Nikhil Kumar Profile Banner
Nikhil Kumar Profile
Nikhil Kumar

@Nikhil_Kumar_k

Followers
36,088
Following
13
Media
976
Statuses
1,214

Yuva Karyakarta of @JanataDal_S | ಕನ್ನಡಿಗ | Karnataka First |Politician | Actor |

Bengaluru, Karnataka
Joined December 2015
Don't wanna be here? Send us removal request.
Explore trending content on Musk Viewer
@Nikhil_Kumar_k
Nikhil Kumar
2 years
ಹೆಮ್ಮೆಯ ಕನ್ನಡಿಗ, ಬಹುಭಾಷಾ ನಟ, ಅಭಿನಯ ಚಕ್ರವರ್ತಿ @KicchaSudeep ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು. #Happybirthdaysudeepsir
Tweet media one
34
1K
7K
@Nikhil_Kumar_k
Nikhil Kumar
3 years
ನಮ್ಮ ಜೀವನದ ಈ ವಿಶೇಷ ಕ್ಷಣವನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಸಂತೋಷವಾಗುತ್ತಿದೆ. Love you my son 😘
Tweet media one
304
430
7K
@Nikhil_Kumar_k
Nikhil Kumar
4 years
ಹೆಮ್ಮೆಯ ಕನ್ನಡಿಗ, ಬಹುಭಾಷಾ ನಟ, ಅಭಿನಯ ಚಕ್ರವರ್ತಿ @KicchaSudeep ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು. 'ವಿಕ್ರಾಂತ್ ರೋಣ' ಸಾಹಸಗಳನ್ನು ನೋಡಲು ಕಾತುರದಿಂದ ಕಾಯುತ್ತಿದ್ದೇನೆ. 'ಫ್ಯಾಂಟಮ್' ಚಿತ್ರವು ಅಭೂತಪೂರ್ವ ಯಶಸ್ಸುಗಳಿಸಲಿ ಎಂದು ಇದೇ ಸಂದರ್ಭದಲ್ಲಿ ಶುಭಹಾರೈಸುತ್ತೇನೆ.
Tweet media one
52
996
5K
@Nikhil_Kumar_k
Nikhil Kumar
1 year
ಉತ್ತರ ಪ್ರದೇಶದ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ @myogiadityanath ಜೀ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಲಾಯಿತು. ಲೋಕಸಭೆ ಚುನಾವಣೆ ಎದುರಿಸುವ ನಿಟ್ಟಿನಲ್ಲಿ ರಾಜ್ಯದಲ್ಲಿ ಆಗಿರುವ ಜೆಡಿಎಸ್ - ಬಿಜೆಪಿ ಮೈತ್ರಿಯ ಬಗ್ಗೆ ಅವರೊಂದಿಗೆ ಚರ್ಚಿಸಲಾಯಿತು.ಇದು ಅತ್ಯಂತ ಉತ್ತಮ ಬೆಳವಣಿಗೆ ಎಂದು ಅವರು ಸಂತಸ ವ್ಯಕ್ತಪಡಿಸಿದರು.1/2
Tweet media one
140
233
4K
@Nikhil_Kumar_k
Nikhil Kumar
3 years
ನಂಬಲು ಅಸಾಧ್ಯ ನನ್ನ ನೆಚ್ಚಿನ ನಟ ಪುನೀತ್ ರಾಜ್‍ಕುಮಾರ್ ಸರ್ ಇನ್ನಿಲ್ಲ. ದೇವರೆ ಈ ಸುದ್ದಿ ಸುಳ್ಳಾಗಬಾರದಿತ್ತ ? ಭಗವಂತ ಅವರ ಆತ್ಮಕ್ಕೆ ಚಿರ ಶಾಂತಿ ನೀಡಲಿ, ಅವರ ಅಭಿಮಾನಿಗಳಿಗೆ ಹಾಗೂ ಬಂಧು ಮಿತ್ರರಿಗೆ ಈ ದುಃಖವನ್ನು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ.
Tweet media one
17
487
4K
@Nikhil_Kumar_k
Nikhil Kumar
3 years
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ ಅವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು. ಕನ್ನಡ ಚಿತ್ರರಂಗಕ್ಕೆ ನಿಮ್ಮ ಕೊಡುಗೆ ಅಪಾರ. ನಿಮ್ಮಿಂದ ನಮ್ಮ ಚಿತ್ರರಂಗ ಮತ್ತಷ್ಟು ಬೆಳೆಯಲಿ ಎಂದು ಆಶಿಸುತ್ತೇನೆ.
Tweet media one
21
794
4K
@Nikhil_Kumar_k
Nikhil Kumar
4 years
ಆಂಧ್ರ ಪ್ರದೇಶದ ಮುಖಮಂತ್ರಿಗಳಾಗಿರುವ ಶ್ರೀ ವೈ.ಎಸ್. ಜಗನ್ ಮೋಹನ್ ರೆಡ್ಡಿಯವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ದೇವರು ನಿಮಗೆ ಉತ್ತಮ ಆಯುರಾರೋಗ್ಯ ಕರುಣಿಸಲಿ. @ysjagan
Tweet media one
36
551
3K
@Nikhil_Kumar_k
Nikhil Kumar
2 years
ದೇಶ ಕಂಡ ಧೀಮಂತ ನಾಯಕ, ದಣಿವರಿಯದ ಹಿರಿಯ ರಾಜಕೀಯ ಮುತ್ಸದ್ಧಿ, ಮಾಜಿ ಪ್ರಧಾನಮಂತ್ರಿ, ನನ್ನ ಪ್ರೀತಿಯ ತಾತ ಎಚ್.ಡಿ.ದೇವೇಗೌಡ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು. ದೇವರು ತಮಗೆ ಉತ್ತಮ ಆರೋಗ್ಯ, ದೀರ್ಘಾಯುಷ್ಯ ನೀಡಲಿ ಎಂದು ಪ್ರಾರ್ಥಿಸುತ್ತೇನೆ..
Tweet media one
49
149
3K
@Nikhil_Kumar_k
Nikhil Kumar
2 years
ನಮ್ಮ ಪ್ರೀತಿಯ ಅಪ್ಪು ಸರ್ , ಕನ್ನಡಿಗರ ಕಣ್ಮಣಿ ಶ್ರೀ ಪುನೀತ್ ರಾಜಕುಮಾರ್ ಅವರಿಗೆ ಜನ್ಮದಿನದ ಶುಭಾಶಯಗಳು. ನಟನೆಯ ಜತೆಗೆ, ಸೇವೆ, ಮಾನವೀಯತೆ, ಸಹೃದಯತೆ ಮೂಲಕ ಆರೂವರೆ ಕೋಟಿ ಕನ್ನಡಿಗರ ಹೃದಯ ಸಾಮ್ರಾಟರಾಗಿರುವ ಅಪ್ಪು ಸರ್ ಅವರು ನಮಗೆಲ್ಲರಿಗೂ ಸದಾ ಸ್ಫೂರ್ತಿ. ಅವರ ಆದರ್ಶದ ಹಾದಿಯಲ್ಲಿ ನಾವೆಲ್ಲರೂ ನಡೆಯೋಣ.
Tweet media one
14
362
3K
@Nikhil_Kumar_k
Nikhil Kumar
4 years
ರಾಜ್ಯದ ಅಭಿವೃದ್ಧಿ, ರೈತರ ಕಲ್ಯಾಣ, ಜನಸಾಮಾನ್ಯರ ಸಂಕಷ್ಟಗಳಿಗೆ ಸದಾ ಮನಮಿಡಿಯುವ ಸಹೃದಯಿ ರಾಜಕಾರಣಿ ಕುಮಾರಣ್ಣನವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.
Tweet media one
66
108
3K
@Nikhil_Kumar_k
Nikhil Kumar
1 year
ಭಾರತದ 11ನೇ ಪ್ರಧಾನಮಂತ್ರಿಗಳು, ಜಾತ್ಯತೀತ ಜನತಾದಳ ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಹಾಗೂ ನನ್ನ ತಾತನವರಾದ ಪೂಜ್ಯ ಶ್ರೀ ಹೆಚ್.ಡಿ.ದೇವೇಗೌಡ ಸಾಹೇಬರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ಆ ಭಗವಂತ ಅವರಿಗೆ ಇನ್ನಷ್ಟು ಉತ್ತಮ ಆಯುರಾಗ್ಯ ನೀಡಲಿ ಹಾಗೂ ಅವರ ಮಾರ್ಗದರ್ಶನ, ಆಶೀರ್ವಾದ ಪಕ್ಷಕ್ಕೆ, ನಮಗೆಲ್ಲರಿಗೂ ಇರಲಿ ಎಂದು ಪ್ರಾರ್ಥಿಸುತ್ತೇನೆ.
Tweet media one
46
121
3K
@Nikhil_Kumar_k
Nikhil Kumar
4 years
ಹುಟ್ಟುಹಬ್ಬದ ಶುಭಾಶಯಗಳು ಅಪ್ಪು ಸರ್, ದೇವರು ನಿಮಗೆ ಇನ್ನಷ್ಟು ಯಶಸ್ಸು ಉತ್ತಮ ಆರೋಗ್ಯ, ಆಯುಷ್ಯ ನೀಡಲಿ ಎಂದು ಪ್ರಾರ್ಥಿಸುತ್ತೇನೆ...
Tweet media one
18
378
3K
@Nikhil_Kumar_k
Nikhil Kumar
2 years
ಕಲಿಯುಗ ಕರ್ಣ, ರೆಬೆಲ್ ಸ್ಟಾರ್ ಅಂಬರೀಶ್ ರವರ ಜನ್ಮದಿನ ಇಂದು.. ದೈಹಿಕವಾಗಿ ನೀವು ನಮ್ಮನ್ನು ಅಗಲಿದರೂ ನಿಮ್ಮೊಂದಿಗಿನ ನೆನಪುಗಳು ಸದಾ ಅಮರ.. #HappybirthdayRebelStar
Tweet media one
13
122
3K
@Nikhil_Kumar_k
Nikhil Kumar
4 years
ಕನ್ನಡನಾಡಿನ ಅಪರೂಪದ ರಾಜಕಾರಣಿ ಹಾಗೂ ಕನ್ನಡ ಚಿತ್ರರಂಗ ಎಂದೂ ಮರೆಯದ ಮಾಣಿಕ್ಯವಾಗಿರುವ ಅಂಬರೀಶ್ ಅವರ ಜನ್ಮದಿನವಾದ ಇಂದು ಅವರನ್ನು ಗೌರವಪೂರ್ವಕವಾಗಿ ಸ್ಮರಿಸೋಣ.
