudhakar #HigherEducation #Minister #GovernmentOfKarnataka #DrMRJayaram #msramaiah #institutes #msr
Tweet media one
6
28
122
@drmcsudhakar
Dr MC Sudhakar
1 year
ವಿಧಾನ ಪರಿಷತ್ ಅಧಿವೇಶನದಲ್ಲಿ ಇಂದು ಭಾಗವಹಿಸಿ ಎಲ್ಲರ ಜೊತೆ ಸಮಾಲೋಚನೆ ಹಾಗೂ ಹಲವು ವಿಷಯಗಳ ಚರ್ಚೆ ಮಾಡಿ ಮಾಹಿತಿ ಪಡೆಯಲಾಯಿತು.
Tweet media one
Tweet media two
Tweet media three
11
4
121
@drmcsudhakar
Dr MC Sudhakar
7 months
ಚಿಂತಾಮಣಿ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಅಡಿಗಲ್ಲು ಹಾಕಿದ ಹಿರಿಯ ಮುತ್ಸುದಿ, ನಾಡು ಕಂಡ ಸರಳ ಸಜ್ಜನಿಕೆಯ ರಾಜಕಾರಣಿ ಮಾಜಿ ಗೃಹ ಸಚಿವರು ನನ್ನ ಪೂಜ್ಯ ತಂದೆಯವರಾದ ಶ್ರೀ ಚೌಡರೆಡ್ಡಿ ರವರಿಗೆ ಜನ್ಮ ದಿನದ ಶುಭಾಶಯಗಳು. ಭಗವಂತ ಶ್ರೀಯುತರಿಗೆ ಆಯುರಾರೋಗ್ಯ ನೀಡಿ ಇಂದಿನ ಪೀಳಿಗೆಗೆ ಇನ್ನೂ ಹೆಚ್ಚಿನ ಮಾರ್ಗದರ್ಶನ ನೀಡುವಂತಾಗಲಿ.
Tweet media one
10
14
123
@drmcsudhakar
Dr MC Sudhakar
1 year
CET ಫಲಿತಾಂಶಗಳು ಇಂದು ಹೊರ ಬಂದಿದ್ದು, ಉತ್ತಮ ಸಾಧನೆ ಮೆರೆದ ವಿದ್ಯಾರ್ಥಿಗಳನ್ನು ಶ್ಲಾಘಿಸಿದ ಮಾನ್ಯ ಉನ್ನತ ಶಿಕ್ಷಣ ಸಚಿವರಾದ Dr MC Sudhakar For results : #drmcsudhakar #highereducation #Minister #cet2023 #results
Tweet media one
5
16
116
@drmcsudhakar
Dr MC Sudhakar
1 year
ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ ಹಿತದೃಷ್ಟಿಯಿಂದ ವಿದ್ಯಾರ್ಥಿಗಳು ಹಾಗೂ ಪೋಷಕರಲ್ಲಿ ಗೊಂದಲಕಾರಿ ವಾತಾವರಣ ನಿರ್ಮಾಣ ಮಾಡುತ್ತಿದ್ದ NEP ಬದಲಿಗೆ ರಾಜ್ಯ ಶಿಕ್ಷಣ ನೀತಿ ಜಾರಿಗೆ ತಜ್ಞರಿಂದ ಸಲಹೆ ಪಡೆದಿದ್ದು , ಕಾಂಗ್ರೆಸ್ ಪಕ್ಷ ಪ್ರಣಾಳಿಕೆ ಭರವಸೆಯಂತೆ ಜಾರಿಗೆ ಬರಲಿದೆ.
11
25
114
@drmcsudhakar
Dr MC Sudhakar
1 year
ಬಿಪಿಎಲ್‌ ಪಡಿತರಿಗೆ 10ಕೆಜಿ ಉಚಿತ ಅಕ್ಕಿಯ ಅನ್ನಭಾಗ್ಯ ಯೋಜನೆಗೆ ಅಡ್ಡಗಾಲು ಹಾಕುತ್ತಿರುವ ಕೇಂದ್ರ ಬಿಜೆಪಿ ಸರ್ಕಾರದ ದ್ವೇಷದ ಧೋ��ಣೆ ವಿರುದ್ಧ ಮಾಜಿ ಮುಖ್ಯಮಂತ್ರಿಗಳು ವೀರಪ್ಪಮೊಯ್ಲಿ ಅವರು, ಮಾಜಿ ಸಚಿವರು ಶಿವಶಂಕರ್ ರೆಡ್ಡಿರವರು, ಶಾಸಕರು ಪ್ರದೀಪ್ ಈಶ್ವರ್ ಸೇರಿದಂತೆ ಮುಖಂಡರೊಂದಿಗೆ ಪತ್ರಿಕಾಗೋಷ್ಠಿ ನಡೆಸಿ ಆಕ್ರೋಶ ವ್ಯಕ್ತಪಡಿಸಲಾಯಿತು.
Tweet media one
12
17
108
@drmcsudhakar
Dr MC Sudhakar
11 months
ಕಾಲೇಜು ಶಿಕ್ಷಣ ಇಲಾಖೆಯ ದ್ವಿತೀಯ ದರ್ಜೆ ಬೆರಳಚ್ಚುಗಾರರು ದ್ವಿತೀಯ ದರ್ಜೆ ಸಹಾಯಕರ ಹುದ್ದೆಗೆ ವೃಂದ ಬದಲಾವಣೆಗೆ ಮನವಿ ಸಲ್ಲಿಸಿದರು. ಪ್ರಸ್ತುತ 333 ದ್ವಿತೀಯ ದರ್ಜೆ ಸಹಾಯಕರ ಹುದ್ದೆಗಳು ಖಾಲಿ ಇದ್ದು 133 ಬೆರಳಚ್ಚುಗಾರರು ಕಾರ್ಯನಿರ್ವಹಿಸುತಿದ್ದು ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದೆ. #drmcsudhakar #highereducation
Tweet media one
Tweet media two
26
14
108
@drmcsudhakar
Dr MC Sudhakar
8 months
ಈ ನೆಲದ ಕಾನೂನಿನ ಅಡಿಯಲ್ಲಿ ನ್ಯಾಯಯುತವಾಗಿ ಅತಿಥಿ ಉಪನ್ಯಾಸಕರಿಗೆ ಸೂಕ್ತ ಭದ್ರತೆ ಹಾಗೂ ಇತರೆ ಯೋಜನೆಗಳನ್ನು ಕಲ್ಪಿಸಲು ಬದ್ಧವಾಗಿದ್ದು, ಬಡ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ತರಗತಿಗಳಿಗೆ ಹಾಜರಾಗಲು ಮನವಿ ಮಾಡಿಕೊಳ್ಳುತ್ತೇನೆ. #drmcsudhakar #HigherEducation #Minister #karnataka #Guest #lecturer
21
22
108
@drmcsudhakar
Dr MC Sudhakar
6 months
ಇಂದು ನನ್ನ ಜನ್ಮ ದಿನದ ಪ್ರಯುಕ್ತ ಭೇಟಿ ಮಾಡಿ ಫೋನ್ ಮುಖಾಂತರ ಶುಭ ಕೋರಿದ ಸಚಿವ ಸಹುದ್ಯೋಗಿಗಳು, ಶಾಸಕ ಮಿತ್ರರು, ನನ್ನ ಚಿಂತಾಮಣಿ ಕ್ಷೇತ್ರದ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯ ನಾಯಕರುಗಳು, ಮುಖಂಡರು, ಕಾರ್ಯಕರ್ತರು ಹಾಗೂ ಅಭಿಮಾನಿಗಳಿಗೆ ತುಂಬು ಹೃದಯದ ಧನ್ಯವಾದಗಳು. ತಮ್ಮೆಲ್ಲರ ಪ್ರೀತಿ ಅಭಿಮಾನಕ್ಕೆ ಚಿರಋಣಿ! @followers #drmcsudhakar
Tweet media one
17
14
107
@drmcsudhakar
Dr MC Sudhakar
1 year
ಉನ್ನತ ಶಿಕ್ಷಣ ಇಲಾಖೆಯ ಬಲವರ್ಧನೆಗೆ ಸಂಬಂಧಿಸಿದಂತೆ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ @siddaramaiah ರವರು ಹಾಗೂ ಉಪ ಮುಖ್ಯಮಂತ್ರಿಗಳಾದ ಶ್ರೀ @DKShivakumar ರವರ ಸಮ್ಮುಖದಲ್ಲಿ ಐಸಿಕ್ ಅಧ್ಯಕ್ಷರಾದ ಶ್ರೀ ಸುಖದೇವ್ ಥೋರಟ್ ರೊಂದಿಗೆ ಚರ್ಚೆ ನಡೆಸಲಾಯಿತು.
