ಸಮಾಜ ಕಲ್ಯಾಣ ಇಲಾಖೆ Profile Banner
ಸಮಾಜ ಕಲ್ಯಾಣ ಇಲಾಖೆ Profile
ಸಮಾಜ ಕಲ್ಯಾಣ ಇಲಾಖೆ

@SWDGoK

Followers
17,670
Following
246
Media
3,372
Statuses
15,958

ಸಮಾಜ ಕಲ್ಯಾಣ ಇಲಾಖೆ, ಕರ್ನಾಟಕ ಸರ್ಕಾರ Official handle of the Social Welfare Department, GoK | Call us at: 9482 300 400

Joined March 2022
Don't wanna be here? Send us removal request.
Explore trending content on Musk Viewer
Pinned Tweet
@SWDGoK
ಸಮಾಜ ಕಲ್ಯಾಣ ಇಲಾಖೆ
1 year
ಸಮಾಜ ಕಲ್ಯಾಣ ಇಲಾಖೆಯ ಯೋಜನೆಗಳ ಬಗೆಗಿನ ಮಾಹಿತಿ ಹಾಗೂ ಸಮಸ್ಯೆಗಳ ಪರಿಹಾರಕ್ಕೆ ಇಲಾಖೆಯ ಸಹಾಯವಾಣಿ ಕೇಂದ್ರ 24*7 ಕಾರ್ಯನಿರ್ವಹಿಸಲಿದೆ. ಇದರ ಉಪಯೋಗ ಪಡೆದುಕೊಳ್ಳುವಂತೆ ಮಾನ್ಯ ಸಚಿವರಾದ ಶ್ರೀ @CMahadevappa ನವರು ಜನತೆಯಲ್ಲಿ ಮನವಿ ಮಾಡಿಕೊಂಡರು (1/2)
299
226
865
@SWDGoK
ಸಮಾಜ ಕಲ್ಯಾಣ ಇಲಾಖೆ
1 year
ಇಲಾಖೆಯ ನೂತನ ಸಚಿವರಾಗಿ ಅಧಿಕಾರ ಸ್ವೀಕರಿಸಿರುವ ಮಾನ್ಯ ಡಾ||ಹೆಚ್.ಸಿ.ಮಹದೇವಪ್ಪ ಅವರು ಇಲಾಖೆಯ ಮೊದಲ ಸಭೆಯನ್ನು, ಸಂವಿಧಾನದ ಪೀಠಿಕೆಯನ್ನು ಓದುವುದರ ಮೂಲಕ‌ ಆರಂಭಿಸಿರುವುದು ಗೌರವಯುತ ಹಾಗೂ ವಂದನಾರ್ಹ ನಡೆಯಾಗಿದೆ. (1/2) @siddaramaiah @CMahadevappa @Captain_Mani72 @SWDCommissioner @Director_SCSP @rameshdesaishri
22
107
753
@SWDGoK
ಸಮಾಜ ಕಲ್ಯಾಣ ಇಲಾಖೆ
1 year
ಮೆಟ್ರಿಕ್‌ ನಂತರದ ಕೋರ್ಸ್‌ಗಳ ಪ್ರವೇಶಾತಿಗೆ ಶಿಕ್ಷಣ ಸಂಸ್ಥೆಗಳು/ವಿ.ವಿಗಳು ಪರಿಶಿಷ್ಟ ಜಾತಿ/ಪಂಗಡದ ವಿದ್ಯಾರ್ಥಿಗಳಿಂದ ಕಡ್ಡಾಯ ಶುಲ್ಕ ವಸೂಲಿ ಮಾಡುವಂತಿಲ್ಲ. ಈ ಬಗ್ಗೆ ರಾಜ್ಯದ ಶಿಕ್ಷಣ ಸಂಸ್ಥೆಗಳು ಹಾಗೂ ವಿ.ವಿ.ಗಳಿಗೆ ಮಾನ್ಯ ಸಚಿವರಾದ ಶ್ರೀ @CMahadevappa ನವರು ಸೂಚನೆ ನೀಡಿದರು (1/2) @CMofKarnataka @BNagendraINC
13
89
462
@SWDGoK
ಸಮಾಜ ಕಲ್ಯಾಣ ಇಲಾಖೆ
1 year
Tweet media one
Tweet media two
19
75
393
@SWDGoK
ಸಮಾಜ ಕಲ್ಯಾಣ ಇಲಾಖೆ
1 year
ಮೆಟ್ರಿಕ್‌ ನಂತರದ ಕೋರ್ಸ್‌ಗಳ ಪರೀಕ್ಷೆಗಳಲ್ಲಿ ಪ್ರಥಮ ಪ್ರಯತ್ನದಲ್ಲಿ ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾದ ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನಕ್ಕೆ ಇಲಾಖೆಯಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಅಗಸ್ಟ್‌ 31 ಕೊನೆಯ ದಿನಾಂಕ.(1/2) ಅರ್ಜಿ ಸಲ್ಲಿಸಲು ಲಿಂಕ್‌ ಈ ಕ್ಲಿಕ್‌ ಮಾಡಿ -
Tweet media one
12
81
389
@SWDGoK
ಸಮಾಜ ಕಲ್ಯಾಣ ಇಲಾಖೆ
1 year
Hon'ble Minister for Social Welfare, Dr.H.C.Mahadevappa, reviewed the schemes implemented by the department and instructed the state-level officers to give more priority to education and economic development programs. (1/2) @CMofKarnataka @CMahadevappa @BNagendraINC
Tweet media one
Tweet media two
Tweet media three
Tweet media four
5
51
292
@SWDGoK
ಸಮಾಜ ಕಲ್ಯಾಣ ಇಲಾಖೆ
2 years
Namaskara, We are the official handle of the Social Welfare Dept, Govt of Karnataka. We work for the welfare of the SCs & STs in the state. Our number is: +91 94823 00400. We work 24x7. Please like & share so that it reaches everybody. Thank you and regards. 🇮🇳
34
172
349
@SWDGoK
ಸಮಾಜ ಕಲ್ಯಾಣ ಇಲಾಖೆ
1 year
ಇಂದು ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ @siddaramaiah ಅವರ ನೇತೃತ್ವದಲ್ಲಿ 2023-24ನೇ ಸಾಲಿನ ಎಸ್‌.ಸಿ.ಎಸ್‌.ಪಿ./ ಟಿ.ಎಸ್.ಪಿ. ಕ್ರಿಯಾ ಯೋಜನೆಯನ್ನು ಅನುಮೋದಿಸುವ ಅನುಸೂಚಿತ ಜಾತಿ/ ಅನುಸೂಚಿತ ಬುಡಕಟ್ಟುಗಳ ರಾಜ್ಯ ಅಭಿವೃದ್ಧಿ ಪರಿಷತ್‌ ಸಭೆಯನ್ನು ನಡೆಸಿ, ಚರ್ಚಿಸಲಾಯಿತು (1/2)
Tweet media one
Tweet media two
1
39
290
@SWDGoK
ಸಮಾಜ ಕಲ್ಯಾಣ ಇಲಾಖೆ
1 year
ಲಿಡ್ಕರ್ – ಕರ್ನಾಟಕ ಸರ್ಕಾರದ ಹೆಮ್ಮೆಯ ಉದ್ಯಮ. ಈ ನಿಗಮದ ಅಡಿಯಲ್ಲಿ ಉತ್ಕೃಷ್ಟ ಗುಣಮಟ್ಟದ ಚರ್ಮದ ಉತ್ಪನ್ನಗಳನ್ನು ತಯಾರಿಸಲಾಗುತ್ತಿದ್ದು, ಕೈಗೆಟುಕುವ ದರದಲ್ಲಿ ಮಾರಾಟ ಮಾಡಲಾಗುತ್ತಿದೆ. ಲಿಡ್ಕರ್‌ ಮಳಿಗೆಗಳಿಗೆ ಭೇಟಿ ನೀಡಿ ಉಪಯೋಗಪಡೆದುಕೊಳ್ಳುವಂತೆ ಮಾನ್ಯ ಸಚಿವರಾದ ಶ್ರೀ @CMahadevappa ನವರು ಜನತೆಗೆ ಕರೆ ನೀಡಿದರು.