Tweet media one
36
160
3K
@Nikhil_Kumar_k
Nikhil Kumar
3 years
ನಮ್ಮ ರೈಡರ್ ಚಿತ್ರ ಬಿಡುಗಡೆಯಾಗಿ ರಾಜ್ಯಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಇದೀಗ ಕೆಲವು ಕಿಡಿಗೇಡಿಗಳು ನಮ್ಮ ಚಿತ್ರವನ್ನು ಪೈರಸಿ ಮಾಡಿದ್ದಾರೆ. ದಯವಿಟ್ಟು ಪೈರಸಿ ವಿಡಿಯೋವನ್ನು ನೋಡದೆ ಚಿತ್ರಮಂದಿರಕ್ಕೆ ಬಂದು ಸಿನಿಮಾ ನೋಡಿ. ಕನ್ನಡ ಚಿತ್ರರಂಗವನ್ನು ಉಳಿಸಿ, ಚಿತ್ರತಂಡವನ್ನ ಪ್ರೋತ್ಸಾಹಿಸಿ...
63
243
3K
@Nikhil_Kumar_k
Nikhil Kumar
7 months
ನಮ್ಮ ಪ್ರೀತಿಯ ಅಪ್ಪು ಸರ್, ಕನ್ನಡಿಗರ ಕಣ್ಮಣಿ ಶ್ರೀ ಡಾ. ಪುನೀತ್ ರಾಜಕುಮಾ‌ರ್ ಅವರಿಗೆ ಜನ್ಮದಿನದ ಶುಭಾಶಯಗಳು. ನಟನೆಯ ಜತೆಗೆ, ಸೇವೆ, ಮಾನವೀಯತೆ, ಸಹೃದಯತೆ ಮೂಲಕ ಆರೂವರೆ ಕೋಟಿ ಕನ್ನಡಿಗರ ಹೃದಯ ಸಾಮ್ರಾಟರಾಗಿರುವ ಅಪ್ಪು ಸರ್ ಅವರು ನಮಗೆಲ್ಲರಿಗೂ ಸದಾ ಸ್ಫೂರ್ತಿ. ಅವರ ಆದರ್ಶದ ಹಾದಿಯಲ್ಲಿ ನಾವೆಲ್ಲರೂ ನಡೆಯೋಣ.
Tweet media one
13
249
3K
@Nikhil_Kumar_k
Nikhil Kumar
4 years
A very happy birthday to Hon'ble Chief Minister of Andhra Pradesh Shri. YS Jagan Mohan Reddy avaru. May you be blessed with happiness, good health and long life to serve the people of AP. @ysjagan
Tweet media one
17
474
3K
@Nikhil_Kumar_k
Nikhil Kumar
4 years
ಭಾರತ ಬಹು ರಾಜ್ಯ ಹಾಗೂ ಬಹುಭಾಷೆಯ ಒಕ್ಕೂಟ ವ್ಯವಸ್ಥೆ. ಇಲ್ಲಿ ಎಲ್ಲರೂ ಸರಿ ಸಮಾನರು ಹೀಗಿದ್ದರೂ ಹಿಂದಿ ಭಾಷೆಯನ್ನು ಮಾತ್ರ ರಾಜ ಭಾಷೆಯಂತೆ ಮೆರೆಸುವ ಕಾರ್ಯವಾದ ಹಿಂದಿದಿವಸ ಆಚರಣೆಯನ್ನು ಕೇಂದ್ರ ಸರ್ಕಾರ ಕೈಬಿಡಬೇಕು.'ಅನೇಕತೆಯಲ್ಲಿ ಏಕತೆ' ಇರುವ ನಮ್ಮ ದೇಶದಲ್ಲಿ ಒಂದು ಭಾಷೆಯ ಮೆರವಣಿಗೆ ಮಾತ್ರ ಮಾಡುವುದು ಸರಿಯಲ್ಲ. #StopHindilmposition
46
417
2K
@Nikhil_Kumar_k
Nikhil Kumar
26 days
ನನ್ನ ಪ್ರೀತಿಯ ಮುದ್ದು ಮಗ ಅವ್ಯಾನ್ ದೇವ್ ಗೆ ಹುಟ್ಟುಹಬ್ಬದ ಪ್ರೀತಿಪೂರ್ವಕ ಶುಭಾಶಯಗಳು. ನಿನ್ನ ಸಂತೋಷವೇ ನಮಗೆಲ್ಲಾ ಹಬ್ಬದ ತಳಿರು ತೋರಣದಂತೆ. #HappyBirthdayAvyanDev
Tweet media one
48
81
3K
@Nikhil_Kumar_k
Nikhil Kumar
3 years
ಪದ್ಮಭೂಷಣ ಪ್ರಶಸ್ತಿ ಪುರಸ್ಕೃತ, ನಟಸಾರ್ವಭೌಮ ಡಾ.ರಾಜ್‌ಕುಮಾರ್ ಜಯಂತಿಯ ಶುಭಾಶಯಗಳು
Tweet media one
12
236
2K
@Nikhil_Kumar_k
Nikhil Kumar
3 years
ಜನ್ಮದಿನದ ಶುಭಾಶಯಗಳು ಅಪ್ಪ 🤗 ದೇವರು ನಿಮಗೆ ಆರೋಗ್ಯ, ಆಯಸ್ಸು ಮತ್ತು ನಮ್ಮ ರಾಜ್ಯದ ಜನರ ಸೇವೆ ಮಾಡಲು ಮತ್ತಷ್ಟು ಶಕ್ತಿಯನ್ನು ನೀಡಲಿ ಎಂದು ಪ್ರಾರ್ಥಿಸುತ್ತೇನೆ Love you😘 #ನನ್ನಸ್ಪೂರ್ತಿ #myinspiration
Tweet media one
41
99
2K
@Nikhil_Kumar_k
Nikhil Kumar
4 years
13ನೇ ಅವೃತಿಯ ಐಪಿಎಲ್​ನಲ್ಲಿನ ನಮ್ಮ ತಂಡದ ಮೊದಲ ಪಂದ್ಯ ಇಂದು. ಶುಭವಾಗಲಿ, ಗೆಲುವಿನೊಂದಿಗೆ ಮುನ್ನುಗ್ಗಿ. ಸೋತರು ಗೆದ್ದರು ಎಂದೆಂದಿಗೂ ಆರ್.ಸಿ.ಬಿ. ಈ ಸಲ ಕಪ್ ನಮ್ದೇ 😍 #esalacupnamde
Tweet media one
26
155
2K
@Nikhil_Kumar_k
Nikhil Kumar
3 years
ಈ ದೇಶ ಕಂಡ ಅಪರೂಪದ ಜನನಾಯಕ, ರೈತನಾಯಕ, ಕನ್ನಡ ನಾಡಿನ ಅಗ್ರಮಾನ್ಯ ನೇತಾರ, ನೀರಾವರಿ ಹರಿಕಾರ, ಮಾಜಿ ಪ್ರಧಾನಮಂತ್ರಿಗಳು, ನನ್ನ ಆದರ್ಶ ಮತ್ತು ನನ್ನ ಪ್ರೀತಿಯ ತಾತ, ಸನ್ಮಾನ್ಯ ಶ್ರೀ ದೇವೇಗೌಡರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು. ಭಗವಂತ ಅವರಿಗೆ ಉತ್ತಮ ಆರೋಗ್ಯವನ್ನು, ಧೀರ್ಘಾಯುಷ್ಯವನ್ನು, ದಯಪಾಲಿಸಲಿ ಎಂದು ಪ್ರಾರ್ಥಿಸುತ್ತೇನೆ.
Tweet media one
34
104
2K
@Nikhil_Kumar_k
Nikhil Kumar
2 years
ಕರುನಾಡ ಚಕ್ರವರ್ತಿ ಡಾ.ಶಿವರಾಜ್ ಕುಮಾರ್ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು.. ಚಿತ್ರರಂಗಕ್ಕೆ ನಿಮ್ಮ ಕೊಡುಗೆ ಅಪಾರ, ನಿಮ್ಮಿಂದ ಚಿತ್ರರಂಗ ಮತ್ತಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಆಶಿಸುತ್ತೇನೆ...
Tweet media one
12
131
2K
@Nikhil_Kumar_k
Nikhil Kumar
2 years
ಪದ್ಮಶ್ರೀ ಪುರಸ್ಕೃತರಾದ "ವೃಕ್ಷ ಮಾತೆ" ಸಾಲು ಮರದ ತಿಮ್ಮಕ್ಕನವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.. ಎಲೆ ಮರೆಯ ಕಾಯಿಯಿಂದ ಹೆಮ್ಮರವಾಗಿ ಬೆಳೆದು ಬಂದ ಈ ಮಾತೆಗೆ ದೇವರು ಆಯುರಾರೋಗ್ಯ ನೀಡಿ ಕಾಪಾಡಲೆಂದು ಪ್ರಾರ್ಥಿಸುತ್ತೇನೆ...
Tweet media one
7
84
2K
@Nikhil_Kumar_k
Nikhil Kumar
2 years
ಐದು ರುಪಾಯಿ ಡಾಕ್ಟರ್ ಎಂದೇ ಪ್ರಖ್ಯಾತರಾಗಿದ್ದ ಮಂಡ್ಯದ ಶಂಕರೇಗೌಡರಿಗೆ ಹೃದಯಾಘಾತವಾಗಿರುವ ಸುದ್ದಿ ಕೇಳಿ ತೀವ್ರ ಬೇಸರವಾಯಿತು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅವರು ಶೀಘ್ರ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತೇನೆ.
