AshokRaiestate Profile Banner
Ashok Kumar Rai Profile
Ashok Kumar Rai

@AshokRaiestate

Followers
435
Following
262
Statuses
472

MLA (INC), Puttur Constituency.

Puttur, India
Joined June 2017
Don't wanna be here? Send us removal request.
@AshokRaiestate
Ashok Kumar Rai
7 months
#Tulu #TuluLanguage #ತುಳು #ತುಳುಭಾಷೆನಮ್ಮಭಾಷೆ #ತುಳುನಮ್ಮಹಕ್ಕು
@easy_tulu
Easy Tulu
7 months
Ashok Kumar Rai and UT Kader must be feeling proud to speak in Tulu while other MLAs from Tulunadu region are feeling shy. ಅಶೋಕ್ ರೈಕುಲೆ, ತುಳು ಬಾಸೆನ್ ರಾಜ್ಯದ ರಡ್ಡನೇ ಅಧಿಕೃತ ಬಾಸೆ ಮಲ್ಪರೆ ಬೋಡಾದ್ ಸದನೊಡು ಸೊರೊ ದೆರ್ತಿನ ಇರೆಗ್ ಉಡಲ್ ದಿಂಜಿ ಸೊಲ್ಮೆಲು #tuluto8thschedule #TuluOfficialinKA_KL
8
19
54
@AshokRaiestate
Ashok Kumar Rai
9 months
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರು, ಕರ್ನಾಟಕ ಸರ್ಕಾರದ ಸನ್ಮಾನ್ಯ ಉಪ ಮುಖ್ಯಮಂತ್ರಿಗಳಾದ ಶ್ರೀ ಡಿ ಕೆ ಶಿವಕುಮಾರ್ ಅವರಿಗೆ ಜನ್ಮ ದಿನದ ಹಾರ್ದಿಕ ಶುಭಾಶಯಗಳು. ಅಶೋಕ್ ಕುಮಾರ್ ರೈ ಶಾಸಕರು, ಪುತ್ತೂರು ವಿಧಾನಸಭಾ ಕ್ಷೇತ್ರ. #dkshivakumar @DKShivakumar
Tweet media one
1
1
8
@AshokRaiestate
Ashok Kumar Rai
9 months
ಹಿರಿಯ ಕಾಂಗ್ರೆಸ್ ನಾಯಕರು, ಬೆಳ್ತಂಗಡಿ ಕ್ಷೇತ್ರದ ಮಾಜಿ ಶಾಸಕರಾದ ಕೆ ವಸಂತ ಬಂಗೇರ ಇವರ ನಿಧನಕ್ಕೆ ಭಾವಪೂರ್ಣ ಸಂತಾಪಗಳು. #Congress #vasantabangera @siddaramaiah @DKShivakumar
Tweet media one
1
1
7
@AshokRaiestate
Ashok Kumar Rai
1 year
ಜನಾನುರಾಗಿ ವ್ಯಕ್ತಿತ್ವದ ರಾಜಾ ವೆಂಕಟಪ್ಪ ನಾಯಕ ಅವರ ಅಗಲಿಕೆ ರಾಜ್ಯ ರಾಜಕಾರಣಕ್ಕೆ ತುಂಬಿಬಾರದ ನಷ್ಟ. ಮೃತರ ಆತ್ಮಕ್ಕೆ ಶಾಂತಿ ದೊರಕಲಿ, ಅವರ ಕುಟುಂಬ ವರ್ಗ ಮತ್ತು ಅಭಿಮಾನಿಗಳಿಗೆ ನೋವು ಭರಿಸುವ ಶಕ್ತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ.
