Madhukara R Maiya 🇮🇳 Profile Banner
Madhukara R Maiya 🇮🇳 Profile
Madhukara R Maiya 🇮🇳

@madhumaiya

Followers
3,752
Following
5,025
Media
6,734
Statuses
64,142

ಮಧುಕರ ಆರ್ ಮಯ್ಯ | Madhukara R Maiya, MBA LLB | Bharath Mata Ki Jai / Advocate, Activist, Reader, Nationalist, Proud indian 🇮🇳

ಭಾರತ/Bharath
Joined December 2008
Don't wanna be here? Send us removal request.
Explore trending content on Musk Viewer
Pinned Tweet
@madhumaiya
Madhukara R Maiya 🇮🇳
1 year
ಈ ಸಾಲಿನ ಬೆಳೆ ವಿಮೆಗಳ ಪಟ್ಟಿಯಿಂದ ಅಡಿಕೆ ಹಾಗೂ ಕಾಳುಮೆಣಸು ಬೆಳೆಗಳನ್ನು ಹೊರಗಿಟ್ಟ ರಾಜ್ಯ ಸರ್ಕಾರ ಮಲೆನಾಡಿನ ಸಣ್ಣ ರೈತರಿಗೆ ದೊಡ್ಡ ಆಘಾತ ನೀಡಿದೆ. ಈ ವಿಷಯವಾಗಿ ವಿಸ್ತಾರ ನ್ಯೂಸ್ ನಲ್ಲಿ ನಾನು ನನ್ನ ಅನಿಸಿಕೆಗಳನ್ನು ಹಂಚಿಕೊಂಡೆ.
3
26
139
@madhumaiya
Madhukara R Maiya 🇮🇳
1 year
ಸಿದ್ದರಾಮಯ್ಯ ಕೇಸ್ ಹಾಕಿದ್ದ ಅರಮನೆ ಮೇಲೆ.
Tweet media one
47
321
2K
@madhumaiya
Madhukara R Maiya 🇮🇳
3 months
ಯಾರ್ಯಾರು ಬಾಸ್ ನ ನೋಡ್ಬೇಕೋ ಅವರು ಪವಿತ್ರಗೌಡಗೆ ಒಂದು ಕಾಮೆಂಟ್ ಮಾಡಿ ಬಾಸ್ ನಿಮ್ಮನ್ನ ಶೆಡ್ ಲ್ಲಿ ಮೀಟ್ ಆಗ್ತಾರೆ 😁😁😁
54
181
2K
@madhumaiya
Madhukara R Maiya 🇮🇳
1 month
ಹಂಸಲೇಖ ಅಲಿಯಾಸ್ ಗಂಗರಾಜು ವಿನ ಅಸಲಿ ಮುಖ ಅನಾವರಣಗೊಳಿಸಿದ ಗಾಯಕ ಶಂಕರ್ ಶಾನುಭೋಗ.
38
363
2K
@madhumaiya
Madhukara R Maiya 🇮🇳
1 month
ಬೆಳವಣಿಗೆ ಅಂದ್ರೆ ಇದಲ್ಲವೇ? ತಮ್ಮ ಅಡಿಗೆ ವಿಡಿಯೋಗಳಿಂದ ಯುಟ್ಯೂಬ್ ಫೇಸ್‌ಬುಕ್‌ ನಲ್ಲಿ ಭಾರೀ ಪ್ರಸಿದ್ಧಿ ಪಡೆದಿರುವ ಗಡಿನಾಡು ಕಾಸರಗೋಡಿನ ಭಟ್ & ಭಟ್ ಸಹೋದರರು ಇವತ್ತು ಉಪ್ಪಿನಕಾಯಿ, ಸಾಂಬಾರ್ ಪೌಡರ್ ಮಾರಾಟ ಮಾಡುವ ಹೊಸ ಅಂಗಡಿ ತೆರೆದಿದ್ದಾರೆ! #bhatnbhat #bhatandbhat
Tweet media one
22
145
2K
@madhumaiya
Madhukara R Maiya 🇮🇳
9 months
ಪ್ರೀತಿಯ ಮುಖ್ಯಮಂತ್ರಿ @siddaramaiah ನಾನೊಬ್ಬ ಬಡ ಪತ್ರಕರ್ತ.ಬ್ರಾಹ್ಮಣನೂ ಹೌದು.ವಿದ್ಯಾರ್ಹತೆಯಿದ್ದರೂ ಸರಕಾರಿ ನೌಕರಿ ಸಿಗದಿರುವುದರಿಂದ ಸ್ವತಂತ್ರವಾಗಿ ದುಡಿದು ಬದುಕುತ್ತಿದ್ದೇನೆ.ಬ್ರಾಹ್ಮಣನಾಗಿದ್ದರಿಂದ ಸರಕಾರದ ಯಾವುದೇ ಯೋಜನೆಗಳ ಫಲಾನುಭವಿಯಲ್ಲದಿದ್ದರೂ, ಸರಕಾರ ನಿಗದಿಪಡಿಸಿದ ತೆರಿಗೆಗಳನ್ನೆಲ್ಲ ಮೌನವಾಗಿ ಕಟ್ಟುತ್ತ
127
342
2K
@madhumaiya
Madhukara R Maiya 🇮🇳
1 year
Tweet media one
53
201
1K
@madhumaiya
Madhukara R Maiya 🇮🇳
2 months
Tunga River at her Best 📍Thirthahalli, Shimoga Dist
4
102
1K
@madhumaiya
Madhukara R Maiya 🇮🇳
1 month
Tweet media one
16
283
1K
@madhumaiya
Madhukara R Maiya 🇮🇳
1 year
#OpenChallenge ಓ Priyank Kharge Chakravarty Sulibele ಅವರ ಅಭಿಮಾನಿಗಳ ಪರವಾಗಿ ನಿಮಗೊಂದು Open Challenge..... WhatsApp University ಯಲ್ಲಿ ಓದಿದವರು ಯಾರು....ನಿಜವಾದ ಇತಿಹಾಸ ಜ್ಞಾನ ಯಾರಿಗಿದೆ ಅನ್ನೋದನ್ನ ರಾಜ್ಯದ ಜನರ ಮುಂದೆ Prove ಮಾಡಲು ನಿಮ್ಮ‌ ಸರ್ಕಾರಕ್ಕೊಂದು ಸುವರ್ಣ ಅವಕಾಶ. ನೀವು ಅದೇನೋ ಪಠ್ಯ
Tweet media one
140
320
1K
@madhumaiya
Madhukara R Maiya 🇮🇳
1 month
Karnataka s biggest Con scam by CM siddaramayya MUDA site scam is simply explained by whistle blower T J Abraham.