Tweet media one
30
127
2K
@Nikhil_Kumar_k
Nikhil Kumar
4 months
ಕೇಂದ್ರದ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದ ಎನ್ ಡಿಎ ಸರ್ಕಾರದಲ್ಲಿ ಉಕ್ಕು ಮತ್ತು ಬೃಹತ್ ಕೈಗಾರಿಕೆ ಸಚಿವರಾಗಿ ಶ್ರೀ ಹೆಚ್.ಡಿ.ಕುಮಾರಸ್ವಾಮಿ ಅವರು ಅಧಿಕಾರ ವಹಿಸಿಕೊಂಡರು. ಈ ಸಂದರ್ಭದಲ್ಲಿ ಕಛೇರಿಯಲ್ಲಿ ಪೂಜಾ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಕುಟುಬಂದ ಸದಸ್ಯರು, ಶಾಸಕರು ಹಾಗೂ ಮುಖಂಡರು ಅವರ ಕಚೇರಿಯಲ್ಲಿ ಹಾಜರಿದ್ದು, ನೂತನ
Tweet media one
Tweet media two
Tweet media three
Tweet media four
44
98
2K
@Nikhil_Kumar_k
Nikhil Kumar
3 years
ಹುಟ್ಟು ಹಬ್ಬದ ಶುಭಾಶಯಗಳು ಅಪ್ಪು ಸರ್. ❤️ ಇಂದು ಬಿಡುಗಡೆ ಆಗುತ್ತಿರುವ ಜೇಮ್ಸ್ ಚಿತ್ರ ಭಾರತ ಚಿತ್ರರಂಗದಲ್ಲಿ ಹೊಸ ಇತಿಹಾಸ ನಿರ್ಮಿಸಲಿ.
Tweet media one
7
225
2K
@Nikhil_Kumar_k
Nikhil Kumar
4 years
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಕರ್ನಾಟಕದ ಅಸ್ಮಿತೆ. ಅಂತಹವರ ಪ್ರತಿಮೆ ಸ್ಥಾಪನೆಗೆ ವಿರೋಧಿಸುವುದು ನಾಡದ್ರೋಹದ ಕೆಲಸ. ನಮ್ಮದೇ ನೆಲದಲ್ಲಿ ರಾಯಣ್ಣನ ಪ್ರತಿಮೆ ಸ್ಥಾಪನೆ ಮಾಡಲು ಕನ್ನಡಿಗರು ಇಷ್ಟು ಹರಸಾಹಸ ಪಡಬೇಕೇ? 1/3
Tweet media one
43
223
2K
@Nikhil_Kumar_k
Nikhil Kumar
3 years
ಹುಟ್ಟುಹಬ್ಬದ ಶುಭಾಶಯಗಳು ಅಮ್ಮ.❤️
Tweet media one
21
86
2K
@Nikhil_Kumar_k
Nikhil Kumar
2 years
ನಿನ್ನೆ ಕುಟುಂಬದೊಂದಿಗೆ ಯುಗಾದಿ ಆಚರಿಸಿದ ಕ್ಷಣ...
Tweet media one
Tweet media two
47
54
2K
@Nikhil_Kumar_k
Nikhil Kumar
27 days
ನಾಗರಾಧನೆಗೆ ಪ್ರಸಿದ್ಧವಾದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಶ್ರೀ ಕುಕ್ಕೆ ಸುಬ್ರಮಣ್ಯ ಸ್ವಾಮಿಯ ದೇಗುಲಕ್ಕೆ ಕುಟುಂಬ ಸಮೇತರಾಗಿ ಭೇಟಿ ನೀಡಿ ಸ್ವಾಮಿಯ ದರ್ಶನ ಪಡೆದೆ. #kukkesubramanya
Tweet media one
Tweet media two
Tweet media three
12
75
2K
@Nikhil_Kumar_k
Nikhil Kumar
3 years
ದಾಂಪತ್ಯ ಜೀವನಕ್ಕೆ ಕಾಲಿಟ್ಟು ಇಂದಿಗೆ 67 ವಸಂತಗಳನ್ನು ಪೂರೈಸಿರುವ ನಾಡಿನ ಆದರ್ಶ ದಂಪತಿಗಳಾಗಿರುವ ಪ್ರೀತಿಯ ತಾತ ದೇವೇಗೌಡರು ಹಾಗೂ ಅಜ್ಜಿ ಚೆನ್ಮಮ್ಮ ಅವರಿಗೆ ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು.
Tweet media one
22
81
2K
@Nikhil_Kumar_k
Nikhil Kumar
4 years
ನನ್ನ ಜನ್ಮದಿನಕ್ಕೆ ಶುಭ ಕೋರಿದ ಎಲ್ಲಾ ಆತ್ಮೀಯರಿಗೆ, ಅಭಿಮಾನಿಗಳಿಗೆ ನನ್ನ ಹೃದಯಪೂರ್ವಕ ಧನ್ಯವಾದಗಳು. ನನ್ನೆಲ್ಲಾ ಏಳಿಗೆಗೆ ನಿಮ್ಮ ಬೆಂಬಲ, ಅಭಿಮಾನವೇ ಶ್ರೀರಕ್ಷೆಯಾಗಿದ್ದು ನೀವುಗಳು ನನ್ನ ಮೇಲೆ ತೋರಿರುವ ಪ್ರೀತಿ, ಅಭಿಮಾನಕ್ಕೆ ಸದಾ ಚಿರ ಋಣಿ
43
108
2K
@Nikhil_Kumar_k
Nikhil Kumar
4 years
ಕನ್ನಡ ಚಿತ್ರರಂಗಕ್ಕೆ ಹೊಸ ಆಯಾಮ ನೀಡಿದ ಅಪ್ರತಿಮ ಕಲಾವಿದರಾದ ವಿ‌. ರವಿಚಂದ್ರನ್ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.
Tweet media one
17
87
2K
@Nikhil_Kumar_k
Nikhil Kumar
2 years
Words don't exist to describe what it felt to hear his voice...This film meant the world to Puneeth sir. Trailer Out Now : 1/2
Tweet media one
10
275
2K
@Nikhil_Kumar_k
Nikhil Kumar
2 years
ಸುಮಧುರ ದಾಂಪತ್ಯ ಜೀವನದಲ್ಲಿ 68 ವಸಂತಗಳನ್ನು ಪೂರೈಸಿದ ನಾಡಿನ ಆದರ್ಶ ದಂಪತಿ, ನಲ್ಮೆಯ ಜೋಡಿ ನೆಚ್ಚಿನ ತಾತ ಹೆಚ್.ಡಿ.ದೇವೇಗೌಡರು ಹಾಗೂ ಪ್ರೀತಿಯ ಅಜ್ಜಿ ಚೆನ್ನಮ್ಮವನರಿಗೆ ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು..
Tweet media one
20
45
2K
@Nikhil_Kumar_k
Nikhil Kumar
4 years
ಭಾರತದ ಹಾಗೂ ಈ ಕನ್ನಡ ಮಣ್ಣಿನ ಇತಿಹಾಸ ಎಂದೂ ಮರೆಯದ ಸಾಧನೆ ಮಾಡಿರುವ @H_D_Devegowda ದೆಹಲಿಯ ಗದ್ದುಗೆ ಏರಿ ಇಂದಿಗೆ 25 ವರ್ಷಗಳಾದವು. ಸಾಮಾನ್ಯ ರೈತ ಕುಲದಲ್ಲಿ ಜನಿಸಿದರೂ ಅತ್ಯುನ್ನತ ಹುದ್ದೆ ಏರಿದ ಈ ಅಪ್ರತಿಮ ಸಾಧನೆ ಪ್ರತಿಯೊಬ್ಬ ಕನ್ನಡಿಗನಿಗೂ ಸ್ಪೂರ್ತಿಯಾಗಲಿ.
Tweet media one
45
134
2K
@Nikhil_Kumar_k
Nikhil Kumar
3 years
ಕನ್ನಡ ಚಿತ್ರರಂಗ ಕಂಡ ಶ್ರೇಷ್ಠ ನಟ, ಹೃದಯವಂತ, ಸಾಹಸಸಿಂಹ ಡಾ.ವಿಷ್ಣುವರ್ಧನ್ ಜಯಂತಿಯ ಶುಭಾಶಯಗಳು 💐
Tweet media one
9
109
2K
@Nikhil_Kumar_k
Nikhil Kumar
4 years
ಚಿರಂಜೀವಿ ಸರ್ಜ ಅವರು ವಿಧಿವಶರಾದರು ಎಂಬ ಸುದ್ದಿ ಕೇಳಿ ಮನಸ್ಸಿಗೆ ತುಂಬಾ ನೋವಾಗುತ್ತಿದೆ... ಅವರ ಆತ್ಮಕ್ಕೆ ಚಿರ ಶಾಂತಿ ಸಿಗಲೆಂದು ಪ್ರಾರ್ಥಿಸುತ್ತೇನೆ. ನಿಮ್ಮ ಸಾವಿನ ದುಃಖ ಭರಿಸುವ ಶಕ್ತಿ ನಿಮ್ಮ ಕುಟುಂಬಕ್ಕೆ ಮತ್ತು ನಿಮ್ಮ ಅಭಿಮಾನಿಗಳಿಗೆ ಆ ದೇವರು ನೀಡಲಿ🙏
Tweet media one
25
121
2K
@Nikhil_Kumar_k
Nikhil Kumar
1 month
HMT ಕೈಗಡಿಯಾರ ಒಂದು ಕಾಲದಲ್ಲಿ ಭಾರತದ ಹೃದಯ ಬಡಿತವಾಗಿತ್ತು. ಎಲ್ಲರ ಪಾಲಿಗೂ ಅದು ನಿತ್ಯನಾಡಿಯಾಗಿತ್ತು. ನಮ್ಮ ತಲೆಮಾರಿನ ಯುವಜನರಿಗೆ HMT ವಾಚ್ ಎಂದರೆ ಅದೊಂದು ದಂತಕಥೆ. ನನ್ನ ಪೂಜ್ಯ ತಂದೆಯವರು ಹಾಗೂ ಕೇಂದ್ರ ಸರಕಾರದ ಭಾರೀ ಕೈಗಾರಿಕೆ, ಉಕ್ಕು ಖಾತೆ ಸಚಿವರಾದ ಶ್ರೀ ಹೆಚ್.ಡಿ.ಕುಮಾರಸ್ವಾಮಿ ಅವರು ಗೌರಿಹಬ್ಬದ ದಿನವಾದ ಇಂದು HMT ಕೈಗಡಿಯಾರ
Tweet media one
Tweet media two
51
113
2K
@Nikhil_Kumar_k
Nikhil Kumar
4 years
ನನ್ನ ಸಹೋದರ, ಹಾಸನ ಲೋಕಸಭಾ ಸದಸ್ಯ @iPrajwalRevanna ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು. #HBDPrajwalRevanna
Tweet media one
35
69
2K
@Nikhil_Kumar_k
Nikhil Kumar
3 years
ಅಪ್ಪು ಸರ್ ಅವರ ಕನಸು ಗಂಧದಗುಡಿ ಚಿತ್ರದ ಟೈಟಲ್ ಟೀಸರ್ ಪಿಆರ್‌ಕೆ ಪ್ರೊಡಕ್ಷನ್ಸ್ ಯೂಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆಯಾಗಿದ್ದು, ಅದ್ಭುತವಾಗಿದೆ, ತಪ್ಪದೇ ನೀವು ವೀಕ್ಷಿಸಿ.
