DrSudhakar_ Profile Banner
Dr Sudhakar K Profile
Dr Sudhakar K

@DrSudhakar_

Followers
329K
Following
4K
Media
11K
Statuses
16K

Member of Parliament, Chikkaballapura Lok Sabha Constituency | ಕನ್ನಡಿಗ | Covid Warrior | Ex-Minister, Health & Medical Education, GoK | Nationalist |

Bengaluru, Karnataka, India
Joined June 2016
Don't wanna be here? Send us removal request.
@DrSudhakar_
Dr Sudhakar K
2 hours
ಕರ್ನಾಟಕದಲ್ಲಿರುವ ಕಾಂಗ್ರೆಸ್ ಸರ್ಕಾರಕ್ಕೆ GST ಅಂದರೆ: G - ಗ್ಯಾರೆಂಟಿ S - ಸುಲಿಗೆ T - ಟ್ಯಾಕ್ಸ್
0
0
4
@DrSudhakar_
Dr Sudhakar K
2 hours
"ಸ್ವಸ್ಥ ನಾರಿ, ಸಶಕ್ತ ಪರಿವಾರ" - ಇದು ಮೋದಿ ಸರ್ಕಾರದ ಧ್ಯೇಯವಾಗಿದ್ದು, ಜಿಎಸ್ಟಿ ಸುಧಾರಣೆ ಇದಕ್ಕೆ ಪೂರಕವಾಗಿದೆ.
0
0
0
@DrSudhakar_
Dr Sudhakar K
2 hours
ಯುಪಿಎ ಕಾಲದಲ್ಲಿ ನಮ್ಮ ದೇಶದಲ್ಲಿ ಕೇವಲ 350 ಸ್ಟಾರ್ಟ್ ಅಪ್ ಕಂಪನಿಗಳಿದ್ದವು. ಈಗ ಸುಮಾರು 1,50,000 ಸ್ಟಾರ್ಟ್ ಅಪ್ ಕಂಪನಿಗಳಿವೆ. ಮೋದಿ ಸರ್ಕಾರದ ಉದ್ಯಮ-ಸ್ನೇಹಿ ನೀತಿಗಳು, ಯುವಕರ���ಗೆ ನೀಡಿರುವ ಉತ್ತೇಜನವೇ ಇದಕ್ಕೆ ಕಾರಣ.
0
2
5
@DrSudhakar_
Dr Sudhakar K
2 hours
ಬಿಜೆಪಿ ಆಡಳಿತದಲ್ಲಿ ನಮ್ಮ ದೇಶದ ರಕ್ಷಣಾ ಬಜೆಟ್ 34 ಪಟ್ಟು ಹೆಚ್ಚಾಗಿದೆ. ನಮ್ಮ ದೇಶದ ಗಡಿಗಳು ಹಿಂದೆಂದಿಗಿಂತಲೂ ಸುರಕ್ಷಿತವಾಗಿವೆ.
0
2
17
@DrSudhakar_
Dr Sudhakar K
2 hours
ಮೋದಿ ಸರ್ಕಾರದ ದಕ್ಷ ಆಡಳಿತದಲ್ಲಿ ಜನರು ನೀಡುವ ಪ್ರತಿಯೊಂದು ಪೈಸೆ ತೆರಿಗೆ ಹಣವೂ ಮೂಲಸೌಕರ್ಯ ಅಭಿವೃದ್ಧಿಗೆ, ಜನಕಲ್ಯಾಣಕ್ಕೆ ಸದ್ವಿನಿಯೋಗ ಆಗುತ್ತಿದೆ.
0
2
10
@DrSudhakar_
Dr Sudhakar K
3 hours
ಆರೋಗ್ಯ ವಿಮೆ ಮತ್ತು ಜೀವ ವಿಮೆಗಳ ಮೇಲಿನ ತೆರಿಗೆ ಶೂನ್ಯಗೊಳಿಸಿರುವುದು ಜನಸಾಮಾನ್ಯರ ಜೀವನದಲ್ಲಿ ಮಹತ್ವದ ಬದಲಾವಣೆಗೆ ದಾರಿ ಮಾಡಿಕೊಡಲಿದೆ. ಇದರಿಂದ ಹೆಚ್ಚು ಮಂದಿ ವಿಮೆಯ ವ್ಯಾಪ್ತಿಗೆ ಬರಲು ಅವಕಾಶ ಸಿಗುತ್ತದೆ. ಒಂದು ಕಡೆ ಆರೋಗ್ಯದ ಭದ್ರತೆ, ಇನ್ನೊಂದು ಕಡೆ ಕುಟುಂಬದ ಆರ್ಥಿಕ ಸುರಕ್ಷತೆ—ಎರಡನ್ನೂ ಈ ನಿರ್ಧಾರ ಬಲಪಡಿಸುತ್ತದೆ.
