![Umanath A Kotian Profile](https://pbs.twimg.com/profile_images/993396738403680257/monYMz6s_x96.jpg)
Umanath A Kotian
@KotianUmanath
Followers
9K
Following
3K
Statuses
4K
Joined March 2018
ಇಂದು ಸಿಆರ್ ಪಿಎಫ್ ಸ್ಥಾಪನಾ ದಿನ. ಸದಾ ದೇಶ ಸೇವೆಯಲ್ಲಿ ತೊಡಗಿರುವ ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್ಪಿಎಫ್) ಯೋಧರಿಗೆ ಸಿಆರ್ ಪಿಎಫ್ ಸ್ಥಾಪನಾ ದಿನದ ಶುಭಾಶಯಗಳು. #CRPF #CRPFFoundationDay
0
3
17
ಭಾರತದ ಶ್ರೇಷ್ಠ ವಿಜ್ಞಾನಿ, ಮಾಜಿ ರಾಷ್ಟ್ರಪತಿ, ಭಾರತರತ್ನ ಡಾ.ಎ.ಪಿ.ಜೆ ಅಬ್ದುಲ್ ಕಲಾಂ ಅವರ ಪುಣ್ಯಸ್ಮರಣೆಯಂದು ಅವರಿಗೆ ಶತಶತ ನಮನಗಳು. #APJAbdulKalam
0
2
10
RT @BSYBJP: On the occasion of completion of 2 years in office, I will present my government's Report Card to the people of Karnataka at 11…
0
267
0
RT @narendramodi: Our sportspersons continue to make us proud. India wins 13 medals, including 5 Golds at the World Cadet Championships in…
0
8K
0
RT @narendramodi: ಕರ್ನಾಟಕದ ಮಹಿಳೆಯರು ಆಹಾರ ಉತ್ಪನ್ನಗಳಿಗೆ ಬಾಳೆ ಹಿಟ್ಟನ್ನು ಬಳಸುವ ಶ್ಲಾಘನೀಯ ಕೆಲಸವನ್ನು ಮಾಡುತ್ತಿದ್ದಾರೆ. ಅವರ ದೃಢ ನಿಶ್ಚಯ ಮತ್ತು ಕಠಿಣ ಪ…
0
2K
0
ಸನ್ಮಾನ್ಯ ಮುಖ್ಯಮಂತ್ರಿ ಶ್ರೀ ಬಿಎಸ್ ಯಡಿಯೂರಪ್ಪ ನವರ ನೇತೃತ್ವದ ಬಿಜೆಪಿ ಸರ್ಕಾರಕ್ಕೆ 2 ವರ್ಷದ ಸಂಭ್ರಮ. ರಾಜ್ಯದ ಸರ್ವತೋಮುಖ ಅಭಿವೃದ್ಧಿಗಾಗಿ ಹಗಲಿರುಳೆನ್ನದೆ ದುಡಿಯುತ್ತಿರುವ ಸಿಎಂ ಯಡಿಯೂರಪ್ಪನವರಿಗೆ, ಸಚಿವರು, ಎಲ್ಲಾ ಕಾರ್ಯಕರ್ತರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು. #2YearsofBSYGovt
0
1
16
ಕಾರ್ಗಿಲ್ ಯುದ್ಧದಲ್ಲಿ ಪಾಕಿಸ್ತಾನದ ವಿರುದ್ಧ ನಮ್ಮ ಯೋಧರು ವೀರಾವೇಶದಿಂದ ಹೋರಾಡಿ ವಿಜಯದ ಪತಾಕೆ ಹಾರಿಸಿದ ಅವಿಸ್ಮರಣೀಯ ದಿನ. ಯುದ್ಧದಲ್ಲಿ ಹೋರಾಡಿದ ಭಾರತ ಮಾತೆಯ ವೀರಪುತ್ರರಿಗೆ ಶತಕೋಟಿ ಪ್ರಣಾಮಗಳು. ದೇಶಕ್ಕಾಗಿ ಶತ್ರು ರಾಷ್ಟ್ರದ ವಿರುದ್ಧ ಹೋರಾಡಿ ಪ್ರಾಣತ್ಯಾಗ ಮಾಡಿದ ವೀರ ಯೋಧರನ್ನು ಸ್ಮರಿಸೋಣ #OperationVijay
2
2
22
ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಅಶ್ರಯದಲ್ಲಿ ವಿವಿಧ ಸಂಘ ಸಂಸ್ಥೆಗಳ ಸಹಕಾರದಲ್ಲಿ ರಕ್ತದಾನ ಶಿಬಿರ ಕಟೀಲು ಸರಸ್ವತೀ ಸದನದಲ್ಲಿ ಶಿಬಿರವನ್ನು ಉದ್ಘಾಟಿಸಲಾಯಿತು. ಈ ಸಂದರ್ಭದಲ್ಲಿ ಕಳೆದ ಹಲವಾರು ವರ್ಷಗಳಿಂದ ನಿರಂತರ ರಕ್ತದಾನ ಮಾಡುತ್ತಿರುವ ರೋಬರ್ಟ್ ರೊಸಾರಿಯೋ ಮತ್ತು ಯತೀಶ್ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. #blooddonation
0
1
10
Congratulations to @mirabai_chanu on winning the first silver medal for India at #Olympics2020 It is a proud moment for every Indian. #Cheers4India
0
2
18
RT @narendramodi: Could not have asked for a happier start to @Tokyo2020! India is elated by @mirabai_chanu’s stupendous performance. Congr…
0
24K
0
ಗುರು ಎಂದರೆ ವ್ಯಕ್ತಿಯಲ್ಲ, ಒಂದು ಶಕ್ತಿ. ಯಾವುದೇ ಒಬ್ಬ ವ್ಯಕ್ತಿಯನ್ನು ಕತ್ತಲಿನಿಂದ ಬೆಳಕಿನೆಡೆಗೆ, ಅಜ್ಞಾನದಿಂದ ಜ್ಞಾನದೆಡೆಗೆ ಕರೆದುಕೊಂಡು ಹೋಗುವ ವ್ಯಕ್ತಿಯೇ ಗುರು. ಬದುಕಿನ ದಾರಿ ತೋರಿದ ಎಲ್ಲ ಗುರುಗಳಿಗೆ ಗುರುಪೂರ್ಣಿಮೆಯ ಈ ಶುಭ ದಿನದಂದು ನನ್ನ ಶತಕೋಟಿ ನಮನಗಳು. #Gurupurnima
0
0
11