Tweet media one
8
252
2K
@Nikhil_Kumar_k
Nikhil Kumar
4 years
ಹಲವು ದಶಕಗಳಿಂದ ಕರ್ನಾಟಕದ ಪಠ್ಯಕ್ರಮದಲ್ಲಿ ಹಿಂದಿ ವಿಷಯವನ್ನು ಕಡ್ಡಾಯವಾಗಿ ಕಲಿಯಲೇಬೇಕೆನ್ನುವ ನಿಯಮವಿದೆ. ಒಂದು ವಿಷಯವಾಗಿ ಕಡ್ಡಾಯವಾಗಿ ಹಿಂದಿಯನ್ನು ಕಲಿಯಲೇಬೇಕೆನ್ನುವ ನಿಯಮ ಹಿಂದಿ ಹೇರಿಕೆಯಲ್ಲದೆ ಮತ್ತೇನು ? ಕರ್ನಾಟಕ ಪಠ್ಯದಲ್ಲಿ ಹಿಂದಿ ಸೇರಿಸಿರುವುದು ಹಿಂದಿ ಹೇರಿಕೆಯ ಮಹಾ ಹುನ್ನಾರ. 1/3
Tweet media one
89
388
2K
@Nikhil_Kumar_k
Nikhil Kumar
2 years
ಬೆಳಗಾವಿಯಲ್ಲಿ ಕನ್ನಡ ಬಾವುಟ ಹಾರಿಸಿದ ವಿದ್ಯಾರ್ಥಿಯೊಬ್ಬರ ಮೇಲೆ ನಡೆದಿರುವ ಹಲ್ಲೆ, ದೂರು ಕೊಡಲು ಹೋದ ಆ ಬಾಲಕನ ಬಗ್ಗೆಯೇ ಪೊಲೀಸರು ಅಮಾನವೀಯವಾಗಿ ವರ್ತನೆ ಮಾಡಿರುವ ಘಟನೆಯ ಬಗ್ಗೆ ತಿಳಿದು ನನಗೆ ತೀವ್ರ ಆಘಾತ ಉಂಟಾಗಿದೆ.1/4
Tweet media one
11
250
2K
@Nikhil_Kumar_k
Nikhil Kumar
4 years
ನಾನು ಇಂದು ಕೋವಿಡ್ ಪರೀಕ್ಷೆಗೆ ಒಳಪಟ್ಟಿದ್ದು ಪ್ರಾಥಮಿಕ ವರದಿ ಪಾಸಿಟಿವ್ ಬಂದಿದೆ. ಯಾರು ಆತಂಕ ಪಡುವ ಅವಶ್ಯಕತೆ ಇಲ್ಲ, ವೈದ್ಯರ ಸಲಹೆಯ ಮೇರೆಗೆ ಚಿಕಿತ್ಸೆ ಪಡೆಯುತ್ತಿದ್ದೇನೆ. ಕಳೆದ ಕೆಲ ದಿನಗಳಲ್ಲಿ ನನ್ನ ಸಂಪರ್ಕದಲ್ಲಿದ್ದವರು ಕೋವಿಡ್ ಪರೀಕ್ಷೆಗೆ ಒಳಗಾಗಿ.
72
104
2K
@Nikhil_Kumar_k
Nikhil Kumar
1 year
ನಾಡಿನ ಸಮಸ್ತ ಜನತೆಗೆ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು.. ಪರಸ್ಪರ ಶಾಂತಿ, ಸೌಹಾರ್ದತೆಯಿಂದ ಕನ್ನಡಿಗರೆಲ್ಲರೂ ಒಗ್ಗಟ್ಟಿನಿಂದ ಬಾಳಿ ಕನ್ನಡ ನಾಡು-ನುಡಿ ಏಳಿಗೆಗಾಗಿ ಶ್ರಮಿಸೋಣ ಹಾಗೂ ಎಲ್ಲೆಡೆ ಹೆಚ್ಚೆಚ್ಚು ಕನ್ನಡವನ್ನು ಬಳಸುವ ಮೂಲಕ ನಮ್ಮ ತಾಯ್ನುಡಿಯನ್ನು ಮತ್ತಷ್ಟು ಬೆಳೆಸೋಣ.. ಜೈ ಕನ್ನಡಾಂಬೆ.. #ಕನ್ನಡರಾಜ್ಯೋತ್ಸವ.
Tweet media one
16
78
2K
@Nikhil_Kumar_k
Nikhil Kumar
3 years
ಇಂದು ನನ್ನ ಬಾಳ ಸಂಗಾತಿಯ ಹುಟ್ಟುಹಬ್ಬದ ಸಂಭ್ರಮ. ಈ ಸಂಭ್ರಮವನ್ನ ವಿಕಲ ಚೇತನರೊಂದಿಗೆ ಅರ್ಥಪೂರ್ಣವಾಗಿ ಆಚರಿಸಿದ ಕ್ಷಣ..
Tweet media one
Tweet media two
Tweet media three
Tweet media four
43
65
2K
@Nikhil_Kumar_k
Nikhil Kumar
1 year
ನಮ್ಮ ಪ್ರೀತಿಯ ರೆಬೆಲ್ ಸ್ಟಾರ್, ನಮ್ಮೆಲ್ಲರ ಅಕ್ಕರೆಯ ಅಂಬರೀಶಣ್ಣ ಅವರ ಜನ್ಮದಿನದಂದು ಅವರಿಗೆ ನನ್ನ ಗೌರವಪೂರ್ವಕ ನಮನಗಳು. ಸಿನಿಮಾ, ರಾಜಕೀಯ ಕ್ಷೇತ್ರಗಳಲ್ಲಿ ಅನನ್ಯ ಸೇವೆ ಮಾಡಿರುವ ಅವರನ್ನು ಸ್ಮರಿಸಿ ಗೌರವಿಸೋಣ.
Tweet media one
11
69
2K
@Nikhil_Kumar_k
Nikhil Kumar
2 years
ನನ್ನ ಪೂಜ್ಯ ತಂದೆ ತಾಯಿಯವರಾದ ಶ್ರೀ ಹೆಚ್.ಡಿ.ಕುಮಾರಸ್ವಾಮಿ, ಶ್ರೀಮತಿ ಅನಿತಾ ಕುಮಾರಸ್ವಾಮಿ ಅವರಿಗೆ ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು. ಅವರಿಬ್ಬರಿಗೂ ಭಗವಂತ ಇನ್ನೂ ಹೆಚ್ಚಿನ ಆಯುರಾರೋಗ್ಯ ನೀಡಿ ಕಾಪಾಡಲಿ ಹಾಗೂ ಸಾರ್ವಜನಿಕ ಜೀವನದಲ್ಲಿ ಅವರು ಇನ್ನಷ್ಟು ಸೇವೆ ಮಾಡುವ ಅವಕಾಶ ಸಿಗಲಿ ಎಂದು ಪ್ರಾರ್ಥನೆ ಮಾಡುತ್ತೇನೆ.
Tweet media one
69
37
2K
@Nikhil_Kumar_k
Nikhil Kumar
2 years
ಕರ್ನಾಟಕ ರತ್ನ, ನಟ ಸಾರ್ವಭೌಮ ಡಾ.ರಾಜ್‌ಕುಮಾರ್ ಜಯಂತಿಯಂದು ಅವರಿಗೆ ನನ್ನ ಗೌರವಪೂರ್ವಕ ನಮನಗಳು..
Tweet media one
6
134
2K
@Nikhil_Kumar_k
Nikhil Kumar
4 years
ಹಲವು ದಶಕಗಳಿಂದ ಕೇಂದ್ರದಲ್ಲಿ ಕರ್ನಾಟಕ ರಾಜ್ಯದ ಧ್ವನಿಯಾಗಿರುವ ಸನ್ಮಾನ್ಯ ಮಾಜಿ ಪ್ರಧಾನಿ ಶ್ರೀ ಹೆಚ್.ಡಿ. ದೇವೇಗೌಡರು ಇಂದು ರಾಜ್ಯಸಭಾ ಸದಸ್ಯರಾಗಿ ಕನ್ನಡದಲ್ಲಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಅವರಿಗೆ ಮನಃಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. @H_D_Devegowda
24
131
1K
@Nikhil_Kumar_k
Nikhil Kumar
9 months
ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ ದಿನವೇ ಪುಣ್ಯಭೂಮಿ ಅಯೋಧ್ಯೆಯಲ್ಲಿ ಜನ್ಮದಿನ ಆಚರಿಸಿಕೊಂಡಿದ್ದು ನನ್ನ ಪುಣ್ಯ. ಈ ಸಂತೋಷದ ಗಳಿಗೆಯಲ್ಲಿ ತಾತ ದೇವೇಗೌಡ ಅವರು ಮತ್ತು ಅಜ್ಜಿ ಚೆನ್ನಮ್ಮ ಅವರು ಹಾಗೂ ತಂದೆಯವರಾದ ಕುಮಾರಸ್ವಾಮಿ ಅವರು ಜೊತೆಯಲ್ಲಿದ್ದಿದ್ದು ಸಂಭ್ರಮ ಮತ್ತಷ್ಟು ಹೆಚ್ಚಿಸಿದೆ.