0
1
3
@DrSudhakar_
Dr Sudhakar K
3 hours
ವಿಶೇಷವಾಗಿ ನಮ್ಮ ರೈತಾಪಿ ವರ್ಗಕ್ಕೆ ಜಿಎಸ್ಟಿ ಸುಧಾರಣೆ ವರದಾನವಾಗಲಿದೆ.
0
0
1
@DrSudhakar_
Dr Sudhakar K
3 hours
ಜಿಎಸ್ಟಿ ಸುಧಾರಣೆಯಿಂದ ಬಡವರು, ಮಧ್ಯಮ ವರ್ಗ, ಜನಸಾಮಾನ್ಯರಿಗೆ ಅನುಕೂಲವಾಗಲಿದೆ.
0
1
3
@DrSudhakar_
Dr Sudhakar K
4 hours
ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಸಂಸದರು, ನಾಡಿನ ಖ್ಯಾತ ಹೃದ್ರೋಗ ತಜ್ಞರಾದ ಶ್ರೀ ಡಾ|ಸಿ.ಎನ್.ಮಂಜುನಾಥ್ ಅವರಿಗೆ ಜನ್ಮದಿನದ ಹಾರ್ದಿಕ ಶುಭಕಾಮನೆಗಳು. ಭಗವಂತ ತಮಗೆ ಉತ್ತಮ ಆಯುರಾರೋಗ್ಯ ನೀಡಿ ಆಶೀರ್ವದಿಸಲಿ ಹಾರೈಸುತ್ತೇನೆ. @DrCNManjunath
1
2
13
@DrSudhakar_
Dr Sudhakar K
5 hours
Fasting is one of the purest forms of devotion. During these sacred 9 days of Navaratri, I am observing fasting, sustaining only on coconut water and fruit juices. May this small act of discipline and prayer invoke the blessings of Devi Maata for strength, wisdom, and wellbeing
1
4
41
@DrSudhakar_
Dr Sudhakar K
10 hours
ನಮ್ಮ ಪಕ್ಷದ ಹಿರಿಯರ ನಾಯಕರು, ಮಾಜಿ ಸಚಿವರು, ರಾಜಾಜಿನಗರದ ಶಾಸಕರಾದ ಶ್ರೀ ಎಸ್.ಸುರೇಶ್ ಕುಮಾರ್ ಅವರ ತಾಯಿ ಶ್ರೀಮತಿ ಸುಶೀಲಮ್ಮನವರು ಇನ್ನಿಲ್ಲವೆಂಬ ಸುದ್ದಿ ತಿಳಿದು ದುಃಖವಾಯಿತು. ಸುಶೀಲಮ್ಮ ಟೀಚರ್ ಅವರ ಆತ್ಮಕ್ಕೆ ಚಿರಶಾಂತಿ ದೊರೆಯಲಿ, ಶ್ರೀ @nimmasuresh ಹಾಗೂ ಅವರ ಕುಟುಂಬಕ್ಕೆ ಈ ಅಗಲಿಕೆಯ ನೋವನ್ನು ಭರಿಸುವ ಶಕ್ತಿ ನೀಡಲಿ ಎಂದು
0
1
6
@DrSudhakar_
Dr Sudhakar K
12 hours
Feeling refreshed after a fantastic 60-minute walk 🏃‍♂️✨ 5.86 km done, energy recharged, and a great start to the day! 💪🌅 #FitnessJourney #MorningVibes #HealthyLifestyle #TuesdayFeeling
1
2
11
@DrSudhakar_
Dr Sudhakar K
12 hours
🕉️ ಬ್ರಹ್ಮಚಾರಿಣಿ 🕉️ ದಧಾನಾ ಕರಪದ್ಮಾಭ್ಯಾಮಕ್ಷಮಾಲಾಕಮಂಡಲೂ । ದೇವೀ ಪ್ರಸೀದತು ಮಯಿ ಬ್ರಹ್ಮಚಾರಿಣ್ಯನುತ್ತಮಾ॥ ನವರಾತ್ರಿಯ ಎರಡನೇ ದಿನವಾದ ಇಂದು ಬ್ರಹ್ಮಚಾರಿಣಿ ದೇವಿಯ ಆರಾಧನೆ ವಿಶೇಷವಾಗಿದೆ. ತಾಯಿಯ ಈ ಸ್ವರೂಪವನ್ನು ಪೂಜಿಸುವುದರಿಂದ ಸ್ಥಿರತೆ ಶಾಂತಚಿತ್ತ, ಸದ್ಗುಣ, ಸ್ವನಿಯಂತ್ರಣ ಪ್ರಾಪ್ತಿಯಾಗುತ್ತದೆ. #Navaratri2025
1
1
15
@DrSudhakar_
Dr Sudhakar K
1 day
📩 A heartfelt letter from PM @narendramodi Ji on the launch of Next Generation GST Reforms. This festive season, let’s celebrate the ‘GST Bachat Utsav’ – lower GST rates, more savings for every family, and greater ease for businesses. 🇮🇳 Towards a Viksit Bharat 2047!