4
433
1K
@madhumaiya
Madhukara R Maiya 🇮🇳
1 year
ಕರೆಂಟ್ ಬಿಲ್ ಏರಿತು ಓರಾಟಕ್ಕೆ ಇಳಿಯಲಿಲ್ಲ 😁 ಬೇಳೆ ಕಾಳು ಬೆಲೆ ಏರಿತು ಓರಾಟಕ್ಕೆ ಇಳಿಯಲಿಲ್ಲ 😁 ನೀರಿನ ಬಿಲ್ ಏರಿತು ಓರಾಟಕ್ಕೆ ಇಳಿಯಲಿಲ್ಲ 😁 ನಂದಿನಿ ಬೆಲೆ ಇಳಿತು ಓರಾಟಕ್ಕೆ ಇಳಿಯಲಿಲ್ಲ 😁 ಆದ್ರೆ ಓರಾಟಗಾರರಿಗೆ ಕಾಂಗ್ರೆಸ್ ಗುಲಾಮರೆಂದರೇ ಉರ್ಕೊಳ್ಳುತ್ತಾರೆ 😁 ಬಂದು ಇಲ್ಲಿ " ವಿಷಯ ತಿಳ್ಕೊ... ಪುಸ್ತಕದ ಬದನೆಕಾಯಿ.. ಲೊಟ್ಟೆ
Tweet media one
122
312
1K
@madhumaiya
Madhukara R Maiya 🇮🇳
2 months
Tweet media one
48
249
1K
@madhumaiya
Madhukara R Maiya 🇮🇳
3 months
Tweet media one
19
155
1K
@madhumaiya
Madhukara R Maiya 🇮🇳
2 months
ಶುಭವಾಗಲಿ
Tweet media one
9
107
1K
@madhumaiya
Madhukara R Maiya 🇮🇳
6 months
27
155
1K
@madhumaiya
Madhukara R Maiya 🇮🇳
10 months
Tweet media one
140
129
1K
@madhumaiya
Madhukara R Maiya 🇮🇳
1 year
ಕೊಲೆಯಾದ Venu Gopal Nayak ನನಗಿಂತ ಐದು ವರ್ಷ ದೊಡ್ಡವರು...‌ ಅವರ ಪತ್ನಿ‌ ಪೂರ್ಣ ನನಗಿಂತ ಒಂದು ವರ್ಷ ದೊಡ್ಡವರು... ಆ ದಂಪತಿಗಳಿಗೆ ಓರ್ವ ಪುಟ್ಟ ಮಗಳಿದ್ದಾಳೆ ಅವರಿಗೆ ದಿಕ್ಕು ಯಾರು?? ಸಾತನೂರು ಗೋ ರಕ್ಷಣಾ ಕಾರ್ಯಾಚರಣೆ ಸಂದರ್ಭದಲ್ಲಿ ಮೃತಪಟ್ಟ ಇದ್ರಿಸ್ ಪಾಶನ‌ ಕುಟುಂಬದ ಬಗ್ಗೆ ಕನಿಕರ ತೋರಿಸಿದವರಿಗೆ, ಪ್ರತಿಭಟನೆ ಮಾಡಿದವರಿಗೆ
Tweet media one
32
291
1K
@madhumaiya
Madhukara R Maiya 🇮🇳
1 year
6KG ಅಕ್ಕಿಯಲ್ಲಿ 5KG ಅಕ್ಕಿಯನ್ನ ಕೇಂದ್ರ ಸರ್ಕಾರ ಕೊಡುತ್ತೆ 1KG ಅಕ್ಕಿಯನ್ನ ರಾಜ್ಯ ಸರ್ಕಾರ ಕೊಡುತ್ತೆ ಈಗ 10KG ಅಕ್ಕಿಯಲ್ಲಿ 5KG ಕೇಂದ್ರ ಸರ್ಕಾರ ಕೊಡುತ್ತೆ 5KG ರಾಜ್ಯ ಸರ್ಕಾರ ಕೊಡ್ಬೇಕು Moral of the story is.... ಸಿದ್ದಣ್ಣ ಮಾತ್ರ ಅನ್ನರಾಮಯ್ಯ ಕೇಂದ್ರದ ನಾಯಕರು ಹಿಂದಿವಾಲಾಗಳು (ಯಾವ್ ದೊನ್ನೆ ನಾಯಕನು ಸಹ ತಮ್ಮ
27
214
1K
@madhumaiya
Madhukara R Maiya 🇮🇳
1 year
ನಟ ಉಪೇಂದ್ರ ಗಾದೆಮಾತು ಹೇಳಿದ್ದಕ್ಕೆ ಅವರ ಮೇಲೆ ಕೇಸ್ ಆಯ್ತು. ಆದರೆ ಸಚಿವರು ಅದೇ ಮಾತನ್ನು ಹೇಳಿದ ವೀಡಿಯೋ ಅಪ್ ಲೋಡ್ ಮಾಡಿದವನ ಮೇಲೆ ಕೇಸ್ ಆಗಿದೆ. ಇದು ಭಾರತದ ಕಾನೂನು ವ್ಯವಸ್ಥೆ.
Tweet media one
55
304
1K
@madhumaiya
Madhukara R Maiya 🇮🇳
3 months
ಪುಣ್ಯಕ್ಕೆ ದರ್ಶನ್ ಮೊನ್ನೆ ಲೋಕಸಭಾ ಚುನಾವಣೆಯ ಸಂದರ್ಭ ಮಂಡ್ಯದಲ್ಲಿ ಕಾಂಗ್ರೆಸ್ ನ ಸ್ಟಾರ್ ಚಂದ್ರು ಪರ ಪ್ರಚಾರ ಮಾಡಿದ್ದಕ್ಕೆ ನರೇಂದ್ರ ಮೋದಿ ಯವರು ಬಚಾವ್ ಆಗಿದ್ದಾರೆ. ಇಲ್ಲದೇ ಇದ್ದಿದ್ರೆ ಇದಕ್ಕೂ ಮೋದಿಯವರು ರಾಜಿನಾಮೆ ಕೊಡಬೇಕು ಎನ್ನುವ ಕೂಗು ಇಷ್ಟು ಹೊತ್ತಿಗೆ ಹೆಚ್ಚಾಗುತ್ತಿತ್ತು. ದರ್ಶನ್ ಈಗ ರಾಹುಲ್ ನ ಪರಿವಾರ
Tweet media one
35
165
1K
@madhumaiya
Madhukara R Maiya 🇮🇳
1 year
ರಂಗಣ್ಣ ಅಮಿತ್ ಶಾಗೆ ಕೇಳಿದ ಪ್ರಶ್ನೆ ನಾನು ಯಾರನ್ನ ನೋಡಿ ಬಿಜೆಪಿಗೆ ವೋಟ್‌ಹಾಕ್ಬೇಕು? ಮೋದಿಯನ್ನಾ? ಬಿಜೆಪಿ ಪಕ್ಷವನ್ನಾ? ಯಡಿಯೂರಪ್ಪನನ್ನಾ? ಬೊಮ್ಮಾಯಿಯವರನ್ನಾ? ಅಮಿತ್ ಶಾ ಜಾಗದಲ್ಲಿ ನಾನಿದ್ದಿದ್ರೆ.... ಇವರ್ಯಾರನ್ನೂ ನೋಡೋದ್ ಬೇಡ. ಕಾಂಗ್ರೆಸ್ಸನ್ನ, ರಾಹುಲ್ ಗಾಂಧಿಯನ್ನ, ಖರ್ಗೆ ಡಿಕೆಶಿ ಸಿದ್ರಾಮಯ್ಯ ಇಷ್ಟ್ ಜನರನ್ನ ನೋಡಿದ್ರೆ ಸಾಕು
37
106
993
@madhumaiya
Madhukara R Maiya 🇮🇳
1 year
ಈ ವಿಡಿಯೋವನ್ನು ಕೊನೆತನಕ ನೋಡಿ.. ಕಾಂಗ್ರೆಸ್ ಸರಕಾರ ಘೋಷಣೆ ಮಾಡಿದ ಬಿಟ್ಟಿ ಭಾಗ್ಯಗಳು ರಾಜ್ಯವನ್ನು ಎಲ್ಲಿಗೆ ಕೊಂಡುಹೋಗಿ ನಿಲ್ಲಿಸುತ್ತವೆ ನೋಡಿ ಈ ಯೋಜನೆ ಪೂರ್ಣ ಪ್ರಮಾಣದಲ್ಲಿ ಜಾರಿ ಮಾಡಿದರೆ ರಾಜ್ಯ ಸರಕಾರದ 40% ಆದಾಯ ಬಡ್ಡಿ ಕೊಡೋದಕ್ಕೆ ಬೇಕು
31
436
978
@madhumaiya
Madhukara R Maiya 🇮🇳
3 months
Tweet media one
25
178
977
@madhumaiya
Madhukara R Maiya 🇮🇳
1 year
Thank you #ಕಾಂಗ್ರೆಸ್ 1. ದೇವಸ್ಥಾನದಲ್ಲಿ ಸುಪ್ರಭಾತ ಅಭಿಯಾನ ಆರಂಭಿಸುವವರು ಉಗ್ರರು - ಬಿ.ಕೆ.ಹರಿಪ್ರಸಾದ್ 2. ರಸ್ತೆಯಲ್ಲಿ ನಮಾಜ್ ಮಾಡಲು ಬಿಡದಿದ್ದರೆ, ಪಾರ್ಕಿನಲ್ಲಿ ಯೋಗ ಮಾಡಲು ಬಿಡುವುದಿಲ್ಲ - ಪ್ರಿಯಾಂಕ ಗಾಂಧಿ 3. ಮಾಂಸವನ್ನು ತಿಂದು ದೇವಸ್ಥಾನಕ್ಕೆ ಹೋದರೆ ಏನು ತಪ್ಪು? - ಸಿದ್ಧರಾಮಯ್ಯ 4. ಭಜರಂಗದಳವನ್ನು ನಿಷೇಧಿಸುತ್ತೇವೆ -