Tweet media one
30
70
1K
@Nikhil_Kumar_k
Nikhil Kumar
3 years
ನಿನ್ನೆ ರಾಘಣ್ಣ ,ಅಮ್ಮ ,ಗುರು ಮತ್ತು ವಿನಯ್ ಅವರನ್ನು ಭೇಟಿಯಾಗಿ ಅದ್ಭುತ ಸಮಯವನ್ನು ಕಳೆದೆ, ಇಡೀ ಕುಟುಂಬದ ಪ್ರೀತಿಗೆ ಧನ್ಯವಾದಗಳು, ಯಾವಾಗಲೂ ನಾನು ಅಣ್ಣಾವ್ರ ಮತ್ತು ಅವರ ಕುಟುಂಬದ ದೊಡ್ಡ ಅಭಿಮಾನಿ..
Tweet media one
Tweet media two
Tweet media three
26
136
1K
@Nikhil_Kumar_k
Nikhil Kumar
2 years
ತಂದೆಯವರ ಜನ್ಮದಿನದ ನಿಮಿತ್ತ ನಮ್ಮ ಮನೆಯಲ್ಲಿ ಇಂದು ಭಗವಂತನ ಪೂಜೆಯ ನಂತರ ಕೇಕ್ ಕತ್ತರಿಸಿ ಅವರಿಗೆ ಶುಭ ಕೋರಲಾಯಿತು. 1/2
Tweet media one
Tweet media two
Tweet media three
23
55
1K
@Nikhil_Kumar_k
Nikhil Kumar
5 months
ಸುಮಧುರ ದಾಂಪತ್ಯ ಜೀವನದಲ್ಲಿ 70 ವಸಂತಗಳನ್ನು ಪೂರೈಸಿದ ನಾಡಿನ ಆದರ್ಶ ದಂಪತಿ, ನಲ್ಮೆಯ ಜೋಡಿ ನೆಚ್ಚಿನ ತಾತ ಹೆಚ್.ಡಿ.ದೇವೇಗೌಡರು ಹಾಗೂ ಪ್ರೀತಿಯ ಅಜ್ಜಿ ಚೆನ್ನಮ್ಮವನರಿಗೆ ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು..
Tweet media one
16
49
1K
@Nikhil_Kumar_k
Nikhil Kumar
3 years
ನನ್ನ ಹುಟ್ಟುಹಬ್ಬಕ್ಕೆ ಶುಭ ಕೋರಿದ ನನ್ನೆಲ್ಲಾ ಆತ್ಮೀಯರು, ಅಭಿಮಾನಿಗಳು, ಪಕ್ಷದ ಮುಖಂಡರು, ಕಾರ್ಯಕರ್ತರು ಸೇರಿದಂತೆ ಎಲ್ಲರಿಗೂ ಧನ್ಯವಾದಗಳು.. ನಿಮ್ಮ ಪ್ರೀತಿ, ಹಾರೈಕೆ ಸದಾ ಹೀಗೆ ನನ್ನ ಜೊತೆಗಿರಲಿ..
44
85
1K
@Nikhil_Kumar_k
Nikhil Kumar
3 years
ಬೆಳಗಾವಿಯಲ್ಲಿ ಸ್ವಾ��ಂತ್ರ್ಯ ಹೋರಾಟಗಾರ ಸಂಗೊಳ್ಳಿ ರಾಯಣ್ಣನವರ ಪ್ರತಿಮೆ ವಿರೂಪಗೊಳಿಸಿರುವ ಎಂಇಎಸ್ ಪುಂಡರ ಕೃತ್ಯ ಖಂಡನೀಯ. ಸರ್ಕಾರ ಈ ಕೃತ್ಯವೆಸಗಿದ ಕಿಡಿಗೇಡಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು. 1/2
Tweet media one
10
193
1K
@Nikhil_Kumar_k
Nikhil Kumar
1 year
ತಮ್ಮ ಮದುವೆ ಸಮಯದಲ್ಲಿ ನಿಖಿಲ್ ಕುಮಾರಸ್ವಾಮಿ ಅವರು ಹುಲಿ ಉಗುರಿನ ಪೆಂಡೆಂಟ್ ಧರಿಸಿದ್ದರು ಎಂದು ಕೆಲ ಮಾಧ್ಯಮಗಳಲ್ಲಿ ವರದಿ ಮಾಡಲಾಗಿದೆ. ಇದು ಸತ್ಯಕ್ಕೆ ದೂರ. ವನ್ಯಜೀವಿ ಸಂರಕ್ಷಣಾ ಕಾಯ್ದೆ, ಅದರ ಗಂಭೀರತೆ ಬಗ್ಗೆ ನನಗೆ ಖಂಡಿತಾ ಅರಿವಿದೆ. 1/2
37
75
1K
@Nikhil_Kumar_k
Nikhil Kumar
2 years
ಮಾಜಿ ಪ್ರಧಾನಮಂತ್ರಿಗಳು ಹಾಗೂ ನನ್ನ ಪೂಜ್ಯ ತಾತನವರನ್ನು ಭೇಟಿಯಾಗಿ ಆಶೀರ್ವಾದ ಪಡೆದುಕೊಂಡೆ. ಅವರು ಆರೋಗ್ಯವಾಗಿ, ಅತ್ಯಂತ ಲವಲವಿಕೆಯಿಂದ ಇದ್ದಾರೆ. ಈ ಸಂದರ್ಭದಲ್ಲಿ ರಾಜ್ಯದ ಪ್ರಸಕ್ತ ರಾಜಕೀಯ ,ನನ್ನ ಕಾರ್ಯ ಚಟುವಟಿಕೆಗಳು, ಯುವ ಜನತಾದಳದ ಹೋರಾಟಗಳು, ಸೇರಿದಂತೆ ಅನೇಕ ಬೆಳವಣಿಗೆಗಳ ಬಗ್ಗೆ ಚರ್ಚಿಸಿ, ಮಾರ್ಗದರ್ಶನ ಮಾಡಿದರು. 1/2
Tweet media one
44
54
1K
@Nikhil_Kumar_k
Nikhil Kumar
4 months
ನನ್ನ ಧೈರ್ಯ,ಭರವಸೆ ಎಲ್ಲವೂ ನನ್ನ ಅಪ್ಪ. ಸಂಕಷ್ಟ ಬಂದಾಗ ಸಂತೈಸಿ ಕೈ ಹಿಡಿದು ನಡೆಸುವ, ಕೆಳಗೆ ಬಿದ್ದಾಗ ಮೇಲೆತ್ತುವ, ಸಂತೋಷ ಬಂದಾಗ ಸಮಾಧಾನ ಇರಲಿ ಎಂದು ಎಚ್ಚರಿಸುವ ತಂದೆ, ಪ್ರತ್ಯಕ್ಷ ದೈವವೇ ಹೌದು. ನನ್ನ ಪೂಜ್ಯ ಅಪ್ಪನಿಗೆ ಹಾಗೂ ಎಲ್ಲಾ ತಂದೆಯರಿಗೆ ಅಪ್ಪಂದಿರ ದಿನದ ಶುಭಾಶಯಗಳು.😊
Tweet media one
13
40
1K
@Nikhil_Kumar_k
Nikhil Kumar
5 months
ಈ ದೇಶ ಕಂಡ ಅಪರೂಪದ ಜನನಾಯಕ, ರೈತನಾಯಕ, ಕನ್ನಡ ನಾಡಿನ ಅಗ್ರಮಾನ್ಯ ನೇತಾರ, ಹಿರಿಯ ಮುತ್ಸದ್ದಿ, ನೀರಾವರಿ ಹರಿಕಾರ, ಮಾಜಿ ಪ್ರಧಾನಮಂತ್ರಿಗಳು, ನನ್ನ ಆದರ್ಶ ಮತ್ತು ನನ್ನ ಪ್ರೀತಿಯ ತಾತ, ಸನ್ಮಾನ್ಯ ಶ್ರೀ ದೇವೇಗೌಡರವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು. ನನ್ನಂತ ಯುವಕರಿಗೆ ಸ್ಪೂರ್ತಿ ಹಾಗೂ ಮಾರ್ಗದರ್ಶಕರಾಗಿರುವ ತಮಗೆ ಭಗವಂತ
Tweet media one
20
78
1K
@Nikhil_Kumar_k
Nikhil Kumar
4 years
ದಾಂಪತ್ಯ ಜೀವನಕ್ಕೆ ಕಾಲಿಟ್ಟು ಇಂದಿಗೆ 66 ವಸಂತಗಳನ್ನು ಪೂರೈಸಿರುವ ನಾಡಿನ ಆದರ್ಶ ದಂಪತಿಗಳಾಗಿರುವ ಪ್ರೀತಿಯ ತಾತ @H_D_Devegowda ಹಾಗೂ ಅಜ್ಜಿ ಚೆನ್ಮಮ್ಮ ಅವರಿಗೆ ವಿವಾಹ ವಾರ್ಷಿಕೋತ್ಸವದ ಹಾರ್ದಿಕ ಶುಭಾಶಯಗಳು.
