drmcsudhakar Profile Banner
Dr MC Sudhakar Profile
Dr MC Sudhakar

@drmcsudhakar

Followers
4K
Following
19
Statuses
1K

Official account of Dr.M.C Sudhakar | Minister of Higher Education | District Incharge Minister for Chikkaballapur | Govt. of Karnataka

Chintamani, India
Joined March 2023
Don't wanna be here? Send us removal request.
@drmcsudhakar
Dr MC Sudhakar
4 hours
ಈ ಕಾರ್ಯಕ್ರಮದ ಭಾಗವಾಗಿ, ಕೃಷಿ ಭಾಗ್ಯ ಯೋಜನೆಯಡಿ ಫಲಾನುಭವಿ ರೈತರಿಗೆ ಕೃಷಿ ಯಂತ್ರೋಪಕರಣಗಳನ್ನು ವಿತರಿಸಲಾಯಿತು, ಉತ್ಪಾದಕತೆ ಮತ್ತು ಸುಸ್ಥಿರತೆಯನ್ನು ಹೆಚ್ಚಿಸಲು ಆಧುನಿಕ ಸಾಧನಗಳೊಂದಿಗೆ ರೈತರನ್ನು ಸಬಲೀಕರಣಗೊಳಿಸಲು ಸಲಹೆ ನೀಡಲಾಯಿತು. #drmcsudhakar #Minister #karnataka #ಸಿರಿಧಾನ್ಯ #Millets #KrishiBhagyaYojana
0
0
1
@drmcsudhakar
Dr MC Sudhakar
2 days
ಉನ್ನತ ಶಿಕ್ಷಣ ಇಲಾಖೆಗೆ ಸಂಬಂಧಿಸಿದಂತೆ 2025-26 ನೇ ಸಾಲಿನ ಆಯವ್ಯಯ ಪೂರ್ವಭಾವಿ ಸಭೆಯು ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ಧರಾಮಯ್ಯ ರವರ ಘನ ಉಪಸ್ಥಿತಿಯಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಉನ್ನತ ಶಿಕ್ಷಣ ಇಲಾಖೆಯ ಬಲವರ್ಧನೆಗಾಗಿ ಆಯವ್ಯಯದಲ್ಲಿ ಮೀಸಲಿಡಲು ಮಾನ್ಯ ಮುಖ್ಯಮಂತ್ರಿಗಳಿಗೆ ಮನವರಿಕೆ ಮಾಡಿ ಕೊಡಲಾಯಿತು. #drmcsudhakar
Tweet media one
Tweet media two
7
2
35
@drmcsudhakar
Dr MC Sudhakar
3 days
ಉನ್ನತ ಶಿಕ್ಷಣವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಬ್ರಿಟನ್ನಿನ ಲಿವರ್ ಪೂಲ್ ವಿಶ್ವವಿದ್ಯಾಲಯದ ಜೊತೆ ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಇಲಾಖೆಯು ಒಡಂಬಡಿಕೆಯನ್ನು ಮಾನ್ಯ ಮುಖ್ಯಮಂತ್ರಿಗಳ ಘನ ಉಪಸ್ಥಿತಿಯಲ್ಲಿ ಮಾಡಿಕೊಳ್ಳಲಾಯಿತು. ಈ ಸಂದರ್ಭದಲ್ಲಿ ಕೈಗಾರಿಕಾ ಸಚಿವರು ಶ್ರೀ ಎಂ.ಬಿ ಪಾಟೀಲರು ಹಾಗು ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
Tweet media one
Tweet media two
Tweet media three
Tweet media four
2
2
21
@drmcsudhakar
Dr MC Sudhakar
4 days
