ನಮ್ಮ ಹೆಮ್ಮೆಯ ಕರುನಾಡು...
ಗಂಡಭೇರುಂಡ-
ಈ ಎರಡು ತಲೆ ಪಕ್ಷಿಯ ರಹಸ್ಯ ?
ಸ್ನೇಹಿತರೇ ಕರ್ನಾಟಕ ಸರ್ಕಾರದ ಅಧಿಕೃತ ಲಾಂಛನವನ್ನು ನೀವೆಲ್ಲರೂ ನೋಡಿದ್ದೀರಾ ಅಲ್ವಾ ಎರಡು ತಲೆಯ ಹದ್ದಿನ ರೂಪದ ಈ ಪಕ್ಷಿ ನೋಡೋದಕ್ಕೆ ತುಂಬಾ ಬಲಿಷ್ಠವಾಗಿ ಹಾಗೂ ವಿಚಿತ್ರವಾಗಿ ಕೂಡ ಕಾಣುತ್ತೆ ಅದನ್ನು ಗಂಡಭೇರುಂಡ ಅಂತ ಕರಿತರೆ. ಇಷ್ಟಕ್ಕೂ ಈ ಎರಡು ತಲೆಯ ಪಕ್ಷಿ
ಇಂಗ್ಲೀಷ್ ಜಾಹೀರಾತಿನಲ್ಲಿ ಬಾಲಿವುಡ್ ಹಾಡು ಬೇಡ #ಕನ್ನಡದ ಹಾಡು ಹೇಳುತ್ತೇನೆ ಎಂದು ಶಂಕರ್ ನಾಗ್ ಸರ್ ಅಭಿನಯದ ಹಾಡು ಹೇಳಿ ಕನ್ನಡಿಗರ ಮನಸ್ಸನ್ನು ಗೆದ್ದ
#ಅನಿಲ್_ಕುಂಬ್ಳೆ ಸರ್ ಅವರಿಗೆ ನನ್ನೀ💛❤️🙏🏻
@anilkumble1074
Dear South Indians, do you know? UP and Bihar are living on our tax money without paying a single rupee of tax to Indian union, even if they are not paying a single rupee of tax, they are imposing Hindi on us, let us condemn it.
#SouthTaxMovement
#ನನ್ನತೆರಿಗೆನನ್ನಹಕ್ಕು
@mkstalin
ವಿವಾದ ಏನಿಲ್ಲ,
ಎಲ್ಲಾ ಸರಿನೇ ಇದೇ!
ಹಿಂದಿ ಹೇರಿಕೆ ತೊಲಗಲಿ-ಬನ್ನಿ ಕನ್ನಡಿಗರೇ ಕನ್ನಡಿಗನ ಜೊತೆ ನಿಲ್ಲೋಣ.
@prakashraaj
#ಪ್ರಕಾಶ್_ರಾಜ್ ಸರ್ 💛❤️👏👏ನನ್ನೀ ನಿಮ್ಗೆ
#WeSupportPrakashRaj
ತುಂಬಾ ದೊಡ್ಡ ವ್ಯಕ್ತಿಯಾದಿರಿ ಸ್ನೇಹ ಜೀವಿ
#ಪ್ರದೀಪ್_ಈಶ್ವರ್ ನಿಮ್ಮವ ಅವರೇ
ನಿಜಕ್ಕೂ ಬಹಳ ಹೆಮ್ಮೆಯಾಯಿತು ಇಂತಹ ಹೃದಯವಂತಿಕೆ ತೋರಿದ್ದು ನಿಮಗೆ ಸಮಸ್ತ ಕನ್ನಡಿಗರ ಪರವಾಗಿ ನನ್ನೀ ನಿಮ್ಗೆ ...