3
41
293
@SWDGoK
ಸಮಾಜ ಕಲ್ಯಾಣ ಇಲಾಖೆ
1 year
ಮಾನ್ಯ ಸಮಾಜ ಕಲ್ಯಾಣ ಸಚಿವರಾದ ಡಾ.ಹೆಚ್.ಸಿ.ಮಹದೇವಪ್ಪ ರವರ ನೇತೃತ್ವದಲ್ಲಿ, ಸಮಾಜ ಕಲ್ಯಾಣ ಇಲಾಖೆಯಡಿಯಲ್ಲಿನ ವಿವಿಧ ನಿಗಮಗಳ ನಿರ್ದೇಶಕ ಮಂಡಳಿ ಸಭೆ ಜರುಗಿತು. ಸಭೆಯಲ್ಲಿ ಎಲ್ಲಾ ನಿಗಮಗಳ ವಿವಿಧ ಕಲ್ಯಾಣ ಕಾರ್ಯಕ್ರಮಗಳು ಹಾಗೂ ಫಲಾನುಭವಿಗಳ ಸ್ವಾವಲಂಬನೆಗೆ ಒತ್ತು ನೀಡುವ ಕುರಿತಾಗಿ ಚರ್ಚಿಸಲಾಯಿತು.(1/2) @CMofKarnataka @CMahadevappa
Tweet media one
Tweet media two
Tweet media three
Tweet media four
3
40
275
@SWDGoK
ಸಮಾಜ ಕಲ್ಯಾಣ ಇಲಾಖೆ
1 year
ಮೈಸೂರು ಜಿಲ್ಲೆಯ ವರಕೋಡು ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಮಾನ್ಯ ಸಮಾಜ ಕಲ್ಯಾಣ ಇಲಾಖೆಯ ಸಚಿವರಾದ ಶ್ರೀ @CMahadevappa ನವರು ಭೇಟಿ ನೀಡಿ, ಮಕ್ಕಳ ಶೈಕ್ಷಣಿಕ ಪ್ರಗತಿಯನ್ನು ಪರಿಶೀಲಿಸಿದರು. (1/2)
1
48
282
@SWDGoK
ಸಮಾಜ ಕಲ್ಯಾಣ ಇಲಾಖೆ
1 year
ವಿಕಾಸಸೌಧದಲ್ಲಿ ಇಂದು ಮಾನ್ಯ ಸಮಾಜ ಕಲ್ಯಾಣ ಸಚಿವರಾದ ಶ್ರೀ @CMahadevappa ಅವರ ಅಧ್ಯಕ್ಷತೆಯಲ್ಲಿ, 35 ಇಲಾಖೆಗಳ ಎಸ್.ಸಿ.ಎಸ್.ಪಿ/ ಟಿ.ಎಸ್.ಪಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನೆ ಮತ್ತು ಆಯವ್ಯಯ ಬೇಡಿಕೆಯ ಬಗ್ಗೆ ನೋಡಲ್ ಏಜೆನ್ಸಿ ಸಭೆ ಜರುಗಿತು. (1/3) #SCSP_TSP #KarnatakaGovernment #Schemes #SWDSchemes #nodalofficers
Tweet media one
Tweet media two
Tweet media three
Tweet media four
4
41
259
@SWDGoK
ಸಮಾಜ ಕಲ್ಯಾಣ ಇಲಾಖೆ
1 year
ಮೆಟ್ರಿಕ್‌ ನಂತರದ ಪರೀಕ್ಷೆಗಳಲ್ಲಿ ಪ್ರಥಮ ದರ್ಜೆಯಲ್ಲಿ ಪ್ರಥಮ ಪರೀಕ್ಷೆಯಲ್ಲಿ ತೇರ್ಗಡೆಯಾದ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ನೀಡಲು ಇಲಾಖೆಯಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಅಗಸ್ಟ್‌ 31 ಕೊನೆಯ ದಿನಾಂಕ. ಅರ್ಜಿ ಸಲ್ಲಿಸಲು ಈ ಲಿಂಕ್‌ ಕ್ಲಿಕ್‌ ಮಾಡಿ - (1/2)
Tweet media one
16
81
277
@SWDGoK
ಸಮಾಜ ಕಲ್ಯಾಣ ಇಲಾಖೆ
11 months
ಎಲ್ಲಾ ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಗೆ ಪದವಿ ಪೂರ್ವ, ಪದವಿ ಮತ್ತು ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಉಚಿತ ಪ್ರವೇಶಕ್ಕೆ ಸಮಾಜ ಕಲ್ಯಾಣ ಇಲಾಖೆ ಅವಕಾಶ ಒದಗಿಸಿದೆ. (1/2) @CMofKarnataka @DKShivakumar @CMahadevappa @SWMinistryKar #Scholarship #Freeshipcard #KarnatakaSWD
Tweet media one
24
54
268
@SWDGoK
ಸಮಾಜ ಕಲ್ಯಾಣ ಇಲಾಖೆ
1 year
ಗಿರಿಜನ ಪೋಡುಗಳಲ್ಲಿರುವ ಪರಿಶಿಷ್ಟ ವರ್ಗಗಳ ನಾಗರಿಕರ ಸ್ವಸ್ಥ ಜೀ��ನಕ್ಕಾಗಿ 'ಆದಿವಾಸಿ ಆರೋಗ್ಯ ನಾವಿಕ' ಕಾರ್ಯಕ್ರಮದ ಪ್ರಾಯೋಗಿಕ ಅನುಷ್ಠಾನ. @CMofKarnataka @CMahadevappa @BNagendraINC #KarnatakaSWD
Tweet media one
2
27
207
@SWDGoK
ಸಮಾಜ ಕಲ್ಯಾಣ ಇಲಾಖೆ
2 months
ಡಾ|| ಬಿ.ಆರ್. ಅಂಬೇಡ್ಕರ್ ಮೆಟ್ರಿಕ್ ನಂತರ ಬಾಲಕಿಯರ ವಿದ್ಯಾರ್ಥಿ ನಿಲಯದ ವಿದ್ಯಾರ್ಥಿನಿ ವಾಣಿ ಎನ್ ರವರು ಬೆಂಗಳೂರು ಉತ್ತರ ವಿಶ್ವವಿದ್ಯಾನಿಲಯದ ಎಂಎಸ್ಸಿ ಭೌ��ಶಾಸ್ತ್ರ ಪರೀಕ್ಷೆಯಲ್ಲಿ 2ನೇ ಸ್ಥಾನ ಪಡೆದಿದ್ದಾರೆ ಎಂಬುದು ನಿಜಕ್ಕೂ ಹೆಮ್ಮೆಪಡುವ ಸಂಗತಿ. ಅವರ ಸಾಧನೆಯಿಗಾಗಿ ಹಾರ್ಧಿಕ ಅಭಿನಂದನೆಗಳು. @Captain_Mani72 @kreisemahithi
Tweet media one
10
45
263
@SWDGoK
ಸಮಾಜ ಕಲ್ಯಾಣ ಇಲಾಖೆ
1 year
ಗಮನಿಸಿ... #KarnatakaSWD
Tweet media one
12
40
212
@SWDGoK
ಸಮಾಜ ಕಲ್ಯಾಣ ಇಲಾಖೆ
1 year
One person, One vote, One Value. Use your voting right, fulfill your duty. #VotingRights #KarnatakaElections #KarnatakaElections2023
Tweet media one
1
45
201
@SWDGoK
ಸಮಾಜ ಕಲ್ಯಾಣ ಇಲಾಖೆ
5 months
Elated to announce that Ankita Kinnur, a student from MDRS Melligeri in Bagalakote district, has topped the state board exams with a phenomenal score of 625 out of 625! (1/2)
Tweet media one
17
66
251
@SWDGoK
ಸಮಾಜ ಕಲ್ಯಾಣ ಇಲಾಖೆ
1 year
ನಿಮ್ಮ ಮತದಾನದ ಹಕ್ಕನ್ನು ತಪ್ಪದೇ ಚಲಾಯಿಸಿ. #VotingRights #KarnatakaAssemblyElections2023
Tweet media one
0
29
185
@SWDGoK
ಸಮಾಜ ಕಲ್ಯಾಣ ಇಲಾಖೆ
1 year
Tweet media one
0
29
181
@SWDGoK
ಸಮಾಜ ಕಲ್ಯಾಣ ಇಲಾಖೆ
1 year
Good Morning☀️ #SundayMotivation “The spirit of democracy is not a mechanical thing to be adjusted by abolition of forms. It requires a change of heart.” - Mahatma Gandhi
Tweet media one
0
29
182
@SWDGoK
ಸಮಾಜ ಕಲ್ಯಾಣ ಇಲಾಖೆ
1 year
ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ|| ಬಿ. ಆರ್. ಅಂಬೇಡ್ಕರರ ಜಯಂತಿಯಂದು ಅವರಿಗೆ ಗೌರವಪೂರ್ವಕ ಪ್ರಣಾಮಗಳು. #BRAmbedkar #Ambedkarjayanthi @Captain_Mani72 @SWDCommissioner @Director_SCSP @Sindhu_swd
5
81
229
@SWDGoK
ಸಮಾಜ ಕಲ್ಯಾಣ ಇಲಾಖೆ
1 year