ರಾಷ್ಟ್ರರಾಜಧಾನಿ ನವದೆಹಲಿಯ 76 ನೇ ಗಣರಾಜ್ಯೋತ್ಸವದ ಪಥ ಸಂಚಲನದಲ್ಲಿ ವಿಜೇತರಾದ ಕರ್ನಾಟಕದ NCC ವೃಂದಕ್ಕೆ ಅಭಿನಂದಿಸಿದೆ. #drmcsudhakar #HigherEducation #Minister #karnataka #NCC #RepublicDay2025
Tweet media one
Tweet media two
Tweet media three
3
2
33
@drmcsudhakar
Dr MC Sudhakar
5 days
ಕೇರಳ ರಾಜ್ಯಗಳ ಸಚಿವರು ಪಾಲ್ಗೊಂಡಿದ್ದರು. ಯು��ಿಸಿ ಕರಡು ನಿಯಮಾವಳಿ ಯನ್ನು ವಿರೋಧಿಸಿ ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲಾಯಿತು. #drmcsudhakar #HigherEducation #Minister #karnataka #UGC #regulations #Highereducation #minister #conclave
0
0
2
@drmcsudhakar
Dr MC Sudhakar
6 days
ಕರ್ನಾಟಕ ರಾಜ್ಯದ ವಿಶ್ರಾಂತ ಕುಲಪತಿಗಳ ತಂಡದೊಂದಿಗೆ ಯುಜಿಸಿ ನಿಯಮಾವಳಿಗಳ ಅವೈಜ್ಞಾನಿಕತೆ ಹಾಗು ಅಸಂವಿಧಾನಿಕ ರಚನಾ ವಿಷಯಗಳ ಕುರಿತು ಚರ್ಚಿಸಲಾಯಿತು. ಸಮಾಜದ ವಿವಿಧ ವಾಹಿನಿಗಳ ಹಿರಿಯರು ಹಾಗು ಗಣ್ಯರ ಅಭಿಪ್ರಾಯಗಳು ಹಾಗು ವಿಮರ್ಶೆಗಳನ್ನು ಸಹ ಪಡೆದು ವಿಶ್ಲೇಷಿಸಲಾಯಿತು. #drmcsudhakar #highereducation #karnataka #UGC #Regulations
Tweet media one
Tweet media two
Tweet media three
3
0
23
@drmcsudhakar
Dr MC Sudhakar
8 days
ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರಿನಲ್ಲಿ ಸ್ವಾತಂತ್ರ್ಯ ಹೋರಾಟಗಾರರು, ಬರಹಗಾರರು ಭೌತಶಾಸ್ತ್ರಜ್ಞರು ಹಾಗೂ ಶಿಕ್ಷಣ ತಜ್ಞರಾದ ಪದ್ಮಭೂಷಣ ಶ್ರೀ ಎಚ್ ನರಸಿಂಹಯ್ಯ ಶತಮಾನೋತ್ಸವ ಸಮಾರಂಭದಲ್ಲಿ ಭಾಗಿಯಾಗಿ ಪುಷ್ಪ ನಮನ ಸಲ್ಲಿಸುವ ಮೂಲಕ ಚಾಲನೆ ನೀಡಿದೆ. #drmcsudhakar #Minister #karnataka #HNarasimhaiah #Gauribidanur
Tweet media one
Tweet media two
Tweet media three
Tweet media four
2
3
21
@drmcsudhakar
Dr MC Sudhakar
8 days
ಉನ್ನತ ಶಿಕ್ಷಣ ಇಲಾಖೆಯ���್ಲಿ ಕಳೆದ 20 ತಿಂಗಳ ಅವಧಿಯಲ್ಲಾದ ಅಭಿವೃದ್ದಿಯ ಪರ್ವ ಸೇರಿದಂತೆ ದಶಕಗಳಿಂದ ಆಮೆ ಗತಿಯಲ್ಲಿದ್ದ ಹಲವು ವಿಷಯಗಳ ಶೀಘ್ರ ಕ್ರಮ ಕುರಿತಂತೆ ಡಿಸಿಎಂ ಡಿಕೆ ಶಿವಕುಮಾರ್ ರವರ ಮನದಾಳದ ಮಾತು! ಕಾಂಗ್ರೆಸ್ ಪಕ್ಷ ನನ್ನ ಮೇಲೆ ನಂಬಿಕೆ ಇಟ್ಟು ನೀಡಿದ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿಭಾಯಿಸಿ ಮುನ್ನಡೆಸಿದ ಸಾರ್ಥಭಾವ ನನ್ನಲ್ಲಿದೆ.