ಸ್ನೇಹಿತರೇ ಮೊಹಮದ್ ಸಿನಾನ್ ಎನ್ನುವ ಮಂಗಳೂರು ಮೂಲದ ಕನ್ನಡಿಗ ಹಲವಾರು ದಿನಗಳಿಂದ ಕರ್ನಾಟಕದ ಐತಿಹಾಸಿಕ ಸ್ಥಳಗಳ ಪೋಟೋಗಳನ್ನು ಕಾರಿನಲ್ಲಿ
ಎಲ್ಲಾ ರಾಜ್ಯದವರು ಆಯಾ ತಂಡದ ಕೊಡಿ ( ಬಾವುಟ ) ಅಷ್ಟೇ ತಗೊಂಡ್ ಹೋಗ್ತಾರೆ...
ನಾವ್ ನಮ್ಮ ತಂಡದ ಕೊಡಿ ( ಬಾವುಟ ) ಜೊತೆಗೆ ನಮ್ಮ ನಾಡ 💛❤️ ಬಾವುಟ ವನ್ನೂ ಸಹ ಕೊಂಡೋಯ್ಯುವ 😍
ನಾಳೆಯಿಂದ ನಿಜವಾದ ಆಟ ಶುರು.💛😍❤️
#KarnatakaFlag
#ಬೆಳಗಾವಿ_ರಾಯಣ್ಣ
#RCB
ನಂದಿ ಬೆಟ್ಟದಲ್ಲಿ ಇಂದು ಕನ್ನಡ ಕಲರವ 💛❤️
ಇದೊಂದು ಇತಿಹಾಸ ಬರೆದಿಟ್ಟುಕೊಳ್ಳಿ 💛❤️
#ನೂರು_ಅಡಿ_ಕನ್ನಡ_ಬಾವುಟ ಇಡೀ ಒಕ್ಕೂಟದಲ್ಲೇ ಇದೆ ಮೊದಲು ನನ್ನ ರಾಷ್ಟ್ರ ಬಾವುಟ ನನ್ನ ಹೆಮ್ಮೆ 💛❤️
ಇವತ್ತು ಕನ್ನಡ ಬಾವುಟ ನೋಡಿ ಉರಿದುಕೊಳ್ಳುತ್ತಿರೋರಾ ಗಮನಕ್ಕೆ
ವಿಶ್ವದ ಅತಿ ಎತ್ತರದ ಕಟ್ಟಡ ದುಬೈನಾ ಬುರ್ಜ್ ಖಲೀಫಾದಲ್ಲಿ ದೊಡ್ಡ ದೇಶಗಳ ಬಾವುಟಗಳು ಹಾಡರಾಡುತ್ತಿದ��ದವು ಅವುಗಳ ಮದ್ಯೆ ಕೂಡ ಗರ್ವದಿಂದ ಹಾರಾಡಿದ್ದು ನಮ್ಮ ಕನ್ನಡ ಮಣ್ಣಿನ ಹೆಮ್ಮೆಯ ಕನ್ನಡ ಬಾವುಟ.💛❤️
@KicchaSudeep
#ಕನ್ನಡಬಾವುಟ_ನಮ್ಮಗುರುತು
#KannadaFlag_MyPride
ನಮ್ಮೂರ ದಸರಾಗೂ ನಾರ್ತ್ ಇಂಡಿಯಾ ಆ ಹಿಂದಿ ಗೂ ಏನೂ ಸಂಭಂದ ❓️❓️❓️
ನಾಡ ಹಬ್ಬವಾದ ದಸರಾದ ಯುವ ದಸರಾ ದಲ್ಲಿ ಹಿಂದಿ ಕಾರ್ಯಕ್ರಮ ಹಾಗೂ ಹಿಂದಿ ಹಾಡುಗಳ ವಿರುದ್ಧ ರೊಚಿಗೆದ್ದ ನಮ್ಮ ಯುವ ಕನ್ನಡಿಗ ಮನಸುಗಳು 💛❤️👏👏👏👌
ಬಾರಿಸು ಕನ್ನಡ ಡಿಂಡಿಮವ
ಕರ್ನಾಟಕ ಹೃದಯ ಶಿವ
ನೀ ಮೆಟ್ಟುವ ನೆಲ ಅದೇ ಕರ್ನಾಟಕ