22
331
949
@madhumaiya
Madhukara R Maiya 🇮🇳
1 year
ನಮ್ಮ ಊರಿನ ಲೋಕಲ್ ಕೋಲ್ಡ್ ಜಾಫಾ ಬಾಜಲ್ ಗಳ ಬದಲಿಗೆ ಪೆಪ್ಸಿ ಕೋಲಾಗಳು ಆಕ್ರಮಿಸಿಕೊಂಡಾಗ ಯಾರೂ ವಿರೋಧ ವ್ಯಕಪಡಿಸಲಿಲ್ಲ. ಶೆಟ್ರಂಗಡಿಯ ಮಿಠಾಯಿ ಡಬ್ಬಗಳಲ್ಲಿ ಡೈರೀ ಮಿಲ್ಕುಗಳೂ ಕಿಟ್ ಕ್ಯಾಟುಗಳೂ ತುಂಬಿಕೊಂಡಾಗ ಯಾರೂ ಬೇಡ ಅನ್ನಲಿಲ್ಲ. ಕನ್ನಡದ ಡಿಸ್ಟ್ರಿಬ್ಯೂಟರುಗಳೇ ನಮ್ಮ ಥಿಯೇಟರುಗಳ ತುಂಬ ತಮಿಳು ತೆಲುಗು ಸಿನಿಮಾಗಳನ್ನ ತುಂಬಿದಾಗ
Tweet media one
52
228
898
@madhumaiya
Madhukara R Maiya 🇮🇳
11 months
#ಹುಲಿ ಉಗುರು ಧರಿಸಿದ್ದ ಆರೋಪದ ಮೇಲೆ ಖಾಂಡ್ಯ ಮಾರ್ಕಾಂಡೇಶ್ವರ ದೇವಾಲಯದ ಅರ್ಚಕರನ್ನ ಬಂಧಿಸುವ ಕಾಂಗ್ರೆಸ್ ಸರ್ಕಾರ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಅಳಿಯ ಮತ್ತು ಪುತ್ರರನ್ನ ಯಾಕೆ ಅರಣ್ಯ ಇಲಾಖೆ ಬಂಧಿಸುವುದಿಲ್ಲ? ರಾಷ್ಟ್ರ ಪಕ್ಷಿ ನವಿಲಿನ ಗರಿ ಹಿಡಿದುಕೊಂಡು ಧೂಪ ಹಾಕುವ ಅನ್ಯಧರ್ಮಿಯರನ್ನು
Tweet media one
31
263
882
@madhumaiya
Madhukara R Maiya 🇮🇳
7 months
ಡ್ರೋನ್ ಹೆಸರಲ್ಲಿ ಕಾಗೆ ಹಾರಿಸುತ್ತಾ ಕೋಟ್ಯಾಂತರ ಜನರನ್ನು ಯಾಮಾರಿಸಿ, ಮನರಂಜಿಸಿ ಬಿಗ್ ಬಾಸ್ ನಲ್ಲಿ ರನ್ನರ್‌ಅಪ್ ಆಗಿ ಕಪ್ ಗೆದ್ದ ಪ್ರತಾಪ್ ನಿಂದ ಬದುಕುವುದನ್ನು ಕಲಿಯಬೇಕು!!! ಪ್ರತಾಪ್ ನಂತಹವರೇ ಈ ಸಮಾಜದಲ್ಲಿ ಗೌರವದಿಂದ, ಸೆಲೆಬ್ರಿಟಿ ತರಹ ಬದುಕುತ್ತಾ ಇರುವಾಗ ಐಐಟಿ, ಐಎಎಮ್ ಗಳಲ್ಲಿ ಓದಿ, ಒಳ್ಳೆಯ ಉದ್ಯೋಗದಲ್ಲಿ ಇರುವವರು ಏನೋ ಸಣ್ಣ
39
109
883
@madhumaiya
Madhukara R Maiya 🇮🇳
1 month
ಬೊಮ್ಮಯ್ಯ ಹೋಟೆಲ್ , ಕೃಷ್ಣ ಮಠದ ಪಾರ್ಕಿಂಗ್ ಹತ್ತಿರ , ಉಡುಪಿ
4
110
857
@madhumaiya
Madhukara R Maiya 🇮🇳
1 year
#ಎದ್ದೇಳ್ರೋ 😎 ಬಿಜೆಪಿ ಮತ್ತು ಜೆಡಿಎಸ್‌ನವರು ಸೋತಿದ್ದಾರೆ ಅಂದುಕೊಂಡಿದ್ದೆ, ಸತ್ತಿದ್ದಾರೆ ಅಂತ ಗೊತ್ತಿರಲಿಲ್ಲ... !!! ಹುಟ್ಟು ಮೋಸಗಾರರಾದ ಕಾಂಗ್ರೆಸಿನವರು ವಿದ್ಯುತ್ ದರ ಹೆಚ್ಚಿಸಿದರು ಮತ್ತು ಅದನ್ನು ಬಿಜೆಪಿ ತಲೆಗೆ ಕಟ್ಟಲು ನೋಡಿದರು 😀 ಬಸ್ ಫ಼್ರೀ ಅಂತೇಳಿ 60% ಬಸ್‌ಗಳನ್ನು ಮಾತ್ರ ಓಡಿಸ್ತಿದ್ದಾರೆ. ಜನರಿಗೆ ಸರಿಯಾಗಿ ಬಸ್ಸು
27
152
837
@madhumaiya
Madhukara R Maiya 🇮🇳
1 year
ಅದೇನೋಪಾ... ನಂ ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್ ವೇ ಆದಾಗ ಬಿಡದಿ ತಟ್ಟೆ ಇಡ್ಲಿಯಿಂದ ಮೈಲಾರಿಯವರೆಗೆ ಖಾಸಗಿ ಉದ್ಯಮಗಳಿಗೆ ಆದ ನಷ್ಟದ ಬಗ್ಗೆ ಕರುಳು ಚುರುಕ್ ಅನಿಸಿಕೊಂಡವರೆಲ್ಲ ಇವತ್ ಮೈಸೂರು ನಗರದಲ್ಲಿ ದಿನಂಪ್ರತಿ ಎರಡರಂತೆ ೨೮೦ ಟ್ರಿಪ್ ಮಾಡುವ ೧೪೦ ಖಾಸಗಿ ಬಸ್ ನಂಬಿರುವ ಕುಟುಂಬಗಳ ಬಗ್ಗೆ ಕರುಳು ಕಿತ್ಕಳ್ಳಲೇ ಇಲ್ಲ. ವರದಿ : ಸ್ಟಾರ್
Tweet media one
23
176
835
@madhumaiya
Madhukara R Maiya 🇮🇳
1 year
@waglenikhil Modi is the Best Prime Minister of India. And chutiya patrakar sonia gulam nikhil wagle is horrible human being too. That’s my tweet. #NarendraModi is India's Pride
29
54
808
@madhumaiya
Madhukara R Maiya 🇮🇳
7 months
ಶಾಲೆ, ಆಸ್ಪತ್ರೆಯವರು ಎಲ್ಲಿದ್ದೀರಪ್ಪ?🤔
Tweet media one
59
196
801
@madhumaiya
Madhukara R Maiya 🇮🇳
1 year
ವರ್ಷವಿಡಿ ಬರುತ್ತಿದ್ದ ದೇವಸ್ಥಾನದ ಆದಾಯ ಕೇವಲ ಎರಡು ತಿಂಗಳಲ್ಲಿ ಬಂದಿದೆ...ಎಲ್ಲಾ ಮುಜರಾಯಿ ಇಲಾಖೆಗೆ ಸೇರಿರುವುದರಿಂದ ಸರ್ಕಾರಕ್ಕೆ ಈ ದುಡ್ಡು ಹೋಗುತ್ತದೆ, ಇದನ್ನ ಮಸೀದಿ ಮತ್ತು ಚರ್ಚ್ ಕಟ್ಟಲು ಹಾಗೂ ವಖ್ಫ್ ಬೋರ್ಡ್ ಅಭಿವೃದ್ಧಿಗೆ ನೀಡುತ್ತಾರೆ, ಇದರಿಂದ ಹಿಂದುಗಳಿಗೆ ಏನು ಲಾಭ, ನೀವು ಕಷ್ಟಪಟ್ಟು ದುಡಿದ ಹಣವನ್ನು ಹುಂಡಿಗೆ ಹಾಕುವ
Tweet media one
61
229
801
@madhumaiya
Madhukara R Maiya 🇮🇳
3 months
Though i am not a aradant fan of @sardesairajdeep , but this is good analysis by a journo.