Tweet media one
Tweet media two
Tweet media three
19
22
106
@drmcsudhakar
Dr MC Sudhakar
9 months
ತೆಲಂಗಾಣ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಮೇಲೆ ಭರವಸೆಯಿಟ್ಟು ಅಭೂತಪೂರ್ವ ಗೆಲುವಿಗೆ ಕಾರಣೀಭೂತರಾದ ಸಮಸ್ತ ತೆಲಂಗಾಣದ ಮಹಾಜನತೆಗೆ ಧನ್ಯವಾದಗಳು. #drmcsudhakar #highereducation #Minister #karnataka #CongressForTelangana
Tweet media one
5
13
106
@drmcsudhakar
Dr MC Sudhakar
4 months
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರು ಹಾಗೂ ಘನ ಸರ್ಕಾರದ ಉಪಮುಖ್ಯಮಂತ್ರಿಗಳಾದ ಶ್ರೀ ಡಿಕೆ ಶಿವಕುಮಾರ್ ರವರಿಗೆ ಜನ್ಮ ದಿನದ ಶುಭಾಶಯಗಳು. #dkshivakumar #birthdaywishes
Tweet media one
12
8
105
@drmcsudhakar
Dr MC Sudhakar
1 year
Presented Doctorates and Graduation to achievers of Kalburgi University at 41st Convocation Ceremony and assured necessary Educational Development for Kalyana Karnataka region, in presence of Honorable Governor Sri Thavarchand Gehlot, Vice-chancellor and University Heads
Tweet media one
Tweet media two
7
19
102
@drmcsudhakar
Dr MC Sudhakar
1 year
ದೇಶ ಕಂಡ ಮಹಾನ್ ಮೇಧಾವಿ,ಅದ್ಭುತ ಅಭಿಯಂತರರು, ನಮ್ಮ ಚಿಕ್ಕಬಳ್ಳಾಪುರ ಜಿಲ್ಲೆಯ ಹೆಮ್ಮೆಯ ಮಗ, ಕನ್ನಂಬಾಡಿ ಕಟ್ಟೆಯ ಕತೃ, ಭಾರತ ರತ್ನ ಸರ್ ಎಂ ವಿಶ್ವೇಶ್ವರಯ್ಯ ರವರ ಜನ್ಮ ದಿನದ ಸ್ಮರಣಾರ್ಥ ಶ್ರದ್ದಾ ಪೂರ್ವಕವಾಗಿ ನಮಿಸುತ್ತಾ, ಸಮಸ್ತ ಅಭಿಯಂತರರಿಗೂ ಅಭಿಯಂತರರ ದಿನದ ಶುಭಾಶಯಗಳು. #SirMV #EngineersDay
4
17
96
@drmcsudhakar
Dr MC Sudhakar
4 months
Urbana Champaign ಇಲಿನಾಯ್ಸ್ ಯುನಿವರ್ಸಿಟಿಯ ಅಧ್ಯಕ್ಷರ ನಿವಾಸದಲ್ಲಿ ಬೇಟಿಯಾಗಿ ಕೃಷಿ ಐಟಿಬಿಟಿ ಹಲವು ಕ್ಷೇತ್ರಗಳ ವಿಷಯಗಳನ್ನು ಇಲಿನಾಯ್ಸ್ ಯೂನಿವರ್ಸಿಟಿ & ಕರ್ನಾಟಕ ವಿಶ್ವವಿದ್ಯಾಲಯಗಳ ಸಹಯೋಗದೊಂದಿಗೆ ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿ ನಮ್ಮ ವಿದ್ಯಾರ್ಥಿಗಳಲ್ಲಿ ಕೌಶಲ್ಯಾಭಿವೃದ್ಧಿಗೆ ವಿಶೇಷ ಒತ್ತು ನೀಡುವ ನಿಟ್ಟಿನಲ್ಲಿ ಚರ್ಚಿಸಲಾಯಿತು
Tweet media one
6
6
94
@drmcsudhakar
Dr MC Sudhakar
1 year
ಚಿಕ್ಕಬಳ್ಳಾಪುರದ ಮುದ್ದೇನಹಳ್ಳಿಯ ಸತ್ಯಸಾಯಿ ಮಾನವ ಅಭ್ಯುದಯ ವಿಶ್ವವಿದ್ಯಾಲಯದ 2 ನೇ ಘಟಿಕೋತ್ಸವಕ್ಕೇ ಮುಖ್ಯ ಅತಿಥಿಯಾಗಿ ಮಾನ್ಯ ರಾಷ್ಟ್ರಪತಿಗಳು ದ್ರೌಪದಿ ಮುರ್ಮುರವರು ಹಾಗೂ ರಾಜ್ಯಪಾಲರು ಥಾವರ್ ಚಂದ್ ಗೆಹ್ಲೋಟ್ ರೊಂದಿಗೆ ಭಾಗವಹಿಸಿದೆ. ನಾನು ವಿಧ್ಯಾಭ್ಯಾಸ ಮಾಡಿದ ಶಿಕ್ಷಣ ಸಂಸ್ಥೆಗೆ ಮುಖ್ಯ ಅತಿಥಿಯಾಗಿ ಭಾಗಿಯಾಗಿದ್ದು ಹರ್ಷ ತಂದಿದೆ.
Tweet media one
Tweet media two
Tweet media three
6
15
95
@drmcsudhakar
Dr MC Sudhakar
1 year
ವಿಧಾನಸೌಧದಲ್ಲಿ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ರವರು ಹಾಗೂ ಉಪಮುಖ್ಯಮಂತ್ರಿಗಳು ಶ್ರೀ ಡಿಕೆ ಶಿವಕುಮಾರ್ ರವರ ನೇತೃತ್ವದಲ್ಲಿ ನಡೆದ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಯ ಉಸ್ತುವಾರಿ ಹಾಗೂ ಆಡಳಿತ ಪಕ್ಷದ ಶಾಸಕರುಗಳ ಸಭೆಯಲ್ಲಿ ಭಾಗಿಯಾಗಿ ಅವಳಿ ಜಿಲ್ಲೆಗಳ ಸರ್ವತೋಮುಖ ಅಭಿವೃದ್ಧಿಗೆ ಕೈಗೊಳ್ಳಬೇಕಿರುವ ಕ್ರಮಗಳ ಕುರಿತು ಚರ್ಚಿಸಿದೆವು.
Tweet media one
Tweet media two
3
14
95
@drmcsudhakar
Dr MC Sudhakar
8 months
ಆ ಪುಟ್ಟ ಬಾಲಕನ ಹೃದಯಾಂತರಾಳದ ಅಭಿಮಾನಕ್ಕೆ ಚಿರಋಣಿ!! @followers #drmcsudhakar #highereducation #Minister #karnataka #chintamani
7
9
93
@drmcsudhakar
Dr MC Sudhakar
9 months
ಕರ್ನಾಟಕ ರಾಜ್ಯದ ವಿವಿಧ ವಿಶ್ವವಿದ್ಯಾಲಯಗಳ ನಿವೃತ್ತ ಉಪ ಕುಲಪತಿಗಳು ಬೆಂಗಳೂರಿನ ಉನ್ನತ ಶಿಕ್ಷಣ ಪರಿಷತ್ ಸಭಾಂಗಣದಲ್ಲಿ ಭೇಟಿ ಮಾಡಿ ಉನ್ನತ ಶಿಕ್ಷಣ ಇಲಾಖೆಗೆ ಸಂಬಂಧಿಸಿದಂತೆ ಚರ್ಚಿಸಿದರು. #drmcsudhakar #highereducation #Minister #karnataka #University #vicechancellor
Tweet media one
Tweet media two
Tweet media three
30
91
92
@drmcsudhakar
Dr MC Sudhakar
1 year
ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರದಲ್ಲಿ ಉಸ್ತುವಾರಿ ಸಚಿವರ ಕಚೇರಿಯನ್ನು ಚಿಂತಾಮಣಿ ಹಿರಿಯ ನಗರಸಭೆ ಸದಸ್ಯರು ಹಾಗೂ ಹಿಂದೆ ಚಿಂತಾಮಣಿ ನಗರದಲ್ಲಿ ನಗರಸಭೆಯ ತ್ಯಾಜ್ಯ ವಿಲೇವಾರಿ ಕಾರ್ಯ ನಿರ್ವಹಿಸುತ್ತಿದ್ದ ಶ್ರೀಮತಿ ಪೂಜಾರಿ ರಾಣಿಯಮ್ಮ ಅವರ ಅಮೃತ ಹಸ್ತದಿಂದ ಉದ್ಘಾಟಿಸಲಾಯಿತು.
6
12
90
@drmcsudhakar
Dr MC Sudhakar
1 year
ಅಭಿವೃದ್ಧಿಯೇ ಕಾಂಗ್ರೆಸ್ ಸರ್ಕಾರದ ಮೊದಲ ಆದ್ಯತೆ ಸನ್ಮಾನ್ಯ ಮುಖ್ಯಮಂತ್ರಿಗಳು ಸಿದ್ದರಾಮಯ್ಯರ 14ನೇ ಬಜೆಟ್ ಜನಪರವಾದ ಎಲ್ಲಾ ಇಲಾಖೆಗಳ ಸರ್ವತೋಮುಖ ಅಭಿವೃದ್ಧಿಯ ಹಿತದೃಷ್ಟಿಯಿಂದ ಮಂಡಿಸಿ ಕಾಂಗ್ರೆಸ್ಸಿನ ಮಹತ್ವಾಕಾಂಕ್ಷೆಯ ಗ್ಯಾರೆಂಟಿ ಯೋಜನೆಗಳ ಜಾರಿಗೆ ಹಣ ವಿನಿಯೋಗಿಸಿ ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆಯುತ್ತೆ ಎಂದು ಸಾಭಿತು ಪಡಿಸಿದೆ.
Tweet media one
9
14
91
@drmcsudhakar
Dr MC Sudhakar
11 months
ಮೈಸೂರು ಜಿಲ್ಲಾಡಳಿತ ಆಯೋಜಿಸಿದ್ದ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಕಾರ್ಯಕ್ರಮದಲ್ಲಿ ಕೆಪಿಸಿಸಿ ಅಧ್ಯಕ್ಷರು ಹಾಗೂ ಉಪ ಮುಖ್ಯಮಂತ್ರಿಗಳಾದ ಶ್ರೀ ಡಿಕೆ ಶಿವಕುಮಾರ್ ರವರು, ಗೃಹ ಸಚಿವರಾದ ಡಾ. ಜಿ ಪರಮೇಶ್ವರ್ ರವರೊಂದಿಗೆ ಭಾಗವಹಿಸಿದೆ. @DKShivakumar #drmcsudhakar #highereducation #Minister #mysore #ದಸರಾ2023 #ನಾಡಹಬ್ಬ
Tweet media one
Tweet media two
3
9
89
@drmcsudhakar
Dr MC Sudhakar
9 months
ಚಿಂತಾಮಣಿ ಜನತೆಯ ಬಹುದಿನಗಳ ಕನಸು ಇಂಜಿನಿಯರಿಂಗ್ ಕಾಲೇಜು ಮಂಜೂರು!! ಬೆಂಗಳೂರು ರಸ್ತೆಯ ಯಾದವ ಹಾಸ್ಟೆಲ್ ಸಮೀಪ 9 ಎಕರೆ 38 ಗುಂಟೆ ಸ್ಥಳದಲ್ಲಿ ನಿರ್ಮಾಣ. #drmcsudhakar #highereducation #Minister #karnataka #Chikkaballapur #engineering #college
Tweet media one
8
20
87
@drmcsudhakar
Dr MC Sudhakar
1 year
Asianet - ಕನ್ನಡಪ್ರಭ ಸಾರಥ್ಯದಲ್ಲಿ ನಡೆಯುತ್ತಿರುವ " ಸುವರ್ಣ ಶಿಕ್ಷಣ " ಅಭಿಯಾನದಲ್ಲಿ ಉನ್ನತ ಶಿಕ್ಷಣ ಸಚಿವರು Dr MC Sudhakar ಹಾಗೂ ಚಿಕ್ಕಬಳ್ಳಾಪುರದ ಶಾಸಕರು ಪ್ರದೀಪ್ ಈಶ್ವರ್ ರವರ ಜೊತೆ ಪಾಲ್ಗೊಂಡಿದ್ದು
Tweet media one
Tweet media two
Tweet media three
Tweet media four
5
12
84
@drmcsudhakar
Dr MC Sudhakar
8 months
ಕಾಂಗ್ರೆಸ್ ಪಕ್ಷದ ತತ್ವ ಸಿದ್ದಾಂತ ಎಲ್ಲಾ ಜಾತಿ,ಧರ್ಮ, ಸಮುದಾಯಗಳನ್ನು ಸಮನಾಗಿ ಕಾಣುವುದು. ಮುಚ್ಚಿ ಹೋಗಿದ್ದ ರಾಮ ಮಂದಿರ ಗರ್ಭ ಗುಡಿ ತೆರೆಸಿದ್ದು ರಾಜೀವ್ ಗಾಂಧಿ!! ನಮ್ಮೆಲ್ಲರ ಆರಾಧ್ಯ ದೈವ ಶ್ರೀ ರಾಮ!! #drmcsudhakar #HigherEducation #Minister #karnataka #RajivGandhi #ayodyarammandir
9
16
81
@drmcsudhakar
Dr MC Sudhakar
1 year
ಬೆಳಗಾವಿಯ ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಮಹಾವಿದ್ಯಾಲಯದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ ಪ್ರತಿಮೆಯ ಅನಾವರಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ್ದು, ಕಾರ್ಯಕ್ರಮದಲ್ಲಿ ಲೋಕೋಪಯೋಗಿ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ @JarkiholiSatish ರವರು & ಬೆಳಗಾವಿ ಮುಖಂಡರು ಉಪಸ್ಥಿತರಿದ್ದರು.
