NamHistory Profile Banner
ನಮ್ 𝐇𝐈𝐒𝐓𝐎𝐑𝐘 ❄ Profile
ನಮ್ 𝐇𝐈𝐒𝐓𝐎𝐑𝐘 ❄

@NamHistory

Followers
16K
Following
4K
Statuses
6K

ಹಳಮೆಯ ಕುರುಹುಗಳು. 𝐏𝐑𝐄𝐇𝐈𝐒𝐓𝐎𝐑𝐘 - 𝐇𝐈𝐒𝐓𝐎𝐑𝐘.

ಕನ್ನಡನಾಡು
Joined May 2015
Don't wanna be here? Send us removal request.
@NamHistory
ನಮ್ 𝐇𝐈𝐒𝐓𝐎𝐑𝐘 ❄
1 year
ಕ್ರಾಂತಿವೀರ, ಕಿತ್ತೂರ ಹುಲಿ ಸಂಗೊಳ್ಳಿ ರಾಯಣ್ಣ (ಆಗಸ್ಟ್ ೧೫, ೧೭೯೮ - ಜನವರಿ ೨೬, ೧೮೩೧). #ವೀರಕನ್ನಡಿಗ #ಸಂಗೊಳ್ಳಿರಾಯಣ್ಣ
Tweet media one
@Belagavi_BK
ಬೆಳಗಾವಿ ಕನ್ನಡಿಗರು
1 year
ನಮ್ಮ ಬೆಳಗಾವಿಯ ಶಿಂದೊಳ್ಳಿಯಲ್ಲಿ ಸ್ಥಾಪನೆ ಆದ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ಮೂರ್ತಿ.🤩🔥💛❤️
Tweet media one
1
43
102
@NamHistory
ನಮ್ 𝐇𝐈𝐒𝐓𝐎𝐑𝐘 ❄
12 hours
ಅಮೋಘವರ್ಷ ರಾಷ್ಟ್ರಕೂಟ ದೊರೆ ಅಮೋಘವರ್ಷ ನೃಪತುಂಗ I ಕುರಿತು ಐತಿಹಾಸಿಕ ಕಾದಂಬರಿ
Tweet media one
1
13
76
@NamHistory
ನಮ್ 𝐇𝐈𝐒𝐓𝐎𝐑𝐘 ❄
6 days
ಚಾಲುಕ್ಯ ಚಕ್ರವರ್ತಿ ಇಮ್ಮಡಿ ಪುಲಿಕೇಶಿ ಇದೊಂದು ಇಮ್ಮಡಿ ಪುಲಕೇಶಿ ಕುರಿತ ಐತಿಹಾಸಿಕ ಕಾದಂಬರಿ. ಚಾಲುಕ್ಯ ವಂಶದ ಪ್ರಸಿದ್ಧ ದೊರೆ (ಕ್ರಿ.ಶ ೬೧೦-೬೪೨) ಇವನ ಕಾಲದಲ್ಲಿ ಬಾದಾಮಿ ಚಾಲುಕ್ಯರ ಸಾಮ್ರಾಜ್ಯವು ದಖನ್ ಪ್ರಸ್ಥಭೂಮಿಯ ಹೆಚ್ಚಿನ ಪ್ರದೇಶವನ್ನು ಆವರಿಸಿತು.