Tweet media one
0
0
3
@AshokRaiestate
Ashok Kumar Rai
1 year
ರಾಜ್ಯಮಟ್ಟದ ಬೃಹತ್ ಕಾಂಗ್ರೆಸ್ ಸಮಾವೇಶಕ್ಕೆ ಸರ್ವರಿಗೂ ಸ್ವಾಗತ. @DKShivakumar @siddaramaiah @INCKarnataka @dineshgrao @rssurjewala
Tweet media one
1
1
4
@AshokRaiestate
Ashok Kumar Rai
1 year
#RepublicDay2024 Happy Republic Day
Tweet media one
2
1
6
@AshokRaiestate
Ashok Kumar Rai
1 year
Happy #Christmas
Tweet media one
0
0
0
@AshokRaiestate
Ashok Kumar Rai
1 year
"ಮಾಸ್ಟರ್ ಚೆಫ್ ಇಂಡಿಯಾ - 2023" ವಿಜೇತರಾದ ಮಹಮ್ಮದ್ ಆಶಿಕ್ ಅವರಿಗೆ ಅಭಿನಂದನೆಗಳು. #MasterChef
Tweet media one
0
2
7
@AshokRaiestate
Ashok Kumar Rai
1 year
Happy Birthday #SoniaGandhi ji
Tweet media one
0
2
6
@AshokRaiestate
Ashok Kumar Rai
1 year
RT @CMofKarnataka: ʻʻಕೆಪಿಟಿಸಿಎಲ್‌ನ 1500 ಹುದ್ದೆಗಳಿಗೆ ಸಂಬಂಧಿಸಿದ ಅಂತಿಮ ಆಯ್ಕೆ ಪಟ್ಟಿಯನ್ನು ಶೀಘ್ರದಲ್ಲಿ ಪ್ರಕಟಿಸಲಾಗುವುದುʼʼ Post Courtesy : @Karnata
0
169
0
@AshokRaiestate
Ashok Kumar Rai
1 year
Tweet media one
5
8
47
@AshokRaiestate
Ashok Kumar Rai
1 year
ದೈವ ದೇವರುಗಳ ಆಶೀರ್ವಾದ, ಕಂಬಳ ಸಮಿತಿ ಪದಾಧಿಕಾರಿಗಳ ಮತ್ತು ಸದಸ್ಯರ ಶ್ರಮದಿಂದ, ಲಕ್ಷಾಂತರ ಜನರ ಸಹಕಾರ, ಕಂಬಳ ಅಭಿಮಾನಿಗಳ ನೆರವಿನಿಂದ "ಬೆಂಗಳೂರು ಕಂಬಳ - ನಮ್ಮ ಕಂಬಳ" ಅತ್ಯಂತ ಯಶಸ್ವಿಯಾಗಿ ನಡೆದಿರುವುದು ನಮಗೆಲ್ಲರಿಗೂ ಸಂತೋಷ ತಂದಿದೆ.ತುಳುನಾಡಿನ ವೀರ ಕ್ರೀಡೆ ಕಂಬಳಕ್ಕೆ ಇದೊಂದು ಹಿರಿಮೆ ಮತ್ತು ಗರಿಮೆ. #bengalurukambala #Kambala
4
1
13
@AshokRaiestate
Ashok Kumar Rai
1 year
@siddaramaiah ತುಳುನಾಡಿನ ಕಂಬಳ ಕ್ರೀಡೆಗೆ ಆಗಮಿಸಿ ಶುಭ ಹಾರೈಸಿದ ಸನ್ಮಾನ್ಯ ಮುಖ್ಯಮಂತ್ರಿಗಳಿಗೆ ಧನ್ಯವಾದಗಳು. #BengaluruKambala
@CMofKarnataka
CM of Karnataka
1 year
ಮುಖ್ಯಮಂತ್ರಿ @siddaramaiah ಅವರು ಇಂದು ಬೆಂಗಳೂರು ಕಂಬಳ ಸಮಿತಿ ಇವರ ವತಿಯಿಂದ ಬೆಂಗಳೂರಿನ ಅರಮನೆ ಮೈದಾನದಲ್ಲಿ ಆಯೋಜಿಸಿರುವ ಕರಾವಳಿಯ ಜಾನಪದ ಕ್ರೀಡೆ "ಕಂಬಳ ಉತ್ಸವ" ಹಾಗೂ ತುಳುನಾಡಿನ ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.
