CPatilbjp Profile Banner
ChanduPatilbjp Profile
ChanduPatilbjp

@CPatilbjp

Followers
3K
Following
6K
Statuses
3K

Joined December 2020
Don't wanna be here? Send us removal request.
@CPatilbjp
ChanduPatilbjp
5 days
ಕಲಬುರ್ಗಿ ಬ್ರಹ್ಮಪೂರ ಶ್ರೀ ಚವದಾಪೂರಿ ಹಿರೇಮಠದಲ್ಲಿ ಶತಾಯುಷಿ ಲಿಂ.ಶ್ರೀ ಶಾಂತವೀರ ಶಿವಾಚಾರ್ಯ ಮಹಾಸ್ವಾಮಿಗಳ 43ನೇ ಪುಣ್ಯಸ್ಮರಣೋತ್ಸವದ ಪ್ರಯುಕ್ತ ಶ್ರೀ ಶರಣಬಸವೇಶ್ವರರ ಮಹಾಪುರಾಣ ಪ್ರವಚನ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಶ್ರೀಮಠಕ್ಕೆ ಭೇಟಿ ನೀಡಿ ಷ.ಬ್ರ.ಡಾ.ರಾಜಶೇಖರ ಶಿವಾಚಾರ್ಯರ ಅವರನ್ನು ಸನ್ಮಾನಿಸಿ ಆಶೀರ್ವಾದ ಪಡೆದುಕೊಳ್ಳಲಾಯಿತು.
Tweet media one
Tweet media two
Tweet media three
0
1
27
@CPatilbjp
ChanduPatilbjp
6 days
ಕಲಬುರಗಿಗೆಗೆ ಆಗಮಿಸಿದ್ದ ಶಿವಮೊಗ್ಗ ಲೋಕಸಭಾ ಸದಸ್ಯರಾದ @BYRBJP ಅವರನ್ನು ಮನೆಗೆ ಆಹ್ವಾನಿಸಿ ವಿಧಾನ ಪರಿಷತ್ ಸದಸ್ಯರು ತಂದೆಯವರಾದ ಡಾ.ಬಿ ಜಿ ಪಾಟೀಲ್ ಅವರು, ಸಹೋದರರಾದ ಕೈಲಾಸ್ ಪಾಟೀಲ್ ಅವರು ಆತಿಥ್ಯ ನೀಡಿ ಸನ್ಮಾನಿಸಿದರು.
Tweet media one
Tweet media two
Tweet media three
Tweet media four
0
0
19
@CPatilbjp
ChanduPatilbjp
6 days
ನಾಡಿನ ಸಮಸ್ತ ಜನತೆಗೆ ರಥಸಪ್ತಮಿಯ ಶುಭಾಶಯಗಳು. ಮಾನವ ಬದುಕಿಗೆ ಮೂಲ ಚೈತನ್ಯವಾದ ಸೂರ್ಯದೇವನು ಎಲ್ಲರ ಬಾಳಿನಲ್ಲೂ ಹೊಸ ಉತ್ಸಾಹ,ಬೆಳಕನ್ನು ಹರಿಸಲಿ. #ರಥಸಪ್ತಮಿ #Rathasaptami
Tweet media one
0
0
11
@CPatilbjp
ChanduPatilbjp
9 days
ಮಡಿವಾಳ ಸಮುದಾಯದ ಮಹಾನ್‌ ಚೇತನ ವೀರ ಶರಣ ಶ್ರೀ ಮಡಿವಾಳ ಮಾಚಿದೇವರ ಜಯಂತಿಯ ಶುಭಾಶಯಗಳು. #madivalmachideva
Tweet media one
0
0
13
@CPatilbjp
ChanduPatilbjp
10 days
ಶ್ರೀ ಬಸವರಾಜ ಪಾಟೀಲ್ ಸೇಡಂ ಅವರ ನೇತೃತ್ವದಲ್ಲಿ ಕಲಬುರಗಿಯಲ್ಲಿ ಆಯೋಜಿಸಿದ್ದ ಭಾರತೀಯ ಸಂಸ್ಕೃತಿ ಉತ್ಸವ ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರಾದ @BYVijayendra ಅವರೊಂದಿಗೆ ಭಾಗವಹಿಸಲಾಯಿತು.