ನೀನ್ ಏರುವ ಮೈಲೆ ಸಹ್ಯಾದ್ರಿ
ನೀ ಮುಟ್ಟುವ ಮರ ಶ್ರೀಗಂಧದ ಮರ
ನೀ ಕುಡಿಯುವ ನೀರ್ ಕಾವೇರಿ
ಎಲ್ಲಾದರೂ ಇರು ಎಂತಾದರೂ ಇರು ಎಂದೆಂದಿಗೂ ನೀ ಕನ್ನಡವಾಗಿರು
ಕರ್ನಾಟಕದ ಕೊಡಿ (ಬಾವುಟ) 💛❤️
ನನ್ನೀ
@KicchaSudeep
#Karnatakaflag
#ಹೇಬಾರಿಸುಕನ್ನಡಡಿಂಡಿಮವ
ಕರ್ನಾಟಕದ ಎಲ್ಲಾ ಚಿತ್ರ ಮಂದಿರಗಳಲ್ಲಿ ನಾಡ ಗೀತೆ ಹಾಕುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ ಚಾಮರಾಜಪೇಟೆ ವಿಧಾನ ಸಭಾ ಕ್ಷೇತ್ರದ ಶಾಸಕರು ಜಮೀರ್ ಅಹಮ್ಮದ್ ಖಾನ್ ಅವರ ಪುತ್ರ,
ಇವರ ಮನವಿ ಪತ್ರ ಬೇಗ ಜಾರಿಗೆ ಬರಲಿ
ಕೆಲವರಿಗೆ ಕೊಡ್ರಿ ಬಾರ್ನಲ್ ಈವಾಗ🤣🤣🤣
ನನಗೆ ಇಲ್ಲಿ ಇಸ್ಟ ಆಗಿದ್ದು ಕನ್ನಡದ ಕೆಲಸ ಯಾವ ಧರ್ಮದವರಾದರೇನು?
1)ತಲಿಬಾನಿಗೆ 200 ಕೋಟಿ ಕೊಟ್ಟಾಗ ದಿವಾಳಿ ಆಗೋಲ್ಲ...
2)ಬಾಂಗ್ಲಾದೇಶಕ್ಕೆ 15 ಸಾವಿರ ಕೋಟಿ ಕೊಟ್ಟಾಗ ದಿವಾಳಿ ಆಗೋಲ್ಲ...
3)ಭೂತನ್ ದೇಶಕ್ಕೆ 10000 ಕೋಟಿ ಕೊಟ್ಟಾಗ ದಿವಾಳಿ ಆಗೋಲ್ಲ...
4)ಮನ್ಗೋಲಿಯ ದೇಶಕ್ಕೆ 71000ಕೋಟಿ ಕೊಟ್ಟಾಗ ದಿವಾಳಿ ಆಗೋಲ್ಲ...
5)ಮರೀಶಿಯಸ್ ದೇಶಕ್ಕೆ 5 ಸಾವಿರ ಕೋಟಿ ಕೊಟ್ಟಾಗ ದಿವಾಳಿ ಆಗೋಲ್ಲ...
6)ದಕ್ಷಿಣ
ಇಡೀ ಇತಿಹಾಸದಲ್ಲೇ ಮೊದಲ ಬಾರಿಗೆ ಒಬ್ರು ಸಾಹಿತಿಗಳನ್ನು ಈ ಮಟ್ಟಕ್ಕೆ ಮೆರೆಸಿದ್ದು
@Dhananjayaka
ನನ್ನೀ ನಿಮ್ಗೆ
ಪೂಚಂತೇ ಪೂಚಂತೇ, ಯಾವತ್ತಿದ್ರು ಗ್ರೇಟ್ ಅಂತೆ 😍
ಒಬ್ಬ ನಟ ,"ಪೂರ್ಣ ಚಂದ್ರ ತೇಜಸ್ವಿ" ಅಂತಹ ಬರಹಗಾರರನ್ನು ಈ ಮಟ್ಟಕ್ಕೆ ಅರಿಯುವುದು ತುಂಬಾ ಅಚ್ಚರಿ & ಮೆಚ್ಚುವಂತಹ ವಿಶಯ.