Tweet media one
Tweet media two
Tweet media three
Tweet media four
7
18
82
@drmcsudhakar
Dr MC Sudhakar
1 year
ಬೆಂಗಳೂರು ಬಸವನಗುಡಿಯ ನೇಷನಲ್ ಕಾಲೇಜಿನ 9ನೆ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ವಿಧ್ಯಾರ್ಥಿಗಳಿಗೆ ಪದವಿ ಪ್ರಧಾನ ಮಾಡಿದ ಕ್ಷಣಗಳು.
Tweet media one
Tweet media two
Tweet media three
10
7
81
@drmcsudhakar
Dr MC Sudhakar
1 year
ಬಡ ಮಕ್ಕಳ ಉನ್ನತ ಶಿಕ್ಷಣದ ಕನಸು ನನಸು ಮಾಡಲು ಇಂಜಿನಿಯರಿಂಗ್ ಪ್ರವೇಶ ಶುಲ್ಕ ಕಡಿಮೆಗೊಳಿಸಿ ಆದೇಶ ಕಾಂಗ್ರೆಸ್ಸಿನ ಚಿತ್ತ ವಿದ್ಯಾರ್ಥಿಗಳ ಕನಸು ನನಸಾಗಿಸುವತ್ತ!! #drmcsudhakar #highereducation #Minister #govtofkarnataka #kcet #engineering #fees
Tweet media one
11
19
82
@drmcsudhakar
Dr MC Sudhakar
1 year
ತವರು ಜಿಲ್ಲೆ ಚಿಕ್ಕಬಳ್ಳಾಪುರ ಜಿಲ್ಲೆಯ ಉಸ್ತುವಾರಿ ಆದ ನಂತರ ಮೊದಲ ಬಾರಿಗೆ ಇಲಾಖಾವಾರು ಅಧಿಕಾರಿಗಳ ಸಭೆ ನಡೆಸಿ ಹಲವು ವಿಷಯಗಳ ಕುರಿತು ಮಾಹಿತಿ ಪಡೆದು ಹಲವು ನಿರ್ದೇಶನ ನೀಡಿದೆ.
Tweet media one
Tweet media two
Tweet media three
5
11
79
@drmcsudhakar
Dr MC Sudhakar
1 year
ಸರ್ಕಾರ ಬಂದ 3 ತಿಂಗಳಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಬಿಸಿಎ ವಿಭಾಗಕ್ಕೆ 21000 ಸೀಟುಗಳನ್ನು ಪ್ರಾರಂಭ ಮಾಡುವ ಮೂಲಕ ವಂಚಿತರಿಗೆ ಅವಕಾಶ ಕಲ್ಪಿಸಲಾಗಿದೆ. #drmcsudhakar #highereducation #govtofkarnataka
14
28
77
@drmcsudhakar
Dr MC Sudhakar
7 months
ರಾಜ್ಯ ಸರ್ಕಾರದ ವತಿಯಿಂದ ಆಯೋಜಿಸಲಾಗುವ ʻಬೃಹತ್ ಉದ್ಯೋಗ ಮೇಳʼದ ಕುರಿತು ಇಂದು ವಿಕಾಸಸೌಧದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ, ಉದ್ಯೋಗ ಮೇಳ ಯಶಸ್ವಿಗೊಳಿಸುವ ನಿಟ್ಟಿನಲ್ಲಿ ರೂಪುರೇಷೆಗಳ ಕುರಿತು ಚರ್ಚಿಸಿದೆವು. *ವಿಶೇಷ ಸೂಚನೆ* ಉದ್ಯೋಗಾಕಾಂಕ್ಷಿಗಳು ವೆಬ್‌ಸೈಟ್‌ ನಲ್ಲಿ ನೋಂದಣಿ ಮಾಡಿಕೊಳ್ಳಲು ಮನವಿ
Tweet media one
Tweet media two
Tweet media three
20
47
80
@drmcsudhakar
Dr MC Sudhakar
1 year
ಲಯನ್ಸ್ ಕ್ರಿಕೆಟರ್ ಅಸೋಸಿಯೇಷನ್ ಹಾಗೂ ಯುವ ಕಾಂಗ್ರೆಸ್ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಕರ್ನಾಟಕ ರತ್ನ ಡಾ. ಪುನೀತ್ ರಾಜ್ ಕುಮಾರ್ ಕಪ್ - 2023 ಟೆನಿಸ್ ಬಾಲ್ ಟೂರ್ನಮೆಂಟ್ಗೆ ಚಿಕ್ಕಬಳ್ಳಾಪುರ ನಗರದ ಸರ್ ಎಂ ವಿ ಕ್ರೀಡಾಂಗಣದಲ್ಲಿ ಆಟ ಆಡುವ ಮೂಲಕ ಚಾಲನೆ ನೀಡಿದೆ.
4
10
76
@drmcsudhakar
Dr MC Sudhakar
1 year
ಕರ್ನಾಟಕ ರಾಜ್ಯ ಉಚ್ಚ ನ್ಯಾಯಾಲಯದ ಅಡ್ವೊಕೇಟ್ ಜನರಲ್ ಆದ ಮಾನ್ಯ ಶ್ರೀ ಶಶಿಕಿರಣ್ ರವರೊಂದಿಗೆ ಉನ್ನತ ಶಿಕ್ಷಣ ಇಲಾಖೆಗೆ ಸಂಬಂಧಿಸಿದಂತೆ ಚರ್ಚಿಸಿ ಕಾನೂನು ಸಲಹೆ ಪಡೆದೆನು. ಈ ಸಂದರ್ಭದಲ್ಲಿ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು. #drmcsudhakar #highereducation #Minister #govtofkarnataka
Tweet media one
Tweet media two
Tweet media three
5
12
74
@drmcsudhakar
Dr MC Sudhakar
8 months
ಹಿಂದಿನ ಬಿಜೆಪಿ ಸರ್ಕಾರ ತರಾತುರಿಯಲ್ಲಿ #NEP ಜಾರಿಗೆ ತಂದು ನೆಪ ಮಾತ್ರಕ್ಕೆ ಟಾಸ್ಕ್ ಫೋರ್ಸ್ ಸ್ಥಾಪನೆ ಮಾಡಿದರೆ ವಿನಹ #NEP ಕುರಿತಂತೆ, ಯಾವುದೇ ಮುಂದಾಲೋಚನೆ ಅಥವಾ ಯಾವ ಹಂತದಲ್ಲಿ ಜಾರಿ ಮಾಡಬೇಕೆಂಬ ಅರಿವೇ ಇಲ್ಲದೆ ಉನ್ನತ ಶಿಕ್ಷಣ ವ್ಯವಸ್ಥೆಯಲ್ಲಿ ಅವೈಜ್ಞಾನಿಕವಾಗಿ ಜಾರಿ! #drmcsudhakar #Baseless #NEP #Better
32
17
76
@drmcsudhakar
Dr MC Sudhakar
1 year
ಬೆಂಗಳೂರಿನ ನಿರ್ಮಾತೃ, ಅಂದೇ ಬೆಂಗಳೂರು ಜಾಗತಿಕವಾಗಿ ಬೆಳೆಯುವ ಮುಂದಾಲೋಚನೆ ಇದ್ದ ದೂರದೃಷ್ಟಿಯ ನಾಯಕ ನೂರಾರು ಕೆರೆ - ಕಟ್ಟೆ, ಕಾಲುವೆಗಳು,ರಸ್ತೆಗಳು,ವ್ಯಾಪಾರ ವಹಿವಾಟುಗಳಿಗೆ ಪೇಟೆಗಳನ್ನು ಕಟ್ಟಿ ಅತ್ಯಂತ ಯೋಜನಾಬದ್ಧವಾಗಿ ಬೆಂಗಳೂರು ನಿರ್ಮಿಸಿದ ನಾಡಪ್ರಭು ಕೆಂಪೇಗೌಡರ ಜಯಂತಿಯ ಶುಭಾಶಯಗಳು. #KempegowdaJayanti
2
14
77
@drmcsudhakar
Dr MC Sudhakar
7 months
ವಿಧಾನಸೌಧದ ಉನ್ನತ ಶಿಕ್ಷಣ ಸಚಿವಾಲಯದಲ್ಲಿ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಅತಿಥಿ ಉಪನ್ಯಾಸಕರ ಸಂಘದ ಪದಾಧಿಕಾರಿಗಳು ಭೇಟಿ ಮಾಡಿ ಅತಿಥಿ ಉಪನ್ಯಾಸಕರ ಬಹು ದಿನಗಳ ಬೇಡಿಕೆಯನ್ವಯ ವೇತನ ಹೆಚ್ಚಳ ಕಲ್ಪಿಸಿದಕ್ಕಾಗಿ ಅಭಿನಂದಿಸಿದರು. #drmcsudhakar #highereducation #Minister #karnataka #Guest #Lecturers #technical #Education
Tweet media one
2
12
75
@drmcsudhakar
Dr MC Sudhakar
11 months
ಮುಖ್ಯಮಂತ್ರಿ ಶ್ರೀ ಸಿದ್ಧರಾಮಯ್ಯ ರವರ ನೇತೃತ್ವದಲ್ಲಿ ಉನ್ನತ ಶಿಕ್ಷಣ ಇಲಾಖೆಯ ಪ್ರಗತಿ ಪರಿಶೀಲನೆ ಸಭೆ ನಡೆಸಲಾಯಿತು. ರಾಜ್ಯದ ಎಲ್ಲಾ ವಿಶ್ವವಿದ್ಯಾಲಯಗಳ ಕುರಿತು ಮಾಹಿತಿ ಪಡೆದು ಏಕರೂಪದ ಪರೀಕ್ಷಾ ಸಂಬಂಧ ಸೂಚನೆ ನೀಡಲಾಯಿತು. ಶಿಥಿಲಾವಸ್ಥೆಯಲ್ಲಿರುವ ಕಟ್ಟಡಗಳ ಅಭಿವೃದ್ದಿ & ಮೂಲಭೂತ ಸೌಕರ್ಯಗಳು ಮತ್ತಷ್ಟು ವಿಷಯಗಳ ಕುರಿತು ಚರ್ಚಿಸಲಾಯಿತು.