Tweet media one
49
74
1K
@Nikhil_Kumar_k
Nikhil Kumar
1 year
ನನ್ನ ಧೈರ್ಯ, ಕೆಚ್ಚು, ಭರವಸೆ ಎಲ್ಲವೂ ನನ್ನ ಅಪ್ಪ. ಸಂಕಷ್ಟ ಬಂದಾಗ ಸಂತೈಸಿ ಕೈ ಹಿಡಿದು ನಡೆಸುವ, ಕೆಳಗೆ ಬಿದ್ದಾಗ ಮೇಲೆತ್ತುವ, ಸಂತೋಷ ಬಂದಾಗ ಸಮಾಧಾನ ಇರಲಿ ಎಂದು ಎಚ್ಚರಿಸುವ ತಂದೆ, ಪ್ರತ್ಯಕ್ಷ ದೈವವೇ ಹೌದು. ನನ್ನ ಪೂಜ್ಯ ಅಪ್ಪನಿಗೆ ಹಾಗೂ ಎಲ್ಲಾ ತಂದೆಯರಿಗೆ ಅಪ್ಪಂದಿರ ದಿನದ ಶುಭಾಶಯಗಳು.
Tweet media one
13
48
1K
@Nikhil_Kumar_k
Nikhil Kumar
3 years
ರಿಯಲ್ ಸ್ಟಾರ್ ಉಪೇಂದ್ರ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು 💐
Tweet media one
9
43
1K
@Nikhil_Kumar_k
Nikhil Kumar
3 years
ಬೆಳಗಾವಿ ಕನ್ನಡಿಗರದ್ದು! ಮಹಾರಾಷ್ಟ್ರದಲ್ಲಿ ನಮ್ಮ ನಾಡ ಧ್ವಜ ಸುಟ್ಟಿರುವುದನ್ನು ತೀವ್ರವಾಗಿ ಖಂಡಿಸುತ್ತೇನೆ. ಈ ಕೂಡಲೇ ಆ ಕಿಡಿಗೇಡಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಆಗ್ರಹಿಸುತ್ತೇನೆ. 1/2
Tweet media one
9
161
1K
@Nikhil_Kumar_k
Nikhil Kumar
4 years
ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ @BSYBJP ಅವರು ಹಾಗೂ ಮಾಜಿ ಮುಖ್ಯಮಂತ್ರಿ ಶ್ರೀ @siddaramaiah ಅವರಿಗೆ ಕೊರೊನಾ ಸೋಂಕು ತಗುಲಿರುವುದು ನೋವಿನ ವಿಚಾರ. ಇಬ್ಬರು ಹಿರಿಯ ನಾಯಕರು ಕೋವಿಡ್ ಸೋಂಕಿನಿಂದ ಶೀಘ್ರವಾಗಿ ಗುಣಮುಖರಾಗಿ ಎಂದಿನಂತೆ ಜನಸೇವೆಗೆ ಮರಳುವಂತಾಗಲಿ ಎಂದು ಪ್ರಾರ್ಥಿಸುತ್ತೇನೆ.
8
47
1K
@Nikhil_Kumar_k
Nikhil Kumar
2 years
ಮಕ್ಕಳ ಕಷ್ಟ, ಸುಖಗಳಿಗೆ ಸದಾ ಹೆಗಲಾಗುವ ಎಲ್ಲಾ ತಂದೆಯರಿಗೆ ಅಪ್ಪಂದಿರ ದಿನದ ಶುಭಾಶಯಗಳು..
Tweet media one
5
25
1K
@Nikhil_Kumar_k
Nikhil Kumar
2 years
ರಾಮನಗರ ವಿಧಾನಸಭೆ ಕ್ಷೇತ್ರದ ಮುಂಬರುವ ಚುನಾವಣೆಯಲ್ಲಿ @JanataDal_S ಪಕ್ಷದ ಅಭ್ಯರ್ಥಿಯಾಗಿ ನನ್ನ ಹೆಸರನ್ನು ನನ್ನ ಮಾತೃಶ್ರೀ ಅವರು ಹಾಗೂ ರಾಮನಗರ ಕ್ಷೇತ್ರದ ಮಾನ್ಯ ಶಾಸಕರು ಆದ ಶ್ರೀಮತಿ ಅನಿತಾ ಕುಮಾರಸ್ವಾಮಿ ಅವರು ಇಂದು ಘೋಷಣೆ ಮಾಡಿದರು.1/3
Tweet media one
73
48
1K
@Nikhil_Kumar_k
Nikhil Kumar
11 months
ಕರ್ನಾಟಕ ಬಿಜೆಪಿ ಪಕ್ಷದ ಅಧ್ಯಕ್ಷರಾಗಿ ನೇಮಕಗೊಂಡಿರುವ ಶಾಸಕ ಶ್ರೀ ಬಿ.ವೈ.ವಿಜಯೇಂದ್ರ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು ಮತ್ತು ಶುಭಾಶಯಗಳು. ಯುವನಾಯಕರಾಗಿ ಸಂಘಟನೆಯಲ್ಲಿ ಈಗಾಗಲೇ ಕ್ರಿಯಾಶೀಲರಾಗಿರುವ ಅವರಿಗೆ ಕಿರಿಯ ವಯಸ್ಸಿನಲ್ಲಿಯೇ ಬಹುದೊಡ್ಡ ಜವಾಬ್ದಾರಿ ಅರಸಿ ಬಂದಿದೆ. ಶ್ರೀ ವಿಜಯೇಂದ್ರ ಅವರಿಗೆ ಶುಭವಾಗಲಿ ಎಂದು ಹಾರೈಸುತ್ತೇನೆ.
Tweet media one
9
50
1K
@Nikhil_Kumar_k
Nikhil Kumar
2 years
ಕನ್ನಡ ಚಿತ್ರರಂಗ ಕಂಡ ಶ್ರೇಷ್ಠ ನಟರು, ಅಭಿನಯ ಭಾರ್ಗವ, ಸಾಹಸಸಿಂಹ ಡಾ.ವಿಷ್ಣುವರ್ಧನ್ ಅವರ ಪುಣ್ಯಸ್ಮರಣೆ ಈ ದಿನದಂದು ಅವರಿಗೆ ಭಾವಪೂರ್ಣ ನಮನಗಳು.
Tweet media one
5
70
1K
@Nikhil_Kumar_k
Nikhil Kumar
4 years
ತಮ್ಮೆಲ್ಲರಿಗೂ ಸಂಕ್ರಾಂತಿ ಹಬ್ಬದ ಶುಭಾಶಯಗಳು. ನಾನು ಅಭಿನಯಿಸುತ್ತಿರುವ 'ರೈಡರ್' ಚಿತ್ರದ ಟೀಸರ್ ಜನವರಿ 22 ರಂದು ಬಿಡುಗಡೆಯಾಗಲಿದ್ದು ತಾವೆಲ್ಲರೂ ಹರಸಿ ಹಾರೈಸಬೇಕೆಂದು ಕೇಳಿಕೊಳ್ಳುತ್ತೇನೆ.
Tweet media one
20
53
1K
@Nikhil_Kumar_k
Nikhil Kumar
4 years
ಮಾಜಿ ಸಚಿವರು ಹಾಗೂ ಜೆಡಿಎಸ್ ಪಕ್ಷದ ಪ್ರಮುಖ ನಾಯಕರಾಗಿರುವ ಹೆಚ್.ಡಿ ರೇವಣ್ಣ ದೊಡ್ಡಪ್ಪನವರಿಗೆ ಜನ್ಮದಿನದ ಶುಭಾಶಯಗಳು. ಭಗವಂತ ನಿಮಗೆ ದೀರ್ಘ ಕಾಲ ಆಯುರಾರೋಗ್ಯ ನೀಡಿ ನಾಡಿನ‌ ಸೇವೆ ಮಾಡುವ ಭಾಗ್ಯವನ್ನು ಕರುಣಿಸಲಿ.
Tweet media one
13
33
1K
@Nikhil_Kumar_k
Nikhil Kumar
4 months
ಮಾನ್ಯ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಸತತ 3ನೇ ಅವಧಿಗೆ ರಚನೆಯಾದ ಎನ್ ಡಿಎ ಸರ್ಕಾರದಲ್ಲಿ ಸಂಪುಟ ದರ್ಜೆ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ಕರುನಾಡಿನ ಸುಪುತ್ರರಾದ ಶ್ರೀ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ನನ್ನ ಹೃದಯಪೂರ್ವಕ ಅಭಿನಂದನೆಗಳು. ಜಗತ್ತಿನ ಬಲಿಷ್ಠ ರಾಷ್ಟ್ರವಾಗಿ ಹೊರಹೊಮ್ಮುವ ಯಶಸ್ಸಿನ ಹಾದಿಯಲ್ಲಿರುವ ಭಾರತಕ್ಕೆ ಶ್ರೀ
3
79
1K
@Nikhil_Kumar_k
Nikhil Kumar
4 years
ಅಜಾತ ಶತ್ರು, ಮಾಜಿ ಪ್ರಧಾನಿ ಭಾರತರತ್ನ, ದಿವಂಗತ ಶ್ರೀ ಅಟಲ್ ಬಿಹಾರಿ ವಾಜಪೇಯಿಯವರ ಜನ್ಮ ದಿನದಂದು ಗೌರವ ನಮನಗಳನ್ನು ಸಲ್ಲಿಸುತ್ತೇನೆ.
Tweet media one
Tweet media two
3
22
1K
@Nikhil_Kumar_k
Nikhil Kumar
4 years
ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆಯಾದ ನಿಮಗೆ ಶುಭಾಶಯಗಳು ತಾತ. ನೆಲ,ಜಲ,ಭಾಷೆಯ ವಿಚಾರದಲ್ಲಿ ರಾಜ್ಯದ ಹಿತಾಸಕ್ತಿಯನ್ನು ಕಾಪಾಡಲು ನಿಮ್ಮಂತಹ ಹಿರಿಯರನ್ನು ಅವಿರೋಧವಾಗಿ ಆಯ್ಕೆ ಮಾಡಲು ಸಹಕರಿಸಿದ ರಾಜ್ಯದ ಎಲ್ಲಾ ಪಕ್ಷದ ನಾಯಕರಿಗೆ ಹಾಗೂ ಶಾಸಕರಿಗೆ ನನ್ನ ಧನ್ಯವಾದಗಳನ್ನು ಸಲ್ಲಿಸುತ್ತೇನೆ. @H_D_Devegowda
Tweet media one
31
65
1K
@Nikhil_Kumar_k
Nikhil Kumar
3 years
ನನ್ನ ಸಹೋದರ, ಹಾಸನ ಲೋಕಸಭಾ ಕ್ಷೇತ್ರದ ಸಂಸದರು ಆಗಿರುವ ಪ್ರಜ್ವಲ್ ರೇವಣ್ಣ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು. ಭಗವಂತ ನಿಮಗೆ ಉತ್ತಮ ಆರೋಗ್ಯ, ಆಯುಷ್ಯ ನೀಡಲಿ ಎಂದು ಆಶಿಸುತ್ತೇನೆ..