Tweet media one
Tweet media two
Tweet media three
Tweet media four
0
0
4
@CPatilbjp
ChanduPatilbjp
10 days
ಭಾರತೀಯ ಸಂಸ್ಕೃತಿ ಉತ್ಸವ ಸೇರಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಕಲಬುರಗಿಗೆ ಆಗಮಿಸಿರುವ ಬಿಜೆಪಿ ರಾಜ್ಯಾಧ್ಯಕ್ಷರಾದ ಶ್ರೀ @BYVijayendra ಅವರನ್ನು ಸನ್ಮಾನಿಸಲಾಯಿತು. @BJP4Karnataka
Tweet media one
Tweet media two
0
0
24
@CPatilbjp
ChanduPatilbjp
11 days
RT @nrkbjp: ಪಕ್ಷದ ಸಂಘಟನಾ ಪರ್ವದ ಭಾಗವಾಗಿ ರಾಜ್ಯದಲ್ಲಿ ಇಂದು 23 ಸಂಘಟನಾತ್ಮಕ ಜಿಲ್ಲೆಗಳ ಜಿಲ್ಲಾ ಅಧ್ಯಕ್ಷರಾಗಿ ಆಯ್ಕೆಯಾಗಿರುವ ನೂತನ ಜಿಲ್ಲಾಧ್ಯಕ್ಷರುಗಳಿಗೆ ಹೃತ್…
0
3
0
@CPatilbjp
ChanduPatilbjp
11 days
ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ಪುಣ್ಯತಿಥಿಯಂದು ಗೌರವ ನಮನಗಳು. #MahatmaGandhi
Tweet media one
0
0
7
@CPatilbjp
ChanduPatilbjp
12 days
ಭಾರತೀಯ ಜನತಾ ಪಕ್ಷದ ಕಲಬುರಗಿ ಗ್ರಾಮಾಂತರ ಜಿಲ್ಲೆಯ ನೂತನ ಜಿಲ್ಲಾ ಅಧ್ಯಕ್ಷರಾಗಿ ಆಯ್ಕೆಯಾದ ಶ್ರೀ ಅಶೋಕ ಬಗಲಿ ಅವರಿಗೆ ಹೃದಯ ಪೂರ್ವಕ ಅಭಿನಂದನೆಗಳು.
Tweet media one
1
3
42
@CPatilbjp
ChanduPatilbjp
13 days
ಜಾರ್ಖಂಡ್‌ನ ಗೊಡ್ಡಾ ಲೋಕಸಭಾ ಕ್ಷೇತ್ರದ ಜನಪ್ರಿಯ ಸಂಸದ, ಶ್ರೀ ಡಾ ನಿಶಿಕಾಂತ್ ದುಬೆ ಜಿ ಅವರಿಗೆ ಹೃತ್ಪೂರ್ವಕ ಹುಟ್ಟು ಹಬ್ಬದ ಶುಭಾಶಯಗಳು! @nishikant_dubey
Tweet media one
0
0
1
@CPatilbjp
ChanduPatilbjp
13 days
ಹಾವೇರಿ ಲೋಕಸಭಾ ಕ್ಷೇತ್ರದ ಜನಪ್ರಿಯ ಸಂಸದರು, ಮಾಜಿ ಮುಖ��ಯಮಂತ್ರಿಗಳು ಹಾಗೂ ಪಕ್ಷದ ಹಿರಿಯ ನಾಯಕರಾದ ಶ್ರೀ @BSBommai ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ಭಗವಂತನು ತಮಗೆ ಉತ್ತಮ ಆಯುರಾರೋಗ್ಯ ಕರುಣಿಸಿ, ಇನ್ನಷ್ಟೂ ಜನಸೇವೆ ಮಾಡುವ ಶಕ್ತಿಯನ್ನು ದಯಪಾಲಿಸಲಿ ಎಂದು ಪ್ರಾರ್ಥಿಸುತ್ತೇನೆ.
