ಇವರು ಆ ಎಳೆ ಕಂದಮ್ಮನನ್ನು ಎತ್ತಿಕೊಂಡು ಕುಡಿಯೋ ಹಾಲನ್ನು ಚೆಲ್ಲುತ್ತಾ ಅದ್ಯಾವ ಪೂಜೆ ಮಾಡಿ ಮಗುವನ್ನ ರಕ್ಷಣೆ ಮಾಡುವರೋ ಏನೋ ಇದರ ಬಗ್ಗೆ ತಿಳಿದವರು ಇದೇನು ಅನ್ನೋದನ್ನ ತಿಳಿಸಿ..🙏
ಇವರು ಮಾಡ್ತಾ ಇರೋದು ಸರಿಯೇ ?
Honorable Revenue Minister of Karnataka
@krishnabgowda
Representing Karnataka at the
@WorldBank
Land Conference. He is Thrilled to be a speaker and meeting global experts on Sustainable Development, Drought risk resilience and flood mitigation.
#Karnataka
#WorldBank
ಬಿಜೆಪಿಯ ಭ್ರಷ್ಟಾಚಾರವನ್ನು ಬಯಲು ಮಾಡಲು ಬೇರೆ ಪಕ್ಷದವರ ಅಗತ್ಯವಿಲ್ಲ. ಆ ಪಕ್ಷದವರೇ ಬಯಲು ಮಾಡುತ್ತಾರೆ. ಅಷ್ಟರಮಟ್ಟಿಗೆ ಆ ಪಕ್ಷದಲ್ಲಿ ಗುಂಪುಗಾರಿಕೆ ಇದೆ. ಭ್ರಷ್ಟರ ಪಕ್ಷದಲ್ಲಿ ಗುಂಪುಗಾರಿಕೆ, ಒಳ ಜಗಳ, ಒಗ್ಗಟ್ಟಿನ ಕೊರತೆ ಸಹಜ...
ಮಾಡುದ್ರೆ #ರಾಹುಲ್_ಗಾಂಧಿ ತರಹ Press meet ಮಾಡಬೇಕು.
ಯಾರೋ ಮೂರ್ ಜನ #ಬಕೆಟ್_ಪತ್ರಕರ್ತರನ್ನು ಇಟ್ಕೊಂಡು ಆಫ್ ಲೈನ್ ಧಾರವಾಹಿ ತರಹ ಎಪಿಸೋಡ್ ಮಾಡಿ ಪ್ರಸಾರ ಮಾಡೋದಲ್ಲ. ಸುಮ್ಮನೆ 56" ಇದೆ ಅಂತ ಹೇಳೋದಲ್ಲ. ಕಾಗಕ್ಕ ಗುಬಕ್ಕನ ಕಥೆ ಅಷ್ಟೇ.
ಎದೆಗಾರಿಕೆ ಬೇಕು.