Tweet media one
0
13
64
@NamHistory
ನಮ್ 𝐇𝐈𝐒𝐓𝐎𝐑𝐘 ❄
6 days
Kannada Inscriptions of Andhra Pradesh Year of Publication: 1999 Author: Dr C.S. Vasudevan Publisher: Prasaranga, Kannada University, Hampi #KannadaInscriptions #AP
Tweet media one
0
36
202
@NamHistory
ನಮ್ 𝐇𝐈𝐒𝐓𝐎𝐑𝐘 ❄
9 days
ಕನ್ನಡದ ಕಲ್ಬರಹಗಳು ಕೇವಲ ಲಿಪಿ ಮತ್ತು ಪದಗಳಿಗೆ ಸೀಮಿತವೇ ? ಜಗತ್ತಿನ ಹಿನ್ನಡವಳಿಯಲ್ಲಿ ಕನ್ನಡದ ಕಲ್ಬರಹಗಳು ಹೆಚ್ಚುಗಾರಿಕೆ ಪಡೆದಿದೆ ಎಂದರೆ ತಪ್ಪಾಗಲಾರದು. ದೇಶದಲ್ಲಿ ಸಿಕ್ಕಿರುವ ಸುಮಾರು ಒಂದು ಲಕ್ಷದಷ್ಟು ಕಲ್ಬರಹಗಳಲ್ಲಿ ಕನ್ನಡ ನುಡಿ ಮತ್ತು ಲಿಪಿಯಲ್ಲಿರುವ ಕಲ್ಬರಹಗಳು ಸುಮಾರು 30,000
Tweet media one
0
9
32
@NamHistory
ನಮ್ 𝐇𝐈𝐒𝐓𝐎𝐑𝐘 ❄
9 days
ಆಡಳಿತದ ಹಳಗನ್ನಡದ ವೀರಗಲ್ಲು ಶಾಸನವು ದೇವನಹಳ್ಳಿ ತಾಲ್ಲೂಕಿನ ವೆಂಕಟಗಿರಿಯ ಹತ್ತಿರ ಪತ್ತೆಯಾಗಿದೆ
Tweet media one
0
19
127
@NamHistory
ನಮ್ 𝐇𝐈𝐒𝐓𝐎𝐑𝐘 ❄
12 days
ಕನ್ನಡ ನಾಡಿನ ಮೂಲ ಕವಿರಾಜಮಾರ್ಗದಲ್ಲಿಯೇ ಇದಕ್ಕೆ ಉದಾಹರಣೆಗಳು ಸಿಗುತ್ತವೆ. ಉದಾಹರಣೆಗೆ ತುಂಬಾ ಹೆಸರುವಾಸಿಯಾಗಿರುವ ಈ ಕಬ್ಬದ ಈ ಕೆಳಗಿನ ಸಾಲುಗಳನ್ನು ತೆಗೆದುಕೊಳ್ಳೋಣ. ಕಾವೇರಿಯಿಂದಮಾ ಗೋದಾವರಿವರಮಿರ್ದ ನಾಡದಾ ಕನ್ನಡದೊಳ್…
Tweet media one
0
8
45
@NamHistory
ನಮ್ 𝐇𝐈𝐒𝐓𝐎𝐑𝐘 ❄
12 days
ಮೊಟ್ಟ ಮೊದಲನೆಯ ಬಾರಿಗೆ ಇಡೀ ಕನ್ನಡಿಗರ ಪ್ರದೇಶವು ರಾಜಕೀಯವಾಗಿ ಬಾದಾಮಿ ಚಾಲುಕ್ಯರ ಆಳ್ವಿಕೆಗೆ ಒಳಪಟ್ಟಿತು. ನಾಡು-ನುಡಿ ಸಂಸ್ಕೃತಿ,ಕಲೆ ಮತ್ತು ಆಡಳಿತಕ್ಕೆ ಹೆಸರಾದವರು ಬಾದಾಮಿ ಚಾಲುಕ್ಯರು.
Tweet media one
0
9
45
@NamHistory
ನಮ್ 𝐇𝐈𝐒𝐓𝐎𝐑𝐘 ❄
12 days
RT @NamHistory: ಕನ್ನಡ ನಾಡಿನಲ್ಲಿ ನೂರಾರು ವೀರರು-ಶೂರರು ಆಳಿ ಹೋಗಿದ್ದಾರೆ,ಇವರ ಸಾಲಿಗೆ ವೀರ ಕನ್ನಡತಿಯರೂ ಸೇರುತ್ತಾರೆ. ಈ ವೀರ ಕನ್ನಡತಿಯರ ಪಟ್ಟಿ ಬೆರಗಾಗುವಷ್ಟು…
0
136
0
@NamHistory
ನಮ್ 𝐇𝐈𝐒𝐓𝐎𝐑𝐘 ❄
13 days
30 inscriptions found in Udupi's 450-year-old basadi offer insights into Jain Heritage Of them, 29 are in Kannada script and one is in Nagari, bearing only the name of a Tirthankara.