21
63
159
@drmcsudhakar
Dr MC Sudhakar
9 days
ದೆಹಲಿಯ ಕಸ್ತೂರಬಾ ನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಭಿಷೇಕ್ ದತ್ ರವರ ಪರವಾಗಿ ದೆಹಲಿಯ ಡಿಫೆನ್ಸ್ ಕಾಲೋನಿ, ಲೋಧಿ ಕಾಲೋನಿ, ಕೋಡಿ ಕ್ಯಾಂಪ್ ನಲ್ಲಿ, ಮಾನ್ಯ ಉಪ ಮುಖ್ಯಮಂತ್ರಿಗಳಾದ ಶ್ರೀ ಡಿಕೆ ಶಿವಕುಮಾರ್ ರವರು, ಹಾಗೂ ಹಿರಿಯರೊಂದಿಗೆ ಪ್ರಚಾರ ಸಭೆಗಳಲ್ಲಿ ಪಾಲ್ಗೊಂಡು ಅಭ್ಯರ್ಥಿಯ ಪರ ಮತಯಾಚನೆ ಮಾಡಲಾಯಿತು.
Tweet media one
Tweet media two
Tweet media three
Tweet media four
2
4
26
@drmcsudhakar
Dr MC Sudhakar
11 days
ದೆಹಲಿಯ ಕಸ್ತೂರಬಾ ನಗರ ವಿಧಾನಸಭಾ ಕ್ಷೇತ್ರದ ಕೋಟ್ಲಾ ಪ್ರದೇಶದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅಭಿಷೇಕ್ ದತ್ ರವರ ಪರವಾಗಿ ಮಾಜಿ ಸಚಿವರಾದ ಶ್ರೀ ಸಚಿನ್ ಪೈಲಟ್ ರವರೊಂದಿಗೆ ಪ್ರಚಾರದಲ್ಲಿ ಭಾಗವಹಿಸಿದೆ. #drmcsudhakar #highereducation #Minister #karnataka #delhi #elections #abhishekdutt @SachinPilot
Tweet media one
Tweet media two
Tweet media three
2
3
26
@drmcsudhakar
Dr MC Sudhakar
12 days
ದೆಹಲಿಯ ಕಸ್ತೂರಬಾ ನಗರ ವಿಧಾನಸಭಾ ಕ್ಷೇತ್ರದ ಚುನಾವಣಾ ಪ್ರಚಾರದಲ್ಲಿ ಕರ್ನಾಟಕ ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀಮತಿ ಸೌಮ್ಯಾ ರೆಡ್ಡಿ, ಪಂಜಾಬ್ ರಾಜ್ಯದ ಬ��ನಾಳ ಶಾಸಕರಾದ ಕುಲದೀಪ್ ಸಿಂಗ್ ದಿಲ್ಲೊನ್, ಶ್ರೀನಿವಾಸ್ ಬಿ.ವಿ ಸೇರಿದಂತೆ ಸ್ಥಳೀಯ ಮುಖಂಡರೊಂದಿಗೆ ಭಾಗವಹಿಸಿ ಅಭ್ಯರ್ಥಿ ಪರ ಮತಯಾಚಿಸಿದೆ. #drmcsudhakar #Delhi
Tweet media one
Tweet media two
Tweet media three
Tweet media four
2
2
32
@drmcsudhakar
Dr MC Sudhakar
13 days
ದೆಹಲಿಯ ಕಸ್ತೂರಬಾ ವಿಧಾನಸಭಾ ಕ್ಷೇತ್ರದ ಅಮರ್ ಕಾಲೊನಿ, ಲಜಪತ್ ನಗರ, ಕಲ್ಕಾ ಗಡಿ, ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಎಐಸಿಸಿ ಕಾರ್ಯದರ್ಶಿಗಳಾದ ಶ್ರೀ ಅಭಿಷೇಕ್ ದತ್ ರವರ ಪರವಾಗಿ ಮತಯಾಚನೆ, ಚುನಾವಣಾ ರೂಪುರೇಷೆಗಳು ಸೇರಿದಂತೆ ಅನುಸರಿಸಬೇಕಾದ ರಣತಂತ್ರ ಗಳ ಕುರಿತು ಚರ್ಚಿಸಲಾಯಿತು. ಈ ಸಂದರ್ಭದಲ್ಲಿ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.