ಫೇಸ್ಬುಕ್ ಲೈವ್ ನಲ್ಲಿ ನಟ ಉಪೇಂದ್ರ @nimmaupendra ಆಕ್ಷೇಪಾರ್ಹ ಪದ ಬಳಕೆ ಮಾಡಿದ್ದರು. ಸಮುದಾಯ ಒಂದನ್ನು ನಿಂದಿಸಿದ ಆರೋಪದ ಮೇಲೆ ಉಪೇಂದ್ರ ಅವರ ವಿರುದ್ಧ ಸಿ.ಕೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರು ಮಧುಸೂದನ್ ದೂರು ನೀಡಿದ್ದಾರೆ. (1/2) @CMahadevappa @BNagendraINC @Captain_Mani72
Tweet media one
Tweet media two
Tweet media three
Tweet media four
25
39
227
@SWDGoK
ಸಮಾಜ ಕಲ್ಯಾಣ ಇಲಾಖೆ
1 year
Kind attention! #KarnatakaSWD
Tweet media one
0
27
168
@SWDGoK
ಸಮಾಜ ಕಲ್ಯಾಣ ಇಲಾಖೆ
1 year
ಪ್ರಥಮ ಬಾರಿಗೆ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದ ಪರಿಶಿಷ್ಟ ಜಾತಿ/ಪಂಗಡದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನಕ್ಕೆ (ಪ್ರೈಜ್ ಮನಿ) ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 31 ಡಿಸೆಂಬರ್ 2023
Tweet media one
Tweet media two
10
48
210
@SWDGoK
ಸಮಾಜ ಕಲ್ಯಾಣ ಇಲಾಖೆ
4 months
ಕರ್ನಾಟಕ ಸರ್ಕಾರದ ನಾಲ್ಕು ಇಲಾಖೆಗಳ ಹುದ್ದೆಗಳಿಗೆ ಏಕಕಾಲದಲ್ಲಿ ಆಯ್ಕೆಯಾದ ತಿರುಪತಿ ಪೂವಪ್ಪ ಚವ್ಹಾಣ್ ಅವರಿಗೆ ಹಾರ್ದಿಕ ಅಭಿನಂದನೆಗಳು. ಇವರು ಪರೀಕ್ಷಾ ಪೂರ್ವ ತರಬೇತಿ ಕೇಂದ್ರ, ಸಮಾಜ ಕಲ್ಯಾಣ ಇಲಾಖೆಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ತರಬೇತಿ ಮತ್ತು ಶಿಷ್ಯವೇತನವನ್ನು ಪಡೆದಿರುತ್ತಾರೆ. #KarnatakaSWD
Tweet media one
10
40
207
@SWDGoK
ಸಮಾಜ ಕಲ್ಯಾಣ ಇಲಾಖೆ
1 year
ಧನ್ಯವಾದಗಳು. ನಿಮ್ಮ ಸೇವೆಗೆ ಸದಾ ಸಿದ್ಧ, ಸದಾ ಬದ್ಧ. #KarnatakaSWD
Tweet media one
10
38
199
@SWDGoK
ಸಮಾಜ ಕಲ್ಯಾಣ ಇಲಾಖೆ
1 year
ಆರ್‌ʼಬಿಐ ನಡೆಸಿದ ರಾಜ್ಯಮಟ್ಟದ ರಸಪ್ರಶ್ನೆ ಕಾರ್ಯಕ್ರಮದಲ್ಲಿ ತೃತೀಯ ಸ್ಥಾನ ಪಡೆದ KREISʼನ ಹೆಮ್ಮೆಯ ವಿದ್ಯಾರ್ಥಿನಿಯರಾದ ಕುಮಾರಿ ರಾಜೇಶ್ವರಿ ಹಾಗೂ ಕುಮಾರಿ ಛಾಯಾ ಅವರಿಗೆ ಅಭಿನಂದನೆಗಳು. ನಿಮ್ಮ ಭವಿಷ್ಯ ಉಜ್ವಲವಾಗಿ ರೂಪುಗೊಳ್ಳಲಿ. (1/2)
Tweet media one
8
67
193
@SWDGoK
ಸಮಾಜ ಕಲ್ಯಾಣ ಇಲಾಖೆ
1 year
Tweet media one
7
74
191
@SWDGoK
ಸಮಾಜ ಕಲ್ಯಾಣ ಇಲಾಖೆ
8 months
ಇಂದು ವಿಧಾನಸೌಧದ ಸಭಾ ಕೊಠಡಿಯಲ್ಲಿ ನಡೆದ ಪ್ರತಿಕಾಗೋಷ್ಠಿಯಲ್ಲಿ ಇದೇ ಫೆಬ್ರವರಿ 24 ಮತ್ತು 25ರಿಂದ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿರುವ ʼಸಂವಿಧಾನ ಮತ್ತು ರಾಷ್ಟ್ರೀಯ ಐಕ್ಯತಾ ಸಮಾವೇಶʼದ ಲೋಗೋವನ್ನು ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ(1/2) @CMofKarnataka @DKShivakumar @CMahadevappa
Tweet media one
Tweet media two
3
58
186
@SWDGoK
ಸಮಾಜ ಕಲ್ಯಾಣ ಇಲಾಖೆ
1 year
ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿ ಹಾಗೂ ಅವರು ಉನ್ನತ ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಕಾಲೇಜುಗಳ ಪ್ರವೇಶಾತಿಯ ಸಂದರ್ಭದಲ್ಲಿ ಶಿಕ್ಷಣ ಸಂಸ್ಥೆ/ವಿ.ವಿಗಳು ಕಡ್ಡಾಯ ಶುಲ್ಕ ವಸೂಲು ಮಾಡುವಂತಿಲ್ಲ ಎಂದು ಸರ್ಕಾರ ಆದೇಶ ಹೊರಡಿಸಿದೆ. (1/2) @CMofKarnataka @CMahadevappa @BNagendraINC
Tweet media one
8
46
186
@SWDGoK
ಸಮಾಜ ಕಲ್ಯಾಣ ಇಲಾಖೆ
6 months
ಸಮಾಜ‌ ಕಲ್ಯಾಣ ಇಲಾಖೆಯ ಪರೀಕ್ಷಾ ಪೂರ್ವ ತರಬೇತಿ ಕೇಂದ್ರದಲ್ಲಿ ಉಚಿತ ತರಬೇತಿ ಮತ್ತು ಶಿಷ್ಯವೇತನ ಪಡೆದು, 2023 ನೇ ಸಾಲಿನ ಕೇಂದ್ರ ಲೋಕಸೇವಾ ಆಯೋಗದ ನಾಗರಿಕ ಸೇವಾ ಪರೀಕ್ಷೆಯಲ್ಲಿ ತೇರ್ಗಡೆಯಾದ ಈರ್ವರು ಅಭ್ಯರ್ಥಿಗಳಿಗೆ ಅಭಿನಂದನೆಗಳು ಹಾಗೂ‌ ಅವರ ಮುಂದಿನ ಭವಿಷ್ಯಕ್ಕೆ ಶುಭಹಾರೈಕೆಗಳು. #KarnatakaSWD
Tweet media one
8
32
191
@SWDGoK
ಸಮಾಜ ಕಲ್ಯಾಣ ಇಲಾಖೆ
10 months
ನಿಮ್ಮ ಜ್ಞಾನಕ್ಕೆ ಪ್ರಶ್ನೆಯ ಸವಾಲು! ಈ ಕೆಳಗೆ ನೀಡಲಾದ ಪ್ರಶ್ನೆಗೆ ನಿಮ್ಮ ಉತ್ತರವನ್ನು ಕಮೆಂಟ್ ಮೂಲಕ ತಿಳಿಸಿ. #KarnatakaSWD
Tweet media one
100
11
187
@SWDGoK
ಸಮಾಜ ಕಲ್ಯಾಣ ಇಲಾಖೆ
2 years
ದಿನಾಂಕ: ೨೩/೦೯/೨೦೨೨ ರಂದು ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಕಕ್ಕಬೆ ಗ್ರಾಮದ, ಡಾ.ಬಿ.ಆರ್.ಅಂಬೇಡ್ಕರ್ ವಸತಿ ಶಾಲೆಯ 5ನೇ ತರಗತಿ ವಿದ್ಯಾರ್ಥಿ ನಿತಿನ್ ಹೆಚ್.ಸಿ, ಮಡಿಕೇರಿಯಲ್ಲಿ ನಡೆದ ತಾಲೂಕು ಮಟ್ಟದ ಪ್ರತಿಭಾಕಾರಂಜಿ ವೇಷ ಭೂಷಣ ಸ್ಪರ್ಧೆಯಲ್ಲಿ 2ನೇ ಸ್ಥಾನ ಪಡೆದಿದ್ದು,ವಿದ್ಯಾರ್ಥಿಯ ಸೃಜನಶೀಲತೆಯನ್ನು ನಾವು ಪ್ರಶಂಸಿಸುತ್ತೇವೆ.(1/2)
8
50
183
@SWDGoK
ಸಮಾಜ ಕಲ್ಯಾಣ ಇಲಾಖೆ
10 months
ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ (KREIS) ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ವಿವಿಧ ವಸತಿ ಶಾಲೆಗಳಿಗೆ 2024-25ನೇ ಸಾಲಿನ 6ನೇ ತರಗತಿ ಪ್ರವೇಶಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. (1/2) @CMofKarnataka @CMahadevappa
Tweet media one
4
60
180
@SWDGoK
ಸಮಾಜ ಕಲ್ಯಾಣ ಇಲಾಖೆ
10 months
ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತದ ಸಂವಿಧಾನದ ಶಿಲ್ಪಿ,ಮಹಾನ್ ಜ್ಞಾನಿ, ಭಾರತ ರತ್ನ ಡಾ|| ಬಿ.ಆರ್. ಅಂಬೇಡ್ಕರ್ ಅವರ ಮಹಾಪರಿನಿರ್ವಾಣ ದಿನದಂದು ಅವರಿಗೆ ಶ್ರದ್ಧಾಪೂರ್ವಕ ನಮನಗಳು. ಅಂಬೇಡ್ಕರರು ಹಾಕಿಕೊಟ್ಟ ಸಮಾನತೆಯ,ಮಾನವೀಯತೆಯ ಹಾದಿಯಲ್ಲಿ ಸಾಗೋಣ. @CMofKarnataka @CMahadevappa @BNagendraINC #KarnatakaSWD