Tweet media one
1
0
16
@CPatilbjp
ChanduPatilbjp
14 days
ಹಿಂದೂ ಕಲಬುರ್ಗಿಯ ಅಯ್ಯರ್ ವಾಡಿಯಲ್ಲಿ ಹಿಂದೂ‌ ಸಾಮ್ರಾಟ್, ಭಾರತದ ಆತ್ಮಚೇತನದ ಪ್ರತ್ಯಕ್ಷ ರೂಪ, ಪ್ರಜಾರಕ್ಷಕ ಶ್ರೀ ಶಿವಾಜಿ ಮಹಾರಾಜರ ಪುತ್ಥಳಿ ಅನಾವರಣ ಕಾರ್ಯಕ್ರಮದಲ್ಲಿ ಭಾಗವಹಿಸಲಾಯಿತು. #ChhatrapatiShivajiMaharaj
Tweet media one
0
2
30
@CPatilbjp
ChanduPatilbjp
15 days
ನಾಡಿನ ಸಮಸ್ತ ಜನತೆಗೆ 76 ನೇ ಗಣರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು. #RepublicDay2025 #RepublicDay #republicdayindia
Tweet media one
0
0
1
@CPatilbjp
ChanduPatilbjp
15 days
ವೀರ ರಾಣಿ ಕಿತ್ತೂರು ಚೆನ್ನಮ್ಮನ ನಿಷ್ಠ ಬಂಟನಾಗಿ, ಬ್ರಿಟಿಷರ ವಿರುದ್ಧ ಕೆಚ್ಚೆದೆಯಿಂದ ಹೋರಾಡಿದ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರ ಬಲಿದಾನ ದಿನದಂದು ಶತ ಶತ ನಮನಗಳು. #SangolliRayanna
Tweet media one
0
0
3
@CPatilbjp
ChanduPatilbjp
15 days
ನಮ್ಮ ಕಲಬುರಗಿ ಜಿಲ್ಲೆಯ ದೇಶದ ಹೆಸರಾಂತ ಕ್ಯಾನ್ಸರ್ ತಜ್ಞೆ ಡಾ.ವಿಜಯಲಕ್ಷ್ಮೀ ದೇಶಮಾನೆ ಅವರಿಗೆ 2025ನೇ ಸಾಲಿನ ಪದ್ಮಶ್ರೀ ಪ್ರಶಸ್ತಿ ಲಭಿಸಿದೆ.ಹೃದಯ ಪೂರ್ವಕ ಅಭಿನಂದನೆಗಳು. #PadmaShreeAward #Karnataka
Tweet media one
1
4
44
@CPatilbjp
ChanduPatilbjp
16 days
ಇಂದು ರಾಷ್ಟ್ರೀಯ ಪ್ರವಾಸೋದ್ಯಮ ದಿನ. ದೇಶದಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸುವುದು ಈ ದಿನದ ಉದ್ದೇಶ. ಬನ್ನಿ, ಪ್ರವಾಸೋದ್ಯಮವನ್ನು ಉತ್ತೇಜಿಸೋಣ, ಭಾರತದ ಆ��್ಥಿಕತೆಯನ್ನು ಬಲಪಡಿಸೋಣ. #NationalTourismDay
Tweet media one
0
0
3
@CPatilbjp
ChanduPatilbjp
16 days
ಪಕ್ಷದ ಸಂಘಟನೆ, ರಾಜಕೀಯ ಸ್ಥಿತಿಗತಿ, ಕಾಂಗ್ರೆಸ್​ ಸರ್ಕಾರದ ದುರಾಡಳಿತ ಸೇರಿ ವಿವಿಧ ವಿಷಯಗಳ ಕುರಿತು ಚರ್ಚಿಸಲಾಯಿತು. ಪಕ್ಷದ ಮುಖಂಡರು ಉಪಸ್ಥಿತರಿದ್ದರು.
0
0
0
@CPatilbjp
ChanduPatilbjp
17 days
ಸಂವಿಧಾನ ಸನ್ಮಾನ ಮತ್ತು ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸಲಾಯಿತು. ಈ ಕಾರ್ಯಕ್ರಮ ಉದ್ದೇಶಿಸಿ ಡಾ. ಕೆ ಲಕ್ಷ್ಮಣ ರಾಜ್ಯಸಭಾ ಸದಸ್ಯರು ಬಿಜೆಪಿಯ ರಾಷ್ಟ್ರೀಯ ಓಬಿಸಿ ಮೋರ್ಚಾ ಅಧ್ಯಕ್ಷರು ಹಾಗೂ ಎನ್ ಮಹೇಶ್ ಮಾಜಿ ಸಚಿವರು, ಬಿಜೆಪಿ ರಾಜ್ಯ ಉಪಾಧ್ಯಕ್ಷರು ಮಾತನಾಡಿದರು. #SamvidhanGaurav @NMaheshX
Tweet media one
Tweet media two
0
0
4
@CPatilbjp
ChanduPatilbjp
17 days
ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆಯಂದು, ಹೆಣ್ಣು ಮಕ್ಕಳ ಶಿಕ್ಷಣ ಮತ್ತು ಸುರಕ್ಷತೆಯ ಬಗ್ಗೆ ಅರಿವು ಬೆಳೆಸುವ ಸಂಕಲ್ಪವನ್ನು ಮಾಡೋಣ. ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆಯ ಶುಭಾಶಯಗಳು. #NationalGirlChildDay #DeshkiBeti #BetiBachaoBetiPadhao
Tweet media one
0
1
8