Tweet media one
Tweet media two
Tweet media three
Tweet media four
1
0
20
@drmcsudhakar
Dr MC Sudhakar
14 days
ಬೆಂಗಳೂರು ವಿಶ್ವವಿದ್ಯಾಲಯ ಸಭಾಂಗಣದಲ್ಲಿ ಹಲವು ತೊಡಕುಗಳನ್ನು ಬಗೆಹರಿಸಿದ ನಂತರ ನೇಮಕರಾದ ಸಹಾಯಕ ಪ್ರಾಧ್ಯಾಪಕರಿಗೆ ವೃತ್ತಿ ಮಾರ್ಗದರ್ಶನ ನೀಡುವ ಹೊಸಹಾದಿ ಹೆಸರಿನ ಕಾರ್ಯಾಗಾರಕ್ಕೆ ಚಾಲನೆ ನೀಡಿ, ವಿದ್ಯಾರ್ಥಿಗಳ ಉತ್ತಮ ಭವಿಷ್ಯಕ್ಕೆ ಶ್ರಮಿಸಲು ಸಲಹೆ ನೀಡಿ ಶುಭ ಕೋರಿದೆ. ಉಪ ಮುಖ್ಯಮಂತ್ರಿಗಳು ಶ್ರೀ ಡಿಕೆ ಶಿವಕುಮಾರ್ ರವರು ಉಪಸ್ಥಿತರಿದ್ದರು
Tweet media one
Tweet media two
Tweet media three
Tweet media four
12
26
70
@drmcsudhakar
Dr MC Sudhakar
15 days
ಚಿಕ್ಕಬಳ್ಳಾಪುರ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತಿ ವತಿಯಿಂದ ಆಯೋಜಿಸಿದ್ದ ಗಣ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಧ್ವಜಾರೋಹಣ ನೆರವೇರಿಸಿ ಗೌರವ ವಂದನೆ ಸ್ವೀಕರಿಸಿದೆ. ಈ ಸಂದರ್ಭದಲ್ಲಿ ಜಿಲ್ಲೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು. #drmcsudhakar #highereducation #Minister #Chintamani
Tweet media one
Tweet media two
Tweet media three
Tweet media four
1
2
20
@drmcsudhakar
Dr MC Sudhakar
16 days
ನಾಡಿನ ಸಮಸ್ತ ಜನತೆಗೆ ಗಣರಾಜ್ಯೋತ್ಸವ ದಿನದ ಶುಭಾಶಯಗಳು. #drmcsudhakar #HigherEducation #minister #Karnataka #chikkaballapur #chintamanimla
Tweet media one
1
2
13
@drmcsudhakar
Dr MC Sudhakar
17 days
ದೆಹಲಿಯ ಕಸ್ತೂರಬಾ ನಗರ ವಿಧಾನಸಭಾ ಕ್ಷೇತ್ರದ ಲಜಪಥ್ ನಗರದಲ್ಲಿ ಜನಸಂಪರ್ಕ ಸಭೆ ನಡೆಸಿ ಚುನಾವಣೆ ಪೂರ್ವತಯಾರಿ ಸೇರಿದಂತೆ ರಣತಂತ್ರಗಳ ಕುರಿತು ಚರ್ಚೆ ನಡೆಸಲಾಯಿತು. ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಹಾಗೂ ಸ್ನೇಹಿತರಾದ ಅಭಿಷೇಕ್ ದತ್ ರವರು ಸೇರಿದಂತೆ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು #drmcsudhakar #DelhiElections
Tweet media one
Tweet media two
Tweet media three
Tweet media four
1
1
18
@drmcsudhakar
Dr MC Sudhakar
18 days
RT @KEA_karnataka: #CET-2025ಕ್ಕೆ ಆನ್ ಲೈನ್ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಇಂದಿನಿಂದ ಆರಂಭವಾಗಿದೆ. ಈ ಬಾರಿ #AI ಆಧಾರಿತ ಅರ್ಜಿಯನ್ನು ಹೊಸದಾಗಿ ವಿನ್ಯಾಸಗೊಳಿಸಲಾ…
0
24
0
@drmcsudhakar
Dr MC Sudhakar
20 days
ಬೆಳಗಾವಿಯ��್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಜರುಗಿದ ಜೈ ಬಾಪು, ಜೈ ಭೀಮ್ ಮತ್ತು ಜೈ ಸಂವಿಧಾನ ಬೃಹತ್ ಸಮಾವೇಶದಲ್ಲಿ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ರವರು, ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಪ್ರಿಯಾಂಕ ಗಾಂಧಿ ವಾದ್ರಾ ರವರು ಚರಕ ತಿರುಗಿಸುವ ಮೂಲಕ ಚಾಲನೆ ನೀಡಿದರು. #drmcsudhakar #Minister #karnataka #ಗಾಂಧಿ #ಭಾರತ
Tweet media one
Tweet media two
Tweet media three
Tweet media four
4
2
19