0
1
8
@DrSudhakar_
Dr Sudhakar K
1 day
ಬೆಂಗಳೂರಿನಲ್ಲಿ ಇಂದು ನಡೆದ ಕೇಂದ್ರ ರೇಷ್ಮೆ ಮಂಡಳಿಯ 143ನೇ ಮಂಡಳಿ ಸಭೆಯಲ್ಲಿ ಪಾಲ್ಗೊಂಡ ಸಂದರ್ಭ.
0
1
7
@DrSudhakar_
Dr Sudhakar K
1 day
0
1
1
@DrSudhakar_
Dr Sudhakar K
1 day
ಬೆಂಗಳೂರಿನಲ್ಲಿ ಇಂದು ನಡೆದ ಕೇಂದ್ರ ರೇಷ್ಮೆ ಮಂಡಳಿಯ 143ನೇ ಮಂಡಳಿ ಸಭೆಯಲ್ಲಿ ಪಾಲ್ಗೊಳ್ಳಲಾಯಿತು. ಭಾರತದ ರೇಷ್ಮೆ ವಲಯದ ಅಭಿವೃದ್ಧಿ, ರೈತರ ಹಿತಾಸಕ್ತಿ ಹಾಗೂ ಉದ್ಯಮದ ವಿಸ್ತರಣೆ ಸೇರಿದಂತೆ ಹಲವು ಪ್ರಮುಖ ವಿಷಯಗಳ ಬಗ್ಗೆ ವಿಸ್ತೃತವಾಗಿ ಚರ್ಚಿಸಲಾಯಿತು. ಸಭೆಯಲ್ಲಿ ಮಾನ್ಯ ಸಂಸದರಾದ ಶ್ರೀ ಜಿ. ಲಕ್ಷ್ಮೀನಾರಾಯಣ, ಶ್ರೀ ರಾಧಾಕೃಷ್ಣ, ಶ್ರೀ
1
1
16
@DrSudhakar_
Dr Sudhakar K
1 day
ಶುಭ ಸುದ್ದಿಯೊಂದಿಗೆ ಆರಂಭಗೊಂಡಿದೆ ಈ ಬಾರಿಯ ನವರಾತ್ರಿ ! ಹಬ್ಬದ ಸಮಯದಲ್ಲಿ ದಿನೋಪಯೋಗಿ ವಸ್ತುಗಳಿಂದ ಹಿಡಿದು ವಾಹನಗಳವರೆಗೆ ಜಿಎಸ್‌ಟಿ ಉಳಿತಾಯದ ಉತ್ಸವವು ಪ್ರತಿ ಭಾರತೀಯ ಕುಟುಂಬಕ್ಕೂ ಹೆಚ್ಚಿನ ಉಳಿತಾಯ, ನಿರಾಳತೆ ಮತ್ತು ಸಂತೋಷವನ್ನು ತರುತ್ತಿದೆ. #NextGenGST #GSTBachatUtsav #GSTಉಳಿತಾಯಉತ್ಸವ
0
1
7
@DrSudhakar_
Dr Sudhakar K
1 day
🕉️ ಶೈಲಪುತ್ರಿ 🕉️ ನವರಾತ್ರಿಯ ಮೊದಲನೇ ದಿನವಾದ ಇಂದು ಜಗನ್ಮಾತೆ ದುರ್ಗೆಯನ್ನು ಶೈಲಪುತ್ರಿಯ ರೂಪದಲ್ಲಿ ಆರಾಧನೆ ಮಾಡಲಾಗುತ್ತದೆ. ಜಗಜ್ಜನನಿ ಶೈಲಪುತ್ರಿ ನಮ್ಮೆಲ್ಲರ ಮನೋಭಿಲಾಷೆಯನ್ನು ಈಡೇರಿಸಲಿ ಎಂದು ಪ್ರಾರ್ಥಿಸೋಣ. ವಂದೇ ವಾಂಛಿತ ಲಾಭಾಯ ಚಂದ್ರಾರ್ಧಕೃತಶೇಖರಂ | ವೃಷಾರೂಢಾಂ ಶೂಲಧರಾಂ ಶೈಲಪುತ್ರೀಂ ಯಶಸ್ವಿನೀಂ || #Navratri2025
1
1
8
@DrSudhakar_
Dr Sudhakar K
2 days
"This Bachat Utsav will benefit everyone in our country - middle-class people, youth, farmers, women, shopkeepers, traders, and entrepreneurs." - PM Shri @narendramodi #GSTReforms #GST #BachatUtsav
1
1
15