0
15
46
@NamHistory
ನಮ್ 𝐇𝐈𝐒𝐓𝐎𝐑𝐘 ❄
13 days
ಚೆನ್ನಭೈರಾದೇವಿ ದಕ್ಷಿಣ ಕೊಂಕಣ ಹಾಗೂ ಮಲೆನಾಡನ್ನು 54 ವರ್ಷಗಳವರೆಗೂ ಆಳಿದ ಚೆನ್ನಭೈರಾದೇವಿ, ಕರಿಮೆಣಸಿನ ರಾಣಿಯ ಅಕಳಂಕ ಚರಿತೆ ಈ ಕೃತಿ
0
20
98
@NamHistory
ನಮ್ 𝐇𝐈𝐒𝐓𝐎𝐑𝐘 ❄
16 days
೧ ರಿಂದ ೯ ರವರೆಗೆ ಎಲ್ಲಾ ಅಂಕಿಗಳನ್ನು ಒಳಗೊಂಡ ಮೊದಲ ಕಲ್ಬರಹವೆಂದರೆ ಕದಂಬ ರವಿವರ್ಮನ (೪೮೫ - ೫೧೯) ಗುಡ್ನಾಪುರದ ಕಲ್ಬರಹ
Tweet media one
0
17
67
@NamHistory
ನಮ್ 𝐇𝐈𝐒𝐓𝐎𝐑𝐘 ❄
21 days
ಕಲ್ಯಾಣ ಚಾಲುಕ್ಯರ ಆರನೇ ವಿಕ್ರಮಾದಿತ್ಯ (1076 – 1126 C.E)
Tweet media one
0
10
81
@NamHistory
ನಮ್ 𝐇𝐈𝐒𝐓𝐎𝐑𝐘 ❄
21 days
ಕರ್ನಾಟಕ ಗತವೈಭವ ಕನ್ನಡಿಗರಿಗೆ ಎಕೀಕರಣದ ಅರಿವು ಮೂಡಿಸಿದ ಮಹತ್ವದ ಗ್ರಂಥ ಕರ್ನಾಟಕ ಗತವೈಭವ ಪ್ರಕಟಿಸುವ ಮೂಲಕ ಮತ್ತೊಮ್ಮೆ ಜನರ ಕೈಗೆ ಈ ಗ್ರಂಥ ಸಿಗಲಿ ಎಂಬ ಆಶಯದೊಂದಿಗೆ ಪ್ರತಿಷ್ಠಾನವು ಇದನ್ನು ಪ್ರಕಟಿಸುತ್ತಿದೆ.