Tweet media one
Tweet media two
Tweet media three
Tweet media four
0
0
0
@AshokRaiestate
Ashok Kumar Rai
1 year
ಧನ್ಯವಾದಗಳು ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ಅವರಿಗೆ #BengaluruKambala @siddaramaiah
@CMofKarnataka
CM of Karnataka
1 year
ಬೆಂಗಳೂರಿನಲ್ಲಿ ಆಯೋಜಿಸಿರುವ ಕಂಬಳ ಉತ್ಸವ ಹಾಗೂ ತುಳುನಾಡಿನ ಸಾಂಸ್ಕೃತಿಕ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯಮಂತ್ರಿ @siddaramaiah ಅವರ ಮಾತುಗಳು: ಕರ್ನಾಟಕದಲ್ಲಿ ತುಳು ಭಾಷೆಗೆ ಹೆಚ್ಚುವರಿ ಭಾಷೆಯ ಸ್ಥಾನಮಾನ ದೊರಕಬೇಕೆಂದು ಕೋರಿಕೆಯಿದ್ದು ಈ ಬಗ್ಗೆ ಕನ್ನಡ ಮತ್ತು ಸಂಸ್ಕೃತಿ ಸಚಿವರೊಂದಿಗೆ ಚರ್ಚಿಸಿ ತೀರ್ಮಾನಿಸುತ್ತೇವೆ. ಕಂಬಳ ಕರಾವಳಿ ಭಾಗದ ಜನಪ್ರಿಯ ಕ್ರೀಡೆ. ಮಂಗಳೂರು, ಉಡುಪಿ ಜಿಲ್ಲೆಗಳ ಜಾನಪದ ಕ್ರೀಡೆ. ಅಶೋಕ್ ರೈ ಅವರ ನೇತೃತ್ವದಲ್ಲಿ ಕರಾವಳಿ ಪ್ರದೇಶದ ಜಾನಪದ ಕ್ರೀಡೆಯನ್ನು ಬೆಂಗಳೂರು ನಗರಕ್ಕೆ ಪರಿಚಯಿಸುವುದು ನಿಜಕ್ಕೂ ಶ್ಲಾಘನೀಯ. ಕಂಬಳ ನೋಡಲು ಇಷ್ಟು ಜನರು ಆಗಮಿಸುವ ನಿರೀಕ್ಷೆ ಇರಲಿಲ್ಲ. ಕಂಬಳ ಕರಾವಳಿ ಪ್ರದೇಶದ ಕ್ರೀಡೆಯಾದಾರೂ ಬೆಂಗಳೂರಿನಲ್ಲಿ ಲಕ್ಷಾಂತರ ಜನ ಕರಾವಳಿ ಪ್ರದೇಶದವರು ವಾಸಿಸುತ್ತಿದ್ದು ಅವರಿಗೆ ಮಾತ್ರವಲ್ಲದೇ ಬೆಂಗಳೂರಿನ ಜನ ಸೇರಿದಂತೆ ರಾಜ್ಯದ ಮೂಲೆ ಮೂಲೆಯಿಂದ ಬಂದು ನೋಡುವ, ಪ್ರೋತ್ಸಾಹಿಸುವ ಅವಕಾಶ ದೊರೆತಿದೆ. ಹಿಂದೊಮ್ಮೆ ಉಡುಪಿ ಹಾಗೂ ಬಂಟ್ವಾಳ ಭಾಗದಲ್ಲಿ ಕಂಬಳ ಉದ್ಘಾಟಿಸಿದ್ದೆ. ಪುರಾತನ ಕಾಲದಿಂದ ನಡೆದುಕೊಂಡು ಬಂದಿರುವ ಜನರ ಕಲೆಯನ್ನು ಬಹಳ ಜನ ಮೈಗೂಡಿಸಿಕೊಂಡಿದ್ದಾರೆ. ಬಹಳ ಜನ ಇದಕ್ಕೆ ಪ್ರೋತ್ಸಾಹ ನೀಡುತ್ತಾರೆ. ತಮಿಳುನಾಡಿನಲ್ಲಿ ಜಲ್ಲಿಕಟ್ಟು ಕ್ರೀಡೆ ಇದ್ದಂತೆ ಕಂಬಳದಲ್ಲಿ ಕೋಣಗಳಿಗೆ ನೊಗ ಹಾಕಿ ಓಡಿಸುತ್ತಾರೆ. ಕೋಣಗಳನ್ನು ಸಾಕುವುದು ಬಹಳ ಕಷ್ಟದ ಕೆಲಸ. ಕೋಣ ಸಾಕಲು ಒಂದು ವರ್ಷಕ್ಕೆ 15 ಲಕ್ಷದವರೆಗೆ ವೆಚ್ಚವಾಗುತ್ತದೆ. ತಿಂಗಳಿಗೆ 1 ಲಕ್ಷಕ್ಕಿಂತ ಹೆಚ್ಚಾಗುತ್ತದೆ. ನವೆಂಬರ್, ಡಿಸೆಂಬರ್, ಫೆಬ್ರವರಿ ಮಾರ್ಚ್ ತಿಂಗಳುಗಳಲ್ಲಿ ವ್ಯವಸಾಯ ಇಲ್ಲದಿದ್ದಾಗ ಜನ ಜಾನುವಾರುಗಳ ಉತ್ಸವ ಮಾಡಿ ಮನರಂಜನೆ ಪಡೆಯುತ್ತಿದ್ದರು. ಗದ್ದೆಗಳಲ್ಲಿ ಮಣ್ಣನ್ನು ಹದಗೊಳಿಸಿ ಕಂಬಳ ಆಡಿಸುತ್ತಿದ್ದರು. ಕೋಣಗಳನ್ನು ಓಡುವವರಿಗೆ ಅಭ್ಯಾಸವಿರಬೇಕು. ಕ್ರೀಡಾಪಟುವಾಗಿದ್ದರೆ ಮಾತ್ರ ಕೋಣಗಳ ಜೊತೆಗೆ ಓಡಲು ಸಾಧ್ಯ. ಜನಪ್ರಿಯ ಕ್ರೀಡೆ ಕಂಬಳವನ್ನು ಬೆಂಗಳೂರಿನಲ್ಲಿ ಪ್ರತಿ ವರ್ಷ ಮುಂದುವರೆಸುವಂತಾಗಬೇಕು. ನವೆಂಬರ್, ಡಿಸೆಂಬರ್ ಮಾಹೆಯಲ್ಲಿ ಆಯೋಜಿಸಿದರೆ ಜನ ನೋಡುತ್ತಾರೆ. ಇದೊಂದು ಮನರಂಜನೆಯ ಕ್ರೀಡೆಯಾಗುತ್ತದೆ. ಜಲ್ಲಿಕಟ್ಟು, ಕಂಬಳ ನಡೆಸಬಾರದು ಎಂದು ನ್ಯಾಯಾಲಯ ತೀರ್ಪು ನೀಡಿದೆ. ಇದಕ್ಕೆ ಸುಗ್ರೀವಾಜ್ಞೆ ಹೊರಡಿಸಿ ಜನಪ್ರಿಯ ಕ್ರೀಡೆ ಉಳಿಸುವ ಕೆಲಸವಾಗಿದೆ. ಇದನ್ನು ಬೆಳಸಬೇಕು. ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲು ಸಮುದಾಯ ಭವನಕ್ಕಾಗಿ ನಿವೇಶನ ಕೋರಿದ್ದು, ಇದಕ್ಕೂ ನಾವು ಪ್ರಯತ್ನ ಮಾಡುತ್ತೇವೆ.