11
200
798
@madhumaiya
Madhukara R Maiya 🇮🇳
1 year
ಪ್ರಗತಿಪರರ ನಾಯಕ ಪ್ರಕಾಶ್ ರಾಜ್ ಅವರು ತಮ್�� ಎರಡನೇ ಪತ್ನಿಗೆ ಮಗುವಾಗಿಲ್ಲ ಎನ್ನುವ ಕಾರಣಕ್ಕೆ ಸರ್ಪದೋಷ ನಿವಾರಣೆಗಾಗಿ ಕುಕ್ಕೆ ಸುಬ್ರಹ್ಮಣ್ಯ ದೇವಾಲಯದಲ್ಲಿ ಪೂಜೆ ಮಾಡಿಸಿದ್ದ ವಿಷಯ ನಿನ್ನೆಯಿಂದ ದೊಡ್ಡ ಸದ್ದು ಮಾಡುತ್ತಿದೆ. ಆದರೆ ಪ್ರಗತಿಪರರ ಇಂತಹಾ ನಿಲುವು ಹೊಸದೂ ಅಲ್ಲ ಮತ್ತು ವಿಶೇಷವೂ ಅಲ್ಲ. ವಾಸ್ತವವಾಗಿ ಪ್ರತಿಯೊಬ್ಬ
Tweet media one
21
179
773
@madhumaiya
Madhukara R Maiya 🇮🇳
5 months
ಆಯ್ಕೆ ಮಾಡುವ ಮುಂಚೆ ಇದನ್ನ ಒಮ್ಮೆ ನೋಡಿ
Tweet media one
34
196
780
@madhumaiya
Madhukara R Maiya 🇮🇳
11 months
Tweet media one
10
123
772
@madhumaiya
Madhukara R Maiya 🇮🇳
1 year
ಚಂದ್ರಯಾನ -3 ರಾಕೆಟ್ ಅಷ್ಟು ವೇಗವಾಗಿ ಹೋಗಿದ್ದರಿಂದ ಕಲ್ಲೆಸೆಯಲು ಆಗಿಲ್ಲ. ಕಲ್ಲು ತೂರಾಟ ಸಂಘದ ಹೇಳಿಕೆ 😂😂😂 #Chandrayaan3
35
97
767
@madhumaiya
Madhukara R Maiya 🇮🇳
11 months
Tweet media one
8
149
765
@madhumaiya
Madhukara R Maiya 🇮🇳
1 year
ಎರಡು ಸಾವಿರ ದುಡ್ಡುಳಿಸಿ ಉಚಿತವಾಗಿ ಪ್ರಯಾಣಿಸಿ ಧರ್ಮಸ್ಥಳ ಸುಬ್ರಮಣ್ಯ ಪ್ರವಾಸ ಮುಗಿಸಿ ಬಂದ ನಿಂಗಿಗೆ ಮನೆಗೆ ಬರುತ್ತಾ ಬಾಗಿಲ ಚಿಲಕದ ಬಳಿ ಕೆಇಬಿ ಬಿಲ್ಲು ಕಾದು ಕುಳಿತಿತ್ತು.... 1000 ಬರುವಲ್ಲಿ 3000 ಬಂದಿತ್ತು... ಹಾಲಿಗೆ 5 ರೂಪಾಯಿ ಹೆಚ್ಚಳದ ಸುದ್ದಿ ಪೇಪರಿನಲ್ಲಿತ್ತು.... ದಿನಬಳಕೆ ದಿನಸಿಗಳ ಬೆಲೆ ಅಟ್ಟಕ್ಕೇರಿತ್ತು... ಕಟ್ಟಡ
18
149
768
@madhumaiya
Madhukara R Maiya 🇮🇳
7 months
Tweet media one
33
98
767
@madhumaiya
Madhukara R Maiya 🇮🇳
3 months
The oldest bridge built by Keladi nayakas in 16 century still intact in Bidanoor Navara , one of the capitals of Keladi Kingdom
4
139
772
@madhumaiya
Madhukara R Maiya 🇮🇳
1 year
ರೋಹಿತ್ ಚಕ್ರತೀರ್ಥ ಪಡೆದ ಸಂಭಾವನೆ ರೂ.5000 ಬರಗೂರ್ ಪಡೆದ ಸಂಭಾವನೆ ರೂ. 5.45 ಲಕ್ಷ ಚಕ್ರತೀರ್ಥ ಸಮಿತಿಯ ಖರ್ಚು : ರೂ 49.99 ಲಕ್ಷ. ಬರಗೂರ್ ಸಮಿತಿಯ ಖರ್ಚು : ರೂ 2.59 ಕೋಟಿ. ಕೆಲಸ ಒಂದೇ, ಪಡೆದ ಸಂಭಾವನೆ, ಮಾಡಿದ ಖರ್ಚು ಎರಡೂ ಬೇರೆ ಬೇರೆ. ರೋಹಿತ್ ಚಕ್ರತೀರ್ಥ ಸಮಿತಿ ಭಾರತೀಯ ಸಂಸ್ಕೃತಿ, ರಾಷ್ಟ್ರೀಯ ವಿಚಾರಧಾರೆಯನ್ನ ಪಠ್ಯ
Tweet media one
23
287
758
@madhumaiya
Madhukara R Maiya 🇮🇳
1 year
Tweet media one
74
76
743
@madhumaiya
Madhukara R Maiya 🇮🇳
7 months
ಹದಿನೈದು ಲಕ್ಷ ಎಲ್ಲಿ ಎಲ್ಲಿ ಅಂತ ಇನ್ಮೇಲೆ ಮೋದೀನ ಕೇಳೋದ್ ಬೇಡ.. ಸಿದ್ದರಾಮಯ್ಯ ಕೊಡ್ತಾರೆ :) . . . .. . . . . .. . . . (ಕೇರಳಕ್ಕೆ ಹೋಗಿ ಕರ್ನಾಟಕದ ಆನೆ ಕಾಲಲ್ಲಿ ತುಳುಸ್ಕೊಂಡ್ ಸತ್ತೋಗ್ಬೇಕು ಅಷ್ಟೆ)
46
142
738
@madhumaiya
Madhukara R Maiya 🇮🇳
1 year
1975 ಅಂದಿನ ಪ್ರಧಾನಿ ಇಂದಿರಾ ಗಾಂಧಿ ಚುನಾವಣೆಯಲ್ಲಿ ಭ್ರಷ್ಟಾಚಾರ ಎಸಗಿ ಗೆದ್ದದ್ದು ಸಾಭೀತಾದ ಹಿನ್ನೆಲೆಯಲ್ಲಿ, ಅಹಮದಾಬಾದ್ ಉಚ್ಚನ್ಯಾಯಾಲಯ, ಅವರ ಲೋಕಸಭಾ ಸದಸ್ಯತ್ವವನ್ನು ರದ್ದುಗೊಳಿಸಿ, 6 ವರ್ಷ ಚುನಾವಣೆಯಲ್ಲಿ ಸ್ಪರ್ಧಿಸದಂತೆ ನಿಷೇಧ ಹೇರಿತು. ಅಧಿಕಾರದ ದಾಹದಿಂದ 21 ತಿಂಗಳುಗಳ ಕಾಲ ತುರ್ತು ಪರಿಸ್ಥಿತಿ ಹೇರಿ ಪ್ರಜಾಪ್ರಭುತ್ವ ಕಗ್ಗೊಲೆ
Tweet media one
10
186
731
@madhumaiya
Madhukara R Maiya 🇮🇳
1 year
Tweet media one
18
108
733
@madhumaiya
Madhukara R Maiya 🇮🇳
1 year
Tweet media one
18
79
728
@madhumaiya
Madhukara R Maiya 🇮🇳
1 year
ಉಪೇಂದ್ರ ವಿರುದ್ಧ ಸಮಾಜ ಕಲ್ಯಾಣ ಇಲಾಖೆ ದೂರು ದಾಖಲಿಸಿದೆ, ಹಾಗೆಯೆ ಬ್ರಾಹ್ಮಣರನ್ನ 'ಬ್ರಾಮಿಂಡ್ರಿಗಳು', 'ತಟ್ಟೆ ಕಾಸಿನವರು', 'ಪುಲ್ಚಾರು' ಎಂದು ನಿಂದಿಸುವವರ ವಿರುದ್ಧ ಯಾವ ಇಲಾಖೆ ದೂರುಸಲ್ಲಿಸುತ್ತದೆ? ದಯವಿಟ್ಟು ತಿಳಿಸಿಕೊಡಬೇಕು.