#DaredevilMusthafa
.
@ShashankSoghal
6 ಶತಮಾನಗಳ ನಂತರವೂ ತನ್ನ ಸೌಂದರ್ಯವನ್ನು ಉಳಿಸಿಕೊಂಡಿರುವ ಹಂಪಿ, ತಾಳಿಕೋಟೆ ಯುದ್ಧಕ್ಕಿಂತ ಮುಂಚೆ ಇನ್ನೇಷ್ಟು ಸುಂದರವಾಗಿ ಇದ್ದಿರಬಹುದು ಅಲ್ವ.
ಶ್ರೀ ಕೃಷ್ಣದೇವರಾಯ ಎಂಬ ಪ್ರಸಿದ್ಧ ರಾಜನನ್ನು ಹೊಂದಿದ್ದ ಮತ್ತು ಅಂದೆ ವಜ್ರ ವೈಢೂರ್ಯಗಳನ್ನು ಸೇರಿನಲ್ಲಿ ಅಳೆದು ಕಡಲೆಕಾಯಿಯ ಹಾಗೆ ನೀಡುತ್ತಿದ್ದ
ಇಡೀ ಪ್ರಪಂಚಕ್ಕೆ ಶ್ರೀಮಂತ #ಸಾಮ್ರಾಜ್ಯ
🔥🔥 ಇದನ್ನೇ ಹೇಳೋದನ್ನೆ ಮಾಡೋದು ಮಾಡೋದುನ್ನೇ ಹೇಳೋದು ಅಂತ,
ಅಂದು ನಡೆದ ಕನ್ನಡಪರ ಹೋರಾಟಗಾರರ ಕೂಗು ಇಂದು ಸುವರ್ಣ ಸೌಧದ ಮುಂದೆ #ಸಂಗೊಳ್ಳಿರಾಯಣ್ಣ, #ಕಿತ್ತೂರುರಾಣಿಚೆನ್ನಮ್ಮ ಮತ್ತು #ಡಾllಬಿಆರ್_ಅಂಬೇಡ್ಕರ್ ಪ್ರತಿಮೆಗಳು ನಿಂತಿವೆ
@rajanna_rupesh
ಅಣ್ಣ 🔥🔥💪🏻 💛❤️
ಹೆಸರಲಗೆಗಳಲ್ಲಿ ಕನ್ನಡ ಇಲ್ಲ ಅಂದ್ರೆ ಹಿಂದಿ ಹೇರಿಕೆ ಇದ್ದಾರೆ ಒಮ್ಮೆ ತಿಳಿಸಿ ಕನ್ನಡ ಬಳಸೋಕೆ ಮತ್ತೆ ಹಿಂದಿ ತೆರವು ಗೊಳಿಸುವುದಕ್ಕೆ ಆಗಲ್ಲ ಅಂದ್ರೆ,
ಮುಲಾಜು ನೋಡದೆ ಮಸಿ ಬಳಿಯುವ ಕೆಲಸ ಕನ್ನಡಿಗರು ಇನ್ಮುಂದೆ ಮಾಡಬೇಕಿದೆ.
ಎಚ್ಚರವಾಗು ಕನ್ನಡಿಗ! 💪🏻💛❤️🙏🏻
#Usekannadainnameboards
#Stophindiimposition
ನಾವು ನಂದಿನಿ ಕುಡಿಯುವ ನೀರನ್ನೆ ಬಳಸಿದರೆ ನಮ್ಮ ಕನ್ನಡನಾಡಿನ ಸರ್ಕಾರಕ್ಕೆ ಎಲ್ಲಾ ಲಾಬ ಸಿಗುತ್ತದೆ ಅದರಿಂದ ನಮ್ಮೆಲ್ಲರಿಗೂ ಅನುಕೂಲಗಳ ಪಡೆಯಬವುದು. ಈ ಲಾಬ ಬೇರೆ ಬೇರೆ ಕಂಪನಿಗೆ ವೋದರೆ ಆ ಕಂಪನಿ ಓನರ್ ಗಳು ಸಾವಿರಾರು ಕೋಟಿ ಸಿರಿವಂತರಾಗಿ ನಾವೆಲ್ಲರೂ ಇನ್ನೂ ಬಡವರಾಗುತ್ತೇವೆ.