Tweet media one
1
14
54
@NamHistory
ನಮ್ 𝐇𝐈𝐒𝐓𝐎𝐑𝐘 ❄
28 days
ವೈಜಯಂತಿಪುರ ಕದಂಬ ಸಾಮ್ರಾಟ ಮಯೂರವರ್ಮನ ಮಹಾ ಚರಿತೆ
Tweet media one
0
15
65
@NamHistory
ನಮ್ 𝐇𝐈𝐒𝐓𝐎𝐑𝐘 ❄
29 days
ಬೆಟ್ಟದ ಮೇಲೊಂದು ಮನೆಯ ಮಾಡಿ ಮೃಗಗಳಿಗಂಜಿದಡೆಂತಯ್ಯಾ. ಸಮುದ್ರದ ತಡಿಯಲೊಂದು ಮನೆಯ ಮಾಡಿ ನೊರೆತೆರೆಗಳಿಗಂಜಿದಡೆಂತಯ್ಯಾ. ಸಂತೆಯೊಳಗೊಂದು ಮನೆಯ ಮಾಡಿ ಶಬ್ದಕ್ಕೆ ನಾಚಿದಡೆಂತಯ್ಯಾ. ಚೆನ್ನಮಲ್ಲಿಕಾರ್ಜುನದೇವ ಕೇಳಯ್ಯಾ ಲೋಕದೊಳಗೆ ಹುಟ್ಟಿದ ಬಳಿಕ ಸ್ತುತಿನಿಂದೆಗಳು ಬಂದಡೆ ಮನದಲ್ಲಿ ಕೋಪವ ತಾಳದೆ ಸಮಾಧಾನಿಯಾಗಿರಬೇಕು #ಅಕ್ಕಮಹಾದೇವಿ
Tweet media one
0
15
62
@NamHistory
ನಮ್ 𝐇𝐈𝐒𝐓𝐎𝐑𝐘 ❄
30 days
ಕಲ್ಯಾಣ ಚಾಲುಕ್ಯರ ಆರನೇ ವಿಕ್ರಮಾದಿತ್ಯ (1076 – 1126 C.E)
Tweet media one
1
25
245
@NamHistory
ನಮ್ 𝐇𝐈𝐒𝐓𝐎𝐑𝐘 ❄
30 days
ಕಲ್ಯಾಣ ಚಾಲುಕ್ಯರ ಆರನೇ ವಿಕ್ರಮಾದಿತ್ಯ (1076 – 1126 C.E) ಸೆಲೆ: ಕರ್ನಾಟಕದ ವೀರರತ್ನಗಳು - ಆಲೂರು ವೆಂಕಟರಾಯರು
Tweet media one
0
13
37
@NamHistory
ನಮ್ 𝐇𝐈𝐒𝐓𝐎𝐑𝐘 ❄
30 days
ಮುಂಬೈನ ಬೋರಿವಲಿಯಲ್ಲಿ ಕನ್ನಡದ ಒಂದು ವೀರಗಲ್ಲು ಇದೆ ಮಾಹಿತಿಯ ಮೂಲ:- "ಬೃಹತ್ ಕರ್ನಾಟಕ: ಭಾಷಿಕ, ಸಾಂಸ್ಕೃತಿಕ" - ಡಾ.ಎಂ.ಚಿದಾನಂದ ಮೂರ್ತಿ
Tweet media one
1
20
86
@NamHistory
ನಮ್ 𝐇𝐈𝐒𝐓𝐎𝐑𝐘 ❄
1 month
ಇಮ್ಮಡಿ ದೇವರಾಯನು (ಆಡಳಿತ: 1424 - 1446 C.E) ಯುದ್ಧಪಡೆಯ ಮುಂದಾಳು ಲಕ್ಕಣ್ಣನ ನೆರವಿನಿಂದ ತನ್ನ ಸಾಮ್ರಾಜ್ಯವನ್ನು ಸಿಂಹಳದವರೆಗೆ ವಿಸ್ತರಿಸಿದ್ದನು. #VijayanagaraEmpire #ಕರ್ಣಾಟಸಾಮ್ರಾಜ್ಯ #KarnataEmpire
Tweet media one
0
25
130
@NamHistory
ನಮ್ 𝐇𝐈𝐒𝐓𝐎𝐑𝐘 ❄
1 month
1,500 ವರ್ಷಗಳಷ್ಟು ಹಳೆಯದಾದ #ಕನ್ನಡ ನಾಣ್ಯ ಆಡಳಿತ: ಕದಂಬರ ಎರಡನೇ ಕೃಷ್ಣವರ್ಮ (516 - 540 CE) #ಕದಂಬರು #ಕನ್ನಡ
Tweet media one
0
18
123