Tweet media one
20
53
1K
@Nikhil_Kumar_k
Nikhil Kumar
7 months
ಇಂದು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಲಿರುವ ಶ್ರೀ ತೇಜಸ್ವಿ ಸೂರ್ಯ ಅವರೊಂದಿಗೆ ಗಿರಿನಗರದ ಶ್ರೀ ವಿನಾಯಕ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಅವರಿಗೆ ಶುಭ ಹಾರೈಸಿದೆ. ಇದೇ ವೇಳೆ ಬಸವನಗುಡಿ ವಿಧಾನ ಸಭೆ ಕ್ಷೇತ್ರದ ಶಾಸಕರಾದ ಶ್ರೀ ರವಿ ಸುಬ್ರಮಣ್ಯ ಅವರು ,ಹಿರಿಯರಾದ ಶ್ರೀ ಬಾಗೇಗೌಡ ಅವರು ಸೇರಿದಂತೆ ಅನೇಕ
Tweet media one
Tweet media two
Tweet media three
14
70
1K
@Nikhil_Kumar_k
Nikhil Kumar
4 years
ಪದ್ಮಭೂಷಣ ಡಾ. ರಾಜ್‌ ಕುಮಾರ್ ಅವರ ಪುಣ್ಯಸ್ಮರಣೆಯಂದು ನನ್ನ ಗೌರವ ಪ್ರಣಾಮಗಳು.
Tweet media one
5
111
1K
@Nikhil_Kumar_k
Nikhil Kumar
1 month
ಕನ್ನಡ ಚಿತ್ರರಂಗದ ಯಜಮಾನ, ಅಭಿಮಾನಿಗಳ ಪಾಲಿನ ಸಾಹಸಸಿಂಹ, ಉತ್ತಮ ವ್ಯಕ್ತಿತ್ವ ಡಾ.ವಿಷ್ಣುವರ್ಧನ್ ಅವರ ಜನ್ಮದಿನದಂದು ಗೌರವ ನಮನಗಳು. #drvishnuvardhan
Tweet media one
7
55
1K
@Nikhil_Kumar_k
Nikhil Kumar
4 years
ಸಕಲೇಶಪುರ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರು ಹಾಗೂ ಜೆ.ಡಿ.ಎಸ್ ಪಕ್ಷದ ರಾಜ್ಯಾಧ್ಯಕ್ಷರಾದ @JDSpresident ಶ್ರೀ ಎಚ್. ಕೆ. ಕುಮಾರಸ್ವಾಮಿ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ಇನ್ನೂ ಹೆಚ್ಚಿನ ಯಶಸ್ಸು, ಜನಸೇವೆ ಮತ್ತು ಸಾರ್ಥಕ ಸಾಧನೆಗಳು ನಿಮ್ಮದಾಗಲಿ ಎಂದು ಹಾರೈಸುತ್ತೇನೆ.
24
25
1K
@Nikhil_Kumar_k
Nikhil Kumar
3 years
ಕನ್ನಡ ಚಿತ್ರರಂಗ ಎಂದೂ ಮರೆಯದ ಮಾಣಿಕ್ಯ, ಸಿನಿಮಾ ರಂಗ ಕಂಡಂತಹ ಅದ್ಭುತ ನಟ, ನಿರ್ದೇಶಕ ಹಾಗೂ ಮೆಟ್ರೋದಂತಹ ದೂರದೃಷ್ಟಿ ಕನಸು ಕಂಡಿದ್ದ ಶಂಕ್ರಣ್ಣನವರ ಹುಟ್ಟುಹಬ್ಬದ ಸವಿ ನೆನಪಿನಲ್ಲಿ.
Tweet media one
5
42
1K
@Nikhil_Kumar_k
Nikhil Kumar
4 years
ನಾಗರಹೊಳೆ ಅಭಯಾರಣ್ಯಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ವಿಶ್ವ ವಿಖ್ಯಾತ ಮೈಸೂರು ದಸರಾದ ಅಂಬಾರಿ ಹೊರುವ ಗಜಪಡೆಯ ನಾಯಕ ಅರ್ಜುನ ಹಾಗೂ ದುರ್ಗಾ ಪರಮೇಶ್ವರಿಯೊಂದಿಗೆ.
Tweet media one
Tweet media two
10
45
1K
@Nikhil_Kumar_k
Nikhil Kumar
9 months
ಅಯೋಧ್ಯೆಯ ರಾಮ ಮಂದಿರದಲ್ಲಿ ಶ್ರೀ ಬಾಲರಾಮ ದೇವರ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮ ನಡೆಯುತ್ತಿರುವ ಈ ಪರಮಪುಣ್ಯ ಸಂದರ್ಭದಲ್ಲಿ ಸಮಸ್ತ ರಾಮಭಕ್ತರಿಗೆ ಭಕ್ತಿಪೂರ್ವಕ ಶುಭಾಶಯಗಳು. ಈ ದೈವ ಕಾರ್ಯದಲ್ಲಿ ಭಾಗಿಯಾಗಿ ಆ ಭಗವಂತನನ್ನು ಕಣ್ತುಂಬಿಕೊಳ್ಳುವ ಅವಕಾಶವೂ ನನಗೆ ಧಕ್ಕಿದ್ದು ಶ್ರೀರಾಮ ಕೃಪೆ ಅಲ್ಲದೆ ಮತ್ತೇನೂ ಅಲ್ಲ ಎಂದು ಭಾವಿಸಿದ್ದೇನೆ. 1/2
Tweet media one
Tweet media two
20
59
1K
@Nikhil_Kumar_k
Nikhil Kumar
9 days
ಬೆಂಗಳೂರಿನ ಜೆಪಿ ನಗರ ನಿವಾಸದಲ್ಲಿ ಹಾಗೂ ಬಿಡದಿಯ ತೋಟದಲ್ಲಿ ಕುಟುಂಬ ಸಮೇತರಾಗಿ ಆಯುಧ ಪೂಜೆಯನ್ನು ಆಚರಿಸಲಾಯಿತು. ತಾಯಿ ಚಾಮುಂಡೇಶ್ವರಿಯ ಆಶೀರ್ವಾದ ಸರ್ವರ ಮೇಲಿರಲಿ ಎಂದು ಪ್ರಾರ್ಥಿಸುತ್ತೇನೆ.
Tweet media one
Tweet media two
Tweet media three
Tweet media four
4
34
1K
@Nikhil_Kumar_k
Nikhil Kumar
4 years
ಇಂದು ಮಾಜಿ ಮುಖ್ಯಮಂತ್ರಿ @hd_kumaraswamy ಯವರೊಂದಿಗೆ ರಾಮನಗರ ಜಿಲ್ಲೆಯ ಅರೇಹಳ್ಳಿಯಲ್ಲಿ ಕೆರೆ ಅಭಿವೃದ್ಧಿ ಕಾಮಗಾರಿ ಯೋಜನೆಯ ನೀಲನಕಾಶೆಯನ್ನು ವೀಕ್ಷಿಸಿದೆ.
Tweet media one
Tweet media two
Tweet media three
34
49
983
@Nikhil_Kumar_k
Nikhil Kumar
2 years
ರಾಜ್ಯದ ಮಾಜಿ ಮುಖ್ಯಮಂತ್ರಿಗಳು ಹಾಗೂ ನಾಡಿನ ಹಿರಿಯ ರಾಜಕಾರಣಿ ಶ್ರೀ @BSYBJP ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ಆ ಭಗವಂತ ಅವರಿಗೆ ಶುಭವನ್ನು ಉಂಟು ಮಾಡಲಿ ಹಾಗೂ ಉತ್ತಮ ಆಯುರಾರೋಗ್ಯ ನೀಡಿ ಜನರ ಸೇವೆ ಮಾಡಲು ಹೆಚ್ಚಿನ ಶಕ್ತಿ ನೀಡಲಿ ಎಂದು ಹಾರೈಸುತ್ತೇನೆ.
Tweet media one
9
21
1K
@Nikhil_Kumar_k
Nikhil Kumar
4 years
ನಮ್ಮ ದೇಶ ಎಂದೂ ಮರೆಯದ ಶ್ರೇಷ್ಠ ಗಾಯಕರಾದ ಶ್ರೀ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರು ನಿಧನರಾದ ಸುದ್ದಿ ಕೇಳಿ ತೀವ್ರ ದುಃಖವಾಗಿದೆ. ಎಸ್.ಪಿ.ಬಿ ಅವರ ನಿಧನದಿಂದ ಸಂಗೀತ ಲೋಕದ ಅಮೂಲ್ಯವಾದ ಕೊಂಡಿ ಕಳಚಿದಂತಾಗಿದೆ. ಭಗವಂತ ಅವರ ಆತ್ಮಕ್ಕೆ ಶಾಂತಿ‌ ಕರುಣಿಸಲಿ, ಅವರ ಅಭಿಮಾನಿಗಳಿಗೆ ಈ ಆಘಾತವನ್ನು ಸಹಿಸುವ ಶಕ್ತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ.