Tweet media one
Tweet media two
7
21
74
@drmcsudhakar
Dr MC Sudhakar
8 months
ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ರವರ ಗೃಹ ಕಚೇರಿಯಲ್ಲಿ ಮಾಜಿ ವಿಧಾನಪರಿಷತ್ ಸದಸ್ಯರಾದ ಪುಟ್ಟಣ್ಣ ರವರ ನೇತೃತ್ವದ ಅತಿಥಿ ಉಪನ್ಯಾಸಕರ ನಿಯೋಗದೊಂದಿಗೆ ಸಭೆ ನಡೆಸಿ ಅತಿಥಿ ಉಪನ್ಯಾಸಕರ ಬೇಡಿಕೆಗಳಾನುಸಾರವಾಗಿ ಯಾವುದೇ ಕಾನೂನು ತೊಡಕಾಗದಂತೆ ಗೌರವಧನವನ್ನೂ ಸೇವಾ ಅವಧಿ ಆಧಾರದಲ್ಲಿ ಹೆಚ್ಚಿಸುವ ಜೊತೆಗೆ
Tweet media one
Tweet media two
Tweet media three
Tweet media four
20
9
73
@drmcsudhakar
Dr MC Sudhakar
1 year
ಚಿಕ್ಕಬಳ್ಳಾಪುರ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜನ್ನು ಉದ್ಘಾಟಿಸಿ, ಮಹಿಳೆಯರ ಶೈಕ್ಷಣಿಕ ಯಶಸ್ಸಿಗೆ ಮಹಿಳಾ ಕಾಲೇಜು ಸಹಕಾರಿಯಾಗಿದ್ದು ಅವಶ್ಯ ಮೂಲಭೂತ ಸೌಕರ್ಯ ಕಲ್ಪಿಸಲು ಅಧಿಕಾರಿಗಳಿಗೆ ಸೂಚಿಸಿ ವಿದ್ಯಾರ್ಥಿಗಳಿಗೆ ಶುಭ ಕೋರಿದೆ ಈ ಸಂದರ್ಭದಲ್ಲಿ ಚಿಕ್ಕಬಳ್ಳಾಪುರ ಶಾಸಕರಾದ ಪ್ರದೀಪ್ ಈಶ್ವರ್ ಹಾಗೂ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು
Tweet media one
Tweet media two
Tweet media three
Tweet media four
6
12
74
@drmcsudhakar
Dr MC Sudhakar
1 year
ಜೆಇಇ ಅಡ್ವಾನ್ಸ್ಡ್ ಪರೀಕ್ಷೆಯಲ್ಲಿ 11ನೇ ಸ್ಥಾನ ಹಾಗೂ ಸಿಇಟಿ ಪರೀಕ್ಷೆಯ ಇಂಜಿನಿಯರಿಂಗ್ ವಿಭಾಗದಲ್ಲಿ 7ನೇ ಸ್ಥಾನ ಪಡೆಯುವ ಮೂಲಕ ರಾಜ್ಯಕ್ಕೆ ಕೀರ್ತಿ ತಂದಿರುವ ಬೆಂಗಳೂರಿನ ಉಜ್ವಲ್ ಎಲ್. ಶಂಕರ್ ಗೆ ಶುಭಾಶಯಗಳು. ನಿನ್ನ ಭವಿಷ್ಯ ಉಜ್ವಲವಾಗಿರಲಿ ಎಂದು ಹಾರೈಸುತ್ತೇನೆ.
Tweet media one
5
9
73
@drmcsudhakar
Dr MC Sudhakar
1 year
ವಿಧಾನಮಂಡಲ ಅಧಿವೇಶನದ ಕಾರ್ಯಕಲಾಪಗಳ ವೀಕ್ಷಿಸಲು ಆಗಮಿಸಿದ ವಿದ್ಯಾರ್ಥಿಗಳೊಂದಿಗೆ ಸಮಯ ಕಳೆದು ಹಲವು ಸಲಹೆ ನೀಡಿದೆ. ನಮ್ಮ ಕ್ಷೇತ್ರ ಚಿಂತಾಮಣಿಯ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ವಿದ್ಯಾರ್ಥಿಗಳು ಅಧಿವೇಶನ ವೀಕ್ಷಿಸಲು ಆಗಮಿಸಿದ್ದು ಸಂತಸವಾಯಿತು.
Tweet media one
Tweet media two
Tweet media three
Tweet media four
7
20
72
@drmcsudhakar
Dr MC Sudhakar
1 year
CPIM Gen.Sec Sitaram Yechury, MP Jose K Mani, Samajwadi Party leaders Ram Gopal Yadav, Javed Ali Khan, G. Devarajan,Gen.Sec All India Forward Block, who arrived in Bangalore to attend meeting of central opposition parties were given a welcome on behalf of the Karnataka Congress
Tweet media one
Tweet media two
Tweet media three
Tweet media four
4
14
73
@drmcsudhakar
Dr MC Sudhakar
1 year
In view of Clean Chintamani, visited around city to observe garbage management and dumping yards to oversee solid waste management. Clear directions were given to Officials to maintain Clean & Green City, and also to implement effective solid waste management system.
Tweet media one
Tweet media two
2
15
71
@drmcsudhakar
Dr MC Sudhakar
1 year
ಮಳವಳ್ಳಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ದುರಸ್ತಿ ಬಗ್ಗೆ ಇಲಾಖೆಗೆ ಕೊಟ್ಟ ಸೂಚನೆಗಳು ಹಾಗೂ ಪ್ರಾಂಶುಪಾಲರ ನೇಮಕಾತಿ ಕುರಿತು ಕೈಗೊಂಡ ಕ್ರಮಗಳ ಬಗ್ಗೆ ಮನವರಿಕೆ ಮಾಡಿಕೊಡಲಾಯಿತು. #drmcsudhakar #higherEducation #minister #GovernmentOfKarnataka #KarnatakaCongress #chintamani
9
13
70
@drmcsudhakar
Dr MC Sudhakar
1 year
ಮಾನ್ಯ ಮುಖ್ಯ ಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಸಿದ್ದರಾಮಯ್ಯ ರವರ ಸಮ್ಮುಖದಲ್ಲಿ ಐಟಿ ಕ್ಷೇತ್ರದ ದಿಗ್ಗಜರು, ವಿಪ್ರೋ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ಶ್ರೀ ಅಜೀಂ ಪ್ರೇಮ್ ಜೀ ರವರನ್ನು ಭೇಟಿ ಮಾಡಲಾಯಿತು.
Tweet media one
Tweet media two
Tweet media three
4
9
70
@drmcsudhakar
Dr MC Sudhakar
7 months
ಉನ್ನತ ಶಿಕ್ಷಣ ಇಲಾಖಾ ವ್ಯಾಪ್ತಿಯ ಸರ್ಕಾರಿ ಕಾಲೇಜುಗಳ ಮೂಲಭೂತ ಸೌಕರ್ಯಗಳಿಗೆ ಒತ್ತು!! ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ 250ಕೋಟಿ ಸರ್ಕಾರಿ ಪಾಲಿಟೆಕ್ನಿಕ್, ಇಂಜಿನಿಯರಿಂಗ್ ಕಾಲೇಜುಗಳ ಅಭಿವೃದ್ದಿಗೆ 120ಕೋಟಿ ಮೀಸಲು. #drmcsudhakar #highereducation #Minister #Infrastructure #development
Tweet media one
6
14
72
@drmcsudhakar
Dr MC Sudhakar
7 months
ಚಿಂತಾಮಣಿ ಕ್ಷೇತ್ರದ ಜನತೆಯ ಆಶೀರ್ವಾದದ ಫಲ ಇಂದು ವಿಧಾನಸೌಧದಲ್ಲಿ ರಾಜ್ಯಸಭಾ ಚುನಾವಣೆ ಪ್ರಕ್ರಿಯೆಯಲ್ಲಿ ಭಾಗಿಯಾಗಿ ಅಮೂಲ್ಯವಾದ ಮತ ಚಲಾಯಿಸಿದೆ. #drmcsudhakar #highereducation #Minister #karnataka #RajyaSabhaElection2024
Tweet media one
2
6
72
@drmcsudhakar
Dr MC Sudhakar
1 year
Presented Keynote speech at Seminar & Expo organised by Times Education at JN tata Auditorium at IISc Bangalore, Mission Admission to help students to choose a Right Career. #missionadmission #TimesEducatiom
Tweet media one
Tweet media two
4
13
70
@drmcsudhakar
Dr MC Sudhakar
1 year
ಶಿಕ್ಷಣ ನೀತಿಗೆ ಸಂಬಂಧಿಸಿ ಈ ಹಿಂದಿನ ರಾಷ್ಟ್ರೀಯ ಶಿಕ್ಷಣ ನೀತಿಯಿಂದ ವಿಧ್ಯಾರ್ಥಿಗಳು & ಪೋಷಕರಲ್ಲಿ ಗೊಂದಲ ನಿವಾರಣೆ & ವಿದ್ಯಾರ್ಥಿಗಳ ಉಜ್ವಲವಾದ ಭವಿಷ್ಯ ರೂಪಿಸುವ ನಿಟ್ಟಿನಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅವರ ನೇತೃತ್ವದ ಸಭೆಯಲ್ಲಿ ಭಾಗಿಯಾಗಿ ರಾಜ್ಯ ಶಿಕ್ಷಣ ನೀತಿ ಜಾರಿಗೆ ಐತಿಹಾಸಿಕ ನಿರ್ಣಯ ಕೈಗೊಳ್ಳಲಾಯಿತು.