ಎಲ್ಲಾ ಕಡೆ ನಂದಿನಿ ಕುಡಿಯುವ ನೀರು ಸರಬರಾಜು ಮಾಡಿ.
ಪ್ರತಿ ಕನ್ನಡಿಗರು ಹೆಮ್ಮೆ ಪಡುವ ವಿಚಾರ 🙌🥰
.
ವಿಶ್ವಸಂಸ್ಥೆ🌏🇺🇸ಯಲ್ಲಿ #ಕನ್ನಡ_ಕನ್ನಡ💛❤️🔥🔥🔥
💛#ಕನ್ನಡದ_ಕಂಪು❤️
ಕಾಂತಾರ ಸಿನೆಮಾ ಮೂಲಕ ಕನ್ನಡಿಗರ, ಮನಗೆದ್ದ ರಿಷಬ್ ಶೆಟ್ಟಿ ಈಗ #ವಿಶ್ವ_ಸಂಸ್ಥೆಯಲ್ಲಿ ಮಾತನಾಡಿದ ಕನ್ನಡದ ಮೊದಲ ನಟ ಎಂಬ ಹೆಗ್ಗಳಿಕೆ...
[ಈಗ ಹಲವು ನಾರ್ತಿಗಳು #ರಿಷಬ್_ಶೆಟ್ಟಿ ರವರು ಇಂಡಿಯಾ
ಕರ್ನಾಟಕದಲ್ಲಿ 1.6 ಕೋಟಿ ಎಲ್ಪಿಜಿ ಕನೆಕ್ಷನ್ಗಳಿವೆ. ರಾಜ್ಯದ ಸರಾಸರಿ ಬಳಕೆ 3.4, ಅಂದರೆ ವರ್ಷಕ್ಕೆ ಸುಮಾರು 5.5 ಕೋಟಿ ಸಿಲಿಂಡರ್ಗಳು! ಇದರ ವಹಿವಾಟು ಸುಮಾರು 4500 ಕೋಟಿ ರೂಪಾಯಿಗಳು! ಇಷ್ಟು ದೊಡ್ಡ ಮೊತ್ತದ ವಹಿವಾಟು ಮಾಡುವ ಕನ್ನಡ ಗ್ರಾಹಕ ಸಿಲಿಂಡರ್ ಮೇಲೆ ಕನ್ನಡದಲ್ಲಿ ಸುರಕ್ಷತೆಯ ಮಾಹಿತಿ ಕೇಳಿದರೆ ತಪ್ಪೇ?
#serveinmylanguage
ಹೆಸರೇ ಕೇಳದಿರೋ ದೇಶಗಳಲ್ಲೆಲ್ಲಾ ನಮ್ಮ ಕನ್ನಡನಾಡ 💛❤️ ಕುಡಿ (ಬಾವುಟ ) ಹಾರಾಟ 🔥🔥🔥
ಆಫ್ರಿಕಾ ಖಂಡದ #ಉಗಾಂಡ🇺🇬 #ದೇಶದಲ್ಲಿ ಮೊದಲ ಬಾರೀ ಅನಿಸುತ್ತೆ ನಮ್ಮ #ಕರ್ನಾಟಕ_ಬಾವುಟ ಹಾರಿದ್ದು...