Tweet media one
4
41
178
@SWDGoK
ಸಮಾಜ ಕಲ್ಯಾಣ ಇಲಾಖೆ
6 months
ಮಹಾ ಮಾನವತಾವಾದಿ, ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ|| ಬಿ. ಆರ್ ಅಂಬೇಡ್ಕರ್ ಅವರ 133ನೇ ಜನ್ಮದಿನಾಚರಣೆಯಂದು ಗೌರವಪೂರ್ವಕ ಪ್ರಣಾಮಗಳು. #DrBRAmbedkar #AmbedkarJayanti
Tweet media one
1
25
181
@SWDGoK
ಸಮಾಜ ಕಲ್ಯಾಣ ಇಲಾಖೆ
5 months
ಸಮಾಜ‌ ಕಲ್ಯಾಣ ಇಲಾಖೆಯ ಪರೀಕ್ಷಾ ಪೂರ್ವ ತರಬೇತಿ ಕೇಂದ್ರದಲ್ಲಿ ಉಚಿತ ತರಬೇತಿ ಮತ್ತು ಶಿಷ್ಯವೇತನ ಪಡೆದು, 2023 ನೇ ಸಾಲಿನ ಕೇಂದ್ರ ಲೋಕಸೇವಾ ಆಯೋಗದ ನಾಗರಿಕ ಸೇವಾ ಪರೀಕ್ಷೆಯಲ್ಲಿ ತೇರ್ಗಡೆಯಾದ ಈರ್ವರು ಅಭ್ಯರ್ಥಿಗಳಿಗೆ ಅಭಿನಂದನೆಗಳು ಹಾಗೂ‌ ಅವರ ಮುಂದಿನ ಭವಿಷ್ಯಕ್ಕೆ ಶುಭಹಾರೈಕೆಗಳು. #KarnatakaSWD
Tweet media one
4
28
172
@SWDGoK
ಸಮಾಜ ಕಲ್ಯಾಣ ಇಲಾಖೆ
1 year
ನಮಸ್ಕಾರ, ದಿನಾಂಕ 15-ಸೆಪ್ಟೆಂಬರ್-2023 ರಂದು ನಡೆಯಲಿರುವ ಭಾರತ ಸಂವಿಧಾನದ ಪೀಠಿಕೆಯನ್ನು ಓದಲು 3.6 ಲಕ್ಷಕ್ಕಿಂತ ಹೆಚ್ಚಿನ ಜನರು ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ ,‌(1/2) @CMofKarnataka , @CMahadevappa , @BNagendraINC
Tweet media one
4
48
166
@SWDGoK
ಸಮಾಜ ಕಲ್ಯಾಣ ಇಲಾಖೆ
1 year
ಶುಭೋದಯ☀️ #ಶುಕ್ರವಾರಪ್ರೇರಣೆ “ಇನ್ನು ಮುಂದೆ ದೇಶವನ್ನಾಳುವ ದೊರೆ ರಾಣಿಯ ಗರ್ಭದಲ್ಲಿ ಹುಟ್ಟುವುದಿಲ್ಲ, ಬದಲಾಗಿ ಜನರು ಆರಿಸುವ ಮತಗಟ್ಟೆಗಳಲ್ಲಿ ಹುಟ್ಟುತ್ತಾನೆ.” ಡಾ|| ಬಿ.ಆರ್. ಅಂಬೇಡ್ಕರ್
Tweet media one
3
55
167
@SWDGoK
ಸಮಾಜ ಕಲ್ಯಾಣ ಇಲಾಖೆ
2 years
ಶುಭೋದಯ. 🌞 ಇತಿಹಾಸ ಮರೆತವರು ಇತಿಹಾಸ ಸೃಷ್ಟಿಸಲಾರರು. - ಡಾ. ಬಿ.ಆರ್ ಅಂಬೇಡ್ಕರ್. #SaturdayMotivation @KotasBJP
Tweet media one
4
37
161
@SWDGoK
ಸಮಾಜ ಕಲ್ಯಾಣ ಇಲಾಖೆ
1 year
ಚಂದ್ರಯಾನ-3 ರ ಮಾದರಿಯನ್ನು ರಚಿಸಿದ KREIS ವಸತಿ ಶಾಲೆಯ ಭವಿಷ್ಯದ ವಿಜ್ಞಾನಿಗಳು! ಗ್ರಾಮೀಣ ಭಾಗದಲ್ಲಿ ಹುಟ್ಟಿ, ಉತ್ತಮ ಶಿಕ್ಷಣ ಪಡೆದು, ಭವಿಷ್ಯದಲ್ಲಿ ಬಾಹ್ಯಾಕಾಶಕ್ಕೇರುವ ಕನಸು ಹೊತ್ತ ಮಕ್ಕಳಿಗೆ ಪೂರಕ ಮತ್ತು ಪ್ರೇರಕ ಶಿಕ್ಷಣವನ್ನು ನಾವು ನೀಡುತ್ತಿದ್ದೇವೆ. @CMofKarnataka @CMahadevappa @BNagendraINC @Captain_Mani72 (1/2)
2
66
161
@SWDGoK
ಸಮಾಜ ಕಲ್ಯಾಣ ಇಲಾಖೆ
10 months
ನಿಮ್ಮ ಜ್ಞಾನಕ್ಕೆ ನಮ್ಮ ಸವಾಲು! ಈ ಕೆಳಗೆ ನೀಡಲಾದ ಪ್ರಶ್ನೆಗೆ ನಿಮ್ಮ ಉತ್ತರವನ್ನು ಕಮೆಂಟ್ ಮೂಲಕ ತಿಳಿಸಿ. #KarnatakaSWD
Tweet media one
60
17
160
@SWDGoK
ಸಮಾಜ ಕಲ್ಯಾಣ ಇಲಾಖೆ
1 year
ಗುಣಮಟ್ಟದ ಶಿಕ್ಷಣವೇ, ನಮ್ಮ ಪ್ರಮುಖ ಆದ್ಯತೆ. ವಿಷಯವಾರು ನೂರಕ್ಕೆ ನೂರು ಅಂಕ ಪಡೆದ ನಮ್ಮೆಲ್ಲಾ ವಿದ್ಯಾರ್ಥಿಗಳಿಗೆ ಅಭಿನಂದನೆಗಳು. @CMofKarnataka @CMahadevappa @BNagendraINC @kreisemahithi #KarnatakaSWD #KREIS
Tweet media one
3
75
159
@SWDGoK
ಸಮಾಜ ಕಲ್ಯಾಣ ಇಲಾಖೆ
2 years
Our dept makes a small step towards transparency. The files that are received and processed by the Secretary, @SWDGok , @Captain_Mani72 is available at the link: It's updated every day. @CMofKarnataka @KotasBJP
Tweet media one
13
52
159
@SWDGoK
ಸಮಾಜ ಕಲ್ಯಾಣ ಇಲಾಖೆ
8 months
ಸಮಾನತೆಯ ಬೆಳಕಿಗೆ ಸಂವಿಧಾನವೇ ದೀವಿಗೆ. ಸಂವಿಧಾನ ಜಾಗೃತಿ ಜಾಥಾದ ಅಂಗವಾಗಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ಫೆಬ್ರವರಿ 24 ಮತ್ತು 25ರಂದು ʼಸಂವಿಧಾನ ಕುರಿತ ಸಂವಾದ ಹಾಗೂ ಜಾಗೃತಿ ಸಮಾವೇಶʼವನ್ನು ಹಮ್ಮಿಕೊಳ್ಳಲಾಗಿದೆ. ಹೆಮ್ಮೆಯ ಸಂವಿಧಾನವನ್ನು ತಿಳಿಯೋಣ, ತಿಳಿಸೋಣ. @CMofKarnataka @DKShivakumar @CMahadevappa @ConstitutionGoK
Tweet media one
5
21
154
@SWDGoK
ಸಮಾಜ ಕಲ್ಯಾಣ ಇಲಾಖೆ
1 year
ದಿನಾಂಕ 21/07/2023 ರಂದು ರಾಜ್ಯ ವಿಧಾನಸಭಾ ಮತ್ತು ವಿಧಾನ ಪರಿಷತ್ ಕಾರ್ಯಕಲಾಪವನ್ನು ವೀಕ್ಷಿಸಲು, ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ, ಬೊಮ್ಮಾವರ, ದೇವನಹಳ್ಳಿ ತಾಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ ಇಲ್ಲಿನ 10ನೇ ತರಗತಿಯ ವಿದ್ಯಾರ್ಥಿಗಳು ವಿಧಾನಸೌಧಕ್ಕೆ ಭೇಟಿ ನೀಡಿದರು(1/2)
Tweet media one
Tweet media two
Tweet media three
Tweet media four
2
38
153
@SWDGoK
ಸಮಾಜ ಕಲ್ಯಾಣ ಇಲಾಖೆ
11 months
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಸರ್ವಾಂಗೀಣ ಅಭಿವೃದ್ಧಿಗಾಗಿ ಸಮಾಜ ಕಲ್ಯಾಣ ಇಲಾಖೆ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ, ಕರ್ನಾಟಕ ಸರ್ಕಾರದ ವತಿಯಿಂದ ವಿವಿಧ ಕಲ್ಯಾಣ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗಿದೆ. (1/3) @CMofKarnataka @DKShivakumar @CMahadevappa @SWMinistryKar @BNagendraINC
Tweet media one
7
39
155
@SWDGoK
ಸಮಾಜ ಕಲ್ಯಾಣ ಇಲಾಖೆ