23
162
726
@madhumaiya
Madhukara R Maiya 🇮🇳
1 year
ಅವ್ರು ಈ ದೇಶದಲ್ಲೀ ಬಾಂಬ್ ಹಾಕೋದನ್ನ ನಿಲ್ಲಿಸೋ ವರೆಗೂ ಮಸೀದಿ ಗೆ ಹೋಗಲ್ಲ ಅಂತ ಯಾರೂ ಹೇಳಿಲ್ಲ ಇನ್ನು 🤣
Tweet media one
26
135
714
@madhumaiya
Madhukara R Maiya 🇮🇳
1 year
ಅತೀ ಬುದ್ಧಿವಂತರೆಂದುಕೊಂಡಿರುವ ಶತಮೂರ್ಖ ಹಿರಿಯ ಪತ್ರಕರ್ತ ರವೀಂದ್ರ ಭಟ್ ಗೆ ಗೊತ್ತಿಲ್ಲ, ದೇವಸ್ಥಾನದ ಹಣದಿಂದ ಸರ್ಕಾರಗಳು ಉದ್ಧಾರವಾಗಿದೆಯೇ ಹೊರತು, ಸರ್ಕಾರಗಳ ಮುಜರಾಯಿಯಿಂದ ದೇವಸ್ಥಾನಗಳು ಉದ್ಧಾರವಾಗಿಲ್ಲ. ಅನೇಕ ದೇವಸ್ಥಾನದ ಟ್ರಸ್ಟ್ ಗಳು ಶಾಲೆಗಳನ್ನು‌ ದತ್ತು ತೆಗೆದುಕೊಂಡು ನಡೆಸುತ್ತಿವೆ, ಲಕ್ಷಾಂತರ ಮಕ್ಕಳಿಗೆ ಮಧ್ಯಾಹ್ನದ ಊಟ
Tweet media one
43
140
717
@madhumaiya
Madhukara R Maiya 🇮🇳
1 year
ಹಲವಾರು ನಾಯಕರು ಚುನಾವಣೆಯನ್ನು ಸ್ಪರ್ಧಿಸುತ್ತಾರೆ. ಯಾವುದೋ ಪಕ್ಷಗಳನ್ನು ಬೆಂಬಲಿಸುತ್ತಾರೆ.‌ ಆದರೆ ಇಂಥ ವ್ಯಕ್ತಿಯನ್ನು ಮಾತ್ರ ಯಾರೂ ನೋಡಿರಲಾರಿರಿ. ಅದಕ್ಕೆ ಕೊನೆಯ ಬಾರಿ ಯಾವ ಪಕ್ಷವೂ ಈತನಿಗೆ ಟಿಕೇಟ್ ಕೂಡಾ ಕೊಡಲಿಲ್ಲ. ಈತನ ಪ್ರಶ್ನೆಗಳಿಗೆ ನಯಾ ಪೈಸೆ ಲಾಜಿಕ್ ಇರುವುದಿಲ್ಲ. ಸೋಷಿಯಲ್ ಮೇಡಿಯಾದಲ್ಲೊಂದು ಮಾತಿದೆ. ತಮ್ಮದಲ್ಲದ ಪಕ್ಷವನ್ನು
Tweet media one
51
149
714
@madhumaiya
Madhukara R Maiya 🇮🇳
1 year
Vai :- Fb/Guruprasad R ಏನೇ ಹೇಳಿ ಈ ಕಾಂಗ್ರೇಸ್ ಮತ್ತು ಎಡಪಂಥೀಯರು ತಮ್ಮ ವಿರೋಧಿಗಳನ್ನು ಸರಿಯಾಗಿ ಗುರುತಿಸುವಲ್ಲಿ ಸಮರ್ಥರು. ಮೋದಿಗಾಗಿ ಈ ಮನುಷ್ಯ ಕಾಲಿಗೆ ಚಕ್ರ ಕಟ್ಟಿಕೊಂಡು ಹಗಲು ರಾತ್ರಿ ಎನ್ನದೇ ಮತ್ತೆ ಕೆಲಸ ಮಾಡ್ತಾನೆ ಅಂತ ತಿಳಿದೇ ಅಧಿಕಾರಕ್ಕೆ ಬಂದ ತಕ್ಷಣ ಇವರ ಮೇಲೆ ಮುಗಿಬಿದ್ದದ್ದು. ಒಬ್ಬ ಸಚಿವ 'ಬಾಲ ಬಿಚ್ಚಿದ್ರೆ ಹುಷಾರು'
Tweet media one
12
108
717
@madhumaiya
Madhukara R Maiya 🇮🇳
2 months
11
97
717
@madhumaiya
Madhukara R Maiya 🇮🇳
11 months
ಒಂದು ವಾರದಲ್ಲಿ ಪ್ರಪಂಚದ ನಕ್ಷೆಯಲ್ಲಿ ಗಾಝ ಮತ್ತು ಮತಾಂಧ ಹಮಾಸ್ ಉಗ್ರರು ಇರುವುದಿಲ್ಲ ಇಸ್ರೇಲ್ ಘೋಷಣೆ .
Tweet media one
11
106
704
@madhumaiya
Madhukara R Maiya 🇮🇳
3 months
📍Hire Bhaskara Dam , Sagara Shimoga Dist
11
85
710
@madhumaiya
Madhukara R Maiya 🇮🇳
11 days
ಮೈಸೂರು ದಸರ #ವಿದ್ಯುತ್ ಅಲಂಕಾರದಲ್ಲಿ #ಮಸೀದಿ ಮೂಡಿದ್ರೆ ಸಾಮರಸ್ಯ #ಬಾಂಧವ್ಯ ಗಟ್ಟಿಯಾಗುತ್ತೆ. #ಅಂಜನಾದ್ರಿ ಬೆಟ್ಟದ ರಸ್ತೆಯಲ್ಲಿ ಗದೆ,ಬಾಣದ ಗುರುತಿನ ಕಂಬದಿಂದ #ಸಾಮರಸ್ಯ ಹಾಳಾಗುತ್ತದೆ. ವಾಹ್ ಲಾಜಿಕ್ 🙏 ವ್ಯಾಕ್ ಥೂ 🤮
Tweet media one
Tweet media two
13
226
717
@madhumaiya
Madhukara R Maiya 🇮🇳
1 month
Tweet media one
17
92
712
@madhumaiya
Madhukara R Maiya 🇮🇳
1 year
ಈ ಅಂಡೆಪಿರ್ಕಿಗಳಿಗೆ ಚಂದ್ರಯಾನವೋ, ಮಂಗಳಯಾನವೋ ಗೊತ್ತಿಲ್ಲ. ಚಂದ್ರ ಎಲ್ಲಿರುವುದು, ಮಂಗಳ ಎಲ್ಲಿರುವುದು ಅಂತ ಗೊತ್ತಿಲ್ಲ. ಇವರು ಇಸ್ರೋವನ್ನ ಖಂಡಿಸುತ್ತಾರಂತೆ 🤦‍♂️
Tweet media one
102
162
692
@madhumaiya
Madhukara R Maiya 🇮🇳
1 year
ಯತ್ನಾಳರಿಗೆ ಚಿಕಿತ್ಸೆ ಕೊಟ್ಟ ಡ���ಕ್ಟರ್ ಹೆಸರು ಹೇಳು ದೈರ್ಯ ಮಾಡಿದವರಿಗೆ ಪೋಲೀಸರ ಮೇಲೆ ಹಲ್ಲೆ ಮಾಡಿದ ಈ ಕ್ರಿಮಿನಲ್ ಹೆಸರು‌ ಹೇಳಲು ಯಾಕೆ ಹಿಂಜರಿಕೆ.. 😂😂😂
Tweet media one
27
147
693
@madhumaiya
Madhukara R Maiya 🇮🇳
1 year
ಇಡೀ ದೇಶವೇ ಚಂದ್ರಯಾನ - 3 ಸಫಲತೆಗಾಗಿ ಪ್ರಾರ್ಥನೆ ಮಾಡುತ್ತಿದ್ದರೆ, ಸಾವಿರಾರು ವಿಜ್ಞಾನಿಗಳ ಶ್ರಮ ಸಾಕಾರವಾಗಲಿ ಎಂದು ಕಾದಿದ್ದರೆ ಈ ಕ್ರಿಮಿ ಅದರ ವೈಫಲ್ಯಕ್ಕಾಗಿ ಹಸಿದು ಕೂತಿದೆ. ಬೆಂಗಳೂರು ಗ್ರಾಮಾಂತರ ಪೋಲಿಸ್ ವರಿಷ್ಠಾಧಿಕಾರಿಗಳಲ್ಲಿ ಮನವಿ, ಈ ವಿಕೃತ ವ್ಯಕ್ತಿಯನ್ನು ದೇಶದ್ರೋಹಿ ಚಟುವಟಿಕೆ ಕಾಯ್ದೆ ಪ್ರಕಾರ ಬಂಧಿಸಬೇಕಾಗಿ ತಮ್ಮಲ್ಲಿ
Tweet media one
Tweet media two
142
194
690
@madhumaiya
Madhukara R Maiya 🇮🇳
1 year
@GastiSuchit None of the 20 Hindu Adheenams who are going to handover the #Sengol to PM Modi are Brahmins. 😂😂😂
6
35
646
@madhumaiya
Madhukara R Maiya 🇮🇳
6 months
Bhatru Hotel /badikilaya hotel Main road Hebri , serves you native delicious foods of malnad and south canara.