Tweet media one
Tweet media two
Tweet media three
4
8
69
@drmcsudhakar
Dr MC Sudhakar
1 year
ಕರ್ನಾಟಕ ಇತಿಹಾಸದಲ್ಲೇ ಅತೀ ಹೆಚ್ಚು ಬಜೆಟ್ ಮಂಡಿಸಿದ ಖ್ಯಾತಿ, ಮೊದಲ ಅವಧಿಯಲ್ಲಿ ಭಾ��್ಯಗಳ ಮೂಲಕ ಎರಡನೇ ಅವಧಿಯಲ್ಲಿ ಗ್ಯಾರೆಂಟಿ ಯೋಜನೆಗಳ ಮೂಲಕ ಮಧ್ಯಮ ವರ್ಗದ ಜನತೆಯ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿರುವ ನಮ್ಮ ನಾಡು ಕಂಡ ಹೆಮ್ಮೆಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ಅವರ ಜನ್ಮ ದಿನದ ಶುಭಾಶಯಗಳು. @siddaramaiah
Tweet media one
7
17
69
@drmcsudhakar
Dr MC Sudhakar
9 months
ಬೆಳಗಾವಿಯ ಸುವರ್ಣ ಸೌಧದ ಕಚೇರಿಯಲ್ಲಿ ಉನ್ನತ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ವಿಧಾನಸಭೆ ಮತ್ತು ವಿಧಾನ ಪರಿಷತ್ ಕಲಾಪಗಳಲ್ಲಿ ಚರ್ಚೆಯಾಗಲಿರುವ ಉನ್ನತ ಶಿಕ್ಷಣ ಇಲಾಖೆಗೆ ಸಂಬಂಧಿಸಿದ ವಿಷಯಗಳ ಕುರಿತು ಚರ್ಚಿಸಿದೆ. ಈ ಸಂದರ್ಭದಲ್ಲಿ ಇಲಾಖೆಯ ಹಿರಿಯ ಅಧಿಕಾರಿಗಳು, ಸಚಿವಾಲಯದ ಸಿಬ್ಬಂದಿ ಉಪಸ್ಥಿತರಿದ್ದರು. #drmcsudhakar
Tweet media one
Tweet media two
10
19
69
@drmcsudhakar
Dr MC Sudhakar
1 year
ಬೆಂಗಳೂರಿನ ಸೆಂಟ್ರಲ್ ಕಾಲೇಜು ಆವರಣದ ಜ್ಞಾನ ಜ್ಯೋತಿ ಸಭಾಂಗಣದಲ್ಲಿ VK ಎಜುಕೇಷನ್ FAIRಗೆ ಚಾಲನೆ ನೀಡಿ, ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕೆ ಉನ್ನತ ಶಿಕ್ಷಣದ ಮುಂದಿನ ಆಯ್ಕೆಗಳ ಕುರಿತು ಪೋಷಕರಲ್ಲಿನ ಸಂದೇಹ, ಗೊಂದಲಗಳ ನಿವಾರಣೆಗೆ ಈ ಎಜುಕೇಷನ್ ಮೇಳ ಸಹಕಾರಿಯಾಗೆವ, ಆಯೋಜಕರ ಕಾರ್ಯವನ್ನು ಶ್ಲಾಘಿಸಿ, ಉಜ್ವಲ ಭವಿಷ್ಯಕ್ಕೆ ಶುಭ ಕೋರಿದೆ.
Tweet media one
Tweet media two
Tweet media three
Tweet media four
8
14
69
@drmcsudhakar
Dr MC Sudhakar
1 year
Visited Dr. Babasaheb Ambedkar School of Economics, a unitary university of Karnataka Government and discussed various current issues with Vice Chancellor Dr NR Bhanu Murthy and other senior faculty.
Tweet media one
Tweet media two
Tweet media three
6
13
69
@drmcsudhakar
Dr MC Sudhakar
1 year
ಚಿಂತಾಮಣಿ ನಗರದ ಮಾಳಪಲ್ಲಿಯ ಗೃಹ ಕಚೇರಿಯಲ್ಲಿ ಜನತಾ ದರ್ಶನದಲ್ಲಿ ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖನಾಗಿ ಸಂಬಂದಿಸಿದ ಅಧಿಕಾರಿಗಳಿಗೆ ಸೂಚಿಸಿದೆ.
Tweet media one
Tweet media two
11
10
68
@drmcsudhakar
Dr MC Sudhakar
1 year
ಗುರು ಬ್ರಹ್ಮ ಗುರು ವಿಷ್ಣು ಗುರು ದೇವೋ ಮಹೇಶ್ವರ | ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರವೇ ನಮಃ || ಶ್ರೇಷ್ಠ ಶಿಕ್ಷಣ ತಜ್ಞ ಮಾಜಿ ರಾಷ್ಟ್ರಪತಿಗಳಾದ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ರವರ ಜನ್ಮದಿನದ ಸ್ಮರಿಸುತ್ತಾ, ಜ್ಞಾನದ ಬೆಳಕನ್ನು ಬೆಳಗುತ್ತಿರುವ ಎಲ್ಲಾ ಶಿಕ್ಷಕರಿಗೂ ನನ್ನ ಗೌರವಪೂರ್ವಕ ನಮನಗಳನ್ನು ಸಲ್ಲಿಸುತ್ತೇನೆ. #TEACHers
Tweet media one
1
17
66
@drmcsudhakar
Dr MC Sudhakar
1 year
ಚಿಂತಾಮಣಿ ನಗರದ ವೆಂಕಟಗಿರಿಕೋಟೆ ಭಾಗಕ್ಕೆ ಬೇಟಿ ನೀಡಿ ಜನತೆಯ ಕುಂದುಕೊರತೆಗಳ ಬಗ್ಗೆ ಮಾಹಿತಿ ಪಡೆದು, ಅಲ್ಲಿನ ಸ್ವಚ್ಛತೆ ಹಾಗೂ ಒಳಚರಂಡಿ ಅವ್ಯವಸ್ಥೆಯನ್ನು ಸಂಬಂಧಪಟ್ಟ ಅಧಿಕಾರಿಗಳ ಜೊತೆ ಪರಿಶೀಲಿಸಿ ಸೂಕ್ತ ಕ್ರಮಗಳನ್ನು ಕೈಗೊಳ್ಳಲು ಸೂಚನೆ ನೀಡಲಾಯಿತು. #drmcsudhakar #highereducation #Minister #chintamani #citywelfare
Tweet media one
Tweet media two
Tweet media three
6
11
65
@drmcsudhakar
Dr MC Sudhakar
1 year
ಚಿಂತಾಮಣಿ ಕ್ಷೇತ್ರದ ಅಂಕಾಲಮಡುಗು, ಬಟ್ಲಹಳ್ಳಿ ರಸ್ತೆ ಅಭಿವೃದ್ಧಿ ಕಾಮಗಾರಿ ಗುದ್ದಲಿ ಪೂಜೆಯನ್ನು ಕಡದನಮರಿ ಗ್ರಾಮದ ಮುಖಂಡರು ಹಾಗೂ ಗ್ರಾಮಸ್ಥರ ಜೊತೆಯಲ್ಲಿ ನೆರವೇರಿಸಲಾಯಿತು. ಈ ಭಾಗದ ಜನತೆಯ ಕನಸಾದ ಈ ರಸ್ತೆಯು ನೆರೆ ರಾಜ್ಯ ಅಂದ್ರ ಪ್ರದೇಶಕ್ಕೆ ಸಹ ಉತ್ತಮ ಸಾರಿಗೆ ಕಲ್ಪಿಸುವ ಮೂಲಕ ವ್ಯಾಪಾರ ವಹಿವಾಟುಗಳು ಸಹ ಬಲವರ್ಧನೆ ಆಗಲಿದೆ.
Tweet media one
Tweet media two
Tweet media three
8
13
66
@drmcsudhakar
Dr MC Sudhakar
1 year
ಭಾರತ್ ಸ್ಕೌಟ್ ಅಂಡ್ ಗೈಡ್ಸ್ ನ ರಾಜ್ಯ ಮುಖ್ಯಸ್ಥರಾದ ಪಿ ಜಿ ಆರ್ ಸಿಂಧ್ಯಾ ಹಾಗೂ ಪದಾಧಿಕಾರಿಗಳೊಂದಿಗೆ ಉನ್ನತ ಶಿಕ್ಷಣ ಸಚಿವರು ಡಾ. ಎಂಸಿ ಸುಧಾಕರ್ ಸಮಾಲೋಚನೆ ನಡೆಸಿದರು ಈ ಸಂದರ್ಭದಲ್ಲಿ ಸ್ಕೌಟ್ ಅಂಡ್ ಗೈಡ್ಸ್ ಗೆ ಸರ್ಕಾರದಿಂದ ಬೇಕಾದ ಅನುಕೂಲಗಳ ಬಗ್ಗೆ ಪ್ರಸ್ತಾಪಿಸಲಾಯಿತು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಉನ್ನತ ಭರವಸೆ ನೀಡಿದರು.