[ಕಾಡು ಮೆಡೆನ್ನದೇ ಎಲ್ಲಾ ದೇಶಗಳಲ್ಲಿ ಕರ್ನಾಟಕ ಬಾವುಟ ಹಾರಿಸುತ್ತ ಬರುತ್ತಿರುವ ಫ್ರೈಯಿಂಗ್ ಪಾಸ್ಪೋರ್ಟ್ ರವರ ಈ ಸಾಧನೆಗಳಿಗೆ ಶರಣೋ ಶರಣು 👏😍]
ಕನ್ನಡ ಬಳಸಿ ಇಲ್ಲದ್ದಿದ್ದರೆ ಮಸಿ ಬಳಿಯುವ ಕೆಲಸ ಪ್ರಾರಂಭ ಆಗುತ್ತೆ!
ಇವರಿಗೆ ಎಷ್ಟು ಉಗಿಯುವುದು.
@CMofKarnataka
@siddaramaiah
@DKShivakumar
ನನ್ನೀ 💛❤️🙏🏻 ದೇವರಾಜ್ ಗೌಡರಿಗೆ ಕನ್ನಡಪರ ಹೋರಾಟಗಾರರು ಎಂದರೆ ಯಾವುದೇ ಒಂದು ಪಕ್ಷದ ಪರ ಅಲ್ಲ ಅಂತ ತೋರಿಸಿಕೊಟ್ಟ ನಿಮಗೆ 🙏🏻💛❤️👌🏻🔥
ಕನ್ನಡದಲ್ಲೂ ಹೆಸರಹಲಗೆ ಹಾಕಿ ಎಂದು ಕನ್ನಡಪರ ಹೋರಾಟಗಾರ ಪ್ರಶ್ನೆ ಮಾಡಿದ್ದಕ್ಕೆ
#MG
ಆ ಶೋ ರೂಮಿನವನು ಅಹಂಕಾರ ತೋರಿದ್ದ ಅದಕ್ಕೆ
ಎಂಜಿ ಕಾರು ಸಂಸ್ಥೆಗೆ ಮುತ್ತಿಗೆ ಹಾಕಿದ #ಕರವೇ
ಕನ್ನಡ ದ್ರೋಹಿಗಳಿಗೆ ಹೀಗೆ ಬಿಸಿ ಮುಟ್ಟಿಸಬೇಕು
ಒಂದು ಅಪರೂಪದ ವಿಡಿಯೋ ನೋಡಿ ಆನಂದಿಸಿ.
ಅಣ್ಣಾವ್ರು ನೋಡಲು ಜನ ಸಾಗರ.💛❤️
ಯಾವುದೇ ಸೋಶಿಯಲ್ ಮಿಡಿಯಾ ಇಲ್ಲದ ಸಮಯದಲ್ಲೇ ಈ ರೀತಿ ಜನ ಸೇರಿದ್ದಾರೆ ಅಂದ್ರೆ #ಅಣ್ಣಾವ್ರು ಕ್ರೇಜ್ ಎಷ್ಟು ಇತ್ತು ನೋಡಿ.💛❤️
ಕೃಪೆ : ರಾಜೇಂದ್ರ ಹಳ್ಳೂರ್
ಕನ್ನಡ ಕೊಡಿಗೆ ( ಬಾವುಟಕ್ಕೆ ) ಸಂಬಂಧಿಸಿದಂತೆ ಏನೋ ದೊಡ್ಡದಾಗಿ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ.
ಇನ್ನೊಮ್ಮೆ ನಾಳೆ ನಿಮ್ಮ ಮಾತಿಗೆ
@KicchaSudeep
ಸರ್ ಕಾಯುತ್ತಿದ್ದೇವೆ..😍
#ನಮ್ಮ_ಕನ್ನಡನಾಡ_ಬಾವುಟ_ನಮ್ಮ_ಗುರುತು #ಅಸ್ಮಿತೆ #ಸುದೀಪ್
ನಮ್ಮ ನೆಲಕ್ಕೆ ಜೀವನ ಮಾಡಲು ಬಂದು ನಮ್ಮವರ ವಿರುದ್ಧವೇ ನಿಂತರೆ ಹೇಗೆ?
ಕನ್ನಡ ನಾಡಿನ ಅನ್ನ ತಿಂದು ದ್ರೋಹ ಬಗೆಯುವ ಕ್ರಿಮಿಗಳಿಗೆ ತಕ್ಕ ಪಾಠ ಕಲಿಸಲೇ ಬೇಕು..