11 months
ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ಜನತೆಗೆ ವಾಣಿಜ್ಯ ಚಟುವಟಿಕೆ, ಉದ್ಯಮಗಳನ್ನು ಸ್ಥಾಪಿಸಲು ಉತ್ತೇಜನ ನೀಡುವ ಸಲುವಾಗಿ, ಕೌಶಲ್ಯಾಭಿವೃದ್ಧಿ ಇಲಾಖೆಯ ಸಿಡಾಕ್ ಸಂಸ್ಥೆಯ ಮೂಲಕ ಉದ್ಯಮಶೀಲತಾ ತರಬೇತಿಯನ್ನು ನೀಡಲಾಗುತ್ತಿದೆ. (1/2) @CMofKarnataka @CMahadevappa @BNagendraINC @Captain_Mani72 @SWDCommissioner @Director_SCSP
Tweet media one
1
28
151
@SWDGoK
ಸಮಾಜ ಕಲ್ಯಾಣ ಇಲಾಖೆ
1 year
KREIS ವಸತಿ ಶಾಲೆಯ ಮನಮೋಹಕ ನೋಟ. ಶಾಲೆ : ಶ್ರೀಮತಿ ಇಂದಿರಾಗಾಂಧಿ ವಸತಿ ಶಾಲೆ, ದೇವರಗುಡ್ಡ. ರಾಣೇಬೆನ್ನೂರು ತಾಲ್ಲೂಕು, ಹಾವೇರಿ ಜಿಲ್ಲೆ. @CMofKarnataka @CMahadevappa @BNagendraINC @kreismahiti @kreismdrs631 #Karnataka_KREIS_school
Tweet media one
2
53
149
@SWDGoK
ಸಮಾಜ ಕಲ್ಯಾಣ ಇಲಾಖೆ
1 year
ಸಮ ಸಮಾಜದ ಸಂಭ್ರಮಕ್ಕಾಗಿ ಸಮುದಾಯ ಭವನಗಳ ಸ್ಥಾಪನೆ! 📍ಡಾ॥ಬಿ.ಆರ್.ಅಂಬೇಡ್ಕರ್ ಸಮುದಾಯ ಭವನ, ಗದಗ-ಬೆಟಗೇರಿ, ಗದಗ. @CMofKarnataka @CMahadevappa @BNagendraINC #KarnatakaSWD
Tweet media one
3
39
151
@SWDGoK
ಸಮಾಜ ಕಲ್ಯಾಣ ಇಲಾಖೆ
2 years
ನಾವು ಕರ್ನಾಟಕ ಸರ್ಕಾರದ ಸಮಾಜ ಕಲ್ಯಾಣ ಇಲಾಖೆಯ ಅಧಿಕೃತ ಟ್ವಿಟರ್ ಹ್ಯಾಂಡಲ್ ಆಗಿದ್ದೇವೆ. ನಾವು ರಾಜ್ಯದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣಕ್ಕಾಗಿ 24x7 ಕೆಲಸ ಮಾಡುತ್ತೇವೆ. ನಮ್ಮ ದೂರವಾಣಿ ಸಂಖ್ಯೆ: +91 94823 00400.(1/2) @BSBommai @KotasBJP @Captain_Mani72
10
58
144
@SWDGoK
ಸಮಾಜ ಕಲ್ಯಾಣ ಇಲಾಖೆ
1 year
Teaching democratic values in children is crucial for fostering responsible citizenship. Teach them the importance of fairness, equality, liberty and instill these values early on. (1/2) @CMofKarnataka @CMahadevappa @BNagendraINC
3
34
146
@SWDGoK
ಸಮಾಜ ಕಲ್ಯಾಣ ಇಲಾಖೆ
10 months
ಸಮ ಸಮಾಜದ ಅರ್ಥಪೂರ್ಣ ಬದುಕಿಗೆ ಮುನ್ನುಡಿ. ಪರಿಶಿಷ್ಟ ಜಾತಿಯ ಯುವಕ, ಯುವತಿಯರ ಅಂತರ್ಜಾತಿ ಹಾಗೂ ಒಳಪಂಗಡಗಳ ಅಂತರ್ಜಾತಿ ವಿವಾಹಕ್ಕೆ ಪ್ರೋತ್ಸಾಹ ನೀಡಲಾಗುತ್ತಿದೆ. @CMofKarnataka @CMahadevappa @BNagendraINC #KarnatakaSWD
Tweet media one
6
21
148
@SWDGoK
ಸಮಾಜ ಕಲ್ಯಾಣ ಇಲಾಖೆ
2 years
ಶುಭೋದಯ🌞 #ಮಂಗಳವಾರ ಪ್ರೇರಣೆ. ನೀ ಹೋರಾಟ ಮಾಡದಿದ್ದರೂ ಪರವಾಗಿಲ್ಲ. ಆದರೆ, ಮಾರಾಟವಾಗಬೇಡ. ✍️ಡಾ॥ ಬಿ.ಆರ್.ಅಂಬೇಡ್ಕರ್ @CMofKarnataka @KotasBJP #KarnatakaSWD
Tweet media one
5
39
147
@SWDGoK
ಸಮಾಜ ಕಲ್ಯಾಣ ಇಲಾಖೆ
2 years
ಶುಭೋದಯ🌞 #ಬುಧವಾರ ಪ್ರೇರಣೆ; “ಶೋಷಿತರು ನೀರಿನಲ್ಲಿ ಕೊಚ್ಚಿಹೋಗುವ ಮರಳಿನ ಕಣಗಳಾಗಬಾರದು. ನೀರಿನ ದಿಕ್ಕನ್ನು ಬದಲಾಯಿಸುವ ಬಂಡೆಗಳಾಗಬೇಕು.” -ಡಾ|| ಬಿ.ಆರ್.ಅಂಬೇಡ್ಕರ್✍️ #KarnatakaSWD @CMofKarnataka @KotasBJP
Tweet media one
5
33
146
@SWDGoK
ಸಮಾಜ ಕಲ್ಯಾಣ ಇಲಾಖೆ
1 year
Namaskara, Over 3.6 lakh people have already registered and are going to read the Preamble on 15 September 2023,(1/2) @CMofKarnataka @CMahadevappa @BNagendraINC
Tweet media one
4
51
142
@SWDGoK
ಸಮಾಜ ಕಲ್ಯಾಣ ಇಲಾಖೆ
1 year
ಸಮಾಜ ಕಲ್ಯಾಣ ಇಲಾಖೆಗೆ ಸಂಬಂಧಿಸಿದ ಮಾಹಿತಿ ಹಾಗೂ ದೂರು ಸಲ್ಲಿಸಲು ಅಥವಾ ದೂರಿನ ಸ್ಥಿತಿ ತಿಳಿಯಲು ಇಲಾಖೆಯನ್ನು ಸಾಮಾಜಿಕ ಜಾಲತಾಣದ ಮೂಲಕವೂ ಸಂಪರ್ಕಿಸಬಹುದು. #KarnatakaSWD
Tweet media one
32
59
143
@SWDGoK
ಸಮಾಜ ಕಲ್ಯಾಣ ಇಲಾಖೆ
1 year
#Chandrayaan3 - A success story! An historic achievement, @isro ! Congratulations to the brilliant scientists who have made this possible. No measure of gratitude can equal the incredible intellect and effort that have been poured into this accomplishment.
Tweet media one
3
61
143
@SWDGoK
ಸಮಾಜ ಕಲ್ಯಾಣ ಇಲಾಖೆ
3 months
ಕರ್ನಾಟಕ ಸರ್ಕಾರವು ಮೇಜರ್ ಪಿ. ಮಣಿವಣ್ಣನ್ ಪ್ರಧಾನ ಕಾರ್ಯದರ್ಶಿ, ಸಮಾಜ ಕಲ್ಯಾಣ ಇಲಾಖೆ, ರವರಿಗೆ ಚಾಮರಾಜನಗರ ಜಿಲ್ಲೆಯ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಯಾಗಿ ಜವಾಬ್ದಾರಿಯನ್ನು ನಿರ್ವಹಿಸಲು ವಹಿಸಲಾಗಿದೆ. #KarnatakaSWD
Tweet media one
15
27
143
@SWDGoK
ಸಮಾಜ ಕಲ್ಯಾಣ ಇಲಾಖೆ
5 months
ಪರೀಕ್ಷಾ ಪೂರ್ವ ತರಬೇತಿ ಕೇಂದ್ರ, ಸಮಾಜ ಕಲ್ಯಾಣ ಇಲಾಖೆಯ ಉಚಿತ ತರಬೇತಿ ಮತ್ತು ಶಿಷ್ಯವೇತನ ಪಡೆದು ಐ.ಎಫ್.ಓ.ಎಸ್ ಪರೀಕ್ಷೆಯಲ್ಲಿ ಎಐಆರ್ 90 ನೇ ಸ್ಥಾನ ಪಡೆದು ತೇರ್ಗಡೆಯಾಗಿರುವ ನಿಶಾ.ಎಸ್.ಎನ್ ಅವರಿಗೆ ಅಭಿನಂದನೆಗಳು. #KarnatakaSWD
Tweet media one
6
31
144
@SWDGoK
ಸಮಾಜ ಕಲ್ಯಾಣ ಇಲಾಖೆ
10 months
ನಿಮ್ಮ ಜ್ಞಾನಕ್ಕೊಂದು ಸವಾಲು! ಈ ಕೆಳಗೆ ನೀಡಲಾದ ಪ್ರಶ್ನೆಗೆ ಕಮೆಂಟ್ ಮೂಲಕ ಉತ್ತರಿಸಿ. #KarnatakaSWD
Tweet media one
50
14
141
@SWDGoK
ಸಮಾಜ ಕಲ್ಯಾಣ ಇಲಾಖೆ
10 months