22
106
683
@madhumaiya
Madhukara R Maiya 🇮🇳
1 year
ನಾಳೆ ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಸಚಿವರಾದ ನಿತಿನ್ ಗಡ್ಕರಿಯವರು ಟೊಯೊಟಾ ಕಂಪೆನಿಯ ಇನ್ನೋವಾ ಹೈಕ್ರಾಸ್ ಕಾರನ್ನು ಅನಾವರಣ ಮಾಡ್ತಾರೆ. ಒಂದು ಕಾರು ಬಿಡುಗಡೆ ಮಾಡೋಕೆ ಕೇಂದ್ರದ ಮಂತ್ರಿ ಯಾಕೆ ಹೋಗ್ತಾ ಇದ್ದಾರೆ ಅಂತಾ ಯೋಚನೆ ಮಾಡಿದ್ರಾ? ಈ ಇನ್ನೋವಾ ಕಾರು ಸಂಪೂರ್ಣವಾಗಿ ಎಥನಾಲ್ ಬಳಕೆ ಮಾಡಿಕೊಂಡು ಓಡಬಲ್ಲದು! ಹ್ಮಾ! ನೀವು ಸರಿಯಾಗಿ
18
117
679
@madhumaiya
Madhukara R Maiya 🇮🇳
8 months
ರಾಜ್ಯಾಧ್ಯಕ್ಷರೇ ನೀವು ಅನಂತಕುಮಾರ್ ಹೆಗಡೆ ಬೆಂಬಲಕ್ಕೆ ನಿಲ್ಲಬೇಡಿ ಪಾಪ ನಿಮಗೆ ಮುಜುಗರವಾಗೋದು ಬೇಡ ... ಆದರೆ ಪ್ರತಾಪ ಸಿಂಹರನ್ನಾದರೂ ಬೆಂಬಲಿಸಿ ಮಾತಾಡಲಿಲ್ಲವಲ್ಲ? ಅವರ ಮೇಲಾಗುತ್ತಿರುವ ಷಡ್ಯಂತ್ರವನ್ನ ಖಂಡಿಸಲಿಲ್ಲವಲ್ಲ? ಕುಮಾರಸ್ವಾಮಿ ಎಳೆಎಳೆಯಾಗಿ ಬಿಚ್ಚಿಡುತ್ತಿದ್ದ ವಿಷಯ ನಿಮಗೆ ಮತ್ತು ವಿರೋಧಪಕ್ಷದ ನಾಯಕರಿಗೆ
30
115
677
@madhumaiya
Madhukara R Maiya 🇮🇳
1 year
ಸಂಸತ್ ಭವನ ಸಂಪೂರ್ಣ ಡಿಜಿಟಲೀಕರಣಗೊಳಿಸಲಾಗಿದೆ ಅಂತ ಗೊತ್ತಿದ್ದೂ ಮಬ್ಬುಗಳು ಮಹಿಳಾ ಮೀಸಲಾತಿ ಬಿಲ್ ನ ಪ್ರತಿಯನ್ನ ವಿರೋಧ ಪಕ್ಷಗಳಿಗೆ ಕೊಟ್ಟಿಲ್ಲವೆಂದು ಬೊಬ್ಬೆ ಹೊಡಿಯೋಕೆ ಶುರು ಮಾಡಿದ್ವು.. 🤣🤣 ಪ್ರತಿಯೊಬ್ಬ ಲೋಕಸಭಾ ಸದಸ್ಯರ ಟೇಬಲ್ ನಲ್ಲಿನ ಟ್ಯಾಬ್ ನಲ್ಲಿಯೇ ಮಹಿಳಾ ಮೀಸಲಾತಿ ಬಿಲ್ ನ ಸಂಪೂರ್ಣ ಮಾಹಿತಿ ಅಪ್ಲೋಡ್ ಆಗಿದೆ ಅಂತ
Tweet media one
31
108
661
@madhumaiya
Madhukara R Maiya 🇮🇳
1 year
ಸದನದಲ್ಲಿ ಗೃಹಸಚಿವ ಪುನೀತ್ ಕೆರೆ ಹಳ್ಳಿ ವಿರುದ್ದ ಗಂಭೀರ ಪ್ರಕರಣಗಳಿವೆ ಕೊಲೆ ಆಪಾದನೆಯಲ್ಲಿ ಅವರು ಜಾಮೀನಿನ ಮೇಲೆ ಹೊರಗಿರುವುದು ಅದಕ್ಕಾಗಿ ಅವರಿಗೆ ಪೊಲೀಸರು ನೋಟೀಸ್ ಕೊಟ್ಟಿರುವುದು ಎಂದು ತಿಳಿಸಿದ್ದಾರೆ. ಆಯ್ತು ಸ್ವಾಮಿ ತಮ್ಮ ಪಕ್ಷದ ಶಾಸಕ ವಿನಯ್ ಕುಲಕರ್ಣಿ ಕೊಲೆಯ ಆಪಾದನೆಯ ಮೇಲೆ ದೀರ್ಘ ಕಾಲ ಜೈಲಿನಲ್ಲಿ ಇದ್ದು ಈಗ ಬೇಲ್ ಮೇಲೆ
32
166
662
@madhumaiya
Madhukara R Maiya 🇮🇳
1 year
#ರಾಜ್ಯದ_ಶಿಕ್ಷಣ_ಸಚಿವರು_ಯಾರು_ಅನ್ನೋದೇ_Full_Confusion_ಶಿವನೇ. ಅಲ್ಪನಿಗೆ ಐಶ್ವರ್ಯ ಬಂದರೆ ಅರ್ಧರಾತ್ರೀಲಿ ಕೊಡೆ ಹಿಡಿದನಂತೆ ಅನ್ನೋ ಮಾತಿದೆ...... ಹಂಗಾಯ್ತು ರಾಜ್ಯದ ಕಾಂಗ್ರೆಸ್ ನ ಪರಿಸ್ಥಿತಿ.. ‌ ಇಡೀ ದೇಶದಲ್ಲಿ ಅಧಿಕಾರ ಇಲ್ಲದೆ ಸೊರಗುತ್ತಿದ್ದ ಕಾಂಗ್ರೆಸ್ ಕರ್ನಾಟಕದಲ್ಲಿ ಬಿಟ್ಟಿ ಭಾಗ್ಯಗಳನ್ನು ಘೋಷಣೆ ಮಾಡಿ..... ಜನರನ್ನು
Tweet media one
41
162
646
@madhumaiya
Madhukara R Maiya 🇮🇳
10 months
ದೇವಸ್ಥಾನದ ಊಟದ ಹಾಲ್ ಗೆ ಹೋಗಿ ಸಮಾನತೆ ಕೇಳೋ ಜನ ಪರೀಕ್ಷೆಯ ಮಾರ್ಕ್ಸ್ , ಉದ್ಯೋಗದ ಪ್ರಮೋಷನ್ ಗಳಲ್ಲೂ ಸಮಾನತೆಗಾಗಿ ಯಾಕೆ ಹೋರಾಡೋದಿಲ್ಲ?
49
93
653
@madhumaiya
Madhukara R Maiya 🇮🇳
1 year
ಕಾಂಗ್ರೆಸಿನ ಪ್ರಮುಖ ಬಾಡಿಗೆ ಕಾರ್ಯಕರ್ತರು
Tweet media one
Tweet media two
35
117
643
@madhumaiya
Madhukara R Maiya 🇮🇳
1 year
ತಾನೇ ಸ್ವತಃ ಮುಂದೆ ನಿಂತು ಸೋಕಾಲ್ಡ್ ಬ್ರಾಹ್ಮಣ್ಯವನ್ನು ಆಚರಿಸಲು ಅನುವು ಮಾಡಿಕೊಟ್ಟು, ಜನರಿಗೆ ಬ್ರಾಹ್ಮಣ್ಯದ ವಿರುದ್ದ ರೊಚ್ಚಿಗೇಳುವಂತೆ ಕರೆ ನೀಡುವುದು ಪ್ರಕಾಶನಂತಹ ಎಡಬಿಡಂಗಿಗಳ ಹತಾಶೆಯ ಮನೋಭಾವ ಅಷ್ಟೆ. ಮನೆ ಗೆದ್ದು ಮಾರು ಗೆಲ್ಲು ಎಂಬ ಗಾದೆ ಅವರಿಗೆ ಪಥ್ಯವಲ್ಲ. ತನ್ನ ಸಿದ್ದಾಂತವನ್ನು ಮೊದಲು ಮನೆಯವರ ಮೇಲೆ ಪ್ರಯೋಗಿಸಿ ಅಲ್ಲಿ
Tweet media one
26
150
646
@madhumaiya
Madhukara R Maiya 🇮🇳
1 year
ಗುಜರಾತ್ ನಿಂದ ಹಾಲು ಬಂದರೆ ಮಾತ್ರ ರಾಜ್ಯದ ರೈತರಿಗೆ ನಷ್ಠ! #ಬೇರೆ ರಾಜ್ಯಗಳಿಂದ ಅಕ್ಕಿ ಬಂದ್ರೆ ರೈತರಿಗೆ ಲಾಭ! #ಓರಾಟಗಾರರು ಬಾಯಲ್ಲಿ ಏನಿಟ್ಕಂಡಿದೀರಾ?