@BlrCityPolice
@CPBlr
@BSBommai
ಇದಲ್ಲವೇ ಕನ್ನಡಿಗರ ಹೆಮ್ಮೆ..💛❤️
ಏಷ್ಯಾದ ಮೊದಲ ವಿದ್ಯುತ್ ದೀಪ ನಮ್ಮ ಕರ್ನಾಟಕದಲ್ಲೇ ಮೊದಲು
ಇವತ್ತಿಗೆ 117 ವರ್ಷಗಳ ಹಿಂದೆ ಇಡೀ ಏಷ್ಯಾಖಂಡ ಕತ್ತಲಲ್ಲಿ ಪಂಜು ಹತ್ತಿಸಿ ಬದುಕುತ್ತಿದ್ದ ಸಮಯದಲ್ಲಿ ನಾವು ಕನ್ನಡಿಗರು ಸಂಜೆ 5:30 ಕ್ಕೆ , ಏಷ್ಯಾದ ಮೊದಲ ಬೀದಿ ದೀಪವನ್ನು ಸಿದ್ದಿ ಕೆರೆ ಕಟ್ಟೆಯಲ್ಲಿ ಬೆಳಗಿಸಲಾಯಿತು ಪ್ರಸ್ತುತ ಈ ಜಾಗ ಇಂದಿನ (
ನನ್ನೀ ( ಧನ್ಯವಾದಗಳು ) ಅಣ್ಣಂದಿರ ನೀವಿಬ್ಬರೂ ಧ್ವನಿ ಎತ್ತಿದ್ದು ಸರ್ಕಾರಕ್ಕೆ ಬಿಸಿ ಮುಟ್ಟುತ್ತೆ 🙏🏻💪🏻💛❤️
ನೀವು ಪ್ರಶ್ನೇ ಮಾಡಿದರೆ ಏನು ಬೇಕಾದರೂ ಬದಲಾವಣೆ ಆಗುತ್ತೆ
@dasadarshan
@KicchaSudeep
💛❤️🙏🏻💪🏻
ದಕ್ಷಿಣ ಭಾರತದವರಿಗೂ #ರಾಮನಿಗೂ ಯಾವುದೇ ಸಂಭಂದ ಇಲ್ಲ.
ವಿದೇಶಿ ಆರ್ಯರು ಬಂದಮೇಲೆನೆ ಈ ರಾಮ, ಕೃಷ್ಣನ ಹೆಸರಿನ ದೇವರುಗಳು ಹುಟ್ಟಿದ್ದು. ನಮ್ಮ ನೆಲಮೂಲದ ದೇವರುಗಳು ಮಾರಮ್ಮ, ಬೀರಮ್ಮ, ಪಟಾಲಮ್ಮ, ಮಾದಪ್ಪ, ಕಬ್ಬಾಳಮ್ಮ, ನಂಜುಂಡೇವ್ವರ, ಈಶ್ವರ ಇವುಗಳು ಮಾತ್ರ ನಮ್ಮ ಸಂಸ್ಕೃತಿಯ ದೇವರುಗಳು.
ನಮ್ಮ ಭಾರತೀಯರ ಮೂಲ ದೇವರುಗಳ ವಿಶೇಷತೆ ಏನೆಂದರೆ
ಪಟ್ಟದಕಲ್ಲಿನ ಕೆತ್ತನೆಯಲ್ಲಿ ಸೆಂಗೋಲ್ (ನಂದಿ ದಂಡ)
ಪ್ರತಿ ಒಬ್ಬ ಕನ್ನಡಿಗನೂ ಹೆಮ್ಮೆ ಪಡುವ ವಿಷಯ
ಬಾಗಲಕೋಟೆ: ನೂತನ ಸಂಸತ್ ಭವನದಲ್ಲಿ ಪ್ರತಿಷ್ಠಾಪಿಸಲಾಗುತ್ತಿರುವ 'ಸೆಂಗೋಲ್' ಪ್ರತಿರೂಪ ಬಾಗಲಕೋಟೆ ಜಿಲ್ಲೆಯ ಪಟ್ಟದ ಕಲ್ಲಿನ ವಿರೂಪಾಕ್ಷ ದೇವಾಲಯ ಗೋಡೆ ಮೇಲೆ ಕೆತ್ತಲಾಗಿರುವ ಶಿವ ಮೂರ್ತಿಯ ಕೈಯಲ್ಲಿದೆ.
