Umanath A Kotian Profile
Umanath A Kotian

@KotianUmanath

Followers
9K
Following
3K
Statuses
4K

Joined March 2018
Don't wanna be here? Send us removal request.
@KotianUmanath
Umanath A Kotian
4 years
ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ನೇಮಕಗೊಂಡ ಶ್ರೀ ಬಸವರಾಜ್ ಬೊಮ್ಮಾಯಿ ಅವರಿಗೆ ಅಭಿನಂದನೆಗಳು. @BSBommai
Tweet media one
7
5
60
@KotianUmanath
Umanath A Kotian
4 years
ಭಾರತೀಯ ಜನತಾ ಪಾರ್ಟಿ ಮುಲ್ಕಿ ಮೂಡುಬಿದಿರೆ ಮಂಡಲದ ವಿಶೇಷ ಕಾರ್ಯಕಾರಿಣಿ ಸಭೆಯನ್ನು ಉದ್ಘಾಟಿಸಿ, ಪಕ್ಷ ಸಂಘಟನೆಯ ಕುರಿತು ಮಾತನಾಡಲಾಯಿತು. ಈ ಸಂದರ್ಭದಲ್ಲಿ ಪಕ್ಷದ ಕಾರ್ಯ ಚಟುವಟಿಕೆ ಹಾಗೂ ಅಭಿವೃದ್ಧಿಯನ್ನು ಬೆಂಬಲಿಸಿ ಪುತ್ತಿಗೆ ಗ್ರಾಮ ಪಂಚಾಯತ್ ಸದಸ್ಯೆ (ಪಕ್ಷೇತರ) ಸಾರಿಕ ಅವರು ಬಿಜೆಪಿ ಪಕ್ಷವನ್ನು ಸೇರ್ಪಡೆಯಾದರು.
Tweet media one
Tweet media two
Tweet media three
0
1
31
@KotianUmanath
Umanath A Kotian
4 years
ಇಂದು ಸಿಆರ್ ಪಿಎಫ್ ಸ್ಥಾಪನಾ ದಿನ. ಸದಾ ದೇಶ ಸೇವೆಯಲ್ಲಿ ತೊಡಗಿರುವ ಕೇಂದ್ರ ಮೀಸಲು ಪೊಲೀಸ್‌ ಪಡೆ (ಸಿಆರ್‌ಪಿಎಫ್‌) ಯೋಧರಿಗೆ ಸಿಆರ್ ಪಿಎಫ್ ಸ್ಥಾಪನಾ ದಿನದ ಶುಭಾಶಯಗಳು. #CRPF #CRPFFoundationDay
Tweet media one
0
3
17
@KotianUmanath
Umanath A Kotian
4 years
ಭಾರತದ ಶ್ರೇಷ್ಠ ವಿಜ್ಞಾನಿ, ಮಾಜಿ ರಾಷ್ಟ್ರಪತಿ, ಭಾರತರತ್ನ ಡಾ.ಎ.ಪಿ.ಜೆ ಅಬ್ದುಲ್ ಕಲಾಂ ಅವರ ಪುಣ್ಯಸ್ಮರಣೆಯಂದು ಅವರಿಗೆ ಶತಶತ ನಮನಗಳು. #APJAbdulKalam
Tweet media one
0
2
10
@KotianUmanath
Umanath A Kotian
4 years
RT @BSYBJP: On the occasion of completion of 2 years in office, I will present my government's Report Card to the people of Karnataka at 11…
0
267
0
@KotianUmanath
Umanath A Kotian
4 years
RT @narendramodi: Our sportspersons continue to make us proud. India wins 13 medals, including 5 Golds at the World Cadet Championships in…
0
8K
0
@KotianUmanath
Umanath A Kotian
4 years
RT @narendramodi: ಕರ್ನಾಟಕದ ಮಹಿಳೆಯರು ಆಹಾರ ಉತ್ಪನ್ನಗಳಿಗೆ ಬಾಳೆ ಹಿಟ್ಟನ್ನು ಬಳಸುವ ಶ್ಲಾಘನೀಯ ಕೆಲಸವನ್ನು ಮಾಡುತ್ತಿದ್ದಾರೆ. ಅವರ ದೃಢ ನಿಶ್ಚಯ ಮತ್ತು ಕಠಿಣ ಪ…
0
2K
0
@KotianUmanath