36
131
636
@madhumaiya
Madhukara R Maiya 🇮🇳
11 months
ಪ್ಯಾಲೆಸ್ತೇನಿಯರನ್ನು ಬೆಂಬಲಿಸುತ್ತಿರುವರ ಪಟ್ಟಿ. ಐಸಿಸ್ ಹಮಾಸ್ ಲಷ್ಕರ್ ಹಿಜ್ಬುಲ್ಲಾ ಮುಜಾಹಿದೀನ್‌ ತಾಲಿಬಾನ್ ಮತ್ತು ಇಂಡಿಯನ್ ನ್ಯಾಷನಲ್ ಕಾಂಗ್ರೆಸ್
27
147
644
@madhumaiya
Madhukara R Maiya 🇮🇳
4 months
ಕನ್ನಡ ಹೋರಾಟಗಾರನ ವೇಷದಲ್ಲಿರುವ ನೀಲಿ ಚಿತ್ರ ವಿತರಕ
Tweet media one
40
142
640
@madhumaiya
Madhukara R Maiya 🇮🇳
1 year
ಆಯುಕ್ತರೇ.... ಮೊದಲು ಇಸ್ರೋ ವಿಜ್ಞಾನಿಗಳಿಗೆ 17 ತಿಂಗಳಿನಿಂದ ಸಂಬಳ ಕೊಟ್ಟಿಲ್ಲ ಅಂತ ಸುಳ್ಳು ಸುದ್ದಿ ಹಬ್ಬಿಸಿದವರ ಮೇಲೆ ಕೇಸ್ ಮಾಡಿ ಒದ್ದು ಒಳಗೆಹಾಕಿ....
Tweet media one
17
145
623
@madhumaiya
Madhukara R Maiya 🇮🇳
5 months
ನಿನ್ನೆ ಸಂಜೆ ಮನೆಗೆ ಹೋಗುವಾಗ ಅಲ್ಲೇ ದಾರಿ ಬದಿಯಲ್ಲಿ ಇಟ್ಟುಕೊಂಡಿದ್ದ ಕಲ್ಲಂಗಡಿ ತಗೋಳ್ಳೋಣ ಅಂತ ಹೋದೆ. ಯಾವ ಹಣ್ಣು ತಗೊಳ್ಳೋದು ಅಂತ ಒಂದೊಂದನ್ನೇ ಎತ್ತಿ ಎತ್ತಿ ನೋಡುತ್ತಿದ್ದಾಗಲೇ ನನಗಿಂತಲೂ ಮೊದಲೇ ಬಂದಿದ್ದ ಗಿರಾಕಿ ಕಲ್ಲಂಗಡಿ ಮಾರುವವನ ಹತ್ತಿರ ಮಾತಾಡ್ತಾ ಇದ್ದಿದ್ದು ಕಾಣಿಸ್ತು. ಬಹುಶಃ ಅಂಗಡಿಯವನಿಗೆ ಆ ಗಿರಾಕಿ ಸ್ವಲ್ಪ ಪರಿಚಯದವನೇ
Tweet media one
44
119
633
@madhumaiya
Madhukara R Maiya 🇮🇳
1 year
ಅದ್ಯಾರೋ ಸೆಡೆ ಪತ್ರಕರ್ತ ಸೂರಿಂಜೆ ಉದ್ದುದ್ದಕ್ಕೆ ಕತೆ ಬರೆದಿದ್ದಲ್ವ ಅವ್ನು ಈಗ ಎಲ್ಲಿ?😁
Tweet media one
20
159
625
@madhumaiya
Madhukara R Maiya 🇮🇳
14 days
ರಾಯರ ಬೃಂದಾವನ
Tweet media one
4
16
640
@madhumaiya
Madhukara R Maiya 🇮🇳
1 year
Tweet media one
16
126
613
@madhumaiya
Madhukara R Maiya 🇮🇳
4 months
ವಿಧಾನಸೌಧದ ಮೆಟ್ಟಿಲಲ್ಲಿ ಬ್ರಾಹ್ಮಣನೊಬ್ಬನನ್ನು ಮೆಟ್ಟಿನಲ್ಲಿ ಹೊಡೆದ ಪ್ರತಿಫಲ ಈ ಇಳಿ ವಯಸ್ಸಿನಲ್ಲಿ ಅನುಭವಿಸಬೇಕಾಗಿದೆ! #ಕರ್ಮಫಲ
60
60
624
@madhumaiya
Madhukara R Maiya 🇮🇳
1 year
ಹಳ್ಳಿಯಲ್ಲಿ ಮಸಾಲೆ ದೋಸೆ! --- ಕಳೆದ ಮೂರು ವರ್ಷಗಳಿಂದ ಪ್ರತಿದಿನ ಉಡುಪಿಯಿಂದ ಸುಮಾರು ೪೦ ಕಿ.ಮೀ. ದೂರದ ಹಾಲಾಡಿಗೆ ಬಂದು ಮಸಾಲೆ ದೋಸೆ ತಿಂದು ವಾಪಸಾಗುವ ಮಹನೀಯರೊಬ್ಬರಿದ್ದಾರೆ! ಕಳೆದ ವಾರ ಹಾಲಾಡಿ ಬಸ್ ಸ್ಟ್ಯಾಂಡ್ ಪ್ಯಾರಲೆಲ್ ರಸ್ತೆಯಲ್ಲಿರುವ `ಗುರು ಕ್ಯಾಂಟೀನ್'ಗೆ ದೋಸೆ ತಿನ್ನಲು ಹೋಗಿದ್ದಾಗ, ಅವರು ತಮ್ಮ ಬಂಧುಗಳೊ0ದಿಗೆ ಕಾರಿನಲ್ಲಿ
Tweet media one
Tweet media two
20
72
604
@madhumaiya
Madhukara R Maiya 🇮🇳
9 months
ಕರ್ನಾಟಕದ ಸೋಲಿಗೆ ಇಲ್ಲಿಯ ಸ್ಥಳೀಯ ನಾಯಕರ ವಿಫಲತೆ ಕಾರಣವಾಗಿತ್ತೇ ಹೊರತು, ಮೋದಿ, ಕೇಂದ್ರದ ವಿಫಲತೆಯಲ್ಲ ಎಂದು ಸಾಬೀತಾಯ್ತು..!!
50
70
595
@madhumaiya
Madhukara R Maiya 🇮🇳
1 month
The Famous Kamandala Ganapathi near Koppa Chikamagaluru Dist of Karnataka State where the Brahmi river takes birth infront of the ganpathi idol , it's believed Paravti herself established this temple. ಕಮಂಡಲ ಗಣಪತಿ ದೇವಸ್ಥಾನ ಕೊಪ್ಪ , ಚಿಕ್ಕಮಗಳೂರು ಜಿಲ್ಲೆ, ಕರ್ನಾಟಕ
2
61
608
@madhumaiya
Madhukara R Maiya 🇮🇳
2 months
Tweet media one
3
141
597
@madhumaiya
Madhukara R Maiya 🇮🇳
1 year
ಅಣ್ಣಮಲೈ ಗೂ ಕರ್ನಾಟಕ ಕ್ಕೆ ಏನ್ರೀ ಸಂಬಂಧ ಅಂತ ಪ್ರಶ್ನೆ ಮಾಡಿದ್ರಿ ಇಂದು CM ಪದ ಗ್ರಹಣ ಕ್ಕೆ ಬಂದ ಕಾಶ್ಮೀರಿ ಮೆಹಬೂಬ ಮುಫ್ತೀ ನಿಮ್ಮವ್ವನ ತಂಗಿನ..😬
23
99
588
@madhumaiya
Madhukara R Maiya 🇮🇳
1 year
ಮಧು ಬಂಗಾರಪ್ಪನ ಭಾಷೆಯಲ್ಲಿ ಹೇಳುವುದಾದರೆ ರಾಹುಲ್ ಗಾಂಧಿಯನ್ನು ಸಂಸದನಾಗಿ ಅನರ್ಹಗೊಳಿಸಿದ್ದಾರೆ ಅಲ್ಲ ಅಲ್ಲ ಕಿತ್ತು ಬಿಸಾಕಿದ್ದಾರೆ
31
94
576
@madhumaiya
Madhukara R Maiya 🇮🇳
10 months
ಮೊಹಮ್ಮದ್ ಶಮಿಯನ್ನು ಭಾರತ ತಂಡಕ್ಕೆ ಸೇರಿಸಿದ ಅಮಿತ್ ಶಾ ರವರ ಪುತ್ರ ಜಯ್ ಶಾ ರವರಿಗೆ ಅಭಿನಂದನೆಗಳು...