Tweet media one
Tweet media two
Tweet media three
1
11
65
@drmcsudhakar
Dr MC Sudhakar
10 months
ಕಲಬುರ್ಗಿ ಜಿಲ್ಲೆಯ ಆಳಂದ ದಲ್ಲಿ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ಅಡಿಗಲ್ಲು ಸಮಾರಂಭದಲ್ಲಿ ಗ್ರಾಮೀಣಾಭಿವೃದ್ಧಿ ಸಚಿವರಾದ ಶ್ರೀ ಪ್ರಿಯಾಂಕ ಖರ್ಗೆ ರವರೊಂದಿಗೆ ಗುದ್ದಲಿ ಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡಿದೆ. ಈ ಸಂದರ್ಭದಲ್ಲಿ ಕಲಬುರ್ಗಿ ಜಿಲ್ಲೆಯ ಶಾಸಕರುಗಳು ಹಾಗೂ ಸ್ಥಳೀಯ ಮುಖಂಡರುಗಳು, ಅಧಿಕಾರಿಗಳು ಉಪಸ್ಥಿತರಿದ್ದರು.
Tweet media one
Tweet media two
Tweet media three
Tweet media four
2
16
63
@drmcsudhakar
Dr MC Sudhakar
1 year
ಕೆಪಿಸಿಸಿ ಕಚೇರಿಯಲ್ಲಿ ರಾಷ್ಟ್ರೀಯ ವಿಧ್ಯಾರ್ಥಿ ಸಂಘಟನೆ (NSUI) ರಾಜ್ಯ ಸಮ್ಮೇಳನದಲ್ಲಿ ಭಾಗಿಯಾಗಿ ಯುವಕರು ನಮ್ಮ ದೇಶದ ಶಕ್ತಿ ಸದೃಢವಾದ ದೇಶ ನಿರ್ಮಾಣಕ್ಕೆ ಯುವ ಶಕ್ತಿ ಜಾತ್ಯತೀತ ಭಾವನೆಯುಳ್ಳ ಕಾಂಗ್ರೆಸ್ ಪಕ್ಷದತ್ತ ಸೆಳೆಯುವಲ್ಲಿ ವಿದ್ಯಾರ್ಥಿ ಸಂಘಟನೆ ಮಹತ್ತರ ಪಾತ್ರ ವಹಿಸಬೇಕಾಗಿದ್ದು ಈ ನಿಟ್ಟಿನಲ್ಲಿ ಚಿಂತನ ಮಂಥನ ನಡೆಸಿದೆವು.
Tweet media one
Tweet media two
5
8
64
@drmcsudhakar
Dr MC Sudhakar
11 months
ನಾಡಹಬ್ಬ ದಸರಾ ಪ್ರಯುಕ್ತ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಕುಟುಂಬ ಸಮೇತ ಭೇಟಿ ನೀಡಿ ನಾಡದೇವತೆ ಶ್ರೀ ಚಾಮುಂಡೇಶ್ವರಿ ತಾಯಿಯ ದರ್ಶನವನ್ನು ಪಡೆದು ನಾಡಿನ ಒಳಿತಿಗೆ ಪ್ರಾರ್ಥಿಸಿದೆ. #drmcsudhakar #highereducation #Minister #govtofkarnataka #ನಾಡಹಬ್ಬ #ದಸರಾ2023 #chamundihills
Tweet media one
Tweet media two
Tweet media three
Tweet media four
1
10
63
@drmcsudhakar
Dr MC Sudhakar
1 year
ಕೋಲಾರ ಚಿಕ್ಕಬಳ್ಳಾಪುರ ಅವಳಿ ಜಿಲ್ಲೆಗಳ ರೈತರ ಜೀವನಾಡಿ ಕೋಚಿಮೂಲ್ ಮೂಲ ಸೌಕರ್ಯ ನಿಧಿಯಿಂದ 200ಕೋಟಿ ವೆಚ್ಚದಲ್ಲಿ ಕೋಲಾರದ ಹೊಳಲಿಯಲ್ಲಿನ ಸರ್ಕಾರದಿಂದ 50ಎಕರೆಯಲ್ಲಿ ಸೌರ ಘಟಕ ಹಾಗೂ ಚಿಂತಾಮಣಿ ಶೀತಲ ಕೇಂದ್ರದಲ್ಲಿ ಐಸ್ ಕ್ರೀಮ್ ಫ್ಯಾಕ್ಟರಿ ನಿರ್ಮಿಸಲು ಯೋಜನೆ ರೂಪಿಸಿರುವುದು ಸ್ಥಳೀಯರು ಉದ್ಯೋಗದ ಜೊತೆಗೆ ಒಕ್ಕೂಟ ಸದೃಡವಾಗಲು ಸಹಕಾರಿಯಾಗಿದೆ
Tweet media one
6
15
64
@drmcsudhakar
Dr MC Sudhakar
1 year
I thank my leaders @DKShivakumar @siddaramaiah and all seniors of @AICC for supporting me and giving this opportunity to serve my constituency and state as Minister in Karnataka cabinet #KPCC
16
9
62
@drmcsudhakar
Dr MC Sudhakar
1 year
ಸಮಸ್ತ ಚಿಂತಾಮಣಿ ಕ್ಷೇತ್ರದ ಜನತೆಯ ಆಶೀರ್ವಾದ ಕಾಂಗ್ರೆಸ್ ಪಕ್ಷ ನಂಬಿಕೆಯಿಟ್ಟು ನೀಡಿದ ಜವಾಬ್ದಾರಿಯ ಫಲ 100 ದಿನಗಳಲ್ಲಿ ಉನ್ನತ ಶಿಕ್ಷಣ ಇಲಾಖೆ ಜಿಲ್ಲೆ ಹಾಗೂ ತಾಲ್ಲೂಕು ಅಧಿಕಾರಿಗಳೊಂದಿಗೆ ಸಭೆ ನಡೆಸಿ ಆಡಳಿತ ವರ್ಗಕ್ಕೆ ಹೊಸ ಹುರುಪು ಮೂಡಿಸಿದೆ.
5
11
61
@drmcsudhakar
Dr MC Sudhakar
1 year
ರಾಷ್ಟ್ರೀಯ ಶಿಕ್ಷಣ ನೀತಿ ರದ್ದು ಮಾಡಿ ರಾಜ್ಯ ಶಿಕ್ಷಣ ನೀತಿ ಜಾರಿಗೆ ಬಗ್ಗೆ ಮಾನ್ಯ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವರಾದ ಮಧು ಬಂಗಾರಪ್ಪರವರ ಸಹ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ಹಲವು ವಿಷಯಗಳ ಕುರಿತು ಚರ್ಚಿಸಲಾಯಿತು. #drmcsudhakar #highereducation #GovtofKarnataka #StateEducationPolicy #NationalEducationPolicy
Tweet media one
Tweet media two
Tweet media three
16
19
62
@drmcsudhakar
Dr MC Sudhakar
1 year
ಸಚಿವರಾಗಿ ಅಧಿಕಾರ ವಹಿಸಿಕೊಂಡ ನಂತರ ಮಾಧ್ಯಮದ ಜೊತೆ ಮೊದಲ ಪ್ರತಿಕ್ರಿಯೆ..
11
6
61
@drmcsudhakar
Dr MC Sudhakar
1 year
ವಿದ್ಯಾರ್ಥಿಗಳ ಉತ್ತಮ ಭವಿಷ್ಯದ ಹಿತದೃಷ್ಟಿಯಿಂದ NEP ಕುರಿತಂತೆ ಶಿಕ್ಷಣ ತಜ್ಞರೊಂದಿಗೆ ಸಾಧಕ ಬಾಧಕಗಳ ಕುರಿತು ಚರ್ಚಿಸಿ ಅಭಿಪ್ರಾಯ ಸಂಗ್ರಹಿಸಿದೆ. ವಿದ್ಯಾರ್ಥಿಗಳ ಹಿತದೃಷ್ಟಿಯೇ ನಮ್ಮ ಮುಖ್ಯ ಧ್ಯೇಯ!
Tweet media one
Tweet media two
28
21
62
@drmcsudhakar
Dr MC Sudhakar
7 months
ಬೆಂಗಳೂರಿನ ಉನ್ನತ ಶಿಕ್ಷಣ ಪರಿಷತ್ ಸಭಾಂಗಣದಲ್ಲಿ ಚಿಕ್ಕಬಳ್ಳಾಪುರ ಹಾಗೂ ದೊಡ್ಡಬಳ್ಳಾಪುರ ನಗರಗಳಿಗೆ ಕುಡಿಯುವ ನೀರು ಒದಗಿಸುವ ಜಕ್ಕಲಮಡಗು ಜಲಾಶಯದ ನೀರಿನ ಸಾಮರ್ಥ್ಯ ಹೆಚ್ಚಿಸುವ ಕುರಿತಂತೆ ಹಾಗೂ ಮುಂಬರುವ ಬೇಸಿಗೆಯಲ್ಲಿ ನೀರಿನ ಸಮಸ್ಯೆ ಯಾಗದಂತೆ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಇಲಾಖಾ ಅಧಿಕಾರಿಗಳೊಂದಿಗೆ ಚರ್ಚಿಸಿದೆ. #drmcsudhakar
Tweet media one
Tweet media two
Tweet media three
3
1
61
@drmcsudhakar
Dr MC Sudhakar
9 months
ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರದಲ್ಲಿ ಕನಕದಾಸ ಜಯಂತಿ ಕಾರ್ಯಕ್ರಮದ ನಂತರ ಜಿಲ್ಲೆಯ ಅಥಿತಿ ಉಪನ್ಯಾಸಕರುಗಳು ಭೇಟಿ ಮಾಡಿ ವಿವಿಧ ಬೇಡಿಕೆಗಳ ಮನವಿ ಪತ್ರ ಸಲ್ಲಿಸಿದರು. ಅಥಿತಿ ಉಪನ್ಯಾಸಕರುಗಳ ಮನವಿ ಸ್ವೀಕರಿಸಿ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸುವ ಭರವಸೆ ನೀಡಿ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಕಾಲೇಜುಗಳಿಗೆ ಹಾಜರಾಗಲು ಮನವಿ ಮಾಡಿದೆ
Tweet media one
Tweet media two
5
12
61
@drmcsudhakar
Dr MC Sudhakar
1 year
ಅಖಿಲ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಶ್ರೀ ಮಲ್ಲಿಕಾರ್ಜುನ ಖರ್ಗೆ ರವರನ್ನು ಭೇಟಿ ಮಾಡಿ ಪ್ರಸಕ್ತ ರಾಜಕೀಯ ವಿದ್ಯಮಾನಗಳು,ಪಕ್ಷ ಸಂಘಟನೆ ಸೇರಿದಂತೆ ಹಲವು ವಿಷಯಗಳ ಕುರಿತು ಚರ್ಚಿಸಿ ಮಾರ್ಗದರ್ಶನ ಪಡೆದೆ. @kharge #drmcsudhakar #highereducation #Minister #AICCPresident #MallikarjunKharge
Tweet media one
4
9
59
@drmcsudhakar
Dr MC Sudhakar
7 months
ಚಿಂತಾಮಣಿ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಕೇಂದ್ರದ ಕಾಲೇಜು ಅಭಿವೃದ್ದಿ ಸಮಿತಿ ಸಭೆಯಲ್ಲಿ ಭಾಗಿಯಾಗಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಂಸ್ಥಾಪಕರಾದ ನನ್ನ ತಾತ ಶ್ರೀ ಆಂಜನೇಯ ರೆಡ್ಡಿ ರವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಕಾಲೇಜಿನ ಕಟ್ಟಡ ಅಭಿವೃದ್ದಿ ಸೇರಿದಂತೆ ಮೂಲಭೂತ ಸೌಕರ್ಯಗಳ ಕುರಿತು ಚರ್ಚಿಸಿದೆ.