Tweet media one
13
77
904
@Nikhil_Kumar_k
Nikhil Kumar
9 months
ನಿಮಗೂ, ನಿಮ್ಮ ಕುಟುಂಬಕ್ಕೂ ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳು 😍 #ಮಕರಸಂಕ್ರಾಂತಿ
Tweet media one
Tweet media two
Tweet media three
Tweet media four
7
45
985
@Nikhil_Kumar_k
Nikhil Kumar
3 months
ಪುರಾಣ ಪ್ರಸಿದ್ಧವಾದ ರಾಮನಗರ ಹೆಸರನ್ನು ಕಿತ್ತುಹಾಕಿ, ಅದನ್ನು ಬೆಂಗಳೂರು ದಕ್ಷಿಣ ಎಂದು ಮಾಡುವುದರಲ್ಲಿ ಯಾವ ಹಿಡೆನ್ ಅಜೆಂಡಾ ಅಡಗಿದೆಯೋ ಗೊತ್ತಿಲ್ಲ. ಆದರೆ, ಯಾರನ್ನು ಓಲೈಸಲು ರಾಮನಗರ ಹೆಸರಿಗೆ ಗೇಟ್ ಪಾಸ್ ನೀಡಲಾಗುತ್ತಿದೆ ಎನ್ನುವ ಒಳಗುಟ್ಟು ಮಾತ್ರ ರಟ್ಟಾಗಿದೆ. ರಿಯಲ್ ಎಸ್ಟೇಟ್ ದಂಧೆಕೋರರಿಗೆ ಜಿಲ್ಲೆಯನ್ನು ಸ್ವರ್ಗವನ್ನಾಗಿ ಮಾಡುವುದು
47
141
993
@Nikhil_Kumar_k
Nikhil Kumar
1 year
ಮಾಜಿ ಉಪ ಮುಖ್ಯಮಂತ್ರಿಗಳಾದ ಶ್ರೀ ಡಾ.ಅಶ್ವಥ್ ನಾರಾಯಣ್ ಅವರನ್ನು ಅವರ ನಿವಾಸದಲ್ಲಿ ಭೇಟಿ ಮಾಡಿದೆ. ಲೋಕಸಭೆ ಚುನಾವಣೆ ಎದುರಿಸುವ ನಿಟ್ಟಿನಲ್ಲಿ ರಾಜ್ಯದಲ್ಲಿ ಆಗಿರುವ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿಯ ಬಗ್ಗೆ ಅವರೊಂದಿಗೆ ಚರ್ಚಿಸಲಾಯಿತು. ಇದು ಅತ್ಯಂತ ಉತ್ತಮ ಬೆಳವಣಿಗೆ ಎಂದು ಅವರು ಸಂತಸ ವ್ಯಕ್ತಪಡಿಸಿದರು. @drashwathcn
Tweet media one
Tweet media two
26
40
971
@Nikhil_Kumar_k
Nikhil Kumar
3 years
ಸಮಸ್ತ ಕನ್ನಡಿಗರೆಲ್ಲರಿಗೂ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು. ನಮ್ಮ ನಾಡು ಮತ್ತು ಭಾಷೆ ಮೇಲಿನ ಪ್ರೀತಿ ಅಭಿಮಾನ ಸದಾ ಹೀಗೆ ಇರಲಿ. ಸಿರಿಗನ್ನಡಂ ಗೆಲ್ಗೆ -ಸಿರಿಗನ್ನಡಂ ಬಾಳ್ಗೆ
Tweet media one
7
57
947
@Nikhil_Kumar_k
Nikhil Kumar
1 year
ರಾಜ್ಯದಲ್ಲಿ ಇಂದು ಅಸ್ತಿತ್ವಕ್ಕೆ ಬಂದ ಕಾಂಗ್ರೆಸ್ ಪಕ್ಷದ ಸರಕಾರಕ್ಕೆ ನನ್ನ ಹೃದಯಪೂರ್ವಕ ಶುಭಾಶಯಗಳು. ನೂತನ ಮುಖ್ಯಮಂತ್ರಿಗಳಾದ ಶ್ರೀ @siddaramaiah ಅವರು ಹಾಗೂ ನೂತನ ಉಪ ಮುಖ್ಯಮಂತ್ರಿಗಳಾದ ಶ್ರೀ @DKShivakumar ಅವರು, ಮತ್ತವರ ಸಂಪುಟ ಸದಸ್ಯರಿಗೆ ಒಳ್ಳೆಯದಾಗಲಿ ಎಂದು ಹಾರೈಸುತ್ತೇನೆ. 1/2
17
47
970
@Nikhil_Kumar_k
Nikhil Kumar
4 years
ಇಂದಿನಿಂದ ರಾಜ್ಯದಾದ್ಯಂತ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳನ್ನು ಬರೆಯಲಿರುವ ಎಲ್ಲಾ ವಿಧ್ಯಾರ್ಥಿಗಳಿಗೆ ಶುಭವಾಗಲಿ. ಭಯ ಬೇಡ, ಜಾಗೃತಿ ಇರಲಿ! ಸಾಮಾಜಿಕ ಅಂತರವನ್ನು ಕಾಯ್ದುಕೊಂಡು, ಮಾಸ್ಕ್ ಧರಿಸಿ, ಸ್ಯಾನಿಟೈಸರ್ ಅನ್ನು ಬಳಸಿ, ಧೈರ್ಯವಾಗಿ ಮತ್ತು ಆತ್ಮವಿಶ್ವಾಸದಿಂದ ಪರೀಕ್ಷೆಯನ್ನು ಎದುರಿಸಿ. All the best!
12
49
920
@Nikhil_Kumar_k
Nikhil Kumar
2 years
ನನ್ನ ಮಾತೃಶ್ರೀ ಹಾಗೂ ರಾಮನಗರ ವಿಧಾನಸಭೆ ಕ್ಷೇತ್ರದ ಕ್ಷೇತ್ರದ ಶಾಸಕರೂ ಆಗಿರುವ ಶ್ರೀಮತಿ @Anitha_Jds ಅವರಿಗೆ ಜನ್ಮದಿನದ ಶುಭಾಶಯಗಳು. ಮಮತಾಮಯಿ, ಕಾರುಣ್ಯಮೂರ್ತಿಯೂ ಆಗಿರುವ ತಾಯಿ ಅವರು ನನ್ನ ಪಾಲಿನ ಪ್ರತ್ಯಕ್ಷ ದೇವರು. ಕಷ್ಟದಲ್ಲಿರುವ ಜನರ ಬಗ್ಗೆ ಸದಾ ಮಿಡಿಯುವ ಅಮ್ಮನವರ ಸಹೃದಯತೆ ನನಗೆ ಸ್ಫೂರ್ತಿ. 1/2
Tweet media one
15
26
951
@Nikhil_Kumar_k
Nikhil Kumar
4 years
ಶಿವಮೊಗ್ಗದ ಅರ್.ಎ.ಎಫ್ ಘಟಕದ ಶಂಕು ಸ್ಥಾಪನೆ ಕಾರ್ಯಕ್ರಮವನ್ನು ವೀಕ್ಷಿಸುವಾಗ ಈ ಕಾರ್ಯಕ್ರಮ ಭದ್ರಾವತಿಯ ಬದಲು ದೆಹಲಿಯಲ್ಲಿ ನಡೆದಂತಿತ್ತು. ಒಂದು ಅಕ್ಷರವೂ ಕನ್ನಡ ಪದ ಬಳಕೆ ಮಾಡದೇ ಮಾನ್ಯ ಕೇಂದ್ರ ಗೃಹ ಸಚಿವರಾದ ಅಮಿತ್ ಶಾ ಅವರು ಶಂಕುಸ್ಥಾಪನೆ ನೆರವೇರಿಸಿರುವುದು ಕೇಂದ್ರ ಸರ್ಕಾರದ ಕನ್ನಡ ವಿರೋಧಿ ಧೋರಣೆಯನ್ನು ತೋರಿಸುತ್ತದೆ. 1/3
Tweet media one
20
126
920
@Nikhil_Kumar_k
Nikhil Kumar
4 years
ಹಿಂದಿ ನಮ್ಮ ರಾಷ್ಟ್ರ ಭಾಷೆ ಕನ್ನಡಿಗರಾದ ನಾವು ಅದನ್ನು ಒಪ್ಪಿಕೊಳ್ಳಬೇಕು ಎಂದಿರುವ 86 ನೇ ಕನ್ನಡ ಸಾಹಿತ್ಯ ಸಮ್ಮೇಳನದ ‌ನಿಯೋಜಿತ ಅಧ್ಯಕ್ಷರಾದ ದೊಡ್ಡ ರಂಗೇಗೌಡರ ಮಾತು ಕೇಳಿ ಅಚ್ಚರಿಯಾಯಿತು. ಬಹುಶಃ ಇದು ಅವರ ಅರಿವಿನ ಕೊರತೆಯಾಗಿರಬಹುದು. 1/2
Tweet media one
36
145
918
@Nikhil_Kumar_k
Nikhil Kumar
5 months
ಮಂಡ್ಯ ಲೋಕಸಭೆ ಕ್ಷೇತ್ರದ ಸದಸ್ಯರಾಗಿ ನೂತನವಾಗಿ ಆಯ್ಕೆಯಾದ ಶ್ರೀ ಹೆಚ್.ಡಿ ಕುಮಾರಸ್ವಾಮಿ ರವರು ಮತ್ತು ಕೋಲಾರ ಲೋಕಸಭೆ ಕ್ಷೇತ್ರದ ಸದಸ್ಯರಾಗಿ ಆಯ್ಕೆಯಾದ ಶ್ರೀ ಮಲ್ಲೇಶ್ ಬಾಬು ರವರು ಸೇರಿದಂತೆ ೧೯ ಕ್ಷೇತ್ರಗಳಲ್ಲಿ ಜಯಗಳಿಸಿದ ಎನ್.ಡಿ.ಎ( ಮೈತ್ರಿ ಕೂಟದ )ಅಭ್ಯರ್ಥಿಗಳಿಗೆ ಅಭಿನಂದನೆಗಳು. ಅಭ್ಯರ್ಥಿಗಳ ಗೆಲುವಿಗಾಗಿ ಹಗಲು ಇರುಳು ಶ್ರಮಿಸಿದ
4
55
923