ಸರ್ವರಿಗೂ ಸಂವಿಧಾನದ ದಿನದ ಶುಭಾಶಯಗಳು. ದೇಶದ ನಾಗರಿಕರಿಗೆ ಸಮಾನತೆಯ ಹಕ್ಕನ್ನು ಖಾತ್ರಿಪಡಿಸಿ, ದೇಶದ ಆಡಳಿತ ವ್ಯವಸ್ಥೆಗೆ ರೂಪುರೇಷೆ ಹಾಕಿಕೊಟ್ಟ ದೇಶದ ಹೆಮ್ಮೆಯ ಸಂವಿಧಾನವನ್ನು ನವೆಂಬರ್‌ 26, 1949ರ ಇದೇ ದಿನದಂದು ಅಂಗೀಕರಿಸಲಾಗಿದೆ. (1/2) @CMofKarnataka @CMahadevappa @BNagendraINC #KarnatakaSWD #ConstitutionDay
Tweet media one
2
31
139
@SWDGoK
ಸಮಾಜ ಕಲ್ಯಾಣ ಇಲಾಖೆ
1 year
ದೇವನಹಳ್ಳಿ ಬಳಿಯ ಬ���ಲೇಪುರದ ರಾಣಿ ಚೆನ್ನಮ್ಮ ವಸತಿ ಶಾಲೆಗೆ ಸಮಾಜ ಕಲ್ಯಾಣ ಇಲಾಖೆ ಸಚಿವರಾದ ಮಾನ್ಯ ಶ್ರೀ @CMahadevappa ನವರು ಭೇಟಿ ನೀಡಿ, ಮಕ್ಕಳ ಸಮಸ್ಯೆಗಳನ್ನು ಆಲಿಸಿದರು. ಈ ಸಮಯದಲ್ಲಿ, ಮಕ್ಕಳಿಗೆ ಗುಣಮಟ್ಟದ ಶಿಕ್ಷಣ, ಆಹಾರ ನೀಡುವಲ್ಲಿ ಯಾವುದೇ ರಾಜಿ ಮಾಡಿಕೊಳ್ಳದಂತೆ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗಕ್ಕೆ ಸೂಚನೆ ನೀಡಿದರು.(1/2)
5
41
138
@SWDGoK
ಸಮಾಜ ಕಲ್ಯಾಣ ಇಲಾಖೆ
1 year
ಪರಿಶಿಷ್ಟ ಜಾತಿ/ಪಂಗಡ ಸಮುದಾಯದ ಮಕ್ಕಳ ಸುಭದ್ರ ಭವಿಷ್ಯದ ಮೆಟ್ಟಿಲಾಗಿ KREIS ಕಾರ್ಯನಿರ್ವಹಿಸುತ್ತಿದ್ದು, ಮಕ್ಕಳ ಸರ್ವತೋಮುಖ ಬೆಳವಣಿಗೆಯೇ ನಮ್ಮ ಧ್ಯೇಯವಾಗಿದೆ. @CMofKarnataka @CMahadevappa @BNagendraINC @kreisemahithi #Karnataka_KREIS_Schools
Tweet media one
4
75
137
@SWDGoK
ಸಮಾಜ ಕಲ್ಯಾಣ ಇಲಾಖೆ
2 years
ಶುಭೋದಯ☀️ #ಶನಿವಾರಪ್ರೇರಣೆ "ಬದಲಾವಣೆ ಬಯಸುವಾಗ ಪ್ರಾಣವನ್ನು ಪಣವಿಟ್ಟು ಹೋರಾಡು. ಬದುಕಿದರೆ ನಾಯಕ, ಮಡಿದರೆ ಇತಿಹಾಸ." - ಡಾ|| ಬಿ.ಆರ್ ಅಂಬೇಡ್ಕರ್ @CMofKarnataka @KotasBJP #KarnatakaSWD
Tweet media one
0
34
136
@SWDGoK
ಸಮಾಜ ಕಲ್ಯಾಣ ಇಲಾಖೆ
1 year
ಮಕ್ಕಳ ದೈಹಿಕ, ಮಾನಸಿಕ, ಶೈಕ್ಷಣಿಕ ಬೆಳವಣಿಗೆಯ ದ್ಯೋತಕ @kreisemahithi ಶಾಲೆಗಳು. (ದೃಶ್ಯದಲ್ಲಿ : ಮೊರಾರ್ಜಿ ದೇಸಾಯಿ ಮಾದರಿ ವಸತಿ ಶಾಲೆ, ಕುಂದಾಣ, ದೇವನಹಳ್ಳಿ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ- @KundanaMdrs ) (1/2) @CMofKarnataka @CMahadevappa @BNagendraINC
3
51
135
@SWDGoK
ಸಮಾಜ ಕಲ್ಯಾಣ ಇಲಾಖೆ
1 year
Nurturing Minds, Transforming Futures - KREIS, Illuminating the Path of Quality education for the students from underprivileged communities. @CMofKarnataka @CMahadevappa @BNagendraINC @kreisemahithi @HKrcrs #KarnatakaSWD
Tweet media one
1
62
132
@SWDGoK
ಸಮಾಜ ಕಲ್ಯಾಣ ಇಲಾಖೆ
1 year
ಪೌರ ಕಾರ್ಮಿಕರು, ಸಫಾಯಿ ಕರ್ಮಚಾರಿಗಳು, ಮ್ಯಾನ್ಯುವಲ್ ಸ್ಕ್ಯವೆಂಜರ್, ಸ್ಮಶಾನ ಕಾರ್ಮಿಕರು ಹಾಗೂ ದೇವದಾಸಿ ಸಮುದಾಯದ ಮಕ್ಕಳಿಗೆ ಕ್ರೈಸ್ ವಸತಿ ಶಾಲೆಗಳ 2023-24ನೇ ಸಾಲಿನ 6ನೇ ತರಗತಿ ದಾಖಲಾತಿಗೆ ʼಪ್ರವೇಶ ಪರೀಕ್ಷೆʼಯಿಂದ ವಿನಾಯಿತಿ ನೀಡಿ ಸರ್ಕಾರ ಆದೇಶ ಹೊರಡಿಸಿದೆ.(1/2) @CMofKarnataka @CMahadevappa @BNagendraINC
Tweet media one
4
63
129
@SWDGoK
ಸಮಾಜ ಕಲ್ಯಾಣ ಇಲಾಖೆ
1 year
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನವಾದ ಇಂದು ಯಶಸ್ವಿಯಾಗಿ ನೆರವೇರಿದ ʼಭಾರತದ ಸಂವಿಧಾನ ಪೀಠಿಕೆಯ ಜಾಗತಿಕ ವಾಚನ ಕಾರ್ಯಕ್ರಮʼದ ಅಪೂರ್ವ ಕ್ಷಣಗಳು. (1/2) @CMofKarnataka @CMahadevappa @BNagendraINC @Captain_Mani72 @SWDCommissioner @Director_SCSP @airnewsalerts @ddchandanabng
3
33
128
@SWDGoK
ಸಮಾಜ ಕಲ್ಯಾಣ ಇಲಾಖೆ
1 year
ನಮಸ್ಕಾರ, ಪರೀಕ್ಷಾ ಪೂರ್ವ ತರಬೇತಿ ಕೇಂದ್ರದ ವತಿಯಿಂದ ನಡೆಸಲಾಗಿರುವ UPSC, KAS, SSC, ಮತ್ತು RRB ತರಬೇತಿಯ ಶಿಷ್ಯವೇತನದ ಮೊತ್ತವನ್ನು ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆ ಜಮಾಮಾಡಲಾಗಿದೆ. @CMofKarnataka @CMahadevappa @BNagendraINC ವಂದನೆಗಳು, #KarnatakaSWD
Tweet media one
16
41
129
@SWDGoK
ಸಮಾಜ ಕಲ್ಯಾಣ ಇಲಾಖೆ
2 years
ಸಮಾಜ ಕಲ್ಯಾಣ ಇಲಾಖೆ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಸಚಿವಾಲಯದ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಇಲಾಖೆಯ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯಲು ಹಾಗೂ ಕುಂದುಕೊರತೆಗಳ ಪರಿಹಾರಕ್ಕಾಗಿ ಇಲಾಖೆಯ "ಕಲ್ಯಾಣ ಮಿತ್ರ" ಏಕೀಕೃತ ಎಸ್.ಸಿ/ಎಸ್.ಟಿ 24x7 ಸಹಾಯವಾಣಿ ಕೇಂದ್ರವನ್ನು ಸಂಪರ್ಕಿಸಬಹುದಾಗಿದೆ.
7
24
129
@SWDGoK
ಸಮಾಜ ಕಲ್ಯಾಣ ಇಲಾಖೆ
8 months
ʼನಮ್ಮ ಸಂವಿಧಾನ, ನಮ್ಮ ಹೆಮ್ಮೆʼ ಡಾ|| ಬಿ.ಆರ್ ಅಂಬೇಡ್ಕರ್ ಅವರು ರಚಿಸಿದ ಸಂವಿಧಾನವನ್ನು ಭಾರತ ಅಂಗೀಕರಿಸಿಕೊಂಡ 75ನೇ ವರ್ಷಾಚರಣೆ ಅಂಗವಾಗಿ ಕರ್ನಾಟಕ ಸರ್ಕಾರವು ʼಸಂವಿಧಾನ ಜಾಗೃತಿ ಜಾಥಾʼವನ್ನು ಜನವರಿ 26, 2024ರಿಂದ ರಾಜ್ಯಾದ್ಯಂತ ಹಮ್ಮಿಕೊಳ್ಳಲಾಗಿದೆ. (1/2) @CMofKarnataka @DKShivakumar @CMahadevappa
Tweet media one
1
26
126
@SWDGoK
ಸಮಾಜ ಕಲ್ಯಾಣ ಇಲಾಖೆ
2 years
#TuesdayMotivation ನೀವು ಶಿಕ್ಷಣ ಪಡೆದಿದ್ದೀರಿ ಎಂದರ್ಥ ಎಲ್ಲವೂ ಮುಗಿದಿದೆ ಎಂದಲ್ಲ. ಶಿಕ್ಷಣದ ಪ್ರಾಮುಖ್ಯತೆಯಲ್ಲಿ ಯಾವುದೇ ಸಂದೇಹವಿಲ್ಲ, ಆದರೆ ಶಿಕ್ಷಣದ ಜೊತೆಗೆ ನೈತಿಕತೆಯೂ ಸುಧಾರಿಸಬೇಕು. ನೈತಿಕತೆ ಇಲ್ಲದಿದ್ದರೆ ಶಿಕ್ಷಣದ ಮೌಲ್ಯ ಶೂನ್ಯ.̤ -ಡಾ|| ಬಿ.ಆರ್ ಅಂಬೇಡ್ಕರ್ @CMofKarnataka @KotasBJP @Captain_Mani72