Umanath A Kotian
4 years
ಸನ್ಮಾನ್ಯ ಮುಖ್ಯಮಂತ್ರಿ ಶ್ರೀ ಬಿಎಸ್ ಯಡಿಯೂರಪ್ಪ ನವರ ನೇತೃತ್ವದ ಬಿಜೆಪಿ ಸರ್ಕಾರಕ್ಕೆ 2 ವರ್ಷದ ಸಂಭ್ರಮ. ರಾಜ್ಯದ ಸರ್ವತೋಮುಖ ಅಭಿವೃದ್ಧಿಗಾಗಿ ಹಗಲಿರುಳೆನ್ನದೆ ದುಡಿಯುತ್ತಿರುವ ಸಿಎಂ ಯಡಿಯೂರಪ್ಪನವರಿಗೆ, ಸಚಿವರು, ಎಲ್ಲಾ ಕಾರ್ಯಕರ್ತರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು. #2YearsofBSYGovt
Tweet media one
0
1
16
@KotianUmanath
Umanath A Kotian
4 years
ಕಾರ್ಗಿಲ್ ಯುದ್ಧದಲ್ಲಿ ಪಾಕಿಸ್ತಾನದ ವಿರುದ್ಧ ನಮ್ಮ ಯೋಧರು ವೀರಾವೇಶದಿಂದ ಹೋರಾಡಿ ವಿಜಯದ ಪತಾಕೆ ಹಾರಿಸಿದ ಅವಿಸ್ಮರಣೀಯ ದಿನ. ಯುದ್ಧದಲ್ಲಿ ಹೋರಾಡಿದ ಭಾರತ ಮಾತೆಯ ವೀರಪುತ್ರರಿಗೆ ಶತಕೋಟಿ ಪ್ರಣಾಮಗಳು. ದೇಶಕ್ಕಾಗಿ ಶತ್ರು ರಾಷ್ಟ್ರದ ವಿರುದ್ಧ ಹೋರಾಡಿ ಪ್ರಾಣತ್ಯಾಗ ಮಾಡಿದ ವೀರ ಯೋಧರನ್ನು ಸ್ಮರಿಸೋಣ #OperationVijay
Tweet media one
2
2
22
@KotianUmanath
Umanath A Kotian
4 years
ಮೂಡುಬಿದಿರೆ ತಾಲೂಕು ವಾಲಿಬಾಲ್ ಅಸೋಸಿಯೇಷನ್ ಇದರ ಸ್ಥಾಪಕಾಧ್ಯಕ್ಷರಾಗಿ ಆಯ್ಕೆಯಾದ ಆತ್ಮೀಯರಾದ ಡಾ. ವಿನಯ್ ಆಳ್ವ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು.
Tweet media one
0
1
21
@KotianUmanath
Umanath A Kotian
4 years
1
0
2
@KotianUmanath
Umanath A Kotian
4 years
ಈ ಸಂದರ್ಭದಲ್ಲಿ ಮಂಡಲ ಅಧ್ಯಕ್ಷರಾದ ಸುನಿಲ್ ಆಳ್ವ, ಪುರಸಭಾ ಅಧ್ಯಕ್ಷರಾದ ಪ್ರಸಾದ್ ಕುಮಾರ್, ಜಿಲ್ಲಾ ಮಹಿಳಾ ಮೋರ್ಚಾದ ಅಧ್ಯಕ್ಷರಾದ ಶ್ರೀಮತಿ ಧನಲಕ್ಷ್ಮಿ ಗಟ್ಟಿ, ಮಂಡಲದ ಮಹಿಳಾ ಮೋರ್ಚಾ ಅಧ್ಯಕ್ಷರಾದ ಶ್ರೀಮತಿ ಶಶಿಕಲಾ ಶೆಟ್ಟಿ, ಮಹಿಳಾ ಮೋರ್ಚಾದ ಜಿಲ್ಲಾ ಪದಾಧಿಕಾರಿಗಳು, ಮಂಡಲದ ಸದಸ್ಯರು ಉಪಸ್ಥಿತರಿದ್ದರು.2/2
1
1
4
@KotianUmanath
Umanath A Kotian
4 years
ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಅಶ್ರಯದಲ್ಲಿ ವಿವಿಧ ಸಂಘ ಸಂಸ್ಥೆಗಳ ಸಹಕಾರದಲ್ಲಿ ರಕ್ತದಾನ ಶಿಬಿರ ಕಟೀಲು ಸರಸ್ವತೀ ಸದನದಲ್ಲಿ ಶಿಬಿರವನ್ನು ಉದ್ಘಾಟಿಸಲಾಯಿತು. ಈ ಸಂದರ್ಭದಲ್ಲಿ ಕಳೆದ ಹಲವಾರು ವರ್ಷಗಳಿಂದ ನಿರಂತರ ರಕ್ತದಾನ ಮಾಡುತ್ತಿರುವ ರೋಬರ್ಟ್ ರೊಸಾರಿಯೋ ಮತ್ತು ಯತೀಶ್ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. #blooddonation
Tweet media one
Tweet media two
Tweet media three
0
1
10
@KotianUmanath
Umanath A Kotian
4 years
RT @narendramodi: Tune in to #MannKiBaat July 2021.