Tweet media one
5
28
572
@madhumaiya
Madhukara R Maiya 🇮🇳
1 year
ಆರತಿ ತಟ್ಟೆಯಲ್ಲಿ ಹಾಕಿದ ಹಣ ಅರ್ಚಕರಿಗೆ ಹೋಗುತ್ತದೆ ಎನ್ನುವುದು ನಮ್ಮ ಎದುರಲ್ಲೇ ಕಾಣಿಸುತ್ತದೆ. ಅದನ್ನು ಬೋರ್ಡ್ ಹಾಕುವ ಮೂಲಕ ತೋರಿಸುವ ಅಗತ್ಯವಿಲ್ಲ. ಕೆಲವು ದೇವಾಲಯಗಳಲ್ಲಿ ಆರತಿ ತಟ್ಟೆಗೆ ಹಾಕಿದ ಹಣವನ್ನೂ ಹುಂಡಿಗೇ ಸುರಿಯುವ ನಿಯಮ ಮಾಡಲಾಗಿದೆ. ಅದೂ ಕೂಡ ಭಕ್ತರ ಸಮಕ್ಷಮದಲ್ಲೇ ನಡೆಯುತ್ತದೆ. ಆದರೆ ಹುಂಡಿಗೆ ಹಾಕಿದ ಹಣ ದೇವರಿಗೆ ಹೋಗಿ
Tweet media one
44
135
576
@madhumaiya
Madhukara R Maiya 🇮🇳
9 months
#ತಾನೇ ನಿರ್ಮಿಸಿ,ನಿರ್ದೇಶಿಸಿದ ಸಿನಿಮಾದ ದೃಶ್ಯಗಳನ್ನು ತೆರೆಯ ಮೇಲೆ ಕಂಡಾಗ ಯಾವ ನಿರ್ದೇಶಕನೂ ಹೆದರಿ ಓಡುವುದಿಲ್ಲ....!!!?🙄..ಆತ ಅದರಲ್ಲಿರುವ ಲೋಪ ದೋಷಗಳನ್ನು ಗಮನಿಸುತ್ತಿರುತ್ತಾನೆ...!!?👍😎
Tweet media one
41
100
566
@madhumaiya
Madhukara R Maiya 🇮🇳
1 year
ಇಂಜಿನಿಯರಿಂಗ್ ಸೀಟ್ ಗೆ 16 ವರ್ಷ ಓದಿ , ಆನಂತರ cet ಬರೆದು ಒಳ್ಳೆಯ ರ್‍ಯಾಂಕ್ ತಗೊಂಡರೆ , software ಕಂಪನಿಗಳಲ್ಲಿ ಕೆಲಸ ಸಿಕ್ಕರೆ ಅದೃಷ್ಟ.. ಅದೇ ಅಪ್ಪನ ಪ್ರಭಾವದಲ್ಲಿ ಗೆದ್ದರೆ sslc ಸಾಕು IT/BT ಮಂತ್ರಿಯಾಗಲು...
35
112
544
@madhumaiya
Madhukara R Maiya 🇮🇳
4 months
ಅನಾಹುತ
14
77
563
@madhumaiya
Madhukara R Maiya 🇮🇳
7 months
ನಂದಿನಿ ಹಾಲು ಮೊಸರು ಪ್ಯಾಕೆಟ್ ಮೇಲೆ ಹಿಂದಿಯಲ್ಲಿ ಬರೆದಾಗ ಕೆರಳಿ ಕೆಂಡವಾಗಿ ಪ್ರತಿಭಟಿಸಿದವ್ರು, ಕನ್ನಡಿಗರ ದುಡ್ಡಲ್ಲಿ ಉತ್ತರ ಭಾರತದ ಹಿಂದಿಯವರ ಪ್ರತಿಮೆ ಇಡ್ತಿರೋದಕ್ಕೆ ಪ್ರತಿಭಟನೆ ಮಾಡಲ್ವಾ?
30
94
549
@madhumaiya
Madhukara R Maiya 🇮🇳
1 year
ದೆಹಲಿ ದೊರೆಗಳ ಖಾತೆಗೆ ಕನ್ನಡಿಗರ ಹಣ ತುಂಬುತ್ತಿರುವ #ATMSarkara #ಖಾನ್_ಗ್ರೇಸ್_ಸರ್ಕಾರ
Tweet media one
16
160
550
@madhumaiya
Madhukara R Maiya 🇮🇳
1 year
ಈ ಪ್ರಶ್ನೆಯಲ್ಲಿ ತಪ್ಪೇನಿದೆ? ಅದೊಂದು ಸಹಜವಾದ ಪ್ರಶ್ನೆ. ಹೀಗೆ ಕೇಳಿದ್ದನ್ನೇ ಸಹಿಸಲು ಕಷ್ಟ ಆಗೋ ನಿಮಗೆ ನಮ್ಮ ಸಹೋದರಿಯರ ಕುಟುಂಬದ ಆತಂಕ ಅರ್ಥ ಆಗೋದಿಲ್ಲವಾ? ನಾವೆಲ್ಲರೂ ಇದೇ ಪ್ರಶ್ನೆ ಕೇಳುವೆವು. ಎಷ್ಟು ಜನರನ್ನ ಬಂಧಿಸುತ್ತೀರಿ? ಒಂದು ಗಂಭೀರ ಪ್ರಕರಣವನ್ನ ಮಕ್ಕಳಾಟ ಎನ್ನುವ ಕಾಂಗ್ರೆಸ್ ಪಕ್ಷದ ನಾಯಕರ ಮನೆಯ ಹೆಣ್ಣು ಮಕ್ಕಳ ಮೇಲೆ ಕೂಡ
Tweet media one
33
164
547
@madhumaiya
Madhukara R Maiya 🇮🇳
1 year
Tweet media one
1
49
538
@madhumaiya
Madhukara R Maiya 🇮🇳
1 year
ತದನಂತರ ಕೆಲವು ದಿನಗಳ ಬಳಿಕ ಅವರಿಬ್ಬರೂ ಹಬ್ಬಕ್ಕೆ ಹೊಸ ಬಟ್ಟೆ ಖರೀದಿಸಲು ಬಟ್ಟೆ ಅಂಗಡಿಗೆ ತೆರಳಿದರು. ಅಲ್ಲಿ ಅಂಗಡಿಯವನು ಗಂಡನ ಕೈಗೆ ಬಿಲ್ ಕೊಟ್ಟಾಗ ಅದನ್ನು ಕಸಿದುಕೊಂಡ ಹೆಂಡತಿಯು" ನನ್ನ ಗಂಡನಿಗಿಂತ ನಾನು ಯಾವುದರಲ್ಲೂ ಕಡಿಮೆ ಅಂತ ನನಗೆ ಅನಿಸಿಲ್ಲ. ಬಿಲ್ ನಾನೇ ಕೊಡುತ್ತೇನೆ" ಎಂದು ಆಕೆಯೇ ಪೂರ್ತಿ ಹಣವನ್ನೂ ಪೇ ಮಾಡಿದಳು. ಆಗ ಆ
Tweet media one
35
84
548
@madhumaiya
Madhukara R Maiya 🇮🇳
10 months
Tweet media one
9
154
531
@madhumaiya
Madhukara R Maiya 🇮🇳
1 year
ಅಯೋಗ್ಯ #Chandrayaan3
Tweet media one
42
66
535
@madhumaiya
Madhukara R Maiya 🇮🇳
1 year
ಹುಲಿಕುಂಟೆ ಮೂರ್ತಿ ಒಂದು ತಿಳಿದುಕೊಳ್ಳಿ ಎಲ್ಲಿಯ ತನಕ ಈ ದೇಶದಲ್ಲಿ ಹಿಂದೂಗಳು ಬಹುಸಂಖ್ಯಾತರಾಗಿರ್ತಾರೋ ಅಲ್ಲಿಯ ತನಕ ಮಾತ್ರ ಅಂಬೇಡ್ಕರ್ ಅವರ ಸಂವಿಧಾನ ಇರುತ್ತೆ! ಯಾವಾಗ ಹಿಂದೂಗಳು ಅಲ್ಪಸಂಖ್ಯಾತರಾಗ್ತಾರೋ ಅದರ ಮರು��್ಷಣವೇ ಅಂಬೇಡ್ಕರ್ ಸಂವಿಧಾನ ಇರಲ್ಲ! ಆವಾಗ ಈ ತರದ ಪೋಸ್ಟರ್ ಏನಾದ್ರೂ ಹಾಕಿದ್ರೆ ಹಿಡಿದುಕೊಂಡು ಹೋಗಿ ಖತ್ನಾ ಮಾಡಿ
Tweet media one
69
109
538
@madhumaiya
Madhukara R Maiya 🇮🇳
5 months
The mother of Praveen Nettar who was brutally murdered by the SDPI and PFI terrorists welcomes modi in Mangalore airport. SDPI is supporting congress in this election.
Tweet media one
7
76
540