Tweet media one
1
2
7
@AshokRaiestate
Ashok Kumar Rai
1 year
#Bengalurukambala #Kambala #ಕಂಬಳ
Tweet media one
1
1
8
@AshokRaiestate
Ashok Kumar Rai
1 year
@HTKannadaNews
Hindustan Times Kannada
1 year
Bangalore Kambala: ಬೆಂಗಳೂರು ಕಂಬಳಕ್ಕೆ ಬನ್ನಿರಿ, ಮಂಗಳೂರು ಖಾದ್ಯಗಳನ್ನು ಸವಿಯಿರಿ #Kambala #kambalaraces #bangalorekambala #ಬೆಂಗಳೂರುಕಂಬಳ #coastal #culture @AshokRaiestate ಸಿನಿಮಾ ಸೀರಿಯಲ್‌ ಓಟಿಟಿ ಸುದ್ದಿಗಾಗಿ ಸೇರಿ ಎಚ್‌ಟಿ ಮನರಂಜನೆ ಕಮ್ಯುನಿಟಿ 👉🏻
0
0
2
@AshokRaiestate
Ashok Kumar Rai
1 year
#BengaluruKambala #Kambala #ಕಂಬಳ
Tweet media one
2
1
9
@AshokRaiestate
Ashok Kumar Rai
1 year
ಕರ್ನಾಟಕ ಸರಕಾರದ ಉಪಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಡಿ ಕೆ ಶಿವಕುಮಾರ್ ಅವರಿಗೆ ಅರಮನೆ ಮೈದಾನದಲ್ಲಿ ನವೆಂಬರ್ 25 ಮತ್ತು 26 ರಂದು ನಡೆಯಲಿರುವ ಬೆಂಗಳೂರು ಕಂಬಳದ ಆಮಂತ್ರಣ ಪತ್ರಿಕೆ ನೀಡಿ ಅಹ್ವಾನಿಸಲಾಯಿತು. #BengaluruKambala @DKShivakumar
Tweet media one
2
1
12
@AshokRaiestate
Ashok Kumar Rai
1 year
ಕರ್ನಾಟಕ ಸರಕಾರದ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಸಿದ್ದರಾಮಯ್ಯ ಅವರಿಗೆ ಅರಮನೆ ಮೈದಾನದಲ್ಲಿ ನವೆಂಬರ್ 25 ಮತ್ತು 26 ರಂದು ನಡೆಯಲಿರುವ ಬೆಂಗಳೂರು ಕಂಬಳದ ಆಮಂತ್ರಣ ಪತ್ರಿಕೆ ನೀಡಿ ಅಹ್ವಾನಿಸಲಾಯಿತು. #ಬೆಂಗಳೂರುಕಂಬಳ @siddaramaiah
Tweet media one
0
0
5
@AshokRaiestate
Ashok Kumar Rai
1 year
ಬೆಂಗಳೂರು ಕಂಬಳ ದ ವಿವಾದಕ್ಕೆ ಈಗಾಗಲೇ ತೆರೆ ಎಳೆಯಲಾಗಿದೆ. ನಮ್ಮ ಸಂಸ್ಕೃತಿ ಮೇಲಿನ ಅಭಿಮಾನದಿಂದಲೇ ಕಂಬಳವನ್ನು ಉಳಿಸಬೇಕೆಂದು ಸುಪ್ರೀಂ ಕೋರ್ಟ್ ವರೆಗೆ ಹೋಗಿ ಹೋರಾಟ ಮಾಡಿದ್ದು. ದೊಡ್ಡ ಕಾರ್ಯಕ್ರಮವನ್ನು ಮಾಡುವಾಗ ಸಣ್ಣ ವ್ಯತ್ಯಾಸಗಳು ಆಗುತ್ತದೆ. ವಿಚಾರ ನಮ್ಮ ಗಮನಕ್ಕೆ ಬಂದ ಕೂಡಲೇ ಅಗತ್ಯ ಕ್ರಮ ಕೈಗೊಂಡು ವಿವಾದಕ್ಕೆ ತೆರೆ ಎಳೆಯಲಾಗಿದೆ.
7
2
7