Tweet media one
4
33
128
@SWDGoK
ಸಮಾಜ ಕಲ್ಯಾಣ ಇಲಾಖೆ
2 years
ಶುಭೋದಯ🌞 #ಸೋಮವಾರ ಪ್ರೇರಣೆ; "ನಾನು ಜನರ ಸಹವಾಸಕ್ಕಿಂತ ಹೆಚ್ಚಾಗಿ ಪುಸ್ತಕಗಳ ಸಹವಾಸವನ್ನು ಇಷ್ಟಪಡುತ್ತೇನೆ." - ಡಾ|| ಬಿ.ಆರ್.ಅಂಬೇಡ್ಕರ್✍️ #KarnatakaSWD @CMofKarnataka @KotasBJP
Tweet media one
2
24
128
@SWDGoK
ಸಮಾಜ ಕಲ್ಯಾಣ ಇಲಾಖೆ
2 months
ಮೈಕ್ರೋಸಾಫ್ಟ್ ಮತ್ತು ಬ್ರಿಟಿಷ್ ಕೌನ್ಸಿಲ್ ಜೊತೆಗೆ ಸೇರಿ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆ ( @kreisemahithi ) ರಾಜ್ಯಾದ್ಯಂತ 11,000 ಇಂಗ್ಲಿಷ್ ಶಿಕ್ಷಕರಿಗೆ ತರಬೇತಿ ನೀಡುತ್ತಿದೆ, ಪ್ರಮಾಣಿಕೃತ, ಬಹು-ಮಟ್ಟದ ಮಾಡ್ಯೂಲ್‌ಗಳ ಮೂಲಕ ಗುಣಮಟ್ಟವನ್ನು ಹೆಚ್ಚಿಸುವ ಕೆಲಸ ಮಾಡುತ್ತಿದೆ. ಇದು ಉಜ್ವಲ ಭವಿಷ್ಯದತ್ತ ಮಹತ್ವದ ಹೆಜ್ಜೆ —ನಮ್ಮ KREIS
Tweet media one
7
31
127
@SWDGoK
ಸಮಾಜ ಕಲ್ಯಾಣ ಇಲಾಖೆ
1 year
The collective reading of the Preamble to the Constitution of India, will symbolize a shared commitment to democratic ideals and serve as a reminder of the guiding principles that unite the nation. (1/2) @CMofKarnataka @DKShivakumar @CMahadevappa @BNagendraINC @ThePreambleGoK
2
47
122
@SWDGoK
ಸಮಾಜ ಕಲ್ಯಾಣ ಇಲಾಖೆ
1 year
ಮಾನ್ಯ ಸಮಾಜ ಕಲ್ಯಾಣ ಸಚಿವರಾದ ಡಾ @CMahadevappa ನವರು ಇಂದು ದೆಹಲಿಯ ಡಾ॥ಬಿ.ಆರ್. ಅಂಬೇಡ್ಕರ್ ಮ್ಯೂಸಿಯಂಗೆ ಭೇಟಿ ನೀಡಿದರು. ಈ ವೇಳೆ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು. @CMofKarnataka #KarnatakaSWD
Tweet media one
Tweet media two
Tweet media three
2
36
125
@SWDGoK
ಸಮಾಜ ಕಲ್ಯಾಣ ಇಲಾಖೆ
2 years
The Government of Karnataka takes the unique step of providing millet breakfast to residential school children via the Social Welfare Department. #millets #healthy #Residentialschools @KotasBJP @CMofKarnataka @kreisemahithi
Tweet media one
4
48
123
@SWDGoK
ಸಮಾಜ ಕಲ್ಯಾಣ ಇಲಾಖೆ
11 months
ಭವ್ಯ ಭಾರತದ ಉಜ್ವಲ ಭವಿಷ್ಯದ ಕಣ್ಮಣಿಗಳು – ನಮ್ಮ KREIS ಸಂಸ್ಥೆಯ ವಿದ್ಯಾರ್ಥಿಗಳು! ಸಮಸ್ತ ಮಕ್ಕಳಿಗೆ ಮಕ್ಕಳ ದಿನಾಚರಣೆಯ ಪ್ರೀತಿಪೂರ್ವಕ ಶುಭಾಶಯಗಳು. ನಿಮ್ಮೆಲ್ಲರ ಶ್ರೇಯಸ್ಸೇ ದೇಶದ ಶ್ರೇಯಸ್ಸು. @CMofKarnataka @CMahadevappa @BNagendraINC #KarnatakaSWD #Childrensday #Karnataka_KREIS_Schools
Tweet media one
5
35
123
@SWDGoK
ಸಮಾಜ ಕಲ್ಯಾಣ ಇಲಾಖೆ
2 years
ಶುಭೋದಯ☀️ #ಬುಧವಾರಪ್ರೇರಣೆ “ನಾವು ರಾಜಕೀಯ ಆಂದೋಲನಕ್ಕೆ ಎಷ್ಟು ಮಹತ್ವ ನೀಡುತ್ತೇವೆಯೋ, ಅದಕ್ಕಿಂತಲೂ ಹೆಚ್ಚಿನ ಮಹತ್ವವನ್ನು ಶಿಕ್ಷಣದ ಹರಡುವಿಕೆಗೆ ನೀಡಬೇಕು.” -ಡಾ|| ಬಿ.ಆರ್ ಅಂಬೇಡ್ಕರ್✍️ @CMofKarnataka @KotasBJP #KarnatakaSWD
Tweet media one
3
31
122
@SWDGoK
ಸಮಾಜ ಕಲ್ಯಾಣ ಇಲಾಖೆ
7 months
ಸಂವಿಧಾನ ಮತ್ತು ರಾಷ್ಟ್ರೀಯ ಏಕತಾ ಸಮಾವೇಶ - 2024 ರ ಅಂಗವಾಗಿ, ಕೃತಕ ಬುದ್ಧಿಮತ್ತೆ (AI) ಬಳಸಿ ರಚಿಸಲಾಗಿರುವ ದೃಶ್ಯ. ಸಮಾವೇಶದಲ್ಲಿ ಭಾಗವಹಿಸಿ ಹಾಗೂ ಸಂವಿಧಾನದ ತತ್ವಾದರ್ಶಗಳನ್ನು ಮೈಗೂಡಿಸಿಕೊಳ್ಳುವತ್ತ ಕೈಜೋಡಿಸಿ ಬನ್ನಿ. 25 ಫೆಬ್ರವರಿ 2024 @ ತ್ರಿಪುರವಾಸಿನಿ, ಅರಮನೆ ಮೈದಾನ, ಬೆಂಗಳೂರು #ConstitutionAwarenessKarnataka
3
26
123
@SWDGoK
ಸಮಾಜ ಕಲ್ಯಾಣ ಇಲಾಖೆ
21 days
ಸೆಪ್ಟೆಂಬರ್ 15 ರಂದು ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಬೀದರ್ ನಿಂದ ಚಾಮರಾಜನಗರದ ವರೆಗೆ ಬೆಳ್ಳಿಗೆ 9.30ಕ್ಕೆ ಮಾನವ ಸರಪಳಿಯನ್ನು ನಿರ್ಮಿಸಲಾಗುತ್ತಿದೆ. 'ಬನ್ನಿ ಎಲ್ಲರೂ ಕೈ ಜೋಡಿಸೋಣ ಪ್ರಜಾಪ್ರಭುತ್ವದ ಆಶಯವನ್ನು ಎತ್ತಿ ಹಿಡಿಯೋಣ'! @CMofKarnataka @DKShivakumar @CMahadevappa @PriyankKharge
Tweet media one
2
61
124
@SWDGoK
ಸಮಾಜ ಕಲ್ಯಾಣ ಇಲಾಖೆ
1 year
ಶುಭೋದಯ☀️ #ಸೋಮವಾರಪ್ರೇರಣೆ “ಪುಸ್ತಕವಿಲ್ಲದ ಮನೆ ಆತ್ಮವಿಲ್ಲದ ದೇಹದಂತೆ.” -ಡಾ|| ಬಿ.ಆರ್. ಅಂಬೇಡ್ಕರ್
Tweet media one
1
38
124
@SWDGoK
ಸಮಾಜ ಕಲ್ಯಾಣ ಇಲಾಖೆ
2 years
ಇಂದು ಮಾನ್ಯ ಸಚಿವರಾದ ಶ್ರೀ. ಕೋಟ ಶ್ರೀನಿವಾಸ ಪೂಜಾರಿ ಮತ್ತು ಸರ್ಕಾರದ ಕಾರ್ಯದರ್ಶಿ ಮೇಜರ್ ಪಿ ಮಣಿವಣ್ಣನ್ ರವರು ಸಮಾಜ ಕಲ್ಯಾಣ ಮಾಹಿತಿ ಕೇಂದ್ರಕ್ಕೆ ಭೇಟಿ ನೀಡಿದರು. @KotasBJP @Captain_Mani72
Tweet media one
Tweet media two
3
21
120
@SWDGoK
ಸಮಾಜ ಕಲ್ಯಾಣ ಇಲಾಖೆ
2 years
Just correcting the MISTAKE made by PRAJAVANI and THE HINDU newspapers in reporting that only 15% of funds for SCST has been utilized by Oct 31st. But, the correct figure is 35 %. This has been the norm always as the expenditure gets booked only after the works are completed.