ವಿರೂಪಾಕ್ಷ ದೇವಾಲಯದ ಎಡಭಾಗದಲ್ಲಿ
ಯಾರೇ ಆಗಿರಿ ಏನೇ ಆಗಿರಿ..
ಕನ್ನಡ ಬಿಡದಿರಿ....🙏
ಒಟ್ನಲ್ಲಿ ಕನ್ನಡಿಗರಲ್ಲಿ ಒಂದು ದೊಡ್ಡ ಬದಲಾವಣೆ ಕಾಣುತ್ತಿದೆ...
ಅದೇ ಖುಷಿ..
ಕನ್ನಡಿಗರ ಅಭಿಮಾನದ ಹೊಸ ಕ್ರಾಂತಿ..
ಐಟಿಯಲ್ಲಿದ್ದರು ಸ���ಿ,ಎಲ್ಲೇ ಇದ್ದರೂ ಸರಿ ಕನ್ನಡ ಮರೆಯದಿರಿ.....
ಕನ್ನಡವನ್ನೇ ಬಳಸಿ..
ಇದು ಪ್ರತಿಯೊಬ್ಬ ಕನ್ನಡಿಗನಲ್ಲಿ ಬೇಕಾಗಿರೋ ಇಚ್ಚಾಶಕ್ತಿ...
ಹೆಮ್ಮೆಯ
#ಚಿಕ್ಕಬಳ್ಳಾಪುರದಲ್ಲಿ_ತೆಲುಗುಕಾರ್ಯಕ್ರಮ
#ಕನ್ನಡಿಗರೇ ಮಲಗಿರಿ ಮುಂದೊಂದು ದಿನ ನೀವು ನಿಮ್ಮ ಮಕ್ಕಳು ಪರಭಾಷಿಕರ #ಬೂಟುಗಳನ್ನು_ಪಾಲಿಶ್ ಮಾಡುವ ಸಮಯ ದೂರಯಿಲ್ಲ
@mla_sudhakar
ರಂತಹ ನಾಡದ್ರೋಹಿ ರಾಜಕಾರಣಿಗಳು ಚಿಕ್ಕಬಳ್ಳಾಪುರದಲ್ಲಿ ಸತತವಾಗಿ ತೆಲುಗು ಕಾರ್ಯಕ್ರಮಗಳನ್ನು ಮಾಡಿ ನಮ್ಮಗಡಿ ಜಿಲ್ಲೆಗಳನ್ನು ಆಂಧ್ರಪ್ರದೇಶ ಮಾಡಲು ಹೊರಟಿದ್ದಾರೆ😡
ಕರ್ನಾಟಕವನ್ನು ನಂ.೦೧ ಮಾಡ್ತೀವಿ ಅಂತೀರಿ,
ಆದ್ರೆ ಗುಜರಾತ್ ಯಾಕೆ ಇನ್ನೂ ೨೩ ನೇ ಸ್ಥಾನದಲ್ಲಿದೆ?
ಕರ್ನಾಟಕ ಎಂದೋ ನಂ.೦೧ ಆಗಿದೆ ಅದನ್ನ ಹಾಳು ಮಾಡಬೇಡಿ ದಯವಿಟ್ಟು ಈಗಾಗಲೇ ನಮ್ಮ ರಾಜರು ಕಟ್ಟಿದ ಏಷ್ಟೋ ಸಂಸ್ಥೆಗಳು, ಬ್ಯಾಂಕುಗಳು ನುಂಗಿ ನೀರು ಕುಡಿದ್ದೀರಿ!