0
4K
0
@KotianUmanath
Umanath A Kotian
4 years
ಅಭ್ಯುದಯ ಭಾರತಿ ಸೇವಾ ಟ್ರಸ್ಟ್ (ರಿ) ಗಣೇಶಪುರ ಕಾಟಿಪಳ್ಳ ಶ್ರೀ ಶಿರಡಿ ಸಾಯಿ ಫ್ರೆಂಡ್ಸ್ (ರಿ) , ಪುಚ್ಚಾಡಿ ಪೊರಿಕಾನ್, ಸೂರಿಂಜೆ, ಕೇಸರಿ ಬಳಗ, ಸೂರಿಂಜೆ, ವೆನ್ಲಾಕ್ ಇದರ ಸಹಯೋಗದಲ್ಲಿ ಸರ್ಕಾರಿ ಪ್ರೌಢ ಶಾಲೆ ಕೋಟೆ ಸೂರಿಂಜೆ ಇಲ್ಲಿ ನಡೆದ ಬೃಹತ್ ರಕ್ತದಾನ ಶಿಬಿರವನ್ನು ಉದ್ಘಾಟಿಸಲಾಯಿತು.
Tweet media one
Tweet media two
0
0
2
@KotianUmanath
Umanath A Kotian
4 years
ರಾಜ್ಯಸಭಾ ಸದಸ್ಯರು, ಹಿರಿಯ ಕಾಂಗ್ರೆಸ್ ನಾಯಕರಾದ ಆಸ್ಕರ್ ಫೆರ್ನಾಂಡೀಸ್ ಅವರು ಅನಾರೋಗ್ಯದಿಂದ ಮಂಗಳೂರಿನ ಯೆನೆಪೋಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಇಂದು ಆಸ್ಪತ್ರೆಗೆ ಭೇಟಿ ನೀಡಿ ಅವರ ಕುಟುಂಬಸ್ಥರೊಂದಿಗೆ ಆರೋಗ್ಯದ ಬಗ್ಗೆ ವಿಚಾರಿಸಿ ಶೀಘ್ರ ಗುಣಮುಖರಾಗುವಂತೆ ಹಾರೈಸಿದೆ.
Tweet media one
Tweet media two
1
2
51
@KotianUmanath
Umanath A Kotian
4 years
Congratulations to @mirabai_chanu on winning the first silver medal for India at #Olympics2020 It is a proud moment for every Indian. #Cheers4India
Tweet media one
0
2
18
@KotianUmanath
Umanath A Kotian
4 years
RT @narendramodi: Could not have asked for a happier start to @Tokyo2020! India is elated by @mirabai_chanu’s stupendous performance. Congr…
0
24K
0
@KotianUmanath
Umanath A Kotian
4 years
ಗುರು ಎಂದರೆ ವ್ಯಕ್ತಿಯಲ್ಲ, ಒಂದು ಶಕ್ತಿ. ಯಾವುದೇ ಒಬ್ಬ ವ್ಯಕ್ತಿಯನ್ನು ಕತ್ತಲಿನಿಂದ ಬೆಳಕಿನೆಡೆಗೆ, ಅಜ್ಞಾನದಿಂದ ಜ್ಞಾನದೆಡೆಗೆ ಕರೆದುಕೊಂಡು ಹೋಗುವ ವ್ಯಕ್ತಿಯೇ ಗುರು. ಬದುಕಿನ ದಾರಿ ತೋರಿದ ಎಲ್ಲ ಗುರುಗಳಿಗೆ ಗುರುಪೂರ್ಣಿಮೆಯ ಈ ಶುಭ ದಿನದಂದು ನನ್ನ ಶತಕೋಟಿ ನಮನಗಳು. #Gurupurnima
Tweet media one
0
0
11