Tweet media one
Tweet media two
Tweet media three
2
7
60
@drmcsudhakar
Dr MC Sudhakar
7 months
ಅರಮನೆ ನಗರಿಯ ಪಾರಂಪರಿಕ ಕಾಲೇಜು, ಹಾಸ್ಟೆಲ್ ಕಟ್ಟಡಗಳ ನಿರ್ಮಾಣಕ್ಕೆ ಒತ್ತು! ಮೈಸೂರಿನ ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜು ಕಟ್ಟಡ ನವೀಕರಣಕ್ಕೆ 54ಕೋಟಿ ಮಹಾರಾಣಿ ಕಲಾ ಮತ್ತು ವಾಣಿಜ್ಯ ಕಾಲೇಜು ಹಾಸ್ಟೆಲ್ ಕಟ್ಟಡ ನಿರ್ಮಾಣಕ್ಕೆ 116 ಕೋಟಿ. #drmcsudhakar #highereducation #Minister #karnataka #Mysore #Maharani #College
Tweet media one
3
16
58
@drmcsudhakar
Dr MC Sudhakar
8 months
ಬೆಂಗಳೂರು ವಿಶ್ವವಿದ್ಯಾಲಯದ ವ್ಯಾಪ್ತಿಯ 1201ಎಕರೆ ಪ್ರದೇಶದಲ್ಲಿ ಪ್ರಸ್ತುತ ಅಧೀನದಲ್ಲಿರುವ ಜಮೀನು, ವಿವಿಧ ಶಿಕ್ಷಣ ಸಂಸ್ಥೆಗಳಿಗೆ ಗುತ್ತಿಗೆ ಆಧಾರದಲ್ಲಿ ನೀಡಿರುವ ಜಮೀನು ಹಾಗೂ ಒತ್ತುವರಿಯಾಗಿರುವ ಜಮೀನಿನ ಸಂಪೂರ್ಣ ಮಾಹಿತಿಯನ್ನು ಬೆಂಗಳೂರು ವಿವಿ ಹಾಗೂ ಭೂ ಮಾಪನ ಇಲಾಖೆ ಜಂಟಿ ಸರ್ವೆ ನಡೆಸಿ ಕಲೆಹಾಕಲು ಸೂಚಿಸಲಾಯಿತು.
Tweet media one
Tweet media two
Tweet media three
3
8
59
@drmcsudhakar
Dr MC Sudhakar
1 year
ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆ ಅಧ್ಯಯನ ಸಂಸ್ಥೆಗೆ @ISECBengaluru ಬೇಟಿ ನೀಡಿ ಪ್ರಮುಖ ಆರ್ಥಿಕ ತಜ್ಞರು ಶ್ರೀ VRKV ರಾವ್ ರವರಿಗೆ ನಮಿಸಿದ ನಂತರ ಅಲ್ಲಿನ ಸಿಬ್ಬಂದಿ, ಆಡಳಿತ ಹಾಗೂ ವಿದ್ಯಾರ್ಥಿಗಳ ಜೊತೆ PhD ಅಧ್ಯಯನ, ಸಂಶೋಧನೆಗಳು, ಸರ್ಕಾರಕ್ಕೆ ಸೂಚಿಸುವ ನೀತಿಸಂಹಿತೆಗಳು ಮತ್ತು ಅವುಗಳ ಸಾಮಾಜಿಕ ಪರಿಣಾಮಗಳ ಕುರಿತು ಚರ್ಚಿಸಲಾಯಿತು.
Tweet media one
Tweet media two
Tweet media three
Tweet media four
3
12
57
@drmcsudhakar
Dr MC Sudhakar
1 year
ಚಿಕ್ಕಬಳ್ಳಾಪುರದ ವಿಶ್ವೇಶ್ವರಯ್ಯ ಮೈದಾನದಲ್ಲಿ 77ನೆ ಸ್ವಾತಂತ್ರ ದಿನಾಚರಣೆ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿ ಧ್ವಜಾರೋಹಣ ನೆರವೇರಿಸಲಾಯಿತು. ಈ ವೇಳೆ ಪೊಲೀಸ್, ಎನ್.ಸಿ.ಸಿ ತುಕಡಿಗಳು ಸೇರಿದಂತೆ ಶಾಲಾ ಕಾಲೇಜುಗಳ ವಿದ್ಯಾರ್ಥಿ ವೃಂಧಗಳು ಮಾಡಿದ ಪಥಸಂಚಲನ ವೀಕ್ಷಿಸಿ ಗೌರವ ವಂದನೆ ಸ್ವೀಕರಿಸಲಾಯಿತು.
Tweet media one
Tweet media two
Tweet media three
Tweet media four
2
14
59
@drmcsudhakar
Dr MC Sudhakar
1 year
ರಾಜ್ಯ ಉನ್ನತ ಶಿಕ್ಷಣ ಪರಿಷತ್ ಕಚೇರಿಯಲ್ಲಿ ಇಂದು ರಾಷ್ಟ್ರೀಯ ಷೇರು ವಿನಿಮಯ ಅಕಾಡೆಮಿ ಹಾಗು ಬಾಬಾ ಸಾಹೇಬ್ ಅಂಬೇಡ್ಕರ್ ಆರ್ಥಿಕ ಅಧ್ಯಯನ ಸಂಸ್ಥೆ ನಡುವಿನ ಒಡಂಬಡಿಕೆ ಒಪ್ಪಂದ ಮಾಡಿಕೊಳ್ಳಲಾಯಿತು. ಇದರಿಂದ ಆರ್ಥಿಕ ಅಧ್ಯಯನದಲ್ಲಿ ತೊಡಗಿರುವ ವಿದ್ಯಾರ್ಥಿಗಳಿಗೆ ಮತ್ತಷ್ಟು ಹಣಕಾಸುನಿರ್ವಹಣೆ ಬಗ್ಗೆ ಹೆಚ್ಚು ನೈಜ ಅಭ್ಯಾಸ ಮಾಡುವಲ್ಲಿ ಸಹಾಯವಾಗಲಿದೆ
Tweet media one
Tweet media two
3
19
58
@drmcsudhakar
Dr MC Sudhakar
10 months
ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ ಸಭಾಂಗಣದಲ್ಲಿ ರಾಜ್ಯ ಶಿಕ್ಷಣ ನೀತಿ ಆಯೋಗದ ಅಧ್ಯಕ್ಷರು ಖ್ಯಾತ ಶಿಕ್ಷಣ ತಜ್ಞ ಪ್ರೊ. ಸುಖದೇವ್ ತೊರಟ್ ರವರು ಹಾಗೂ ಪ್ರಾಥಮಿಕ ಶಿಕ್ಷಣ ಸಚಿವರಾದ ಮಧು ಬಂಗಾರಪ್ಪ ರವರ ಪ್ರಥಮ ಸಭೆಯಲ್ಲಿ ಭಾಗಿಯಾಗಿ ವಿದ್ಯಾರ್ಥಿಗಳಿಗೆ ಪೂರಕವಾದ ಶಿಕ್ಷಣವ ಒದಗಿಸಲು ಕೈಗೊಳ್ಳಬೇಕಿರುವ ಕ್ರಮಗಳ ಕುರಿತು ಚರ್ಚಿಸಿದೆವು.