Tweet media one
Tweet media two
Tweet media three
7
67
121
@SWDGoK
ಸಮಾಜ ಕಲ್ಯಾಣ ಇಲಾಖೆ
2 years
ಶುಭೋದಯ🌞 #ಬುಧವಾರಪ್ರೇರಣೆ "ಒಬ್ಬ ಮಹಾನ್ ವ್ಯಕ್ತಿ ಪ್ರಸಿದ್ಧ ವ್ಯಕ್ತಿಯಿಂದ ಭಿನ್ನನಾಗಿರುತ್ತಾನೆ. ಏಕೆಂದರೆ, ಮಹಾನ್ ವ್ಯಕ್ತಿ ಸಮಾಜದ ಸೇವಕನಾಗಲೂ ಸಿದ್ಧನಾಗಿರುತ್ತಾನೆ." - ಡಾ|| ಬಿ.ಆರ್ ಅಂಬೇಡ್ಕರ್ #KarnatakaSWD @CMofKarnataka @KotasBJP
Tweet media one
2
28
121
@SWDGoK
ಸಮಾಜ ಕಲ್ಯಾಣ ಇಲಾಖೆ
10 months
ಖಾಸಗಿ ಕಾರ್ಪೋರೇಟ್ ಸಂಸ್ಥೆಗಳಾದ Flipkart, Urban Company, Ola, Uber, Swiggy, Zomato, Amazon, Gig Worker ಹಾಗೂ Free-Lancer (ಖಾಸಗಿ ಕ್ಷೇತ್ರ) ಉದ್ಯೋಗಗಳ ತರಬೇತಿ ನೀಡಲು ಓರಿಯಂಟೇಶನ್ ಕಾರ್ಯಕ್ರಮಕ್ಕಾಗಿ ಪರಿಶಿಷ್ಟ ಜಾತಿ/ಪಂಗಡದ ಅಭ್ಯರ್ಥಿಗಳಿಂದ ಆನ್ʼಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.(1/2) @CMofKarnataka
Tweet media one
2
28
121
@SWDGoK
ಸಮಾಜ ಕಲ್ಯಾಣ ಇಲಾಖೆ
1 year
ಸಮಸ್ತ ಭಾರತೀಯ ಪ್ರಜೆಗಳಿಗೆ 77ನೇ ಸ್ವಾತಂತ್ರ್ಯ ದಿನಾಚರಣೆಯ ಹಾರ್ದಿಕ ಶುಭಾಶಯಗಳು. @CMofKarnataka @CMahadevappa @BNagendraINC #KarnatakaSWD
Tweet media one
0
49
120
@SWDGoK
ಸಮಾಜ ಕಲ್ಯಾಣ ಇಲಾಖೆ
10 months
ಪರಿಶಿಷ್ಟ ಜಾತಿ/ಪಂಗಡ ಸಮುದಾಯದ ಭೂ ರಹಿತರಿಗೆ ಕೃಷಿಭೂಮಿಯನ್ನು ನೀಡಿ ಅವರನ್ನು ಸಶಕ್ತರ��್ನಾಗಿಸಲು ʼಭೂ ಒಡೆತನ ಯೋಜನೆʼಗೆ ಸಮಾಜ ಕಲ್ಯಾಣ ಇಲಾಖೆ ಅಡಿಯಲ್ಲಿನ ವಿವಿಧ ನಿಗಮಗಳ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. (1/2) @CMofKarnataka @CMahadevappa @BNagendraINC
Tweet media one
3
13
120
@SWDGoK
ಸಮಾಜ ಕಲ್ಯಾಣ ಇಲಾಖೆ
2 years
ಶುಭೋದಯ☀️ #ಭಾನುವಾರಪ್ರೇರಣೆ "ನಿಮ್ಮ ಬಳಿ ಎರಡು ರೂಪಾಯಿ ಇದ್ದರೆ ಒಂದು ರೂಪಾಯಿಯಲ್ಲಿ ಆಹಾರ ಮತ್ತು ಇನ್ನೊಂದು ರೂಪಾಯಿಯಲ್ಲಿ ಪುಸ್ತಕ ತೆಗೆದುಕೊಳ್ಳಿ. ಏಕೆಂದರೆ ಆಹಾರವು ನಿಮಗೆ ಬದುಕಲು ಸಹಾಯ ಮಾಡಿದರೆ, ಪುಸ್ತಕವು ನೀವು ಹೇಗೆ ಬದುಕಬೇಕೆಂದು ಕಲಿಸುತ್ತದೆ.” -ಡಾ|| ಬಿ.ಆರ್ ಅಂಬೇಡ್ಕರ್✍️ @CMofKarnataka @KotasBJP #KarnatakaSWD
Tweet media one
0
30
121
@SWDGoK
ಸಮಾಜ ಕಲ್ಯಾಣ ಇಲಾಖೆ
1 year
ಭಾರತದ ಸಂವಿಧಾನ ನಮ್ಮೆಲ್ಲರ ಹೆಮ್ಮೆ! ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನದ ಅಂಗವಾಗಿ ಜರುಗಿದ ʼಭಾರತದ ಸಂವಿಧಾನ ಪೀಠಿಕೆಯ ಜಾಗತಿಕ ವಾಚನʼ ಕಾರ್ಯಕ್ರಮ ಅಭೂತಪೂರ್ವ ಯಶಸ್ಸು ಕಂಡಿದ್ದು, ಭಾಗವಹಿಸಿದ ಸರ್ವರಿಗೂ ಧನ್ಯವಾದಗಳು. ಈ ಕಾರ್ಯಕ್ರಮವು ವರ್ಲ್ಡ್‌ ಬುಕ್‌ ಆಫ್‌ ರೆಕಾರ್ಡ್ಸ್‌ʼಗೆ ಸೇರುವ ಮೂಲಕ ನೂತನ ದಾಖಲೆ ಸೃಷ್ಠಿಸಿದೆ. (1/2)
Tweet media one
2
27
117
@SWDGoK
ಸಮಾಜ ಕಲ್ಯಾಣ ಇಲಾಖೆ
18 days
ಉತ್ತಮ ಭವಿಷ್ಯಕ್ಕಾಗಿ ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡಲು ಏಕತೆಯು ಮೊದಲ ಹೆಜ್ಜೆಯಾಗಿದೆ. ಕರ್ನಾಟಕದ ಜನರನ್ನು ಒಗ್ಗೂಡಿಸುವ ನಿಟ್ಟಿನಲ್ಲಿ ಬೃಹತ್‌ ಕಾರ್ಯಕ್ರಮ. 15 ಸೆಪ್ಟೆಂಬರ್ 2024, ಬೆಳಿಗ್ಗೆ 9.30 ಗಂಟೆಯಿಂದ 10.00 ರವರೆಗೆ ಬೀದರ್‌ನಿಂದ ಚಾಮರಾಜನಗರದವರೆಗಿನ ಅತಿ ಉದ್ದದ ಮಾನವ ಸರಪಳಿಯಲ್ಲಿ ನಾವೆಲ್ಲರೂ ಪಾಲ್ಗೋಳ್ಳೋಣ... ಸೆಲ್ಫಿ
Tweet media one
2
48
120
@SWDGoK
ಸಮಾಜ ಕಲ್ಯಾಣ ಇಲಾಖೆ
2 years
ಶುಭೋದಯ #ಶುಕ್ರವಾರಪ್ರೇರಣೆ ಸಾಗರವನ್ನು ಸೇರಿದಾಗ ತನ್ನ ಗುರುತನ್ನು ಕಳೆದುಕೊಳ್ಳುವ ನೀರಿನ ಹನಿಗಳಂತೆ, ಮನುಷ್ಯ ತಾನು ಬದುಕುವ ಸಮಾಜದಲ್ಲಿ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುವುದಿಲ್ಲ. ಮನುಷ್ಯನ ಜೀವನ ಸ್ವತಂತ್ರವಾಗಿದೆ. ಅವನು ಹುಟ್ಟಿದ್ದು ಕೇವಲ ಸಮಾಜದ ಅಭ���ವೃದ್ಧಿಗಾಗಿ ಅಲ್ಲ; ಸ್ವಯಂ ಅಭಿವೃದ್ಧಿಗಾಗಿ ಕೂಡ. - ಡಾ॥ ಬಿ.ಆರ್.ಅಂಬೇಡ್ಕರ್
Tweet media one
2
33
119
@SWDGoK
ಸಮಾಜ ಕಲ್ಯಾಣ ಇಲಾಖೆ
2 years
ಶುಭೋದಯ #ಬುಧವಾರಪ್ರೇರಣೆ “ಶಿಕ್ಷಣವು ಸಾಮಾಜಿಕ ಬದಲಾವಣೆಯ ಸಾಧನವಾಗಿದೆ. ಸಮಯ ಬಂದಾಗ ಹಸಿವಿನಿಂದಿರಿ. ಆದರೆ, ನಿಮ್ಮ ಮಕ್ಕಳಿಗೆ ಶಿಕ್ಷಣ ನೀಡುವುದನ್ನು ನಿಲ್ಲಿಸಬೇಡಿ.” -ಡಾ|| ಬಿ.ಆರ್ ಅಂಬೇಡ್ಕರ್ @CMofKarnataka @KotasBJP
Tweet media one
1
34
119
@SWDGoK
ಸಮಾಜ ಕಲ್ಯಾಣ ಇಲಾಖೆ
1 year
ಶುಭೋದಯ☀️ #ಸೋಮವಾರಪ್ರೇರಣೆ “ಓದು ಭವಿಷ್ಯವನ್ನು ರೂಪಿಸಿದರೆ, ಮತದಾನ ದೇಶವನ್ನು ರೂಪಿಸುತ್ತದೆ.” -ಡಾ|| ಚಂದ್ರಶೇಖರ ಕಂಬಾರ
Tweet media one
1
39
119
@SWDGoK
ಸಮಾಜ ಕಲ್ಯಾಣ ಇಲಾಖೆ
1 year
ಶುಭೋದಯ🌞 #ಶುಕ್ರವಾರಪ್ರೇರಣೆ “ಉತ್ತಮವಾದುದು ಶ್ರಮವಿಲ್ಲದೆ ಲಭಿಸದು, ಇಚ್ಛೆಯಿಲ್ಲದಿದ್ದರಂತೂ ಅದು ಸಾಧ್ಯವೇ ಇಲ್ಲ.” -ಕುವೆಂಪು✍️
Tweet media one
3
35
118
@SWDGoK
ಸಮಾಜ ಕಲ್ಯಾಣ ಇಲಾಖೆ
2 months
"ಕನ್ನಡ ಕೌಸ್ತುಭ" ಪ್ರಶಸ್ತಿಗೆ ನಮ್ಮ ವಸತಿ ಶಾಲೆಯ ವಿದ್ಯಾರ್ಥಿನಿಯರು ಆಯ್ಕೆ. ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಪ್ರತಿಭಾನ್ವಿತ ಬಾಲಕಿಯರ ಪ್ರೌಢ ಶಾಲೆಯ ವಿದ್ಯಾರ್ಥಿನಿ ಜಯಶ್ರೀ ಬಿ ಪಾಟೀಲಾ ಮತ್ತು ರಕ್ಷಿತ ಬಿದರಿ ಯವರು 2024-25 ನೇ ಸಾಲಿನಲ್ಲಿ ನಡೆದ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಕನ್ನಡ ಭಾಷೆಯಲ್ಲಿ 125/125 ಅಂಕ
Tweet media one
Tweet media two
8
35
118
@SWDGoK
ಸಮಾಜ ಕಲ್ಯಾಣ ಇಲಾಖೆ
11 months
ನಾಡಿನ ಸಮಸ್ತ ಜನತೆಗೆ ಮಹರ್ಷಿ ವಾಲ್ಮೀಕಿ ಅವರ ಜಯಂತಿಯ ಹಾರ್ದಿಕ ಶುಭಾಶಯಗಳು. ಮಹಾಕಾವ್ಯ ರಾಮಾಯಣದಲ್ಲಿನ ಶ್ರೇಷ್ಠ ಜೀವನ ಮೌಲ್ಯಗಳು, ತತ್ವಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳೋಣ. @CMofKarnataka @CMahadevappa @BNagendraINC #KarnatakaSWD #MaharshiValmiki
Tweet media one
5
29
117