Tweet media one
Tweet media two
Tweet media three
Tweet media four
2
15
58
@drmcsudhakar
Dr MC Sudhakar
11 months
ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡಿ ಶಿಕ್ಷಣ ಕ್ಷೇತ್ರ ಸುಧಾರಣೆಗೆ ಕ್ರಮ !!! #drmcsudhakar #highereducation #Minister #govtofkarnataka
6
9
59
@drmcsudhakar
Dr MC Sudhakar
1 year
ಜಾತ್ಯತೀತ ತತ್ವಗಳನ್ನೇ ತನ್ನ ಜೀವಾಳವಾಗಿಸಿಕೊಂಡು ದೇಶದ ಸಾರ್ವಬೌಮತ್ವವನ್ನು ಸಾಮರಸ್ಯವನ್ನು ಹರಡಲು ಕನ್ಯಾಕುಮಾರಿಯಿಂದ ಕಾಶ್ಮೀರ ವರೆಗೂ ಭಾತೃತ್ವವನ್ನು ಒಗ್ಗೂಡಿಸುವ ಭಾರತ್ ಜೋಡೋ ಪಾದಯಾತ್ರೆಯನ್ನು ಅತ್ಯಂತ ಯಶಸ್ವಿಯಾಗಿ ಮಾಡಿದ ಭವಿಷ್ಯದ ನಾಯಕ ಶ್ರೀ ರಾಹುಲ್ ಗಾಂಧಿ ಅವರ ಜನ್ಮ ದಿನದ ಶುಭಾಶಯಗಳು. @RahulGandhi #BirthdayWishesRG
Tweet media one
9
11
59
@drmcsudhakar
Dr MC Sudhakar
1 year
ಕೇಂದ್ರ ಸರ್ಕಾರದ ದುರುದ್ದೇಶದಿಂದ ಅನ್ನ ಭಾಗ್ಯ ಯೋಜನೆಯ ಅಕ್ಕಿ ಕೊಡುವುದು ವಿಳಂಬವಾದ ಹಿನ್ನೆಲೆಯಲ್ಲಿ, ನಮ್ಮ ಸರ್ಕಾರ ನೇರವಾಗಿ ಜನರಿಗೆ 5 ಕೆಜಿ ಅಕ್ಕಿ ಬದಲು 1ಕೆಜಿ ಗೆ 34 ರೂಗಳಂತೆ 170 ರೂ ನೀಡಲು ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ #ಅನ್ನಭಾಗ್ಯ
Tweet media one
3
7
58
@drmcsudhakar
Dr MC Sudhakar
4 months
ವರುಷ 1 ಸಮಸ್ಯೆಗಳ ಪರಿಹಾರ ಸಾವಿರಾರು!! ಚಿಂತಾಮಣಿ ನಗರದ ಮಾಳಪಲ್ಲಿಯ ಅಂಜನಿ ನಿವಾಸದಲ್ಲಿ ಪ್ರತೀ ವಾರಾಂತ್ಯ ಸರಿ ಸುಮಾರು 43 ಜನತಾ ದರ್ಶನ ಕಾರ್ಯಕ್ರಮ ನಡೆಸಿ ಜನಸಾಮಾನ್ಯರ ಸಮಸ್ಯೆಗಳ ಆಲಿಸಿ ಸಮಸ್ಯೆಗಳ ಪರಿಹಾರ ಕುರಿತಂತೆ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಚರ್ಚಿಸಿ ಸಮಸ್ಯೆಗಳ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ. #drmcsudhakar
Tweet media one
17
7
57
@drmcsudhakar
Dr MC Sudhakar
1 year
ಚಿಂತಾಮಣಿ ನಗರದ ಮಾಳಪಲ್ಲಿಯ ಆಂಜನಿ ನಿವಾಸದಲ್ಲಿ ಜನತಾ ದರ್ಶನ ಕಾರ್ಯಕ್ರಮದಲ್ಲಿ ಕ್ಷೇತ್ರದ ಜನರ ಸಮಸ್ಯೆ ಆಲಿಸಿ ಪರಿಹಾರ ಕಾರ್ಯಗಳಿಗೆ ಸಂಬಂದಿಸಿದ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದೆ. #drmcsudhakar #highereducation #Minister #govtofkarnataka #Chikkaballapura #chintamani #JanathaDarshana
Tweet media one
Tweet media two
Tweet media three
7
8
56
@drmcsudhakar
Dr MC Sudhakar
3 months
ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಕೇಂದ್ರ ಚಿಂತಾಮಣಿಯಲ್ಲಿ CDC ಕಮಿಟಿ ಸಭೆಯ ಅಧ್ಯಕ್ಷತೆ ವಹಿಸಿ ಭಾಗಿಯಾಗಿ ವಿದ್ಯಾರ್ಥಿಗಳಿಗೆ ಕಲಿಕೆಗೆ ಪೂರಕವಾಗಿ ಮೂಲಭೂತ ಸೌಕರ್ಯಗಳ ಕಲ್ಪಿಸುವ ಜೊತೆಗೆ ಕಾಲೇಜಿನ ಸರ್ವಾಂಗೀಣ ಅಭಿವೃದ್ಧಿಗೆ ಸಂಬಂಧಿಸಿದಂತೆ ಚರ್ಚಿಸಿದೆವು. #drmcsudhakar #Minister #chintamani #GFGC
Tweet media one
Tweet media two
Tweet media three
57
13
56
@drmcsudhakar
Dr MC Sudhakar
9 months
ಅಖಂಡ ಕೋಲಾರ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಒತ���ತು! ಪಾಲಿಟೆಕ್ನಿಕ್, ಪ್ರಥಮ ದರ್ಜೆ ಕಾಲೇಜುಗಳಿಗೆ ಮೂಲಭೂತ ಸೌಕರ್ಯಗಳ ಕಲ್ಪಿಸಲು ಮೊದಲ ಆದ್ಯತೆ. #drmcsudhakar #HigherEducation #Minister #karnataka #chikkaballapur #chintamani #Education
6
7
58
@drmcsudhakar
Dr MC Sudhakar
9 months
ಬೆಳಗಾವಿಯ ಸುವರ್ಣಸೌಧದ ಬಳಿ ಅತಿಥಿ ಉಪನ್ಯಾಸಕರುಗಳು ಧರಣಿ ಸ್ಥಳಕ್ಕೆ ಭೇಟಿ ನೀಡಿ ಶ್ರೀ ಸಿದ್ದರಾಮಯ್ಯರವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಚುನಾವಣಾ ಪೂರ್ವ ಪ್ರಣಾಳಿಕೆಯಲ್ಲಿ ಘೋಷಿಸಿದಂತೆ ತಮ್ಮ ಸಮಸ್ಯೆ ಪರಿಹರಿಸಲು ಬದ್ಧವಾಗಿದ್ದು, ಯಾವುದೇ ರೀತಿಯ ಕಾನೂನು ತೊಡಕಾಗದಂತೆ ಕಾನೂನು ತಜ್ಞರ ಸಲಹೆ & ಇತರ ಇಲಾಖೆಗಳೊಂದಿಗೆ ಸಹಕಾರ ಪಡೆಯುತ್ತಿದ್ದು
Tweet media one
Tweet media two
Tweet media three
Tweet media four
12
10
57
@drmcsudhakar
Dr MC Sudhakar
9 months
ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಕ್ಯಾಂಪಸ್ಸಿನ ಜಿಮ್ನಾಷಿಯಂನಲ್ಲಿ ಶಟ್ಟಲ್ ಆಡಿದ ಕ್ಷಣ..!! #drmcsudhakar #highereducation #Minister #WinterSession #belagavi #VTU #fitnesslifestyle
Tweet media one
Tweet media two
Tweet media three
4
7
57
@drmcsudhakar
Dr MC Sudhakar
1 year
*ಉಸಿರಿಗೆ ಹಸಿರು - ಹಸಿರಿಗೆ ಸಸಿಗಳು* ವನಮಹೋತ್ಸವ ಆಚರಣೆಯ ಅಂಗವಾಗಿ ಚಿಂತಾಮಣಿಯಲ್ಲಿ ಇಂದು ಹಮ್ಮಿಕೊಂಡ "ಹಸಿರು ಚಿಂತಾಮಣಿ" ಯೋಜನೆಗೆ ಚಾಲನೆ ನೀಡಲಾಯಿತು. ಕಾಡುಮಲ್ಲೇಶ್ವರ ಬೆಟ್ಟದ ತಪ್ಪಲಿನಲ್ಲಿ ಸಸಿಗಳನ್ನು ನೆಟ್ಟು, ಹಸಿರು ಕಾಪಾಡಲು ಹಾಗೂ ತ್ಯಾಜ್ಯ ಮುಕ್ತ ಮಾಡುವಲ್ಲಿ ಎಲ್ಲರೂ ಭಾಗಿಯಾಗಿ ಅರಿವು ಮೂಡಿಸುವಲ್ಲಿ ಪ್ರತಿಜ್ಞೆ ಮಾಡಲಾಯಿತು.
Tweet media one
Tweet media two
Tweet media three
2
9
57
@drmcsudhakar
Dr MC Sudhakar
1 year
ಚಿಂತಾಮಣಿ ನಗರದ ಎಪಿಎಂಸಿ ಯಾರ್ಡ್ ನ ಇಂದಿರಾ ಕ್ಯಾಂಟೀನ್ ನಲ್ಲಿ ಸ್ಥಳೀಯ ಮುಖಂಡರೊಂದಿಗೆ ಬೆಳಗಿನ ಉಪಹಾರ ಸೇವಿಸಿ,ಆಹಾರ ಗುಣಮಟ್ಟ, ಸ್ವಚ್ಚತೆಯನ್ನು ಪರಿಶೀಲಿಸಿದೆ.
Tweet media one
Tweet media two
5
9
57
@drmcsudhakar
Dr MC Sudhakar
11 months
ಬೆಂಗಳೂರು ವಿಶ್ವವಿದ್ಯಾಲಯದ 58ನೇ ವಾರ್ಷಿಕ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಘನತೆವೆತ್ತ ರಾಜ್ಯಪಾಲರು ಥಾವರ್ ಚಾಂದ್ ಗೆಹ್ಲೋಟ್ ರವರೊಂದಿಗೆ ಭಾಗಿಯಾಗಿ ಪದವಿ ಪ್ರಧಾನ ಮಾಡಿ ವಿದ್ಯಾರ್ಥಿಗಳಿಗೆ ಶುಭ ಕೋರಿದೆ. ಕರುನಾಡ ಹೆಮ್ಮೆಯ ಮಾಜಿ ಪ್ರಧಾನಮಂತ್ರಿಗಳಾದ ಎಚ್ ಡಿ ದೇವೇಗೌಡ ರವರಿಗೆ ಗೌರವ ಡಾಕ್ಟರೇಟ್ ಪ್ರಧಾನ ಮಾಡಿದ್ದು ಸಂತಸ ತಂದಿದೆ.
Tweet media one
Tweet media two
Tweet media three
4
10
57
@drmcsudhakar
Dr MC Sudhakar
1 year
ಭಾರತದ ಆರ್ಥಿಕತೆಯನ್ನು ತಮ್ಮ ಯೋಜನೆಗಳ ಮೂಲಕ ವಿಶ್ವದಲ್ಲಿ ವಿಶಿಷ್ಟ ಸ್ಥಾನಕ್ಕೆ ಕೊಂಡೊಯ್ದ ಆರ್ಥಿಕ ತಜ್ಞರು ಹಾಗೂ ಮಾನ್ಯ ಮಾಜಿ ಪ್ರಧಾನ ಮಂತ್ರಿಗಳು ಆದ ಶ್ರೀ ಮನ್ಮೋಹನ್ ಸಿಂಗ್ ರವರಿಗೆ ಜನ್ಮದಿನದ ಶುಭಾಶಯಗಳು. #ManmohanSingh #Birthday #Wishes #drmcsudhakar #highereducation #Minister #govtofkarnataka
Tweet media one
4
8
56